<?xml version="1.0" encoding="UTF-8"?>
<?xml-stylesheet type="text/xsl" media="screen" href="/~d/styles/rss2full.xsl"?><?xml-stylesheet type="text/css" media="screen" href="http://feeds.feedburner.com/~d/styles/itemcontent.css"?><rss xmlns:feedburner="http://rssnamespace.org/feedburner/ext/1.0" version="0.92">
<channel>
	<title>Kannadamma</title>
	<link>http://kannadamma.net</link>
	<description>Welcome to Kannadamma Online Kannada News Service</description>
	<lastBuildDate>Wed, 22 Feb 2012 17:39:02 +0000</lastBuildDate>
	<docs>http://backend.userland.com/rss092</docs>
	<language>en</language>
	<!-- generator="WordPress/3.3.1" -->

	<atom10:link xmlns:atom10="http://www.w3.org/2005/Atom" rel="self" type="application/xml" href="http://feeds.feedburner.com/kannadamma/jWEx" /><feedburner:info uri="kannadamma/jwex" /><atom10:link xmlns:atom10="http://www.w3.org/2005/Atom" rel="hub" href="http://pubsubhubbub.appspot.com/" /><feedburner:emailServiceId>kannadamma/jWEx</feedburner:emailServiceId><feedburner:feedburnerHostname>http://feedburner.google.com</feedburner:feedburnerHostname><item>
		<title>ಫೆ. 24 ರಂದು ಜೆಡಿಎಸ್ ಕಾರ್ಯಕರ್ತರ ಸಭೆ</title>
		<description>ಹಾರೂಗೇರಿ : ರಾಯಬಾಗ ತಾಲೂಕಿನ ಹಾರೂಗೇರಿ ಗ್ರಾಮದ ವಿಠ್ಠಲ ಮಂದಿರದಲ್ಲಿ ಶುಕ್ರವಾರ 24 ರಂದು ಮಧ್ಯಾಹ್ನ 3 ಗಂಟೆಗೆ ತಾಲೂಕ ಮಟ್ಟದ ಜೆ.ಡಿ.ಎಸ್ ಕಾರ್ಯಕರ್ತರ ಸಭೆ ನಡೆಯಲಿದೆ. ಈ ಸಭೆಗೆ ಜೆ.ಡಿ.ಎಸ್. ಪಕ್ಷದ ಮುಂಬೈ ಕರ್ನಾಟಕ ಕೋರ್ ಕಮೀಟಿ ಅಧ್ಯಕ್ಷ ಹಾಗೂ ಮಾಜಿ ಸಚಿವ ಎ.ಬಿ.ಪಾಟೀಲ, ರಾಜ್ಯ ಪ್ರಧಾನ ಕಾರ್ಯದರ್ಶಿ ಅಶೋಕ ಪೂಜಾರಿ, ಜಿಲ್ಲಾ ಅಧ್ಯಕ್ಷ ಬಸವರಾಜ ಮಟಗಾರ, ಮಾಜಿ ಶಾಸಕರಾದ ಭೀಮಪ್ಪ ಸರಿಕರ, ಬಾಳಾಸಾಹೇಬ ವಡ್ಡರ, ಮೋಹನ ಶಹಾ ಸೇರಿದಂತ್ತೆ ಮೊದಲಾದ ಪ್ರಮುಖರು ಭಾಗವಹಿಸಲಿದ್ದಾರೆ. ಜೆ.ಡಿ.ಎಸ್. [...]&lt;img src="http://feeds.feedburner.com/~r/kannadamma/jWEx/~4/J4Dzvt0q-e4" height="1" width="1"/&gt;</description>
		<link>http://feedproxy.google.com/~r/kannadamma/jWEx/~3/J4Dzvt0q-e4/</link>
			<feedburner:origLink>http://kannadamma.net/?p=32273</feedburner:origLink></item>
	<item>
		<title>ಮುನವಳ್ಳಿಯಲ್ಲಿ 76 ನೇ ವರ್ಷದ ತ್ರಿಮೂರ್ತಿ ಶಿವಜಯಂತಿ ಆಚರಣೆ</title>
		<description>ಮುನವಳ್ಳಿ(ತಾ.ಸವದತ್ತಿ) ಸ್ಥಳೀಯ ಶ್ರೀ ಶಂಕರಲಿಂಗೇಶ್ವರ ದೇವಸ್ಥಾನದಲ್ಲಿ ಶಿವರಾತ್ರಿಯ ಅಂಗವಾಗಿ ಪ್ರಜಾಪಿತ ಬ್ರಹ್ಮಕುಮಾರಿ  ಈಶ್ವರೀಯ ವಿಶ್ವವಿದ್ಯಾಲಯ ಸವದತ್ತಿ-ಮುನವಳ್ಳಿ ಇವರು 76 ನೇ ವರ್ಷದ ತ್ರಿಮೂರ್ತಿ ಶಿವಜಯಂತಿ ಮಹೋತ್ಸವ ಜರುಗಿತು. ಕಾರ್ಯಕ್ರಮವನ್ನು ದೀಪಗಳನ್ನು ಬೆಳಗಿಸುವುದರ ಮೂಲಕ ಜಿಲ್ಲಾ ಪಂಚಾಯತ ಸದಸ್ಯರಾದ  ರವೀಂದ್ರ ಭೂ. ಯಲಿಗಾರ  ಉದ್ಘಾಟಿಸಿದರು. ಪ್ರವಚನಕಾರರಾಗಿ ಆಗಮಿಸಿದ್ದ ಬಿಜಾಪೂರ ಸೇವಾ ಕೇಂದ್ರದ ಸಂಚಾಲಕರಾದ ರಾಜಯೋಗಿನಿ ಬ್ರಹ್ಮಕುಮಾರಿ ಶೈಲಾಜಿ ಮಾತನಾಡಿ ಭಗವಂತನ ನಾಮಸ್ಮರಣೆ ಹಾಗೂ ಜಪದಿಂದ ಮನಸ್ಸಿಗೆ ಶಾಂತಿ  ಉಂಟಾಗುತ್ತದೆ. ಈಗಿನ ಕಾಲ ಅನ್ಯಾಯ, ಭ್ರಷ್ಟಾಚಾರ, ಅಶಾಂತಿಯಿಂದ ಅವನತಿಯತ್ತ ಸಾಗುತ್ತಿದ್ದು [...]&lt;img src="http://feeds.feedburner.com/~r/kannadamma/jWEx/~4/Oc-gSsFygh4" height="1" width="1"/&gt;</description>
		<link>http://feedproxy.google.com/~r/kannadamma/jWEx/~3/Oc-gSsFygh4/</link>
			<feedburner:origLink>http://kannadamma.net/?p=32270</feedburner:origLink></item>
	<item>
		<title>6ನೇ ವೇತನ ಶ್ರೇಣಿ ಜಾರಿಗೆಗೆ ಆಗ್ರಹ</title>
		<description>ಹಿಡಕಲ್ ಡ್ಯಾಮ್ : 6ನೇ ವೇತನ ಶ್ರೇಣಿಯನ್ನು ಆದಷ್ಟು ಬೇಗನೆ ಜಾರಿಗೆಗೊಳಿಸಬೇಕೆಂದು ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ಯೋಜನಾ ಘಟಕ ಹಿಡಕಲ್ ಡ್ಯಾಮ್ ಇದರ ಅಧ್ಯಕ್ಷರಾದ ಎಂ.ಎ. ತರಿಕೇರಿ ಹಾಗೂ ಪದಾಧಿಕಾರಿಗಳು  ಒತ್ತಾಯಿಸಿದ್ದಾರೆ. ಅವರು ಬುಧವಾರ ದಿ : 22 ರಂದು ಹಿಡಕಲ್ ಡ್ಯಾಮಿನ ನೌಕರರ ಸಂಘದ ಕಚೇರಿಯಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ತಿಳಿಸಿದರು ಯೋಜನೆಯಡಿಯಲ್ಲಿ ಸಾಕಷ್ಟು ಜನ ದಿನಗೂಲಿಯಿಂದ ಸಕ್ರಮಗೊಂಡಿದ್ದು ಅವರಿಗೆ 10, 15 ಹಾಗೂ 20 ವರ್ಷಗಳ ವೇತನ ಬಡ್ತಿಗಳಿಂದ ವಂಚಿತರಾಗಿದ್ದು, [...]&lt;img src="http://feeds.feedburner.com/~r/kannadamma/jWEx/~4/IFdam4v-2v0" height="1" width="1"/&gt;</description>
		<link>http://feedproxy.google.com/~r/kannadamma/jWEx/~3/IFdam4v-2v0/</link>
			<feedburner:origLink>http://kannadamma.net/?p=32267</feedburner:origLink></item>
	<item>
		<title>ವಿಶ್ವಕಪ್ ಕಬಡ್ಡಿಗೆ ರಮೇಶ ಸಿಂಗದ ರೆಫರಿ</title>
		<description>ಬೆಳಗಾವಿ,22-ರಮೇಶ ಯಲ್ಲಪ್ಪಾ ಸಿಂಗದರವರು ಬಿಹಾರ ರಾಜ್ಯದ ಪಾಟ್ನಾದಲ್ಲಿ ಮಾರ್ಚ್ 1ರಿಂದ 4ರ ವರೆಗೆ ಜರುಗಲಿರುವ ವಿಶ್ವ ಕಪ್ ಕಬಡ್ಡಿ ಚಾಂಪಿಯನ್ಶಿಪ್ದಲ್ಲಿ ತೀರ್ಪುಗಾರರಾಗಿ ಕಾರ್ಯನಿರ್ವಹಿಸಲು ಆಯ್ಕೆಯಾಗಿದ್ದಾರೆ. ಸಿಂಗದ ಅವರು ಬೆಳಗಾವಿ ನಗರದ ಸರಕಾರಿ ಪ್ರಾಥಮಿಕ ಶಾಲೆ ನಂ.13ರಲ್ಲಿ ದೈಹಿಕ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದು, ಬೆಳಗಾವಿ ಜಿಲ್ಲಾ ಪ್ರಾಥಮಿಕ ಶಾಲಾ ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಅಧ್ಯಕ್ಷರಾಗಿದ್ದಾರೆ. ರಾಷ್ಟ್ತ್ರಮಟ್ಟದ ಕಬಡ್ಡಿ ಆಟಗಾರರು ಕೂಡಾ ಆಗಿದ್ದಾರೆ. ರಾಷ್ಟ್ತ್ರಮಟ್ಟದ ಹಗೂ ಅಖಿಲ ಭಾರತ ಎ ಗ್ರೇಡ್ ಕಬಡ್ಡಿ ಚಾಂಪಿಯನ್ ಶಿಫ್ಗಳಲ್ಲಿ ಹಲವಾರು ಬಾರಿ [...]&lt;img src="http://feeds.feedburner.com/~r/kannadamma/jWEx/~4/bF5HS2I8UK4" height="1" width="1"/&gt;</description>
		<link>http://feedproxy.google.com/~r/kannadamma/jWEx/~3/bF5HS2I8UK4/</link>
			<feedburner:origLink>http://kannadamma.net/?p=32264</feedburner:origLink></item>
	<item>
		<title>ಫೆ.23ರಂದು ಸಾಕ್ಷರ ಭಾರತ ಕಾರ್ಯಕ್ರಮದ ಕಲಾ ಜಾಥಾಕ್ಕೆ ಚಾಲನೆ</title>
		<description>ವಿಜಾಪುರ,ಫೆ.22-ದೇಶದ 22 ರಾಜ್ಯಗಳಲ್ಲಿ ಚಾಲ್ತಿಯಲ್ಲಿರುವ ಸಾಕ್ಷರ್ ಭಾರತ ಕಾರ್ಯಕ್ರಮಕ್ಕೆ ಕಲಿಕಾ ವಾತಾವರಣ ನಿರ್ಮಾಣ ಮಾಡಲು ಭಾರತ್ ಜ್ಞಾನ ವಿಜ್ಞಾನ ಸಮಿತಿಯ ಸಹಯೋಗದೊಂದಿಗೆ ಕಲಾ ಜಾಥಾ ಪ್ರದರ್ಶನವನ್ನು ಹಮ್ಮಿಕೊಳ್ಳಲಾಗಿದ್ದು, ಕಲಾ ಜಾಥಾ ಕಾರ್ಯಕ್ರಮವು ಇಂದು ಮುಂಜಾನೆ 10 ಗಂಟೆಗೆ ಸಿಂದಗಿ ತಾಲೂಕಿನ ಮೋರಟಗಿ ಹಾಗೂ ಸಂಜೆ 5 ಗಂಟೆಗೆ ವಿಜಾಪುರ ತಾಲೂಕಿನ ಶಿವಣಗಿಯಲ್ಲಿ ಕಾಲಾ ಜಾಥಾ ಕಾರ್ಯಕ್ರಮ ಪ್ರದರ್ಶನಗೊಳ್ಳಲಿದೆ. ಕರ್ನಾಕದಲ್ಲಿ ಸಾಕ್ಷರತೆಯಲ್ಲಿ ಹಿಂದುಳಿದಿರುವ ಸಾಕ್ಷರ ಭಾರತ್ ಕಾರ್ಯಕ್ರಮ ಅನುಷ್ಠಾನದಲ್ಲಿರುವ ಬಿದರ್, ರಾಯಚೂರ, ಗುಲ್ಬರ್ಗಾ, ವಿಜಾಪೂರ ಮತ್ತು ಕೊಪ್ಪಳ &amp;#8211; [...]&lt;img src="http://feeds.feedburner.com/~r/kannadamma/jWEx/~4/M3jnFZGA2sk" height="1" width="1"/&gt;</description>
		<link>http://feedproxy.google.com/~r/kannadamma/jWEx/~3/M3jnFZGA2sk/</link>
			<feedburner:origLink>http://kannadamma.net/?p=32262</feedburner:origLink></item>
	<item>
		<title>ಸಂಗಮ ಸಮೂಹದಿಂದ ಪಟ್ಟಾಧಿಕಾರ ಮಹೋತ್ಸವಕ್ಕೆ ದೇಣಿಗೆ</title>
		<description>ಘಟಪ್ರಭಾ: ಇಲ್ಲಿನ ಮೂರು ಸಾವಿರ ಶಾಖಾ ಮಠ ಗುಬ್ಬಲಗುಡ್ಡ ಕೆಂಪಯ್ಯ ಸ್ವಾಮಿ ಮಠದ ಪೂಜ್ಯ ಶ್ರೀ ಮಲ್ಲಿಕಾರ್ಜುನ ದೇವರ ನಿರಂಜನ ಚರ ಪಟ್ಟಾಧಿಕಾರ ಮಹೋತ್ಸವಕ್ಕೆ ಸ್ಥಳೀಯ ಸಂಗಮ ಸಮೂಹ ಬಳಗದ ಪರವಾಗಿ ಶ್ರೀಮಠಕ್ಕೆ 1,11,111-00( ಒಂದು ಲಕ್ಷ ಹನ್ನೊಂದು ಸಾವಿರದಾ ಒಂದು ನೂರಾ ಹನ್ನೊಂದು ರೂ. ಗಳು) ದೇಣಿಗೆಯಾಗಿ ನೀಡಿದ್ದಾರೆ. ಈ ಸಂದರ್ಭದಲ್ಲಿ ಪೂಜ್ಯ ಶ್ರೀ ಮಹಾಂತೇಶ ಶಾಸ್ತ್ತ್ರೀಗಳು, ಬಿ.ಎಸ್.ಉದಗಟ್ಟಿ, ಎ.ಎಸ್.ವಾಡೇದ, ಜಿ.ಎಸ್.ಹುನಗುಂದ, ಸಿ.ಆಯ್.ಅಂಗಡಿ, ಜಿ.ಎಸ್.ರಜಪೂತ, ಎಸ್.ಎಸ್.ಕಬ್ಬೂರ, ಡಿ.ಪಿ.ಲಕ್ಷೇಟ್ಟಿ, ಎಸ್.ಡಿ.ಶಿಂದೋಳಿಮಠ, ಆರ್.ಎಸ್.ಕಂಬಾರ ಉಪಸ್ಥಿತರಿದ್ದರು.&lt;img src="http://feeds.feedburner.com/~r/kannadamma/jWEx/~4/JdMVGeDQ06g" height="1" width="1"/&gt;</description>
		<link>http://feedproxy.google.com/~r/kannadamma/jWEx/~3/JdMVGeDQ06g/</link>
			<feedburner:origLink>http://kannadamma.net/?p=32260</feedburner:origLink></item>
	<item>
		<title>ಪರಿಸರ ಸಂರಕ್ಷಣೆ : ಸಂಶೋಧನೆಗಳು ಅನುಷ್ಠಾನಕ್ಕೆ ಬರಲಿ-ನೆಹರೂ ಓಲೇಕಾರ</title>
		<description>ಹಾವೇರಿ:ಫೆ.22: ಪರಿಸರ ಸಂರಕ್ಷಣೆ ಕ್ಷೇತ್ರದಲ್ಲಿ ಹಲವಾರು ವಿಜ್ಞಾನಿಗಳು ಸತತ ಅಧ್ಯಯನದ ಮೂಲಕ ಪ್ರಮುಖ ಸಂಶೋಧನೆಗಳನ್ನು ಮಾಡಿ, ಮನುಕುಲದ ಮೂಲಕ ಪ್ರಮುಖ ಸಂಶೋಧನೆಗಳನ್ನು ಮಾಡಿ, ಮನುಕುಲದ ಒಳಿತಿಗಾಗಿ ನೀಡಿದ್ದಾರೆ. ಪರಿಸರ ನಾಶದ ಪರಿಣಾಮದ ಅರಿವು ನಮಗಿದ್ದರೂ ವಿಜ್ಞಾನಿಗಳ ಸಂಶೋಧನೆಗಳನ್ನು ಧಿಕ್ಕರಿಸಿ ಪರಿಸರನಾಶವಾಗಿದೆ. ಇನ್ನಾದರೂ ಇದಕ್ಕೆ ಇತಿಶ್ರೀ ಹಾಡಿ, ಪರಿಸರ ಕ್ಷೇತ್ರದ ಸಂಶೋಧನೆಗಳ ಅನುಷ್ಠಾನಕ್ಕೆ ಸರ್ಕಾರ ಹಾಗೂ ಸಮುದಾಯಗಳು ಮುಂದಾಗಬೇಕಿದೆಯೆಂದು ಹಾವೇರಿ ಶಾಸಕ ಹಾಗೂ ರಾಜ್ಯ ಪರಿಶಿಷ್ಟ ಜಾತಿ ವರ್ಗಗಳ ಅಭಿವೃದ್ದಿ ಆಯೋಗದ ಅಧ್ಯಕ್ಷ ನೆಹರೂ ಓಲೇಕಾರ ಅವರು ತಿಳಿಸಿದ್ದಾರೆ. [...]&lt;img src="http://feeds.feedburner.com/~r/kannadamma/jWEx/~4/J4ehkbL743E" height="1" width="1"/&gt;</description>
		<link>http://feedproxy.google.com/~r/kannadamma/jWEx/~3/J4ehkbL743E/</link>
			<feedburner:origLink>http://kannadamma.net/?p=32258</feedburner:origLink></item>
	<item>
		<title>ತೃಣಮೂಲ ಕಾಂುುರ್ಕರ್ತರಿಂದ ಇಬ್ಬರು ಸಿಪಿಎಂ ನಾಂುುಕರ ಹತ್ಯೆ</title>
		<description>ನವದೆಹಲಿ,22- ಪಶ್ಚಿಮ ಬಂಗಾಳದ ದೇವಾಂಡಿಗಿ ಪ್ರದೇಶದ ಬುರ್ದವಾನ್ನಲ್ಲಿ ಸಿಪಿಎಂ ಮೆರವಣಿಿಗೆಂುು ಮೇಲೆ ದಾಳಿ ಮಾಡಿದ ತೃಣಮೂಲ ಕಾಂಗ್ರೆಸ್ ಪಕ್ಷದ ಕಾಂುುರ್ಕರ್ತರು ಸಿಪಿಎಂ ಪಕ್ಷದ ಮಾಜಿ ಶಾಸಕ ಸೇರಿದಂತೆ ಇಬ್ಬರನ್ನು ಹತ್ಯೆ ಮಾಡಿದ್ದಾರೆ.  ಮೂಲಗಳ ಪ್ರಕಾರ, ಬುರ್ದವಾನ್ ಕ್ಷೇತ್ರದ ಮಾಜಿ ಶಾಸಕ ಪ್ರದೀಪ್ ಅವರನ್ನು ತೃಣಮೂಲ ಕಾಂಗ್ರೆಸ್ ಪಕ್ಷದ ಕಾಂುುರ್ಕರ್ತರು ಇರಿದು ಹತ್ಯೆ ಮಾಡಿದ್ದಾರೆ ಎನ್ನಲಾಗಿದೆ. ಮತ್ತೊಬ್ಬ ಸಿಪಿಎಂ ನಾಂುುಕ ಕಮಲ್ ಗಾಂುೆುನ್ ಕೂಡಾ ಗಂಭೀರವಾಗಿ ಗಾಂುುಗೊಂಡಿದ್ದು, ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯದಲ್ಲಿ ಮೃತರಾಗಿದ್ದಾರೆ ಎಂದು ಪೊಲೀಸ್ ಅಧಿಕಾರಿಗಳು [...]&lt;img src="http://feeds.feedburner.com/~r/kannadamma/jWEx/~4/kL7k0UFE6Zk" height="1" width="1"/&gt;</description>
		<link>http://feedproxy.google.com/~r/kannadamma/jWEx/~3/kL7k0UFE6Zk/</link>
			<feedburner:origLink>http://kannadamma.net/?p=32255</feedburner:origLink></item>
	<item>
		<title>ಅಮೆರಿಕಾದ ಹೂಸ್ಟನ್  ಡುಮ್ಮ-ಡುಮ್ಮಿಂುುರ ನಗರ..!</title>
		<description>ಹೂಸ್ಟನ್, 22- ಅವೇರಿಕಾದ ನಾಲ್ಕನೇ ದೊಡ್ಡ ನಗರವಾಗಿರುವ ಹೂಸ್ಟನ್ನಲ್ಲಿನ ಜನಸಂಖೆ್ಯೆಗೆ ಅನುಗುಣವಾಗಿ ಶೇ.34 ರಷ್ಟು ಜನತೆ ಅತಿತೂಕದಿಂದ ಬಳಲುತ್ತಿದ್ದಾರೆ ಎಂದು ಪ್ರಮುಖ ಆರೋಗ್ಯ ನಿಂುುತಕಾಲಿಕವೊಂದು ತಿಳಿಸಿದೆ. ಇದಲ್ಲದೇ ಪುರುಷರ ಪಿಟ್ನೆಸ್ ನಿಂುುತಕಾಲಿಕವೊಂದರಲ್ಲಿ ಫಾಸ್ಟ್ ಪುಡ್ ಕೇಂದ್ರಗಳಲ್ಲಿ ಹೂಸ್ಟನ್ ಮೊದಲ ಸ್ಥಾನದಲ್ಲಿದೆ, ಹೂಸ್ಟನ್ ನಗರದಾದ್ಯಂತ ಸರಿಸುಮಾರು 1,000 ಕ್ಕೂ ಹೆಚ್ಚು ಉಪಹಾರ ಗೃಹಗಳಿವೆ ಎಂದು ಹೇಳಿದೆ. ಈ ವಿಚಾರದಲ್ಲಿ ಹೂಸ್ಟನ್, ಡೆಟ್ರಾಯಿಟ್, ಕ್ಲಿವ್ಲ್ಯಾಂಡ್, ಮೆಂಪಿಸ್, ಮತ್ತು ಟ್ಯಾಂಪಾ ಮೊದಲ ಐದು ಸ್ಥಾನದಲ್ಲಿವೆ. ಹೂಸ್ಟನ್ ನಗರದ ಸೆಕೆಗಾಲದ ಉಷ್ಣತೆ ಮತ್ತು [...]&lt;img src="http://feeds.feedburner.com/~r/kannadamma/jWEx/~4/oMSd1loFbvA" height="1" width="1"/&gt;</description>
		<link>http://feedproxy.google.com/~r/kannadamma/jWEx/~3/oMSd1loFbvA/</link>
			<feedburner:origLink>http://kannadamma.net/?p=32253</feedburner:origLink></item>
	<item>
		<title>ಕದನ ವಿರಾಮಕ್ಕೆ ರೆಡ್ ಕ್ರಾಸ್ ಒತ್ತಡ</title>
		<description>ಡಮಾಸ್ಕಸ್, 22- ಹೋಮ್ಸ್ ನಗರದಲ್ಲಿ ಮತ್ತು ಇದ್ಲಿಬ್ ಪ್ರಾಂತ್ಯದಲ್ಲಿನ ಹಳ್ಳಿಂುೊಂದರಲ್ಲಿ ಸಿರಿಂುುಾ ಸಶಸ್ತ್ರ ಪಡೆಗಳ ದಾಳಿಯಿಂದಾಗಿ 100 ಕ್ಕೂ ಹೆಚ್ಚು ಜನ ಸಾವನ್ನಪ್ಪಿದ್ದಾರೆ. ಅಮೇರಿಕಾವು ರೆಡ್ ಕ್ರಾಸ್ ಸಂಸ್ಥೆ ಪ್ರಸ್ತಾಪಿಸಿದ ಕದನ ವಿರಾಮ ಘೋಷಿಸಲು ಬೆಂಬಲ ವ್ಯಕ್ತಪಡಿಸಿದೆ. ಇದ್ಲಿಬ್ ಪ್ರಾಂತ್ಯದಲ್ಲಿನ ಅಬ್ದಿತ ಹಳ್ಳಿಂುುಲ್ಲಿ ನನ್ನೆ ಸಶಸ್ತ್ರ ಪಡೆಂುುು 33 ಅಮಾಂುುಕರನ್ನು ಕೊಂದಿದೆ ಎಂದು ಸಿರಿಂುುಾದಲ್ಲಿನ ಮಾನವ ಹಕ್ಕುಗಳ ಆಂುೋಗ ತಿಳಿಸಿದೆ. ಖಲ್ದಿಂುೆುಹ್ ಮತ್ತು ಕರಮ್ ಅಲ್-ಅಯ್ತೌನ್ ಜಿಲ್ಲೆಗಳಲ್ಲಿನ ವಿಸ್ಪೌಟಗಳನ್ನು ಒಳಗೊಂಡಂತೆ ಹೋವ್ಸ್ು ನಗರದಲ್ಲಿ 31 ಜನ, ಶೆಲ್ [...]&lt;img src="http://feeds.feedburner.com/~r/kannadamma/jWEx/~4/NO_7StIdHUw" height="1" width="1"/&gt;</description>
		<link>http://feedproxy.google.com/~r/kannadamma/jWEx/~3/NO_7StIdHUw/</link>
			<feedburner:origLink>http://kannadamma.net/?p=32251</feedburner:origLink></item>
</channel>
</rss>

