<?xml version="1.0" encoding="UTF-8"?>
<?xml-stylesheet type="text/xsl" media="screen" href="/~d/styles/rss2enclosuresfull.xsl"?><?xml-stylesheet type="text/css" media="screen" href="http://feeds.feedburner.com/~d/styles/itemcontent.css"?><rss xmlns:atom="http://www.w3.org/2005/Atom" xmlns:openSearch="http://a9.com/-/spec/opensearch/1.1/" xmlns:georss="http://www.georss.org/georss" xmlns:media="http://search.yahoo.com/mrss/" xmlns:itunes="http://www.itunes.com/dtds/podcast-1.0.dtd" xmlns:feedburner="http://rssnamespace.org/feedburner/ext/1.0" version="2.0"><channel><atom:id>tag:blogger.com,1999:blog-25668915</atom:id><lastBuildDate>Mon, 09 Nov 2009 16:37:28 +0000</lastBuildDate><title>`                                         ಮನಸು ಹಕ್ಕಿ                                     '</title><description>ಕನಸುಗಳ ಕಲರವ...</description><link>http://manasu-hakki.blogspot.com/</link><managingEditor>noreply@blogger.com (ಅರೇಹಳ್ಳಿ ರವಿ Arehalli Ravi)</managingEditor><generator>Blogger</generator><openSearch:totalResults>30</openSearch:totalResults><openSearch:startIndex>1</openSearch:startIndex><openSearch:itemsPerPage>25</openSearch:itemsPerPage><itunes:owner><itunes:email>noreply@blogger.com</itunes:email></itunes:owner><itunes:explicit>no</itunes:explicit><itunes:subtitle>ಕನಸುಗಳ ಕಲರವ...</itunes:subtitle><atom10:link xmlns:atom10="http://www.w3.org/2005/Atom" rel="self" href="http://feeds.feedburner.com/manasu-hakki" type="application/rss+xml" /><atom10:link xmlns:atom10="http://www.w3.org/2005/Atom" rel="hub" href="http://pubsubhubbub.appspot.com" /><item><guid isPermaLink="false">tag:blogger.com,1999:blog-25668915.post-7998049875813754143</guid><pubDate>Mon, 02 Feb 2009 18:01:00 +0000</pubDate><atom:updated>2009-02-02T23:43:03.318+05:30</atom:updated><title>‘ಶೋಕೀಲಾಲ’ರ ನಡುವಣ ‘ಶೋಕಾಚರಣೆ’ ಎಷ್ಟು ಪ್ರಸ್ತುತ?</title><description>&lt;b&gt;&lt;span style="color: #000066;"&gt;ಲೇಖಕರು: ಎಚ್.ಎಸ್. ಪ್ರಭಾಕರ&lt;/span&gt;&lt;/b&gt;&lt;br /&gt;
&lt;br /&gt;
&amp;nbsp;ಮಾಜಿ ರಾಷ್ಟ್ರಪತಿ ಆರ್. ವೆಂಕಟರಾಮನ್ ನಿಧನರಾದ ಪ್ರಯುಕ್ತ ಸರ್ಕಾರ ಜ.೨೮ ರಿಂದ ಫೆ.೩ ರವರೆಗೆ ಒಂದು ವಾರ ಶೋಕಾಚರಣೆ ಪ್ರಕಟಿಸಿದ್ದು ಸರಿಯಷ್ಟೆ. ಈ ರೀತಿ ರಾಷ್ಟ್ರ ನಾಯಕರು ನಿಧನರಾದಾಗ ಶೋಕಾಚರಣೆ ಮಾಡುವ 'ಸರ್ಕಾರಿ ವಿಧಾನ'ವನ್ನು ಗಮನಿಸಿದಾಗ ಅದು ಎಷ್ಟು ಅರ್ಥಹೀನ ಎಂದು ವಿಚಾರವಂತರಿಗೆ ಅನಿಸದೇ ಇರದು.&lt;br /&gt;
&lt;br /&gt;
ಪ್ರಜಾಪ್ರಭುತ್ವದಲ್ಲಿ ಸರ್ಕಾರ ಪ್ರಜೆಗಳಿಂದ ನಿರ್ಮಿಸಲ್ಪಟ್ಟರೂ ಸಾಮಾನ್ಯ ಪ್ರಜೆಗಳಿಗೇ ಬೇಡವಾದ ಶೋಕಾಚರಣೆಯನ್ನ ಸರ್ಕಾರ ಮಾತ್ರ ಪ್ರಜೆಗಳ ಹೆಸರಲ್ಲಿ ಆಚರಿಸುವುದು ವಿಪರ್‍ಯಾಸವೇ ಸರಿ. ಬಹುತೇಕ ಎಲ್ಲ ಸರ್ಕಾರಿ ಕಾರ್ಯಕ್ರಮಗಳೂ, ರಾಷ್ಟ್ರೀಯ ಹಬ್ಬಗಳು, ಆಚರಣೆಗಳು, ಉತ್ಸವಗಳೆಲ್ಲ ಇದೇ ರೀತಿ 'ಕಾಟಾಚಾರ' ಆಗಿರುವುದು ಪ್ರಜಾಪ್ರಭುತ್ವದ ವ್ಯಂಗ್ಯವೇ ಸರಿ!&lt;br /&gt;
'ಶೋಕಾಚರಣೆ' ಅವಧಿ ಪ್ರಕಟವಾಗುವ ಮುನ್ನ ಈಗಾಗಲೇ ಆರಂಭವಾಗಿರುವ ಹಾಗೂ ಖಾಸಗಿ ಕಾರ್ಯಕ್ರಮಗಳಿಗಂತೂ ಶೋಕಾಚರಣೆ 'ನೀತಿ ಸಂಹಿತೆ' ಅನ್ವಯವಾಗುವುದೇ ಇಲ್ಲ; ಆದರೆ ಇನ್ನೂ ಪ್ರಾರಂಭವಾಗದೇ ಇರುವ ನಿಗದಿತ ಹಾಗೂ ನಿಗದಿಯಾಗುವ ಹಂತದಲ್ಲಿನ ಸರ್ಕಾರಿ ಕಾರ್ಯಕ್ರಮ, 'ಉತ್ಸವ' ಅಥವಾ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ರದ್ಧು ಮಾಡುವುದಕ್ಕಷ್ಟೇ ಈ ಶೋಕಾಚರಣೆಗಳು ಸೀಮಿತವಾಗಿವೆ! ಆ ಪ್ರಕಾರ, 'ಸೂತಕ' ಎಂಬ ಕಾರಣಕ್ಕೆ ಚಿತ್ರದುರ್ಗದ ಅಖಿಲ ಭಾರತ ಸಾಹಿತ್ಯ ಸಮ್ಮೇಳನ ಹಾಗೂ ಆಯಾ ಜಿಲ್ಲಾ ಕೇಂದ್ರಗಳಲ್ಲಿನ ವಿವಿಧ ನಿಗದಿತ ಸಾಂಸ್ಕೃತಿಕ ಕಾರ್ಯಕ್ರಮಗಳು ರದ್ಧಾಗಿವೆ. ಸಮ್ಮೇಳನದ ವಿಷಯ ಬಿಡಿ, ಅದನ್ನು ಪರಿಷತ್ತೇ ಸ್ವಯಂ ಪ್ರೇರಿತವಾಗಿ ಮುಂದೂಡಿದೆ.&lt;br /&gt;
&lt;br /&gt;
ದಿವಂಗತ ಗಣ್ಯರಿಗೆ ಅಗೌರವ ತೋರುವುದಾಗಲಿ ಅಥವಾ ಶೋಕಾಚರಣೆ ಔಚಿತ್ಯ ಪ್ರಶ್ನಿಸುವುದಾಗಲಿ ಈ ಬರಹದ ಉದ್ದೇಶವಲ್ಲ. 'ಸರ್ಕಾರಿ ಶೋಕಾಚರಣೆ' ಈಗ ಎಷ್ಟು ಪ್ರಸ್ತುತ ಎಂಬುದಷ್ಟೇ ಇಲ್ಲಿ ಎತ್ತಿರುವ ಪ್ರಶ್ನೆ. ಶೋಕಾಚರಣೆ ನೀತಿ ಸಂಹಿತೆ ಹೆಸರಲ್ಲಿ ಎಡಬಿಡಂಗಿ ದ್ವಂದ್ವ ನೀತಿಗಳು ಹಾಗೂ ಕಾಟಾಚಾರದ ಆಚರಣೆಗಳನ್ನು ಬಲವಂತವಾಗಿ ಹೇರಬೇಕೆ-ಬೇಡವೇ ಎಂಬುದಷ್ಟೆ ಪ್ರಶ್ನೆ. ಪ್ರಸ್ತುತ ಶೋಕಾಚರಣೆ ನೀತಿ ಸಂಹಿತೆ ಕುರಿತು ಸಂಬಂಧಪಟ್ಟ ಅಧಿಕಾರಿಗಳನ್ನು ವಿಚಾರಿಸಿದರೆ 'ಸರ್ಕಾರ ಕಳುಹಿಸಿರುವ ಸುತ್ತೋಲೆ ಪ್ರಕಾರ ನಾವು ನಡೆದುಕೊಳ್ಳುವುದಷ್ಟೇ ನಮ್ಮ ಕರ್ತವ್ಯ' ಎಂಬ ಸಿದ್ಧ ಉತ್ತರ ನೀಡುತ್ತಾರೆ. ಆದ್ದರಿಂದಲೇ ಈ ಪ್ರಶ್ನೆಯನ್ನು ಅಂತಹ ಸುತ್ತೋಲೆ ಹೊರಡಿಸುವ ಸರ್ಕಾರಗಳನ್ನೇ ಕೇಳಬೇಕಾಗಿದೆ.&lt;br /&gt;
&lt;br /&gt;
ಇಲ್ಲಿ ಗಮನಿಸಬೇಕಾದ ವಿಷಯವೆಂದರೆ ಶೋಕಾಚರಣೆಯ ನೀತಿ ಸಂಹಿತೆ ಹೆಸರಲ್ಲಿ 'ಅನುತ್ಪಾದಕ ಚಟುವಟಿಕೆ'ಗಳ ಕತ್ತನ್ನಷ್ಟೇ ಹಿಚುಕಲಾಗುತ್ತಿದೆ; ಉಳಿದಂತೆ ಅದಾಗಲೇ ಪ್ರಾರಂಭವಾಗಿರುವ ಎಲ್ಲ ರೀತಿಯ ಸರ್ಕಾರಿ ಉತ್ಸವ, ಮೇಳ ಹಾಗೂ ಖಾಸಗಿ ಮೋಜು, ಶೋಕಿ, ವ್ಯಾಪಾರ, ಮನರಂಜನೆಗಳಿಗೆ ಸಂಬಂಧಿಸಿದಂತೆ ಸರ್ಕಾರವೂ ಸೇರಿದಂತೆ ಯಾರೂ ಚಕಾರವೆತ್ತದೇ ಇರುವುದು! ಈ ಪರಿ ಶೋಕಾಚರಣೆಯಿಂದ ನಿಧನರಾದ ರಾಷ್ಟ್ರೀಯ ಗಣ್ಯರಿಗೆ ಗೌರವ ತೋರಿದಂತಾಗುವುದೋ!?&lt;br /&gt;
ಹಾಸನದ ಇತ್ತೀಚಿನ ಕೆಲವು ನಿದರ್ಶನಗಳೇ ಹೀಗಿವೆ: ಶೋಕಾಚರಣೆ ಜಾರಿಗೆ ಬಂದ ಜ ೨೮ ರಂದು ನಗರದ ಹೈಸ್ಕೂಲ್ ಮೈದಾನದಲ್ಲಿ ಜಿಲ್ಲಾ ಪಂಚಾಯಿತಿ ಸಂಘಟಿಸಿದ ಕಾವೇರಿ ಸರಸ್ ಮೇಳ ಹಾಗೂ ತೋಟಗಾರಿಕಾ ಇಲಾಖೆ ಪ್ರಾಯೋಜಿತ ಫಲ ಪುಷ್ಪ ಪ್ರದರ್ಶನಗಳು ನಡೆಯುತ್ತಿದ್ದವು. ಇವೆರಡೂ 'ಉತ್ಸವ'ಗಳೇ. ಆದರೂ ಅವು ಅದಾಗಲೇ ಪ್ರಾರಂಭವಾಗಿ ನಡೆಯುತ್ತಿದ್ದುರಿಂದ ನೀತಿ ಸಂಹಿತೆಯಂತೆ ಅವು ಮುಂದುವರೆಯಲು ಯಾವ ಅಡ್ಡಿ ಇರಲಿಲ್ಲ. ಆದರೆ ಕಾವೇರಿ ಸರಸ್ ಮೇಳದಲ್ಲಿ ಮಕ್ಕಳು ಮಹಿಳೆಯರೂ ಸೇರಿದಂತೆ ಎಲ್ಲರಿಗೂ 'ಅಮ್ಯೂಸ್‌ಮೆಂಟ್ ಪಾರ್ಕ್' ರೀತಿಯ ಅತ್ಯುತ್ಸಾಹ ಪುಟಿಯುವ ವಿವಿಧ ಮನರಂಜನೆಗಳಿದ್ದವು; ಇವೆಲ್ಲವೂ ಜನರಿಗೆ ಸಂತೋಷ, ಉತ್ಸಾಹಗಳನ್ನು ಭರ್ಜರಿಯಾಗಿಯೇ ಮಾರಾಟ ಮಾಡಿ ವಿಜೃಂಬಿಸುತ್ತಿದ್ದವು. ಜತೆಗೆ ವಿವಿಧ ಖಾದ್ಯ, ತಿಂಡಿ, ತಿನಿಸು, ಆಹಾರಗಳ ಮಾರಾಟ ಮಳಿಗೆಗಳಿದ್ದವು. ಇಂತಹ ಮಳಿಗೆಗಳ ಮುಂದಂತೂ ಜನ ಕಿಕ್ಕಿರಿದು ಮುಕ್ಕುತ್ತಿದ್ದರು. ಜತೆಗೆ ಸ್ತ್ರೀ ಶಕ್ತಿ ಸ್ವಸಹಾಯ ಸಂಘಗಳ ಉತ್ಪನ್ನಗಳ ಮಾರಾಟ ಮಳಿಗೆಗಳಿದ್ದರೂ ಅವೆಲ್ಲವೂ 'ನಾಮಕಾವಾಸ್ತೆ' ಎಂಬಂತಾಗಿದ್ದವು. ಇನ್ನು ತೋಟಗಾರಿಕಾ ಫಲಪುಷ್ಪ ಪ್ರದರ್ಶನವೂ ಇದಕ್ಕಿಂತ ಭಿನ್ನವಾಗೇನೂ ಇರಲಿಲ್ಲ. ಎಲ್ಲ ಮೋಜುಗಳೂ 'ಶೋಕಾಚರಣೆ ನೀತಿ ಸಂಹಿತೆ' ವ್ಯಾಪ್ತಿಯಲ್ಲೇ ನಡೆಯುತ್ತಿದ್ದವು! ಈ ಅವಧಿಯಲ್ಲಿ ದಿವಂಗತ ಗಣ್ಯರಿಗಾಗಿ ಜನ 'ಕಂಬನಿ ಮಿಡಿದ ಪರಿ' ಹಾಗೂ ತೋರಿದ 'ಗೌರವ' ಇದೇನೋ ಎಂಬ ಜಿಜ್ಞಾಸೆ ಕಾಡದೇ ಇರದು! ಹಾಗಾದರೆ ಪ್ರಜೆಗಳಿಗೂ ಸರ್ಕಾರಕ್ಕೂ ಸಂಬಂಧವೇ ಇಲ್ಲವೆ?&lt;br /&gt;
&lt;br /&gt;
ಇಷ್ಟೆಲ್ಲ ಮೋಜಿಗೆ, ಶೋಕಿಗೆ, ಲಕ್ಷಾಂತರ ರೂ. ಭರ್ಜರಿ ಹಣಕಾಸು ವಹಿವಾಟು- ಲಾಭ ಗಳಿಕೆಗಳಿಗೆ ಅವಕಾಶ ಕೊಡುವ ಅದೇ ಸರ್ಕಾರ, ಶೋಕಾಚರಣೆ ನೀತಿ ಸಂಹಿತೆ ಹೆಸರಲ್ಲಿ ಇವೆರಡೂ ಉತ್ಸವಗಳಲ್ಲಿನ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಮಾತ್ರ ರದ್ಧುಗೊಳಿಸಿತ್ತು! ಜ.೨೮ ರಂದು ಸಂಜೆ ಫಲ ಪುಷ್ಪ ಪ್ರದರ್ಶನದಲ್ಲಿ ಇನ್ನೇನು ಪ್ರದರ್ಶನಕ್ಕೆ ಸಿದ್ಧವಾಗುತ್ತಿದ್ದ ನಾಟಕ, ನಂತರದ ಶಾಲಾ ಮಕ್ಕಳ ನೃತ್ಯ, ಕಾವೇರಿ ಸರಸ್‌ನಲ್ಲಿದ್ದ ಕೆಲವು ಸಾಂಸ್ಕೃತಿಕ ಕಾರ್ಯಕ್ರಮಗಳು ವೇದಿಕೆ ಏರಲಿಲ್ಲ. ನಾಟಕ ಅಕಾಡೆಮಿ ಪ್ರಾಯೋಜಕತ್ವದಲ್ಲಿ ಫೆ.೧ ರಂದು ಪ್ರದರ್ಶನಗೊಳ್ಳಬೇಕಿದ್ದ ಮತ್ತೊಂದು ನಾಟಕ ಫೆ. ೧೫ ಕ್ಕೆ ಮುಂದೂಡಲ್ಪಟ್ಟಿತು. ಶೈಕ್ಷಣಿಕವಾದ ಹಾಗೂ ನಿಜವಾಗಿಯೂ ನೊಂದ ಮನಸ್ಸುಗಳಿಗೆ ಸಾಂತ್ವನ ನೀಡುವ ಸಂಗೀತ, ನಾಟಕ, ನೃತ್ಯ ಮುಂತಾದ ಚಟುವಟಿಕೆಗಳು ನೀತಿ ಸಂಹಿತೆಯ 'ಕತ್ತರಿ'ಗೆ ಕತ್ತು ನೀಡಬೇಕಾಯಿತು. ರಾಜ್ಯ ಹಾಗೂ ರಾಷ್ಟ್ರಾದ್ಯಂತ ಇನ್ನೂ ಎಷ್ಟು ಕಾರ್ಯಕ್ರಮಗಳು ಇದೇ ರೀತಿ ರದ್ಧಾದವೋ! ಒಂದು ವೇಳೆ ಆರ್. ವೆಂಕಟರಾಮನ್‌ರ ಗುಣಗಾನ ಹಾಗೂ ಸ್ಮರಣೆಯ ಕಾರ್ಯಕ್ರಮವೊಂದು ಏರ್ಪಟ್ಟಿದ್ದಿದ್ದರೆ ಅದೂ ಸಹ ಶೋಕಾಚರಣೆ ನೀತಿ ಸಂಹಿತೆ ಹೆಸರಲ್ಲಿ ಖಚಿತವಾಗಿ ರದ್ಧಾಗುತ್ತಿತ್ತು! ಇಂತಹ 'ಸರ್ಕಾರಿ ಶೋಕಾಚರಣೆ'ಯ ಔಚಿತ್ಯ ಪ್ರಶ್ನಾರ್ಹವಲ್ಲದೆ ಮತ್ತೇನು!?&lt;br /&gt;
&lt;br /&gt;
ರಾಷ್ಟ್ರ ಮಟ್ಟದ ಗಣ್ಯರೊಬ್ಬರು ನಿಧನರಾದಾಗ ಜಪಾನ್ ದೇಶದಲ್ಲಿ ಅಂದು ಶೋಕ ಸಂಕೇತವಾಗಿ ಎಲ್ಲರೂ ಕಪ್ಪು ಪಟ್ಟಿ ಧರಿಸಿಕೊಂಡು ಮಾಮೂಲಿ ಕೆಲಸ ಮಾಡುವ ಅವಧಿಗಿಂತ ಹೆಚ್ಚಿನ ಅವಧಿ ದುಡಿದು ಮೃತ ಗಣ್ಯರ ಆತ್ಮಕ್ಕೆ ಶಾಂತಿ ಕೋರುವ ಮೂಲಕ ತಮ್ಮ ರಾಷ್ಟ್ರ ಭಕ್ತಿ ಮೆರೆಯುತ್ತಾರೆಂದು ಕೇಳಿದ್ದೇವೆ. ಆದರೆ ಶೋಕಾಚರಣೆ ಸಂದರ್ಭದಲ್ಲಿ ಪ್ರಜಾಪ್ರಭುತ್ವ ರಾಷ್ಟ್ರವಾದ ನಮ್ಮ ಭಾರತದಲ್ಲಿನ ಪ್ರಜೆಗಳ ನಡವಳಿಕೆಯತ್ತ ಒಮ್ಮೆ ಗಮನ ಹರಿಸೋಣ. ಕೇವಲ ಒಂದು ರಜೆಗಾಗಿ ಯಾರಾದರೂ ಸಾಯುತ್ತಾರೇನೋ ಎಂದು ಕ್ಯಾಲೆಂಡರ್ ಹಿಡಿದು ಜಾತಕ ಪಕ್ಷಿಗಳಂತೆ ಕಾಯುತ್ತಾರೆ! (ರಾಜ್ಯದ ಹಾಲಿ ಬಿ.ಜೆ.ಪಿ. ಸರ್ಕಾರ ಸಾರ್ವತ್ರಿಕ ರಜೆ ಘೋಷಣೆ ಮಾಡದೆ ಅಷ್ಟರಮಟ್ಟಿಗೆ ಸ್ತುತ್ಯಾರ್ಹ ಕೆಲಸ ಮಾಡಿತೆನ್ನಬಹುದು.) ಶೋಕಾಚರಣೆಯಲ್ಲಿ ಮೃತರಾದ ಗಣ್ಯರ ಸಾಧನೆ ಹಾಗೂ ಅವರ ಉತ್ತಮ ಆದರ್ಶಗಳನ್ನು ಸ್ಮರಿಸಿಕೊಳ್ಳುವ ಮಾತು ಹಾಗಿರಲಿ; ಅಂತಹವರ ಸಾವನ್ನು ಇನ್ನಷ್ಟು ನಿರೀಕ್ಷಿಸುತ್ತಾರೆ! ಶೋಕಾಚರಣೆಗಾಗಿ ನೀಡುವ ಸಾರ್ವತ್ರಿಕ ರಜೆಗಳು ರಾಷ್ಟ್ರೀಯ ನಷ್ಟಕ್ಕೆ ಕಾರಣವಾಗುತ್ತಿವೆ; ಶಾಲಾ ಮಕ್ಕಳಂತೂ, ಸತ್ತವರು ಯಾರು ಹಾಗೂ ಅವರ ಮಹತ್ವ ಏನು ಎಂಬ ಅರಿವೇ ಇಲ್ಲದೆ ಮುಗ್ಧವಾಗಿ 'ಹೊಯ್ ನಾಳೆ ರಜೆಯಂತೆ; ಹೈಟ್ಲಗಾ' ಎಂದು ಕುಣಿಯುತ್ತವೆ!&lt;br /&gt;
&lt;br /&gt;
ಇಂತಹ ದಿನಗಳಂದು ಸ್ವಯಂಪ್ರೇರಿತವಾಗಿ ಎಷ್ಟು ಕಡೆ ಪಬ್, ಬಾರ್‌ಗಳನ್ನು ಮುಚ್ಚಲಾಗುತ್ತದೆ? ಎಷ್ಟು ಕಡೆ ಮೋಜಿನ ಅಮ್ಯೂಸ್‌ಮೆಂಟ್ ಪಾರ್ಕ್‌ಗಳ ಬಾಗಿಲು ಹಾಕಲಾಗುತ್ತದೆ? ಎಷ್ಟು ಇಸ್ಪೀಟು ಕ್ಲಬ್‌ಗಳ ಬಂದ್ ಮಾಡಲಾಗುತ್ತದೆ? ಯಾರು ಕಣ್ಣೀರು ಸುರಿಸುತ್ತಾರೆ? ಎಷ್ಟು ಮಂದಿ ಊಟ-ತಿಂಡಿ ಬಿಡುತ್ತಾರೆ? ಸ್ವಾತಂತ್ರ್ಯಾ ನಂತರ ಮಹಾತ್ಮ ಗಾಂಧಿ, ಜವಾಹರ್ ಲಾಲ್ ನೆಹರೂ ಅಂತಹ ನಾಯಕರು ನಿಧನರಾದ ಸಂದರ್ಭ ಹೊರತುಪಡಿಸಿದರೆ, ಉಳಿದಂತೆ ಇತ್ತೀಚಿನ ಯಾವ ರಾಷ್ಟ್ರ ನಾಯಕರಿಗೆ ಇಂತಹ ಸ್ವಯಂಪ್ರೇರಿತ ಶೋಕಾಚರಣೆ ಸಂದಿದೆ? ಇವೆಲ್ಲವೂ ಏನನ್ನು ಸೂಚಿಸುತ್ತವೆ?&lt;br /&gt;
ಇದೇ ಹೊತ್ತಿನಲ್ಲಿ ಶೈಕ್ಷಣಿಕವಾಗಿ, ನೈತಿಕವಾಗಿ, ಸಾಂಸ್ಕೃತಿಕವಾಗಿ ಮಕ್ಕಳನ್ನು ಹಾಗೂ ವ್ಯಕ್ತಿಗಳನ್ನು ಪರೋಕ್ಷವಾಗಿ ತಿದ್ದಿ ತೀಡಿ ರಾಷ್ಟ್ರೀಯತೆಗೆ ಪೂರಕವಾಗುವಂತೆ ಮಾಡುವ ಸಾಂಸ್ಕೃತಿಕ ಚಟುವಟಿಕೆಗಳಿಗೆ ಮಾತ್ರ ಶೋಕಾಚರಣೆ ನೀತಿ ಸಂಹಿತೆ ಹೆಸರಲ್ಲಿ ಕಡಿವಾಣ ಹಾಕಲಾಗುತ್ತದೆ. ಅನಿರ್ಬಂಧಿತ ಮದ್ಯ-ಮದಿರೆ, ಸುಖ-ಶೋಕಿಗಳನ್ನು ಅನುಭವಿಸುವವರ ಮನಸ್ಥಿತಿಗೂ, ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಪ್ರಸ್ತುತಪಡಿಸುವವರ ಹಾಗೂ ಅವನ್ನು ನೋಡಿ ಕಲಿಯುವವರ ಮನಸ್ಥಿತಿಗೂ ವ್ಯತ್ಯಾಸವಿಲ್ಲವೆ? ಯಾವುದು ನಿಜವಾದ ಶೋಕಾಚರಣೆ?&lt;br /&gt;
&lt;br /&gt;
ಈ ಹಿಂದೆ ಸಚಿವ ಮಹಾಶಯರೊಬ್ಬರು 'ಶಿಕ್ಷಣ ಎಂಬುದು 'ಅನುತ್ಪಾದಕ ಖಾತೆ' ಎಂದು ಅಪ್ಪಣೆ ಕೊಡಿಸಿ ತಮ್ಮ 'ಅದ್ಭುತ ತಿಳಿವಳಿಕೆ' ಮೆರದದ್ದು ನೆನಪಿರಬಹುದು! 'ಇಂತಹ ಅನುತ್ಪಾದಕ ಚಟುವಟಿಕೆಗಳ ವ್ಯಾಪ್ತಿಗೆ ಸಾಂಸ್ಕೃತಿಕ ಕಾರ್ಯಕ್ರಮಗೂ ಸೇರುತ್ತವೆ; ಇವುಗಳಿಂದ ಯಾರಿಗೆ ಏನಾಗಬೇಕು? ಕಲಾವಿದರೆಂಬ ಒಂದಷ್ಟು 'ಮಂಗ'ಗಳು ಸ್ಟೇಜ್ ಮೇಲೆ ಬಂದು ತಮ್ಮ 'ತೆವಲು' ತೀರಿಸಿಕೊಂಡು ಹೋಗುತ್ತಾರೆ; ಇದರಿಂದ ಯಾರಿಗೆ ತಾನೆ ಲಾಭವಿದೆ'-ಎಂದು ಹಣದ ಬೆನ್ನು ಹತ್ತಿದ ಸಂಸ್ಕೃತಿ ರಹಿತ ಜನರಂತೆಯೇ ಸರ್ಕಾರವೂ ಯೋಚಿಸುತ್ತಿದೆಯೋ ಎಂಬ ಸಣ್ಣ ಅನುಮಾನದ ಕಿಡಿಯೊಂದು ಇಂತಹ ಸಂದರ್ಭಗಳಲ್ಲಿ ಸುಡುತ್ತದೆ. ಇವರೆಲ್ಲರಿಗೆ ಆದ ಹಾಗೂ ಆಗುವ ನಷ್ಟವನ್ನು ಮಾತ್ರ ಯಾರೂ ತುಂಬಿಕೊಡುವುದಿಲ್ಲ. ಹಠಾತ್ ರದ್ಧಾದ ಇಂತಹ ಕಾರ್‍ಯಕ್ರಮಗಳಿಗೆ ಸಂಬಂಧಿಸಿದವರ ಮನಸ್ಸಿನಲ್ಲಿ ಇಂತಹ ಸಣ್ಣ ಕಿಡಿ ಸಿಡಿಯದೇ ಇರವು ಸಾಧ್ಯವೆ? ಕಾರ್ಯಕ್ರಮ ಸಂಘಟಕರು ಅಥವಾ ಕಲಾವಿದರಲ್ಲಿ ಇಂತಹ ನಕಾರಾತ್ಮಕ ಮನೋಭಾವ ಹುಟ್ಟಲು ಕಾರಣವಾದ 'ಶೋಕಾಚರಣೆ ಎಂಬ ನೀತಿ ಸಂಹಿತೆ'ಯಿಂದ ನಿಧನರಾದ ಗಣ್ಯರ ಆತ್ಮಕ್ಕೆ ನಿಜವಾಗಿ ಶಾಂತಿ ಸಿಗುವುದೆ?&lt;br /&gt;
&lt;br /&gt;
ಪ್ರಸ್ತುತ ಸನ್ನಿವೇಶದಲ್ಲಿ ಒಂದು ಉತ್ತಮ ನಾಟಕ, ಸಂಗೀತ, ಸಾಹಿತ್ಯ, ನೃತ್ಯದಂತಹ ಸಾಂಸ್ಕೃತಿಕ ಕಾರ್ಯಕ್ರಮ ಸಂಘಟಿಸುವುದರ ಹಿಂದೆ ಎಷ್ಟೆಲ್ಲ ನಷ್ಟ-ಸಂಕಷ್ಟಗಳು ಇವೆ ಎಂಬ ಪ್ರಾಥಮಿಕ ಅರಿವು ಸರ್ಕಾರಕ್ಕಿರಬೇಕು. ಜಿಲ್ಲಾ ಕೇಂದ್ರಗಳಲ್ಲಿನ ಹಾಗೂ ಸಣ್ಣಪುಟ್ಟ ಊರುಗಳಲ್ಲಿನ ಸರ್ಕಾರಿ ಪ್ರಾಯೋಜಿತ ನಿಗದಿತ ಕಾರ್ಯಕ್ರಮಗಳ ಹಿಂದೆ ಎಷ್ಟೋ ಸಂಘಟಕರ ಹಾಗೂ ಕಲಾವಿದರ ಪರಿಶ್ರಮವಿರುತ್ತದೆ. ಹಾಗೆಂದು ಅವರೆಲ್ಲರಿಗೂ ನಿಧನರಾದ ಗಣ್ಯರ ಕುರಿತು ಗೌರವವಿಲ್ಲ ಎಂದೇನಲ್ಲ; ಆದರೆ ಅವರಿಗೆ ಕಾರ್ಯಕ್ರಮ ಹಠಾತ್ ರದ್ಧತಿಯ ಆಘಾತ ತಾಳಿಕೊಳ್ಳುವ ಶಕ್ತಿ ಇರುವುದಿಲ್ಲ. ಅಂತಹವರ ಮೇಲೆ ಈ ನೀತಿ ಸಂಹಿತೆ ಎಂಬುದು ಬಲಾತ್ಕಾರವಾಗುತ್ತದೆ ಅಷ್ಟೆ. ಉಳಿದೆಲ್ಲವನ್ನೂ ಯಥಾಸ್ಥಿತಿ ಬಿಟ್ಟು ನಮ್ಮಂತಹ ಬಡಪಾಯಿಗಳು- ಅದರಲ್ಲೂ ಪರೋಕ್ಷವಾಗಿ ಶಿಕ್ಷಣ ನೀಡುವ ಹಾಗೂ ನೀತಿ ಬೋಧನೆ ಮಾಡುವ ಮಂದಿಗಷ್ಟೇ ಏಕೆ ಈ ನಿರ್ಬಂಧ ಎಂಬ ಅತೃಪ್ತಿ ಅವರನ್ನು ಕಾಡದೆ ಇರದು. ಇಂತಹ ಮನೋಸ್ಥಿತಿ ಬೆಳೆಸುವ ನೀತಿ ಸಂಹಿತೆಗಳಿಗೆ ಏನಾದರೂ ಅರ್ಥವಿದೆಯೇ?&lt;br /&gt;
ಬದುಕು ದುರ್ಬರವಾಗಿದ್ದಾಗ ದಿನ ನಿತ್ಯದ ಜಂಜಾಟಗಳಿಂದ ರೋಸಿಹೋದ ಜನಕ್ಕೆ ಸಾಂಸ್ಕೃತಿಕ ಸಾಂತ್ವಾನ ನಿಜಕ್ಕೂ ಬೇಕು; ಅದರಲ್ಲಿ ಎರಡು ಮಾತಿಲ್ಲ. ಆದರೆ, 'ಶೋಕಾಚರಣೆ ಇರುವುದರಿಂದ ಜನರು ನಾಟಕ ನೋಡುವುದು ಬೇಡ; ಅದರ ಬದಲಾಗಿ ಸಿನಿಮಾ ನೋಡಲಿ; ಜಾಯಿಂಟ್ ವ್ಹೀಲ್‌ನಲ್ಲಿ ಕುಳಿತು ಅಥವಾ 'ಬ್ರೇಕ್ ಡ್ಯಾನ್ಸ್'ನಲ್ಲಿ ಕುಳಿತು ಮಜಾ ಮಾಡಲಿ' ಎಂಬುದು ಯಾವ ಸೀಮೆ ಶೋಕಾಚರಣೆ ನೀತಿ? 'ಸಂಗೀತ, ನೃತ್ಯಗಳನ್ನು ಕೇಳುವುದು- ನೋಡುವುದು ಬೇಡ; ಬೇಕಾದರೆ ನಾಲಿಗೆ ರುಚಿಗಾಗಿ ಚೆನ್ನಾಗಿ ತಿಂದು, ಉಂಡು, ಮದ್ಯ ಕುಡಿದು, ಕುಣಿದು-ಕುಪ್ಪಳಿಸಿ ಮಜಾ ಮಾಡಲಿ' ಎಂಬುದು ಯಾವ ಸೀಮೆ ಸೂತಕದ ನೀತಿ? ಯಾವುದು ನಿಜವಾದ ಶೋಕಾಚರಣೆ? ಇಂದಿನ 'ಶೋಕೀಲಾಲ'ರ ನಡುವೆ ಇಂತಹ ಶೋಕಾಚರಣೆ ನೀತಿ ಸಂಹಿತೆ ಜಾರಿಗೊಳಿಸುವುದು ಎಷ್ಟು ಪ್ರಸ್ತುತ?&lt;br /&gt;
&lt;br /&gt;
ಈಗಲಾದರೂ ಸರ್ಕಾರ ಇಂತಹ ಆಚರಣೆಗಳಿಗೆ ಸೂಕ್ತ ರೀತಿ ತಿದ್ದುಪಡಿ ಮಾಡಬೇಕು. ರದ್ಧುಗೊಳಿಸಬೇಕೆಂದು ನಾನು ಕೇಳುತ್ತಿಲ್ಲ. ಆದರೆ 'ಸೂತಕ' ಎಂಬುದು ಅರ್ಥಪೂರ್ಣವಾಗಿ ಆಚರಣೆಗೆ ಬರುವಂತೆ ಮಾರ್ಪಾಡು ಮಾಡಬೇಕು. ಹೇಗೆ ಆಚರಿಸಬಹುದು ಎಂಬ ಜಿಜ್ಞಾಸೆ ಸರ್ಕಾರದ ಮತ್ತು ಸಾರ್ವಜನಿಕರ ವಿವೇಚನೆಗೆ ಬಿಟ್ಟದ್ದು.&lt;div class="blogger-post-footer"&gt;&lt;a href="http://groups.yahoo.com/group/kannadasaahithya/join"&gt;ಕನ್ನಡಸಾಹಿತ್ಯ.ಕಾಂ ಯಾಹೂ ಗುಂಪಿಗೆ ಸದಸ್ಯರಾಗಿ&lt;/a&gt;&lt;img width='1' height='1' src='https://blogger.googleusercontent.com/tracker/25668915-7998049875813754143?l=manasu-hakki.blogspot.com'/&gt;&lt;/div&gt;&lt;img src="http://feeds.feedburner.com/~r/manasu-hakki/~4/gJF_CY32NeA" height="1" width="1"/&gt;</description><link>http://feedproxy.google.com/~r/manasu-hakki/~3/gJF_CY32NeA/blog-post.html</link><author>noreply@blogger.com (ಅರೇಹಳ್ಳಿ ರವಿ Arehalli Ravi)</author><thr:total xmlns:thr="http://purl.org/syndication/thread/1.0">0</thr:total><feedburner:origLink>http://manasu-hakki.blogspot.com/2009/02/blog-post.html</feedburner:origLink></item><item><guid isPermaLink="false">tag:blogger.com,1999:blog-25668915.post-6498536678754247136</guid><pubDate>Mon, 19 Jan 2009 17:18:00 +0000</pubDate><atom:updated>2009-01-19T22:54:04.355+05:30</atom:updated><title>ಬಿ.ಜೆ.ಪಿ.ಗೆ ‘ಅಣ್ಣಯ್ಯ’ (ಎಚ್.ಸಿ. ಶ್ರೀಕಂಠಯ್ಯ ) ಜಿಗಿತ: ಹಾಸನದಲ್ಲಿ ಜೆ.ಡಿ.ಎಸ್.ಗೆ ಮತ್ತಷ್ಟು ಲಾಭ!?</title><description>ಲೇಖಕರು: ಎಚ್ ಎಸ್ ಪ್ರಭಾಕರ್&lt;br /&gt;
ಕೃಪೆ: ಸಂಯುಕ್ತ ಕರ್ನಾಟಕ&lt;br /&gt;
&lt;br /&gt;
&lt;div class="separator" style="clear: both; text-align: center;"&gt;&lt;a href="http://2.bp.blogspot.com/_k5m4Crw7UHg/SXS3AC8zwPI/AAAAAAAAAz8/f5k3BjJxlu4/s1600-h/hcs.jpg" imageanchor="1" style="clear: left; float: left; margin-bottom: 1em; margin-right: 1em;"&gt;&lt;img border="0" src="http://2.bp.blogspot.com/_k5m4Crw7UHg/SXS3AC8zwPI/AAAAAAAAAz8/f5k3BjJxlu4/s320/hcs.jpg" /&gt;&lt;/a&gt;&lt;/div&gt;ಹಾಸನ, ಜೆ.ಡಿ.ಎಸ್. ಭದ್ರಕೋಟೆಯಾಗಿದ್ದರೂ ಮುಂಬರುವ ಸಂಸತ್ ಚುನಾವಣೆಗಳಲ್ಲಿ ಸ್ವಲ್ಪ ಸಂಘಟಿತ ಶ್ರಮ ಹಾಕಿದ್ದರೆ ಹಾಸನ ಲೋಕಸಭಾ ಸ್ಥಾನವನ್ನು ಹೇಗೋ ಬಿ.ಜೆ.ಪಿ. ತನ್ನದಾಗಿಸಿಕೊಳ್ಳುವ ಎಲ್ಲ ಸಾಧ್ಯತೆಗಳೂ ಇದ್ದವು. ಆದರೆ ಕಾಂಗ್ರೆಸ್‌ನ ‘ವೃದ್ಧ ಪಿತಾಮಹ’ ಅಣ್ಣಯ್ಯ (ಎಚ್.ಸಿ. ಶ್ರೀಕಂಠಯ್ಯ) ರನ್ನು ಬಿ.ಜೆ.ಪಿ.ಗೆ ಸೇರಿಸಿಕೊಂಡಿರುವ ‘ಸ್ವಯಂಕೃತ ಅಪರಾಧ’ದ ಪರಿಣಾಮವಾಗಿ ಈಗ ಆ ಸ್ಥಾನ ಕೈತಪ್ಪುವ ಎಲ್ಲ ಸಾಧ್ಯತೆಗಳೂ ಇವೆ! ಅಂದರೆ ಇದೀಗ ಬಿಜೆಪಿ ಮತ್ತೆ ಎಡವಿದೆ; ‘ದಾಪುಗಾಲು’ ಇಡುತ್ತಾ ಸಾಗುವವರು ಒಂದಲ್ಲ ಒಂದು ಕಡೆ ಎಡವುತ್ತಾರೆ ಎಂಬುದಕ್ಕೆ ನಿಲ್ಲದೆ ಸಾಗಿರುವ ‘ಆಪರೇಷನ್ ಕಮಲ’ ಕಾರ್ಯಾಚರಣೆಯೇ ನಿದರ್ಶನವಾಗಿದೆ.&lt;br /&gt;
‘ಅಣ್ಣಯ್ಯ ಅವರು ಕಾಂಗ್ರೆಸ್ ತೊರೆದರೆ ನಷ್ಟವೇನೂ ಇಲ್ಲ; ಬಿ.ಜೆ.ಪಿ. ಸೇರಿದರೆ ಅಲ್ಲಿ ಲಾಭವೇನೂ ಇಲ್ಲ’ ಎಂಬಂತಹ ಸನ್ನಿವೇಶ ಇರುವಾಗ, ಬಿಜೆಪಿ ಯಾವ ಪುರುಷಾರ್ಥಕ್ಕಾಗಿ ಈ ಸೇರ್ಪಡೆ ಮಾಡಿಕೊಳ್ಳುತ್ತಿದೆಯೋ ಗೊತ್ತಿಲ್ಲ ಎಂದು ಈ ಎರಡೂ ಪಕ್ಷಗಳ ಕಾರ್ಯಕರ್ತರು ನಿಡುಸುಯ್ಯುತ್ತಿದ್ದಾರೆ. ‘ಶ್ರೀಕಂಠಯ್ಯ ಹಾಗೂ ಜೆ.ಡಿ.ಎಸ್.ನ ದೇವೇಗೌಡರ ನಡುವೆ ಮೊದಲಿನಿಂದಲೂ ಹೇಳಿಕೊಳ್ಳುವಂತಹ ರಾಜಕೀಯ ಬದ್ಧ ದ್ವೇಷವೇನೂ ಇಲ್ಲ; ಅದರ ಬದಲು ‘ಹೊಂದಾಣಿಕೆ’ ರಾಜಕೀಯವೇ ಸಾಗಿ ಬಂದಿರುವ ಹಿನ್ನೆಲೆಯಲ್ಲಿ ಈಗಿನ ಅಣ್ಣಯ್ಯರ ಬಿಜೆಪಿ ‘ಜಿಗಿತ’ದ ಹಿಂದೆ ಗೌಡರ ‘ಚಿತಾವಣೆ’ ಇದ್ದರೂ ಇರಬಹುದು; ಇದನ್ನು ಸರಿಯಾಗಿ ಗಮನಿಸದೆ ಒಂದು ವೇಳೆ ಬಿ.ಜೆ.ಪಿ. ಹೈಕಮಾಂಡ್ ಏನಾದರೂ ಮುಂಬರುವ ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಬಿ.ಜೆ.ಪಿ ಅಭ್ಯರ್ಥಿಯಾಗಿ ಶ್ರೀಕಂಠಯ್ಯರಿಗೇ ಟಿಕೆಟ್ ನೀಡಿದ್ದೇ ಆದಲ್ಲಿ ಎಡವಿದ ಕಾಲಿಗೇ ಮತ್ತೊಮ್ಮೆ ಎಡವಿದಂತಾಗುತ್ತದೆ; ಆ ಬೆಳವಣಿಗೆಯಿಂದ ಚುನಾವಣೆಯಲ್ಲಿ ಬಿ.ಜೆ.ಪಿ. ತಾನಾಗೇ ಚಿನ್ನದ ಹರಿವಾಣದಲ್ಲಿ ಸಂಸತ್ ಸ್ಥಾನವನ್ನಿಟ್ಟು ಗೌಡರಿಗೆ ಬಳುವಳಿ ಕೊಟ್ಟಂತಾಗುತ್ತದೆ’ ಎಂದು ನಂಬಲರ್ಹ ಬಿ.ಜೆ.ಪಿ. ಮೂಲಗಳು ಭೀತಿಯಿಂದ ಪಿಸುಗುಟ್ಟುತ್ತಿವೆ!&lt;br /&gt;
ಅದರ ಬದಲು ಬಿ.ಜೆ.ಪಿ. ನಾಯಕರು ಬುದ್ಧಿವಂತರಾದರೆ, ಪಕ್ಷದ ಹಿರಿಯ ಮುಖಂಡರಾಗಿರುವ ಅನುಭವಿ ರಾಜಕಾರಣಿ ಬಿ.ಬಿ. ಶಿವಪ್ಪ ಅಥವಾ ಯುವ ಮುಂದಾಳು ವಿಧಾನ ಪರಿಷತ್ ಸದಸ್ಯ ಬಿ.ಆರ್. ಗುರುದೇವ್‌ಗೆ ಲೋಕಸಭಾ ಟಿಕೆಟ್ ನೀಡಿದರೆ ಮಾತ್ರ ಪಕ್ಷ ಗೌಡರ ವಿರುದ್ಧ ಸೆಡ್ಡು ಹೊಡೆಯಲು ಸಾಧ್ಯ ಎಂಬ ಸಲಹೆಗಳು ಕೇಳಿಬರುತ್ತಿವೆ.&lt;br /&gt;
ಶ್ರೀಕಂಠಯ್ಯರನ್ನು ಕಾಂಗ್ರೆಸ್‌ನಲ್ಲಾಗಲಿ ಅಥವಾ ಅವರು ಈಗ ಪ್ರವೇಶಿಸಿರುವ ಬಿ.ಜೆ.ಪಿ.ಯಲ್ಲಾಗಲೀ ಯಾರೂ ಗಂಭೀರವಾಗಿ ಪರಿಗಣಿಸಿದಂತಿಲ್ಲ. ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಹೇಳುವುದಾದರೆ ತಮ್ಮ ತಂದೆ ಬಿ.ಜೆ.ಪಿ. ಸೇರುತ್ತಿರುವುದು ಸ್ವತಃ ಶ್ರೀಕಂಠಯ್ಯರ ಪುತ್ರ ವಿಜಯಕುಮಾರ್ ಅವರಿಗೇ ಇಷ್ಟವಿಲ್ಲ ಎಂಬ ಮಾತುಗಳು ಕೇಳಿಬರುತ್ತಿವೆ.&lt;br /&gt;
‘ಯಾರಾದರೂ ನಿಮ್ಮ ಪಕ್ಷಕ್ಕೆ ಬರುತ್ತೇನೆ ಎಂದರೆ ಬೇಡ ಎನ್ನಲಾಗುತ್ತದೆಯೇ? ಬರುವವರೆಲ್ಲ ಬೇಷರತ್ತಾಗಿ ಬರಲಿ; ಆದರೆ ಸ್ಥಾನಮಾನ ಅಥವಾ ಟಿಕೆಟ್ ನಿರೀಕ್ಷಿಸುವುದೇನೂ ಬೇಡ. ಮುಂಬರುವ ಸಂಸತ್ ಚುನಾವಣೆಗೆ ಟಿಕೆಟ್ ನೀಡಲಾಗುವುದೆಂದು ಪಕ್ಷದ ಹೈಕಮಾಂಡ್ ಏನೂ ಯಾರಿಗೂ ಭರವಸೆ ನೀಡಿಲ್ಲ; ನಮ್ಮ ಪಕ್ಷದಲ್ಲೇ ಪ್ರತಿ ವಿಧಾನಸಭಾ ಕ್ಷೇತ್ರಕ್ಕೊಬ್ಬರಂತೆ ಸಮರ್ಥ ಆಕಾಂಕ್ಷಿಗಳಿದ್ದಾರೆ. ಅವರಲ್ಲೇ ಒಬ್ಬರು ಅಭ್ಯರ್ಥಿಯಾಗುತ್ತಾರೆ. ಪಕ್ಷದ ರಾಜ್ಯ ನಾಯಕರೂ ಸೇರಿದಂತೆ ಶ್ರೀಕಂಠಯ್ಯರನ್ನು ಬನ್ನಿ ಎಂದು ನಾವಾಗಿ ಯಾರೂ ಕರೆದಿಲ್ಲ; ಒಂದು ವೇಳೆ ಬಂದರೆ ಜಿಲ್ಲೆಯಲ್ಲಿನ ೧೪,೫೦೦ ಸಕ್ರಿಯ ಸದಸ್ಯರಲ್ಲಿ ಅವರೂ ಒಬ್ಬರಾಗುತ್ತಾರೆ; ಮೊದಲು ಅವರು ಪಕ್ಷವನ್ನು ಸಂಘಟಿಸಲಿ’ ಎಂದು ಜಿಲ್ಲಾ ಬಿ.ಜೆ.ಪಿ. ಅಧ್ಯಕ್ಷ ನವಿಲೆ ಅಣ್ಣಪ್ಪ ಅಭಿಪ್ರಾಯಪಡುತ್ತಾರೆ.&lt;br /&gt;
ಇನ್ನು ಲೋಕಸಭಾ ಚುನಾವಣೆ ರಾಜಕೀಯದ ಮಟ್ಟಿಗೆ ಶ್ರೀಕಂಠಯ್ಯ ಅವರ ಸಾಧನೆ ಗಮನಿಸಿದರೆ ಹೇಳಿಕೊಳ್ಳುವಂತಹದೇನೂ ಇಲ್ಲ. ಮೊದಲ ಬಾರಿ ೧೯೮೯ ರಲ್ಲಿ ಜನತಾ ಪಕ್ಷದ ಎಚ್.ಎನ್. ನಂಜೇಗೌಡರ ವಿರುದ್ಧ ೪,೦೩,೨೮೬ ಮತ ಗಳಿಸಿ ೧,೮೯,೧೫೫ ಮತಗಳ ಅಂತರದಲ್ಲಿ ಗೆಲುವು ಸಾಧಿಸಿದ್ದು ಬಿಟ್ಟರೆ ಮತ್ತೆಂದೂ ಗೆದ್ದಿಲ್ಲ. ೧೯೯೧ ರಲ್ಲಿ ಜನತಾ ದಳದ ಎಚ್.ಡಿ. ದೇವೇಗೌಡರ ವಿರುದ್ಧ ೨,೫೭,೫೭೦ ಮತ ಗಳಿಸಿ ೩,೧೯೧ ಅಂತರದಲ್ಲಿ ಸೋತಿದ್ದರು. ನಂತರ ಕಳೆದ ಬಾರಿ ೨೦೦೪ ರಲ್ಲೂ ಅದೇ ಗೌಡರ (ಜೆ.ಡಿ.ಎಸ್.) ವಿರುದ್ಧ ಕೇವಲ ೨,೭೨,೩೨೦ ಮತ ಪಡೆದು, ೧,೯೦,೩೦೫ ಮತಗಳ ಭಾರಿ ಅಂತರದಿಂದ ಪರಾಭವಗೊಂಡರು. ಇದೀಗ ಅವರಿಗೆ ೮೬ ವರ್ಷವಾಗಿದ್ದು, ವಯೋವೃದ್ಧರೂ ಆಗಿದ್ದಾರೆ. ಯುವ ಪೀಳಿಗೆ ಮಟ್ಟಿಗೆ ಅವರು ‘ಹಿಂದಿನ ತಲೆಮಾರಿನ ರಾಜಕಾರಣಿ’. ಹೀಗಾಗಿ ಅವರು ‘ರಾಮ ಕೃಷ್ಣ’ ಎಂದು ರಾಜಕೀಯ ನಿವೃತ್ತ ಜೀವನ ಸಾಗಿಸಬೇಕು; ಅದು ಬಿಟ್ಟು, ದಶಕಗಳ ಕಾಲ ಕಾಂಗ್ರೆಸ್ ಮುಖಂಡರಾಗಿದ್ದು ಈಗ ಕೆಲವು ಕ್ಷುಲ್ಲಕ ಆಂತರಿಕ ಕಾರಣಗಳ ನೆಪ ಒಡ್ಡಿ ಬಿ.ಜೆ.ಪಿ. ಸೇರುವುದು ಸ್ವಾರ್ಥ ರಾಜಕೀಯ ಆಗುತ್ತದೆ ಎಂಬ ಅಭಿಪ್ರಾಯಗಳು ಜಿಲ್ಲಾದ್ಯಂತ ಕೇಳಿಬರುತ್ತಿವೆ.&lt;br /&gt;
ಜಿಲ್ಲಾ ಕಾಂಗ್ರೆಸ್‌ನಲ್ಲೇ ಶ್ರೀಕಂಠಯ್ಯರ ನಾಯಕತ್ವದಲ್ಲಿ ಎಲ್ಲವೂ ಸರಿಯಾಗಿರಲಿಲ್ಲ. ಅವರ ವಿರುದ್ಧ ಸೆಡ್ಡು ಹೊಡೆದ ಗಂಡಸಿ ಕ್ಷೇತ್ರದ (ಈಗ ಆ ಕ್ಷೇತ್ರ ಇಲ್ಲ) ಮಾಜಿ ಸಚಿವ ಬಿ. ಶಿವರಾಂ ಅವರೇ ಒಂದು ಪ್ರತ್ಯೇಕ ಗುಂಪು ಮಾಡಿಕೊಂಡಿರುವುದು ಎಲ್ಲರಿಗೂ ಗೊತ್ತಿದೆ. ಆ ಗುಂಪಂತೂ ಶ್ರೀಕಂಠಯ್ಯರ ವಿರುದ್ಧ ಆಂತರಿಕವಾಗಿ ದ್ವೇಷ ಬೆಳೆಸಿಕೊಂಡೇ ಬರುತ್ತಿದೆ. ಒಟ್ಟಾರೆ ಜಿಲ್ಲಾ ಕಾಂಗ್ರೆಸ್‌ನಲ್ಲಿ ಎಲ್ಲವೂ ಸರಿಯಾಗಿಲ್ಲ ಎಂಬ ಕಾಲದಲ್ಲಿ ಪಕ್ಷ ಬಲಪಡಿಸುವುದು ಬಿಟ್ಟು ಹೀಗೆ ಪಕ್ಷವನ್ನು ತೊರೆದು ಹೋಗುವುದು ಒಂದು ರೀತಿ ‘ಪಲಾಯನ ವಾದ’ವಾಗುತ್ತದೆ. ಬಿ.ಜೆ.ಪಿ.ಗೆ ಜಿಗಿದು ಅಲ್ಲಿ ಅದನ್ನೂ ಹಾಳುಮಾಡಿ ಆ ಮೂಲಕ ಜೆ.ಡಿ.ಎಸ್. ದೇವೇಗೌಡರಿಗೆ ಅನುಕೂಲ ಮಾಡಿಕೊಡುವುದು ಏಕೆ? ಎಂಬ ಪ್ರಶ್ನಾರ್ಥಕ ಅಭಿಪ್ರಾಯಗಳೂ ನಿಷ್ಠಾವಂತ ಕಾಂಗ್ರೆಸ್ ಕಾರ್ಯಕರ್ತರದ್ದಾಗಿದೆ.&lt;br /&gt;
ಈಗ ಬಿ.ಜೆ.ಪಿ. ಎಚ್ಚರ ವಹಿಸಬೇಕು; ಮುಂಬರುವ ಲೋಕಸಭಾ ಸ್ಥಾನಕ್ಕೆ ಹಿರಿಯ ಮುಖಂಡ ಬಿ.ಬಿ. ಶಿವಪ್ಪ ಅಥವಾ ಯುವ ಮುಖಂಡ ಬಿ.ಆರ್. ಗುರುದೇವ್‌ಗೆ ಟಿಕೆಟ್ ಸಿಗುವಂತೆ ಒಟ್ಟಾಗಿ ನೋಡಿಕೊಳ್ಳಬೇಕು; ಹಾಗಾದರೆ ಮಾತ್ರ ಬಿ.ಜೆ.ಪಿ. ಬಚಾವಾಗಲಿದೆ ಎಂಬುದು ರಾಜಕೀಯ ವಿಶ್ಲೇಷಕರ ಅಭಿಪ್ರಾಯವಾಗಿದೆ.&lt;div class="blogger-post-footer"&gt;&lt;a href="http://groups.yahoo.com/group/kannadasaahithya/join"&gt;ಕನ್ನಡಸಾಹಿತ್ಯ.ಕಾಂ ಯಾಹೂ ಗುಂಪಿಗೆ ಸದಸ್ಯರಾಗಿ&lt;/a&gt;&lt;img width='1' height='1' src='https://blogger.googleusercontent.com/tracker/25668915-6498536678754247136?l=manasu-hakki.blogspot.com'/&gt;&lt;/div&gt;&lt;img src="http://feeds.feedburner.com/~r/manasu-hakki/~4/qjr8yFL8Xm0" height="1" width="1"/&gt;</description><link>http://feedproxy.google.com/~r/manasu-hakki/~3/qjr8yFL8Xm0/blog-post.html</link><author>noreply@blogger.com (ಅರೇಹಳ್ಳಿ ರವಿ Arehalli Ravi)</author><media:thumbnail url="http://2.bp.blogspot.com/_k5m4Crw7UHg/SXS3AC8zwPI/AAAAAAAAAz8/f5k3BjJxlu4/s72-c/hcs.jpg" height="72" width="72" /><thr:total xmlns:thr="http://purl.org/syndication/thread/1.0">0</thr:total><feedburner:origLink>http://manasu-hakki.blogspot.com/2009/01/blog-post.html</feedburner:origLink></item><item><guid isPermaLink="false">tag:blogger.com,1999:blog-25668915.post-1406500182429012019</guid><pubDate>Tue, 05 Aug 2008 18:37:00 +0000</pubDate><atom:updated>2008-12-11T11:47:55.779+05:30</atom:updated><category domain="http://www.blogger.com/atom/ns#">odekar farm tumkur kannadasaahithya.com girish kasaravalli</category><title>ಓದೇಕರ್ ಫಾರಂನ ಅಂಗಳದಲ್ಲಿ ಕನಸುಗಳನ್ನು ಹರವಿಕೊಂಡು...</title><description>&lt;a onblur="try {parent.deselectBloggerImageGracefully();} catch(e) {}" href="http://4.bp.blogspot.com/_k5m4Crw7UHg/SJi1IktXfxI/AAAAAAAAApI/CpXRfm8ZGL4/s1600-h/kiran2.jpg"&gt;&lt;img style="margin: 0pt 10px 10px 0pt; float: left; cursor: pointer; width: 50px; height: 40px;" src="http://4.bp.blogspot.com/_k5m4Crw7UHg/SJi1IktXfxI/AAAAAAAAApI/CpXRfm8ZGL4/s200/kiran2.jpg" alt="" id="BLOGGER_PHOTO_ID_5231130126088371986" border="0" /&gt;&lt;/a&gt;&lt;span style="font-weight: bold;"&gt;ಬರಹ:&lt;/span&gt;ಕಿರಣ್ ಎಂ&lt;br /&gt;ನಿರ್ವಾಹಕರು&lt;br /&gt;ಕನ್ನಡಸಾಹಿತ್ಯ.ಕಾಂ ಬೆಂಬಲಿಗರ ಬಳಗ, ಬೆಂಗಳೂರು&lt;br /&gt;&lt;br /&gt;&lt;a onblur="try {parent.deselectBloggerImageGracefully();} catch(e) {}" href="http://3.bp.blogspot.com/_k5m4Crw7UHg/SJijPcD7INI/AAAAAAAAAmY/KKB9PklKAd4/s1600-h/datta_kaanana.jpg"&gt;&lt;img style="margin: 0pt 0pt 10px 10px; float: left; cursor: pointer; width: 371px; height: 273px;" src="http://3.bp.blogspot.com/_k5m4Crw7UHg/SJijPcD7INI/AAAAAAAAAmY/KKB9PklKAd4/s320/datta_kaanana.jpg" alt="" id="BLOGGER_PHOTO_ID_5231110452816847058" border="0" /&gt;&lt;/a&gt;ಈ ಶಿಬಿರದ ಮಾಸ್ಟರ್ ಪ್ಲಾನ್ ಎರಡು ತಿಂಗಳು ಹಳೆಯದ್ದು. ಬೆಂಗಳೂರಿನ ಧಾವಂತದಲ್ಲಿ ನಮ್ಮನ್ನೆಲ್ಲಾ ಹಿಡಿದಿಟ್ಟುಕೊಳ್ಳುವುದು ಕಷ್ಟ. ಎಲ್ಲಾದರೂ ದೂರದ ಕಾಡಿನೊಳಗೆ ಕೂಡಿ ಹಾಕಿದರೆ ನಮಗೆಲ್ಲಾ ಸ್ವಲ್ಪ ಸಿರಿಯಸ್ ನೆಸ್ ಬರಬಹುದು ಎಂಬುದು ಶೇಖರಪೂರ್ಣ ಅವರ ಯೋಚನೆ.&lt;br /&gt;&lt;br /&gt;ಅವರ ಅಲೋಚನೆ ಯಾರೂ ಬೆಂಬಲಿಸಲಿ ಬಿಡಲಿ ಕಾರ್ಯರೂಪಕ್ಕೆ ಬರಲೇಬೇಕಲ್ಲ. ಅಂತೂ ಶುಕ್ರವಾರ ಮತ್ತು ಶನಿವಾರ ರಾತ್ರಿ ತುಮಕೂರಿನ ಬಳಿಯ ನಂದಿಹಳ್ಳಿಯ ಎಸ್ಟೇಟ್ ಒಂದರಲ್ಲಿ ಕಳೆಯುವುದು ಎಂದಾಯ್ತು. ಶೇಖರ್ ದಂಪತಿಗಳು ತಮ್ಮ ಕಾರಿನಲ್ಲಿ ಒಂದು ಗಂಟೆಗೇ ಹೊರಟಿದ್ದಾಯ್ತು. ಅವರ ಹಿಂದೆ ನಾನು, ಅರೇಹಳ್ಳಿ, ಜಯಕುಮಾರ್ ಮತ್ತು ಅವರ ಸ್ನೇಹಿತ ಮನೋಜ್ ಹೊರಟೆವು. ಜಯಕುಮಾರ್, ರಾಜ್ಯ ಸರ್ಕಾರಿ ನೌಕರರಾಗಿಯೂ ನಿರುಪದ್ರವಿ ಜೀವಿ. &lt;a onblur="try {parent.deselectBloggerImageGracefully();} catch(e) {}" href="http://2.bp.blogspot.com/_k5m4Crw7UHg/SJixTxuE5lI/AAAAAAAAAoQ/-btVvD95lzU/s1600-h/kiran.jpg"&gt;&lt;img style="margin: 0pt 10px 10px 0pt; float: left; cursor: pointer; width: 60px; height: 80px;" src="http://2.bp.blogspot.com/_k5m4Crw7UHg/SJixTxuE5lI/AAAAAAAAAoQ/-btVvD95lzU/s200/kiran.jpg" alt="" id="BLOGGER_PHOTO_ID_5231125920513058386" border="0" /&gt;&lt;/a&gt;&lt;a onblur="try {parent.deselectBloggerImageGracefully();} catch(e) {}" href="http://2.bp.blogspot.com/_k5m4Crw7UHg/SJixLRc-B8I/AAAAAAAAAoI/MviAmMDq7Os/s1600-h/raghu2.jpg"&gt;&lt;img style="margin: 0pt 10px 10px 0pt; float: left; cursor: pointer; width: 60px; height: 80px;" src="http://2.bp.blogspot.com/_k5m4Crw7UHg/SJixLRc-B8I/AAAAAAAAAoI/MviAmMDq7Os/s200/raghu2.jpg" alt="" id="BLOGGER_PHOTO_ID_5231125774412416962" border="0" /&gt;&lt;/a&gt;ಮನೋಜ್ ಕೂಡ ಅದೇ ಕೆಟಗರಿ ಅಂತ ಆಮೇಲೆ ತಿಳಿದದ್ದು. ಅರೇಹಳ್ಳಿ ಮಾತ್ರ ಮಾತನಾಡಲು ಕುಳಿತರೆ ಏನಾದರೂ ರುಚಿ ರುಚಿ ಯಾದದ್ದು ಸಿಗುತ್ತೆ. ಮೆಜೆಸ್ಟಿಕ್ ಮುಟ್ಟಿದ್ದೆ ಬಸ್ ರೆಡಿಯಾಗಿತ್ತು. ಕೊನೆಯ ಸೀಟ್ ಎಂಬ ಬೇಸರದ ನಡುವೆಯೂ ಹೆಚ್ಚಿನ ಪ್ರಯಾಣವಿಲ್ಲವಲ್ಲ ಎಂದು ಸಮಾಧಾನ ಪಟ್ಟುಕೊಂಡದ್ದಾಯ್ತು. ಆದರೆ ಈ ಸಮಾಧಾನ ಹೆಚ್ಚು ಹೊತ್ತು ಇರಲಿಲ್ಲ. ಮಾತು ಮಾತಿಗೂ ರವಿ ತುಮಕೂರಿನಿಂದ ಇನ್ನೂ ಒಂದು ಒಂದು ಗಂಟೆ ಪ್ರಯಾಣ ಎಂದು ಹೇಳಿದ್ದನ್ನೇ ಹೇಳಿ ಸಿಟ್ಟು ಬರಿಸಿದ್ದರು.&lt;br /&gt;ಶಿವಮೊಗ್ಗೆಯಿಂದ ಅವಿ ತುಮಕೂರಿಗೆ ಬರುವವನಿದ್ದ. ಅವನನ್ನು ನಮ್ಮೊಡನೆ ಸೇರಿಸಿಕೊಂಡು ಒಟ್ಟಿಗೆ ತೋವಿನಕೆರೆಗೆ ಹೋಗುವುದೆಂದಾಯ್ತು. ತುಮಕೂರಿಗೆ ಮುಟ್ಟಿದಾಗ ಸಾಯಂಕಾಲ ೬. ಅಲ್ಲಿಂದ ತೋವಿನಕೆರೆ ೨೭ ಕಿ.ಮಿ ಒಂದು ಗಂಟೆ ಪ್ರಯಾಣ.&lt;a onblur="try {parent.deselectBloggerImageGracefully();} catch(e) {}" href="http://2.bp.blogspot.com/_k5m4Crw7UHg/SJiucJlPNLI/AAAAAAAAAnY/GHwzCPHmyuU/s1600-h/ramesh.jpg"&gt;&lt;img style="margin: 0pt 0pt 10px 10px; float: right; cursor: pointer; width: 80px; height: 60px;" src="http://2.bp.blogspot.com/_k5m4Crw7UHg/SJiucJlPNLI/AAAAAAAAAnY/GHwzCPHmyuU/s200/ramesh.jpg" alt="" id="BLOGGER_PHOTO_ID_5231122765822506162" border="0" /&gt;&lt;/a&gt;&lt;a onblur="try {parent.deselectBloggerImageGracefully();} catch(e) {}" href="http://4.bp.blogspot.com/_k5m4Crw7UHg/SJiuTib32zI/AAAAAAAAAnQ/siDJyA0QFCA/s1600-h/murthy.jpg"&gt;&lt;img style="margin: 0pt 0pt 10px 10px; float: right; cursor: pointer; width: 80px; height: 60px;" src="http://4.bp.blogspot.com/_k5m4Crw7UHg/SJiuTib32zI/AAAAAAAAAnQ/siDJyA0QFCA/s200/murthy.jpg" alt="" id="BLOGGER_PHOTO_ID_5231122617875290930" border="0" /&gt;&lt;/a&gt;&lt;a onblur="try {parent.deselectBloggerImageGracefully();} catch(e) {}" href="http://3.bp.blogspot.com/_k5m4Crw7UHg/SJiuHg16_6I/AAAAAAAAAnI/uRGPp8grTx8/s1600-h/ajit.jpg"&gt;&lt;img style="margin: 0pt 0pt 10px 10px; float: right; cursor: pointer; width: 80px; height: 60px;" src="http://3.bp.blogspot.com/_k5m4Crw7UHg/SJiuHg16_6I/AAAAAAAAAnI/uRGPp8grTx8/s200/ajit.jpg" alt="" id="BLOGGER_PHOTO_ID_5231122411289247650" border="0" /&gt;&lt;/a&gt;&lt;a onblur="try {parent.deselectBloggerImageGracefully();} catch(e) {}" href="http://3.bp.blogspot.com/_k5m4Crw7UHg/SJit-DqMu4I/AAAAAAAAAnA/sInV84weXls/s1600-h/avi.jpg"&gt;&lt;img style="margin: 0pt 10px 10px 0pt; float: right; cursor: pointer; width: 80px; height: 60px;" src="http://3.bp.blogspot.com/_k5m4Crw7UHg/SJit-DqMu4I/AAAAAAAAAnA/sInV84weXls/s200/avi.jpg" alt="" id="BLOGGER_PHOTO_ID_5231122248836627330" border="0" /&gt;&lt;/a&gt;&lt;br /&gt;ತುಮಕೂರಿನಲ್ಲಿ ಮಸಾಲಾಪುರಿ ಕೊಡಿಸಿ ಎಂದರೂ ಅರೇಹಳ್ಳಿ ಕಿವಿಗೆ ಹಾಕಿಕೊಳ್ಳದೆ , ಹಸಿವಿನಲ್ಲಿದ್ದ ಅವಿಗೆ ದೋಸೆ ಕೊಡಿಸಿ ಬಸ್ಸು ಹತ್ತಿದ್ದಾಯ್ತು. ಸುತ್ತೆಲ್ಲಾ ತುಂಬಿದ ಕಪ್ಪು ಕತ್ತಲೆಯಲ್ಲಿ ಅಲ್ಲಾಡುವ ಬಸ್ಸಿನಲ್ಲಿ ತೋವಿನಕೆರೆ ತಲುಪಿದಾಗ ರಾತ್ರಿ ೮. ಅಲ್ಲಿಂದ ಆಟೋದವನು ನಂದಿಹಳ್ಳಿಗೆ ಎಂಟು ಕಿಲೋ ಮೀಟರ್ ಎಂದಾಗ ಸುಸ್ತೋ ಸುಸ್ತು. ಈ ಮಧ್ಯೆ ಅರೇಹಳ್ಳಿ ತಮಗೆ ಬರುತ್ತಿದ್ದ ಕಾಲ್ ಗಳಿಗೆಲ್ಲಾ ಉತ್ತರಿಸುವಲ್ಲಿ ಬ್ಯುಸಿಯಾಗಿದ್ದರು. ಬಹುಪಾಲು ಕರೆಗಳೆಲ್ಲ ನಾಳೆ ಬರುವವರದ್ದೇ. ಕೆ.ಎಸ್.ಸಿ ಯ ನಿರ್ವಾಹಕನಾಗಿ ನಾನಿದ್ದರೂ ನಿಜವಾದ ಅರ್ಥದಲ್ಲಿ ಆ ಕೆಲಸ ಮಾಡುತ್ತಿದ್ದುದು ರವಿಯೇ. &lt;a onblur="try {parent.deselectBloggerImageGracefully();} catch(e) {}" href="http://4.bp.blogspot.com/_k5m4Crw7UHg/SJixjvlj9yI/AAAAAAAAAog/QC_NzDQeSZg/s1600-h/shekharpsi.jpg"&gt;&lt;img style="margin: 0pt 10px 10px 0pt; float: left; cursor: pointer; width: 80px; height: 60px;" src="http://4.bp.blogspot.com/_k5m4Crw7UHg/SJixjvlj9yI/AAAAAAAAAog/QC_NzDQeSZg/s200/shekharpsi.jpg" alt="" id="BLOGGER_PHOTO_ID_5231126194818381602" border="0" /&gt;&lt;/a&gt;&lt;a onblur="try {parent.deselectBloggerImageGracefully();} catch(e) {}" href="http://2.bp.blogspot.com/_k5m4Crw7UHg/SJixb23s8VI/AAAAAAAAAoY/xcAPh-7brt0/s1600-h/pramosd.jpg"&gt;&lt;img style="margin: 0pt 10px 10px 0pt; float: left; cursor: pointer; width: 80px; height: 60px;" src="http://2.bp.blogspot.com/_k5m4Crw7UHg/SJixb23s8VI/AAAAAAAAAoY/xcAPh-7brt0/s200/pramosd.jpg" alt="" id="BLOGGER_PHOTO_ID_5231126059334562130" border="0" /&gt;&lt;/a&gt;&lt;a onblur="try {parent.deselectBloggerImageGracefully();} catch(e) {}" href="http://1.bp.blogspot.com/_k5m4Crw7UHg/SJixEs5kJ9I/AAAAAAAAAoA/BftZBHL_wXI/s1600-h/prabha.jpg"&gt;&lt;img style="margin: 0pt 10px 10px 0pt; float: left; cursor: pointer; width: 80px; height: 60px;" src="http://1.bp.blogspot.com/_k5m4Crw7UHg/SJixEs5kJ9I/AAAAAAAAAoA/BftZBHL_wXI/s200/prabha.jpg" alt="" id="BLOGGER_PHOTO_ID_5231125661521029074" border="0" /&gt;&lt;/a&gt; ಅದಕ್ಕೆ ಅವರ ಮಾತಿನ ಶೈಲಿಯೂ ಕಾರಣ. ಒಬ್ಬ ವ್ಯಾಪಾರಿಗಿರಬೇಕಾದ ಎಚ್ಚರ, ರಾಜಕಾರಣಿಗಿರಬೇಕಾದ ಚಾತುರ್ಯ, ಜೊತೆಗೆ ನೂರಾರು ವಿಷಯಗಳ ಮೇಲಿನ ಆಸಕ್ತಿ ಎಲ್ಲವನ್ನೂ ಸೇರಿಸಿ ಅವರೊಬ್ಬ ಅಚ್ಚರಿಯ ಸಂಘಟನಕಾರರಾಗಿಬಿಟ್ಟಿದ್ದಾರೆ. ಫೋನಿನಲ್ಲಿ ಒಂದು ನಿಮಿಷವೂ ಸರಿಯಾಗಿ ಮಾತನಾಡದ ನಾನು ಇವರು ಕಾಲ್ ಮಾಡಿದಾಗ ಮಾತ್ರ ಹತ್ತು ನಿಮಿಷದ ಕಡಿಮೆ ಮಾತಿಲ್ಲ. ಕೆ.ಎಸ್.ಸಿ ಬೆಂಬಲಿಗರ ಬಳಗ ಕಳೆದರಡು ವರ್ಷಗಳಿಂದ ನಡೆಸಿರುವ ಎಲ್ಲಾ ಕಾರ್ಯಕ್ರಮಗಳ ನಿಜವಾದ ಹೊಣೆಗಾರಿಕೆ ಸಂಘಟನೆ ಅರೇಹಳ್ಳಿ ರವಿಯವರದ್ದೇ!&lt;br /&gt;ಅದು ಓದೇಕರ್ ತೋಟ. &lt;a onblur="try {parent.deselectBloggerImageGracefully();} catch(e) {}" href="http://2.bp.blogspot.com/_k5m4Crw7UHg/SJi7AtgNcFI/AAAAAAAAApg/uVZTnt1OSuA/s1600-h/anita.jpg"&gt;&lt;img style="margin: 0pt 0pt 10px 10px; float: left; cursor: pointer; width: 80px; height: 60px;" src="http://2.bp.blogspot.com/_k5m4Crw7UHg/SJi7AtgNcFI/AAAAAAAAApg/uVZTnt1OSuA/s200/anita.jpg" alt="" id="BLOGGER_PHOTO_ID_5231136588079919186" border="0" /&gt;&lt;/a&gt;&lt;a onblur="try {parent.deselectBloggerImageGracefully();} catch(e) {}" href="http://2.bp.blogspot.com/_k5m4Crw7UHg/SJi66HNrt4I/AAAAAAAAApY/952tQ2ef3mo/s1600-h/osdekarmurthy.jpg"&gt;&lt;img style="margin: 0pt 0pt 10px 10px; float: left; cursor: pointer; width: 80px; height: 60px;" src="http://2.bp.blogspot.com/_k5m4Crw7UHg/SJi66HNrt4I/AAAAAAAAApY/952tQ2ef3mo/s200/osdekarmurthy.jpg" alt="" id="BLOGGER_PHOTO_ID_5231136474722449282" border="0" /&gt;&lt;/a&gt;ಸಾವಯವ ಕೃಷಿಯಿಂದ ಅದಾಗಲೇ ಸುತ್ತಲೂ ಪರಿಚಿತರಾಗಿದ್ದ ಶ್ರೀನೀಲಕಂಠಮೂರ್ತಿ-ಅನಿತಾ ದಂಪತಿಗಳು ಅದರ ಮಾಲೀಕರು.ಅದಾಗಲೇ ಒಮ್ಮೆ ಕಾಲ್ ಮಾಡಿದ್ದಾಗ ಶೇಖರ್ ಸರ್ " ಈ ಜಾಗ ಅದ್ಭುತವಾಗಿದೆ" ಎಂದಿದ್ದರು. ಮಲೆನಾಡಿನ ಹುಡುಗರಾದ ನನಗೂ ಅವಿಗೂ ಅದೇನೂ ಅದ್ಭುತವಾಗಿ ಕಾಣದಿದ್ದರೂ ಮನಸ್ಸಿಗೆ ಹಿಡಿಸಿದ್ದಂತೂ ಸುಳ್ಳಲ್ಲ. ಅಷ್ಟಕ್ಕೂ ಇತ್ತೀಚೆಗೆ ಶೇಖರ್ ಸರ್ ರವರ ಪದ ಸಂಗ್ರಹ ಕಡಿಮೆಯಾದಂತಿದೆ. ಅದ್ಭುತ! ದರಿದ್ರ! ಎನ್ನುವ ಎರಡು ಪದಗಳು ಮಾತ್ರ ಅವರ ಮಾತಿನ ಬಾಣದಲ್ಲಿ  ಹೆಚ್ಚು ಸಿಗುವಂತದ್ದು.&lt;br /&gt;&lt;br /&gt;ಇರಲಿ.  ಅದ್ಭುತವಲ್ಲದ ಈ ಸುಂದರ ತೋಟದಲ್ಲಿ ನನಗೆ ನಿಜವಾಗಿಯೂ ಅದ್ಭುತವೆನಿಸಿದ್ದು ಅವರ ಮನೆಯಲ್ಲೇ ತಯಾರಿಸಿದ ಸಾಬೂನು. ನೈಸರ್ಗಿಕವಾಗಿ ತಯಾರಾದ ಆ ಸಾಬೂನಿನಲ್ಲಿ ಕೈ ಕಾಲು ತೊಳೆದದ್ದು ವಿಭಿನ್ನ ಅನುಭವ ನೀಡಿತ್ತು.&lt;br /&gt;&lt;br /&gt;&lt;a onblur="try {parent.deselectBloggerImageGracefully();} catch(e) {}" href="http://3.bp.blogspot.com/_k5m4Crw7UHg/SJiy7sOCR8I/AAAAAAAAAoo/NWF1hkiWKaw/s1600-h/vivek.jpg"&gt;&lt;img style="margin: 0pt 10px 10px 0pt; float: left; cursor: pointer; width: 80px; height: 60px;" src="http://3.bp.blogspot.com/_k5m4Crw7UHg/SJiy7sOCR8I/AAAAAAAAAoo/NWF1hkiWKaw/s200/vivek.jpg" alt="" id="BLOGGER_PHOTO_ID_5231127705742886850" border="0" /&gt;&lt;/a&gt;&lt;a onblur="try {parent.deselectBloggerImageGracefully();} catch(e) {}" href="http://4.bp.blogspot.com/_k5m4Crw7UHg/SJizU4AWeqI/AAAAAAAAAo4/PIESoxooc_E/s1600-h/seetakka.jpg"&gt;&lt;img style="margin: 0pt 10px 10px 0pt; float: left; cursor: pointer; width: 80px; height: 60px;" src="http://4.bp.blogspot.com/_k5m4Crw7UHg/SJizU4AWeqI/AAAAAAAAAo4/PIESoxooc_E/s200/seetakka.jpg" alt="" id="BLOGGER_PHOTO_ID_5231128138403445410" border="0" /&gt;&lt;/a&gt;&lt;a onblur="try {parent.deselectBloggerImageGracefully();} catch(e) {}" href="http://1.bp.blogspot.com/_k5m4Crw7UHg/SJi5zD5C-cI/AAAAAAAAApQ/sxBmv2jOAdI/s1600-h/anna.JPG"&gt;&lt;img style="margin: 0pt 10px 10px 0pt; float: left; cursor: pointer; width: 80px; height: 60px;" src="http://1.bp.blogspot.com/_k5m4Crw7UHg/SJi5zD5C-cI/AAAAAAAAApQ/sxBmv2jOAdI/s200/anna.JPG" alt="" id="BLOGGER_PHOTO_ID_5231135254059874754" border="0" /&gt;&lt;/a&gt;&lt;a onblur="try {parent.deselectBloggerImageGracefully();} catch(e) {}" href="http://1.bp.blogspot.com/_k5m4Crw7UHg/SJizIR-V7rI/AAAAAAAAAow/5WzhybIbnoM/s1600-h/soumya.jpg"&gt;&lt;img style="margin: 0pt 10px 10px 0pt; float: left; cursor: pointer; width: 80px; height: 60px;" src="http://1.bp.blogspot.com/_k5m4Crw7UHg/SJizIR-V7rI/AAAAAAAAAow/5WzhybIbnoM/s200/soumya.jpg" alt="" id="BLOGGER_PHOTO_ID_5231127922036043442" border="0" /&gt;&lt;/a&gt;&lt;img src="file:///C:/DOCUME%7E1/Harish/LOCALS%7E1/Temp/moz-screenshot.jpg" alt="" /&gt;&lt;span&gt;&lt;span&gt;ಆ&lt;/span&gt;&lt;/span&gt; ರಾತ್ರಿ ಅಲ್ಲಿ ಉಳಿದದ್ದು ನಾವು ಐವರು ಹಾಗೂ ಶೇಖರ್ ಸರ್, ಸೀತಕ್ಕ, ಅನ್ನಪೂರ್ಣಕ್ಕ ಹಾಗು ನಂದಿನಿ. ಆ ರಾತ್ರಿ ಊಟ ಮಾಡಿ ಹಾಗೆಯೇ ಮಾತಿಗೆ ಕುಳಿತೆವು.&lt;br /&gt;&lt;br /&gt;ದಶಾವತಾರಂ ತೇಜೋವಧೆಯನ್ನು ಶೇಖರ್ ಸರ್ ಇಲ್ಲಿ ಕೂಡ ಮುಂದುವರೆಸಿದರು. ಅದು ಬಿಡುಗಡೆಯಾದಾಗಿನಿಂದ ಅದನ್ನು ತೆಗಳುತ್ತಿದ್ದ ಅವರು ಇಲ್ಲಿಯೂ ಅದನ್ನು ಮುಂದುವರೆಸಿದ್ದರು. ಯಾವುದೇ ವಿಷಯವನ್ನು ಪರಿಣಾಮಕಾರಿಯಾಗಿ ಇನ್ನೊಬ್ಬರ ಮನಸಿನಲ್ಲಿ ಮೂಡಿಸುವುದನ್ನು ಶೇಖರ್ ಅವರಿಂದ ಕಲಿಯಬೇಕು. ಅವರು ತಮ್ಮ ಅನಿಸಿಕೆಯನ್ನು ತಮಗೆ ಸಿಕ್ಕ ಸಮಯ ಸಂದರ್ಭಗಳಲ್ಲೆಲ್ಲಾ ಪ್ರಸ್ತಾಪಿಸುತ್ತಲೇ ಅದನ್ನು ಗಟ್ಟಿಗೊಳಿಸುತ್ತಾ ಹೋಗುತ್ತಾರೆ.&lt;br /&gt;&lt;br /&gt;ಕನ್ನಡಸಾಹಿತ್ಯ.ಕಾಂ ಕೆಲಸಕ್ಕೆ ನಾವೆಲ್ಲ ಎಷ್ಟು ಸಮಯ ಮೀಸಲಿಡಬಹುದೆಂಬುದರ ಬಗ್ಗೆಯೂ ಸಣ್ಣ ಚರ್ಚೆ ನಡಿಯಿತು. ಅದನ್ನು ಬಿಟ್ಟರೆ ರಾತ್ರಿ ಹನ್ನೆರಡೂ ವರೆವರೆಗೆ ಹೊರಬಿದ್ದ ಮಾತುಗಳಿಷ್ಟು:&lt;br /&gt;&lt;br /&gt;ಈ ಮಧ್ಯೆ ಅವಿನಾಶನಿಗೆ ಸಿಗರೇಟು ಸೇದಲು ಅರೇಹಳ್ಳಿ ಅಷ್ಟೊಂದು ನೆರವು ನೀಡಿದ್ದೇಕೆಂದು ನನಗೆ ಅರ್ಥವಾಗಿಲ್ಲ. ತಾನು ಇದ್ದಲ್ಲೆಲ್ಲಾ ಬರೀ ಪ್ರತಿಮೆಗಳನ್ನೇ ಹುಡುಕುವ ಅವಿಗೆ ಆ ರಾತ್ರಿಯಲ್ಲೂ ಏನಾದರೂ ಸಿಕ್ಕವೇ? ನಾನು ಕೇಳಲಿಲ್ಲ.&lt;br /&gt;&lt;br /&gt;^^^^^^^^^^^^^^^^^^^^^^^^^^^^^^^^^^^^^^^^^^^^^^^^^^^^^^^^^^^^^&lt;br /&gt;&lt;br /&gt;"ಗಂಟೆ ಎಂಟಾಯ್ತು. ಇನ್ನೂ ಎಷ್ಟು ಹೊತ್ತು ಮಲಗ್ತೀರಾ" ಜವಾಬ್ದಾರಿ ಯಜಮಾನನಂತೆ ಅರೇಹಳ್ಳಿ ಕೂಗುತ್ತಿದ್ದಂತೆ ವಿಧೇಯ ಮಕ್ಕಳಂತೆ ನಾವೆಲ್ಲಾ ಎದ್ದು ಕುಳಿತಿದ್ದೆವು. ನಾವೆಲ್ಲಾ ಕಾಫಿ ಕುಡಿದು ಸ್ನಾನಕ್ಕೆ ಅಣಿಯಾ&lt;a onblur="try {parent.deselectBloggerImageGracefully();} catch(e) {}" href="http://3.bp.blogspot.com/_k5m4Crw7UHg/SJikJTULvaI/AAAAAAAAAmo/k2Ann1VQ_i4/s1600-h/interview.jpg"&gt;&lt;img style="margin: 0pt 0pt 10px 10px; float: right; cursor: pointer;" src="http://3.bp.blogspot.com/_k5m4Crw7UHg/SJikJTULvaI/AAAAAAAAAmo/k2Ann1VQ_i4/s320/interview.jpg" alt="" id="BLOGGER_PHOTO_ID_5231111446901538210" border="0" /&gt;&lt;/a&gt;&lt;span&gt;ಗುತ್ತಿದ್ದಂತೆ&lt;/span&gt; ಒಬ್ಬೊಬ್ಬರಾಗಿ ಬರುತ್ತಿದ್ದರು. ನಾನೂ ಮತ್ತು ಅವಿ ಡಾಕ್ಯೂ ಮೆಂಟರಿಗಾಗಿ ಶೇಖರ್ ಸಂದರ್ಶನ ಹೇಗೆ ಮಾಡುವುದೆಂಬ ಆಲೋಚನೆಯಲ್ಲಿದ್ದರೇ, ರವಿ ಮಾತ್ರ ತಟ್ಟೆ ಇಡ್ಲಿ ಮತ್ತು ಚಟ್ನಿಯನ್ನು ಹೇಗೆ ಇನ್ನೂ ಚೆನ್ನಾಗಿ ಮಾಡುವುದೆಂದು ಅಡಿಗೆಯವರಿಗೆ ಹೇಳುತ್ತಿದ್ದಂತಿತ್ತು. ಶಿಬಿರದ ಪೂರ್ತಿ ಅಡಿಗೆಯವರಿಗೆ ಒಂದಿಲ್ಲೊಂದು ಪುಕ್ಕಟೆ ಸಲಹೆ ನೀಡಲು ಅವರು ಮರೆತಿರಲಿಲ್ಲ.&lt;br /&gt;&lt;br /&gt;ಬಂದವರು ಈ ರಮ್ಯ ಎಸ್ಟೇಟಿನಲ್ಲಿ ಮುಳುಗಿ ಹೋಗಿದ್ದರು. ಕ್ಯಾಮೇರಾವೊಂದನ್ನು ಹೆಗಲಿಗೆ ಸಿಕ್ಕಿಸಿ ಎಸ್ಟೇಟಿನ ತುಂಬೆಲ್ಲಾ ಓಡಾಡುತ್ತಿದ್ದ ರುದ್ರ ಮೂರ್ತಿಯವರಿಗೆ ಮೈ ಮೇಲೆ ತೇಜಸ್ವಿ ಬಂದ ಹಾಗಿತ್ತು. ಅರೇಹಳ್ಳಿ ಎಸ್ಟೇಟಿನ ಮಾಲೀಕರ ಜೊತೆ ಸುತ್ತಾಡುತ್ತಾ ಸಸ್ಯಶಾಸ್ತ್ರ ಪ್ರಾವೀಣ್ಯತೆ ಪಡೆದುಕೊಳ್ಳುತ್ತಿದ್ದರೆ, ಶೇಖರ್ ಸರ್ ಈ ಮಂಗಗಳನ್ನೆಲ್ಲಾ ಹೇಗೆ ಕಟ್ಟಿ ಹಾಕುವುದು ಎಂಬ ಆಲೋಚನೆಯಲ್ಲಿದ್ದಂತಿತ್ತು.&lt;br /&gt;&lt;br /&gt;ಈ ಮಧ್ಯೆ ರಾಘವ ಕೋಟೆಕರ್ ಹೊಸ ಸಿ.ಎಮ್.ಎಸ್ ಕಾರ್ಯ ನಿರ್ವಹಣೆಯ ಬಗ್ಗೆ ವಿವರಿಸಿದ್ದಾಯ್ತು. ನಾನು ಮತ್ತು ಅವಿ ಶೇಖರ್ ಸರ್ ಸಂದರ್ಶನವನ್ನು ದಾಖಲಿಸಿಕೊಂಡದ್ದಾಯ್ತು. ಊಟ ಮುಗಿಸಿ ಸಭೆ ನಡೆಸುವುದು ಎಂದಾಯ್ತು.&lt;a onblur="try {parent.deselectBloggerImageGracefully();} catch(e) {}" href="http://3.bp.blogspot.com/_k5m4Crw7UHg/SJiiWoL-xDI/AAAAAAAAAmI/29kLnKtr4ns/s1600-h/mt_hall.jpg"&gt;&lt;img style="margin: 0pt 10px 10px 0pt; float: left; cursor: pointer;" src="http://3.bp.blogspot.com/_k5m4Crw7UHg/SJiiWoL-xDI/AAAAAAAAAmI/29kLnKtr4ns/s320/mt_hall.jpg" alt="" id="BLOGGER_PHOTO_ID_5231109476819321906" border="0" /&gt;&lt;/a&gt;&lt;br /&gt;ಶೇಖರ್ ಸರ್ ಶಿಬಿರದ ಮುಖ್ಯ ಭಾಗವಾದ ಚರ್ಚೆಯನ್ನು ಪ್ರಾರಂಭಿಸಿದ್ದೇ ನಮಗೆಲ್ಲಾ ನಿದ್ದೆಯ ಮಂಪರು ಜೋರಾಗಿತ್ತು. ಆದರೂ ಛಲ ಬಿಡದ ತಿವಿಕ್ರಮನಂತೆ ಕೆ.ಎಸ್.ಸಿ ಯ ಮೂಲ ಧ್ಯೆಯೋದ್ದೇಶ, ಸಂವಾದ ಡಾಟ್ ಕಾಮ್ ನ ಅಗತ್ಯತೆ ಇವೆಲ್ಲದರ ಬಗ್ಗೆ ಸವಿವರವಾಗಿ ಹೇಳತೊಡಗಿದ್ದರು. ಕೆ.ಎಸ್.ಸಿ ಸಾಹಿತ್ಯವನ್ನು ಪಕ್ಕಕ್ಕಿಟ್ಟು ಎಲ್ಲಿ ಸಿನೆಮಾ ಸಂಘಟನೆಯಾಗಿ ಬಿಡುತ್ತದೆಯೋ ಎಂಭ ಭಯ ಲಾವಣ್ಯ ಅವರದ್ದು. ಅದಕ್ಕೆ ತಂಗಿ ಸೌಮ್ಯಳ ಸಪೋರ್ಟ್ ಬೇರೆ ದಕ್ಕಿತ್ತು. ಚರ್ಚೆ ಒಂದು ಹಂತಕ್ಕೆ ತಲುಪುತ್ತಿದೆ ಅಂದಾಕ್ಷಣ ಅದಕ್ಕೆ ಒಂದಿಲ್ಲೊಂದು ವಿಘ್ನ ಬಂದೊದಗುತ್ತಿತ್ತು. ಮೊದಲಿಗೆ ಕಷಾಯ, ನಂತರ ಎಲ್ಲರ ಪರಿಚಯ ಆಗಬೇಕೆಂದು ಯಾರೋ ಹೇಳಿದರು, ತದ ನಂತರ ಸ್ವದೇಶಿ ಉತ್ಪನ್ನದ ಬಳಕೆಯ ಅಗತ್ಯದ ಕುರಿತು ಸಿ ಸಿ ಪಾವಟೆ ಎಂಬ ಸ್ಥಳೀಯ ಸಂಪನ್ಮೂಲ ವ್ಯಕ್ತಿ ಭಾಷಣ ಮಾಡಿದರು. ಎತ್ತಲೋ ಹೊರಟಂತಿದ್ದ ಚರ್ಚೆಯನ್ನು ಶೇಖರ್ ಸರ್ ಮತ್ತೆ ಸರಿ ದಾರಿಗೆ ತಂದರು. ನೋಡ ನೋಡುತ್ತಿದ್ದಂತೆ ಟ್ರಸ್ಟ್ ಹುಟ್ಟು ಹಾಕಿಯೇ ಬಿಟ್ಟರು. ಆ ಟ್ರಸ್ಟಿಗೊಂದು ಹೆಸರು ಸೂಚಿಸಬೇಕೆಂದಾಗ ರಾಘವ ಅನಿವಾರ್ಯ ಎಂದ, ನಾನು ಶೂನ್ಯ ಎಂದಿಡೋಣ ಎಂದು ಬೈಸಿಕೊಂಡದ್ದಾಯ್ತು. ಅಷ್ಟರಲ್ಲಿ ಲೊಕೆಶನ್ ಶಿಫ್ಟ್ ಆದದ್ದಾಯ್ತು.&lt;br /&gt;&lt;br /&gt;ನಂತರ ಕಮಿಟಿಗಳು, ಟ್ರಸ್ಟ್‌ನ ಪದಾಧಿಕಾರಿಗಳು ಇವೆಲ್ಲದರ ಆಯ್ಕೆ. ಎಲ್ಲರೂ ಜನರಲ್ ಸೆಕ್ರೆಟರಿ ಪದವಿಗೆ ಅರೇಹಳ್ಳಿ ರವಿಯೇ ಸೂಕ್ತ ಎಂದರೂ ಅವರು ಒಪ್ಪಲು ಹಿಂದೆ ಮುಂದೆ ನೋಡಿ ಸಾಕಷ್ಟು ಸ್ಕೋಪ್ ತೆಗೆದುಕೊಂಡಿದ್ದಾಯ್ತು. ನನ್ನನ್ನು ಖಜಾಂಚಿ ಮಾಡಿ ಆಫೀಸಿನ ಬೋರು ಕೆಲಸವನ್ನೇ ಇಲ್ಲಿ ಮಾಡಲು ಪಿತೂರಿ ನಡೆಸಿದ್ದು ಯಾರೋ ಅನ್ನುವುದು ತಿಳಿಯಲಿಲ್ಲ. ಈ ಹೊತ್ತಿನಲ್ಲಿ ದೊಡ್ಡ ಗೊಂದಲ ಹುಟ್ಟಿಕೊಂಡಿದ್ದು ಹೆಸರಿನ ಕುರಿತು. ಇದ್ದದ್ದು ಹತ್ತು ಜನ. ಹೆಸರುಗಳು ಮಾತ್ರ ಹಲವು. ಕನ್ನಡಸಾಹಿತ್ಯಡಾಟ್ ಕಾಂ, ಕನ್ನಡಸಾಹಿತ್ಯಡಾಟ್‌ಕಾಂ ಬೆಂಬಲಿಗರ ಬಳಗ, ಸಂವಾದ ಟ್ರಸ್ಟ್, ಸಂವಾದ ಟ್ರಸ್ಟ್ ಡಾಟ್ ಕಾಂ ಬೆಂಬಲಿಗರ ಬಳಗ ಹೀಗೆಲ್ಲಾ ಯಾವ ಹೆಸರಿನ ಅಡಿಯಲ್ಲಿ ಕೆಲಸ ಮಾಡುವುದು ಎಂಬುದೇ ಗೊಂದಲದ ವಿಷಯವಾಗಿತ್ತು. ಟ್ರಸ್ಟ್‌ನ ರೂಪು ರೇಷೆಗಳೆಲ್ಲ ಸಿದ್ಧವಾಗುವ ಹೊತ್ತಿಗೆ ಟ್ರಸ್ಟ್‌ ನ ಏಕೈಕ ಆಜೀವ ಸದಸ್ಯ ’ಆನೆ ಬಲ’ ಅಜಿತ್ ರವರು ಅರ್ಧ ನಿದ್ದೆ ತೆಗೆದು ಎದ್ದು ಕುಳಿತಿದ್ದರು. ಚೀನಿಯಂತೂ ಮನೆಯಲ್ಲಿ ಒಬ್ಬನಿಗೆ ನಿದ್ದೆ ಬರುವುದಿಲ್ಲವೆಂದು ಈ ಗಲಾಟೆಯ ನಡುವೆ ನಿದ್ದೆ ಮಾಡಲು ಬಂದ ಹಾಗಿತ್ತು.&lt;br /&gt;ರಾತ್ರಿ ಊಟದ ನಂತರ ನಡೆದದ್ದು ಫೈರ್ ಕ್ಯಾಂಪ್. ನಾನು ಫೈರ್ ಕ್ಯಾಂಪ್ ಅಂದರೆ ಎಲ್ಲೋ ಬಯಲಲ್ಲಿ ಬೆಂಕಿ ಹಚ್ಚುತ್ತಾರೆ ಅಂದುಕೊಂಡಿದ್ದೆ. ಆದರೆ ಇದು&lt;br /&gt;&lt;a onblur="try {parent.deselectBloggerImageGracefully();} catch(e) {}" href="http://1.bp.blogspot.com/_k5m4Crw7UHg/SJiwSIxeAoI/AAAAAAAAAn4/i71ycmBm3vE/s1600-h/kishore.jpg"&gt;&lt;img style="margin: 0pt 10px 10px 0pt; float: left; cursor: pointer; width: 80px; height: 60px;" src="http://1.bp.blogspot.com/_k5m4Crw7UHg/SJiwSIxeAoI/AAAAAAAAAn4/i71ycmBm3vE/s200/kishore.jpg" alt="" id="BLOGGER_PHOTO_ID_5231124792829936258" border="0" /&gt;&lt;/a&gt;&lt;a onblur="try {parent.deselectBloggerImageGracefully();} catch(e) {}" href="http://4.bp.blogspot.com/_k5m4Crw7UHg/SJiwKb5gawI/AAAAAAAAAnw/SJClz4xvB60/s1600-h/lavanya.jpg"&gt;&lt;img style="margin: 0pt 10px 10px 0pt; float: left; cursor: pointer; width: 80px; height: 60px;" src="http://4.bp.blogspot.com/_k5m4Crw7UHg/SJiwKb5gawI/AAAAAAAAAnw/SJClz4xvB60/s200/lavanya.jpg" alt="" id="BLOGGER_PHOTO_ID_5231124660524968706" border="0" /&gt;&lt;/a&gt;&lt;a onblur="try {parent.deselectBloggerImageGracefully();} catch(e) {}" href="http://3.bp.blogspot.com/_k5m4Crw7UHg/SJiwAvImxNI/AAAAAAAAAno/ZUJKHVIarUw/s1600-h/2734882176_d0987f6e19_b.jpg"&gt;&lt;img style="margin: 0pt 10px 10px 0pt; float: left; cursor: pointer; width: 80px; height: 60px;" src="http://3.bp.blogspot.com/_k5m4Crw7UHg/SJiwAvImxNI/AAAAAAAAAno/ZUJKHVIarUw/s200/2734882176_d0987f6e19_b.jpg" alt="" id="BLOGGER_PHOTO_ID_5231124493889881298" border="0" /&gt;&lt;/a&gt;&lt;span&gt;&lt;span&gt;ನಡೆದದ್ದು&lt;/span&gt;&lt;/span&gt; ಕೋಣೆಯೊಳಗೆ. ನಮ್ಮ ಶೇಖರ್ ಸರ್ ಮತ್ತು ಆನೆ ಬಲದ ಅಜಿತನ ನಡುವೆ. ವಿಷಯ ಇಷ್ಟೆ. ಕಾಸರವಳ್ಳಿ ಸಿನೆಮಾ ಕುರಿತ ವಿಚಾರ ಸಂಕಿರಣವೊಂದನ್ನು ಶೇಖರ್ ಸರ್ ಎರಡು ದಿನ ಮಾಡೋಣವೆಂದರೆ ಅಜಿತ ಒಂದೇ ದಿನಕ್ಕೆ ಸಾಕು ಎಂದಿದ್ದ. ಈ ಮಹತ್ವದ ವಿಷಯವನ್ನು ಇಬ್ಬರೂ ರಾತ್ರೆ ಒಂದರ ವರೆಗೆ ಎಳೆದಾಡಿದರು. ಈ ಮಧ್ಯೆ ಶ್ರೀ ಕ್ರಿಶ್ಣ ಸಂಧಾನ ನಾಟಕ ನೋಡಬೇಕೆಂಬ ನನ್ನ ರಾಘವನ ಪ್ಲಾನ್ ಫೇಲ್ ಆಯಿತು. ಅಜಿತ ಮತ್ತು ಶೇಖರ್ ಸರ್ ನಡುವೆ ಸಂಧಾನ ಉಂಟು ಮಾಡುವುದೇ ಮಹತ್ವದ ಕೆಲಸವಾಯಿತು. ಕೆಲವರು ನಿದ್ದೆಗೆ ಜಾರಿದರೆ ಹಲವರು ಜಗಳವಾಡುತ್ತಲೆ ಬಿದ್ದುಕೊಂಡಿದ್ದರು. ಈ ಗಂಭೀರ ವಾಕ್ ಸಮರದ ನಡುವೆ ನಮ್ಮ ವಿವೇಕ್ ಮಾತ್ರ ಕೀಲಿ ಕೊಟ್ಟ ಅಲಾರಾಮಿನಂತೆ ಆಗಾಗ ಎದ್ದು ಮತ್ತೆ ಮಲಗುತ್ತಿದ್ದರು. ರಾತ್ರೆ ಎರಡರ ಹೊತ್ತಿಗೆ ಎಲ್ಲವೂ ಬಗೆ ಹರಿದ ಮೇಲೂ ವಿವೇಕ್ ಮತ್ತೆ ಎದ್ದು ನನ್ನದೊಂದು ಚಿಕ್ಕ ಪ್ರಶ್ನೆ ಎಂದಾಗ ಮಾತ್ರ ಹೊಟ್ಟೆ ಹುಣ್ಣಾಗಿತ್ತು.&lt;br /&gt;&lt;br /&gt;ಎಂದಿನಂತೆ ಶೇಖರ್ ಸರ್ ಹೇಳಿದ ಹಾಗೆ ಎರಡು ದಿನಕ್ಕೆ ಕಾರ್ಯಕ್ರಮವನ್ನು ನಿಗದಿ ಗೊಳಿಸುವಂತಾಯಿತು (ಗಂಟಲು ಹರಿದುಕೊಳ್ಳುವ ಮೊದಲೆ ತಿಳಿದಿರಲಿಲ್ಲವೇ ಅಜಿತ್?).&lt;br /&gt;&lt;br /&gt;ಎಲ್ಲರೂ ಮಲಗಿದಾಗ ಸ&lt;a onblur="try {parent.deselectBloggerImageGracefully();} catch(e) {}" href="http://3.bp.blogspot.com/_k5m4Crw7UHg/SJiksVz3QEI/AAAAAAAAAmw/rf5m9vP4KJs/s1600-h/osdekar_group_o.jpg"&gt;&lt;img style="margin: 0pt 0pt 10px 10px; float: left; cursor: pointer; width: 200px; height: 150px;" src="http://3.bp.blogspot.com/_k5m4Crw7UHg/SJiksVz3QEI/AAAAAAAAAmw/rf5m9vP4KJs/s320/osdekar_group_o.jpg" alt="" id="BLOGGER_PHOTO_ID_5231112048866705474" border="0" /&gt;&lt;/a&gt;&lt;span&gt;ದ್ಯ&lt;/span&gt; ಏನನ್ನೂ ಲಿಖಿತದಲ್ಲಿ ಬರೆಸಿಕೊಂಡಿಲ್ಲವಲ್ಲ ಎಂಬ ಸಮಾಧಾನ!&lt;br /&gt;&lt;br /&gt;ಮಾರನೇ ದಿನ ಹೊರಡುವ ಗಡಿಬಿಡಿಯಲ್ಲಿ ಡಾಕ್ಯೂಮೆಂಟರಿಗೆ ಕೆಲವು ಸದಸ್ಯರನ್ನು ಕ್ಯಾಮೆರಾದಲ್ಲಿ ಸೆರೆ ಹಿಡಿಯಲಾಯಿತು. ಮೂರ್ತಿಯವರ &lt;span&gt;ಮೇಲಿನ&lt;/span&gt; ತೇಜಸ್ವಿ ಭೂತ ದಿನವಿಡೀ ಇಳಿದಂತಿರಲಿಲ್ಲ.ರಾಘವ ಮತ್ತು ಪ್ರಮೋದ ಮಿಯಾವ್ ಬೆಕ್ಕಿನ ಸೌಂದರ್ಯವನ್ನು ತಮ್ಮ ಕ್ಯಾಮೆರಾದಲ್ಲಿ ಸೆರೆಹಿಡಿಯಲು ಉತ್ಸುಕರಾಗಿದ್ದರು. ಕೆರೆ ಕಡೆಯ ವಾಕಿಂಗ್, ಗ್ರೂಪ್ ಫೋಟೊ, ಸೀಬೆ ಕಾಯಿ ಕೊಯ್ದು ತಿಂದದ್ದು ಎಲ್ಲ ಮುಗಿಯುತ್ತಿದ್ದಂತೆ ಬೆಂಗಳೂರು ನಮ್ಮನ್ನು ನೆನೆಸಿಕೊಂಡಿತ್ತು.&lt;br /&gt;&lt;br /&gt;ಹೊರಡುವಾಗ ತಿಳಿದದ್ದು: ನಮ್ಮ ಗಲಾಟೆ ಕಾರಣವಾಗಿಯೋ ಎಂಬಂತೆ ಓದೇಕರ್ ಎಸ್ಟೇಟಿನ ಹಸುವೊಂದು ಕರುಹಾಕಿತ್ತು.&lt;br /&gt;----------------------------------------------------------------&lt;br /&gt;&lt;span style="font-weight: bold;"&gt;ಇನ್ನೊಂದು ಬರಹ:&lt;/span&gt;ಶ್ರೀಮತಿ ಲಾವಣ್ಯ&lt;br /&gt;ನಿರ್ವಾಹಕಿ&lt;br /&gt;ಕೆ ಎಸ್ ಸಿ ಬಳಗ ಮೈಸೂರು&lt;br /&gt;&lt;br /&gt;&lt;a onblur="try {parent.deselectBloggerImageGracefully();} catch(e) {}" href="http://1.bp.blogspot.com/_k5m4Crw7UHg/SJlPHUoAyBI/AAAAAAAAApw/fq-U5Wie6p0/s1600-h/odekar_tota.JPG"&gt;&lt;img style="float:right; margin:0 0 10px 10px;cursor:pointer; cursor:hand; width: 150px; height: 100px" src="http://1.bp.blogspot.com/_k5m4Crw7UHg/SJlPHUoAyBI/AAAAAAAAApw/fq-U5Wie6p0/s320/odekar_tota.JPG" border="0" alt=""id="BLOGGER_PHOTO_ID_5231299429381752850" /&gt;&lt;/a&gt;ತುಮಕೂರಿನಿಂದಾಚೆ ಇರುವ ಹಳ್ಳಿಯಲ್ಲಿ ಶಿಬಿರ ಎಂದು ಮೈಲ್ ಬಂದಾಗ ಅಷ್ಟು ದೂರಾನಾ? ಯಾಕೆ? ಹೋಗಲು ಸಾಧ್ಯವಿಲ್ಲ, ಇದು ನನಗಲ್ಲ ಅಂತ(ಇತ್ತೀಚಿಗೆ ಯಾವುದೇ ಕಾರ್ಯಕ್ರಮದಲ್ಲಿ ಭಾಗವಹಿಸದಿದ್ದಕ್ಕೋ ಏನೋ!) ಪೂರ್ತಿಯಾಗಿ ಕೂಡ ಓದದೆ ತಣ್ಣಗೆ ಕುಳಿತಿದ್ದೆ. ಶೇಖರ್ ಸರ್ ಫೋನ್ ಮಾಡಿ ಹೀಗೆ ಒಂದು ಮೀಟಿಂಗ್ ಇದೆ ಅಂದರು. ನನ್ನಿಂದ ಯಾವುದೇ ಪ್ರತಿಕ್ರಿಯೆ ಬಾರದ್ದು ನೋಡಿ ಏನನ್ನಿಸಿತೋ "ಎಲ್ಲ ಒಳ್ಳೇ ಹುಡುಗರು, ಯಾವುದೇ ಯೋಚನೆಯಿಲ್ಲದೆ ಬಾ" ಅಂದರು. (ನನಗಿಲ್ಲದ ಅನುಮಾನ ಅವರಿಗ್ಯಾಕೆ ಬಂತೋ ಗೊತ್ತಿಲ್ಲ - ಬಹುಶಃ ಎಲ್ಲರನ್ನೂ ಹತ್ತಿರದಿಂದ ಬಲ್ಲವರಾದ್ದರಿಂದ ಇರಬೇಕು!) ಯಾವುದೇ ನೆಪ ಹೇಳಬಾರದು ಎಂದಾಗ ಅನುಮಾನಿಸುತ್ತ ಹೂಂ ಅಂದಿದ್ದೆ(ವೈಯುಕ್ತಿಕ ಕಾರಣಗಳಿಂದ ಅಷ್ಟು ಸುಲಭವಾಗಿರಲಿಲ್ಲ). ಆದರೆ ಕೆ‍ಎಸ್‍ಸಿಯ ಸೆಳೆತ ಎಲ್ಲ ಕಾರಣಗಳನ್ನು ಮೂಲೆಗೊತ್ತಿ ಶನಿವಾರ ಬೆಳಿಗ್ಗೆ ನನ್ನನ್ನು ಹೊರಡಿಸಿತು.&lt;br /&gt;&lt;br /&gt;ನಂದಿಹಳ್ಳಿ ತಲುಪಿ ಓದೇಕಾರ್ ಫಾರಂ ತಲುಪಿದ ಕೂಡಲೆ ಅಷ್ಟೋ ಇಷ್ಟೋ ಇದ್ದ ಹಿಂಜರಿಕೆ ಕೂಡಾ ಮಾಯವಾಯಿತು. ಮೂರ್ತಿ ದಂಪತಿಗಳ ಆತ್ಮೀಯ&lt;a onblur="try {parent.deselectBloggerImageGracefully();} catch(e) {}" href="http://2.bp.blogspot.com/_k5m4Crw7UHg/SJlO9CXazKI/AAAAAAAAApo/vfF5kV3mLsU/s1600-h/gate.JPG"&gt;&lt;img style="float:left; margin:0 10px 10px 0;cursor:pointer; cursor:hand; width: 150px; height: 100px" src="http://2.bp.blogspot.com/_k5m4Crw7UHg/SJlO9CXazKI/AAAAAAAAApo/vfF5kV3mLsU/s320/gate.JPG" border="0" alt=""id="BLOGGER_PHOTO_ID_5231299252681624738" /&gt;&lt;/a&gt; &lt;span&gt;ಸ್ವಾಗತ&lt;/span&gt; ಎದುರುಗೊಂಡು, ಅವರು ಕೊಟ್ಟ ನಿಂಬೆಹುಲ್ಲಿನ ಕಷಾಯ ಕುಡಿದ ನಮಗೆ ಎದುರಾದದ್ದು ಸೀತಕ್ಕ. ಸರಿ, ಉಭಯಕುಶಲೋಪರಿಯ ನಂತರ ಅಲ್ಲಿನ ಸೌಲಭ್ಯಗಳನ್ನು ನೋಡಿದ ನಮಗೆ ಹೇಗೋ, ಏನೋ ಎಂಬ ಶಂಕೆಗಳು ದೂರಾಗಿ ಮನಸ್ಸು ನಿರಾಳವಾಯಿತು. ಅಷ್ಟರಲ್ಲಿ ನಮಗಿಂತಲೂ ಮುಂಚೆ ಬಂದು "ಸಂಪೂರ್ಣ"  CMS  ಬಗ್ಗೆ ಒಂದು ಸುತ್ತು ಚರ್ಚೆ ನಡೆಸಿದ್ದ ಗುಂಪು ಎದುರಾಯಿತು. ಒಂದು ಸುತ್ತು ತೋಟ ನೋಡುವ ಎಂದು ರವಿ ಕೆಲವರನ್ನು ಹೊರಡಿಸಿದರು. ಅವರ ಮುಖ್ಯ ಉದ್ದೇಶ ಶೇಖರ್ ಸರ್ ಅವರ ಸಂದರ್ಶನ ನಡೆಸುತ್ತಿದ್ದ  ಕಿರಣ್ ಅವರ ಗುಂಪಿಗೆ ನಾವು ತೊಂದರೆ ಕೊಡಬಾರದೆಂದೇ ಆಗಿತ್ತು.&lt;br /&gt;&lt;br /&gt;ಅಲ್ಲಿದ್ದ ಒಂದು ಸಣ್ಣ ಕೆರೆಯ ದಂಡೆಯಲ್ಲಿ ಕುಳಿತ ನಮಗೆ ಕೆ‍ಎಸ್‍ಸಿಯ ಅನಿವಾರ್ಯವೇ ಆಗಿರುವ ರವಿ ಕೆಲವು ಹೊಸ ಬೆಳವಣಿಗೆಗಳ ಬಗ್ಗೆ ತಿಳಿಸಿದರು.&lt;a onblur="try {parent.deselectBloggerImageGracefully();} catch(e) {}" href="http://1.bp.blogspot.com/_k5m4Crw7UHg/SJiiqtKQ7AI/AAAAAAAAAmQ/ox0Kkj10lbk/s1600-h/barapoor_maatu.jpg"&gt;&lt;img style="margin: 0pt 0pt 10px 10px; float: left; cursor: pointer; width: 285px; height: 212px;" src="http://1.bp.blogspot.com/_k5m4Crw7UHg/SJiiqtKQ7AI/AAAAAAAAAmQ/ox0Kkj10lbk/s320/barapoor_maatu.jpg" alt="" id="BLOGGER_PHOTO_ID_5231109821751684098" border="0" /&gt;&lt;/a&gt; ಅದಕ್ಕೆ ಕಾದಿದ್ದವರಂತೆ ನಮ್ಮ ಪ್ರಶ್ನೆಗಳು ಶುರುವಾದವು. ಪ್ರಶ್ನೆಗಳ ದಾಳಿಗೆ ತಾಳ್ಮೆಯಿಂದ ಉತ್ತರ ಕೊಟ್ಟ ರವಿಯವರು ಕೊನೆಗೆ ಸುಸ್ತಾಗಿ, ಮಿಕ್ಕಿದ್ದು ಸರ್ ಜೊತೆಯಲ್ಲಿ ನಡೆಯುವ ಚರ್ಚೆಯಲ್ಲಿ ಪ್ರಸ್ತಾಪಿಸಿ ಎಂದು ಸೂಚಿಸಿ, ಊಟದ ವೇಳೆಯಾದ್ದರಿಂದ ಅಲ್ಲಿಂದ ಹೊರಡಿಸಿದರು. ಗೋಧಿ ಪಾಯಸದ ಜೊತೆ ಪುಷ್ಕಳ ಭೋಜನದ ನಂತರ ೪ ಗಂಟೆಗೆ ಅಧಿಕೃತ ಸಭೆ ಪ್ರಾರಂಭವಾಯಿತು.&lt;br /&gt;&lt;br /&gt;ಶೇಖರ್ ಸರ್ ಸಂವಾದ.ಕಾಂನ ಬಗ್ಗೆ ಸೂಚಿಸುತ್ತಲೇ ವಿರೋಧ ಪಕ್ಷದವರಂತೆ ಕೂತಿದ್ದ ನಮ್ಮಿಂದ ಅನೇಕ ಪ್ರಶ್ನೆಗಳ ಮಳೆಯೇ ಸುರಿಯಿತು. ಅದಕ್ಕೆ ಉತ್ತರವಾಗಿ ಸರ್ ಒಂದು ಪಾಠವನ್ನೇ ಮಾಡಿ(ಬೋರ್ಡ್ ಇದ್ದದು ತುಂಬಾ ಸುಲಭವಾಯಿತು) ಸಂವಾದ.ಕಾಂ ಇಲ್ಲದಿದ್ದರೆ ದೊಡ್ಡ ಅಪಚಾರವಾಗುವುದೆಂಬಂತೆ ನಿರೂಪಿಸಿದರು. ಕಿರಣ್ ಈಗಾಗಲೇ ಹೇಳಿರುವಂತೆ ನಾನು ಮತ್ತು ಸೌಮ್ಯ ಮಾತ್ರವೇ ವಿರೋಧ ಪಕ್ಷದಲ್ಲಿದ್ದುದರಿಂದ ವಿರೋಧ ಸೂಚಿಸಿದ್ದಕ್ಕೇ ತೃಪ್ತಿಗೊಂಡು ಸುಮ್ಮನಾದೆವು(ಇನ್ನೂ ಮುಂದುವರೆಸಿದ್ದರೆ ಅಲ್ಲಿದ್ದ ಕೆಲವರಾದರೂ ಬೆಂಗಳೂರಿಗೆ ಹಿಂದಿರುಗುವ ಮನಸ್ಸು ಮಾಡಿರುತ್ತಿದ್ದರು). ಎಲ್ಲರ ಪರಿಚಯವಾಗಬೇಕೆಂಬುದು ನನ್ನದೇ ಸಲಹೆಯಾಗಿತ್ತು, ಕಾರಣ ಸರ್, ರವಿ ಮತ್ತು ಸೀತಕ್ಕ ಬಿಟ್ಟರೆ ಎಲ್ಲರಿಗೂ ಎಲ್ಲರೂ ಗೊತ್ತಿರಲಿಕ್ಕಿಲ್ಲ ಎಂಬುದು ನನ್ನ ಅನಿಸಿಕೆಯಾಗಿತ್ತು. ನಂತರ ಟ್ರಸ್ಟ್‍ ಹುಟ್ಟಿತು. ಅದಕ್ಕೆ ಸದಸ್ಯೆಯಾಗಲು ಮೊದಲು ಹಿಂಜರಿದರೂ ಮಹಿಳಾ ಮೀಸಲಾತಿಯನ್ನು ಗಮನದಲ್ಲಿಟ್ಟುಕೊಂಡು (ವಿರೋಧ ವ್ಯಕ್ತಪಡಿಸಲಾದರೂ ಒಂದು ದನಿಯಿರಲಿ ಎಂದು)&lt;a onblur="try {parent.deselectBloggerImageGracefully();} catch(e) {}" href="http://2.bp.blogspot.com/_k5m4Crw7UHg/SJijdHJjxsI/AAAAAAAAAmg/ccuBIZeXDIc/s1600-h/sanjemt.jpg"&gt;&lt;img style="margin: 0pt 0pt 10px 10px; float: right; cursor: pointer; width: 300px; height: 200px;" src="http://2.bp.blogspot.com/_k5m4Crw7UHg/SJijdHJjxsI/AAAAAAAAAmg/ccuBIZeXDIc/s320/sanjemt.jpg" alt="" id="BLOGGER_PHOTO_ID_5231110687721506498" border="0" /&gt;&lt;/a&gt; ಸೇರಿದ್ದಾಯಿತು. ನನ್ನ ಹಿಂದೆ ಸೌಮ್ಯ. ಅಷ್ಟರಲ್ಲಿ ಬ್ರೇಕ್. ಪದಾಧಿಕಾರಿಗಳನ್ನು ಸೂಚಿಸುವಾಗ ಈಗಾಗಲೇ ಎಲ್ಲವನ್ನೂ ಬರೆದುಕೊಳ್ಳುತ್ತಿದ್ದೆ ಎಂದು ಅದೇ ಕೆಲಸ ಮುಂದುವರೆಸಿ ಎಂದು ಕಾರ್ಯದರ್ಶಿಯನ್ನಾಗಿ ಮಾಡಿದರು. ಸಮಿತಿಗಳ ರಚನೆಯ ಸಮಯದಲ್ಲಿ ಸಮಿತಿ ಎಷ್ಟಿರಬೇಕು? ಸಂವಾದಕ್ಕೆ ಬೇರೆಯೇ ಅಂತ ಉಂಟಾದ ಗೊಂದಲದಲ್ಲಿ ತಲೆಕೆಟ್ಟು ಮನೋಜ್, ರಮೇಶ್ ಆಚೆ ಕುಳಿತು ವ್ಯವಸಾಯದ ಬಗ್ಗೆ ಚರ್ಚೆ ಮಾಡಿದ್ದೂ ಆಯಿತು. ಮತ್ತೆ ಒಂದು ಬ್ರೇಕ್.&lt;br /&gt;&lt;br /&gt;ಊಟದ ನಂತರ ರಾಘವ ಬೋರ್ಡಿನ ಬಳಿ ತಮ್ಮ ಸಾರ್ವಭೌಮತ್ವವನ್ನು ಸ್ಥಾಪಿಸಿಕೊಂಡರು. ಹೀಗೆ ಬಿಟ್ಟರೆ ಚರ್ಚೆ ಮರುದಿನ ರಾತ್ರಿಯವರೆಗೂ ಮುಂದುವರೆಯಬಹುದು ಎಂಬ ಆತಂಕ ಶುರುವಾಯಿತೋ ಏನೋ? ಸರಿ, ಯಾವ ಸಮಿತಿ ಏನು ಮಾಡಬೇಕು, ಯಾರು ಸದಸ್ಯರು ಎಂದು ಎಲ್ಲ ಕಡೆಗಳಿಂದಲೂ ಗೆರೆಗಳೆಳೆದು ಬರೆದರು, ಅಳಿಸಿದರು, ಬರೆದರು. ನಾನೂ ಈಗಾಗಲೇ ಸಿಕ್ಕಿದ್ದ ಕಾರ್ಯದರ್ಶಿ ಸ್ಥಾನಕ್ಕೆ ಒಂದಿಷ್ಟೂ ಚ್ಯುತಿ ಬಾರದಂತೆ ಎಲ್ಲವನ್ನೂ ಬರೆದುಕೊಂಡೆ. ಇಷ್ಟಾಗುವ ಹೊತ್ತಿಗೆ ೧೨ ದಾಟಿತ್ತು ಎಂದುಕೊಳ್ಳುತ್ತೇನೆ, ಒಬ್ಬೊಬ್ಬರೆ ಮಲಗಲು ಅಣಿಮಾಡಿಕೊಳ್ಳತೊಡಗಿದರು. ಅಷ್ಟರಲ್ಲಿ ಶುರುವಾಯಿತು ಅಜಿತ್ ಮತ್ತು ಶೇಖರ್ ಸರ್ ಮಧ್ಯೆ ಪರ್ಯಾಯ ಸಿನಿಮಾದ ಕಾರ್ಯಾಗಾರದ ಬಗ್ಗೆ ಯುದ್ಧ. ಒಂದು ದಿನ ಎಂದು ಅಜಿತ್, ಎರಡು ದಿನ ಎಂದು ಸರ್. ಕಿರಣ್ ಮಲಗಿದ್ದವರು ಮಧ್ಯೆ ಎದ್ದು ನಾಲ್ಕು ದಿನ ಇದ್ದರೆ ಮತ್ತಷ್ಟು ಚೆನ್ನ ಎಂದು ಉರಿಯುವ ಬೆಂಕಿಗೆ ತುಪ್ಪ ಸುರಿದರು. ನನ್ನ ಬೆಂಬಲ ಅಜಿತ್‍ಗೆ(ಎರಡು ದಿನವಾದರೆ ನನಗೇ ಹೋಗುವುದು ಕಷ್ಟ). ಏನೇನೋ ಹೇಳಿ ಅಂತೂ ಒಪ್ಪಿಸಿದರು. ಇದಕ್ಕೆ ಅವರ convincing capacity ಕಾರಣವೋ, ಅದಾಗಲೇ ಸುಮಾರು ಜನ ನಿದ್ರೆಯ ಮೂಡಿನಲ್ಲಿದ್ದರಿಂದ ನಮಗೆ ಬೆಂಬಲ ಇಲ್ಲದ್ದು ಕಾರಣವೋ ಗೊತ್ತಿಲ್ಲ. (ಸೀರಿಯಸ್ಸಾಗಿ ಯೋಚಿಸಿದರೆ, ಲಿಖಿತ ಒಪ್ಪಂದಕ್ಕೆ ಬರದಿದ್ದರೂ, ನಮಗಿದ್ದ ಮಾನಸಿಕ ಒಪ್ಪಂದವೇ ಕಾರಣ ಎನಿಸುತ್ತದೆ). ಅಂತೂ ಸುಮಾರು ೨.೩೦ ಕ್ಕೆ ಮಲಗಲು ಬಂದೆವು.&lt;br /&gt;&lt;br /&gt;ಯಾವಾಗಲೂ ಚರ್ಚೆಗೆ ಸಿಕ್ಕದ ಶೇಖರ್‌ಪೂರ್ಣ ಅವರ ಜೊತೆ ಇಷ್ಟು ಚರ್ಚಿಸಿದ್ದು ವೈಯಕ್ತಿಕವಾಗಿ ಖುಷಿ ಕೊಟ್ಟ ವಿಷಯ. ಸಮಯವಲ್ಲದ ಸಮಯದಲ್ಲಿ ನಿದ್ರೆಯೂ ಸಹಕರಿಸದೆ ಕಷ್ಟಪಟ್ಟು ಸ್ವಲ್ಪ ನಿದ್ರೆ ಮಾಡಿ ಕಣ್ಣುಬಿಟ್ಟರೆ ಕಂಡಿದ್ದು ನಿದ್ರೆ ಮಾಡಿ ಎದ್ದಿದ್ದ ಚೀನಿ, ನಿದ್ರೆ ಬರದೆ ಕೂತಿದ್ದ ರಮೇಶ್ ನಡುವೆ ನಡೆಯುತ್ತಿದ್ದ ಚರ್ಚೆ.(ಮೂಲ ಚರ್ಚೆ ನಡೆಯುತ್ತಿದ್ದ&lt;a onblur="try {parent.deselectBloggerImageGracefully();} catch(e) {}" href="http://2.bp.blogspot.com/_k5m4Crw7UHg/SJilwGTvsUI/AAAAAAAAAm4/Hknag1xIAqE/s1600-h/seebe.jpg"&gt;&lt;img style="margin: 0pt 0pt 10px 10px; float: right; cursor: pointer; width: 280px; height: 216px;" src="http://2.bp.blogspot.com/_k5m4Crw7UHg/SJilwGTvsUI/AAAAAAAAAm4/Hknag1xIAqE/s320/seebe.jpg" alt="" id="BLOGGER_PHOTO_ID_5231113212936565058" border="0" /&gt;&lt;/a&gt; ಹೊತ್ತಿನಲ್ಲಿ ಒಬ್ಬರು ನಿದ್ದೆ, ಒಬ್ಬರು ಮೂಕ ಪ್ರೇಕ್ಷಕ). ಆ ಹೊತ್ತಿನಲ್ಲಿ ಯಾರು ಎಷ್ಟು ಗೊರಕೆ ಹೊಡೆಯುತ್ತಿದ್ದಾರೆ ಎಂಬುದು ಚರ್ಚೆಯ ಮಹತ್ವದ ವಿಷಯ. ಜೊತೆಗೆ ಹಾಡು ಬೇರೆ. ಸ್ವಲ್ಪ ದೂರ ಹೋಗಿ ಏನಾದರೂ ಮಾಡಿಕೊಳ್ಳಿ ಎಂದು ಬೈದು ಮತ್ತೆ ಮಲಗಿದವಳಿಗೆ ಎಚ್ಚರವಾಗಿದ್ದು ೭.೩೦ ಕ್ಕೆ. ನಂತರ ಎಲ್ಲರೂ ರೆಡಿಯಾಗಿ, ತಿಂಡಿ ತಿಂದು ಒಂದು ಸುತ್ತು ತೋಟ ನೋಡಲು ಹೋಗಿ ಭವಿಷ್ಯತ್ತಿನ ನಿರ್ದೇಶಕರ ಶೂಟಿಂಗ್‍ನಲ್ಲಿ ಭಾಗವಹಿಸಿದ್ದಾಯಿತು. ರಾಘವ್ ಹಾಗೂ ರುದ್ರಮೂರ್ತಿ ಛಾಯಾಗ್ರಾಹಕರಾಗಲು ಸ್ಪರ್ಧೆಗೆ ಹೊರಟಂತಿತ್ತು. ಬರುವಾಗ ಸೀಬೆಕಾಯಿಯ ಮರವನ್ನು ಸಾಧ್ಯವಾದಷ್ಟು ದೋಚಿ, ಮೂರ್ತಿ ದಂಪತಿಗಳ ನೈಸರ್ಗಿಕ ಉತ್ಪನ್ನಗಳ ಶಾಪಿಂಗ್ ಮಾಡಿ ಹೊರಟೆವು. ತುಮಕೂರಿನಲ್ಲಿ ದೊಡ್ಡಮ್ಮನ ಮನೆಗೆ ಹೋಗಿ ಊಟ ಮಾಡಿ ಹೊರಟು ಮೈಸೂರು ತಲುಪಿದಾಗ ರಾತ್ರಿ ೭.೩೦. ಈ ಎಲ್ಲದರ ನಡುವೆ ನಾವು ನಕ್ಕಿದ್ದೆಷ್ಟೋ ಗೊತ್ತಿಲ್ಲ.(ಇಡೀ ತಿಂಗಳಿಗೆ ಸಾಲಬಹುದು!) ನೆನಪು ಕೂಡ ನಗೆ ತರಿಸುತ್ತದೆ. ಸುಮಾರು ಒಂದು ವರ್ಷದಿಂದ ಬಹಳ ಕೆಲಸದ ಒತ್ತಡದಿಂದ ಸುಸ್ತಾಗಿದ್ದ ನನಗೆ ಈ ಶಿಬಿರ ನಮ್ಮ ಕಾಲೇಜಿನ ದಿನಗಳ ನೆನಪನ್ನು ತಂದುಕೊಟ್ಟ ಒಂದು  welcome relief.&lt;div class="blogger-post-footer"&gt;&lt;a href="http://groups.yahoo.com/group/kannadasaahithya/join"&gt;ಕನ್ನಡಸಾಹಿತ್ಯ.ಕಾಂ ಯಾಹೂ ಗುಂಪಿಗೆ ಸದಸ್ಯರಾಗಿ&lt;/a&gt;&lt;img width='1' height='1' src='https://blogger.googleusercontent.com/tracker/25668915-1406500182429012019?l=manasu-hakki.blogspot.com'/&gt;&lt;/div&gt;&lt;img src="http://feeds.feedburner.com/~r/manasu-hakki/~4/xIqentS7myw" height="1" width="1"/&gt;</description><link>http://feedproxy.google.com/~r/manasu-hakki/~3/xIqentS7myw/odekar-farm-tumkur-koratagere-kannada.html</link><author>noreply@blogger.com (ಅರೇಹಳ್ಳಿ ರವಿ Arehalli Ravi)</author><media:thumbnail url="http://4.bp.blogspot.com/_k5m4Crw7UHg/SJi1IktXfxI/AAAAAAAAApI/CpXRfm8ZGL4/s72-c/kiran2.jpg" height="72" width="72" /><thr:total xmlns:thr="http://purl.org/syndication/thread/1.0">0</thr:total><feedburner:origLink>http://manasu-hakki.blogspot.com/2008/08/odekar-farm-tumkur-koratagere-kannada.html</feedburner:origLink></item><item><guid isPermaLink="false">tag:blogger.com,1999:blog-25668915.post-8399731768664360212</guid><pubDate>Mon, 14 Jul 2008 21:18:00 +0000</pubDate><atom:updated>2008-12-11T11:47:56.306+05:30</atom:updated><title>ಬರಿದಾದ ಭೂಮಿಯ ಮಡಿಲು ತುಂಬಿದವರೂ ಇದ್ದಾರೆ!</title><description>&lt;span style="font-weight:bold; font-sixe:30px"&gt;ಲೇಖಕರು: ಎಚ್.ಎಸ್. ಪ್ರಭಾಕರ, ಹಾಸನ&lt;br /&gt;ಲೇಖನ ಕೃಪೆ: ಸಂಯುಕ್ತ ಕರ್ನಾಟಕ&lt;/span&gt;&lt;br /&gt;ಈ ಜಗತ್ತಿನಲ್ಲಿ ನಾವು ನೀವು ಸೇರಿದಂತೆ ಜೀವಿಗಳು ಯಾವ ಕಾರಣಕ್ಕಾಗಿ ಜೀವಿಸಬೇಕು; ಜೀವಿಸುವ ಉದ್ದೇಶವಾದರೂ ಏನು ಎಂಬ ಅಂತಿಮ ಪ್ರಶ್ನೆಗೆ ‘ಹುಟ್ಟಿದ ಮೇಲೆ ಜೀವಿಸಲೇಬೇಕು’ ಎಂಬ ಹಾರಿಕೆ ಉತ್ತರ ಬಿಟ್ಟರೆ, ಈವರೆಗೂ ‘ಇದಮಿತ್ಥಂ’ (ಇದೇ ಸರಿ) ಎಂಬ ನಿರ್ದಿಷ್ಟ ‘ವೈಜ್ಞಾನಿಕ’ ಉತ್ತರ ಇನ್ನೂ ಯಾರಿಗೂ ಸಿಕ್ಕಿಲ್ಲ! ಆದರೆ ಹೇಗೆ ಜೀವಿಸಬೇಕು ಎಂಬ ಪ್ರಶ್ನೆಗೆ ಮಾತ್ರ ಅನಾದಿ ಕಾಲದಿಂದಲೂ ಆಯಾ ಕಾಲಕ್ಕನುಗುಣವಾಗಿ ಉತ್ತರಗಳು ಸಿಗುತ್ತಲೇ ಬಂದಿವೆ&lt;br /&gt;.&lt;a onblur="try {parent.deselectBloggerImageGracefully();} catch(e) {}" href="http://2.bp.blogspot.com/_k5m4Crw7UHg/SHvFKAQQesI/AAAAAAAAAmA/p9R2_brQRTw/s1600-h/hsp3.JPG"&gt;&lt;img style="float:left; margin:0 0 10px 10px;cursor:pointer; cursor:hand; width:600px; height:400px" src="http://2.bp.blogspot.com/_k5m4Crw7UHg/SHvFKAQQesI/AAAAAAAAAmA/p9R2_brQRTw/s320/hsp3.JPG" border="0" alt=""id="BLOGGER_PHOTO_ID_5222984968523774658" /&gt;&lt;/a&gt;&lt;br /&gt;ಆದರೆ ಈಗ ಜೀವ ವೈವಿಧ್ಯತೆಯಲ್ಲಿ ‘ಉತ್ಕೃಷ್ಟ’ ಎನಿಸಿಕೊಂಡಿರುವ ಮಾನವ ಹೇಗೆ ಜೀವಿಸುತ್ತಿದ್ದಾನೆ? ತನ್ನನ್ನು ‘ಹೆತ್ತು’, ಲಾಲನೆ, ಪಾಲನೆ ಪೋಷಣೆ ಮಾಡುತ್ತಿರುವ ಈ ಭೂ ತಾಯಿ, ಕೆಲವು ದಶಕಗಳಿಂದೀಚೆಗೆ ಕಾದ ಕೆಂಡದಂತೆ ‘ಜ್ವರ’ ಪೀಡಿತಳಾಗಲು ಆಕೆಯ ಮಕ್ಕಳೇ ಕಾರಣ. ಆಕೆಗೇನಾದರೂ ಸ್ವಲ್ಪ ಹೆಚ್ಚು ಕಡಿಮೆಯಾದರೂ ತಾವಾರೂ ಉಳಿಯುವುದಿಲ್ಲ ಎಂಬ ಪರಿಜ್ಞಾನವೂ ಇಲ್ಲದೆ, ಆಕೆಯ ಶುಶ್ರೂಷೆಯನ್ನೂ ಮಾಡದೆ ಆಕೆಯ ಸಕಲ ‘ಸಂಪತ್ತು, ಆಸ್ತಿ ಪಾಸ್ತಿ’ಗಳನ್ನೆಲ್ಲ ದೋಚಿ ‘ದೊಡ್ಡವ’ರಾಗಲು ಹವಣಿಸುತ್ತಿದ್ದಾರೆ.&lt;br /&gt;&lt;br /&gt;ಆದರೆ ಈ ಮಕ್ಕಳಲ್ಲಿ ಭಾರತವೂ ಸೇರಿದಂತೆ ಜಗತ್ತಿನಲ್ಲಿರುವ ಕೆಲವು ‘ಪರೋಪಕಾರ’ ಸ್ಮರಣೆಯ ಕೃತಜ್ಞರು, ತಜ್ಞರು, ಪರಿಸರ ವಾದಿಗಳು ಇತ್ಯಾದಿ ಕಡಿಮೆ ಸಂಖ್ಯೆಯವರು ಮಾತ್ರ ಆತಂಕದಿಂದ ತಮ್ಮ ‘ತಾಯಿ’ಯ ಜ್ವರ ಇಳಿಸಿ ಆಕೆಯನ್ನು ಆರೋಗ್ಯವಂತಳನ್ನಾಗಿ ಮಾಡಲು ಆಕೆಗೆ “ವಿವಿಧ ಮಾತ್ರೆಗಳನ್ನು ನುಂಗಿಸುವ” ತಮ್ಮ ಕೈಲಾದ ಎಲ್ಲ ಪ್ರಯತ್ನ ಮುಂದುವರೆಸಿದ್ದಾರೆ. ಅಂತಹ ಜಾಗತಿಕ ಪ್ರಯತ್ನಗಳಲ್ಲಿ ಪ್ರಾಕೃತಿಕ ಅರಣ್ಯ ಬೆಳೆಸುವ ಮೂಲಕ ‘ಬಿ.ಸಿ.ಆರ್.ಟಿ. ಎಂಬ ಮಾತ್ರೆ’ಯೊಂದನ್ನು ಭೂ ತಾಯಿಯ ಬಾಯಿಗೆ ಹಾಕುವ ಪ್ರಯತ್ನವೂ ಒಂದಾಗಿದೆ! ಆ ಮೂಲಕ ‘ಜೀವ ವೈವಿಧ್ಯತೆ’ ಸೃಷ್ಟಿಸಿ ಭೂ ತಾಯಿಯ ಋಣ ತೀರಿಸುವ ಮಕ್ಕಳ ಸಾಲಿಗೆ ಹಾಸನ ತಾಲ್ಲೂಕು ಅನುಗನಾಳು ಎಂಬ ಕುಗ್ರಾಮಕ್ಕೆ ಸೇರಿದ ಡಾ. ಮಳಲಿಗೌಡರು ಹಾಗೂ ಅವರ ಸಹೋದರರಲ್ಲಿ ಒಬ್ಬರಾದ ಕೃಷ್ಣಮೂರ್ತಿಯೂ ಸೇರುತ್ತಾರೆ!&lt;br /&gt;&lt;br /&gt;ಬಿ.ಸಿ.ಆರ್.ಟಿ. ಎಂದರೆ- ‘ಬಯೋ ಡೈವರ್ಸಿಟಿ ಕನ್ಸರ್ವೇಶನ್ ಅಂಡ್ ರೀಸರ್ಚ್ (ಜೀವ ವೈವಿಧ್ಯ ಸಂರಕ್ಷಣೆ ಹಾಗೂ ಸಂಶೋಧನಾ) ಟ್ರಸ್ಟ್’. ಇದೊಂದು ಲಾಭ ರಹಿತ ಪರಿಸರ ಸಂಘಟನೆ. ಹಾಸನದಿಂದ ಬೇಲೂರಿಗೆ ಹೋಗುವ ಹೆದ್ದಾರಿ ಬದಿಯ ಕ್ರಾಸ್‌ನಲ್ಲಿ ಇಳಿದು ಎಡಭಾಗ ಹೋದರೆ ಅನುಗನಾಳು ಸಿಗುತ್ತದೆ. ಹಾಸನದಿಂದ ಸುಮಾರು ೧೪ ಕಿ.ಮೀ ಅಷ್ಟೆ. ಈ ಗ್ರಾಮ ಇದೀಗ ಜಗತ್ತಿನ ಪರಿಸರ ಪ್ರಿಯರ ಗಮನ ಸೆಳೆದಿದೆ. ಗ್ರಾಮದ ರೈತ ರಂಗೇಗೌಡರ ಸುಶಿಕ್ಷಿತ ಮಕ್ಕಳಾದ ೩೯ ವರ್ಷದ ಸ್ನಾತಕೋತ್ತರ ಕೃಷಿ ಪಿ‌ಎಚ್‌ಡಿ ಪದವೀಧರ ಡಾ. ಮಳಲಿಗೌಡರು ಈಗ ಅಮೆರಿಕದಲ್ಲಿದ್ದಾರೆ. ಅವರು ವಿದೇಶಕ್ಕೆ ತೆರಳುವ ಮುನ್ನ ಸ್ವಗ್ರಾಮದಲ್ಲಿ ಮಾಡಿ ಹೋದ ಕೆಲಸ ಮಾತ್ರ ಅದ್ವಿತೀಯವೇ ಸರಿ. ಇಲ್ಲಿಯೇ ಇರುವ ಅವರ ಸಹೋದರ ಬಿ.ಕಾಂ. ಪದವೀಧರ ಕೃಷ್ಣಮೂರ್ತಿ, ಅಣ್ಣನನ್ನು ಅನುಸರಿಸಿ ಅವರೊಂದಿಗೆ ಕೈ ಜೋಡಿಸಿದರು. ಇಬ್ಬರೂ ನಿಸರ್ಗ ಪ್ರೇಮಿಗಳು ೬ ವರ್ಷಕ್ಕೂ ಹಿಂದೆ ಗ್ರಾಮಸ್ಥರ ಸಹಕಾರದೊಂದಿಗೆ ಈ ಒಂದು ಹೊಸ ‘ಪರಿಸರ ಸಾಹಸಕ್ಕೆ’ ನಾಂದಿ ಹಾಡಿದರು. &lt;br /&gt;&lt;br /&gt;&lt;a onblur="try {parent.deselectBloggerImageGracefully();} catch(e) {}" href="http://3.bp.blogspot.com/_k5m4Crw7UHg/SHvE1_baKvI/AAAAAAAAAlw/bbEaIhhmTuo/s1600-h/hsp1.JPG"&gt;&lt;img style="float:right; margin:0 10px 10px 0;cursor:pointer; cursor:hand;" src="http://3.bp.blogspot.com/_k5m4Crw7UHg/SHvE1_baKvI/AAAAAAAAAlw/bbEaIhhmTuo/s320/hsp1.JPG" border="0" alt=""id="BLOGGER_PHOTO_ID_5222984624704727794" /&gt;&lt;/a&gt;ರೋಚಕ ಕಥೆ: ಗ್ರಾಮದ ಹೊರ ವಲಯದಲ್ಲಿ ಕಲ್ಲು- ಬಂಡೆಗಳ ಸಹಿತ ಬಂಜರಾಗಿ ಬಿದ್ದಿದ್ದ ೧೦ ಎಕರೆ ‘ಕೆಲಸಕ್ಕೆ ಬಾರದ’ ಹಳ್ಳ ದಿಣ್ಣೆಗಳ ಸರ್ಕಾರಿ ಭೂಮಿಯಲ್ಲಿ ಅರಣ್ಯೀಕರಣ ಮಾಡುವ ಸಾಹಸಕ್ಕೆ ಇವರು ಕೈ ಹಾಕಿದರು. ೨೦೦೧ ಜೂನ್‌ನಲ್ಲಿ ಸಾಕಷ್ಟು ಸಂಖ್ಯೆಯ ಎಲ್ಲ ಜಾತಿಯ ಗಿಡಗಳನ್ನು ಅಲ್ಲಿ ನೆಟ್ಟು ಆರಂಭಿಕ ಪೋಷಣೆ ನೀಡಿದರು. ಸಸ್ಯ ವರ್ಗಕ್ಕೆ ಎದುರಾಗುವ ಪ್ರಾಕೃತಿಕ ಅಪಾಯ ತಪ್ಪಿಸುವ ರಕ್ಷಣಾ ಕಾರ್‍ಯ ಹೊರತುಪಡಿಸಿ, ಮತ್ಯಾವ ‘ಹೆಚ್ಚುವರಿ ಚಟುವಟಿಕೆ’ಯನ್ನೂ ಇವರು ಮಾಡದೆ, ಆ ಮಣ್ಣಿನಲ್ಲಿ ಸಂಭವಿಸಬಹುದಾದ ಜೈವಿಕ ಹಾಗೂ ಪ್ರಾಕೃತಿಕ ಪರಿವರ್ತನೆ ನಿರೀಕ್ಷಿಸುತ್ತಾ ಕಣ್ಗಾವಲಿಟ್ಟು ಕಾದರು.&lt;br /&gt;‘ಬಿಸಿ‌ಆರ್‌ಟಿ’ ಬೆಳೆಸಲು ಡಾ. ಮಳಲಿಗೌಡರು ತಮ್ಮ ಉನ್ನತ ಶಿಕ್ಷಣಕ್ಕೆಂದು ದೊರೆತಿದ್ದ ೧ ಲಕ್ಷ ರೂ. ವಿದ್ಯಾರ್ಥಿ ವೇತನದಲ್ಲೇ ಒಂದು ಪಾಲು ಮೀಸಲಿಟ್ಟರು. ಜೊತೆಗೆ ನರ್ಸರಿಯನ್ನೂ ಮಾಡಿ ಗಿಡಗಳನ್ನು ರಿಯಾಯ್ತಿ ದರಕ್ಕೆ ಮಾರಾಟ ಮಾಡಿ ಅಷ್ಟೋ ಇಷ್ಟೋ ಹಣ ಸಂಗ್ರಹಿಸಿ ಇದಕ್ಕಾಗಿ ವಿನಿಯೋಗಿಸಿದರು. ಖರ್ಚು ಹೆಚ್ಚಾದಾಗ ತಮ್ಮ ಸ್ವಂತ ಹಣವನ್ನೂ ಬಂಡವಾಳವಾಗಿ ತೊಡಗಿಸಿದರು.&lt;br /&gt;&lt;br /&gt;೧೦ ಎಕರೆಯಲ್ಲಿ ಆಗ ನೆಡಲ್ಪಟ್ಟ ಸಸ್ಯ ಸಂಕುಲದ ‘ಮಿನಿ ಅರಣ್ಯ’ದ ಸಾಮೂಹಿಕ ಜವಾಬ್ದಾರಿ ಹೊರಲು ಸಂಸ್ಥೆಯೊಂದು ಬೇಕೆನಿಸಿತು. ಈ ಚಿಂತನೆ ಫಲವಾಗಿ ೫ ತಿಂಗಳ ನಂತರ ಅದೇ ವರ್ಷ (೨೦೦೧) ಡಿಸೆಂಬರ್‌ನಲ್ಲಿ ಈ ‘ಬಿ.ಸಿ.ಆರ್.ಟಿ.’ ಸಂಸ್ಥೆಯನ್ನು ಡಾ. ಮಳಲಿಗೌಡರು ಸ್ಥಾಪಿಸಿದರು. ಈ ಬಿಸಿ‌ಆರ್‌ಟಿ ಬೆಳೆದ ಕಥೆ ರೋಚಕವಾಗಿದೆ. ಅವರ ಅಂದಿನ ನಿರೀಕ್ಷೆ ಹಾಗೂ ಆಶಯ ಈಗ ಫಲ ಕೊಟ್ಟಿದೆ. ಇದೆಲ್ಲ ಕೇಳಿದರೆ, ಕರ್ನಾಟಕದಲ್ಲಿ ಸುಮಾರು ೨ ವರ್ಷ ಓಡಿದ ಅತ್ಯಂತ ಯಶಸ್ವೀ ಚಲನ ಚಿತ್ರ ‘ಬಂಗಾರದ ಮನುಷ್ಯ’ದಲ್ಲಿನ ‘ರಾಜೀವ’ನ (ಡಾ. ರಾಜ್) ಪಾತ್ರ ನೆನಪಾಗುತ್ತದೆ! ಗ್ರಾಮಸ್ಥರ ಸಹಭಾಗಿತ್ವ ಇರುವುದರಿಂದ ಬಿಸಿ‌ಆರ್‌ಟಿಗೆ ಬೇಲಿಯೇನು ಇಲ್ಲ! ಜೀವನದುದ್ದಕ್ಕೂ ಮನುಷ್ಯ ತಾನು ಹೋದೆಡೆಯಲ್ಲೆಲ್ಲ ತನ್ನದೇ ಆದ ‘ಬೇಲಿ’ ಕಟ್ಟಿಕೊಂಡೇ ಅಲ್ಲವೇ ಹಾಳಾಗುತ್ತಿರುವುದು!?&lt;br /&gt;&lt;br /&gt;&lt;br /&gt;&lt;a onblur="try {parent.deselectBloggerImageGracefully();} catch(e) {}" href="http://2.bp.blogspot.com/_k5m4Crw7UHg/SHvE_6tdztI/AAAAAAAAAl4/6kO2NkJMiDI/s1600-h/hsp2.JPG"&gt;&lt;img style="float:left; margin:0 0 10px 10px;cursor:pointer; cursor:hand;" src="http://2.bp.blogspot.com/_k5m4Crw7UHg/SHvE_6tdztI/AAAAAAAAAl4/6kO2NkJMiDI/s320/hsp2.JPG" border="0" alt=""id="BLOGGER_PHOTO_ID_5222984795236978386" /&gt;&lt;/a&gt;ವೈವಿಧ್ಯತೆ ಮಹತ್ವ: ಒಂದು ನಿರ್ದಿಷ್ಟ ಪ್ರದೇಶದಲ್ಲಿ ಪ್ರಾಕೃತಿಕವಾಗಿ ಜನರ ಸಹಭಾಗಿತ್ವದಲ್ಲಿ ಜೀವ ವೈವಿಧ್ಯತೆ ಬೆಳೆಸುವ ಈ ಪ್ರಯತ್ನ, (ಜಾಗತಿಕ ಮಟ್ಟಕ್ಕೆ ಹೋಲಿಸಿದಾಗ ‘ಸಣ್ಣದು’ ಎನಿಸಿದರೂ) ದೇಶಕ್ಕೆ ದೊಡ್ಡದು ಹಾಗೂ ಕರ್ನಾಟಕದಲ್ಲೇ ಪ್ರಪ್ರಥಮ ಎನಿಸುವ ಬಹು ದೊಡ್ಡ ಸಾಧನೆ. ಏಕೆಂದರೆ ಅರಣ್ಯಗಳ ಮಹತ್ವ ತಿಳಿದವರಿಗೆ ಮಾತ್ರ ಇದು ಅರ್ಥವಾಗುತ್ತದೆಯೇ ಹೊರತು, ಉತ್ಪ್ರೇಕ್ಷೆಯಂತೂ ಅಲ್ಲ.&lt;br /&gt;ಸಸ್ಯ ಸಂಕುಲ ಮಾನವನಿಗೆ ಆಮ್ಲಜನಕ ಪೂರೈಸುವ ಮೂಲಕ ‘ಜೀವ’ ನೀಡುತ್ತವೆ. ಮಣ್ಣಿನ ಸವಕಳಿ ತಡೆಗಟ್ಟುತ್ತವೆ. ಅಲ್ಲದೆ, ಆಹಾರ, ನೀರು, ನೆರಳು (ಮನೆ), ಬಟ್ಟೆ, ಉದ್ಯಮಗಳಿಗೆ ಬೇಕಾದ ಪರಿಕರಗಳು ಇತ್ಯಾದಿ ಏನೆಲ್ಲ ಕೊಟ್ಟು ಪೋಷಿಸುತ್ತಿವೆ. ‘ದ್ಯುತಿ ಸಂಶ್ಲೇಷಣೆ’ ಎಂಬ ನಿಗೂಢ ಕ್ರಿಯೆ ಮೂಲಕ ಸಸ್ಯಗಳು ತಮ್ಮ ಆಹಾರ ತಾವೇ ತಯಾರಿಸಿಕೊಂಡು ಮನುಷ್ಯನಿಗೆ ಹಗಲು ವೇಳೆ ಆಮ್ಲಜನಕ ನೀಡುತ್ತವೆ. ಎಷ್ಟು ಪ್ರಮಾಣ ನೀಡುತ್ತವೆ ಎಂಬುದು ಪ್ರತಿ ಗಿಡದಿಂದ ಗಿಡಕ್ಕೆ; ಮರದಿಂದ ಮರಕ್ಕೆ ಅವುಗಳ ವಯಸ್ಸಿಗೆ ಅನುಗುಣವಾಗಿ ಇದು ವ್ಯತ್ಯಾವಿದೆ. ಹೀಗಾಗಿ ಪ್ರತಿ ದಿನ ಬಿಡುಗಡೆ ಆಗುವ ಟನ್‌ಗಟ್ಟಲೆ ಆಮ್ಲಜನಕದ ಪ್ರಮಾಣವನ್ನು ನಿರ್ಧಿಷ್ಟವಾಗಿ ಹೇಳಲಾಗದು.&lt;br /&gt;&lt;br /&gt;ಆದರೂ, ೧ ಹೆಕ್ಟೇರ್ ಅರಣ್ಯ ಒಂದು ದಿನಕ್ಕೆ ೩ ಟನ್ ಇಂಗಾಲದ ಡೈಯಾಕ್ಸೈಡ್ ಹೀರಿಕೊಂಡು ೨ ಟನ್ ಆಮ್ಲಜನಕ ವಿಸರ್ಜಿಸುತ್ತವೆ ಎಂಬ ಅಂದಾಜಿದೆ. ಮತೊಂದು ಲೆಕ್ಕಾಚಾರದ ಪ್ರಕಾರ ೧ ಗಿಡದ ೧ ಎಲೆ ೧ ಗಂಟೆಗೆ ೫ ಮಿ.ಲೀ. ಆಮ್ಲಜನಕ ನೀಡುತ್ತದೆ. ಎಲ್ಲ ಮರ ಗಿಡಗಳು ಹಗಲು ಆಮ್ಲಜನಕ ಹಾಗೂ ರಾತ್ರಿ ಇಂಗಾಲದ ಡೈಯಾಕ್ಸೈಡ್ ಬಿಡುಗಡೆ ಮಾಡಿದರೆ, ವಿಶೇಷವಾಗಿ ಅರಳಿ ಮರ ಮಾತ್ರ ದಿನದ ೨೪ ಗಂಟೆಯೂ ೧ ಗಂಟೆಗೆ ೩೬೦೦ ಕೆ.ಜಿ. ಆಮ್ಲಜನಕವನ್ನೇ ಉಗುಳುತ್ತದೆ! ಅದಕ್ಕಾಗಿಯೇ ಭಾರತೀಯರು ಅನಾದಿ ಕಾಲದಿಂದ ಅರಳಿಯನ್ನು ‘....ವೃಕ್ಷ ರಾಜಾಯತೇ ನಮಃ’ ಎಂದು ಪೂಜ್ಯ ಸ್ಥಾನದಲ್ಲಿಟ್ಟು ಪೋಷಿಸುತ್ತಿದ್ದಾರೆ! ಈ ಜಗತ್ತಿನಲ್ಲಿ ಇನ್ನೂ ಅನೇಕಾನೇಕ ಜೀವ ವೈವಿಧ್ಯ ವಿಸ್ಮಯಗಳಿವೆ.&lt;br /&gt;ಇಷ್ಟಲ್ಲದೆ, ಪಕ್ಷಿ ಸಂಕುಲವು ಬೀಜ ಪ್ರಸಾರ ಮಾಡುತ್ತವೆ. ಕೀಟಗಳು ಹೂವಿಗೆ ಪರಾಗ ಸ್ಪರ್ಶ ಮಾಡಿ, ಆ ಮೂಲಕ ಸಸ್ಯ ಸಂಕುವನ್ನು ವೃದ್ಧಿಸುತ್ತವೆ. ಸಸ್ಯಗಳು ಬೆಳಕು-ನೀರು ಬಳಸಿಕೊಂಡು ನೇರವಾಗಿ ತಮ್ಮ ಆಹಾರ ತಾವೇ ತಯಾರಿಸಿಕೊಳ್ಳುತ್ತವೆ; ಯಾವ ‘ಬೆನ್ನು ಮೂಳೆ’ ಅಥವಾ ಅಸ್ತಿ ಪಂಜರದ ಸಹಾಯವಿಲ್ಲದೆ ಎದ್ದು ನಿಂತು ಮೇಲ್ಮುಖವಾಗಿ ಬೆಳೆಯುತ್ತವೆ. ಹಾಗೆ ನೋಡಿದರೆ, ಈ ನಿಸರ್ಗದಲ್ಲಿ ತನ್ನ ಜೀವ, ಆಹಾರ, ಬದುಕು ಮತ್ತಿತರ ಜೀವನೋಪಾಯಕ್ಕಾಗಿ ಮನುಷ್ಯನೇ ಮೇಲ್ಕಂಡವುಗಳ ಮೇಲೆ ಅವಲಂಬಿತನಾಗಿ ‘ಪರಾವಲಂಬಿ’ಯಾಗಿದ್ದಾನೆ. ದ್ಯುತಿ ಸಂಶ್ಲೇಷಣೆ, ಪರಾಗ ಸ್ಪರ್ಶ ಇತ್ಯಾದಿ ನಿಗೂಢ ಕ್ರಿಯೆಗಳನ್ನೆಲ್ಲ ಮಾನವನೇ ಮಾಡಿ ತೋರಿಸಿಬಿಡಲಿ ನೋಡೋಣ!?&lt;br /&gt;ತನ್ನದೇ ಆದ ವಿಶಿಷ್ಟ ಜೀವ ವೈವಿಧ್ಯತೆ ಮೆರೆಯುತ್ತಾ ಬಂದಿರುವ ಈ ಜಗತ್ತಿನಲ್ಲಿ ಮಾನವ ಮಾತ್ರವೇ ‘ಜೀವಿ’ಯಲ್ಲ; ಕೋಟ್ಯಾಂತರ ಸಸ್ಯ- ಪ್ರಾಣಿ ಸಂಕುಲವೇ ಅಲ್ಲದೆ, ಭೂಮಿಯ ಪ್ರತಿ ಕಣ ಕಣದಲ್ಲೂ ಜೀವ ಇದೆ. ಇಂತಹ ‘ಜೀವ’ ಅಥವಾ ‘ಚೇತನ’ ಎಂದರೆ ಏನು ಅಥವಾ ಅದರ ಮೂಲ ಯಾವುದು ಎಂಬ ಮೂಲಭೂತ ಪ್ರಶ್ನೆಗೆ ಇನ್ನೂ ಉತ್ತರವೇ ಸಿಕ್ಕಿಲ್ಲ. ‘ಜೀವಿ’ ಹುಟ್ಟಿದ ನಂತರ ಒಂದಲ್ಲ ಒಂದು ದಿನ ಸಾಯಲೇಬೇಕು; ಹಾಗೂ ಅಲ್ಲಿಯವರೆಗೆ ಜೀವ ವೈವಿಧ್ಯತೆಯ ‘ಜೀವನ ಚಕ್ರ’ದಲ್ಲಿ ಒಂದಕ್ಕೊಂದು ಪೂರಕವಾಗಿ ಸಮತೋಲನ ಕಾಪಾಡಿಕೊಂಡು ಜೀವಿಸಬೇಕು ಎಂಬುದಷ್ಟೆ ಈಗ ಗೊತ್ತಿರುವ ಸತ್ಯ. ಆದರೆ ತಾನೊಬ್ಬ ಮಾತ್ರ ‘ಚೆನ್ನಾಗಿ ಜೀವಿಸಬೇಕು’ ಎಂಬ ಅಜ್ಞಾನದ ದುರಾಸೆಯಿಂದ ಮಾನವ ಬೇರೆ ಜೀವಿಗಳ ವಿನಾಶ ಮಾಡಲು ಹೊರಟು, ಈ ಜೀವ ಚಕ್ರದ ಸಮತೋಲನ ಕೆಡಿಸುತ್ತಿದ್ದಾನೆ. ‘ನಿನಗೆ ಜೀವ ಕೊಡುವ ಸಾಮರ್ಥ್ಯವಿಲ್ಲ ಎಂದ ಮೇಲೆ; ಅದನ್ನು ತೆಗೆಯುವ ಹಕ್ಕೂ ಇಲ್ಲ’ ಎಂಬ ಭಗವಾನ್ ಬುದ್ಧನ ಮಾತು ಎಷ್ಟೊಂದು ಅರ್ಥಗರ್ಭಿತ!&lt;br /&gt;ಯಶಸ್ಸಿನ ಕಥೆ: ಆರಂಭದಲ್ಲಿ ಅನುಗನಾಳು ಬಿ.ಸಿ.ಆರ್.ಟಿ. ಬಂಜರು ಭೂಮಿಯ ಮೇಲೆ ನೈಸರ್ಗಿಕವಾಗಿ ಹುಲ್ಲು ಬೆಳೆಯಲಿಕ್ಕೇ ೨ ವರ್ಷ ಕಾಲಾವಧಿ ಬೇಕಾಯಿತು. ಹೀಗೆಯೇ ನೈಸರ್ಗಿಕ ಪರಿವರ್ತನೆ ಸಾಗುತ್ತಾ ಹೋಯಿತು. ಮರ ಗಿಡಗಳಿಂದ ಉದುರಿದ ಎಲೆ, ಕಸ, ಕಡ್ಡಿಗಳು ನೆರಳಿನ ತಂಪು ತೇವಾಂಶದೊಂದಿಗೆ ಮಣ್ಣಿನಲ್ಲಿ ಕರಗಿ ಗೊಬ್ಬರವಾಗಿ, ಹದವಾಗಿ ಬೆರೆತು ಸಾವಯವ ಚಟುವಟಿಕೆಗೆ ನಾಂದಿ ಹಾಡಿತು. ಮಣ್ಣು ಹಾಗೂ ತೇವಾಂಶ ಭೂಮಿಯಲ್ಲೇ ಭದ್ರವಾಗಿ ಹಿಡಿದಿಡಲ್ಪಟ್ಟು, ಎರೆಹುಳು ಸೇರಿದಂತೆ ಅನೇಕ ವಿವಿಧ ಸಣ್ಣ ಹುಳು ಹುಪ್ಪಟೆ ಸೇರಿಕೊಂಡು ಸಾವಯವ ನೈಸರ್ಗಿಕ ವಿಭಜನೆಯ ಕ್ರಿಯೆ ಸಾಗುತ್ತಾ ಮಣ್ಣಿನ ಫಲವತ್ತತೆ ಹೆಚ್ಚಿತು. ಈ ಎರೆಹುಳು ತೇವಾಂಶ ಹುಡುಕಿಕೊಂಡು ೧ ರಾತ್ರಿಗೇ ೧೦೦೦ ಮೀ (೧ ಕಿ.ಮೀ.) ವೇಗವಾಗಿ ಭೂಮಿಯೊಳಗೇ ಸಾಗುತ್ತದಂತೆ!&lt;br /&gt;&lt;br /&gt;&lt;a onblur="try {parent.deselectBloggerImageGracefully();} catch(e) {}" href="http://2.bp.blogspot.com/_k5m4Crw7UHg/SHvE_6tdztI/AAAAAAAAAl4/6kO2NkJMiDI/s1600-h/hsp2.JPG"&gt;&lt;img style="float:right; margin:0 0 10px 10px;cursor:pointer; cursor:hand; height:500px" src="http://2.bp.blogspot.com/_k5m4Crw7UHg/SHvE_6tdztI/AAAAAAAAAl4/6kO2NkJMiDI/s320/hsp2.JPG" border="0" alt=""id="BLOGGER_PHOTO_ID_5222984795236978386" /&gt;&lt;/a&gt;ಕೆಲವು ನಿರ್ದಿಷ್ಟ ಮರ ಗಿಡಗಳಿಂದ ಆಕರ್ಷಿಸಲ್ಪಟ್ಟು ೩೪ ಜಾತಿಯ ವಿವಿಧ ಪಕ್ಷಿಗಳು ಬಂದು ಸೇರಿದವು. ಜತೆಗೆ ಕ್ರಿಮಿ ಕೀಟಾದಿಗಳಿಂದಾಗಿ ಕ್ರಮವಾಗಿ ನೈಸರ್ಗಿಕ ಬೀಜ ಪ್ರಸಾರ ಹಾಗೂ ಪರಾಗ ಸ್ಪರ್ಷ ಚಟುವಟಿಕೆ ಆರಂಭಗೊಂಡಿತು. ಇದೀಗ ಬಿಸಿ‌ಆರ್‌ಟಿ ಅರಣ್ಯದಲ್ಲಿ ೧೦-೧೨ ಜಾತಿಯ ಹೊಸ ಮರಗಳು ತಾವಾಗಿಯೇ ಹುಟ್ಟಿ ಬೆಳೆದಿವೆ; ಮುಂದೆ ದೊಡ್ಡ ಮರಗಳಾಗಿ ಬೆಳೆಯಬಲ್ಲ ಆಲ, ಅರಳಿಯಂತಹ ಗಿಡಗಳು ಇಲ್ಲಿನ ಕಲ್ಲು ಬಂಡೆಗಳು ಹಾಗೂ ಅವುಗಳ ಸೀಳಿನಲ್ಲಿ ಟಿಸಿಲೊಡೆದು, ತಾವಾಗಿ ಬೆಳೆಯುತ್ತಿವೆ. ಇದೆಲ್ಲವುಗಳ ಫಲವಾಗಿ ಇದೀಗ ಬಿಸಿ‌ಆರ್‌ಟಿ ದಟ್ಟ ಅರಣ್ಯವೇ ಆಗಿ ರೂಪು ತಾಳಿದೆ! ಒಂದು ದಿನ ಇದ್ದಕ್ಕಿದ್ದಂತೆ ನವಿಲುಗಳು ಇಲ್ಲಿ ಕಾಣಸಿಕೊಂಡವು! ಇನ್ನೂ ಏನೇನು ಪ್ರಾಣಿ ಪಕ್ಷಿಗಳು ಏಕೆ ಮತ್ತು ಹೇಗೆ ಇಲ್ಲಿಗೆ ಬಂದು ಸೇರುತ್ತವೋ ಆ ನಿಸರ್ಗಕ್ಕೇ ಗೊತ್ತು!&lt;br /&gt;ಕೆಲವೇ ವರ್ಷಗಳ ಹಿಂದೆ ಹಳ್ಳ-ದಿಣ್ಣೆ, ಕಲು-ಬಂಡೆಗಳ ಬಂಜರಾಗಿದ್ದ ಇಲ್ಲಿನ ಭೂಮಿಯಲ್ಲೀಗ ಯಾವ ಭಾಗದಲ್ಲಿ ಮಣ್ಣು ಕೆದಕಿದರೂ ಒಳಗೆ ತೇವಾಂಶದ ನಡುವೆ ಸಣ್ಣ ಎರೆ ಹುಳು ಹಾಗೂ ಕ್ರಿಮಿ ಕೀಟಾದಿಗಳು ಓಡಾಡುವುದು ಕಂಡು ಬರುತ್ತದೆ; ದಟ್ಟವಾದ ‘ಝಿರ್’ ಎನ್ನುವ ನಿತ್ಯ ಹರಿದ್ವರ್ಣದ ಮಳೆ ಕಾಡುಗಳಲ್ಲಿ ಓಡಾಡುತ್ತಿರುವ ಅನುಭವ; ಒಳಭಾಗದಲ್ಲಿ ಒಂದು ರೀತಿ ಮಣ್ಣಿನ ‘ಘಮ್ಮೆನ್ನುವ’ ವಾಸನೆ!&lt;br /&gt;&lt;br /&gt;ಜಗತ್ತು- ದೇಶದ ಪಾಲು: ೪ ಲಕ್ಷ ಕೋಟಿ (ಬಿಲಿಯನ್) ವರ್ಷಗಳ ವಿಕಾಸದ ಫಲವಾಗಿ ಇಂದು ಜೀವ ವೈವಿಧ್ಯತೆ ರೂಪುಗೊಂಡಿದೆ ಎಂಬ ಅಂದಾಜಿದೆ. ಭೂಮಿ ಹುಟ್ಟಿದ ನಂತರ ಈಗ್ಗೆ ೬೦೦ ದಶಲಕ್ಷ ವರ್ಷಗಳ ಹಿಂದಿನ ಕಾಲದವರೆಗೂ ‘ಅಮೀಬಾ’ದಂತಹ ಏಕ ಕೋಶ ಜೀವಿಗಳದ್ದೇ ಸಾಮ್ರಾಜ್ಯವಾಗಿತ್ತು; ಕಳೆದ ೫೪೦ ದಶಲಕ್ಷ ವರ್ಷಗಳಿಂದೀಚೆಗೆ ಮಾತ್ರ ಜೀವ ವೈವಿಧ್ಯತೆ ಇತಿಹಾಸ ವೇಗವಾಗಿ ಬೆಳೆದಿದ್ದು, ೩೦೦ ದಶಲಕ್ಷ ವರ್ಷಗಳಿಂದೀಚೆಗಷ್ಟೆ ‘ಆಧುನಿಕ ಜೀವ ವೈವಿಧ್ಯತೆ’ ಕಂಡು ಬಂದಿದೆ ಎಂಬ ಊಹೆ ಇದೆ!&lt;br /&gt;ಈ ಲಕ್ಷ ಕೋಟಿ ವರ್ಷಗಟ್ಟಲೆ ಕಾಲಮಾನದಲ್ಲಿ ಈವರೆಗೆ ೫ ಬಾರಿ ‘ಪ್ರಾಕೃತಿಕ ವಿನಾಶ’ಗಳು ಸಂಭವಿಸಿದ್ದು, ಹಾಲಿ ಜೀವ ವೈವಿಧ್ಯತೆ ಈಗ ೬ನೇ ಸಮೂಹ ವಿನಾಶಕ್ಕೆ ಸಾಕ್ಷಿಯಾಗುತ್ತಿದೆ; ಕ್ರಿ.ಶ. ೧೫೦೦ ರಿಂದೀಚೆಗೆ ಇಂತಹ ೭೮೪ ವಿನಾಶಗಳು ಸಂಭವಿಸಿವೆ ಎಂದು ‘ಪ್ರಾಕೃತಿಕ ಸಂಪನ್ಮೂಲ ಮತ್ತು ಪ್ರಕೃತಿ ಸಂರಕ್ಷಣಾ ಅಂತಾರಾಷ್ಟ್ರೀಯ ಸಂಘಟನೆ’ (ಅಮೆರಿಕ) ದಾಖಲಿಸಿದೆ; ಕಳೆದ ಶತಮಾನದಿಂದೀಚೆಗೆ ೨೦ ಸಾವಿರದಿಂದ ೨ ದಶ ಲಕ್ಷ ಜೀವ ಸಂಕುಲ ನಾಶವಾಗಿವೆಯಂತೆ! ಈಗಿನ ತಿಳಿವಳಿಕೆಯಂತೆ ಪ್ರತಿ ವರ್ಷ ೧,೪೦,೦೦೦ ಜೀವ ಸಂಕುಲ ನಾಶವಾಗುತ್ತಿದೆ; ಪ್ರಸ್ತುತ ವಾದಗಳ ಪ್ರಕಾರ ಈಗಿನ ವಿನಾಶದ ವೇಗವನ್ನು ನೋಡಿದರೆ, ಬಹುತೇಕ ತಳಿಗಳು (ಜೀವ ಸಂಕುಲ) ಭೂಮಿಯಿಂದ ಕಣ್ಮರೆಯಾಗಲು ಇನ್ನು ೧೦೦ ವರ್ಷ ಸಾಕು ಎಂಬ ಆತಂಕವೂ ಇದೆ! ಇಷ್ಟಾದರೂ ಸಹ, ಪ್ರತಿ ವರ್ಷ ಕ್ರಮವಾಗಿ ಸರಾಸರಿ ೫ ರಿಂದ ೧೦ ಸಾವಿರ ಹೊಸ-ಹೊಸ ಜೀವ ಸಂಕುಲಗಳನ್ನು ಸಂಶೋಧಿಸಲಾಗುತ್ತಿದೆ; ಇವುಗಳಲ್ಲಿ ಬಹುತೇಕ ಕೀಟಗಳೇ ಆಗಿವೆ; ಅಲ್ಲದೆ, ಭೂಮಿ ಮೇಲಿನ ಕಷೇರುಕಗಳಲ್ಲಿ ಶೇ.೯೦ ರಷ್ಟನ್ನು ಇನ್ನು ವಿಂಗಡಿಸಿಲ್ಲ!! ಜಗತ್ತಿನ ಜೀವ ವೈವಿಧ್ಯತೆಯಲ್ಲಿ ಒಟ್ಟಾರೆ ಸಸ್ಯ ವರ್ಗದ ಪ್ರಭೇದಗಳು ೨,೮೭,೬೫೫ ಹಾಗೂ ಪ್ರಾಣಿ ವರ್ಗ ೧೨,೫೦,೦೦೦ ಸೇರಿ ಒಟ್ಟಾರೆ ೧೫,೩೭,೬೫೫ ಜೀವಿಗಳಿವೆ ಎಂಬ ಅಂದಾಜಿದೆ! &lt;br /&gt;&lt;br /&gt;ಪ್ರಾಕೃತಿಕ ನಿಯಮದಂತೆ ಜೈವಿಕ ಸಮತೋಲನಕ್ಕಾಗಿ ಭೂಮಿಯ ಮೇಲೆ ಶೇ. ೩೩ ರಷ್ಟು ಅರಣ್ಯ ಪ್ರದೇಶ ಇರಲೇಬೇಕು; ಹಿಂದೆ ಇತ್ತು. ಆದರೆ ದುರದೃಷ್ಟವಶಾತ್ ದುರಾಸೆಯ ಮಾನವನ ಅರಣ್ಯ ನಾಶ ಚಟುವಟಿಕೆಯಿಂದಾಗಿ ಇದೀಗ ಈ ಪ್ರಮಾಣ ಶೇ.೧೨ಕ್ಕೆ ಕುಸಿದಿದೆ. ಕಾಡುಗಳನ್ನು ‘ಸಂರಕ್ಷಿಸಲು’ ಅರಣ್ಯ ಇಲಾಖೆ ಕೋಟ್ಯಾಂತರ ರೂ. ಖರ್ಚು ಮಾಡುತ್ತದೆ; ಅರಣ್ಯ- ಅದರಲ್ಲೂ ನೈಸರ್ಗಿಕ ಅರಣ್ಯವನ್ನು ಹೇಗೆ ಬೆಳೆಸಿ ಸಂರಕ್ಷಿಸಬೇಕೆಂಬುದಕ್ಕೆ ಬಹುಷಃ ಈ ಬಿ.ಸಿ.ಆರ್.ಟಿ.ಯೇ ಮಾದರಿ.&lt;br /&gt;ಭೂ ಮಂಡಲದಲ್ಲಿ ಸ್ಥೂಲವಾಗಿ ಶೀತ ವಲಯಗಳು ಹಾಗೂ ಸಮ ಶೀತೋಷ್ಣ ವಲಯಗಳು ತಲಾ ೨ ಹಾಗೂ ೧ ಉಷ್ಣ ವಲಯ ಇವೆ ಎಂಬುದನ್ನು ಪಠ್ಯದಲ್ಲೇ ಓದಿದ್ದೇವೆ. ಭಾರತದ ಮಧ್ಯೆ ಹಾದು ಹೋಗುವ ‘ಕರ್ಕಾಟಕ ಸಂಕ್ರಾಂತಿ ವೃತ್ತ ರೇಖೆ ಹಾಗೂ ಸಮಭಾಜಕ ವೃತ್ತದಿಂದ ದಕ್ಷಿಣಕ್ಕಿರುವ ‘ಮಕರ ಸಂಕ್ರಾಂತಿ ವೃತ್ತ ರೇಖೆಗಳ ನಡುವಣ ಉಷ್ಣ ವಲಯವೇ ಜಗತ್ತಿನ ಅತ್ಯಂತ ಹೆಚ್ಚು ಜೀವ ವೈವಿಧ್ಯತೆ ಹೊಂದಿರುವ ತಾಣವಾಗಿದೆ. ಈ ವಲಯದಲ್ಲಿ ಒಟ್ಟಾರೆ ೩೪ ‘ತೀಕ್ಷ್ಣ ಜೀವ ವೈವಿಧ್ಯ’ (ಅಪಾಯದಲ್ಲಿರುವ ‘ಹಾಟ್ ಸ್ಪಾಟ್’) ವಿಭಾಗಗಳನ್ನು ಗುರುತಿಸಲಾಗಿದೆ. ಅವುಗಳಲ್ಲಿ ೪ ಭಾರತದಲ್ಲಿವೆ! ಅವುಗಳೆಂದರೆ, ಹಿಮಾಲಯ, ಪಶ್ಚಿಮ ಘಟ್ಟಗಳು/ಶ್ರೀಲಂಕಾ, ಇಂಡೋ ಬರ್ಮ ಮತ್ತು ಸೂಂದ ಲ್ಯಾಂಡ್ ಎಂದು ಭೌಗೋಳಿಕವಾಗಿ ಗುರುತಿಸಲಾಗಿದೆ.&lt;br /&gt;&lt;br /&gt;ಭೂ ತಾಪಮಾನ ಏರಿಕೆಗೆ ಕಾರಣವಾಗಿರುವ ಮಾನವನ ಮಿತಿ ಮೀರಿದ ದುರಾಸೆಯ ಹಾಗೂ ಐಷಾರಾಮಿ ಚಟುವಟಿಕೆಗಳಿಂದ ಇಂಗಾಲದ ಡೈಯಾಕ್ಸೈಡ್ ಪ್ರಮಾಣ ಹೆಚ್ಚಾಗಿ ಭೂಮಿಯ ಉಷ್ಣತೆ ಒಂದೇ ಸಮನೆ ಏರುತ್ತಿದೆ. ಶೀತ ಪ್ರದೇಶದ ಹಿಮ ಗಡ್ಡೆಗಳು ಕರಗುತ್ತಾ ಸಮುದ್ರದ ಮಟ್ಟ ಏರುತ್ತದೆ. ‘ಹಸಿರು ಮನೆ’ ಪರಿಣಾಮವಾಗಿ ಭೂ ತಾಪಮಾನ ಇನ್ನು ಅರ್ಧ ಡಿಗ್ರಿ ಸೆಂಟಿಗ್ರೇಡ್‌ನಷ್ಟು ಏರಿದರೂ ಭಾರತದಲ್ಲಿ ಗೋಧಿ ಇಳುವರಿ ಶೇ. ೧೭ ರಷ್ಟು ಕಡಿಮೆಯಾಗಲಿದೆ.೧೫೦ ವರ್ಷಗಳಲ್ಲಿ ಅತಿ ಬೇಸಿಗೆಯ ೧೧ ಋತುಗಳು ೧೯೯೫ ರಿಂದೀಚೆಗೇ ದಾಖಲಾಗಿವೆ. ಹಿಮಾಲಯದ ಹಿಮ ಝರಿಗಳು ೨೦೩೫ ರ ವೇಳೆಗೆ ಪೂರ್ಣ ಬತ್ತಲಿವೆ. ಕಳೆದ ೧ ದಶಕದಲ್ಲಿ ನಮ್ಮ ಪಶ್ಚಿಮ ಘಟ್ಟಗಳಲ್ಲಿ ಕಣ್ಮರೆಯಾಗಿರುವ ಸಸ್ಯ-ಪ್ರಾಣಿ ವರ್ಗ ವೈವಿಧ್ಯತೆ, ಕಳೆದ ೧೦೦ ವರ್ಷಗಳಲ್ಲಿ ಆಗಿರುವ ವಿನಾಶಗಳಿಗಿಂತಲೂ ಅಧಿಕವೆಂದು ಕೆಲವು ಅಂಕಿ ಅಂಶ ಹೇಳಿವೆ!&lt;br /&gt;ಬಿಸಿಯಾಗುತ್ತಿರುವ ಭೂಮಿಯ ತಾಪವನ್ನು ಭಾಷಣಗಳ ಉಗುಳಿನಿಂದ ತಂಪು ಮಾಡಲು ಖಂಡಿತ ಸಾಧ್ಯವಿಲ್ಲ. ಹೀಗಾಗಿ ಇಂತಹ ಬಿ.ಸಿ.ಆರ್.ಟಿ.ಗಳು ಆಯಾ ಪ್ರದೇಶದ ಭೌಗೋಳಿಕ ಹವಾಗುಣ, ಮಣ್ಣಿನ ಗುಣಕ್ಕೆ ತಕ್ಕಂತೆ ಪ್ರತಿ ಹಳ್ಳಿಗಳಲ್ಲೂ ರೂಪುಗೊಳ್ಳಬೇಕು. ಆಗ ಮಾತ್ರ ಜೀವ ವೈವಿಧ್ಯತೆ ಉಳಿದು- ಬೆಳೆದು, ಭೂಮಿ ತಂಪಾಗಿ, ‘ಜೀವ ವೈವಿಧ್ಯ ಚಕ್ರ’ ಸಮತೋಲನಗೊಂಡು, ನಾವು ನೀವುಗಳೂ ಸಹ ಉಳಿಯಲು ಸಾಧ್ಯವಾಗುತ್ತದೆ.&lt;br /&gt;&lt;br /&gt;ನಮ್ಮ ದೇಶದಲ್ಲಿ ಜೀವ ವೈವಿಧ್ಯತೆಯ ಒಟ್ಟಾರೆ ೧೦ ಭೌಗೋಳಿಕ ವಲಯಗಳಿವೆ. ಅವುಗಳು- ನಿತ್ಯ ಹರಿದ್ವರ್ಣದ ಮಳೆ ಕಾಡುಗಳು ಇರುವ ಮಹಾರಾಷ್ಟ್ರ, ಕರ್ನಾಟಕದ ಪಶ್ಚಿಮ ಘಟ್ಟಗಳು, ತಮಿಳುನಾಡು ಮತ್ತು ಕೇರಳ ದಕ್ಷಿಣ ಭಾರತದಲ್ಲಿವೆ. ಉಳಿದ ೪ ವಲಯಗಳು ಬಂಗಾಳ ಕೊಲ್ಲಿಯ ಅಂಡಮಾನ್ ನಿಕೋಬಾರ್ ದ್ವೀಪಗಳು ಹಾಗೂ ಘಟ್ಟ ಪ್ರದೇಶ ಸೇರಿದಂತಿರುವ ಇಡೀ ಪಶ್ಚಿಮ ಬಂಗಾಳದ ಉತ್ತರ ವಲಯದಲ್ಲೇ ಇವೆ. ಉಳಿದ ಮತ್ತೊಂದು ಹಿಮಾಲಯ.&lt;br /&gt;&lt;br /&gt;ವಿಶೇಷಗಳು: ಜೀವ ವೈವಿಧ್ಯತೆ ಬೆಳೆಸುವುದಷ್ಟಕ್ಕೇ ಬಿ.ಸಿ.ಆರ್.ಟಿ. ಸೀಮಿತವಾಗಿಲ್ಲ. ಇಲ್ಲಿ ಕೆಲವು ವಿಶೇಷಗಳೂ ಇವೆ! ನಿಸರ್ಗ ಜಾಗೃತಿ ಉಂಟುಮಾಡುವ ಪ್ರಯತ್ನವಾಗಿ ಇಲ್ಲಿನ ಪ್ರತಿ ಮರ-ಗಿಡಗಳ ಮೇಲೆ ಒಂದೊಂದು ಪರಿಸರ ಪ್ರಿಯ ನಾಣ್ಣುಡಿಗಳನ್ನು ಬರೆದು ತೂಗು ಹಾಕಲಾಗಿದೆ. ಅಲ್ಲದೆ ‘ಪರಿಸರ ಪ್ರಿಯ’ ವಿವಾಹಗಳು ಇಲ್ಲಿ ನಡೆಯುತ್ತಿವೆ! ಅನುಗನಾಳು ಸೇರಿದಂತೆ ಸುತ್ತಮುತ್ತಲ ಗ್ರಾಮಗಳ ನವ ವಧು-ವರರು ಇಲ್ಲಿಗೆ ಬಂದು ಅರಣ್ಯದ ನಡುವೆ ವಿವಾಹವಾಗಿ ತಾವೂ ಸಹ ಒಂದು ಗಿಡ ನೆಟ್ಟು ಹೋಗುತ್ತಾರೆ! ೨೦೦೪ ರಿಂದ ಕೃಷ್ಣಮೂರ್ತಿ ಈ ಪದ್ಧತಿ ಆರಂಭಿಸಿದ್ದಾರೆ. ಅಲ್ಲದೆ ಸ್ವಾತಂತ್ರ್ಯ ದಿನಾಚರಣೆಯಂತಹ ರಾಷ್ಟ್ರೀಯ ಹಬ್ಬಗಳನ್ನು ಇಲ್ಲಿನ ಪರಿಸರದಲ್ಲಿ ಆಚರಿಸಲಾಗುತ್ತದೆ.&lt;br /&gt;ಬಿ.ಸಿ.ಆರ್.ಟಿ.ಯಲ್ಲೇ ಒಂದು ನೈಸರ್ಗಿಕ ಕೃಷಿಯ ಬ್ಲಾಕ್, ಹೂ ತೋಟ, ಕೃಷಿ ಅರಣ್ಯ, ಔಷಧಿ ವನ, ೫ ಹಂದಿ ಸಾಕಬಹುದಾದ ‘ಹಂದಿ ಸಾಕಾಣಿಕೆ ಘಟಕ’ ಹಾಗೂ ಎರೆಹುಳು ಬ್ಲಾಕ್ ಸಹ ಇದೆ. ಇಲ್ಲಿನ ಕೃತಕ ನೀರು ಹಾಸಿನ ಅಜೋಲ ಜಾತಿಯ ಅಪರೂಪದ ಪಾಚಿಯನ್ನೂ ಅರೆ ನೆರಳಿನಲ್ಲಿ ಬೆಳೆಸಲಾಗಿದೆ. ಕೃಷಿ ಅರಣ್ಯದಲ್ಲಿ ಕಾಫಿ ಗಿಡಗಳೂ ಇವೆ. ಹಾಸನ-ಬೇಲೂರು ರಸ್ತೆ ಕ್ರಾಸ್‌ನಿಂದ ಅನುಗನಾಳಿಗೆ ಬರುವ ಮುಖ್ಯ ರಸ್ತೆಯುದ್ದಕ್ಕೂ ಎರಡೂ ಬದಿ ಸಾಲು ಮರಗಳನ್ನು ನೆಡಲಾಗಿದೆ.&lt;br /&gt;&lt;br /&gt;ಬಿಸಿ‌ಆರ್‌ಟಿಗೆ ಎದುರು ರಸ್ತೆಯ ಆಚೆ ಬದಿ ಇದಕ್ಕೇ ಸೇರಿದ ಔಷಧಿ ವನವಿದೆ. ಇಲ್ಲಿ ಆಯುರ್ವೇದದ ಸುಮಾರು ೬೦ ಜಾತಿಯ ಚಿತ್ರ ವಿಚಿತ್ರ ವಿಸ್ಮಯಕಾರಿ ಔಷಧಿ ಗಿಡಗಳನ್ನು ಬೆಳೆಸಲಾಗಿದೆ. ೨ ತಿಂಗಳಿಗೊಮ್ಮೆ ಇಲ್ಲಿ ಪರಂಪರಾಗತ ನಾಟಿ ವೈದ್ಯರ ಸಭೆ ನಡೆಸಿ ಅವರಿಂದ ವಿವರಗಳನ್ನು ಸಂಗ್ರಹಿಸುತ್ತಿರುವುದು ಇಲ್ಲಿನ ಮತ್ತೊಂದು ವಿಶೇಷ! ಶತಮಾನಗಳಷ್ಟು ಹಿಂದಕ್ಕೆ ಹೋದಾಗ, ಪ್ರಾಚೀನ ಪುರಾತನ ಆಯುರ್ವೇದದ ಪೂಜ್ಯ ಗುರುಗಳಲ್ಲಿ ಒಬ್ಬರಾದ ಆತ್ರೇಯ ಮುನಿಯ ಬಳಿ ಶಿಷ್ಯರಾಗಿದ್ದ ಪ್ರಾಚೀನ ಪ್ರಖ್ಯಾತ ವೈದ್ಯ ‘ಜೀವಕ’ರು, ‘ಏನು ಗುರುದಕ್ಷಿಣೆ ನೀಡಲಿ’ ಎಂದು ಗುರುವನ್ನು ಕೇಳಿದರಂತೆ; ಆಗ ಆತ್ರೇಯರು, ‘ಈ ಜಗತ್ತಿನಲ್ಲಿ ಔಷಧೀಯ ಗುಣವಿಲ್ಲದ ಒಂದು ಸಸ್ಯವನ್ನು ಹಿಡಿದು ತಾ’ ಎಂದು ಅಪ್ಪಣೆ ಕೊಟ್ಟರಂತೆ! ಇಡೀ ಭೂಮಂಡಲ ಸುತ್ತಿ ಸುಳಿದರೂ ಅಂತಹ ಗಿಡ ಕಣ್ಣಿಗೆ ಕಾಣದೆ ಜೀವಕರು ಹಿಂದಿರುಗಿ ‘ನಾನು ಸೋತೆ’ ಎಂದು ತಲೆ ತಗ್ಗಿಸಿದರಂತೆ! ಆಗು ಆತ್ರೇಯರು, ‘ಶಹಬ್ಬಾಸ್! ಈ ಉತ್ತರವೇ ನೀನು ನನಗೆ ಕೊಡಬೇಕಾದ ಗುರು ದಕ್ಷಿಣೆಯಾಗಿತ್ತು; ಇನ್ನು ಹೋಗಿ ಬಾ’ ಎಂದು ಕಳುಹಿಸಿಕೊಟ್ಟರಂತೆ!&lt;br /&gt;&lt;br /&gt;ಮಳಲಿಗೌಡರ ಮತ್ತೊಂದು ಕನಸಾಗಿದ್ದ ‘ಡಿ.ಎನ್.ಎ. (ವಂಶವಾಹಿ-ಜೀನ್) ಮಂದಿರ’ ನಿರ್ಮಿಸಲು ಸಂಕಲ್ಪಿಸಲಾಗಿದೆ. ಔಷಧಿ ವನಕ್ಕೆ ಹೊಂದಿಕೊಂಡಂತೆ ೨೦೦೦ ಜ.೧ ರಂದು ಶಿಲಾನ್ಯಾಸವನ್ನೂ ಮಾಡಲಾಗಿದೆ. ಅದರ ರೂಪುರೇಷೆ ಸಿದ್ದವಾಗುತ್ತಿದೆ!!&lt;br /&gt;ಊರಿನ ಕೆರೆಯ ಬಳಿ ಪಕ್ಷಿ ಧಾಮವೊಂದನ್ನೂ ಮಾಡುವ ಯೋಜನೆಯೂ ಕೃಷ್ಣಮೂರ್ತಿಗಳಿಗಿದೆ. ಕೆರೆ ಹೂಳು ಎತ್ತಿಸಿ ಬೇಸಿಗೆಯಲ್ಲೂ ಕೆರೆಯಲ್ಲಿ ನೀರು ಹಿಡಿದಿಟ್ಟುಕೊಂಡರೆ ವಿವಿಧ ಜಾತಿಯ ಪಕ್ಷಿಗಳು ಬರುತ್ತವೆ. ಈಗಾಗಲೇ ಇಲ್ಲಿ ೨೪ ಜಾತಿಯ ಪಕ್ಷಿಗಳು ಇವೆ.&lt;br /&gt;ಊರಿನ ಕೆರೆಯ ಹೂಳು ತೆಗೆಯುವಾಗ ಭೂಯಿಯೊಳಗೆ ಸಿಕ್ಕಿದ ಕೆಲವು ಐತಿಹಾಸಿಕ ಸ್ಮಾರಕಗಳನ್ನು ಇಲ್ಲಿ ತಂದಿಟ್ಟು ರಕ್ಷಿಸಲಾಗುತ್ತಿದೆ. ಬಿ.ಸಿ.ಆರ್.ಟಿ. ಸರ್ಕಾರಿ ಭೂಮಿಯಾಗಿದ್ದು, ಇಲ್ಲಿ ಇದೀಗ ಬೆಳೆದು ನಿಂತಿರುವ ಅಸಂಖ್ಯ ಗಿಡ ಮರಗಳ ಸಮೀಕ್ಷೆ ಇನ್ನೂ ಆಗಿಲ್ಲ. ಈ ಭೂ ಪ್ರದೇಶವನ್ನು ಬಿ.ಸಿ.ಆರ್.ಟಿ.ಗೆ ಮಂಜೂರು ಮಾಡಿಕೊಡಬೇಕೆಂದೂ ಕೋರಲಾಗಿದೆ. ಬಿ.ಸಿ.ಆರ್.ಟಿ. ಸುತ್ತಮುತ್ತೆಲ್ಲ ಗ್ರಾಮಸ್ಥರ ಕೃಷಿ ಜಮೀನುಗಳು ಇದ್ದರೂ, ಯಾರೂ ಸಹ ಈ ಪ್ರದೇಶಕ್ಕೆ ಒತ್ತುವರಿ ಸೇರಿದಂತೆ ಯಾವುದೇ ಹಾನಿ ಮಾಡುವುದಿಲ್ಲ!&lt;br /&gt;ಸಾಧನೆಗೆ ಸಂದ ಗೌರವ: ಇಷ್ಟು ಸಾಧನೆ ಮಾಡಿದ ಮೇಲೆ ಅದು ‘ಎಲೆ ಮರೆಯ ಕಾಯಾಗಲು’ ಹೇಗೆ ಸಾಧ್ಯ? ಈಗ ಪ್ರತಿ ತಾಲ್ಲೂಕಿಗೊಂದು ಇರುವಂತೆ, ಅನುಗನಾಳು ಗ್ರಾಮವನ್ನು ಸಹ ರಾಜ್ಯ ಸರ್ಕಾರ ಬಿ.ಸಿ.ಆರ್.ಟಿ.ಯಿಂದಾಗಿ ಗುರುತಿಸಿ ‘ಸಾವಯವ ಗ್ರಾಮ’ ಎಂದು ಘೋಷಿಸಿದೆ. ನೆಲ-ಜಲ ತಜ್ಞ ಶ್ರೀ ಪಡ್ರೆ ಅವರಂತಹ ಅನೇಕಪರಿಸರ ಪ್ರೇಮಿ ಗಣ್ಯರು ಇಲ್ಲಿಗೆ ಭೇಟಿ ನೀಡಿ, ‘ಶಹಬ್ಬಾಸ್’ ಎಂದು ಕೃಷ್ಣಮೂರ್ತಿ ಭುಜ ತಟ್ಟಿದ್ದಾರೆ.&lt;br /&gt;&lt;br /&gt;ಇದೆಲ್ಲಕ್ಕಿಂತ ಮಿಗಿಲಾಗಿ ರಾಜ್ಯ ಸರ್ಕಾರ ೧ ಲಕ್ಷ ರೂ. ಮೊತ್ತದ ೨೦೦೬-೦೭ ರ ‘ಡಾ. ಎ.ಪಿ.ಜೆ. ಅಬ್ದುಲ್ ಕಲಾಂ ಪರಿಸರ ಪ್ರಶಸ್ತಿ’ಯನ್ನು ಬಿ.ಸಿ.ಆರ್.ಟಿ.ಗೆ ನೀಡಿ ಗೌರವಿಸಿದೆ.&lt;br /&gt;‘ನನಗೇನು ಲಾಭ’ ಎಂಬ ಸ್ವಾರ್ಥವನ್ನು ಬದಿಗಿಟ್ಟು ನಿಸರ್ಗಕ್ಕಾಗಿಯೆಂದೇ ಪರಿಸರ ಸಂರಕ್ಷಣೆ ಮಾಡಿದರೆ, ನೈಸರ್ಗಿಕವಾಗಿಯೂ ಕಾಡು ಕಟ್ಟಬಹುದು ಎಂಬುದನ್ನು ಈ ‘ಅಪೂರ್ವ ಸಹೋದರರು’ ಸಾಬೀತುಪಡಿಸಿದರು. ‘ಕಾಂಕ್ರೀಟ್ ಕಾಡು’ ಕಟ್ಟುವವರೇ ಹೆಚ್ಚಾಗಿರುವ ಇಂದಿನ ದಿನಗಳಲ್ಲಿ ಸಹಜ ಅಗತ್ಯವೆನಿಸಿದ ಪ್ರಾಕೃತಿಕ ಕಾಡು ಕಟ್ಟುವವರು ಎಷ್ಟು ಮಂದಿ ಸಿಕ್ಕಾರು? ಎಲ್ಲಾದರೂ ಜೀವ ವೈವಿಧ್ಯತೆ ಕಾಣಬೇಕೆಂದರೆ ವೈವಿಧ್ಯಮಯ ಪೂರಕ ಗಿಡಗಳನ್ನು ನೆಡಬೇಕಷ್ಟೆ. ಅಷ್ಟು ಕಷ್ಟಪಟ್ಟು ನೈಸರ್ಗಿಕ ಅರಣ್ಯ ಬೆಳೆಸಿದ ಡಾ. ಮಳಲಿಗೌಡರೇ, ಈಗ ಅದನ್ನು ಜತನದಿಂದ ರಕ್ಷಿಸುತ್ತಿರುವ ಕೃಷ್ಣಮೂರ್ತಿಗೆ ಸ್ಫೂರ್ತಿಯಾಗಿದ್ದಾರೆ.&lt;br /&gt;&lt;br /&gt;ಮಾನವನಿಗೆ ಏನೇ ಬುದ್ಧಿ ಶಕ್ತಿ, ವಿವೇಚನಾ ಶಕ್ತಿ ಇದ್ದರೂ ಈ ಪ್ರಕೃತಿಯ ಮುಂದೆ ತಾನೊಂದು ಹುಲ್ಲು ಕಡ್ಡಿಗೆ ಸಮ ಮತ್ತು ತನಗೆ ಅಂತಹ ವಿಶೇಷ ಯೋಗ್ಯತೆ ಇಲ್ಲ; ನೆಲ-ಜಲ ಹಾಗೂ ವಾಯು ಮಂಡಲದ ನಡುವೆ ಸುತ್ತುವ ಈ ‘ಜೀವ ವೈವಿಧ್ಯ ಚಕ್ರ’ದಲ್ಲಿ ಸಮತೋಲನ ಕಾಯ್ದುಕೊಳ್ಳದಿದ್ದರೆ ತನಗೆ ಉಳಿಗಾಲವಿಲ್ಲ ಎಂಬ ಪರಮ ಸತ್ಯಗಳು ಅವನಿಗೆ ನಿಖರವಾಗಿ ಮನದಟ್ಟಾಗಬೇಕು. ಅಲ್ಲಿಯವರೆಗೆ ಆತ ಈ ಜಗತ್ತು ಇರುವುದು ತಾನೊಬ್ಬ ಅನುಭವಿಸಲು ಮಾತ್ರ ಎಂಬ ‘ವಿನಾಶಕಾಲೇ ವಿಪರೀತ ಬುದ್ಧಿ’ ಪ್ರದರ್ಶಿಸುವುದನ್ನು ಮುಂದುವರೆಸುತ್ತಲೇ ಇರುತ್ತಾನೆ.&lt;div class="blogger-post-footer"&gt;&lt;a href="http://groups.yahoo.com/group/kannadasaahithya/join"&gt;ಕನ್ನಡಸಾಹಿತ್ಯ.ಕಾಂ ಯಾಹೂ ಗುಂಪಿಗೆ ಸದಸ್ಯರಾಗಿ&lt;/a&gt;&lt;img width='1' height='1' src='https://blogger.googleusercontent.com/tracker/25668915-8399731768664360212?l=manasu-hakki.blogspot.com'/&gt;&lt;/div&gt;&lt;img src="http://feeds.feedburner.com/~r/manasu-hakki/~4/Gxq-dN_QfVg" height="1" width="1"/&gt;</description><link>http://feedproxy.google.com/~r/manasu-hakki/~3/Gxq-dN_QfVg/bio-diversity-conservation-research.html</link><author>noreply@blogger.com (ಅರೇಹಳ್ಳಿ ರವಿ Arehalli Ravi)</author><media:thumbnail url="http://2.bp.blogspot.com/_k5m4Crw7UHg/SHvFKAQQesI/AAAAAAAAAmA/p9R2_brQRTw/s72-c/hsp3.JPG" height="72" width="72" /><thr:total xmlns:thr="http://purl.org/syndication/thread/1.0">0</thr:total><feedburner:origLink>http://manasu-hakki.blogspot.com/2008/07/bio-diversity-conservation-research.html</feedburner:origLink></item><item><guid isPermaLink="false">tag:blogger.com,1999:blog-25668915.post-7480183934611506932</guid><pubDate>Tue, 17 Jun 2008 15:17:00 +0000</pubDate><atom:updated>2008-12-11T11:47:58.688+05:30</atom:updated><title>ಚಾಪೆ, ರಂಗೋಲಿ ಕೆಳಗೆ ತೂರುವವರ ನಡುವೆ ಕಾಪಿರೈಟೂ, ಕಾನೂನೂ...</title><description>&lt;span style="font-weight:bold;"&gt;ಬರಹಗಾರರು&lt;/span&gt;-&lt;span style="font-style:italic;"&gt;ವಿಶಾಲಮತಿ&lt;/span&gt;, &lt;a href="http://pusthakapreethi.wordpress.com/"&gt;`ಪುಸ್ತಕ ಪ್ರೀತಿ' ಬ್ಲಾಗ್&lt;/a&gt;&lt;br /&gt;&lt;br /&gt;ಅಂತರ್ಜಾಲದ ಓದುಗರಿಗೆ ಕನ್ನಡ ಪುಸ್ತಕಗಳ ಬಗೆಗಿನ ಪ್ರೀತಿಯನ್ನು ಬೆಳೆಸಬೇಕೆಂಬ ಉದ್ದೇಶದಿಂದ ಬ್ಲಾಗ್ ಪ್ರಪಂಚದಲ್ಲಿ ಕಾಲಿಟ್ಟ ನನಗೆ, ಈ  ಸಾಹಸ (ಹೊಸದಾಗಿ ಮಾಡುವುದೆಲ್ಲವೂ ಸಾಹಸವೇ ಅಲ್ಲವೇ?) ಪ್ರಾರಂಭಿಸಿದ  ಹೊಸ ಹೊಸದರಲ್ಲೇ,  &lt;a href="http://kannadasaahithya.com/kanuni/index.htm"&gt;ಕನ್ನಡಸಾಹಿತ್ಯ.ಕಾಂ&lt;/a&gt; ನೇತೃತ್ವದಲ್ಲಿ ನಡೆದ ‘ಅಂತರ್ಜಾಲ ಬಗೆಗಿನ ಈ ಕಾರ್ಯಕ್ರಮ ತುಂಬಾ ಖುಷಿ ಕೊಟ್ಟಿತು.&lt;br /&gt;‘ಅಂತರ್ಜಾಲ ಎಂದೊಡನೆ ಇಂಗ್ಲೀಷ್ ಎಂದುಕೊಳ್ಳದಂತೆ ಅಪ್ಪಟ ಕನ್ನಡದಲ್ಲೇ ನಡೆದ ಕಾರ್ಯಕ್ರಮವಾಗಿ ಇನ್ನಷ್ಟು ಖುಷಿ ಕೊಟ್ಟಿತು.&lt;a onblur="try {parent.deselectBloggerImageGracefully();} catch(e) {}" href="http://4.bp.blogspot.com/_k5m4Crw7UHg/SFfWTiR8E2I/AAAAAAAAAiE/tJ7lPD2qKQs/s1600-h/IMG_3264+(Medium).JPG"&gt;&lt;img style="float:left; margin:0 10px 10px 0;cursor:pointer; cursor:hand; width:200px;" src="http://4.bp.blogspot.com/_k5m4Crw7UHg/SFfWTiR8E2I/AAAAAAAAAiE/tJ7lPD2qKQs/s320/IMG_3264+(Medium).JPG" border="0" alt=""id="BLOGGER_PHOTO_ID_5212870724812542818" /&gt;&lt;/a&gt;&lt;a onblur="try {parent.deselectBloggerImageGracefully();} catch(e) {}" href="http://3.bp.blogspot.com/_k5m4Crw7UHg/SFj0GrlyJYI/AAAAAAAAAkc/PeHeypchQ7w/s1600-h/IMG_3327+(Medium).JPG"&gt;&lt;img style="float:right; margin:0 10px 10px 0;cursor:pointer; cursor:hand; width:200px;" src="http://3.bp.blogspot.com/_k5m4Crw7UHg/SFj0GrlyJYI/AAAAAAAAAkc/PeHeypchQ7w/s320/IMG_3327+(Medium).JPG" border="0" alt=""id="BLOGGER_PHOTO_ID_5213184964298941826" /&gt;&lt;/a&gt;&lt;br /&gt;&lt;a href="http://kannadasaahithya.com/kanuni/index.htm"&gt;ಕನ್ನಡ ಸಾಹಿತ್ಯ.ಕಾಂ &lt;/a&gt;ತನ್ನ ೮ ನೇ ವಾರ್ಷಿಕೋತ್ಸವವನ್ನು ಆಚರಿಸಿಕೊಳ್ಳುತ್ತಿದ್ದು ಸಂದರ್ಭಕ್ಕನುಗುಣವಾಗಿ ಅಂತರ್ಜಾಲ (ಬ್ಲಾಗ್) ನಲ್ಲಿ ಕನ್ನಡದ ಬಳಕೆಯ ಆವಶ್ಯಕತೆ ಹಾಗೂ ಈ ನಿಟ್ಟಿನಲ್ಲಿ ಅದು ಎದುರಿಸುತ್ತಿರುವ ಸವಾಲುಗಳನ್ನು ವಿಶ್ಲೇಷಿಸಲೆಂದೇ ನಡೆಸಿದ ಕಾರ್ಯಕ್ರಮ ಇದು. &lt;br /&gt;&lt;br /&gt;ಇದರಲ್ಲಿ ಅಂತರ್ಜಾಲದೊಡನೆ ಪ್ರಾದೇಶಿಕ ಭಾಷೆಗಳು ಅದರಲ್ಲೂ ಕನ್ನಡ ಸಂಸ್ಕೃತಿ, ಪುಸ್ತಕೋದ್ಯಮ, ಸಂಗೀತ, ಸಿನೆಮಾ ಹಂಚಿಕೆಗಳು ತಳುಕು ಹಾಕಿಕೊಂಡಿವೆ. ಅಂತರ್ಜಾಲದಿಂದಾಗಿ ಈ ಎಲ್ಲಾ ಅಂದರೆ ಕನ್ನಡ ಸಂಸ್ಕೃತಿಗೆ, ಪುಸ್ತಕೋದ್ಯಮಕ್ಕೆ, ಸಂಗೀತಕ್ಷೇತ್ರ ಹಾಗೂ ಸಿನೆಮಾಕ್ಷೇತ್ರಕ್ಕೆ ಧಕ್ಕೆಯಾಗಬಹುದು. ಕಾಪಿರೈಟ್‌ನ ಸರಿಯಾದ ಜಾರಿಯಿಲ್ಲದೇ ಅಂತರ್ಜಾಲದಲ್ಲಿ ಪ್ರಕಟಿಸಲ್ಪಟ್ಟ ಪುಸ್ತಕ, ಸಂಗೀತ, ಸಿನೇಮಾ ಮುಂತಾದವುಗಳಿಂದಾಗಿ ಆಯಾ ಉದ್ಯಮಗಳಲ್ಲಿ ಈಗಾಗಲೇ ದುಡಿಯುತ್ತಿರುವವರ ಉದ್ಯಮಕ್ಕೆ ಧಕ್ಕೆ ಒದಗಬಲ್ಲದು ಎಂಬ ಆತಂಕ ಒಂದು &lt;a onblur="try {parent.deselectBloggerImageGracefully();} catch(e) {}" href="http://3.bp.blogspot.com/_k5m4Crw7UHg/SFjxl-T9OMI/AAAAAAAAAjc/nrFO1GY9WlQ/s1600-h/IMG_3296+(Medium).JPG"&gt;&lt;img style="float:right; margin:0 0 10px 10px;cursor:pointer; cursor:hand;" src="http://3.bp.blogspot.com/_k5m4Crw7UHg/SFjxl-T9OMI/AAAAAAAAAjc/nrFO1GY9WlQ/s200/IMG_3296+(Medium).JPG" border="0" alt=""id="BLOGGER_PHOTO_ID_5213182203365505218" /&gt;&lt;/a&gt;ಅಭಿಪ್ರಾಯವಾದರೆ ಈ ಅಂತರ್ಜಾಲವನ್ನು ಈ ಉದ್ದಿಮೆಗಾಗಿಯೇ ಉಪಯೋಗಿಸಿಕೊಳ್ಳಬಹುದಾದ ಸಾಧ್ಯತೆಯ ಆಶಯ ಇನ್ನೊಂದು ಅಭಿಪ್ರಾಯವಾಗಿ ಇಲ್ಲಿ ಹೊರಹೊಮ್ಮಿತು. &lt;br /&gt;&lt;br /&gt;&lt;a href="http://kannadasaahithya.com/kanuni/index.htm"&gt;ಕನ್ನಡ ಸಾಹಿತ್ಯ.ಕಾಂ&lt;/a&gt; ಬಳಗದವರು ನಡೆಸಿಕೊಟ್ಟ ಈ ಕಾರ್ಯಕ್ರಮದಲ್ಲಿ ವಿವಿದ ಕ್ಷೇತ್ರಗಳ ಮಹಾನುಭಾವರು ಪ್ರಬಂಧ ಮಂಡಿಸಿದರು. &lt;br /&gt;&lt;br /&gt;ಪ್ರಾರಂಭದಲ್ಲಿ ಅಂತರ್ಜಾಲದ ಸಂದರ್ಭದಲ್ಲಿ ಪ್ರಾದೇಶಿಕ ಭಾಷೆಗಳಲ್ಲಿ ಸೃಜನಶೀಲತೆಯ ಗತಿ ಸ್ಥಿತಿ, ಸವಾಲುಗಳು ಪ್ರಬಂಧ ಮಂಡಿಸಿದ ಪ್ರಕಾಶ್ ಬೆಳವಾಡಿಯವರು.&lt;a onblur="try {parent.deselectBloggerImageGracefully();} catch(e) {}" href="http://1.bp.blogspot.com/_k5m4Crw7UHg/SFjyAA9yh-I/AAAAAAAAAjk/3s9276DPpko/s1600-h/IMG_3278+(Medium).JPG"&gt;&lt;img style="float:left; margin:0 10px 10px 0;cursor:pointer; cursor:hand;" src="http://1.bp.blogspot.com/_k5m4Crw7UHg/SFjyAA9yh-I/AAAAAAAAAjk/3s9276DPpko/s200/IMG_3278+(Medium).JPG" border="0" alt=""id="BLOGGER_PHOTO_ID_5213182650754435042" /&gt;&lt;/a&gt;&lt;br /&gt;&lt;br /&gt;ಅಂತರ್ಜಾಲ ಒಂದು ಅದ್ಬುತವಾದ ಮಾದ್ಯಮ. ಇದು ರುಚಿ ಮತ್ತು ಸ್ಪರ್ಶ ಎರಡನ್ನು ಬಿಟ್ಟು ಇನ್ನೆಲ್ಲಾ ರೀತಿಯ (ದೃಶ್ಯ, ಶೃವ್ಯ ಇತ್ಯಾದಿ) ಆನಂದ ನಮ್ಮದಾಗಿಸುತ್ತದೆ. ಇದೊಂದು ಅದ್ಭುತ ಮಾದ್ಯಮ ಯಾಕೆಂದರೆ ಇದಕ್ಕೆ ಅಕ್ಷರಸ್ತರು ಅನಕ್ಷರಸ್ತರು ಎಂಬ ಬೇದವಿಲ್ಲ. ಇನ್ನು ಮುಂದೆ ಅನಕ್ಷರಸ್ತರೂ ತಮಗೆ ಬೇಕಾದ ವಿಷಯದಲ್ಲಿ ಜ್ಞಾನವನ್ನು ಇತರರ ಸಹಾಯವಿಲ್ಲದೆ ಪಡೆಯಬಲ್ಲರು. ಹೀಗೆ ಅಂತರ್ಜಾಲದಿಂದ ಸಮಾಜಕ್ಕೆ ಆಗುವ ಉಪಯೋಗಗಳನ್ನು ತಿಳಿಸುತ್ತಾ, ಅಂತರ್ಜಾಲದ `content free'  ವ್ಯವಸ್ಥೆಯು ‘ `content producer' ಗಳಿಗೆ ಜಾಹೀರಾತುಗಳಿಂದ ಸಂಭಾವನೆ ಪಡೆಯುವಂತೆ ಆಗಬಹುದು. ಇದರಿಂದ ‘person to person'  ಬದಲಾಗಿ `person to community'  ವ್ಯವಸ್ಥೆ ನಿರ್ಮಾಣವಾಗುತ್ತದೆ ಎಂದರು.&lt;br /&gt;&lt;br /&gt;ಪ್ರಾದೇಶಿಕ ಭಾಷೆಯಾದ ಕನ್ನಡದ ಲಿಪಿಯು ಕಂಪ್ಯೂಟರ್‌ನಲ್ಲಿ ಅಳವಡಿಸಲು ಕಷ್ಟಸಾಧ್ಯವಾದದ್ದರಿಂದ ಕನ್ನಡ ಲಿಪಿಯನ್ನು ನವೀಕರಿಸಬೇಕು. ಕನ್ನಡ ಲಿಪಿಯು linear  ಆಗಿದ್ದಲ್ಲಿ ಇದು ಸುಲಭವಾಗಿರುತ್ತಿತ್ತು. ಯಾವುದೇ ಭಾಷೆಯು ನವೀಕರಣಕ್ಕೊಳಗಾಗಲಾರದ ಮಡಿವಂತಿಕೆ ಮೆರೆದರೆ ಅದು ಉಳಿಯುವುದಾಗಲೀ ಬೆಳೆಯುವುದಾಗಲೀ ಸಾಧ್ಯವಿಲ್ಲ. ಲಿಪಿಯನ್ನು ನವೀಕರಿಸಿದಲ್ಲಿ ಅದು ಕನ್ನಡ ಸಂಸ್ಕೃತಿಗೆ ಧಕ್ಕೆ ಎಂದು ತಿಳಿಯಬೇಕಾಗಿಲ್ಲ. ಒಂದು ಭಾಷಾ ಸಂಸ್ಕೃತಿಯು ಬರಿದೇ ಅದರ ಲಿಪಿಯಲ್ಲಿಲ್ಲ. ಕನ್ನಡ ಲಿಪಿಗೆ ಹೊರತಾದ ಲಿಪಿಯಿಂದ ದಾಖಲಿಸಲಾಗದ ಎಷ್ಟೋ ಭಾವಗಳು ಕನ್ನಡ ಸಂಸ್ಕೃತಿಗೆ ಹೊರತು ಎಂದು ತಿಳಿಯಬೇಕಾಗಿಲ್ಲ.&lt;br /&gt;&lt;br /&gt; &lt;a onblur="try {parent.deselectBloggerImageGracefully();} catch(e) {}" href="http://2.bp.blogspot.com/_k5m4Crw7UHg/SFjyXTu2pcI/AAAAAAAAAjs/KTpopqfGn5c/s1600-h/IMG_3288+(Medium).JPG"&gt;&lt;img style="float:left; margin:0 0 10px 10px;cursor:pointer; cursor:hand;" src="http://2.bp.blogspot.com/_k5m4Crw7UHg/SFjyXTu2pcI/AAAAAAAAAjs/KTpopqfGn5c/s200/IMG_3288+(Medium).JPG" border="0" alt=""id="BLOGGER_PHOTO_ID_5213183050929055170" /&gt;&lt;/a&gt;ಮುಂದಿನ ಪ್ರಬಂಧ ವಿಷಯ ಅಂತರ್ಜಾಲ - ಪುಸ್ತಕೋದ್ಯಮ. ಪ್ರಬಂಧಕಾರ ಪ್ರಕಾಶ್ ಕಂಬತ್ತಳ್ಳಿ ಯವರು ಅಂತರ್ಜಾಲದಲ್ಲಿ ಪುಸ್ತಕದ ವಿತರಣೆ ಕುರಿತು ಆತಂಕ ವ್ಯಕ್ತಪಡಿಸಿದರು. ಇದರಿಂದ ಪುಸ್ತಕೋದ್ಯಮಕ್ಕೆ ದೊಡ್ಡ ಪೆಟ್ಟು ಬೀಳಲಿದೆ ಎಂದರು. ಅವರು ಕನ್ನಡ ಸಂಸ್ಕೃತಿ ಬೆಳೆಯಬೇಕೆಂದರೆ ಶಾಲೆಗಳಲ್ಲಿ ೧ ರಿಂದ ೧೦ ನೇ ತರಗತಿಯವರೆಗೂ ಕನ್ನಡ ಒಂದು ವಿಷಯವಾಗಿ ಕಡ್ಡಾಯವಾಗಬೇಕು ಎಂದರು.&lt;br /&gt;&lt;br /&gt;ಮುಂದಿನ ಪ್ರಬಂಧ ವಿಷಯ ಅಂತರ್ಜಾಲ - ಸಂಗೀತ ಹಂಚಿಕೆ.&lt;a onblur="try {parent.deselectBloggerImageGracefully();} catch(e) {}" href="http://2.bp.blogspot.com/_k5m4Crw7UHg/SFjzN5yEVVI/AAAAAAAAAj8/HVndkVFhtek/s1600-h/IMG_3306+(Medium).JPG"&gt;&lt;img style="float:right; margin:0 0 10px 10px;cursor:pointer; cursor:hand;" src="http://2.bp.blogspot.com/_k5m4Crw7UHg/SFjzN5yEVVI/AAAAAAAAAj8/HVndkVFhtek/s200/IMG_3306+(Medium).JPG" border="0" alt=""id="BLOGGER_PHOTO_ID_5213183988856018258" /&gt;&lt;/a&gt; ಪ್ರಬಂಧಕಾರ ಲಹರಿ ವೇಲು ಎಂದೇ ಪ್ರಖಾತರಾದ ತುಳಸಿರಾಮ್ ನಾಯ್ಡು ರವರು ಸಹ ಸಂಗೀತ ಲೋಕದ ‘ ಛಿoಟಿಣeಟಿಣ ಠಿಡಿoಜuಛಿeಡಿ ಗಳಿಗೆ ತಮ್ಮ ಕೆಲಸದಲ್ಲಿ ಆಸಕ್ತಿಕಳೆದುಕೊಳ್ಳಬಹುದಾದಂತಹ ಪರಿಸ್ಥಿತಿ ಉದ್ಭವವಾಗಬಹುದು ಎಂಬ ಆತಂಕ ತೋರಿದರು.&lt;br /&gt;&lt;br /&gt;ಕೊನೆಯ ಪ್ರಬಂಧದ ವಿಷಯ ಅಂತರ್ಜಾಲ-ಸಿನೆಮಾ. ಪ್ರಬಂಧಕಾರ ಖ್ಯಾತ ನಿರ್ದೇಶಕ ಗುರುಪ್ರಸಾದ್ ಕೆ.ಆರ್. ಅವರು ‘content'ನಲ್ಲಿ ಬಲವಿದ್ದರೆ ಅಂತರ್ಜಾಲದಿಂದ ಸಿನೆಮಾ ಪ್ರಪಂಚಕ್ಕೆ ಯಾವ ತೊಂದರೆಯೂ ಬರಲಾರದು ಎಂಬ &lt;a onblur="try {parent.deselectBloggerImageGracefully();} catch(e) {}" href="http://4.bp.blogspot.com/_k5m4Crw7UHg/SFjza9fKBMI/AAAAAAAAAkE/bkx-q3zpq9s/s1600-h/IMG_3336+(Medium).JPG"&gt;&lt;img style="float:left; margin:0 10px 10px 0;cursor:pointer; cursor:hand;" src="http://4.bp.blogspot.com/_k5m4Crw7UHg/SFjza9fKBMI/AAAAAAAAAkE/bkx-q3zpq9s/s200/IMG_3336+(Medium).JPG" border="0" alt=""id="BLOGGER_PHOTO_ID_5213184213188740290" /&gt;&lt;/a&gt;&lt;br /&gt;ಭರವಸೆಯ ಮಾತನಾಡಿದರು.&lt;br /&gt;&lt;br /&gt;ಎಲ್ಲಾ ಪ್ರಬಂಧಗಳ ಮಂಡನೆ ನಂತರ ಪ್ರಶ್ನೋತ್ತರಗಳಿಗೆ ಅವಕಾಶವಿದ್ದು ಕೇಳುಗರು ಅದನ್ನು ಚೆನ್ನಾಗೇ ಉಪಯೋಗಿಸಿಕೊಂಡದ್ದು ಕಾರ್ಯಕ್ರಮದ ಯಶಸ್ವಿಗೆ ಕಾರಣವಾಯಿತು. ಯಾವುದೇ ಕಾರಣಕ್ಕೆ ಅಂತರ್ಜಾಲ ಒಂದು ಇಲ್ಲಿನ ಎಲ್ಲಾ ಉದ್ಯಮಗಳನ್ನು ನುಂಗಿ ನೀರು ಕುಡಿಯುವ ರಾಕ್ಷಸನಲ್ಲ. ಅಂತರ್ಜಾಲವನ್ನು ಸರಿಯಾದ ನಿಟ್ಟಿನಲ್ಲಿ ಉಪಯೋಗಿಸಿಕೊಂಡಲ್ಲಿ ಅದು ಇಲ್ಲಿನ ಎಲ್ಲಾ ಉದ್ಯಮಗಳಿಗೆ ಪೂರಕವಾಗಿ ನಿಲ್ಲಬಲ್ಲದು ಎಂದು ಕೇಳುಗರ ಒಟ್ಟಭಿಪ್ರಾಯವಾಗಿತ್ತು.&lt;br /&gt;&lt;br /&gt;ಕೊನೆಯಲ್ಲಿ ಮಾತನಾಡಿದ ಅಧಮ್ಯ ಸಂಸ್ಥೆಯ ಟಿ.ಜೆ.ಯತೀಂದ್ರನಾಥ್ ಅವರು ಕನ್ನಡ ನುಡಿ ಸಂಸ್ಕೃತಿಯನ್ನು&lt;a onblur="try {parent.deselectBloggerImageGracefully();} catch(e) {}" href="http://3.bp.blogspot.com/_k5m4Crw7UHg/SFjzxsL-OEI/AAAAAAAAAkU/kfhNX9q-dzg/s1600-h/IMG_3344+(Medium).JPG"&gt;&lt;img style="float:right; margin:0 10px 10px 0;cursor:pointer; cursor:hand;" src="http://3.bp.blogspot.com/_k5m4Crw7UHg/SFjzxsL-OEI/AAAAAAAAAkU/kfhNX9q-dzg/s200/IMG_3344+(Medium).JPG" border="0" alt=""id="BLOGGER_PHOTO_ID_5213184603681863746" /&gt;&lt;/a&gt;&lt;br /&gt; ಉಳಿಸಿಕೊಳ್ಳುವುದು ನಮ್ಮಿಂದ ಮಾತ್ರಾ ಸಾಧ್ಯ. ಕನ್ನಡ ಉಳಿಸಿ ಬೆಳೆಸಿಕೊಂಡು ಹೋಗುವುದಕ್ಕೆ ನಮಗೆ ಆಗುತ್ತಿಲ್ಲ ಎಂದು ಹೇಳಲು ನೂರು ಕಾರಣಗಳು ದೊರೆಯಬಹುದು ಆದರೆ ಕನ್ನಡವನ್ನು ಉಳಿಸಿ ಬೆಳೆಸುವ ಜವಾಬ್ದಾರಿ ನಮ್ಮದೇ. ಕನ್ನಡವನ್ನು ಎಲ್ಲಾ ಕಡೆಯಲ್ಲಿ ಬಳಸಿಯೇ ಕನ್ನಡವನ್ನು ಉಳಿಸಲು ಸಾಧ್ಯ. ನಾವು ಕನ್ನಡದವರೆಂದು ಕೊರಗುವ ಕಾರಣವಿಲ್ಲ ಕನ್ನಡದ ಬಗ್ಗೆ ಕಾಳಜಿ ತೋರಿಸಿ ಎಂದು ಕರೆ ಕೊಟ್ಟರು.&lt;br /&gt;&lt;br /&gt;&lt;a onblur="try {parent.deselectBloggerImageGracefully();} catch(e) {}" href="http://2.bp.blogspot.com/_k5m4Crw7UHg/SFjzpFavtlI/AAAAAAAAAkM/Dw-pt-N7C0c/s1600-h/IMG_3301+(Medium).JPG"&gt;&lt;img style="float:left; margin:0 0 10px 10px;cursor:pointer; cursor:hand; height:85px; width:110px;" src="http://2.bp.blogspot.com/_k5m4Crw7UHg/SFjzpFavtlI/AAAAAAAAAkM/Dw-pt-N7C0c/s200/IMG_3301+(Medium).JPG" border="0" alt=""id="BLOGGER_PHOTO_ID_5213184455835891282" /&gt;&lt;/a&gt;&lt;a onblur="try {parent.deselectBloggerImageGracefully();} catch(e) {}" href="http://2.bp.blogspot.com/_k5m4Crw7UHg/SFkK5Q-JLBI/AAAAAAAAAkk/5-ghktVryHA/s1600-h/murthy.JPG"&gt;&lt;img style="float:right; margin:0 0 10px 10px;cursor:pointer; cursor:hand;" src="http://2.bp.blogspot.com/_k5m4Crw7UHg/SFkK5Q-JLBI/AAAAAAAAAkk/5-ghktVryHA/s400/murthy.JPG" border="0" alt=""id="BLOGGER_PHOTO_ID_5213210022582496274" /&gt;&lt;/a&gt;ಈ ನಡುವೆ ಬ್ರೌಸರ್‌ನಲ್ಲೇ ಕನ್ನಡ ಆನ್ಸಿ ಹಾಗೂ ಯೂನಿಕೋಡ್ ಎರಡನ್ನೂ ಕೀ ಇನ್ ಮಾಡಲು ಸಾಧ್ಯವಾಗುವ ಸ್ಕ್ರಿಪ್ಟ್ ಹಾಗೂ ಕನ್ನಡ ಸ್ಪೆಲ್ ಚೆಕರ್ (ಯೂನಿಕೋಡ್ ಮತ್ತು ಯೂನಿಕೋಡೇತರ) ಪ್ಲಗ್ ಇನ್ ಪ್ರಾತ್ಯಕ್ಷಿಕೆ ಇತ್ತು. ಇದನ್ನು ನಡೆಸಿಕೊಟ್ಟವರು ರಾಘವ ಕೊಟೆಕಾರ್ ಮತ್ತು ರುದ್ರಮೂರ್ತಿಯವರು.&lt;div class="blogger-post-footer"&gt;&lt;a href="http://groups.yahoo.com/group/kannadasaahithya/join"&gt;ಕನ್ನಡಸಾಹಿತ್ಯ.ಕಾಂ ಯಾಹೂ ಗುಂಪಿಗೆ ಸದಸ್ಯರಾಗಿ&lt;/a&gt;&lt;img width='1' height='1' src='https://blogger.googleusercontent.com/tracker/25668915-7480183934611506932?l=manasu-hakki.blogspot.com'/&gt;&lt;/div&gt;&lt;img src="http://feeds.feedburner.com/~r/manasu-hakki/~4/obizg1fILkU" height="1" width="1"/&gt;</description><link>http://feedproxy.google.com/~r/manasu-hakki/~3/obizg1fILkU/kannadasaahithyacom-seminar-review.html</link><author>noreply@blogger.com (ಅರೇಹಳ್ಳಿ ರವಿ Arehalli Ravi)</author><media:thumbnail url="http://4.bp.blogspot.com/_k5m4Crw7UHg/SFfWTiR8E2I/AAAAAAAAAiE/tJ7lPD2qKQs/s72-c/IMG_3264+(Medium).JPG" height="72" width="72" /><thr:total xmlns:thr="http://purl.org/syndication/thread/1.0">2</thr:total><feedburner:origLink>http://manasu-hakki.blogspot.com/2008/06/kannadasaahithyacom-seminar-review.html</feedburner:origLink></item><item><guid isPermaLink="false">tag:blogger.com,1999:blog-25668915.post-1476156235641335239</guid><pubDate>Sun, 01 Jun 2008 12:09:00 +0000</pubDate><atom:updated>2008-12-11T11:47:59.184+05:30</atom:updated><category domain="http://www.blogger.com/atom/ns#">seminar christ college kannadasaahithya.com ksc kannada</category><title>ಮತ್ತೂ ಒಂದು ವಿಚಾರಸಂಕಿರಣ...!</title><description>ಕೆಲವೊಮ್ಮೆ ಹಾಗಾಗುತ್ತೆ. ಎದುರಾಗುವ ಪ್ರತಿ ಸನ್ನಿವೇಷವೂ ನಮಗೆ ವಿರುದ್ಧವಾಗಿ ವರ್ತಿಸುತ್ತಿರುತ್ತದೆ.&lt;br /&gt;ಕನ್ನಡ ಅಂತರ್ಜಾಲ ಜಗತ್ತಿನಲ್ಲಿ ಕನ್ನಡದ ಪ್ರಾತಿನಿಧ್ಯತೆಯನ್ನು ಐದಾರು ವರ್ಷಗಳ ಕಾಲ ಸಮರ್ಥವಾಗಿ ಎತ್ತಿ &lt;a onblur="try {parent.deselectBloggerImageGracefully();} catch(e) {}" href="http://3.bp.blogspot.com/_k5m4Crw7UHg/SEOQxXAQnHI/AAAAAAAAAgI/RfddEjS15Ro/s1600-h/kannada_sahi_illust.jpg"&gt;&lt;img style="float:right; margin:0 0 10px 10px;cursor:pointer; cursor:hand;" src="http://3.bp.blogspot.com/_k5m4Crw7UHg/SEOQxXAQnHI/AAAAAAAAAgI/RfddEjS15Ro/s320/kannada_sahi_illust.jpg" border="0" alt=""id="BLOGGER_PHOTO_ID_5207164771833519218" /&gt;&lt;/a&gt;ಹಿಡಿದ ಕನ್ನಡಸಾಹಿತ್ಯ.ಕಾಂ ಅನ್ನುವ ಕನ್ನಡದ ಶ್ರೇಷ್ಠ ಕೃತಿಗಳ ಆಕರ ತಾಣಕ್ಕೂ ಸನ್ನಿವೇಷಗಳು ವಿರುದ್ಧವಾಗಿದ್ದವು. ಅಗಾಧ ಸಂಖ್ಯೆಯ ಬೆಂಬಲಿಗರೂ, ಓದುಗರೂ ಇದ್ದರೂ ತಾಣ ಸುಮಾರು ಒಂದೂವರೆ ವರ್ಷಗಳ ಕಾಲ ನಿಂತೇ ಹೋಗಿತ್ತು. ಏನೆಂದು ಹೇಳೋದು? ಡಿಜಿಟಲ್ ಜಗತ್ತಿನಲ್ಲಿ ಎಲ್ಲವೂ ಕ್ಷಣಿಕವೆಂಬುದನ್ನು ನಿಜ ಮಾಡಲೋ ಎಂಬಂತೆ ನಮ್ಮ ಸರ್ವರ್‌ಗಳೂ, ಹಾರ್ಡ್‌ಡಿಸ್ಕ್‌ಗಳೂ ಏಕಕಾಲಕ್ಕೆ ಕೈಕೊಟ್ಟು ಅಗಾಧವಾದ ಕಂಟೆಂಟ್ ಒಂದೇ ದಿನದಲ್ಲಿ ಬರಿದಾಯಿತು. ಬ್ಯಾಕ್‌ಅಪ್ ಅನ್ನೋದನ್ನು ಎಷ್ಟು ಕಡೆ ಅಂತ ಇಡೋಕೆ ಸಾಧ್ಯ? ಆದರೂ ಬ್ಯಾಕ್‌ಅಪ್‌ ಕುರಿತಂತೆ ತೋರಿದ ಅಲ್ಪ ಉದಾಸೀನ ಅಷ್ಟೋದು ಡೇಟಾ ಕಳೆದುಕೊಳ್ಳಲು ಕಾರಣವಾಯಿತೇನೋ...? ಈಗ ಎಲ್ಲಾ ಸರಿಯಾದ ಮೇಲೆ ಕಾರಣಗಳನ್ನು ಕೊಡೋದು ಬಾಲಿಶತನವೇನೂ ಅಲ್ಲವೆಂದು ನನ್ನ ಭಾವನೆ.&lt;br /&gt;&lt;br /&gt;ಇರಲಿ. ಕಳೆದ ಒಂದೂವರೆ ವರ್ಷ ಕನ್ನಡಸಾಹಿತ್ಯ.ಕಾಂ ತಂಡ ಸುಮ್ಮನೇನೂ ಕುಳಿತಿಲ್ಲ. ಕಳೆದುಹೋದ ಡೇಟಾವನ್ನು ಹೆಚ್ಚೂ ಕಮ್ಮಿ ಹುಡುಕಿ ಮರಳಿ ಪಡೆಯುವ ಜೊತೆಗೆ ಅದನ್ನು ಒಂದು ಯೋಜಿತ ರೀತಿಯಲ್ಲಿ ತನ್ನದೇ ‘ಸಂಪೂರ್ಣ ಫೀನಿಕ್ಸ್’ ಕೃತಿ ನಿರ್ವಹಣಾ ವ್ಯವಸ್ಥೆಗೆ ಅಳವಡಿಸಿದೆ. ಈ ಮಧ್ಯೆ ತಾಣ ನಿಂತು ಹೋದದ್ದರಿಂದ ಬೆಂಬಲಿಗರ ಬಳಗದ ಚಟುವಟಿಕೆಗಳೂ ನಿಂತುಹೋದವು. ಮುಂಚೂಣಿಯಲ್ಲಿದ್ದವರನೇಕರು ಉದ್ಯೋಗ ನಿಮಿತ್ತ ದೂರದ ಊರುಗಳಿಗೆ ಹೋದರು. ಆದಾಗ್ಯೂ ಹೇಗಾದರೂ ಮಾಡಿ ಕನ್ನಡಸಾಹಿತ್ಯ.ಕಾಂ ಕನ್ನಡ ಅಂತರ್ಜಾಲ ಜಗತ್ತಿಗೆ ಮರಳಿ ಬರಬೇಕೆನ್ನುವ ನಮ್ಮ ಅಭಿಲಾಶೆ ಗಟ್ಟಿಯಾಗಿತ್ತು. ಈವತ್ತು ಅದು ಸಾಧ್ಯವೂ ಆಗುತ್ತಿದೆ. ಸಂಪಾದಕರಾದ ಶೇಖರಪೂರ್ಣ, ಬಳಗದ ತಾಂತ್ರಿಕ ತಂಡದ ರಾಘವ ಕೋಟೆಕಾರ್ ಕನ್ನಡಸಾಹಿತ್ಯ.ಕಾಂನ ಮರುಹುಟ್ಟಿನಲ್ಲಿ ಮಹತ್ವದ ಪಾತ್ರ ವಹಿಸಿದ್ದಾರೆ. ಅವರಿಗೆ ಬಳಗದ ಕೃತಜ್ಞತೆಗಳನ್ನು ಅರ್ಪಿಸುತ್ತಾ...&lt;br /&gt;&lt;br /&gt;ಮೊನ್ನೆ ಮೇ ೧ರ ಗುರುವಾರ ನಡೆದ ಕೆ ಎಸ್ ಸಿ ಬೆಂಬಲಿಗರ ಸಭೆ ಸಮಾರಂಭ ಕುರಿತಂತೆ ಸುಧೀರ್ಘವಾಗಿ ಚರ್ಚಿಸಿತು. ಕಾರ್ಯಕ್ರಮದ ಸ್ಥಳ, ದಿನಾಂಕವನ್ನು ನಿರ್ಧರಿಸಿತು. ಸಮಾರಂಭದ ಆಯೋಜನೆಗೆ ಮುಂಚೂಣಿಯಲ್ಲಿರುವ ಸದಸ್ಯರನ್ನೊಳಗೊಂಡ ವಿವಿಧ ಸಮಿತಿಗಳನ್ನು ರಚಿಸಲಾಯಿತು. ಈ ಸಮಿತಿಗಳಿಗೆ ದಿನಾಂಕ ೧೧-೦೫-೨೦೦೮ ಮತ್ತು ೩೧-೦೫-೨೦೦೬ರಂದು ನಡೆದ ಪ್ರಗತಿ ಪರಿಶೀಲನಾ ಸಭೆಗಳಲ್ಲಿ ವಿಸ್ಮೃತ ರೂಪ ನೀಡಲಾಯಿತು.&lt;br /&gt;&lt;br /&gt;ಕನ್ನಡಸಾಹಿತ್ಯ.ಕಾಂ ಮುಂದಿನ ಜೂನ್ ೮ನೇ ತಾರೀಖು ಭಾನುವಾರ ಮತ್ತೆ ತನ್ನ ಎಂದಿನ ವೈಭವದೊಂದಿಗೆ ಅಂತರ್ಜಾಲ ಲೋಕಕ್ಕೆ ಸೇರ್ಪಡೆಗೊಳ್ಳಲಿದೆ. ಅದೂ ಒಂದು ಅರ್ಥಪೂರ್ಣವೆನಿಸುವ ಕಾರ್ಯಕ್ರಮದ ಮೂಲಕ. ಮರುಹುಟ್ಟನ್ನು ೮ನೇ ವಾರ್ಷಿಕೋತ್ಸವವೆಂದು ಹೆಸರಿಟ್ಟು ಕನ್ನಡದ ಯುವ ಮನಸ್ಸುಗಳ ಮಧ್ಯೆ ಆಚರಿಸಿ ಸಂಭ್ರಮಿಸುವ ಹಂಬಲ ನಮ್ಮದು. ಕಾರ್ಯಕ್ರಮ ’ಕ್ರೈಸ್ಟ್ ಕಾಲೇಜ್ ಆಫ್ ಲಾ’ದ ಸಭಾಂಗಣ, ಹೊಸೂರು ರಸ್ತೆ, ಬೆಂಗಳೂರು ಇಲ್ಲಿ ನಡೆಯುವುದೆಂದು ನಿರ್ಧರಿಸಲಾಗಿದೆ. ಕಾರ್ಯಕ್ರಮಕ್ಕೆ ನಿರ್ದೇಶಕರಾದ ಪ್ರಕಾಶ ಬೆಳವಾಡಿ, ಗುರುಪ್ರಾಸ್ ಬಿ ಆರ್,  ಅಂಕಿತ ಪ್ರಕಾಶನದ ಪ್ರಕಾಶ್ ಕಂಬತ್ತಳ್ಳಿ,  ಲಹರಿ ಆಡಿಯೋದ ವೇಲು, ಕೆಟುಕೆ ಟೆಕ್ನಾಲಜೀಸ್ ಸಾಫ್ಟ್‌ವೇರ್‌ನ ಸಿ ಇ ಓ ಯತೀಂದ್ರರವರು ಭಾಗವಹಿಸುವುದು ಬಹುತೇಕ ಖಚಿತವಾಗಿದೆ. ಅವತ್ತು ‘ಅಂತರ್ಜಾಲದ ಸಂಧರ್ಭದಲ್ಲಿ, ಪ್ರಾದೇಶಿಕ ಭಾಷೆಯಲ್ಲಿ ಸೃಜನಶೀಲತೆ: ಗತಿಸ್ಥಿತಿ ಸವಾಲು’, ಎಂಬ ವಿಷಯದ ಮೇಲೆ ಮಾತುಕಥೆಗಳಾಗಲಿವೆ. ಸಮಯ, ಉತ್ಸಾಹ ಇದ್ದರೆ ಇನ್ನೊಂದು ವಿಶಿಷ್ಟ ಕಾರ್ಯಕ್ರಮ ‘ಬ್ಲಾಗೀ ಮಾತುಕತೆ’  ಹಮ್ಮಿಕೊಳ್ಳುವ ಯೋಜನೆಯೂ ಇದೆ.&lt;br /&gt;&lt;br /&gt;ಕಾರ್ಯಕ್ರಮದ ರೂಪುರೇಷೆಗಳು ಇಂತಿವೆ.&lt;br /&gt;&lt;a onblur="try {parent.deselectBloggerImageGracefully();} catch(e) {}" href="http://1.bp.blogspot.com/_k5m4Crw7UHg/SEKUqHAQnGI/AAAAAAAAAgA/qr8DjxH8458/s1600-h/IMG_0843.JPG"&gt;&lt;img style="float:left; margin:0 0 10px 10px;cursor:pointer; cursor:hand;" src="http://1.bp.blogspot.com/_k5m4Crw7UHg/SEKUqHAQnGI/AAAAAAAAAgA/qr8DjxH8458/s320/IMG_0843.JPG" border="0" alt=""id="BLOGGER_PHOTO_ID_5206887570349268066" /&gt;&lt;/a&gt;ಬೆಳಗಿನ ೧೦-೩೦ಕ್ಕೆ ಕನ್ನಡಸಾಹಿತ್ಯ.ಕಾಂ ೮ನೇ ವಾರ್ಷಿಕೋತ್ಸವ ಉದ್ಘಾಟನೆ. &lt;br /&gt;ಕನ್ನಡಸಾಹಿತ್ಯ.ಕಾಂ ಮತ್ತು ಅದರ ಚಟುವಟಿಕೆಗಳ ಕಿರುಪರಿಚಯ. ನಂತರ ವಿಷಯದ ಮೇಲೆ ಸಂಪನ್ಮೂಲ ವ್ಯಕ್ತಿಗಳು ಮಾತನಾಡುತ್ತಾರೆ. ಪ್ರತಿಯೊಬ್ಬರ ಮಾತಿನ ನಂತರ ಪ್ರಶ್ನೋತ್ತರದ ಅವಧಿ ಇರುತ್ತದೆ. ಮುಖ್ಯ ಕಾರ್ಯಕ್ರಮ ಮಧ್ಯಾಹ್ನ ಒಂದು ಗಂಟೆಗೆ ಮುಗಿಯುತ್ತದೆ. ೧ರಿಂದ ೧-೩೦ರವರೆಗೆ ಊಟದ ಸಮಯ. ಮಹ್ಯಾಹ್ನ ೨ರ ನಂತರ ಸಂಭಾವ್ಯ ಬ್ಲಾಗೀ ಮಾತುಕತೆ ಇರುತ್ತದೆ. ಅದು ನಾಲ್ಕು ಗಂಟೆಯವರೆಗೆ ಮುಂದುವರೆಯಬಹುದು.&lt;br /&gt;&lt;br /&gt;ವಿಚಾರಸಂಕಿರಣದ ವಿಷಯ:&lt;br /&gt;ಅಂತರ್ಜಾಲದ ಸಂಧರ್ಭದಲ್ಲಿ, ಪ್ರಾದೇಶಿಕ ಭಾಷೆಯಲ್ಲಿ ಸೃಜನಶೀಲತೆ: ಗತಿಸ್ಥಿತಿ ಸವಾಲು.&lt;br /&gt;&lt;br /&gt;ಕಾರ್ಯಕ್ರಮಕ್ಕೆ ಸೀಮಿತ ಆಸನಗಳು ಲಭ್ಯವಿರುವ ಕಾರಣ ಭಾಗವಹಿಸಲು ಆಸಕ್ತಿ ಇರುವವರು ದಯಮಾಡಿ ಮುಂಚಿತವಾಗಿ ಕೆಳಗೆ ಕೊಟ್ಟಿರುವ ಲಿಂಕ್‍ನಲ್ಲಿ ರಿಜಿಸ್ಟರ್ ಮಾಡಿಕೊಳ್ಳಿ.&lt;br /&gt;&lt;br /&gt;&lt;a href="http://saadhaara.com/events/index/english"&gt;http://saadhaara.com/events/index/english&lt;/a&gt;&lt;br /&gt;&lt;br /&gt;&lt;a href="http://saadhaara.com/events/index/kannada"&gt;http://saadhaara.com/events/index/kannada&lt;/a&gt;&lt;br /&gt;&lt;br /&gt;ಕಾರ್ಯಕ್ರಮದಲ್ಲಿ ಭಾಗವಹಿಸಲು ನೋಂದಾವಣೆ ಕಡ್ಡಾಯ.&lt;br /&gt;&lt;br /&gt;ನೀವು ಬಂದರೆ ಸಮಕ್ಷಮ ಭೇಟಿ ಆಗೋಣ.&lt;br /&gt;&lt;br /&gt;ರವೀ...&lt;div class="blogger-post-footer"&gt;&lt;a href="http://groups.yahoo.com/group/kannadasaahithya/join"&gt;ಕನ್ನಡಸಾಹಿತ್ಯ.ಕಾಂ ಯಾಹೂ ಗುಂಪಿಗೆ ಸದಸ್ಯರಾಗಿ&lt;/a&gt;&lt;img width='1' height='1' src='https://blogger.googleusercontent.com/tracker/25668915-1476156235641335239?l=manasu-hakki.blogspot.com'/&gt;&lt;/div&gt;&lt;img src="http://feeds.feedburner.com/~r/manasu-hakki/~4/n6bv_ue6PS0" height="1" width="1"/&gt;</description><link>http://feedproxy.google.com/~r/manasu-hakki/~3/n6bv_ue6PS0/registration-seminar-on-occasion-of.html</link><author>noreply@blogger.com (ಅರೇಹಳ್ಳಿ ರವಿ Arehalli Ravi)</author><media:thumbnail url="http://3.bp.blogspot.com/_k5m4Crw7UHg/SEOQxXAQnHI/AAAAAAAAAgI/RfddEjS15Ro/s72-c/kannada_sahi_illust.jpg" height="72" width="72" /><thr:total xmlns:thr="http://purl.org/syndication/thread/1.0">2</thr:total><feedburner:origLink>http://manasu-hakki.blogspot.com/2008/06/registration-seminar-on-occasion-of.html</feedburner:origLink></item><item><guid isPermaLink="false">tag:blogger.com,1999:blog-25668915.post-451866175636319620</guid><pubDate>Sun, 25 May 2008 16:08:00 +0000</pubDate><atom:updated>2008-12-11T11:48:01.488+05:30</atom:updated><title>ನಕಲಿ ಸಾರಾಯಿಯ ನರಮೇಧ ಮತ್ತು ಮುಖ್ಯಮಂತ್ರಿಯಾಗಲಿರುವ ಯಡಿಯೂರಪ್ಪ</title><description>&lt;span style="font-weight:bold;"&gt;ಅಂ&lt;/span&gt;ತೂ ಕಳ್ಳಭಟ್ಟಿಯ ಹೆಸರಿನಲ್ಲಿ methyl alcohol ಅಥವ methanol ನೂರಾರು ಜನರನ್ನು ಬಲಿ ತೆಗೆದುಕೊಂಡಿದೆ. ಸಾರಾಯಿ ನಿಷೇಧವಿರುವ ಕರ್ನಾಟಕ ಮತ್ತು ನಿಷೇಧವಿಲ್ಲದಿರುವ ತಮಿಳುನಾಡು ಎರಡೂ ಕಡೆ ಸಾವುಗಳು ಸಂಭವಿಸಿವೆ. ನಕಲಿ ಮದ್ಯ ಸೇವಿಸಿ ಅಷ್ಟೊಂದು ಜನ ಸಾಯುತ್ತಿದ್ದಾರೆ ಎಂಬ ಮಾಧ್ಯಮಗಳ ವರಧಿಗಳ ನಡುವೆಯೂ ನಡೆಯುವ ಅನಾಹುತದ ಅರಿವಿಲ್ಲದೆ ನಕಲಿ ಮದ್ಯ ಕುಡಿಯುತ್ತಾ ಇನ್ನೂ ಹತ್ತಾರು ಮಂದಿ ಸಾಯುತ್ತಲೇ ಇದ್ದಾರೆ. ಯಥಾಪ್ರಕಾರ ಸಾರಾಯಿ ನಿಷೇಧದಿಂದ ಕಂಗೆಟ್ಟಿರುವ ಮದ್ಯದ ದೊರೆಗಳು, ಮದ್ಯದ ದೊರೆಗಳ ಋಣಭಾರದಿಂದ ನರಳುತ್ತಿರುವ ಕಾಂಗ್ರೇಸ್ಸು, ದಳಗಳು ಸಾರಾಯಿ ನಿಷೇಧ ಹಿಂತೆಗೆದುಕೊಳ್ಳಬೇಕು ಎಂದು ಆಗ್ರಹಿಸುವ ಮಟ್ಟಕ್ಕೂ ಹೋಗಿವೆ.&lt;a onblur="try {parent.deselectBloggerImageGracefully();} catch(e) {}" href="http://3.bp.blogspot.com/_k5m4Crw7UHg/SDmUk3AQm7I/AAAAAAAAAeQ/OtL6Jls7WwA/s1600-h/hooch2.jpg"&gt;&lt;img style="float:right; margin:0 0 10px 10px;cursor:pointer; cursor:hand;" src="http://3.bp.blogspot.com/_k5m4Crw7UHg/SDmUk3AQm7I/AAAAAAAAAeQ/OtL6Jls7WwA/s320/hooch2.jpg" border="0" alt=""id="BLOGGER_PHOTO_ID_5204354205364558770" /&gt;&lt;/a&gt;&lt;br /&gt;&lt;br /&gt;ಸಾವುನೋವುಗಳ ಸಂಖ್ಯೆ ಏರುತ್ತಲೇ ಹೋದಾಗ ಎಚ್ಚೆತ್ತುಕೊಂಡ ರಾಜ್ಯಪಾಲರ ವಿನಮ್ರ ಸೇವಕರು ರಾತ್ರೋರಾತ್ರಿ ಕೆಲವರನ್ನು ಸಸ್ಪೆಂಡ್ ಮಾಡಿ, ಒಂದಿಷ್ಟು ಪರಿಹಾರ ಘೋಷಿಸಿ ಕೈತೊಳೆದುಕೊಂಡು ಎದ್ದೋಗುವ ಹುನ್ನಾರದಲ್ಲಿದ್ದಾರೆ. ರಾಜ್ಯಪಾಲರ ಅವಧಿ ಇನ್ನು ಕೆಲವೇ ದಿನಗಳಿರುವ ಕಾರಣ ಅವರು ನಿರಾಳ. ಮಾಧ್ಯಮಗಳ ವರಧಿಯನ್ನು ಗಮನಿಸಿದರೆ ಮತ್ತೆ ಸಾರಾಯಿ ಮಾರಾಟವನ್ನು ಪ್ರಾರಂಭಿಸುವತ್ತ ಜನಾಭಿಪ್ರಾಯ(ಮಾಧ್ಯಮಾಭಿಪ್ರಾಯ!) ರೂಪುಗೊಳ್ಳುತ್ತಿದೆಯೆ ಎಂದೆನ್ನಿಸದಿರದು.&lt;br /&gt;&lt;br /&gt;ಮೊನ್ನೆ ಟಿವಿ ವಾಹಿನಿಯ ಸಂದರ್ಶನವೊಂದರಲ್ಲಿ ಮಾತನಾಡುತ್ತಿದ್ದ ಸಾರಾಯಿ ದೊರೆ ಜೆ ಪಿ ನಾರಾಯಣ ಸ್ವಾಮಿ ಇಷ್ಟೊಂದು ಜನ ಸಾಯುತ್ತಿರುವುದು ಸಾರಾಯಿ ನಿಷೇಧದಿಂದಲೇ ಅಂತ ಒದರುತ್ತಿದ್ದರು. ಅಲ್ಲಿಗೆ ಅವರ ಉದ್ದೇಶ ಸ್ಪಷ್ಟ. ಹೇಗಾದರೂ ಮಾಡಿ ಮತ್ತೆ ಸಾರಾಯಿ ಮಾರಾಟ ಆರಂಭವಾಗುವಂತೆ ಮಾಡುವುದು. ಆ ಮೂಲಕ ಕಳೆದುಹೋದ ದೊರೆ ಪಟ್ಟವನ್ನು ಮರಳಿ ಪಡೆಯುವುದು.&lt;br /&gt;&lt;br /&gt;ಆದರೆ ಈ ಎಲ್ಲಾ ಬೆಳವಣಿಗೆಗಳ ಮಧ್ಯೆ ಎಲ್ಲರೂ ಉದ್ದೇಶಪೂರ್ವಕವಾಗಿ ಬದಿಗೆ ತಳ್ಳುತ್ತಿರುವ ವಿಷಯವೊಂದಿದೆ. ಅದು ಈ ಎಲ್ಲಾ ಸಾವುಗಳು ಆದದ್ದು ಸಾಂಪ್ರದಾಯಿಕವಾಗಿ ತಯಾರಿಸಲಾದ ಕಳ್ಳಭಟ್ಟಿಯಿಂದಲೇನಾ ಅನ್ನುವುದು. ಆದರೆ ಸತ್ತವರ ಪೋಸ್ಟ್‌ಮಾರ್ಟಂ ನಂತರದ ವರದಿಗಳನ್ನು ನೋಡಿದರೆ ಅವರು ಸೇವಿಸಿದ್ದು ಪ್ರಾಣಾಂತಿಕವಾದ methyl alcohol ಎಂಬುದು ಖಚಿತವಾಗುತ್ತಿದೆ. ಎಲ್ಲಾ ವಿಧದ ಮದ್ಯದಲ್ಲಿ ಸಾಮಾನ್ಯವಾಗಿ ಇರುವುದು ethyl alcohol ಅಥವ ethanolನ ಅಂಶ. ಬೇರೆ ಬೇರೆ ವಿಧದ ಮದ್ಯಗಳಲ್ಲಿ ಇದರ ಪ್ರಮಾಣ ಬೇರೆಯಾಗಿರುತ್ತದೆ. ಇದು ತನ್ನ ಪ್ರಮಾಣಕ್ಕನುಗುಣವಾಗಿ ಮತ್ತೇರಿಸುತ್ತದಾದರೂ ತೀರಾ ಅತಿಯಾಗಿ ಸೇವಿಸದೇ ಇದ್ದಲ್ಲಿ ಪ್ರಾಣಾಪಾಯ ತರುವುದಿಲ್ಲ. ನಕಲಿ ಸಾರಾಯಿ ಮಾಡಿ ಮಾರುವ ಮಂದಿ ಈ ಎರಡು ವಿಧದ alcoholಗಳನ್ನು ಗುರುತಿಸುವಲ್ಲಿ ಎಡವುತ್ತಿರುವುದರಿಂದಲೇ ಇಷ್ಟೊಂದು ಸಾವುಗಳು ಸಂಭವಿಸುತ್ತಿವೆ. ಕಳ್ಳಭಟ್ಟಿ ಎಂದು ಹೆಸರಿಟ್ಟು ಅಬಕಾರಿ, ಮಾಧ್ಯಮಗಳು ಜನರನ್ನು ದಾರಿ ತಪ್ಪಿಸುತ್ತಿವೆ.&lt;a onblur="try {parent.deselectBloggerImageGracefully();} catch(e) {}" href="http://1.bp.blogspot.com/_k5m4Crw7UHg/SDmWHXAQm_I/AAAAAAAAAew/e1wgsTzToYM/s1600-h/hooch_abulance.jpg"&gt;&lt;img style="float:left; margin:0 10px 10px 0;cursor:pointer; cursor:hand;" src="http://1.bp.blogspot.com/_k5m4Crw7UHg/SDmWHXAQm_I/AAAAAAAAAew/e1wgsTzToYM/s320/hooch_abulance.jpg" border="0" alt=""id="BLOGGER_PHOTO_ID_5204355897581673458" /&gt;&lt;/a&gt;&lt;br /&gt;&lt;br /&gt;&lt;span style="font-weight:bold;"&gt;ಏನಿದು methyl alcohol?&lt;/span&gt;&lt;br /&gt;methyl alcohol ರಾಸಾಯನಿಕ ಕೈಗಾರಿಕೆಗಳಲ್ಲಿ ಬಳಸಲಾಗುವ ಒಂದು ಸಾಲ್ವೆಂಟ್. ಬಣ್ಣ, ರುಚಿ, ವಾಸನೆಯಲ್ಲಿ ethyl alcoholನ್ನೇ ಹೋಲುತ್ತದೆ. ಸೇವಿಸಿದ ತತ್ಕ್ಷಣಕ್ಕೆ ಇದು ಕಣ್ಣಿನ ನರಗಳನ್ನು ಹಾನಿಗೊಳಿಸಿ ದೃಷ್ಟಿ ಕಳೆದುಕೊಳ್ಳಲು ಕಾರಣವಾಗುತ್ತೆ. ನಂತರ ಇಡೀ ನರಮಂಡಲವಕ್ಕೆ ಪ್ರಭಾವ ಬೀರುತ್ತಾ ಉಸಿರಾಟದ ತೊಂದರೆ ಉಂಟುಮಾಡುತ್ತದೆ. ವ್ಯಕ್ತಿ ಉಸಿರಿಗಾಗಿ ತಹತಹಿಸುವಂತೆ ಮಾಡುತ್ತದೆ. ಅಲ್ಲಿಗೆ ಶ್ವಾಸಕೋಶಗಳು ಹಾನಿಗೊಳಗಾಗುತ್ತವೆ. ಜೀರ್ಣಾಂಗ ವ್ಯವಸ್ಥೆ ಹದಗೆಟ್ಟು ನಿರಂತರ ವಾಂತಿ, ಭೇದಿಗಳಾಗಿ ವ್ಯಕ್ತಿ ನಿರ್ಜಲೀಕರಣಕ್ಕೆ ಒಳಗಾಗುತ್ತಾನೆ. ರಕ್ತದೊತ್ತಡ ತೀರಾ ಕಡಿಮೆಯಾಗಿ ಸಾವು ಸಂಭವಿಸುತ್ತದೆ. ಮಿತಿಮೀರಿ ಸೇವಿಸಿದ್ದೇ ಆದಲ್ಲಿ methyl alcohol ತಕ್ಷಣ ವ್ಯಕ್ತಿಯನ್ನು ಕೊಲ್ಲುತ್ತದೆ.&lt;br /&gt;&lt;span style="font-weight:bold;"&gt;&lt;br /&gt;ಅಸಲಿಗೆ ಆಗಿದ್ದೇನು?&lt;/span&gt;&lt;br /&gt;ಸಾಮಾನ್ಯವಾಗಿ ನಕಲಿ ಮದ್ಯ(ಕಳ್ಳಭಟ್ಟಿಯಲ್ಲ) ತಯಾರಿಸುವ ಮಂದಿ ethanol ಅನ್ನು ಡಿಸ್ಟಿಲರಿಗಳಿಗೆ ಹೋಗುವ ಸ್ಪಿರಿಟ್ ಲಾರಿಗಳು, ಸಕ್ಕರೆ ಕಾರ್ಖಾನೆಗಳಿಂದ ಹೊರಬರುವ ಸ್ಪಿರಿಟ್ ಟ್ಯಾಂಕರ್‌ಗಳು &lt;a onblur="try {parent.deselectBloggerImageGracefully();} catch(e) {}" href="http://2.bp.blogspot.com/_k5m4Crw7UHg/SDmkynAQnAI/AAAAAAAAAe4/UgNxif9EuV0/s1600-h/oil.jpg"&gt;&lt;img style="float:left; margin:0 10px 10px 0;cursor:pointer; cursor:hand;" src="http://2.bp.blogspot.com/_k5m4Crw7UHg/SDmkynAQnAI/AAAAAAAAAe4/UgNxif9EuV0/s200/oil.jpg" border="0" alt=""id="BLOGGER_PHOTO_ID_5204372033773804546" /&gt;&lt;/a&gt;ಮುಂತಾದವುಗಳಿಂದ ಪಡೆಯುತ್ತಾರೆ. ದಾರಿ ಮಧ್ಯೆ ನಡೆಯುವ ಸ್ಪಿರಿಟ್ ಲಾರಿಗಳ ಡ್ರೈವರ್‌ಗಳು, ನಕಲಿ ಮದ್ಯ ತಯಾರಕರ ನಡುವಿನ ಒಪ್ಪಂದಗಳು, ಲೀಟರುಗಟ್ಟಲೇ `ಗುಣಮಟ್ಟದ   ethanol' ಕ್ಯಾನ್‌ಗಳಿಗೆ ಇಳಿಕೆ ಆಗುವಂತೆ ಮಾಡುತ್ತವೆ. ಅದನ್ನು ತಂದು ಹಳ್ಳಿಗಳಲ್ಲಿ ನೀರು ಬೆರೆಸು, ಹಳೆಯ ಪ್ಲಾಸ್ಟಿಕ್ ಪಾನೀಯ ಬಾಟಲಿಗಳಲ್ಲಿ ತುಂಬಿಸಿ ಮಾರಾಟ ಮಾಡುತ್ತಾರೆ. ಚಿಲ್ಲರೆ ಮಾರಟಗಾರರು ಅದಕ್ಕೆ ಇನ್ನಷ್ಟು ನೀರು ಬೆರೆಸಿ ಹಣದ ಮೊತ್ತಕ್ಕೆ ಅನುಗುಣವಾಗಿ ಸಣ್ಣಸಣ್ಣ ಪ್ಲಾಸ್ಟಿಕ್ ಪೊಟ್ಟಣ ಮಾಡಿ ವಿತರಿಸುತ್ತಾರೆ. ಹೀಗೆ ಮಾಡುವುದು ಕಡಿಮೆ ಖರ್ಚಿನ ಕೆಲಸ ಮತ್ತು ಹೆಚ್ಚು ಲಾಭಕರ. ಈ ತೆರನಾದ ಮದ್ಯ ತಯಾರಿಕೆ ಆನೇಕಲ್ ತಾಲೋಕಿನ ಹಳ್ಳಿಗಳು, ಹೊಸಕೋಟೆ ತಾಲ್ಲೋಕಿನ ಕಲ್ಲಹಳ್ಳಿ, ಮೆಡಿಮೈಲಸಂದ್ರ, ಬೈಲನರಸಾಪುರ, ಕಟ್ಟಿಗೇನಹಳ್ಳಿ ಮುಂತಾದ ಊರುಗಳು ನಕಲಿ ಮದ್ಯ ತಯಾರಿಕೆ ಪ್ರಮುಖ ತಾಣಗಳು. ಇಲ್ಲಿನ ಕೆಲವು ಹಳ್ಳಿಗಳಲ್ಲಿ ಊರಿಗೆ ಊರೇ ನಕಲಿ ಮದ್ಯ ತಯಾರಿಸಿ ಮಾರುವ ಉದ್ಯಮ(!)ದಲ್ಲಿ ವರ್ಷಾಂತರಗಳಿಂದ ತೊಡಗಿಸಿಕೊಂಡಿದೆ. ಅದೂ ಅಬಕಾರಿ ಮತ್ತು ಪೋಲೀಸ್ ಅಧಿಕಾರಿಗಳ ಮೂಗಿನಡಿಯಲ್ಲೇ ಅವರ ಕೃಪಾಕಟಾಕ್ಷದಿಂದ ಈ ಕೃತ್ಯ ನಡೆಯುತ್ತಿತ್ತು. ಅದು ನಿಲ್ಲುವುದೂ ಇಲ್ಲ. ಆದರೆ ಸಾವುಗಳು ಸಂಭವಿಸಲು ಕಾರಣವಾಗಿದ್ದು ನಕಲಿ ಮದ್ಯ ತಯಾರಕರಿಗೆ ಅರಿವಿಲ್ಲದೆ ದೊರೆತ methyl alcohol ಅನ್ನೋದು ಈಗ ನಿಚ್ಛಳವಾಗಿದೆ. ಅದನ್ನು ಗೊತ್ತಿಲ್ಲದೆ ಬೆರೆಸಿದರೋ ಅಥವ ಜಾಸ್ತಿ ಕಿಕ್ ನೀಡಲೆಂದು ಉದ್ದೇಶಪೂರ್ವಕವಾಗಿಯೇ ಬೆರೆಸಿದರೂ ಇನ್ನಷ್ಟೇ ದೃಢವಾಗಬೇಕಿದೆ. ಆದರೆ ಒಂದಂತೂ ನಿಜ.&lt;a onblur="try {parent.deselectBloggerImageGracefully();} catch(e) {}" href="http://2.bp.blogspot.com/_k5m4Crw7UHg/SDm07nAQnDI/AAAAAAAAAfQ/5ZFW1v8r924/s1600-h/lap4.JPG"&gt;&lt;img style="float:left; margin:0 10px 10px 0;cursor:pointer; cursor:hand;" src="http://2.bp.blogspot.com/_k5m4Crw7UHg/SDm07nAQnDI/AAAAAAAAAfQ/5ZFW1v8r924/s320/lap4.JPG" border="0" alt=""id="BLOGGER_PHOTO_ID_5204389780578671666" /&gt;&lt;/a&gt; ಇತ್ತೀಚಿನ ವರ್ಷಗಳಲ್ಲಿ ಆದ ಸಾರಾಯಿ ದುರಂತಗಳೆಲ್ಲದರಲ್ಲು methyl alcohol ಪಾಲಿದೆ. ಅನಕ್ಷರಸ್ಥ ನಕಲಿ ಮದ್ಯ ತಯಾರಕರು ಎರಡೂ ರಾಸಾಯನಿಕಗಳ ನಡುವಿನ ವ್ಯತ್ಯಾಸವನ್ನು ಗುರುತಿಸದೇ ಹೋಗುತ್ತಿದ್ದಾರೆ. ಇದು ಕೆಸರೆರಚಿಕೊಳ್ಳುತ್ತಿರುವ ಕುಮಾರಸ್ವಾಮಿಯಂತ ದಿಢೀರ್ ರಾಜಕಾರಣಿಗಳಿಗೆ ಗೊತ್ತಿಲ್ಲವೆ? ಗೊತ್ತು. ಆದರೆ ಅದನ್ನು ಬೇರೆಯವರ ಮೇಲೆ ಹೊರಿಸಿ ಆ ಮೂಲಕ ಒಂದಿಷ್ಟು ಉಪಯೋಗ ಪಡೆಯಲು ಬಯಸುವುದೂ ಜನಕ್ಕೂ ಗೊತ್ತಾಗಿದೆ. ಬೆಂದ ಮನೆಯಲ್ಲಿ ಗಳ ಹಿರಿಯುವ ರಾಜಕಾರಣಿಗಳನ್ನು ಬದಿಗಿಟ್ಟು ನೋಡೋದಾದ್ರೆ...&lt;br /&gt;&lt;br /&gt;ನಕಲಿ ಮದ್ಯ ತಯಾರಿಕೆ, ಮಾರಾಟಕ್ಕೆ, ಅದರಿಂದಾದ ಸಾವುಗಳಿಗೆ ಸಾರಾಯಿ ನಿಷೇಧ ಕಾರಣ ಅಲ್ಲವೇ ಅಲ್ಲ. ನಕಲಿ ಮದ್ಯ ಕಡಿಮೆ ಬೆಲೆಯ ಜಾಸ್ತಿ ಕಿಕ್ ನೀಡುವ ಪದಾರ್ಥವಾಗಿರುವುದರಿಂದ ಅದರ ಚಲಾವಣೆ ನಿರಂತರ. ಸಾರಾಯಿ ನಿಷೇಧದಿಂದಲೇ ಇದೆಲ್ಲ ಆಗಿರುವುದೆಂದಾದಲ್ಲಿ ನಿಷೇಧವಿಲ್ಲದಿರುವ ಪಕ್ಕದ ತಮಿಳುನಾಡಿನಲ್ಲೂ ಅಪಾರ ಸಾವು ನೋವುಗಳಾಗಿವೆ. ಅಷ್ಟೆಲ್ಲಾ ಏಕ ನಮ್ಮಲ್ಲೇ ನೆಲಮಂಗಲ ಮುಂತಾದ ಕಡೆ ಸರ್ಕಾರಿ ಸಾರಾಯಿಯ ಹೊಳೆ ಹರಿಯುತ್ತಿದ್ದ ಕಾಲದಲ್ಲೂ ಇದೇ methyl alcohol ಹತ್ತಾರು ಜನರನ್ನು ಬಲಿ ತೆಗೆದುಕೊಂಡಿದ್ದೂ ನೆನಪಿನಲ್ಲಿದೆ. ಇದೇ ಹೊತ್ತಿನಲ್ಲಿ ಅಲ್ಲಿ ಹಾಸನದ ಸಕಲೇಶಪುರ ತಾಲ್ಲೊಕಿನಲ್ಲಿ ಮತ್ತೆ ನಾಲ್ಕು ಜನ ನಕಲಿ ಮದ್ಯ ಸೇವಿಸಿ ಜೀವ ತೆತ್ತಿದ್ದಾರೆ. ಈ ಮದ್ಯದ ಮೂಲವೂ ನೂರಾರು ಜನರನ್ನು ಬಲಿ ತೆಗೆದುಕೊಂಡ ಬೆಂಗಳೂರು ಆಸುಪಾಸಿನ ದುರಂತದ ಮೂಲವೂ ಒಂದೇ ಎನ್ನುವುದು ಗಮನಾರ್ಹ. ಪೋಲೀಸರು ಬಂಧಿಸಿರುವ ಸೌಂದರ್ ರಾಜನ್‌ನನ್ನು ಪ್ರಮುಖ ಅಪರಾಧಿಯಾಗಿ ಬಿಂಬಿಸಿ ಪ್ರಭಾವಿಗಳು ತೆರೆಮರೆಗೆ ಸರಿದಿದ್ದಾನೆ. ಸೌಂದರ್ ರಾಜನ್‌ಗೆೆ ನಕಲಿ ಮದ್ಯ ಮಾರುವುದು ಹೊಟ್ಟೆಪಾಡಿನ ಮೂಲವಾಗಿತ್ತು. ನಕಲಿ ಮದ್ಯ ಮಾರಿ ಅವನೇನೂ ಕೋಟ್ಯಾದಿಪತಿಯಾಗಿಲ್ಲ. ಆತನಿಗೆ ಜಾಮೀನು ಹೊಂದಿಸಲೂ ಹಣವಿಲ್ಲ. ಕರೀಂ ಲಾಲನ ತಲೆಗೆ ಇಡೀ ಛಾಪ ಕಾಗದ ಕರ್ಮಕಾಂಡವನ್ನು ಕಟ್ಟಿ ರೋಷನ್ ಬೇಗ್, ಕೃಷ್ಣ ತರದವರು ತಪ್ಪಿಸಿಕೊಂಡಂತೆ ಇಲ್ಲೂ ಆಗುತ್ತಿದೆ. ಇದಕ್ಕೆ ಪೋಲೀಸರ ಸಹಕಾರ ಸಿಕ್ಕಿದೆ. &lt;br /&gt;&lt;br /&gt;&lt;span style="font-weight:bold; font-size:20pt"&gt;ಯಡಿಯೂರಪ್ಪ ಮುಖ್ಯಮಂತ್ರಿ?&lt;/span&gt;&lt;br /&gt;ಇದೆಲ್ಲದರ ಮಧ್ಯೆ ರಾಜ್ಯದಲ್ಲಿ ನಡೆದ ಚುನಾವಣೆಗಳ ಫಲಿತಾಂಶಗಳು ಬದಲಾವಣೆಗಾಗಿ ತುಡಿಯುವ ಕನ್ನಡಿಗರ ಆರೋಗ್ಯವಂತ ಮನಸ್ಥಿತಿಯನ್ನು ತೋರಿಸುತ್ತಿವೆ. ಜನ ಬಿ ಜೆ ಪಿ ಗೆ ಒಳ್ಳೆಯದೊಂದು ಅವಕಾಶ ನೀಡಿದ್ದಾರೆ. ಆದರೂ ಸ್ಪಷ್ಟ ಬಹುಮತ ಇಲ್ಲದಿರುವುದು ಅಲ್ಪ ಮಟ್ಟಿಗಿನ ನಿರಾಶೆಗೆ ಕಾರಣ. ಪಕ್ಷೇತರರು ಈ ನಿಟ್ಟಿನಲ್ಲಿ ಒಳ್ಳೆಯ ನಿರ್ಧಾರ ಕೈಗೊಳ್ಳುವರೆಂದು ಕೊಂಡರೆ...&lt;br /&gt;&lt;br /&gt;ಯಡಿಯೂರಪ್ಪ ಮುಖ್ಯಮಂತ್ರಿಯಾಗುತ್ತಾರೆ.&lt;a onblur="try {parent.deselectBloggerImageGracefully();} catch(e) {}" href="http://2.bp.blogspot.com/_k5m4Crw7UHg/SDmUunAQm8I/AAAAAAAAAeY/lVFkqjIPdU8/s1600-h/yaddi_win.jpg"&gt;&lt;img style="float:left; margin:0 10px 10px 0;cursor:pointer; cursor:hand;" src="http://2.bp.blogspot.com/_k5m4Crw7UHg/SDmUunAQm8I/AAAAAAAAAeY/lVFkqjIPdU8/s320/yaddi_win.jpg" border="0" alt=""id="BLOGGER_PHOTO_ID_5204354372868283330" /&gt;&lt;/a&gt; &lt;br /&gt;&lt;br /&gt;ದಕ್ಷಿಣ ಭಾರತದಲ್ಲಿ ಮೊಟ್ಟ ಮೊದಲ ಬಾರಿಗೆ ಬಿ ಜೆ ಪಿ ಸ್ವಂತ ಬಲದ ಆಡಳಿತ ನಡೆಸಲಿದೆ. ಸಾರಾಯಿ ನಿಷೇಧ ಹಿಂತೆಗೆಯದಿರುವ ಮತ್ತು ನಡೆದ ನಕಲಿ ಸಾರಾಯಿ ದುರಂತದ ತನಿಖೆಗೆ ಒಂದು ತಾತ್ವಿಕ ಅಂತ್ಯ ನೀಡುವ ಭರವಸೆ ಭಾವೀ ಮುಖ್ಯಮಂತ್ರಿಯಿಂದ ಸಿಕ್ಕಿದೆ. &lt;br /&gt;&lt;br /&gt;ಅದಾಗದಿದ್ದರೆ &lt;br /&gt;&lt;br /&gt;ಮತ್ತೆ ಕಾಂಗ್ರೇಸ್ಸು, ಜೆಡಿಎಸ್ಸೂ ಒಂದಾದರೆ, ಪಕ್ಷೇತರರೆಲ್ಲಾ ಇದಕ್ಕೆ ಬೆಂಬಲಿಸಿದರೆ...ರೆ...ರೇ!&lt;br /&gt;&lt;br /&gt;ಅಂತದ್ದೊಂದು ಸಮ್ಮಿಶ್ರ ಸರ್ಕಾರಕ್ಕೆ ಶಿಖಂಡಿ ಪಾತ್ರ ವಹಿಸಲು ಅಭ್ಯರ್ಥಿಗಳೇ ಇಲ್ಲ.&lt;br /&gt;&lt;br /&gt;ಅಲ್ಲಿ ಧರ್ಮಸಿಂಗ್‌ಗೆ ತಡಕಿ ನೋಡಿಕೊಳ್ಳುವಂತಹ ಧರ್ಮದೇಟು ಬಿದ್ದಿದೆ. ಗಿನ್ನಿಸ್ ದಾಖಲೆ ಬರೆದುಕೊಳ್ಳುವವರಿಗೆ ಸ್ವಲ್ಪ ರಿಲೀಫು. ಎಚ್ಕೆ, ದೇಶಪಾಂಡೆ, ಅಂಬಿ-ಹೀಗೆ ಒಂದಿಷ್ಟು ಮುಖ್ಯಮಂತ್ರಿ ಸ್ಥಾನಾಕಾಂಕ್ಷಿಗಳಿಗೆ ಹಾಸಿಗೆ ಹಾಸಿ ಕೊಡಲಾಗಿದೆ. ಕಾಂಗ್ರ್ಏಸ್ಸಿನ ಕೈಹಿಡಿದ ಹಳೆ ಮೈಸೂರಿನ ಭಾಗದ ಜನರಿಗೆ ಬುದ್ಧಿ ಬರಲು ಇನ್ನೊಂದು ಎಲೆಕ್ಶನ್ ಬರಬೇಕೇನೋ ಗೊತ್ತಾಗ್ತಿಲ್ಲ.&lt;a onblur="try {parent.deselectBloggerImageGracefully();} catch(e) {}" href="http://1.bp.blogspot.com/_k5m4Crw7UHg/SDnOqXAQnFI/AAAAAAAAAfg/wtTO7_Tns3I/s1600-h/devoo2.jpg"&gt;&lt;img style="float:left; margin:0 10px 10px 0;cursor:pointer; cursor:hand;" src="http://1.bp.blogspot.com/_k5m4Crw7UHg/SDnOqXAQnFI/AAAAAAAAAfg/wtTO7_Tns3I/s200/devoo2.jpg" border="0" alt=""id="BLOGGER_PHOTO_ID_5204418071528250450" /&gt;&lt;/a&gt; &lt;br /&gt;&lt;br /&gt;ಜೆಡಿಎಸ್ಸಿನ ಮೆರಾಜೂ, ಚೆಲ್ವೂ, ಚೆನ್ಗಪ್ಪ, ಬಿಎಸ್ಪಿಯ ಸಿಂಧ್ಯ, ಇನ್ಮೇಲೆ ನಾನು ನಾಟ್ಕ ಮಾಡ್ಕತಾ ರೆಸ್ಟು ತಗೋಳ್ತೀನಿ ಅಂತಿದ್ದ ಎಂ ಪಿ ಪ್ರಕಾಶೂ ಎಲ್ಲರಿಗೂ ಅವರ ಇಚ್ಛಾನುಸಾರ ಮತದಾರ ಅನುಕೂಲ ಮಾಡಿಕೊಟ್ಟಿದ್ದಾನೆ.&lt;br /&gt;&lt;br /&gt;ಆದರೆ ಮಜಾ ಇರೋದು ಇದ್ಯಾವುದರಲ್ಲೂ ಅಲ್ಲ. ಶಿಕಾರಿಪುರದಲ್ಲಿ ‘ಹರಕೆಯ ಕುರಿ’ &lt;a onblur="try {parent.deselectBloggerImageGracefully();} catch(e) {}" href="http://1.bp.blogspot.com/_k5m4Crw7UHg/SDmVJXAQm-I/AAAAAAAAAeo/Icl2T-U9oSM/s1600-h/bangaarappa.jpg"&gt;&lt;img style="float:right; margin:0 0 10px 10px;cursor:pointer; cursor:hand;" src="http://1.bp.blogspot.com/_k5m4Crw7UHg/SDmVJXAQm-I/AAAAAAAAAeo/Icl2T-U9oSM/s320/bangaarappa.jpg" border="0" alt=""id="BLOGGER_PHOTO_ID_5204354832429784034" /&gt;&lt;/a&gt;ಬಂಗಾರಪ್ಪನವರ ಹೀನಾಯ ಸೋಲಿನಲ್ಲಿ ಯಡಿಯೂರಪ್ಪನವರ ಒಟ್ಟಾರೆ ಜಯವನ್ನು ಬರೆದುಕೊಟ್ಟದ್ದರಲ್ಲಿ. ಅವರ ಪುತ್ರರ ಎಡಬಿಡಂಗಿತನವನ್ನು ಕೊನೆ ಮಾಡಿದ ಮತದಾರನ ಪ್ರಬುದ್ಧ ಮನಸ್ಸನ್ನು ಅರಿಯುವುದರಲ್ಲಿ. ಬಂಗಾರಪ್ಪನವರನ್ನು ಕುರಿ ಮಾಡುವಲ್ಲಿ ಅಪಾರ ಶ್ರಮ ವಹಿಸಿದ ಅನಂತೂ ಸೇಫಾಗಿ ಯಡಿಯೂರಪ್ಪನವರ ಎಡಗಡೆ ವಿರಾಜಮಾನ. ಸದ್ಯಕ್ಕೆ ಬಿಜೆಪಿ ಬಂಡಾಯ ಮುಕ್ತ.  ಕಾಂಗ್ರೆಸ್ಸಿನ ನಾಯಕರು ಮಾತಿಗೆ ಸಿಕ್ತಾರಾದರೂ ಜಟ್ಟಿ ಬಿದ್ದರೂ ಮೀಸೆ ಮಣ್ಣಾಗಲಿಲ್ಲ ಅನ್ನುವಂತೆ ಗೊಣಗುತ್ತಾರೆ. ಜೆಡಿಎಸ್ಸಿನ ಸೋಲನ್ನು ಕುಮಾರಸ್ವಾಮಿ ಒಪ್ಪಿಕೊಂಡರೂ ಅತಂತ್ರ ವಿಧಾನಸಭೆಯ ಕನಸಿನಲ್ಲಿದ್ದ ದೇವೇಗೌಡರದು ದೀರ್ಘನಿದ್ದೆ. ಸದ್ಯಕ್ಕವರು ಧೂಳಿನೊಳಗೆ ಅಡಗಿದ್ದಾರೆ-ಮತ್ತೆ ಲೋಕಸಭಾ ಚುನಾವಣೆಗಳ ತನಕ. ಕ್ಯಾತೆ ಪ್ರವೀಣ ಎಸ್ಸೆಂ ಕೃಷ್ಣರಿಗೆ ಎಲ್ಲಿಯೂ ಸಲ್ಲದಂತಾಗುವ ಭಯ.&lt;a onblur="try {parent.deselectBloggerImageGracefully();} catch(e) {}" href="http://3.bp.blogspot.com/_k5m4Crw7UHg/SDnMk3AQnEI/AAAAAAAAAfY/ns7Q95bkEwc/s1600-h/anant_yaddi.jpg"&gt;&lt;img style="float:left; margin:0 10px 10px 0;cursor:pointer; cursor:hand;" src="http://3.bp.blogspot.com/_k5m4Crw7UHg/SDnMk3AQnEI/AAAAAAAAAfY/ns7Q95bkEwc/s200/anant_yaddi.jpg" border="0" alt=""id="BLOGGER_PHOTO_ID_5204415778015714370" /&gt;&lt;/a&gt;&lt;br /&gt;&lt;br /&gt;ಇನ್ನು ಮಾಯಾವತಿ, ಮುಲಾಯಂ, ಜಯಪ್ರದ, ರಾಹುಲ್‌ಗಾಂಧಿ ಜೊತೆ ಮುಖದ ಮೇಕಪ್ಪು ಒರೆಸಿಕೊಂಡು ಇನ್ನೊಂದು ಸುತ್ತಿನ ಡಿಸ್ಕವರ್ ಇಂಡಿಯಾ ಯಾತ್ರೆ ಮಾಡಿದರೆ ಒಳ್ಳೆಯದು. ಎಸ್ಪಿ, ಬಿಎಸ್ಪಿ ಖಾತೆಗೆ ಏನೂ ಸಿಕ್ಕಿಲ್ಲ. ಕರ್ನಾಟಕ ಉತ್ತರ ಪ್ರದೇಶವಲ್ಲ ಅನ್ನೋದು ಅವರಿಗೆ ಗೊತ್ತಾದರೆ ಒಳ್ಳೆಯದು.&lt;br /&gt;&lt;br /&gt; ಇತ್ತ ಬ್ಲಾಗು ಲೋಕದಲ್ಲಿ ಬಿಜೆಪಿ ಅತ್ಯಧಿಕ ಸ್ಥಾನ ಗಳಿಸಿದ್ದು ಪಥ್ಯವಾಗಲಿಲ್ಲ ಎಂಬಂತೆ ತಮಿಳರು ತೀರ ಕೀಳು ಮಟ್ಟದಲ್ಲಿ ಬರೆಯುತ್ತಿದ್ದಾರೆ. ಕೆಲವು ಬ್ಲಾಗ್-ಕಮೆಂಟುಗಳು ಹೇಗಿವೆಯೆಂದರೆ ಓದಲೂ ಅಸಹ್ಯವೆನಿಸುವಷ್ಟು. ಇರಲಿ ಅವರ ಅಸಹನೆ ಸಹಜ. ದಕ್ಷಿಣ ಭಾರತ so called ದ್ರಾವಿಡ ಕೋಟೆಯ ಪಕ್ಕ ಉತ್ತರ ಭಾರತಿಗಳು ಲಗ್ಗೆ ಇಟ್ಟೇ ಬಿಟ್ಟರೇನೋ ಎನ್ನುವ ಭಯ.&lt;br /&gt;&lt;br /&gt;ಕನ್ನಡವಿರೋಧಿ ಎಂಇಎಸ್, ತಮಿಳು  ಪಕ್ಷಗಳಿಗೆ ಖಾತೆ ತೆರೆಯಲಾಗಿಲ್ಲ ಅನ್ನೋದು ಸಮಾಧಾನಕರ. ರಕ್ಷಣಾ ವೇದಿಕೆಯವರು ಈ ವಿಷಯದಲ್ಲಿ ರೆಸ್ಟು ತಗೋಳ್ಳಬಹುದಾದರೂ ಕಾವೇರಿ-ಹೊಗೇನಕಲ್ ಬೂತ ತಮಿಳುನಾಡು ಕಡೆಯಿಂದ ಬೆಂಕಿ ಉಗುಳಬಹುದು.&lt;br /&gt;&lt;br /&gt;ಪಕ್ಷೇತರರಿಗೆ ಮೊಟ್ಟ ಮೊದಲ ಬಾರಿಗೆ ರಾಜ ಮರ್ಯಾದೆ. ಅಗತ್ಯವಿರುವ ‘ಮೂರು ಜನ’ ಕೇಳಿದರೆ ಹೆಲಿಕಾಫ್ಟರೂ ಕೊಡಬೇಕು. ಯಡಿಯೂರಪ್ಪನವರ ಅಷ್ಟೊಂದು ಸ್ಪಷ್ಟ ಜಯ, ಗುರಿ, ವಿಷನ್ಗಳ ಮಧ್ಯೆಯೂ ಅವರೀಗ ಪಕ್ಷೇತರರನ್ನು ಹುಡುಕಾಡಬೇಕಾಗಿದೆ. &lt;br /&gt;&lt;br /&gt;ಶಾಲಾ ಮಕ್ಕಳಿಗೆ ಸೈಕಲ್ ಕೊಟ್ಟಂತೆ ಪಕ್ಷೇತರರಿಗೆ ಹೆಲಿಕ್ಯಾಫ್ಟರುಗಳು ಹಂಚಿಕೆಯಾಗಬಹುದು.&lt;br /&gt;&lt;br /&gt;ನಮ್ಮಲ್ಲಿ ಹೆಲಿಕ್ಯಾಫ್ಟರು ಎಷ್ಟಿವೆ ಜನಾ...ಅಂತ ಜನಾರ್ಧನ ರೆಡ್ಡಿಗೆ ಫೋನ್ ಮಾಡ್ತಿರೋದು ಯಡಿಯೂರಪ್ಪನವರೇನಾ?&lt;br /&gt;&lt;br /&gt;ಬೇಡ ಬಿಡಿ.&lt;br /&gt;&lt;br /&gt;ಪ್ರಮಾಣ ವಚನದ ದಿನ ಭೇಟಿಯಾಗೋಣ-ಯಡಿಯೂರಪ್ಪನವರ ಹೊಚ್ಛ ಹೊಸ ಸಫಾರಿಯ ಮೆರುಗಿನ ಬೆಳಕಿನಲ್ಲಿಛ್&lt;div class="blogger-post-footer"&gt;&lt;a href="http://groups.yahoo.com/group/kannadasaahithya/join"&gt;ಕನ್ನಡಸಾಹಿತ್ಯ.ಕಾಂ ಯಾಹೂ ಗುಂಪಿಗೆ ಸದಸ್ಯರಾಗಿ&lt;/a&gt;&lt;img width='1' height='1' src='https://blogger.googleusercontent.com/tracker/25668915-451866175636319620?l=manasu-hakki.blogspot.com'/&gt;&lt;/div&gt;&lt;img src="http://feeds.feedburner.com/~r/manasu-hakki/~4/0EG8JjJ1pd8" height="1" width="1"/&gt;</description><link>http://feedproxy.google.com/~r/manasu-hakki/~3/0EG8JjJ1pd8/yeddyurappa-and-bjps-win-amidst-hooch.html</link><author>noreply@blogger.com (ಅರೇಹಳ್ಳಿ ರವಿ Arehalli Ravi)</author><media:thumbnail url="http://3.bp.blogspot.com/_k5m4Crw7UHg/SDmUk3AQm7I/AAAAAAAAAeQ/OtL6Jls7WwA/s72-c/hooch2.jpg" height="72" width="72" /><thr:total xmlns:thr="http://purl.org/syndication/thread/1.0">7</thr:total><feedburner:origLink>http://manasu-hakki.blogspot.com/2008/05/yeddyurappa-and-bjps-win-amidst-hooch.html</feedburner:origLink></item><item><guid isPermaLink="false">tag:blogger.com,1999:blog-25668915.post-7101835611455606492</guid><pubDate>Fri, 16 May 2008 09:22:00 +0000</pubDate><atom:updated>2008-12-11T11:48:02.060+05:30</atom:updated><title>ಕನ್ನಡ ತಂತ್ರಾಂಶಗಳೂ, ಮಾತುಗಾರರೂ...</title><description>(ಸ್ನೇಹಿತರೆ&lt;br /&gt;ಬೆಂಗಳೂರು ಮಾತನಾಡುವವರಿಗೆ ಮುಕ್ತ ಅವಕಾಶ ನೀಡಿದೆ. ಇಲ್ಲಿ ಕನ್ನಡಿಗರನ್ನು ಬಯ್ಯಬಹುದು. ಅನ್ಯಭಾಷಿಗರನ್ನು ಅವರ ಭಾಷೆಯಲ್ಲಿಯೇ ಓಲೈಸಬಹುದು. ಬೀದಿ ನಾಯಿಗಳ ಪರವಾಗಿ ನಾಯಿಯಂತೆಯೇ ಬೊಗಳಾಡಬಹುದು. ಏನೇ ಆದರೂ ನಾಲಿಗೆಯನ್ನು ಮುಕ್ತವಾಗಿ ಹರಿಬಿಟ್ಟು ಎಲ್ಲದರ ಬಗ್ಗೆಯೂ ಮಾತನಾಡುತ್ತೇವೆ. ಟಿವಿ, ಪತ್ರಿಕೆಗಳಲ್ಲಿ ಬಂತಾ ಎಂದು ವಿಚಾರಿಸಿಕೊಂಡು ಸುಮ್ಮನಾಗುತ್ತೇವೆ. ಅಲ್ಲಿಗೆ ನಾವೇನೋ ಹೋರಾಟ ಮಾಡಿ ಜಾಗೃತಿ ಸೃಷ್ಟಿಸಿದೆವು ಎಂದು ಬೀಗ್ತೇವೆ. ಬೆಂಗಳೂರು ಬೊಗಳೂರು, ಬೊಗಳೆಯೂರು ಎಂದೆನ್ನುವಂತೆ ಮಾಡಿದ್ದೇವೆ.&lt;br /&gt;&lt;br /&gt;ಕನ್ನಡ ಕಂಪ್ಯೂಟರ್ ತಾಂತ್ರಿಕತೆಗೆ ಸಂಬಂಧಿಸಿದಂತೆಯೂ ಇದೇ ಪರಿಸ್ಥಿತಿ. ಸರ್ಕಾರವೇ ಇರೋ ಬರೋ ಎಲ್ಲಾ ಸಾಫ್ಟ್ವೇರುಗಳನ್ನು ಮಾಡಿ ಹಾಕಲಿ ಅಂತ ಕಾಯ್ತೇವೆ. ಮನವಿ ಸಲ್ಲಿಸಿ ಸಲ್ಲಿಸಿ ಕಸದ ಬುಟ್ಟಿ ತುಂಬಿಸ್ತೇವೆ. ಏನೂ ಆಗಲ್ಲ; ಏಕೆಂದರೆ ಗದ್ದುಗೆಯ ಮೇಲೆ ಕೂತವನಿಗೆ ಇವೆಲ್ಲಾ ಯಾಕೆ ಬೇಕು ಎಂದು ಅರ್ಥವಾಗಿರೋಲ್ಲ. ಅವನಿಗೆ ವಿವರಿಸಿ ಹೇಳಬೇಕಾದ ಅಧಿಕಾರಿಗಳು ಮೈಕ್ರೋಸಾಫ್ಟಿನಂತಹ ಕಂಪನಿಗಳಿಂದ ಎಂಜಲು ನೆಕ್ಕಿ ವಿಂಡೋಸ್-ತುಂಗಾ ಫಾಂಟಿನಂತಹ ಕಸವನ್ನು ಹೇಗೆ ಜನರ ತಲೆಗೆ ತಿಕ್ಕಬಹುದು ಅಂತ ಯೋಚಿಸ್ತಿರ್ತಾರೆ.  ಯೋಜನೆಗಳು ದೊಡ್ಡ ಕಂಪನಿಗಳ ಮರ್ಜಿಗೆ ಒಳಬಿದ್ದು ತಯಾರಾಗುತ್ತವೆ. ಸಾಕಷ್ಟು ಕಠಿಣ ನಿಯಮಾವಳಿಗಳನ್ನು ರೂಪಿಸಿ ಹೊಸ ತಂತ್ರಾಂಶ ಕಂಪನಿಗಳು ಈ ಕ್ಷೇತ್ರಕ್ಕೆ ಕಾಲಿಡದಂತೆ ನಿರ್ಬಂಧಿಸುವ ಕುಕೃತ್ಯವೂ ಸರ್ಕಾರಿ ಯಂತ್ರದೊಳಗೆ ನಡೆದಿದೆ. ಗುಣಮಟ್ಟದ ತಂತ್ರಾಂಶಗಳೇನೂ ಬರದಿದ್ದರೂ ಕಾದಿಟ್ಟ ಹಣ ಖರ್ಚಾಗಿರುತ್ತದೆ.&lt;br /&gt;&lt;br /&gt;ಕನ್ನಡ ಸಾಫ್ಟ್ವೇರು, ತಂತ್ರಾಂಶ ಕುರಿತಂತೆ ಇದ್ದುದರಲ್ಲಿಯೇ ಅಲ್ಪಸ್ವಲ್ಪ ತಿಳಿದುಕೊಂಡು ಆ ದಿಸೆಯಲ್ಲಿ ಮುನ್ನಡೆಯಲು ಆಸಕ್ತರನ್ನು ಮುನ್ನಡೆಸಿದವರಲ್ಲಿ ಪೂರ್ಣಚಂದ್ರ ತೇಜಸ್ವಿಯವರು ಒಬ್ಬರು. ಆದರೆ ನೈಜ ಕಳಕಳಿ ಹೊಂದಿದ್ದ ತೇಜಸ್ವಿಯವರನ್ನೂ ‘ಮಾತುಗಾರರು’ ದಾರಿತಪ್ಪಿಸುತ್ತಿದ್ದರು. ಈಗಾಗಲೇ ಕನ್ನಡ ತಂತ್ರಾಂಶ ಕ್ಷೇತ್ರದಲ್ಲಿ ಅಲ್ಪಸ್ವಲ್ಪ ಕೆಲಸ ಮಾಡಿ ಆರ್ಥಿಕ ಕಾರಣಗಳಿಂದ ಒದ್ದಾಡುತ್ತಿದ್ದ ಸಂಸ್ಥೆಗಳ ವಿರುದ್ಧ ಪತ್ರಿಕಾಗೋಷ್ಠಿಗಳಲ್ಲಿ ತೇಜಸ್ವಿಯವರೇ ಹರಿಹಾಯ್ದರು. ‘ಬರಹ’ ರೂಪಿಸಿದ ‘ಶೇಷಾದ್ರಿ ವಾಸುರವರಂಥ’ ನಿಷ್ಕಪಟಿ, ಸಮಾಜಮುಖೀ ಮನಸ್ಸುಗಳನ್ನು ಈ ‘ಮಾತುಗಾರರು’ ನೋಯಿಸದೆ ಬಿಡಲಿಲ್ಲ.&lt;br /&gt;&lt;br /&gt; ಅದೆಲ್ಲಾ ಇರಲಿ. ಇಲ್ಲಿ ನೋಡಿ. ತೇಜಸ್ವಿಯವರ ಪ್ರಯತ್ನಗಳಿಂದ ಸ್ಫೂರ್ತಿಗೊಂಡ ತಂಡವೊಂದು ಹಂಪಿ ವಿಶ್ವವಿದ್ಯಾಲಯದಂತ &lt;span style="float:right"&gt;&lt;form action="http://groups.yahoo.com/subscribe/kannadasaahithya" method="get" style="background: #ffccaa; width: 180px; height:175px; float: center; padding-top:0; padding-bottom:10px;"&gt; &lt;p align="center"&gt;&lt;br /&gt;&lt;b&gt;ಕನ್ನಡಸಾಹಿತ್ಯ.ಕಾಂ ಬಳಗಕ್ಕೆ ಸದಸ್ಯರಾಗಿೆ&lt;/b&gt;&lt;br /&gt;   &lt;input value="&amp;#3240;&amp;#3263;&amp;#3246;&amp;#3277;&amp;#3246; &amp;#3207;-&amp;#3253;&amp;#3263;&amp;#3251;&amp;#3262;&amp;#3256; &amp;#3240;&amp;#3264;&amp;#3233;&amp;#3263;" name="user" size="20" type="text" /&gt;&lt;br /&gt;&lt;br /&gt;      &lt;input border="0" alt="Click here to join kannadasaahithya" src="http://us.i1.yimg.com/us.yimg.com/i/yg/img/i/us/ui/join.gif" name="Click here to join kannadasaahithya" type="image" /&gt;&lt;/p&gt;&lt;/form&gt;&lt;/span&gt;ಮೂಲಗಳಿಂದ ಸಹಾಯ ಪಡೆದು ‘ಕುವೆಂಪು ತಂತ್ರಾಂಶ’ ರೂಪಿಸಿತು. ಹಾಸನದ ‘ಮಾರುತಿ ತಂತ್ರಾಂಶ ಅಭಿವೃದ್ಧಿಕಾರರು’ ಹೆಸರಿನಲ್ಲಿ ಒಂದಾದ ತಂಡ ಬ್ರೈಲ್ ಕನ್ನಡ ತಂತ್ರಾಂಶವನ್ನು ಅಭಿವೃದ್ಧಿಪಡಿಸಿದೆ.  ಇದುವರೆಗೂ ಇಂಗ್ಲೀಷಿನ ಪಠ್ಯವನ್ನು ಮಾತ್ರ ತಂತ್ರಾಂಶ ಬಳಸಿ ಅಂಧರಿಗೆ ಕೇಳಿಸಲಾಗುತ್ತಿದೆ. ಕನ್ನಡದ ಈ ಬ್ರೈಲ್ ತಂತ್ರಾಂಶ ಅಂಧರ ಬಾಳಿಗೆ ಅಂತಃಕಿರಣವಾಗಲಿದೆ ಎಂಬ ನಿರೀಕ್ಷೆಯಿದೆ. ತಂತ್ರಾಂಶದ ಪ್ರಗತಿಯ ಕೊನೆ ಹಂತದಲ್ಲಿ ತಂಡ ಆರ್ಥಿಕ ಮುಗ್ಗಟ್ಟಿಗೆ ಬಿದ್ದಿದೆ. ಮುಂದೆ ಬರುವ ಸರ್ಕಾರ ಈ ನಿಟ್ಟಿನಲ್ಲಿ ಏನಾದರೂ ಸಹಾಯ ಮಾಡುತ್ತೆ ಅನ್ನುವ ಆಸೆಯಿಟ್ಟುಕೊಂಡು ಕೂತಿದ್ದಾರೆ. ಆದರೆ ಕರ್ನಾಟಕ ಸರ್ಕಾರವನ್ನು ಹೊರತು ಪಡಿಸಿ ಇಂಥಹ ಪ್ರಯತ್ನಗಳಿಗೆ ಪ್ರಾಯೋಜಕತ್ವದ ಅಗತ್ಯವಿದೆ. ಸರ್ಕಾರೇತರ ಪ್ರಾಯೋಜಕರು ಮುಂದೆ ಬಂದರೆ ಇಂಥ ಹಲವು ಕನ್ನಡದ  ಕೆಲಸಗಳು ಮುಂದುವರೆಯುವುದು ಕಷ್ಟವಾಗಲಾರದು. ಪ್ರಭಾಕರ್‌ರವರ ಲೇಖನ ಸಮಯೋಚಿತವೆಂದು ನನ್ನ ಭಾವನೆ. ‘ಮಾತುಗಾರ’ರಿಗೆ ಕೇಳಿಸಿತಾ?&lt;br /&gt;&lt;br /&gt;-ಅರೇಹಳ್ಳಿ ರವಿ)&lt;br /&gt;&lt;br /&gt;ಲೇಖಕರು- ಎಚ್ ಎಸ್ ಪ್ರಭಾಕರ್, ಹಿರಿಯ ಪತ್ರಕರ್ತರು&lt;br /&gt;ಲೇಖನ ಕೃಪೆ: ಸಂಯುಕ್ತ ಕರ್ನಾಟಕ&lt;br /&gt;&lt;br /&gt;ಕರ್ನಾಟಕ ರಾಜ್ಯದಲ್ಲಿನ ಸುಮಾರು ೫ ಲಕ್ಷ ಅಂಧರಿಗಾಗಿಯೇ ಹಾಸನದಲ್ಲಿ ರೂಪಿಸಲಾಗುತ್ತಿರುವ ಪ್ರಪ್ರಥಮ ‘ಕನ್ನಡ ಧ್ವನಿ’ ಆಧಾರಿತ ‘ಪೂರ್ಣಚಂದ್ರ ತೇಜಸ್ವಿ ಬ್ರೈಲ್ ಕನ್ನಡ ತಂತ್ರಾಂಶ’ (ಸಾಫ್ಟ್ವೇರ್) ಅಂತಿಮ ಹಂತ ತಲುಪಿದ್ದು, ಇನ್ನು ೨೫ ದಿನಗಳಲ್ಲಿ ಅಂಧರ ಕೈಗೆಟುಕಲಿದೆ; ಆದರೆ ‘ಆಧುನಿಕ’ ಅಂಧರ ಶೈಕ್ಷಣಿಕ ಅಭಿವೃದ್ಧಿ ಕುರಿತು ‘ಜಾಣ ಕುರುಡು’ ಪ್ರದರ್ಶಿಸುತ್ತಿರುವ ಸರ್ಕಾರ, ಈ ‘ಪೂಚಂತೇ ಬ್ರೈಲ್ ತಂತ್ರಾಂಶ’ ಕುರಿತು ಕಣ್ಣು ತೆರೆದರೆ ಮಾತ್ರ ಇದು ಇನ್ನಷ್ಟು ಸುಲಭ ಸಾಧ್ಯ!&lt;br /&gt;ಕುವೆಂಪು ಅವರ ಪುತ್ರ ಹಾಗೂ ಕನ್ನಡದ ಖ್ಯಾತ ಲೇಖಕ ದಿ. ಪೂರ್ಣಚಂದ್ರ ತೇಜಸ್ವಿ ಅವರ ಮಾಹಿತಿ ತಂತ್ರಜ್ಞಾನ ಕ್ಷೇತ್ರದ ಕನಸಿನ ಕೂಸಾಗಿದ್ದ ‘ಕುವೆಂಪು ಕನ್ನಡ ತಂತ್ರಾಂಶ’ವನ್ನು ಈಗಾಗಲೇ ಹಂಪಿ ಕನ್ನಡ ವಿ.ವಿ. ಬಿಡುಗಡೆ ಮಾಡಿದೆ.&lt;a onblur="try {parent.deselectBloggerImageGracefully();} catch(e) {}" href="http://2.bp.blogspot.com/_k5m4Crw7UHg/SC1c_lwgIhI/AAAAAAAAAd0/Uf5-Aq779kY/s1600-h/17-Sdr.jpg"&gt;&lt;img style="display:block; margin:0px auto 10px; float:right;cursor:pointer; cursor:hand;" src="http://2.bp.blogspot.com/_k5m4Crw7UHg/SC1c_lwgIhI/AAAAAAAAAd0/Uf5-Aq779kY/s200/17-Sdr.jpg" border="0" alt=""id="BLOGGER_PHOTO_ID_5200915392219849234" /&gt;&lt;/a&gt; ಸದರಿ ಉಚಿತ ಕುವೆಂಪು ಕನ್ನಡ ತಂತ್ರಾಂಶವನ್ನು ತೇಜಸ್ವಿ ಮಾರ್ಗದರ್ಶನದಲ್ಲಿ ರೂಪಿಸಿಕೊಟ್ಟವರು ಹಾಸನದ ‘ಮಾರುತಿ ತಂತ್ರಾಂಶ ಅಭಿವೃದ್ಧಿಗಾರರು’ ಸಂಸ್ಥೆಯ ಎಸ್.ಡಿ. ಆನಂದ್, ಮಂಜಾಚಾರ್ ಮತ್ತು ಸುಧೀರ್ ಎಂಬ ಹುಡುಗರು ಎಂಬುದೇ ಹೆಮ್ಮೆಯ ಸಂಗತಿ! ಕನ್ನಡದ ಅದೇ ಹುಡುಗರೇ ಈಗ ಕನ್ನಡದಲ್ಲೇ ಉಲಿಯುವ ಧ್ವನಿ ಆಧರಿತ ಪೂಚಂತೇ ಬ್ರೈಲ್ ಕನ್ನಡ ತಂತ್ರಾಂಶವನ್ನೂ ರೂಪಿಸಿದ್ದಾರೆ; ಹೀಗಾಗಿ ತೇಜಸ್ವಿ ಅವರಂತೆಯೇ ಈ ಹುಡುಗರೂ ಸಹ ಒಂದು ರೀತಿ ‘ಕನ್ನಡದ ಕುವೆಂಪು ಮಕ್ಕಳು’ ಎಂದರೆ ಉತ್ಪ್ರೇಕ್ಷೇಯೇನಲ್ಲ! ಏಕೆಂದರೆ ಇವರು ಮಾಡಿರುವುದೇನೂ ಸಾಧಾರಣ ಸಾಧನೆಯಲ್ಲ; ಕಂಪ್ಯೂಟರ್ ಕೀಲಿ ಮಣೆ ಮೇಲೆ ಆಡುವ ಅಂಧರ ಕೈಗಳಿಗೆ ಇವರು ಹೊಸ ತಂತ್ರಾಂಶದ ‘ಕಣ್ಣು’ ನೀಡಿದ್ದಾರೆ; ಕನ್ನಡದ ‘ಕಿವಿ’ ಕೊಟ್ಟಿದ್ದಾರೆ! ಈ ತಂತ್ರಾಂಶವನ್ನು ಉಚಿತವಾಗಿ ಲೋಕಾರ್ಪಣೆ ಮಾಡಲೂ ಸಹ ಇವರು ಸಿದ್ಧರಿದ್ದಾರೆ!!&lt;a onblur="try {parent.deselectBloggerImageGracefully();} catch(e) {}" href="http://3.bp.blogspot.com/_k5m4Crw7UHg/SC1ct1wgIfI/AAAAAAAAAdk/hITazpdTaJg/s1600-h/17-Asd.jpg"&gt;&lt;img style="float:left; margin:0 10px 10px 0;cursor:pointer; cursor:hand;" src="http://3.bp.blogspot.com/_k5m4Crw7UHg/SC1ct1wgIfI/AAAAAAAAAdk/hITazpdTaJg/s200/17-Asd.jpg" border="0" alt=""id="BLOGGER_PHOTO_ID_5200915087277171186" /&gt;&lt;/a&gt;&lt;br /&gt;&lt;br /&gt;ಆಧ್ಯತೆ ಯಾವುದಕ್ಕೆ?: ‘ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಪ್ರಾದೇಶಿಕ ಭಾಷೆಗಳಿಗೆ ಅವಕಾಶವೇ ಇಲ್ಲ; ಕಂಪ್ಯೂಟರ್ನಲ್ಲಿ ಕನ್ನಡ ತರಬೇಕು; ಜಾಗತೀಕರಣ ಹಾಗೂ ಐ.ಟಿ.-ಬಿ.ಟಿ.ಗಳಿಂದ ಪ್ರಾದೇಶಿಕ ಭಾಷೆ ಹಾಗೂ ಸಂಸ್ಕೃತಿಗಳು ಸಾವನ್ನಪ್ಪುತ್ತಿವೆ....’ ಇತ್ಯಾದಿ ಹಾಹಾಕಾರ ಪ್ರಬಲವಾಗುತ್ತಿರುವ ಈ ದಿನಗಳಲ್ಲಿ, ಕಂಪ್ಯೂಟರ್ ಕ್ಷೇತ್ರದಲ್ಲಿ ಇಂತಹ ‘ಪ್ರಾದೇಶಿಕ’ ಸಾಧನೆ ಮಾಡಿದವರನ್ನು ಪ್ರೋತ್ಸಾಹಿಸುವುದು ಸರ್ಕಾರದ ಕರ್ತವ್ಯ. ಆದರೆ ದುರದೃಷ್ಟವಶಾತ್ ಆ ಕೆಲಸ ಆಗುತ್ತಿಲ್ಲ ಎಂಬ ನೋವಿನ ಕೂಗೂ ಸಹ ಅಷ್ಟೇ ಪ್ರಬಲವಾಗಿದ್ದು, ಅದಕ್ಕೆ ಈ ಹುಡುಗರ ಪ್ರಯತ್ನವೇ ನಿದರ್ಶನ!&lt;a onblur="try {parent.deselectBloggerImageGracefully();} catch(e) {}" href="http://4.bp.blogspot.com/_k5m4Crw7UHg/SC1c2FwgIgI/AAAAAAAAAds/rHon_6jtTAE/s1600-h/17-Mjr.jpg"&gt;&lt;img style="float:right; margin:0 10px 10px 0;cursor:pointer; cursor:hand;" src="http://4.bp.blogspot.com/_k5m4Crw7UHg/SC1c2FwgIgI/AAAAAAAAAds/rHon_6jtTAE/s200/17-Mjr.jpg" border="0" alt=""id="BLOGGER_PHOTO_ID_5200915229011091970" /&gt;&lt;/a&gt;&lt;br /&gt;&lt;br /&gt;ಈ ಮೂವರು ಕನ್ನಡ ತಂತ್ರಾಂಶ ಅಭಿವೃದ್ಧಿಗಾರರು ಈಗ್ಗೆ ೯ ತಿಂಗಳ ಹಿಂದೆ ಏಪ್ರಿಲ್ನಲ್ಲಿ ಅಂಧರಿಗಾಗಿ ಈ ವಿಶೇಷ ತಂತ್ರಾಂಶ ಅಭಿವೃದ್ಧಿಗೆ ತೊಡಗಿಸಿಕೊಂಡರು. ನಂತರ ಈಗ್ಗೆ ೬ ತಿಂಗಳ ಹಿಂದೆಯೇ ಜುಲೈನಲ್ಲಿ ಈ ಹುಡುಗರ ಪರವಾಗಿ ಅಂತಾರಾಷ್ಟ್ರೀಯ ಖ್ಯಾತ ಕಲಾವಿದ ಕೆ.ಟಿ. ಶಿವಪ್ರಸಾದ್ ನೇತೃತ್ವದ ‘ಪೂರ್ಣಚಂದ್ರ ಬೋಧಿ ಟ್ರಸ್ಟ್’ ಸಂಸ್ಥೆಯು ಸರ್ಕಾರಕ್ಕೆ ಪತ್ರ ಬರೆಯಿತು. ಪತ್ರದಲ್ಲಿ ಎಲ್ಲ ವಿವರಗಳನ್ನು ನೀಡಿ ಲಾಭದ ಉದ್ದೇಶವಿಲ್ಲದೆ ತಯಾರಾಗುತ್ತಿರುವ ಈ ಉಚಿತ ತಂತ್ರಾಂಶ ಅಭಿವೃದ್ಧಿಗೆ ೧೭ ಲಕ್ಷ ರೂ. ಖರ್ಚಾಗುತ್ತಿದ್ದು, ಅದನ್ನು ಒದಗಿಸಿಕೊಡಬೇಕೆಂದು ಕೋರಲಾಗಿತ್ತು. ರಾಜ್ಯದ ಅಂಧರ ಹಿತದೃಷ್ಟಿಯಿಂದ ಸರ್ಕಾರ ಈ ಮನವಿಗೆ ಸ್ಪಂದಿಸಬೇಕಾಗಿತ್ತು. (ಈಗಿನ ಲೆಕ್ಕಾಚಾರಗಳ ಪ್ರಕಾರ ಸುಮಾರು ೨೫ ಲಕ್ಷ ರೂ. ಅಗತ್ಯವಿದೆ) ಆದರೆ ಈವರೆಗೂ ಆ ಮನವಿ ಕುರಿತು ಸರ್ಕಾರ ಜಾಣ ಕುರುಡನ್ನೇ ಪ್ರದರ್ಶಿಸುತ್ತಿದೆ. ಇನ್ನು ಐ.ಟಿ. ಕ್ಷೇತ್ರದಲ್ಲಿ ಕನ್ನಡ ಅಭಿವೃದ್ಧಿ ಆಗಬೇಕೆಂದರೆ ಹೇಗೆ...?&lt;br /&gt;‘ಸಂಯುಕ್ತ ಕರ್ನಾಟಕ’ದ ನಿನ್ನೆಯ (ಫೆ.೧೬) ಸಂಚಿಕೆಯಲ್ಲಿ ಪ್ರಕಟವಾಗಿರುವ ಮೈಸೂರು ವರದಿಯೊಂದರ ಪ್ರಕಾರ, ಮೈಸೂರಿನ ಸರ್ಕಾರಿ ಲೂಯಿ ಬ್ರೈಲ್ ಅಂಧ ಮಕ್ಕಳ ಶಾಲೆಯಲ್ಲಿ ಕಂಪ್ಯೂಟರ್ ಪ್ರಯೋಗಾಲಯವೊಂದನ್ನು ಸ್ಥಾಪಿಸಲಾಗುತ್ತಿದೆ. ರಾಷ್ಟ್ರೀಯ ಶಾಖೋತ್ಪನ್ನ ವಿದ್ಯುತ್ ನಿಗಮ (ಎನ್ಟಿಪಿಸಿ) ಹಾಗೂ ರಾಜ್ಯದ ಅಂಗವಿಕಲರ ಕಲ್ಯಾಣ ಇಲಾಖೆ ಜಂಟಿಯಾಗಿ ಈ ಯೋಜನೆ ಕೈಗೆತ್ತಿಕೊಂಡಿವೆ ಎನ್ನಲಾಗಿದೆ. ಸಂತೋಷ! ಆದರೆ ಇಲ್ಲಿ ೧ ರಿಂದ ೧೦ನೇ ತರಗತಿವರೆಗಿನ ಅಂಧ ಮಕ್ಕಳಿಗಾಗಿ ಜೋಡಿಸುವ ಹತ್ತಾರು ‘ಮಾತನಾಡುವ ಕಂಪ್ಯೂಟರ್’ಗಳು ಕನ್ನಡದಲ್ಲಿ ಮಾತನಾಡುತ್ತವೆಯೇ!? ಖಂಡಿತ ಇಲ್ಲ; ಬಲ್ಲ ಮೂಲಗಳ ಪ್ರಕಾರ ಅದು ಕಂಪ್ಯೂಟರ್ ಶಿಕ್ಷಣ ಕುರಿತು ಪ್ರಾಥಮಿಕ ಮಾಹಿತಿಯನ್ನಷ್ಟೆ ಕಲಿಸುವ ಅಮೆರಿಕಾ ಮೂಲದ ‘ಜಾಸ್ ತಂತ್ರಾಂಶ’ ಅಳವಡಿಸಿರುವ ಆಂಗ್ಲ ಭಾಷೆ ಮಾತನಾಡುವ ಸಾಧನಗಳಷ್ಟೆ!&lt;br /&gt;ಆದರೆ, ಹಾಸನದ ಹುಡುಗರು ರೂಪಿಸಿರುವ ಪೂಚಂತೇ ತಂತ್ರಾಂಶದಲ್ಲಿ ಅಂಧರಿಗೆ ಕಸ್ತೂರಿ ಕನ್ನಡ ಭಾಷೆ ಕೇಳಿಸುತ್ತದೆ. ಅವರು ಟೈಪ್ ಮಾಡುತ್ತಿರುವ ಅಕ್ಷರ ಯಾವುದು ಎಂಬುದನ್ನು ಅಂಧರು ಕನ್ನಡದಲ್ಲೇ ಕೇಳಿ ಅರಿತು ಮುಂದುವರೆಯಬಹುದು. ಬರೇ ಪ್ರಾಥಮಿಕ ಕಲಿಕೆಗಷ್ಟೇ ಇದು ಸೀಮಿತವೂ ಅಲ್ಲ; ವ್ಯಾಪಕವಾದ ಸಾಕಷ್ಟು ಸೌಲಭ್ಯಗಳು ಇದರಲ್ಲಿವೆ! ಆನಂದ್, ಮಂಜಾಚಾರ್ ಹಾಗೂ ಸುಧೀರ್ ಅವರುಗಳು, ‘ಸಂಯುಕ್ತ ಕರ್ನಾಟಕ’ ಹಾಸನ ಪ್ರಾದೇಶಿಕ ಕಚೇರಿಗೇ ಇತ್ತೀಚೆಗೆ ಆಗಮಿಸಿ ತಮ್ಮ ತಂತ್ರಾಂಶದ ವಿವಿಧ ಸೌಲಭ್ಯಗಳ ಪ್ರದರ್ಶನ ನೀಡಿ ಸಾಬೀತುಪಡಿಸಿದ್ದಾರೆ! ಕರ್ನಾಟಕ ಸರ್ಕಾರದ (ಅಂಗವಿಕಲರ ಕಲ್ಯಾಣ ಇಲಾಖೆಯ) ಆದ್ಯತೆ ಯಾವುದಾಗಿರಬೇಕು?&lt;br /&gt;&lt;br /&gt;ಪ್ರಾಮುಖ್ಯತೆ ಏನು?: ಸಮೀಕ್ಷೆಯೊಂದರ ಪ್ರಕಾರ ೧,೯೯,೪೩೬ ಮಹಿಳೆಯರೂ ಸೇರಿದಂತೆ ರಾಜ್ಯದಲ್ಲಿ ಸುಮಾರು ೫ ಲಕ್ಷ ಅಂಧರಿದ್ದು, ೫೪ ಅಂಧ ಮಕ್ಕಳ ಶಾಲೆಗಳಿವೆ. ಇಡೀ ದಕ್ಷಿಣ ಭಾರತಕ್ಕೆ ೪೦೦ ಎಸ್.ಆರ್. ಮುದ್ರಣ ಯಂತ್ರ ಹೊಂದಿರುವ ಏಕೈಕ ಬ್ರೈಲ್ ಲಿಪಿಯ ಸರ್ಕಾರಿ ಮುದ್ರ್ರಣಾಲಯ ಮೈಸೂರಿನಲ್ಲಿ ಮಾತ್ರವಿದೆ! ಅಂದ ಮೇಲೆ, ಇಡೀ ದಕ್ಷಿಣ ಭಾರತದ ಕನ್ನಡವೂ ಸೇರಿದಂತೆ ವಿವಿಧ ಭಾಷೆಗಳ ೧ ರಿಂದ ೧೦ನೇ ತರಗತಿವರೆಗಿನ ಅಂಧ ಮಕ್ಕಳ ಪಠ್ಯ ಪುಸ್ತಕಗಳು, ಮತ್ತಿತರ ಮುದ್ರಣ ಕಾರ್ಯಗಳಿಗೆ ಎಷ್ಟು ಒತ್ತಡ ಇರಬಹುದು ನೀವೇ ಊಹಿಸಿ! ಈಗ ಹೇಳುತ್ತಿರುವ ಪೂಚಂತೇ ಕನ್ನಡ ಬ್ರೈಲ್ ತಂತ್ರಾಂಶ ಅಳವಡಿಸಿಕೊಂಡರೆ ಖಚಿತವಾಗಿ ಅಲ್ಲಿ ಕೆಲಸಗಳು ಸಸೂತ್ರವಾಗಿ ಸಕಾಲಕ್ಕೆ ಮುಗಿಯುತ್ತವೆ!!&lt;br /&gt;ಕನ್ನಡದಲ್ಲಿ ಬ್ರೈಲ್ ಬೆರಳಚ್ಚು ಮಾಡಲು ಒಂದೆರಡು ತಂತ್ರಾಂಶಗಳು ಈಗಾಗಲೇ ಮಾರುಕಟ್ಟೆಯಲ್ಲಿ ಲಭ್ಯವಿದೆ. ಇವೂ ಸಹ ತಮ್ಮದೇ ಆದ ಕೊಡುಗೆ ಕೊಟ್ಟಿವೆ. ಆದರೆ ಅಲ್ಲಿನ ಅನಾನುಕೂಲತೆಗಳು ಹಾಗೂ ಕೊರತೆಗಳನ್ನೆಲ್ಲ ನೀಗಿಸಿ ಅತ್ಯಾಧುನಿಕವಾಗಿ ಈ ಧ್ವನಿ ಆಧಾರಿತ ಪೂಚಂತೇ ತಂತ್ರಾಂಶ ಸಿದ್ಧಗೊಂಡಿದೆ.&lt;span style="float:left"&gt;&lt;form action="http://groups.yahoo.com/subscribe/kannadasaahithya" method="get" style="background: #ffccaa; width: 180px; height:175px; float: center; padding-top:0; padding-bottom:10px;"&gt; &lt;p align="center"&gt;&lt;br /&gt;&lt;b&gt;ಕನ್ನಡಸಾಹಿತ್ಯ.ಕಾಂ ಬಳಗಕ್ಕೆ ಸದಸ್ಯರಾಗಿ&lt;/b&gt;&lt;br /&gt;   &lt;input value="&amp;#3240;&amp;#3263;&amp;#3246;&amp;#3277;&amp;#3246; &amp;#3207;-&amp;#3253;&amp;#3263;&amp;#3251;&amp;#3262;&amp;#3256; &amp;#3240;&amp;#3264;&amp;#3233;&amp;#3263;" name="user" size="20" type="text" /&gt;&lt;br /&gt;&lt;br /&gt;      &lt;input border="0" alt="Click here to join kannadasaahithya" src="http://us.i1.yimg.com/us.yimg.com/i/yg/img/i/us/ui/join.gif" name="Click here to join kannadasaahithya" type="image" /&gt;&lt;/p&gt;&lt;/form&gt;&lt;/span&gt;&lt;br /&gt;ಭಾರತೀಯ ಎಲ್ಲ ಭಾಷೆಗಳಿಗೂ (‘ಡೆಕ್ಸ್ಬೆರಿ’ ತಂತ್ರಾಂಶಕ್ಕೆ) ಹೊಂದಾಣಿಕೆಯಾಗುವಂತಹ ತಂತ್ರಾಂಶ ಇದಾಗಿದ್ದು, ಫಾಂಟ್ಗೆ ಅನುಗುಣವಾಗಿ ಬ್ರೈಲ್ ಕೀಲಿ ಮಣೆ ವಿನ್ಯಾಸಗೊಳಿಸಲಾಗಿದೆ. ಬ್ರೈಲ್ ಕೀಲಿ ಮಣೆ ಹಾಗೂ ಗ್ಲಿಫ್ ಪ್ಲೇಸ್ಮೆಂಟ್ಗೆ ಹೊಂದಿಕೊಳ್ಳುವಂತೆ ಇಲ್ಲಿ ದೃಷ್ಟಿ ಉಳ್ಳವರ ಫಾಂಟ್ (ಸೈಟೆಡ್ ಫಾಂಟ್) ಸಹ ಇಲ್ಲಿ ಅಭಿವೃದ್ಧಿಪಡಿಸಲಾಗಿದೆ. ಕುವೆಂಪು ಕನ್ನಡ ತಂತ್ರಾಂಶದ ಲಿಪಿಯಿಂದ ಬ್ರೈಲ್ ಲಿಪಿಗೆ ಹಾಗು ಬ್ರೈಲ್ ಲಿಪಿಯಿಂದ ಕುವೆಂಪು ಕನ್ನಡ ತಂತ್ರಾಂಶದ ಕನ್ನಡ ಲಿಪಿಗೆ ವರ್ಗಾಯಿಸುವ ಕನ್ವರ್ಟರ್ಗಳನ್ನೂ ಇಲ್ಲಿ ಅಳವಡಿಸಲಾಗಿದೆ. ಟೈಪ್ ಮಾಡುವ ಅಕ್ಷರಗಳನ್ನು ಉಲಿಯುವ ಕನ್ನಡದ ಪುರುಷ ಹಾಗೂ ಮಹಿಳಾ ಧ್ವನಿಗಳನ್ನು ಈ ತಂತ್ರಾಂಶದಲ್ಲಿ ಸೇರಿಸಲಾಗಿದೆ!&lt;br /&gt;‘ಮಾರುತಿ ತಂತ್ರಾಂಶ ಅಭಿವೃದ್ಧಿಗಾರರು’ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಯಾಗಿ ಎಸ್.ಡಿ. ಆನಂದ್, ಯೋಜನಾ ವ್ಯವಸ್ಥಾಪಕರಾಗಿ ಮಂಜಾಚಾರ್ ಹಾಗೂ ಸಾಫ್ಟ್ವೇರ್ ಇಂಜಿನಿಯರ್ ಸುಧೀರ್ ಮತ್ತು ಸಿಬ್ಬಂದಿ ಈ ತಂತ್ರಾಂಶ ರೂಪಿಸಿದ್ದಾರೆ; ಮೈಸೂರಿನ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆ ಭಾಷಾ ಉಚ್ಛಾರಣಾ ತಜ್ಞ ಸಿ.ಎಸ್. ರಾಮಚಂದ್ರ ಹಾಗೂ ಹಾಸನ ಅಂತರಿಕ್ಷ ನಗರದ ಸಂಗೀತಗಾರರಾದ ಶ್ರೀಮತಿ ಪ್ರಭಾಮಣಿ ಅವರುಗಳು ತಮ್ಮ ಸುಶ್ರಾವ್ಯ ಧ್ವನಿ ನೀಡಿದ್ದಾರೆ. ಕಂಪ್ಯೂಟರ್ಗೆ ಕನ್ನಡ ಬಾಷೆ ಧ್ವನಿ ಅಳವಡಿಸಿರುವುದ ಇದೇ ಪ್ರಥಮ ಎಂಬ ಹೆಗ್ಗಳಿಕೆಯೂ ಇದೆ. ಟೈಪ್ ಮಾಡಿದ ವಿಷಯದ ಮುದ್ರಣವೂ ಇಲ್ಲಿ ಸುಲಭ.&lt;br /&gt;ಖ್ಯಾತ ಕಲಾವಿದ ಹಾಗೂ ಪೂರ್ಣಚಂದ್ರ ಬೋಧಿ ಟ್ರಸ್ಟ್ನ ಅಧ್ಯಕ್ಷ ಕೆ.ಟಿ. ಶಿವಪ್ರಸಾದ್ ಹಾಗೂ ಟ್ರಸ್ಟಿಗಳು, ವಿಸ್ಮಯ ಪ್ರತಿಷ್ಟಾನ, ಹಾಸನದ ವಾಣಿಜ್ಯೋದ್ಯಮಿ ಎಸ್.ಡಿ. ರಮೇಶ, ಕೇಂದ್ರದ ಮಾಜಿ ಸಚಿವ ವಿ. ಶ್ರೀನಿವಾಸ ಪ್ರಸಾದ್, ದಿಗ್ಗಜರುಗಳಾದ ಡಾ. ಚಂದ್ರಶೇಖರ ಕಂಬಾರ, ಡಾ. ಚಿದಾನಂದ ಗೌಡ, ಪುಸ್ತಕ ಪ್ರಕಾಶನದ ಶ್ರೀರಾಮ್, ಮತ್ತು ಮೂಡಿಗೆರೆ ರಾಘವೇಂದ್ರ, ಸಾಫ್ಟ್ವೇರ್ ಇಂಜಿನಿಯರುಗಳಾದ ಜ್ಞಾನೇಶ್, ಎಂ. ಖನೋಲ್ಕರ್, ಶ್ರೀಕುಮಾರ್, ಈಶ್ವರ್ಭಟ್ ಮತ್ತು ಮೈಸೂರು ಸರ್ಕಾರಿ ಮುದ್ರಣಾಲಯ ಆಡಳಿತ ಹಾಗೂ ಸಿಬ್ಬಂದಿ ವರ್ಗ ಮತ್ತಿತರರು ಈ ತಂತ್ರಾಂಶ ಹೊರಬರಲು ನಾನಾ ರೀತಿಯ ಸಲಹೆ-ಸಹಕಾರ ನೀಡಿದ್ದಾರೆ ಎಂದು ಈ ಮೂವರು ಹುಡುಗರು ಸ್ಮರಿಸುತ್ತಾರೆ!&lt;br /&gt;ಇವರು ರೂಪಿಸಿರುವ ಯೋಜನಾ ವರದಿಯಂತೆ ಸರ್ಕಾರ ಒಬ್ಬ ಅಂಧನಿಗೆ ೫ ರೂ. ತೊಡಗಿಸಿದರೂ ಸಾಕು, ಮೇಲ್ಕಂಡ ಸವಲತ್ತನ್ನು ಅಂಧರು ಪಡೆಯಬಹುದು. ಈಗಲಾದರೂ ಸರ್ಕಾರ ಕಣ್ಣು ತೆರೆದೀತೆ!?&lt;br /&gt;&lt;br /&gt;ಬ್ರೈಲ್ ಹಿನ್ನೆಲೆ: ಸ್ವಯಂ ಅಂಧನಾಗಿದ್ದ ಲೂಯಿಸ್ ಬ್ರೈಲಿ ಮಹಾಶಯನು ಅಂಧರಿಗಾಗಿ ೧೮೨೯ ರಲ್ಲಿ ಫ್ರೆಂಚ್ ಭಾಷೆಯಲ್ಲಿ ರೂಪಿಸಿದ ೨ ಕಾಲಂಗಳಲ್ಲಿ ಹರಡಿದ ೩ ಸಾಲುಗಳ ಚುಕ್ಕಿಗಳ ಸಂಕೇತಗಳೇ ನಂತರ ೧೮೬೨ ರಲ್ಲಿ ಆಂಗ್ಲ ಭಾಷೆಯಲ್ಲಿ ಬ್ರೈಲ್ ಲಿಪಿಯಾಗಿ ಮಾರ್ಪಟ್ಟಿತು. ೧೯೫೧ ಫೆಬ್ರವರಿ ೧೭ ರಂದು (ಇಂದಿಗೆ ಸರಿಯಾಗಿ ೫೬ ವರ್ಷಗಳ ಹಿಂದೆ) ಭಾರತೀಯ ೧೪ ಪ್ರಾಂತೀಯ ಭಾಷೆಗಳ ಏಕ ರೂಪದ ಬ್ರೈಲ್ ಲಿಪಿಯನ್ನು ಅಂದಿನ ಕೇಂದ್ರ ಸರ್ಕಾರ ಲೋಕಾರ್ಪಣೆ ಮಾಡಿತು. ಆ ವರ್ಷದ ಜೂನ್ನಿಂದ ಭಾರತೀಯ ಅಂಧರು ಬ್ರೈಲ್ ಲಿಪಿ ಬಳಕೆ ಮಾಡುತ್ತಾ ಬರುತ್ತಿದ್ದಾರೆ. ಕೈಗಳ ನೆರವಿನಿಂದ (ಕನ್ನಡದಲ್ಲೂ) ಈ ಉಬ್ಬಿದ ಚುಕ್ಕಿಗಳ ಲಿಪಿಯ ಪ್ರತಿ ಸಾಲನ್ನು ಪ್ರತಿ ನಿಮಿಷಕ್ಕೆ ಕನಿಷ್ಟ ೧೨೫ ಹಾಗೂ ಗರಿಷ್ಟ ೨೦೦ ಪದಗಳವರೆಗೆ ಓದಬಹುದು.&lt;br /&gt;ವಿಪರೀತ ಅಸ್ತವ್ಯಸ್ತ ಪರಿಸ್ಥಿತಿ ಎದುರಿಸುತ್ತಿರುವ ಕನ್ನಡ ತಂತ್ರಾಂಶ ಕ್ಷೇತ್ರದಲ್ಲಿ ಈವರೆವಿಗೂ ಏಕ ವಿನ್ಯಾಸದ ಕೀಲಿ ಮಣೆ ರೂಪಿತವಾಗಿಯೇ ಇಲ್ಲ. ಒಂದು ತಂತ್ರಾಂಶ ಮತ್ತೊಂದಕ್ಕೆ ಹೊಂದಿಕೆಯಾಗುವುದೇ ಇಲ್ಲ; ಇಂತಹ ಅವ್ಯವಸ್ಥೆಗಳನ್ನೆಲ್ಲ ನಿಯಂತ್ರಿಸಿ ನಿರ್ದೇಶಿಸಲು, ತಂತ್ರಾಂಶಗಳ ಅತಿ ದೊಡ್ಡ ಗ್ರಾಹಕನಾಗಿರುವ ಸರ್ಕಾರದಿಂದ ಅಥವಾ ವಿ.ವಿ.ಗಳಿಂದ ಮಾತ್ರ ಸಾಧ್ಯ. ಆದರೆ ವಿದ್ಯುನ್ಮಾನ ಮಾಧ್ಯಮ ಕ್ಷೇತ್ರದಿಂದ ಪ್ರಾದೇಶಿಕ ಭಾಷೆಗೆ ಒದಗುವ ಅಪಾಯದ ಅಂದಾಜು ಇವುಗಳಿಗೆ ಇದ್ದಂತಿಲ್ಲ! ಈಗ ಪ್ರತಿಯೊಂದು ಕ್ಷೇತ್ರದಲ್ಲೂ ದೈನಂದಿನ ವಾಣಿಜ್ಯ ಮತ್ತು ಆಡಳಿತ ವ್ಯವಹಾರವೆಲ್ಲ ಈ ವಿದ್ಯುನ್ಮಾನ ತಂತ್ರಜ್ಞಾನದ ಮೂಲಕವೇ ನಡೆಯುತ್ತಿರುವುದರಿಂದ, ಇಲ್ಲೆಲ್ಲ ಸಮರ್ಥವಾಗಿ ಕನ್ನಡದ ಬಳಕೆ ಆಗದಿದ್ದರೆ ಅದು ಸತ್ತು ಹೋಗುತ್ತದೆ. ಯಾವುದೇ ಭಾಷೆಯ ಬಳಕೆ ಕಡಿಮೆಯಾಗುತ್ತಾ ಸಾಗಿದರೆ ಅದು ಮುಂದೊಂದು ದಿನ ನಾಶವಾಗುತ್ತದೆ ಎಂಬ ಅಪಾಯಕಾರಿ ಸತ್ಯದ ಅರಿವು ಸರ್ಕಾರಕ್ಕೆ ಇಲ್ಲವೋ ಅಥವಾ ಇದ್ದೂ ಸಹ ಇಲ್ಲದಂತೆ ನಟಿಸುತ್ತಿದೆಯೋ ಗೊತ್ತಿಲ್ಲ! ಕನ್ನಡದ ಸದ್ಯದ ಸೀಮಿತ ಮಾರುಕಟ್ಟೆ ಹಾಗೂ ಕೈಗೊಳ್ಳುತ್ತಿರುವ ಕೆಲವು ತಪ್ಪು ನೀತಿಗಳಿಂದಾಗಿ ಕನ್ನಡಕ್ಕಾಗಿ ಕೆಲಸ ಮಾಡುತ್ತಿದ್ದ ಸುಮಾರು ೨೩ ಖಾಸಗಿ ಕಂಪನಿಗಳಲ್ಲಿ ಈಗ ಕೇವಲ ಒಂದೆರಡು ಮಾತ್ರ ಉಳಿದುಕೊಂಡಿವೆ; ಅವೂ ಸಹ ಈಗ ಬಂಡವಾಳ ಹಾಗೂ ಪ್ರೋತ್ಸಾಹದ ಕೊರತೆಯಿಂದ ಬೇರೆ ಕ್ಷೇತ್ರಗಳಿಗೆ ವಲಸೆ ಹೋಗಲು ಚಿಂತಿಸುತ್ತಿವೆ! ಪ್ರಾದೇಶಿಕ ಭಾಷಾ ತಂತ್ರಾಂಶ ಅಭಿವೃದ್ಧಿ ಕೇವಲ ಸಾಫ್ಟ್ವೇರ್ ಇಂಜಿನಿಯರುಗಳ ಕೆಲಸ ಮಾತ್ರವಲ್ಲ. ಅದಕ್ಕೆ ಭಾಷಾ ತಜ್ಞರು, ವ್ಯಾಕರಣ ಶಾಸ್ತ್ರಜ್ಞರು, ಸಾಹಿತ್ಯ ಪರಿಣಿತರು, ಉಚ್ಛಾರಣಾ ತಜ್ಞರು ಮುಂತಾದವರೆಲ್ಲ ಒಟ್ಟಾಗಿ ಸೇರಿ ಮಾಡಬೇಕಾದ ಕೆಲಸವಿದು. ಇದರ ಸಂಕೀರ್ಣತೆಯನ್ನು ಸಂಬಂಧಪಟ್ಟವರೆಲ್ಲ ಅರಿಯಬೇಕು. ಇಲ್ಲವಾದರೆ ಐ.ಟಿ. ಕ್ಷೇತ್ರದಲ್ಲಿ ಕನ್ನಡ ಮೂಲೆ ಗುಂಪಾಗುವುದು ಖಚಿತ.&lt;div class="blogger-post-footer"&gt;&lt;a href="http://groups.yahoo.com/group/kannadasaahithya/join"&gt;ಕನ್ನಡಸಾಹಿತ್ಯ.ಕಾಂ ಯಾಹೂ ಗುಂಪಿಗೆ ಸದಸ್ಯರಾಗಿ&lt;/a&gt;&lt;img width='1' height='1' src='https://blogger.googleusercontent.com/tracker/25668915-7101835611455606492?l=manasu-hakki.blogspot.com'/&gt;&lt;/div&gt;&lt;img src="http://feeds.feedburner.com/~r/manasu-hakki/~4/NveUKb7engY" height="1" width="1"/&gt;</description><link>http://feedproxy.google.com/~r/manasu-hakki/~3/NveUKb7engY/blog-post.html</link><author>noreply@blogger.com (ಅರೇಹಳ್ಳಿ ರವಿ Arehalli Ravi)</author><media:thumbnail url="http://2.bp.blogspot.com/_k5m4Crw7UHg/SC1c_lwgIhI/AAAAAAAAAd0/Uf5-Aq779kY/s72-c/17-Sdr.jpg" height="72" width="72" /><thr:total xmlns:thr="http://purl.org/syndication/thread/1.0">0</thr:total><feedburner:origLink>http://manasu-hakki.blogspot.com/2008/05/blog-post.html</feedburner:origLink></item><item><guid isPermaLink="false">tag:blogger.com,1999:blog-25668915.post-6700055895764977395</guid><pubDate>Sun, 13 Apr 2008 09:57:00 +0000</pubDate><atom:updated>2008-12-11T11:48:04.595+05:30</atom:updated><title>ಹಣವೂ, ಹಸಿದ ಹೊಟ್ಟೆಗಳೂ, ಹಿಟ್ಲರನೂ ನೆನಪಾದಾಗ...</title><description>&lt;strong&gt;&lt;big&gt;ಅ&lt;/big&gt;&lt;/strong&gt;ದು ಮೊದಲ ಮಹಾಯುದ್ಧದ ನಂತರ ಕಾಲ. ಮಿತ್ರ ಸೇನೆಯ ಎದುರು ಹೀನಾಯವಾಗಿ ಸೋತ ಜರ್ಮನಿ ತನ್ನ ಭೂಭಾಗಗಳನ್ನು ಕಳೆದುಕೊಂಡಿದ್ದಲ್ಲದೆ, ಯುದ್ಧ ನಷ್ಟವೆಂದು ಅಪಾರವಾದ ವೆಚ್ಚವನ್ನು ಭರಿಸಬೇಕಾಯಿತು.&lt;br /&gt;ಜರ್ಮನಿಯಲ್ಲೊಂದು ನೀರಸ ಹಗಲು ಆಕಳಿಸಿ ಮೈಮುರಿಯುತ್ತಿದ್ದ ವೇಳೆ.  ಮಹಿಳೆಯೋರ್ವಳು ತನಗೆ ಸಂಬಳವಾಗಿ ಬಂದ ದೊಡ್ಡ ಮೊತ್ತದ ನೋಟುಗಳನ್ನು ಚರ್ಮದ ಬ್ಯಾಗಿನಲ್ಲಿ ತುಂಬಿಕೊಂಡು ಒಯ್ಯುತ್ತಿದ್ದಳು. ಮೊದಲೇ ಕಳ್ಳಕಾಕರ ಕಾಟ ವಿಪರೀತವಾಗಿದ್ದ ದಿನಗಳವು.  ಮಂಜು ಮುಸುಕಿದ ಹಗಲು. ಇಡೀ ಬೀದಿ ನಿರ್ಮಾನುಷ್ಯವಾಗಿತ್ತು. ಆದರೆ ಈ ಮಹಿಳೆಗೆ ಅದ್ಯಾವುದರ ಭಯ ಇರಲಿಲ್ಲ. ಇರುವ ಹಣದಲ್ಲೇನೇನು ಕೊಳ್ಳಬಹುದು ಎಂಬ ಲೆಕ್ಕಾಚಾರದ ಅನ್ಯಮನಸ್ಕತೆ. ಶೌಚಕ್ಕೆ ಹೋಗಬೇಕೆನಿಸಿ ದಾರಿ ಪಕ್ಕದ ಶೌಚಾಲಯದತ್ತ ನಡೆದಳು. ಅಲ್ಲೇ ಟಾಯಿಲೆಟ್ಟಿನ ಹೊರಗೆ ಬೆಂಚಿನ ಮೇಲೆ ಬ್ಯಾಗ್ ಬಿಸಾಡಿದವಳೇ ಒಳಗೆ ನುಗ್ಗಿದಳು. ಅವಳು ಹೊರಗೆ ಬಂದಾಗ ಆಕೆಯ ಬ್ಯಾಗ್ ಕಳುವಾಗಿತ್ತು. ಆದ್ರೆ ಕಳ್ಳರು ಬ್ಯಾಗನ್ನು ಮಾತ್ರ ತಗೊಂಡು ಹಣವನ್ನು ಅಲ್ಲೇ ಬೆಂಚಿನ ಮೇಲೆ ಸುರಿದು ಹೋಗಿದ್ದರು. ಕಳ್ಳರಿಗೆ ಆ ಚರ್ಮದ ಬ್ಯಾಗು ಅಷ್ಟೊಂದು ಬೆಲೆಬಾಳುವಂತದ್ದಾಗಿತ್ತು. ಕರೆನ್ಸಿ ಅವರ ದೃಷ್ಟಿಯಲ್ಲಿ ಕಸಕ್ಕೆ ಸಮನಾಗಿತ್ತು.&lt;br /&gt;&lt;span style="float:right"&gt;&lt;form action="http://groups.yahoo.com/subscribe/kannadasaahithya" method="get" style="background: #ffccaa; width: 180px; height:175px; float: center; padding-top:0; padding-bottom:10px;"&gt; &lt;p align="center"&gt;&lt;br /&gt;&lt;b&gt;&amp;#3221;&amp;#3240;&amp;#3277;&amp;#3240;&amp;#3233;&amp;#3256;&amp;#3262;&amp;#3257;&amp;#3263;&amp;#3236;&amp;#3277;&amp;#3247; &amp;#3223;&amp;#3265;&amp;#3202;&amp;#3242;&amp;#3263;&amp;#3223;&amp;#3270; &amp;#3256;&amp;#3238;&amp;#3256;&amp;#3277;&amp;#3247;&amp;#3248;&amp;#3262;&amp;#3223;&amp;#3263;&lt;/b&gt;&lt;br /&gt;   &lt;input value="&amp;#3240;&amp;#3263;&amp;#3246;&amp;#3277;&amp;#3246; &amp;#3207;-&amp;#3253;&amp;#3263;&amp;#3251;&amp;#3262;&amp;#3256; &amp;#3240;&amp;#3264;&amp;#3233;&amp;#3263;" name="user" size="20" type="text" /&gt;&lt;br /&gt;&lt;br /&gt;      &lt;input border="0" alt="Click here to join kannadasaahithya" src="http://us.i1.yimg.com/us.yimg.com/i/yg/img/i/us/ui/join.gif" name="Click here to join kannadasaahithya" type="image" /&gt;&lt;/p&gt;&lt;/form&gt;&lt;/span&gt;&lt;br /&gt;ಇಂಥ ಹಲವು ಘಟನೆಗಳು ಜಾನ್ ಟೊಲ್ಯಾಂಡನ ಜರ್ಮನಿ ಕುರಿತ ಬರಹಗಳಲ್ಲಿ ದಾಖಲಾಗಿವೆ.&lt;br /&gt;&lt;br /&gt;ಇಷ್ಟಕ್ಕೂ ಕಳ್ಳರಿಗೆ ಯಾಕೆ ಕರೆನ್ಸಿ ಬೇಡದ ವಸ್ತುವಾಗಿತ್ತು?&lt;br /&gt;&lt;br /&gt;ಅದು ಹಣದುಬ್ಬರದ ಪರಿಣಾಮ!&lt;br /&gt;&lt;br /&gt;ಜರ್ಮನಿಯ ಯುದ್ಧಾನಂತರದ ದುಸ್ತರ ದಿನಗಳವು. ಯಾವ ದೇಶವೂ ಜರ್ಮನಿಯನ್ನು ಆರ್ಥಿಕವಾಗಿ ಮೇಲೆತ್ತಲು ಸಹಕಾರ ನೀಡಲು ಸಿದ್ಧರಿರದ ಕಾಲ. ಕಾರಣ ಹಲವಾರು ವರ್ಷಗಳು ಯುದ್ಧದಲ್ಲೇ ತೊಡಗಿಕೊಂಡದ್ದರಿಂದ ಬಹುತೇಕ ರಾಷ್ಟ್ರಗಳ ಆರ್ಥಿಕತೆ ಹದಗೆಟ್ಟು ಹೋಗಿತ್ತು. ಹಣದುಬ್ಬರವೆಂಬುದು ಜರ್ಮನಿಯಲ್ಲಿ ಮುಗಿಲು ಮುಟ್ಟಿತ್ತು. ಕರೆನ್ಸಿ ಬೆಲೆ ಕಳೆದುಕೊಂಡಿತ್ತು.&lt;br /&gt;&lt;br /&gt;ಇಂಥಹ ದುಸ್ಥಿತಿಯಿಂದ ಜರ್ಮನಿ ಪಾರಾಗಲು ಒಬ್ಬ ಹಿಟ್ಲರ್ ಹುಟ್ಟಿಬರಬೇಕಾಯಿತು.&lt;a href="http://2.bp.blogspot.com/_k5m4Crw7UHg/SAHojD4CFhI/AAAAAAAAAbE/IAM7BXrVHOU/s1600-h/hitler1.jpg"&gt;&lt;img style="margin: 0pt 10px 10px 0pt; float: left; cursor: pointer; width: 50%; height: 35%;" src="http://2.bp.blogspot.com/_k5m4Crw7UHg/SAHojD4CFhI/AAAAAAAAAbE/IAM7BXrVHOU/s320/hitler1.jpg" alt="" id="BLOGGER_PHOTO_ID_5188683934740911634" border="0" /&gt;&lt;/a&gt;&lt;br /&gt;ಹಿಟ್ಲರನ ಬಿಗಿ ನಿಲುವುಗಳು, ದೇಶವನ್ನು ಸಧೃಡಗೊಳಿಸುವಲ್ಲಿ ಅವನಿಗಿದ್ದ ಕಾಳಜಿಗಳು ಜರ್ಮನಿ ಕೆಲವೇ ವರ್ಷಗಳಲ್ಲಿ ಸುಧಾರಿಸಿಕೊಳ್ಳಲು ನೆರವಾದವು. ಜರ್ಮನಿಯ ಪ್ರತಿ ಪ್ರಜೆಯನ್ನು ದುಡಿಯಲು ಹಚ್ಚಿದ ಹಿಟ್ಲರ್ ಮುರಿದು ಬಿದ್ದ ಸಾಮ್ರಾಜ್ಯಕ್ಕೆ ಕಾಯಕಲ್ಪ ನೀಡಿ ಇಡೀ ಪ್ರಪಂಚಕ್ಕೆ ಸಡ್ಡು ಹೊಡೆದು ನಿಂತಿದ್ದು-ನಮಗೆಲ್ಲ ಗೊತ್ತಿರುವುದೇ.&lt;br /&gt;&lt;br /&gt;ಇತ್ತ ದಿನನಿತ್ಯ ಮಾಧ್ಯಮಗಳಲ್ಲಿ ಕಮ್ಯೂನಿಸ್ಟ್ ರಾಷ್ಟ್ರ ಜಿಂಬಾಬ್ವೆಯ ಆರ್ಥಿಕ ಅಧೋಗತಿಯ ವರದಿಗಳನ್ನು ಕೇಳುತ್ತಿದ್ದೇವೆ. ಅಲ್ಲೀಗ ಹಣದುಬ್ಬರ ಒಂದೂವರೆ ಲಕ್ಷ ಪಟ್ಟು ಜಾಸ್ತಿಯಾಗಿದೆ. ಅದು ತೀರ ಮೊನ್ನೆ ಫೆಬ್ರವರಿಯಲ್ಲಿ ಒಂದು ಲಕ್ಷ ಪಟ್ಟಿನಷ್ಟಿತ್ತು. ಸಣ್ಣ ಪುಟ್ಟ ಮೊತ್ತದ ಮುಖಬೆಲೆಯ ನೋಟುಗಳಿಗೆ ಅಲ್ಲೀಗ ಬೆಲೆಯಿಲ್ಲ. ಇಂಥ ಪರಿಸ್ಥಿತಿಯನ್ನು ಎದುರಿಸಲು ಜಿಂಬಾಬ್ವೆ ಸರ್ಕಾರ ೫೦೦೦೦೦೦ ಡಾಲರ್ ಮುಖಬೆಲೆಯ ನೋಟನ್ನು ಬಿಡುಗಡೆ ಮಾಡಿದೆ. ಇಷ್ಟಾದರೂ ಅಂತರರಾಷ್ಟ್ರೀಯವಾಗಿ ಈ ನೋಟಿನ ಬೆಲೆಯಾದರೂ ಎಷ್ಟು ಗೊತ್ತೆ? ಕೇವಲ ಒಂದೂ ಕಾಲು ಅಮೇರಿಕನ್ ಡಾಲರ್‌ಗಳು!&lt;br /&gt;&lt;br /&gt;ಕಡಿಮೆ  ಮುಖಬೆಲೆಯ ನೋಟುಗಳು ಅಲ್ಲೀಗ ಕಸದ ತೊಟ್ಟಿಯ ಪಾಲು. ಅವು ಮಕ್ಕಳಿಗೆ ಆಟದ ವಸುವಾಗಿವೆ.&lt;a href="http://3.bp.blogspot.com/_k5m4Crw7UHg/SAHpwT4CFmI/AAAAAAAAAbs/2Vopn4IkpLw/s1600-h/_41426456_zimbabeansscavenge_ap203b.jpg"&gt;&lt;img style="margin: 0pt 0pt 10px 10px; float: right; cursor: pointer; width: 40%;" src="http://3.bp.blogspot.com/_k5m4Crw7UHg/SAHpwT4CFmI/AAAAAAAAAbs/2Vopn4IkpLw/s320/_41426456_zimbabeansscavenge_ap203b.jpg" alt="" id="BLOGGER_PHOTO_ID_5188685261885806178" border="0" /&gt;&lt;/a&gt;&lt;br /&gt;&lt;br /&gt;ಅಲ್ಲೀಗ ದೊಡ್ಡ ದೊಡ್ಡ ಮಾಲ್‍ಗಳ Rackಗಳಲ್ಲಿ ಆಹಾರ ಧಾನ್ಯದ ಪೊಟ್ಟಣಗಳಿಲ್ಲ. ಅಂಗಡಿ ಬೀದಿಗಳು ನಿರ್ಮಾನುಷ್ಯ. ನಮ್ಮವರೇ ಗುಜರಾತಿ ವಣಿಕರು ಅಲ್ಲೀಗ ಅಂಗಡಿ ತೆರೆದಿಟ್ಟು ನೊಣ ಹೊಡೆಯುವಂತಾಗಿದೆ. ಆಹಾರ ಧಾನ್ಯಗಳ ಉತ್ಪಾದನೆ ದಾಖಲೆ ಪ್ರಮಾಣದಲ್ಲಿ ಕುಸಿದಿದೆ. ಕನಿಷ್ಟ ತನ್ನ ಪ್ರಜೆಗಳಿಗಾಗುವಷ್ಟಾದರೂ ಆಹಾರಧಾನ್ಯಗಳ ಉತ್ಪಾದನೆಯಿಲ್ಲ. ಇದು ಅಲ್ಲಿನ ಹಣದುಬ್ಬರಕ್ಕೆ ಪ್ರಮುಖ ಕಾರಣಗಳಲ್ಲೊಂದು.&lt;br /&gt;&lt;br /&gt;ಅಲ್ಲಿನ ಜನರಿಗೆ ಸದ್ಯಕ್ಕೆ ಯಾವುದನ್ನು ಕೊಂಡುಕೊಳ್ಳುವ ಅವಕಾಶವಿಲ್ಲ. ಅವರ ಉದ್ದೇಶವೊಂದೇ ಸಾಧ್ಯವಾದಷ್ಟೂ ದವಸವನ್ನು ಕೊಂಡು ಸಂಗ್ರಹಿಸುವುದು. ಯಾರಿಗೆ ಗೊತ್ತು-ನಾಳೆ ಯಾವ ಬೆಲೆ ಇರುತ್ತದೋ...? ಇರುವ ದುಡ್ಡಿನಲ್ಲಿ ಸದ್ಯಕ್ಕೆ ಊಟದ ವಿಷಯ ನೋಡಿಕೊಳ್ಳೋಣ ಎಂಬ ಮನೋಭಾವ ಅಲ್ಲಿನವರದು. ಅಲ್ಲಿನ ಆಹಾರ ಧಾನ್ಯಗಳ ಕೊರತೆ ೩,೬೦ ೦೦೦ ಟನ್ನುಗಳು.&lt;a href="http://2.bp.blogspot.com/_k5m4Crw7UHg/SAHpPD4CFkI/AAAAAAAAAbc/OhQjpC2jMmo/s1600-h/images4-zimbabweinflation.jpg"&gt;&lt;img style="margin: 0pt 0pt 10px 10px; float: left; cursor: pointer; width: 35%; height: 20%;" src="http://2.bp.blogspot.com/_k5m4Crw7UHg/SAHpPD4CFkI/AAAAAAAAAbc/OhQjpC2jMmo/s320/images4-zimbabweinflation.jpg" alt="" id="BLOGGER_PHOTO_ID_5188684690655155778" border="0" /&gt;&lt;/a&gt;&lt;br /&gt;೩೦ ಪೌಂಡುಗಳ ಆಲೂಗಡ್ಡೆ ಬ್ಯಾಗ್‌ಗೆ ಇನ್ನೂರು ಮಿಲಿಯನ್ ಡಾಲರ್‌ಗಳು! ೫೦ ಮಿಲಿಯನ್ ಡಾಲರ್ ನೋಟಿಗೆ ಸಿಗೋದು ಮೂರೇ ಮೂರು ಪೀಸು ಬ್ರೆಡ್ಡು. ಅಲ್ಲೀಗ ಎಲ್ಲರೂ ಮಿಲಿಯನೇರ್‌ಗಳೇ!&lt;br /&gt;&lt;br /&gt;ಆದರೆ ಕಡು ಬಡವರು.&lt;br /&gt;&lt;br /&gt;ಜನಸಂಖ್ಯೆ ಒಂದೂವರೆ ಕೋಟಿ. ಬಡತನದ ಜೊತೆಗೆ ಏಡ್ಸ್ ರೋಗ ಇಲ್ಲಿನ ಜನಸಂಖ್ಯೆಯನ್ನು ಇಳಿಮುಖವಾಗಿ ತಳ್ಳುತ್ತಿದೆ. ವಿದೇಶಗಳಿಂದ ಬರುವ ಸಹಾಯ ಯಾತಕ್ಕೂ ಸಾಲುತ್ತಿಲ್ಲ. ಜಿಂಬಾಬ್ವೆಯ ಸುಧಾರಣೆಗೆ ಹಿಟ್ಲರ್‌ನಂತವರು ‍ಯಾರೂ ಇಲ್ಲ. ಅಲ್ಲೀಗ ಮುಗಾಬೆಯ ದರ್ಬಾರು.&lt;a href="http://2.bp.blogspot.com/_k5m4Crw7UHg/SAHo1D4CFiI/AAAAAAAAAbM/tW51y-fs4GM/s1600-h/mugabe-crazy.jpg"&gt;&lt;img style="margin: 0pt 0pt 10px 10px; float: right; cursor: pointer; width: 18%; height: 10%;" src="http://2.bp.blogspot.com/_k5m4Crw7UHg/SAHo1D4CFiI/AAAAAAAAAbM/tW51y-fs4GM/s320/mugabe-crazy.jpg" alt="" id="BLOGGER_PHOTO_ID_5188684243978556962" border="0" /&gt;&lt;/a&gt; ಅಧ್ಯಕ್ಷ ರಾಬರ್ಟ್ ಮುಗಾಬೆಯ ದುರಾಡಳಿತದ ಫಲ ಈ ಬಡತನ. ಬ್ರಿಟೀಷರ ವಸಾಹತು ರೊಡೇಷಿಯ ೧೯೮೦ರಲ್ಲಿ ಸ್ವತಂತ್ರವಾಗಿ ಜಿಂಬಾಬ್ವೆ ಎಂಬ ಹೆಸರಿನಲ್ಲಿ ಕಮ್ಯೂನಿಸ್ಟ್ ರಾಷ್ಟ್ರವಾದಂದಿನಿಂದ ಅರಂಭವಾದ ಅಲ್ಲಿನ ಜನರ ದುರ್ದೆಸೆ ೨೫ ವರ್ಷಗಳ ನಂತರವೂ ನಿಂತಿಲ್ಲ&lt;br /&gt;&lt;br /&gt;ಹೆಚ್ಚೂ ಕಮ್ಮಿ ಇದೇ ಪರಿಸ್ಥಿತಿ ಯುದ್ಧ-ಭಯೋತ್ಪಾದನೆಯಿಂದ ಕಂಗೆಟ್ಟಿರುವ ಪ್ರಪಂಚದ ಹಣದುಬ್ಬರದಲ್ಲಿ ಎರಡನೇ ಸ್ಥಾನದಲ್ಲಿರುವ ಇರಾಕ್‌ನಲ್ಲೂ ಇದೆ.&lt;br /&gt;*******************************---------------------------*****************&lt;br /&gt;&lt;br /&gt;ಇವೆಲ್ಲಾ ವಿಚಾರಗಳು ಮನಕ್ಕೆ ತಾಕುವಷ್ಟರಲ್ಲಿ-ಇಲ್ಲಿ ಬೆಂಗಳೂರಿನಲ್ಲಿ ನನ್ನ ಗೆಳೆಯರನೇಕರು ತಿಂಗಳಿಗೆ ೫೦ ಸಾವಿರದಿಂದ ಒಂದು ಲಕ್ಷದವರೆಗೂ ಸಂಪಾದಿಸುತ್ತಾರೆ. ನನ್ನ ಸಂಬಳಕ್ಕೂ, ಅವರ ಸಂಬಳಕ್ಕೂ ಅಜಗಜಾಂತರ. ಆದರೂ ನನಗಿರಬಹುದಾದ\ಇನ್ನೂ ಹೆಚ್ಚಿನ ಸಮಸ್ಯೆಗಳು ಅವರಿಗೂ ಇವೆ. ತಿಂಗಳ ಕೊನೆಯಲ್ಲಿ ದುರ್ಭರ. ಜೀವನ ಶೈಲಿಯಲ್ಲಿ ಬದಲಾವಣೆ ಇರುವುದು ಬೇರೆ ಮಾತು.&lt;br /&gt;&lt;br /&gt;ಐದಾರು ವರ್ಷಗಳ ಹಿಂದೆ ೪೦-೫೦ ಸಾವಿರ ಸಂಬಳವೆಂದರೆ ಹುಬ್ಬೇರಿಸುವಂತಾಗುತ್ತಿತ್ತು. ಈವತ್ತು ಅದು ಸಾಮಾನ್ಯ ಮೊತ್ತದಂತಾಗಿದೆ. ಗಂಡ ಹೆಂಡತಿ ಇಬ್ಬರೂ ಕೆಲಸ ಮಾಡಿದರೂ ಒಂದು ಮನೆ ಕೊಳ್ಳಲಾಗದ ಪರಿಸ್ಥಿತಿಗೆ ನಮ್ಮನ್ನು ದೂಡಿಕೊಂಡಿದ್ದೇವೆ.&lt;a href="http://1.bp.blogspot.com/_k5m4Crw7UHg/SAIHQj4CFwI/AAAAAAAAAc8/K_lgCAiV2B0/s1600-h/house.jpg"&gt;&lt;img style="margin: 0pt 0pt 10px 10px; float: right; cursor: pointer;" src="http://1.bp.blogspot.com/_k5m4Crw7UHg/SAIHQj4CFwI/AAAAAAAAAc8/K_lgCAiV2B0/s200/house.jpg" alt="" id="BLOGGER_PHOTO_ID_5188717701773793026" border="0" /&gt;&lt;/a&gt;&lt;br /&gt;ನಿಮಗೂ ಗೊತ್ತಿರಬಹುದು, ಬ್ಯಾಂಕ್ ಸಾಲದಲ್ಲಿ ಮನೆ ಕೊಂಡರೂ ಇಪ್ಪತ್ತು ಇಪ್ಪತ್ತೈದು ವರ್ಷಗಳವರೆಗೂ ಅದು ನಮ್ಮ ಆಸ್ತಿಯಲ್ಲ. ಕಂತು ಮುಗಿಯುವಷ್ಟರಲ್ಲಿ ನಮ್ಮ ಜೀವನದ ಕಂತುಗಳೇ ಮುಗಿಯುವ ಹಂತಕ್ಕೆ ಬಂದಿರುತ್ತೇವೆ. ಹತ್ತು ಹದಿನೈದು ವರ್ಷಗಳ ಹಿಂದೆ ಪರಿಸ್ಥಿತಿ ಹೀಗಿರಲಿಲ್ಲ. ಏಳೆಂಟು ಸಾವಿರ ಸಂಬಳ ಪಡೆಯುತ್ತಿದ್ದವನೂ ಎಂಥದ್ದೊ ಒಂದು ಸೂರು ಮಾಡಿಕೊಳ್ಳುತ್ತಿದ್ದ.&lt;br /&gt;&lt;br /&gt;ಇದು ಐಟಿ, ಬಿಪಿಒ, ಸರ್ಕಾರಿ ಉದ್ಯೋಗಿಗಳ ಕುರಿತಾದರೆ, ಬೆಂಗಳೂರಿನ ರಕ್ತನಾಡಿಗಳಂತಿರುವ ಗಾರ್ಮೆಂಟ್ ಕಾರ್ಖಾನೆಗಳಲ್ಲಿ ದುಡಿಯುವ ಲಕ್ಷಾಂತರ ಮಂದಿಯತ್ತಲೂ ನೋಡಿದರೆ-&lt;br /&gt;&lt;br /&gt;ಅವರಿಗೆ ಬೆಂಗಳೂರು ಈಗ ಸಹನೀಯವಾಗುಳಿದಿಲ್ಲ. ಬೆಲೆ ಏರಿಕೆಗೆ ಮೊದಲ ಬಲಿಗಳು ಇದೇ ಗಾರ್ಮೆಂಟ್ ಕಾರ್ಮಿಕರು. ಕನಿಷ್ಟವೆನಿಸುವ ೨-೩ ಸಾವಿರ ಸಂಬಳ ಪಡೆಯುವ ಗಾರ್ಮೆಂಟ್ ಕಾರ್ಮಿಕರು ಕೊಬ್ಬಿದ ಸಂಬಳದ ಬೆಂಗಳೂರಿನ ಇನ್ನೊಂದು ವರ್ಗದ ಜನರ ದುಂದು ವೆಚ್ಚದ ಜೊತೆ ಸೆಣಸಲಾಗದೆ ಹೆಣಗಾಡುತ್ತಿದ್ದಾರೆ. ಅವರಿಗೆ ಬಿಎಂಟಿಸಿ ಬಸ್ಸು ಹತ್ತಲೂ ಹಣ ಸಾಲದೆ ಟೆಂಪೋ, ಲಾರಿ, ಖಾಸಗಿ ಬಸ್ಸುಗಳಲ್ಲಿ &lt;a href="http://1.bp.blogspot.com/_k5m4Crw7UHg/SAIFdj4CFvI/AAAAAAAAAc0/ZPWJ0T68lSg/s1600-h/bustravel.jpg"&gt;&lt;img style="margin: 0pt 10px 10px 0pt; float: left; cursor: pointer;" src="http://1.bp.blogspot.com/_k5m4Crw7UHg/SAIFdj4CFvI/AAAAAAAAAc0/ZPWJ0T68lSg/s320/bustravel.jpg" alt="" id="BLOGGER_PHOTO_ID_5188715726088836850" border="0" /&gt;&lt;/a&gt; ತೂರಿನಿಂತು ನೇತಾಡುತ್ತಾ ಪ್ರಯಾಣಿಸಿ ಗಮ್ಯ ತಲುಪಬೇಕಾದ ನಿಕೃಷ್ಟ ನಿರಂತರತೆ. ಬಾಡಿಗೆಯ ಬಿಸಿ ಕಡಿಮೆ ಮಾಡಿಕೊಳ್ಳಲು ಇರುಕು ಕೋಣೆಗಳ ಮನೆಗಳಲ್ಲಿ ಪ್ರಾಣಿಗಳಂತೆ ಬದುಕಬೇಕಾದ ಅನಿವಾರ್ಯತೆ. ಇದೆಲ್ಲಾ ಬೇಡ ಬಿಟ್ಟು ಹೋಗಿ ಹಳ್ಳಿಗಳಲ್ಲಿ ಬೇಸಾಯ ಮಾಡಿಕೊಂಡಿರೋಣವೆಂದರೆ, ನಮ್ಮ ನಗರ ಕೇಂದ್ರಿತ ವ್ಯವಸ್ಥೆ ಹಳ್ಳಿಗಳನ್ನು ಭೂಮಿಯ ಮೇಲಿನ ನರಕವನ್ನಾಗಿಸಿ ನಗುತ್ತಿದೆ. ಹಳ್ಳಿಗಳೀಗ ಮುದುಕರು ಮತ್ತು ಅಸಹಾಯಕರೂ ಇರಬಹುದಾದ ನಿರಾಶ್ರಿತ ಶಿಬಿರಗಳು.&lt;br /&gt;&lt;br /&gt;ಮೂರ್ನಾಲ್ಕು ವರ್ಷಗಳ ಹಿಂದೆ ನೂರು, ಐನೂರರ ನೋಟುಗಳನ್ನು ಚೆನ್ನಾಗಿ ಪರೀಕ್ಷಿಸಿಯೇ ತೆಗೆದುಕೊಳ್ಳುತ್ತಿದ್ದರು.&lt;a href="http://4.bp.blogspot.com/_k5m4Crw7UHg/SAIFRT4CFuI/AAAAAAAAAcs/ogKXnEjZUS4/s1600-h/fivehund.jpg"&gt;&lt;img style="margin: 0pt 0pt 10px 10px; float: right; cursor: pointer;" src="http://4.bp.blogspot.com/_k5m4Crw7UHg/SAIFRT4CFuI/AAAAAAAAAcs/ogKXnEjZUS4/s200/fivehund.jpg" alt="" id="BLOGGER_PHOTO_ID_5188715515635439330" border="0" /&gt;&lt;/a&gt; &lt;a href="http://4.bp.blogspot.com/_k5m4Crw7UHg/SAIFGT4CFtI/AAAAAAAAAck/7B4gF3IJPF0/s1600-h/thousand.jpg"&gt;&lt;img style="margin: 0pt 10px 10px 0pt; float: left; cursor: pointer;" src="http://4.bp.blogspot.com/_k5m4Crw7UHg/SAIFGT4CFtI/AAAAAAAAAck/7B4gF3IJPF0/s200/thousand.jpg" alt="" id="BLOGGER_PHOTO_ID_5188715326656878290" border="0" /&gt;&lt;/a&gt;&lt;br /&gt;ಇವತ್ತೇನಾಗಿದೆ ನೋಡಿ-ನೀವು ಸಾವಿರದ ನೋಟನ್ನು ಕೊಟ್ಟರೂ ಯಾರೂ ಪರೀಕ್ಷಿಸೋ ಗೋಜಿಗೆ ಹೋಗೋಲ್ಲ. ಮತ್ತೆ ಸಾವಿರದ\ಐನೂರರ ನೋಟಾ! ಚಿಲ್ಲರೆ ಇಲ್ಲ ಹೋಗಿ ಎಂಬ ಉದ್ಗಾರಗಳು ನಿಂತುಹೋಗಿವೆ. ೨೫-೫೦ ಪೈಸೆ ನಾಣ್ಯಗಳು ಹೆಚ್ಚೂ ಕಮ್ಮಿ ಚಲಾವಣೆ ಕಳೆದುಕೊಂಡಿವೆ. ಯಥಾಪ್ರಕಾರ ನಾವು ಕಾಲ ಕೆಟ್ಟು ಹೋಯಿತು ಅಂತ ಗೊಣಗಾಡುತ್ತ ನಿಡುಸುಯ್ಯುತ್ತಿರುತ್ತೇವೆ.&lt;br /&gt;&lt;br /&gt;ಹೇಳಿ ಜರ್ಮನಿ, ಜಿಂಬಾಬ್ವೆ, ಇರಾಕ್‌ಗಳಲ್ಲಿ ಪರಿಸ್ಥಿತಿಗೆ ನಾವು ಬಹಳ ಹತ್ತಿರವಾಗಿದ್ದೇವೆ ಅನಿಸುತ್ತಿಲ್ಲವೆ. ದಪ್ಪ ಸಂಬಳದ ಒಂದು ವರ್ಗವನ್ನು ಮಾತ್ರ ದೃಷ್ಟಿಯಲ್ಲಿಟ್ಟುಕೊಂಡು ರೂಪಿತಗೊಳ್ಳುತ್ತಿರುವ ನಮ್ಮ ಅಭಿವೃದ್ಧಿ ಯೋಜನೆಗಳು ಯಾವಾಗ ಜೀವನ್ಮುಖಿಯಾಗುವುದು...?&lt;br /&gt;&lt;br /&gt;ಮತ್ತೊಬ್ಬ ಹಿಟ್ಲರ್ ಭಾರತದಲ್ಲೇ ಹುಟ್ಟಲಿ ಅನಿಸುತ್ತಿಲ್ಲವೆ?&lt;br /&gt;&lt;br /&gt;&lt;br /&gt;**********************----------------------------******************************&lt;br /&gt;&lt;br /&gt;ಒಂದು ಟಿಪ್ಪಣಿ:&lt;br /&gt;&lt;br /&gt;ಭಾರತದಲ್ಲೀಗ ಅಗತ್ಯ ವಸ್ತುಗಳ ಬೆಲೆಗಳು ಗಗನ ಮುಟ್ಟುತ್ತಿವೆ. ಗೋಧಿ, ಅಕ್ಕಿ, ಎಣ್ಣೆ ಪದಾರ್ಥಗಳು, ತರಕಾರಿಗಳು ಹೀಗೆ ಯಾವುದೂ ಬೆಲೆ ಏರಿಕೆಯಿಂದ ಪಾರಾಗಿಲ್ಲ.&lt;a href="http://4.bp.blogspot.com/_k5m4Crw7UHg/SAHu3j4CFnI/AAAAAAAAAb0/8owGpEZkdQU/s1600-h/tarakaari.jpg"&gt;&lt;img style="margin: 0px auto 10px; display: block; text-align: center; cursor: pointer; float: right;" src="http://4.bp.blogspot.com/_k5m4Crw7UHg/SAHu3j4CFnI/AAAAAAAAAb0/8owGpEZkdQU/s320/tarakaari.jpg" alt="" id="BLOGGER_PHOTO_ID_5188690883997996658" border="0" /&gt;&lt;/a&gt;ಕಳೆದ ಎಂಟು ವಾರಗಳಿಂದ ಹಣದುಬ್ಬರ ನಿರಂತರವಾಗಿ ಏರುತ್ತಿದೆ. ಕಳೆದ ವಾರ ೭%ನಲ್ಲಿದ್ದದ್ದು ಈ ವಾರ ೭.೪೧% ರಷ್ಟಾಗಿದೆ. ಮೂರೇ ಮೂರು ತಿಂಗಳಲ್ಲಿ ಅದು ದುಪ್ಪಟ್ಟಾಗಿದೆ. ಬೆಲೆ ಏರಿಕೆಯ ಬಿಸಿ ಮೊದಲಿಗೆ ತಟ್ಟೋದು ಬಡಜನತೆ ಮೇಲೆ.&lt;br /&gt;&lt;br /&gt;ಕೇಂದ್ರ ಮಂತ್ರಿ ಕಪಿಲ್ ಸಿಬಲ್ ಹಣದುಬ್ಬರ ಬೆಲೆ ಏರಿಕೆ ಬಗ್ಗೆ ಪ್ರತಿಕ್ರಿಯಿಸುತ್ತಾ "ಬೆಲೆ ಏರಿಕೆ ನಿಗ್ರಹಿಸಲು ನಮ್ಮ ಬಳಿ ಮಂತ್ರದಂಡ ಇಲ್ಲ" ಅನ್ನುತ್ತಾರೆ. ಹಾಗನ್ನುತ್ತಾ ತಮ್ಮ ಹೊಣೆಗೇಡಿತನವನ್ನೂ, ಅಸಹಾಯಕತೆಯನ್ನೊ ಸಮರ್ಥಿಸಿಕೊಳ್ಳುತ್ತಾರೆ.ಸದ್ಯದ ಹಣದುಬ್ಬರ ಜಾಗತಿಕ ವಿದ್ಯಮಾನ ಎಂದು ಮಾಜಿ ಆರ್ಥಶಾಸ್ತ್ರಜ್ಞ(!) ಮನಮೋಹನ ಸಿಂಗರೂ ಬೆಲೆ ಏರಿಕೆಯನ್ನು ಸಮರ್ಥಿಸಿಕೊಳ್ಳುತ್ತಾರೆ. ನಾಚಿಕೆಗೇಡು!&lt;br /&gt;&lt;br /&gt;ಸಧ್ಯದ ಸ್ಥಿತಿ ನೋಡಿದರೆ ಪರಿಸ್ಥಿತಿ ಸರ್ಕಾರದ ಕೈಮೀರಿದೆಯೇ ಎಂಬ ಅನುಮಾನ ಮೂಡದಿರದು. ಇದೆಲ್ಲದರ ಮಧ್ಯೆ ಸರ್ಕಾರದಲ್ಲಿ ಪಾಲ್ಗೊಂಡು ಅಧಿಕಾರದ ಸವಿಯುಣ್ಣುತ್ತಿರುವ ಸಿಪಿಎಂ-ಸರ್ಕಾರ ಹಣದುಬ್ಬರ ನಿಯಂತ್ರಿಸದಿದ್ದರೆ ಹೋರಾಟ ಮಾಡುತ್ತೇವೆ ಎಂದು ಸೋಗಲಾಡಿತನದ ಬೆದರಿಕೆ ಹಾಕುತ್ತವೆ.&lt;br /&gt;&lt;br /&gt;ಯಾರು ಕಾರಣ ಹಣದುಬ್ಬರಕ್ಕೆ?-ಪ್ರಶ್ನೆ ದುತ್ತೆಂದು ನಿಲ್ಲುತ್ತದೆ.&lt;br /&gt;&lt;br /&gt;ಸಂಖ್ಯಾದೃಷ್ಟಿಯಲ್ಲಿ ೭.೪೧% ಹಣದುಬ್ಬರ ಕಡಿಮೆಯೆನಿಸುವಂತೆ ಕಂಡರೂ ಜಿಂಬಾಬ್ವೆಯ ಪರಿಸ್ಠಿತಿಯನ್ನು ಪಕ್ಕಕ್ಕಿಟ್ಟು ನೋಡಿದರೆ ಆತಂಕವಾಗೋದು ಸಹಜ.&lt;br /&gt;&lt;br /&gt;ಇಷ್ಟಕ್ಕೂ ಭಾರತದ ಹಣದುಬ್ಬರಕ್ಕೆ ಕಾರಣಗಳೇನು?- ಇದು ಇವತ್ತಿನ ಆರ್ಥಿಕ ತಜ್ಞರನ್ನು ಕಾಡುತ್ತಿರುವ ಪ್ರಶ್ನೆ. ಒಬ್ಬೊಬ್ಬರದೂ ಒಂದೊಂದು ತರ್ಕ-ವಾದ.&lt;br /&gt;&lt;br /&gt;ಹಣದುಬ್ಬರಕ್ಕೆ ಕಾರಣಗಳನ್ನು ಈ ರೀತಿ ಪಟ್ಟಿ ಮಾಡಬಹುದು:&lt;br /&gt;&lt;br /&gt;೧. ಆಹಾರ ಧಾನ್ಯಗಳ ಉತ್ಪಾದನೆಯಲ್ಲಾಗುವ ಇಳಿಕೆ.&lt;br /&gt;&lt;br /&gt;೨.ಅಂಕೆಯಿಲ್ಲದಂತೆ ಏರಿಕೆಯಾಗುತ್ತಿರುವ ಒಂದು ವರ್ಗದ ಸಂಬಳ-ಭತ್ಯೆ(ಮುಖ್ಯವಾಗಿ ಕೇಂದ್ರ ಸರ್ಕಾರಿ ನೌಕರರು, ಐಟಿ, ಬಿಪಿಒ ಉದ್ಯೋಗಿಗಳು). ಸರ್ಕಾರಿ ನೌಕರರಿಗಂತೂ ತುಟ್ಟಿ ಭತ್ಯೆಯ ಅನುಕೂಲವೇ ಇದೆ. ಇದು ಒಂದು ಬಗೆಯಲ್ಲಿ ಬೆಲೆ ಏರಿಕೆಗೆ ಕಾರಣ.&lt;br /&gt;&lt;br /&gt;೩. ಹಣದುಬ್ಬರದಲ್ಲಿ ಆಯಾತ-ನಿರ್ಯಾತಗಳ ಪಾಲು ಜಾಸ್ತಿ. ಅಗತ್ಯ ವಸ್ತುಗಳ ಮಿತಿಮೀರಿದ ರಫ್ತು ಮತ್ತು ಭೋಗದ ವಸ್ತುಗಳ ಅಧಿಕ ಆಮದು ಹಣದುಬ್ಬರಕ್ಕೆ ಕಾರಣವಾಗಬಹುದು.&lt;br /&gt;&lt;br /&gt;೪. ದೊಡ್ಡ ದೊಡ್ಡ ಕಂಪನಿಗಳು ಮಾರುಕಟ್ಟೆಯ ದೈತ್ಯ ಶಕ್ತಿಗಳು ಅಗತ್ಯ ವಸ್ತುಗಳನ್ನು ಅಕ್ರಮವಾಗಿ ಸಂಗ್ರಹಿಸಿ ಕೃತಕ ಅಭಾವ ಸೃಷ್ಟಿಸುವುದು.&lt;br /&gt;ಉತ್ತರ ಪ್ರದೇಶ, ಪಂಜಾಬ್, ಆಂಧ್ರ ಪ್ರದೇಶ ಮುಂತಾದ ಕಡೆ ದೊಡ್ಡ ದೊಡ್ಡ ಕಂಪನಿಗಳೇ ಅಕ್ರಮವಾಗಿ ಗೋಧಿ ಮತ್ತು ಅಕ್ಕಿಯನ್ನು ರೈತರಿಂದ ಕೊಂಡು ಸಂಗ್ರಹಿಸುತ್ತಿರುವುದನ್ನು ಸರ್ಕಾರವೇ ಒಪ್ಪಿಕೊಂಡಿದೆ. ಆದಾಗ್ಯೂ ಸರ್ಕಾರಗಳು ಅಲ್ಲಿ ನಡೆಯುತ್ತಿರಬಹುದಾದ ಅಕ್ರಮಗಳನ್ನು ಪತ್ತೆ ಹಚ್ಚುವ ಗೊಡವೆಗೇ ಹೋಗುವುದಿಲ್ಲ.&lt;br /&gt;&lt;br /&gt;೫. ದೇಶದ ಆಂತರಿಕ ಉತ್ಪಾದನೆ ಕುಸಿದು ವಿತ್ತೀಯ ಕೊರತೆ ನಿವಾರಣೆಗೆ ದೇಶ ಸಾಲದ ಸುಳಿಗೆ ಸಿಕ್ಕೋದು.&lt;br /&gt;&lt;br /&gt;೬. ದೇಶದ ಖಜಾನೆಯಲ್ಲಿ ಹಣವಿರದಿದ್ದರೂ ಚುನಾವಣಾ ಉದ್ದೇಶಗಳಿಗಾಗಿ ಹೊಸ ಹೊಸ ಜನಾಕರ್ಷಕ ಯೋಜನೆಗಳನ್ನು ಅನುಷ್ಠಾನಗೊಳಿಸುವುದು.&lt;br /&gt;&lt;br /&gt;೭. ಮುಂದಾಲೋಚನೆಯಿಲ್ಲದ ಆರ್ಥಿಕ ಯೋಜನೆಗಳು-ಅದನ್ನು ನಿಭಾಯಿಸುವಲ್ಲಿ ಸರ್ಕಾರದ ಇಲಾಖೆಗಳ ಅಸಹಕಾರ.&lt;br /&gt;&lt;br /&gt;೮. ಪೆಟ್ರೋಲಿಯಂ ವಸ್ತುಗಳ ಮೇಲಿನ ಅತಿಯಾದ ಅವಲಂಬನೆ ಮತ್ತು ಅವುಗಳ ಏರುಮುಖೀ ಬೆಲೆಗಳು.&lt;br /&gt;&lt;br /&gt;೯. ನಕಲಿ ನೋಟು ಚಲಾವಣೆ&lt;br /&gt;&lt;br /&gt;೧೦. ಕಪ್ಪು ಹಣದ ಕ್ರೋಢೀಕರಣ.&lt;br /&gt;&lt;br /&gt;ಇಷ್ಟೆಲ್ಲಾ ಆದ ಮೇಲೂ ಹಣದುಬ್ಬರದ ಬಗೆಗೆ ಹಣಕಾಸು ತಜ್ಞರಲ್ಲೇ ಭಿನ್ನಮತಗಳಿವೆ. ಇರಲಿ, ಅದು ಸಹಜ.&lt;div class="blogger-post-footer"&gt;&lt;a href="http://groups.yahoo.com/group/kannadasaahithya/join"&gt;ಕನ್ನಡಸಾಹಿತ್ಯ.ಕಾಂ ಯಾಹೂ ಗುಂಪಿಗೆ ಸದಸ್ಯರಾಗಿ&lt;/a&gt;&lt;img width='1' height='1' src='https://blogger.googleusercontent.com/tracker/25668915-6700055895764977395?l=manasu-hakki.blogspot.com'/&gt;&lt;/div&gt;&lt;img src="http://feeds.feedburner.com/~r/manasu-hakki/~4/FxRcc_p-jN0" height="1" width="1"/&gt;</description><link>http://feedproxy.google.com/~r/manasu-hakki/~3/FxRcc_p-jN0/blog-post.html</link><author>noreply@blogger.com (ಅರೇಹಳ್ಳಿ ರವಿ Arehalli Ravi)</author><media:thumbnail url="http://2.bp.blogspot.com/_k5m4Crw7UHg/SAHojD4CFhI/AAAAAAAAAbE/IAM7BXrVHOU/s72-c/hitler1.jpg" height="72" width="72" /><thr:total xmlns:thr="http://purl.org/syndication/thread/1.0">12</thr:total><feedburner:origLink>http://manasu-hakki.blogspot.com/2008/04/blog-post.html</feedburner:origLink></item><item><guid isPermaLink="false">tag:blogger.com,1999:blog-25668915.post-962785675241570881</guid><pubDate>Sun, 30 Mar 2008 13:42:00 +0000</pubDate><atom:updated>2008-12-11T11:48:05.533+05:30</atom:updated><title>ವಂಚನೆ ಅನ್ನೋದು ವ್ಯಭಿಚಾರದಷ್ಟೇ ಪುರಾತನ ಕಸುಬು!</title><description>ಸ್ನೇಹಿತರೆ,&lt;br /&gt;‘Gold questnet ಪೋಸ್ಟ್‌‍ಮಾರ್ಟಂ:ಚಿನ್ನ ಮಾರಿ ಲಕ್ಷ ಗಳಿಸಿ’ ಲೇಖನ ಇಷ್ಟೊಂದು ಸಂಚಲನಕ್ಕೆ ಕಾರಣವಾಗುತ್ತೆ ಅನ್ನೋ ಯೋಚನೆ ನನಗಿರಲಿಲ್ಲ. ಇ-ಮೈಲ್‍ನಲ್ಲಿ, ಫೋನ್‍ನಲ್ಲಿ, ಕೊನೆಗೆ ಕಾಮೆಂಟುಗಳ ರೂಪದಲ್ಲಿ ಪ್ರತಿಕ್ರಿಯೆಗಳ ಸುರಿಮಳೆ. ಲೇಖನ ಮೆಚ್ಚಿಕೊಂಡ ಶ್ಯಾಂರವರು ಲೇಖನಕ್ಕೆ ಪೂರಕವಾದ ಮುನ್ನುಡಿ ಬರೆದು ದಟ್ಸ್‍ಕನ್ನಡದಿಂದ ನನ್ನ ಬ್ಲಾಗ್‍ಗೆ ಸಂಪರ್ಕ ಕೊಟ್ಟರು. ನಲವತ್ತೆಂಟು ಗಂಟೆಗಳಲ್ಲಿ ಒಂದು ಸಾವಿರ ಜನ ಲೇಖನದ ಪುಟಕ್ಕೆ ಭೇಟಿ ನೀಡಿದ್ದಾರೆ. ಹಾಗೆಯೇ ಶ್ಯಾಂರವರ ಶೀರ್ಷಿಕೆ ‘ಚಿನ್ನದಂತ ಮೋಸ’ ಮತ್ತು ಅದು ಪ್ರಕಟವಾದ ರೀತಿ ಸ್ತುತ್ಯರ್ಹ. ಅವರ ಸಹಕಾರ ಹೀಗೇ ಇರಲಿ. ಬಂದ ಪ್ರತಿಕ್ರಿಯೆಗಳಲ್ಲಿ ಒಂದನ್ನು ಆಯ್ದು ಅದಕ್ಕೆ ಲೇಖನದ ರೂಪ ಕೊಟ್ಟು ಕೆಳಗೆ ಪ್ರಕಟಿಸುತ್ತಿದ್ದೇನೆ. ಅನಿವಾರ್ಯ ಕಾರಣಗಳಿಗಾಗಿ ಲೇಖಕರ ಹೆಸರನ್ನು ಪ್ರಸ್ತಾಪಿಸಿಲ್ಲ.&lt;br /&gt;-ಅರೇಹಳ್ಳಿ ರವೀ&lt;br /&gt;&lt;br /&gt;&lt;a href="http://manasu-hakki.blogspot.com/2008/03/gold-questnet.html"&gt;(ಮೂಲ ಲೇಖನ-`Questnet:ಚಿನ್ನದಂತ ಮೋಸ)&lt;/a&gt;&lt;br /&gt;&lt;br /&gt;&lt;strong&gt;ವಂ&lt;/strong&gt;ಚನೆ ಅನ್ನೋದು ವ್ಯಭಿಚಾರದಷ್ಟೇ ಪುರಾತನ ಕಸುಬು. ಯಾರಾದರೂ ರಾತ್ರಿ ಕಳೆದು ಬೆಳಗಾಗೋದರೊಳಗೆ ಶ್ರೀಮಂತರಾಗಿ ಹೋದರೆಂದರೆ ಅದಕ್ಕೆ ಕಾರಣ ಬೇರೇನಲ್ಲ-ವಂಚನೆ.&lt;br /&gt;ಕ್ಷಣ ಯೋಚಿಸಿ.&lt;br /&gt;ಅಷ್ಟು ದೊಡ್ಡ ಕಂಪನಿಯಾದ ‘ಸಹರಾ’ ಬಂಡವಾಳವನ್ನು ಯಾವ ದಾರಿಗಳ ಮೂಲಕ ಕ್ರೋಢೀಕರಿಸುತ್ತದೆ ಮತ್ತು ಅದನ್ನು ಎಲ್ಲೆಲ್ಲಿ ಹೂಡುತ್ತದೆ ಅನ್ನೋದು ಸಾರ್ವಜನಿಕರಿಗೆ ಗೊತ್ತಾಗದಂತ ಗುಟ್ಟಿನ ಗೂಡೇನಲ್ಲ. Sahara Financial Servicesನವರು ಸಂಗ್ರಹಿಸಿದ ಠೇವಣಿಯು - Amby valleyಗೆ divert ಆಗುತ್ತಿದ್ದದ್ದು ಗೊತ್ತಿದ್ರೂ, ಎಲ್ಲರೂ ಕಣ್ಣು ಮುಚ್ಚಿಕೊಂಡಿದ್ದರು. ವಿಷಯ ಸಾರ್ವಜನಿಕ ಆದಾಗ - ಯಾರೂ ಯಾರನ್ನೂ ಮುಚ್ಚಿಡಲಾಗಲಿಲ್ಲ.&lt;span style="float:left"&gt;&lt;form action="http://groups.yahoo.com/subscribe/kannadasaahithya" method="get" style="background: #ffccaa; width: 180px; height:175px; float: center; padding-top:0; padding-bottom:10px;"&gt; &lt;p align="center"&gt;&lt;br /&gt;&lt;b&gt;&amp;#3221;&amp;#3240;&amp;#3277;&amp;#3240;&amp;#3233;&amp;#3256;&amp;#3262;&amp;#3257;&amp;#3263;&amp;#3236;&amp;#3277;&amp;#3247; &amp;#3223;&amp;#3265;&amp;#3202;&amp;#3242;&amp;#3263;&amp;#3223;&amp;#3270; &amp;#3256;&amp;#3238;&amp;#3256;&amp;#3277;&amp;#3247;&amp;#3248;&amp;#3262;&amp;#3223;&amp;#3263;&lt;/b&gt;&lt;br /&gt;   &lt;input value="&amp;#3240;&amp;#3263;&amp;#3246;&amp;#3277;&amp;#3246; &amp;#3207;-&amp;#3253;&amp;#3263;&amp;#3251;&amp;#3262;&amp;#3256; &amp;#3240;&amp;#3264;&amp;#3233;&amp;#3263;" name="user" size="20" type="text" /&gt;&lt;br /&gt;&lt;br /&gt;      &lt;input border="0" alt="Click here to join kannadasaahithya" src="http://us.i1.yimg.com/us.yimg.com/i/yg/img/i/us/ui/join.gif" name="Click here to join kannadasaahithya" type="image" /&gt;&lt;/p&gt;&lt;/form&gt;&lt;/span&gt; ಸಣ್ಣ ಪುಟ್ಟ ಕುರಿ-ಕೋಳಿಗಳನ್ನು ಬಲಿ ಕೊಟ್ಟು, ರಾಜಕಾರಣಿಗಳು ತಲೆ ಮೇಲೆ ಮುಸುಕು ಹಾಕಿಕೊಂಡರು.ಇದೇ ಸಮಯದಲ್ಲಿ ಸುಬ್ರತೊ ರಾಯ್ ಸಹರ ಅವರಿಗೆ ಆರೋಗ್ಯ ಸರಿ ಇಲ್ಲ ಎಂದು ಗುಲ್ಲೆದ್ದಿತ್ತು.&lt;br /&gt;&lt;br /&gt;ಹಾಗೆಯೇ ಪೀಯರ್‍ಲೆಸ್ ಇನ್ಷೂರೆನ್ಸ್ ಕಂಪನಿ ತನ್ನ ಹೂಡಿಕೆದಾರರನ್ನು ವಂಚಿಸಿದ್ದೂ ನಮಗೆ ಗೊತ್ತು.&lt;br /&gt;&lt;br /&gt;ಇವತ್ತು ಸುದ್ದಿಯಲ್ಲಿ ಬಂದದ್ದು - ಕ್ಯಾನ್‍ಫಿನ್ ವಹಿವಾಟಿನ ಹಗರಣದಲ್ಲಿ ಕೇತನ್ ಪಾರೆಖ್ ಪಾಲಿದೆ.ನಿಮಗೆ ತಿಳಿದಿರಬಹುದು - ಕ್ಯಾನ್‍ಫಿನ್‍ನ ನಿರ್ದೇಶಕರಾಗಿ ಬಹಳ ವರ್ಷಗಳ ಕಾಲ ಮಾನ್ಯ ಹಣಕಾಸು ಮಂತ್ರಿ ಚಿದಂಬರಂ ಅವರ ಪತ್ನಿ ಇದ್ದರು. ಇವರುಗಳು ಮಾಡುವ ದೊಡ್ಡ ವಂಚನೆಗಳಿಗೆ - ಸಣ್ಣ ಸಣ್ಣ ಮೀನುಗಳಾದ, ಕೇತನ್ ಪಾರೇಖ್, ಹರ್ಷದ್ ಮೆಹ್ತಾ, ತೆಲ್ಗಿ ಇತ್ಯಾದಿಗಳನ್ನು ಸಾರ್ವಜನಿಕವಾಗಿ ಬಲಿ ನೀಡುವರು.&lt;br /&gt;&lt;br /&gt;ನೀವು ಜಪಾನ್ ಬೆಡ್ ವಂಚಕ ಯೋಜನೆಯ ಬಗ್ಗೆ ಕೇಳಿದ್ದಿರಬಹುದು.&lt;br /&gt;&lt;br /&gt;ನಿಮಗೆ ಏನೇನೂ ಉಪಯೋಗವಿಲ್ಲದ ವಸ್ತುವೊಂದನ್ನು ವಂಚನೆಯ ಕಥೆ ಕಟ್ಟಿಯೇ ಅವಾಸ್ತವವೆನಿಸುವ ಬೆಲೆಗೆ ಮಾರುವುದು ಇತ್ತೀಚಿನ ಜಾಹಿರಾತು ಲೋಕದ ಟ್ರೆಂಡ್.&lt;br /&gt;&lt;br /&gt;ನೆಟ್‍ವರ್ಕಿಂಗ್ ಕಂಪನಿಗಳು, ಚೀಟಿ ವ್ಯವಹಾರಗಳು, ‘ನಿಧಿ’ ಯೋಜನೆಗಳು, ಹಣ ಹಸ್ತಾಂತರ ವ್ಯವಹಾರಗಳು(ಪಾಶ್ಚಿಮಾತ್ಯ ಸಮೂಹ), ಸಿ ಆರ್ ಬಿ(ಮಾರವಾಡಿ ಬನ್ಸಾಲಿಗಳ ವ್ಯವಹಾರ), ಕೊನೆಗೆ ಅಂಬಾನಿಯಂತವರು- ಎಲ್ಲರೂ,&lt;a href="http://1.bp.blogspot.com/_k5m4Crw7UHg/R--fa7e4mwI/AAAAAAAAAac/uPgja9Ay6qg/s1600-h/ambani.jpg"&gt;&lt;img id="BLOGGER_PHOTO_ID_5183536981119376130" style="FLOAT: left; MARGIN: 0px 10px 10px 0px; CURSOR: hand" alt="" src="http://1.bp.blogspot.com/_k5m4Crw7UHg/R--fa7e4mwI/AAAAAAAAAac/uPgja9Ay6qg/s200/ambani.jpg" border="0" /&gt;&lt;/a&gt; ಎಲ್ಲರೂ ಮಾಡೋದು ವಂಚನೆಯನ್ನೇ. ಅದರ ಮುಖಗಳು ಬೇರೆ ಅಷ್ಟೇ.&lt;br /&gt;&lt;br /&gt;ಹಣಕಾಸು ವ್ಯವಹಾರ ಮಾಡುವ ಯಾವುದೇ ಕಂಪನಿಯಾಗಲಿ, ಅದು ಆರ್ ಬಿ ಐ ನಲ್ಲಿ ನೋಂದಾವಣೆಗೊಳ್ಳಬೇಕು.&lt;a href="http://2.bp.blogspot.com/_k5m4Crw7UHg/R--gILe4mzI/AAAAAAAAAa0/polhAdHWJR0/s1600-h/rbi1.jpg"&gt;&lt;img id="BLOGGER_PHOTO_ID_5183537758508456754" style="FLOAT: right; MARGIN: 0px 0px 10px 10px; CURSOR: hand" alt="" src="http://2.bp.blogspot.com/_k5m4Crw7UHg/R--gILe4mzI/AAAAAAAAAa0/polhAdHWJR0/s200/rbi1.jpg" border="0" /&gt;&lt;/a&gt; ಕಂಪನಿಗಳು ಹಣಕಾಸೇತರವಾದರೆ, ಅಂದರೆ ಅವುಗಳ ಸ್ಥಿರಾಸ್ತಿ ಮತ್ತು ಲಾಭ ಅವುಗಳ ಲೇವಾದೇವಿ ಮೊತ್ತದ ೫೦%ಗಿಂತ ಕಡಿಮೆ ಇದ್ದಾಗ ಅಂತಹ ಕಂಪನಿಗಳು ಆರ್ ಬಿ ಐನ ಹಿಡಿತದಿಂದ ತಪ್ಪಿಸಿಕೊಳ್ಳುತ್ತವೆ. ಆಗ ಅಂತಹ ಕಂಪನಿಗಳು ‘ಕಂಪನಿ ವ್ಯವಹಾರಗಳ ಇಲಾಖೆ’ಯನ್ನು, ಆ ಮೂಲಕ ಕೇಂದ್ರ ಸರ್ಕಾರದ ಆಡಳಿತಶಾಹಿಗಳನ್ನು ತೃಪ್ತಿಪಡಿಸುವ ಆಗ್ರಹಕ್ಕೊಳಗಾಗುತ್ತವೆ. ಮತ್ತು ಪ್ರತಿ ವಂಚಕ ಕಂಪನಿಯೂ ಈ ಮಾರ್ಗವನ್ನೇ ಬಯಸುತ್ತದೆ.&lt;br /&gt;&lt;br /&gt;ಇಂಥಹ ಕಂಪನಿಗಳನ್ನು ಪೋಲೀಸ್ ಇಲಾಖೆಯ ಹಣಕಾಸು ಅವ್ಯವಹಾರ ತನಿಖಾ ವಿಭಾಗಗಳು ಮಾತ್ರ ನಿಭಾಯಿಸಬಹುದು. ಆದರೇನು ಮಾಡೋದು ಅಲ್ಲೂ ಭ್ರಷ್ಟಾಚಾರದ ಹಬ್ಬ.&lt;br /&gt;&lt;br /&gt;ದೇಶದಲ್ಲಿ ಇಷ್ಟೊಂದು ಕಾನೂನು ಪರಿಣತರು, ಅದರ ರಕ್ಷಕರೂ ಇದ್ದೂ ದೇಶದ ಜನಸಾಮಾನ್ಯರ ಸಂಪಾದನೆಯೆಂಬುದು ಅಕ್ಷರಶಃ ಅತ್ಯಾಚಾರಕ್ಕೀಡಾಗುತ್ತಿರುವುದು ವಾಸ್ತವದ ದುರಂತ.&lt;br /&gt;&lt;br /&gt;ರಾತ್ರೋರಾತ್ರಿ ಶ್ರೀಮಂತಿಕೆ ಹೊಂದುವ ವಂಚಕರು ಇಂಥವೇ ಹಲವು ದಾರಿಗಳ ಮೂಲಕ ನಿಯಂತ್ರಣ ಸಂಸ್ಥೆಗಳ ಹಿಡಿತದಿಂದ ತಪ್ಪಿಸಿಕೊಂಡಿರುತ್ತಾರೆ.&lt;br /&gt;&lt;br /&gt;ಮಲ್ಟೀ ಲೆವೆಲ್ ಮಾರ್ಕೆಟಿಂಗ್ ಕಂಪನಿಗಳು - ಎಲ್.ಎಂ.ಎಲ್ ಕಂಪನಿಗಳೆಂದೂ ಪ್ರಸಿದ್ಧವಾಗಿವೆ. ಇವುಗಳ ಕಾರ್ಯ ವೈಖರಿಯ ಬಗ್ಗೆ ನನಗೆ ತಿಳಿದ ಒಂದೆರಡು ಮಾತುಗಳನ್ನು ಇಲ್ಲಿ ಅರುಹುವೆ.&lt;br /&gt;ಗ್ರಾಹಕರನ್ನು ಸುಲಭದಲ್ಲಿ ಆಕರ್ಷಿಸಿ, ತನ್ನ ಬಲೆಯೊಳಗೆ ಬೀಳಿಸಿಕೊಂಡು ರಕ್ತ ಹೀರುವ ಇಂತಹ ಕಂಪನಿಗಳನ್ನು ಸಮಾಜ ಘಾತುಕ ಶಕ್ತಿಗಳೆಂದು ಕರೆದರೆ ಅತಿಶಯೋಕ್ತಿಯೆನಿಸುವುದಿಲ್ಲ.&lt;br /&gt;&lt;br /&gt;"ಬಜಾರಿನಲ್ಲಿ ಯಾರೂ ಪುಕ್ಕಟೆ ಊಟವನ್ನೀಯುವುದಿಲ್ಲ"-ಈ ಅಂಶವನ್ನು ಎಂದಿಗೂ ನಾವು ಮರೆಯಬಾರದು. ಎಲ್ಲ ಮಾಡುವುದೂ ಹೊಟ್ಟೆಗಾಗಿ, ಮುಂದಿನ ಏಳು ಪೀಳಿಗೆಗಳು ಕುಳಿತು ತಿನ್ನಲೆಂಬ ದುರಾಸೆಗಾಗಿ.&lt;br /&gt;ಜಪಾನ್ ಬೆಡ್, ಮನ್‍ಜೋಗ್ ನಂತಹ ಸಂಸ್ಥೆಗಳ ಸುಲಭ ಮಾರಾಟ ತಂತ್ರ ಇಲ್ಲಿ ಪ್ರಸ್ತುತವಾಗುತ್ತೆ. ಜಪಾನ್ ಬೆಡ್ - ವೈದ್ಯಕೀಯವಾಗಿ ಈ ಹಾಸುಗೆಯನ್ನು ಬಳಸುವವರಿಗೆ ಒಳಿತಂತೆ. ಇದರ ಬೆಲೆ ಆ ಕಂಪೆನಿ ನಿಷ್ಕರ್ಶಿಸಿದ್ದು ಸುಮಾರು ೧ ಲಕ್ಷ ರೂಪಾಯಿಗಳು. ಆದರೆ ಅದನ್ನು ಮಾಡಲು ತಗಲುವ ಖರ್ಚು ಸುಮಾರು ೩೦ ರಿಂದ ೪೦ ಸಾವಿರಗಳಂತೆ! ಈ ಕಂಪನಿಯವರ ಸ್ಕೀಮಿನ ಪ್ರಕಾರ ನೀವು ಒಂದು ಹಾಸುಗೆಯನ್ನು ಕೊಂಡು, ಇನ್ನು ೧೦ ಜನಗಳಿಗೆ ತಗುಲಿ ಹಾಕಿದರೆ, ನಿಮಗೆ ಆ ಹಾಸುಗೆ ಪುಕ್ಕಟೆಯಾಗಿ ದೊರಕುವುದು. ಎಲ್ಲಿಯವರೆಗೆ ಈ ಕೊಂಡಿಯು ಬೆಸುಗೆ ಹಾಕಿಕೊಂಡು ಹೋಗಬಹುದು?&lt;br /&gt;ಇದೇ ರೀತಿ, ಪಾತ್ರೆಗಳು, ಟಿವಿ, ಫ್ರಿಜ್ ಮತ್ತಿತರೇ ವಸ್ತುಗಳನ್ನು ಮಾರುವ ತಂತ್ರ ಒಂದು ರೀತಿಯದಾದರೆ, ಹಣವನ್ನು ದ್ವಿಗುಣಗೊಳಿಸುವ ತಂತ್ರವು ಇನ್ನೊಂದು ಬಗೆಯದು. ನೀವು ಹತ್ತು ರೂಪಾಯಿಗಳನ್ನು ಕಳುಹಿಸಿ, ಇನ್ನು ಹತ್ತು ಜನಗಳನ್ನು ಈ ಸ್ಕೀಮಿಗೆ ತಗುಲಿಸಿದರೆ, ನಿಮಗೆ ಹತ್ತು ರೂಪಾಯಿಗಳೂ, ಮತ್ತು ಆ ಹತ್ತು ಜನಗಳು ಇನ್ನೂ ಹತ್ತು ಹತ್ತು ಜನಗಳನ್ನು ಈ ಸ್ಕೀಮಿಗೆ ತೊಡಗಿಸಿದರೆ, ನಿಮಗೆ ೪೦ ರೂಪಾಯಿಗಳೂ ಕ್ರಮವಾಗಿ ಬರುವುದು ಎಂದು ನಡೆಸುವರು. ಅದೇನೇ ಆಗಲಿ, ಒಂದಲ್ಲ ಒಂದು ದಿನ ಈ ಗುಳ್ಳೆ ಒಡೆದೇ ಒಡೆಯಬೇಕು. ಹಾಗೆ ಗುಳ್ಳೆ ಒಡೆದಾಗ, ಜನಗಳಿಗೆ ಆಗುವ ನೋವೆಷ್ಟು?&lt;br /&gt;&lt;br /&gt;ಇದೇ ತರಹ ಬೆಂಗಳೂರಿನಲ್ಲಿ ಮನ್‍ಜೋಗ್ ಎಂಬ ಸಂಸ್ಥೆಯೂ ಸ್ಕೀಮುಗಳನ್ನು ನಡೆಸುತ್ತಿದ್ದುದು ಎಲ್ಲರ ಮನಸ್ಸಿನಲ್ಲಿ ಇನ್ನೂ ಅಚ್ಚಳಿಯದೇ ಉಳಿದಿರಬೇಕೆಂಬುದು ನನ್ನ ಅನಿಸಿಕೆ. ಇದ್ದಕ್ಕಿದ್ದಂತೆ ಸರ್ದಾರ್ಜಿ ಸೋದರರು ಮಾಯವಾಗಿ, ಎಷ್ಟೊಂದು ಜನಗಳ ನಿವೃತ್ತಿಯ ನಂತರದ ಉಳಿಕೆಯ ಹಣವು ನೀರಿನ ಪಾಲಾಯಿತು. ಎಷ್ಟೆಲ್ಲಾ ಕುಟುಂಬಗಳು ಸಮತೋಲನ ಕಳೆದುಕೊಂಡವು. ಈ ಎಲ್ಲ ತಂತ್ರಗಳೂ ಅತೀ ಬುದ್ಧಿವಂತರ ಮೆದುಳಿನಿಂದಲೇ ಹುಟ್ಟಿಕೊಂಡಿರುವುದು. ಮೋಸಗಾರಿಕೆ ಎಂಬುದನ್ನು ಮಾರಾಟ ತಂತ್ರವೆಂಬ ಸೋಗಿನಲ್ಲಿ ಬಳಸುತ್ತಿದ್ದಾರೆ.&lt;br /&gt;&lt;br /&gt;ಸಾರ್ವಜನಿಕರನ್ನು ಸುಲಭವಾಗಿ ಸೆಳೆಯುವ ತಂತ್ರ ಬಲ್ಲಿರಾ? ಬ್ಯಾಂಕುಗಳಲ್ಲಿ ಠೇವಣಿ ಇಟ್ಟರೆ ನಿಮಗೆ ಸಿಗುವುದು ಶೇಕಡಾ ೯ ಅಥವಾ ೧೦ ಬಡ್ಡಿ. ಅದೇ ಈ ಸಂಸ್ಥೆಗಳು ೧೬ ರಿಂದ ೨೦ ರವರೆವಿಗೆ ನೀಡುವುವು. ಕೆಲವೊಮ್ಮೆ ಸಿ ಆರ್‍ ಬಿ(ಬನ್ಸಾಲಿ ಕಂಪನಿ)ಯಂತಹ ಸಂಸ್ಥೆ ಶೇಕಡಾ ೨೪-೨೫ ಬಡ್ಡಿಯನ್ನೂ ನೀಡುತ್ತಿತ್ತು. ಇಲ್ಲಿ ನಿಮಗೆ ಮೊದಲು ಒಂದೆರಡು ಕಂತುಗಳು ಮಾತ್ರ ಬಡ್ಡಿ ಬರುವುದಷ್ಟೇ ಹೊರತು ನಂತರದ ದಿನಗಳಲ್ಲಿ ಬಡ್ಡಿಯಲ್ಲ ಅಸಲು ಕೂಡಾ ಮಾಯವಾಗುವುದು.&lt;br /&gt;&lt;br /&gt;ಬಡ್ಡಿಯ ದರವನ್ನು ಹೇಗೆ ನಿಷ್ಕರ್ಶಿಸಬಹುದು? ದೇಶದ ಉತ್ಪನ್ನ ಮತ್ತು ಹಣದುಬ್ಬರಕ್ಕೆ ಹೊಂದಿಕೊಂಡಂತೆ ಬಡ್ಡಿಯನ್ನು ಆರ್ ಬಿ ಐ ಕಾಲಕಾಲಕ್ಕೆ ಪರಿಷ್ಕರಿಸುತ್ತಾ ನಿಗಧಿ ಮಾಡುತ್ತೆ.&lt;br /&gt;&lt;br /&gt;ಎಚ್ಚರಿಕೆಯಿಂದ ಇರಬೇಕಾದ ಇನ್ನೊಂದು ಕ್ಷೇತ್ರವೆಂದರೆ, ಷೇರು ಮಾರುಕಟ್ಟೆ. ಕೆಲವು ಕುತಂತ್ರಿಗಳ ಕೈಚಳಕದಿಂದ ಷೇರು ಮಾರುಕಟ್ಟೆಯಲ್ಲಿ ಷೇರುದರಗಳು ಮೇಲೆ ಕೆಳಗೆ ಹೋಗುತ್ತಿರುತ್ತವೆ. ಒಮ್ಮಿಂದೊಮ್ಮೆಲೇ ದರಗಳು ಮೇಲೇರುವುದು, ಹಿಂದೆಯೇ ಕೆಳಗೆ ಇಳಿಯುವುದು ಸಾಮಾನ್ಯ ಸಂಗತಿಯಾಗಿದೆ. ಇದರ ಬಗ್ಗೆ ನೀವ್ಯಾರಾದರೂ ಯೋಚಿಸಿರುವಿರಾ? ದೇಶದ ಅಥವಾ ಕಂಪನಿಯ ಉತ್ಪನ್ನ - ಅಸೆಟ್ ಲಯಾಬಿಲಿಟಿಗಳಿಗೆ ಹೊಂದಿಕೊಂಡಂತೆ ಆ ಕಂಪನಿಯ ಷೇರು ಬೆಲೆಯನ್ನು ನಿಗದಿಪಡಿಸಬಹುದು. ಆದರೆ ಹಾಗೆ ಆಗುತ್ತಿದೆಯೇ? ಇನ್ಫೊಸಿಸ್‍ ನಂತಹ ಕಂಪನಿಯ ಒಂದು ರೂಪಾಯಿನ ಷೇರು ಒಂದು ಸಾವಿರ ಪಟ್ಟು ಹೆಚ್ಚಿನ ದರದಲ್ಲಿ ವಹಿವಾಟಿನಲ್ಲಿ ತೊಡಗಿದ್ದರೆ, ಅದು ಸರಿ ಇದೆಯೇ ಎಂಬುದನ್ನು ಯೋಚಿಸಬೇಕಲ್ಲವೇ? ಅದಿರಲಿ, ಒಂದೇ ಸಮನೆ ನಷ್ಟವನ್ನು ಅನುಭವಿಸುತ್ತಿರುವ ಕಂಪನಿಯ ಷೇರಿನ ದರವೂ ನಿಗದಿತ ದರಕ್ಕಿಂತ ಹೆಚ್ಚಿನ ದರದಲ್ಲಿ ವಹಿವಾಟು ಆಗುತ್ತಿದೆಯೆಂದರೆ, ಇದರ ಹಿಂದೆ ಯಾರದೋ ಕೈವಾಡ ಇರಬೇಕೆಂದು ನಿಮಗೆ ಅನಿಸುವುದಿಲ್ಲವೇ? ಅಲ್ಲ, ಇದರ ಬಗ್ಗೆ ನಾನು ಹೆಚ್ಚಿನ ವಿಶ್ಲೇಷಣೆಯನ್ನೇನೂ ಮಾಡುತ್ತಿಲ್ಲ. ನಾನೆಂದೂ ಯಾವುದೊಂದೂ ಷೇರನ್ನು ಕೊಂಡಿಲ್ಲ, ಅದರ ವಹಿವಾಟಿನಲ್ಲಿ ಕೈ ಹಾಕಿದ್ದಿಲ್ಲ. ಹೆಚ್ಚಿನ ಹಂತದಲ್ಲಿ ಚಿಂತಿಸಬಲ್ಲ ನಿಮ್ಮ ಮನದಲ್ಲಿ ಇದೊಂದು ಬೀಜವನ್ನು ಬಿತ್ತುತ್ತಿರುವೆ.&lt;br /&gt;&lt;br /&gt;ವಿತ್ತೀಯ ಕ್ಷೇತ್ರದಲ್ಲಿ ಬ್ಯಾಂಕುಗಳು ಮತ್ತು ಬ್ಯಾಂಕೇತರರ ಪಾಲು ಹೆಚ್ಚಿನದಾಗಿದೆ. ಈಗಾಗಲೇ ಬ್ಯಾಂಕುಗಳನ್ನು ಶಸ್ತ್ರಕ್ರಿಯೆಗೊಳಪಡಿಸಿ, ಆರ್ಗನೈಸ್ಡ್ ಸೆಕ್ಟಾರ್ ಎಂದು ಹತೋಟಿಯಲ್ಲಿಟ್ಟುಕೊಳ್ಳಲಾಗಿದೆ. ಅದೇ ಬ್ಯಾಂಕೇತರರಲ್ಲಿ ಕಂಪೆನಿಗಳಾದರೆ, ಕೇಂದ್ರ ಸರಕಾರದ ವಿಭಾಗವಾದ ಕಂಪೆನಿ ವ್ಯವಹಾರಗಳ ಇಲಾಖೆಯು ಅವುಗಳ ಕಾರ್ಯಾಚರಣೆಯ ಮೇಲೆ ನಿಗಾ ಇಡುವುದು. ಎನ್ ಬಿ ಎಫ್ ಸಿಗಳು ಸಾರ್ವರ್ತಿಕ ಠೇವಣಿ ಇಟ್ಟುಕೊಂಡಿದ್ದರೇ ಮಾತ್ರ ಅವುಗಳ ಬಗ್ಗೆ ಆರ್‍ ಬಿ ಐ ಹೆಚ್ಚಿನ ನಿಗಾ ವಹಿಸುವುದು.&lt;a href="http://1.bp.blogspot.com/_k5m4Crw7UHg/R--hx7e4m0I/AAAAAAAAAa8/G8MQwjnG5Wo/s1600-h/rbi.jpg"&gt;&lt;img id="BLOGGER_PHOTO_ID_5183539575279622978" style="FLOAT: left; MARGIN: 0px 10px 10px 0px; CURSOR: hand" alt="" src="http://1.bp.blogspot.com/_k5m4Crw7UHg/R--hx7e4m0I/AAAAAAAAAa8/G8MQwjnG5Wo/s200/rbi.jpg" border="0" /&gt;&lt;/a&gt;&lt;br /&gt;ಆರ್‍ ಬಿ‌ ಐ ನ ಧ್ಯೇಯವೆಂದರೆ, ಸಾರ್ವಜನಿಕರ ಹಣವನ್ನು ಕಾಯುವುದು, ಅದು ಪೋಲಾಗದಂತೆ ನಿಗಾ ವಹಿಸುವುದು. ಅದೇ ಸಾರ್ವಜನಿಕ ಠೇವಣಿ ತೆಗೆದುಕೊಳ್ಳದೇ ವ್ಯಾಪಾರ ನಡೆಸುವವರ ಬಗ್ಗೆ ಹೆಚ್ಚಿನ ಕಾಳಜಿ ಯಾರಿಗೂ ಇಲ್ಲ. ಆದರೂ ಇದರಿಂದ ಹಣಕಾಸಿನ ವ್ಯವಸ್ಥೆಗೆ ಧಕ್ಕೆ ಬರುವುದಲ್ಲವೇ? ಚಿಟ್ ಫಂಡ್, ನಿಧಿ, ಅನ್ ಇನ್ ಕಾರ್ಪೊರೇಟೆಡ್ ಬಾಡೀಸ್ ಇವುಗಳನ್ನು ಹತೋಟಿಯಲ್ಲಿಡಲು ಪ್ರತ್ಯೇಕ ಸಂಸ್ಥೆಗಳಿಲ್ಲ. ರಾಜ್ಯ ಸರ್ಕಾರದ ವಿಭಾಗ ಮತ್ತು ಪೊಲೀಸ ಇಲಾಖೆ ಇದನ್ನು ನಿಯಂತ್ರಿಸಲು ಶಕ್ತವಾಗಿದೆ. ಆದರೆ ಅಲ್ಲಿಯೇ ಲಂಚಕೋರತನ ಹೆಚ್ಚಿದ್ದರೆ, ಸಾರ್ವಜನಿಕರ ಪಾಡೇನು?&lt;br /&gt;&lt;br /&gt;ಇವುಗಳು ಹೇಗೆ ಹುಟ್ಟಿಕೊಂಡವು?&lt;br /&gt;&lt;br /&gt;&lt;a href="http://3.bp.blogspot.com/_k5m4Crw7UHg/R--f6be4myI/AAAAAAAAAas/gGf4vDI7bV0/s1600-h/chidambaram.jpg"&gt;&lt;img id="BLOGGER_PHOTO_ID_5183537522285255458" style="FLOAT: left; MARGIN: 0px 10px 10px 0px; CURSOR: hand" alt="" src="http://3.bp.blogspot.com/_k5m4Crw7UHg/R--f6be4myI/AAAAAAAAAas/gGf4vDI7bV0/s200/chidambaram.jpg" border="0" /&gt;&lt;/a&gt;&lt;br /&gt;ಎಂತಹದ್ದೇ ಕಾನೂನು ಇದ್ದರೂ ಇವುಗಳು ಹೇಗೆ ತಲೆಯೆತ್ತಿ ಮೆರೆಯುತ್ತಿವೆ? ಎಲ್ಲರಿಗೂ ತಿಳಿದಂತೆ ಲಾಲೂ, ರಾಮವಿಲಾಸ ಪಾಸ್ವಾನ್, ಶರದ್ ಪವಾರ್ ಇತ್ಯಾದಿಗಳ ಬೆಂಬಲ ಈ ಕ್ಷೇತ್ರದಲ್ಲಿ ಇದ್ದೇ ಇದೆ. ಅದೇ ೧೯೯೦ರಲ್ಲಿ ಆದ ಹರ್ಷದ್ ಮೆಹತಾ ಷೇರು ಹಗರಣದ ಸಂಬಂಧದಲ್ಲಿ ಇಂದಿನ ವಿತ್ತ ಮಂತ್ರಿ ಚಿದಂಬರಂ ಕೈವಾಡ ಇತ್ತು.&lt;a href="http://2.bp.blogspot.com/_k5m4Crw7UHg/R--ftLe4mxI/AAAAAAAAAak/vwGtfsL4EMw/s1600-h/harshad.jpg"&gt;&lt;img id="BLOGGER_PHOTO_ID_5183537294651988754" style="FLOAT: right; MARGIN: 0px 0px 10px 10px; CURSOR: hand" alt="" src="http://2.bp.blogspot.com/_k5m4Crw7UHg/R--ftLe4mxI/AAAAAAAAAak/vwGtfsL4EMw/s200/harshad.jpg" border="0" /&gt;&lt;/a&gt;&lt;br /&gt;ಇಷ್ಟಕ್ಕೂ ಹರ್ಷದ್ ಮೆಹತಾನಂತಹ ವಂಚಕ ಹುಳುವನ್ನು ಹುಟ್ಟು ಹಾಕಿದವರ್ಯಾರು?-‘ಅಂಬಾನಿ’ ಎಂದರೆ ಅಚ್ಚರಿಯಾಗುವುದಾ?&lt;br /&gt;&lt;br /&gt;ಎಲ್ಲಿಯವರೆಗೆ ಜನಸಾಮಾನ್ಯರ ಅತಿಆಸೆ, ವಂಚನೆಯಲ್ಲಿ ರಾಜಕಾರಣಿಗಳ ಕೈವಾಡ, ಕುಮ್ಮಕ್ಕು, ಬೆಂಬಲ, ಜೊತೆ ಜೊತೆಗೆ ಲಂಚಕೋರ ಸರಕಾರೀ ಅಧಿಕಾರಿಗಳ ಶಾಮೀಲು ಮೆರೆಯುವುದೋ, ಜನತೆಗೆ ತನ್ನ ಶಕ್ತಿಯ ಅರಿವಾಗದೇ ಇರುವುದೋ - ಅಲ್ಲಿಯವರೆವಿಗೆ ಮೋಸ, ಕುತಂತ್ರಗಳು ಇದ್ದೇ ಇರುವುವು. ಜನಶಕ್ತಿಯ ಅರಿವು ಮೂಡಿಸಲು ಇದು ಸಕಾಲ. ಇದನ್ನು ನಿಮ್ಮಂತಹ ಓದುಗರು, ಚಿಂತಕರು ಮಾತ್ರ ಮಾಡಲು ಸಾಧ್ಯ.&lt;div class="blogger-post-footer"&gt;&lt;a href="http://groups.yahoo.com/group/kannadasaahithya/join"&gt;ಕನ್ನಡಸಾಹಿತ್ಯ.ಕಾಂ ಯಾಹೂ ಗುಂಪಿಗೆ ಸದಸ್ಯರಾಗಿ&lt;/a&gt;&lt;img width='1' height='1' src='https://blogger.googleusercontent.com/tracker/25668915-962785675241570881?l=manasu-hakki.blogspot.com'/&gt;&lt;/div&gt;&lt;img src="http://feeds.feedburner.com/~r/manasu-hakki/~4/wy5C1A1tblM" height="1" width="1"/&gt;</description><link>http://feedproxy.google.com/~r/manasu-hakki/~3/wy5C1A1tblM/blog-post_30.html</link><author>noreply@blogger.com (ಅರೇಹಳ್ಳಿ ರವಿ Arehalli Ravi)</author><media:thumbnail url="http://1.bp.blogspot.com/_k5m4Crw7UHg/R--fa7e4mwI/AAAAAAAAAac/uPgja9Ay6qg/s72-c/ambani.jpg" height="72" width="72" /><thr:total xmlns:thr="http://purl.org/syndication/thread/1.0">3</thr:total><feedburner:origLink>http://manasu-hakki.blogspot.com/2008/03/blog-post_30.html</feedburner:origLink></item><item><guid isPermaLink="false">tag:blogger.com,1999:blog-25668915.post-1299507194483693198</guid><pubDate>Tue, 25 Mar 2008 06:57:00 +0000</pubDate><atom:updated>2008-12-11T11:48:07.986+05:30</atom:updated><category domain="http://www.blogger.com/atom/ns#">Gold quest internatinal questnet</category><title>Gold Questnet ಪೋಸ್ಟ್ ಮಾರ್ಟಂ-ಚಿನ್ನ ಮಾರಿ ಲಕ್ಷ ಗಳಿಸಿ !</title><description>(&lt;strong&gt;&lt;em&gt;ಸ್ನೇಹಿತರೆ,&lt;/em&gt; ಲೇಖನ ಓದಿಯಾದ ಮೇಲೆ questnet ಮತ್ತು ಇದೇ ತರದ ಇನ್ನಿತರ ಚೈನ್ ಮಾರ್ಕೆಟಿಂಗ್ ಕಂಪನಿಗಳಿಂದ ನಿಮ್ಮ ಮತ್ತು ಪರಿಚಿತರಿಗಾದ ವಂಚನೆಯನ್ನು ದಯಮಾಡಿ comment ಮಾಡುವುದರ ಮೂಲಕ ನಮ್ಮೊಂದಿಗೆ ಹಂಚಿಕೊಳ್ಳಿ&lt;/strong&gt;&lt;br /&gt;&lt;em&gt;ಅರೇಹಳ್ಳಿ ರವೀ...&lt;/em&gt;)&lt;br /&gt;&lt;br /&gt;&lt;br /&gt;ಕಳೆದ ವಾರ ಮಂಡ್ಯ ನಗರದ ತುಂಬಾ  Questnet Investments  ಕಂಪನಿಯದೇ ಸುದ್ಧಿ. ಕಂಪನಿಯ ಕಛೇರಿಯೆನ್ನಲಾದ ಕಟ್ಟಡದ ಮುಂದೆ ನೂರಾರು ಜನ ಜಮಾಯಿಸಿದ್ದರು. ಗುಂಪಿನಲ್ಲಿ ತರಕಾರಿ ಮಾರುವವರು, ಹಿಜಡಾಗಳು, ಕೂಲಿ ಕಾರ್ಮಿಕರು, ಸರ್ಕಾರಿ ನೌಕರರು...ಹೀಗೆ ಹತ್ತಾರು ತರದ ಜನರಿದ್ದರು. Questnetನ ಪ್ರಮುಖ ಪ್ರತಿನಿಧಿಗಳೆಂದು ಹೇಳಿಕೊಂಡು ಲಕ್ಷಾಂತರ ರೂಪಾಯಿ ಹಣ ಕಟ್ಟಿಸಿಕೊಂಡ ಅಲ್ಲಿನ ನ್ಯಾಯಾಂಗ ಇಲಾಖೆಯ ಅನೇಕರ ವಿರುದ್ಧ ದೂರುಗಳು ದಾಖಲಾದವು. ಸುಳ್ಳು ಮಾಹಿತಿ ನೀಡಿ ಜನರನ್ನು ಮೋಸದ ಜಾಲ ಹೆಣೆದು ವಂಚನೆಗೊಳಿಸಿದ್ದು ಸ್ಪಷ್ಟವಾಗಿತ್ತು. ನಿಶ್ಚಿತ ಆದಾಯ ಮತ್ತು ದೊಡ್ಡ ಮೊತ್ತದ ಕಮಿಷನ್ ಆಸೆಯಿಂದ ಮಂಡ್ಯದಲ್ಲಿ ನೂರಾರು ಜನ ತಲಾ ೩೨ಸಾವಿರ ಹಣ ಕಳೆದುಕೊಂಡಿದ್ದಾರೆ. ಇಷ್ಟೆಲ್ಲಾ ಆದ ಮೇಲೂ ಹಣ ಕಟ್ಟಿಸಿಕೊಂಡ Questnetನ ಪ್ರತಿನಿಧಿಗಳೆಂದು ಹೇಳಿಕೊಂಡವರು ನಾವು ನ್ಯಾಯವಾಗಿಯೇ ಹಣ ಹೂಡಿಸಿಕೊಂಡಿದ್ದೇವೆಂದು ಪೋಲೀಸರ ಎದುರು ಮೊಂಡು ವಾದ ಮಾಡುತ್ತಿದ್ದದ್ದು ಕಾನೂನುಗಳ ವ್ಯಂಗ್ಯ ಮಾಡುವಂತಿತ್ತು. ಕಷ್ಟಕಾಲಕ್ಕೆಂದು ಉಳಿಸಿದ ಹಣ ಕಳೆದುಕೊಂಡ ಜನ Questnetಗೆ ಹಿಡಿಶಾಪ ಹಾಕಿ ಗೋಳಿಡುತ್ತಿದ್ದಾರೆ.&lt;br /&gt;&lt;br /&gt;ಇತ್ತ Questnet ಕಂಪನಿಯ ಜನ ನಾಡಿನ ಪ್ರಮುಖ ಪತ್ರಿಕೆಗಳಿಗೆ ದೊಡ್ಡ ದೊಡ್ಡ ಜಾಹೀರಾತು ನೀಡುತ್ತಾ, &lt;a href="http://4.bp.blogspot.com/_k5m4Crw7UHg/SEbF33AQnJI/AAAAAAAAAgY/7kCDq9xxS9w/s1600-h/questnetad.jpg"&gt;&lt;img style="float:right; margin:0 0 10px 10px;cursor:pointer; cursor:hand;" src="http://4.bp.blogspot.com/_k5m4Crw7UHg/SEbF33AQnJI/AAAAAAAAAgY/7kCDq9xxS9w/s320/questnetad.jpg" border="0" alt=""id="BLOGGER_PHOTO_ID_5208067582549073042" /&gt;&lt;/a&gt; ಗೌರವಾನ್ವಿತ ಕಂಪನಿಯ ಹೆಸರನ್ನು ಹಾಳುಗೆಡವಲು ಕೆಲವು ಜನ ಕಂಪನಿಯ ಹೆಸರನ್ನು ದುರುಪಯೋಗಪಡಿಸಿಕೊಂಡು ಜನರಿಗೆ ಮೋಸ ಮಾಡಿದ್ದಾರೆ ಎಂದು ಹೇಳುತ್ತಿದಾರೆ. ಆದರೆ ಅದೇ ಜಾಹೀರಾತಿನಲ್ಲಿ ಕಂಪನಿಯ ಐ ಆರ್‌ಗಳು ಹಣ ಸಂಗ್ರಹಿಸುತ್ತಿದ್ದಾರೆ ಎಂಬ ಮಾಹಿತಿಯೂ ಇದೆ. ಈ ಐ ಆರ್‌ಗಳಿಗೆ Questnet ಕಂಪನಿಯ ಮಾನ್ಯತೆಯಿಲ್ಲ. ಅವರು ಹಾಕಿದ ದುಡ್ಡು ಮಾತ್ರ ಬೇಕು. ಮೋಸ ಹೋಗಲು, ಮೋಸ ಮಾಡಲು ಯಾರ ಮಾನ್ಯತೆ ಬೇಕು? ಜಾಹೀರಾತಿನಲ್ಲಿ Questnet ತನ್ನ ಕಛೇರಿ ಬೆಂಗಳೂರಿನಲ್ಲಿಯೂ ಇದೆ ಎಂದು ಹೇಳುತ್ತದಾದರೂ ಅದರ ವಿಳಾಸವನ್ನು ಜಾಹೀರಾತುಗಳಲ್ಲಿ ಕೊಡುವುದಿಲ್ಲ. ಅಷ್ಟೇ ಏಕೆ ಸಂಪರ್ಕ ಸಿಗದ ಟೋಲ್ ಫ್ರೀ ಸಂಖ್ಯೆ ಬಿಟ್ಟರೆ Questnetಗೆ ಭಾರತದಲ್ಲೆಲ್ಲೂ ಅಧಿಕೃತ ಕಛೇರಿ ಇಲ್ಲ!&lt;br /&gt;&lt;br /&gt;&lt;strong&gt;Questnetನ ಕರ್ಮಕಾಂಡಗಳ ಒಂದು ಹಿನ್ನೋಟ&lt;/strong&gt;&lt;br /&gt;&lt;br /&gt;೨೦೦೩ ನೇ ಇಸವಿ ಆಗಸ್ಟ್ ತಿಂಗಳಿನಲ್ಲಿ Questnet ಎಂಬ ಪಿರಮಿಡ್ ಮಾರ್ಕೆಟಿಂಗ್ ಕಂಪನಿ ತಮಿಳುನಾಡಿನಾದ್ಯಂತ ತನ್ನ ಕಬಂಧ ಬಾಹುಗಳನ್ನು ಚಾಚುತ್ತಿದ್ದ ಕಾಲ. ಚೆನ್ನೈನಲ್ಲಿ ಕಂಪನಿ ಕಾಯ್ದೆಯಡಿ ನೊಂದಾಯಿಸಲಾಗಿರುವ Questnet, Gold Quest International ಎಂಬ ಮಲೇಷಿಯಾ ಮೂಲದ ಕಂಪನಿಯ ಭಾರತೀಯ ಅಂಗ. ಪುಷ್ಪಂ ಅಪ್ಪಾಲ್ ನಾಯ್ಡು ಎಂಬಾತ ಇದರ ಎಂ ಡಿ. Questnet ವಂಚಿತ  ಸದಸ್ಯನೊಬ್ಬನ ದೂರಿನ ಮೇರೆಗೆ ಚನ್ನೈ ಪೋಲೀಸರು ಕಂಪನಿಯ ಮೂರು ಮಂದಿಯನ್ನು ಬಂಧಿಸಿ ಅವರ ಮೇಲೆ ವಂಚನೆಯ ಕೇಸು ದಾಖಲಿಸಿದರು. ಇದು ಅವರು ಆ ತಿಂಗಳಲ್ಲಿ ಮಾಡಿದ ಹಲವಾರು ದಾಳಿಗಳಲ್ಲಿ ಒಂದಾಗಿತ್ತು. ಏನೇನೋ ಸಬೂಬು ಹೇಳಿ ಕೋರ್ಟಿನಿಂದ ಪೋಲೀಸರ ಕಾರ್ಯಾಚರಣೆ ವಿರುದ್ಧ ತಡೆಯಾಜ್ಞೆ ತರುವಲ್ಲಿ ಕಂಪನಿಯ ಅಧಿಕಾರಿಗಳು ಯಶಸ್ವಿಯಾದರು.&lt;br /&gt;&lt;br /&gt;ಅದೇ ವರ್ಷಾಂತ್ಯದಲ್ಲಿ ಕೆನಡಾ ದೇಶ ತನ್ನ ಪ್ರಜೆಗಳಿಗೆ Gold Quest International ಕಂಪನಿಯ ಆರ್ಥಿಕ ಆಮಿಷ ಮತ್ತು ವಂಚನೆಯ ಸಾಧ್ಯತೆಗಳ ಬಗ್ಗೆ  ಎಚ್ಚರಿಕೆಯ ಸಂದೇಶ ಸಾರಿತು.&lt;br /&gt;&lt;br /&gt;೨೦೦೫ರ ನವೆಂಬರ್‌ನಲ್ಲಿ ಇರಾನ್ ಸರ್ಕಾರ Gold Quest International ಕಂಪನಿಯ ಎಲ್ಲಾ ಚಟುವಟಿಕೆಗಳನ್ನು ನಿಷೇಧಿಸಿತು. ಕಂಪನಿಯ ಹಲವಾರು ಪ್ರತಿನಿಧಿಗಳನ್ನು ಬಂಧಿಸಿತು. ಆದರೆ ಇಷ್ಟೆಲ್ಲಾ ಆಗುವಷ್ಟರಲ್ಲಿ ಆ ದೇಶದ ೫ ಲಕ್ಷ ಜನ ಈ ಕಂಪನಿಯಲ್ಲಿ ಹಣ ತೊಡಗಿಸಿದ್ದರು. ೨೫೦ ಮಿಲಿಯನ್ ಡಾಲರ್‌ಗೂ ಅಧಿಕ ಹಣ ದೇಶದಿಂದಾಚೆ ಹೋಗಿತ್ತು.&lt;br /&gt;&lt;br /&gt;೨೦೦೭ರ ಜೂನ್ ತಿಂಗಳಿನಲ್ಲಿ ಪಿರಮಿಡ್-ಚೈನ್ ಮಾರ್ಕೆಟಿಂಗ್ ವಿರೋಧಿ ಒಕ್ಕೂಟವು ಶ್ರೀಲಂಕಾ ಸರ್ಕಾರಕ್ಕೆ ಈ ನಿಟ್ಟಿನಲ್ಲಿ ಎಚ್ಚರಿಕೆಯೊಂದನ್ನು ರವಾನಿಸಿ ದೊಡ್ಡ ಪ್ರಮಾಣದಲ್ಲಿ ಹಣ ದೇಶದಾಚೆ ಹರಿದುಹೋಗುವ, ಆ ಮೂಲಕ ಉಂಟಾಗಬಹುದಾದ ಆರ್ಥಿಕ ದುಷ್ಪರಿಣಾಮಗಳ ಸಾಧ್ಯತೆಗಳ ಬಗ್ಗೆ ವರದಿ ಸಲ್ಲಿಸಿದ್ದರು. Gold Quest &lt;span style="float:right"&gt;&lt;form action="http://groups.yahoo.com/subscribe/kannadasaahithya" method="get" style="background: #ffccaa; width: 180px; height:175px; float: center; padding-top:0; padding-bottom:10px;"&gt; &lt;p align="center"&gt;&lt;br /&gt;&lt;b&gt;&amp;#3221;&amp;#3240;&amp;#3277;&amp;#3240;&amp;#3233;&amp;#3256;&amp;#3262;&amp;#3257;&amp;#3263;&amp;#3236;&amp;#3277;&amp;#3247; &amp;#3223;&amp;#3265;&amp;#3202;&amp;#3242;&amp;#3263;&amp;#3223;&amp;#3270; &amp;#3256;&amp;#3238;&amp;#3256;&amp;#3277;&amp;#3247;&amp;#3248;&amp;#3262;&amp;#3223;&amp;#3263;&lt;/b&gt;&lt;br /&gt;   &lt;input value="&amp;#3240;&amp;#3263;&amp;#3246;&amp;#3277;&amp;#3246; &amp;#3207;-&amp;#3253;&amp;#3263;&amp;#3251;&amp;#3262;&amp;#3256; &amp;#3240;&amp;#3264;&amp;#3233;&amp;#3263;" name="user" size="20" type="text" /&gt;&lt;br /&gt;&lt;br /&gt;      &lt;input border="0" alt="Click here to join kannadasaahithya" src="http://us.i1.yimg.com/us.yimg.com/i/yg/img/i/us/ui/join.gif" name="Click here to join kannadasaahithya" type="image" /&gt;&lt;/p&gt;&lt;/form&gt;&lt;/span&gt;International ಕಂಪನಿಯ double-pyramid 'binary compensation'  ಕುರಿತಂತೆ ಆಘಾತಕಾರಿ ಸತ್ಯಗಳನ್ನು ಹೊರಗೆಡವಿದರು. ಈ ಯೋಜನೆಯಲ್ಲಿ ಹಣ ತೊಡಗಿಸುವವರಲ್ಲಿ ಕೇವಲ ಶೇ.೨ರಷ್ಟು ಜನ ಲಾಭ ಮಾಡಬಹುದೆಂಬುದನ್ನು ಲೆಕ್ಕಾಚಾರಗಳ ಸಮೇತ ನಿರೂಪಿಸಿದರು.&lt;br /&gt;&lt;br /&gt;ಈ ವರ್ಷದ  ಮಾರ್ಚ್ ತಿಂಗಳಲ್ಲಿ ಕೋಲಂಬಿಯಾ Securities Commission ಆರ್ಥಿಕ ಹಗರಣದ ಸಾಧ್ಯತೆಯ ಆತಂಕ ವ್ಯಕ್ತಪಡಿಸಿ Gold Quest International ಕಂಪನಿಯ ಚಟುವಟಿಕೆಗಳ ಬಗ್ಗೆ ಎಚ್ಚರಿಕೆಯಿಂದಿರುವಂತೆ ಹೇಳಿತು. ಇದರಿಂದ ವಿಚಲಿತವಾದ GoldQuest Mining Corp ಎಂಬ ಹೆಸರಿನ ಕಂಪನಿ ಸಾರ್ವಜನಿಕ ಪ್ರಕಟಣೆ ನೀಡಿ ತನಗೂ, ಪ್ರಸ್ತಾಪಿಸಿದ ಕಂಪನಿಗೂ ಯಾವುದೇ  ಸಂಬಂಧವಿಲ್ಲವೆಂದು ತನ್ನ ಷೇರುದಾರರಿಗೆ ಸ್ಪಷ್ಟನೆ ನೀಡಬೇಕಾಗಿ ಬಂತು.&lt;a href="http://4.bp.blogspot.com/_k5m4Crw7UHg/R-jrHbe4mlI/AAAAAAAAAZE/u8NfBh-0qNY/s1600-h/otherscoin.JPG"&gt;&lt;img style="float:right; margin:0 0 10px 10px;cursor:pointer; cursor:hand;" src="http://4.bp.blogspot.com/_k5m4Crw7UHg/R-jrHbe4mlI/AAAAAAAAAZE/u8NfBh-0qNY/s320/otherscoin.JPG" border="0" alt=""id="BLOGGER_PHOTO_ID_5181649884158663250" /&gt;&lt;/a&gt;&lt;br /&gt;೨೦೦೭ರ ಮೇ ತಿಂಗಳಿನಲ್ಲಿ ಇಂಡೋನೇಷಿಯದಲ್ಲಿ Gold Quest International ಕಂಪನಿಯ ಸಿ ಇ ಒ ವಿಜಯ್ ಈಶ್ವರನ್ ಒಳಗೊಂಡಂತೆ ಹಲವಾರು ಹಿರಿಯ ಅಧಿಕಾರಿಗಳನ್ನು ಬಂಧಿಸಲಾಯಿತು. ತನ್ನ ಮಾಜಿ ರಾಷ್ಟ್ರಾಧ್ಯಕ್ಷರ ಹೆಸರನ್ನು ದುರುಪಯೋಗಪಡಿಸಿಕೊಂಡ ಆರೋಪ Goldquest ಕಂಪನಿಯ ಮೇಲಿತ್ತು.ಇದರ ಹಿಂದೆಯೇ ಭೂತಾನ್,  ನೇಪಾಳ ಮುಂತಾದ ದೇಶಗಳಲ್ಲಿ ನೂರಾರು ಜನರ ಬಂಧನಗಳಾದವು.&lt;br /&gt;&lt;br /&gt;ಇಂಡೋನೆಷಿಯಾದಲ್ಲಿ ಬಂಧನಗಳಾಗುತ್ತಿದ್ದ ಹೊತ್ತಿನಲ್ಲೇ ಅತ್ತ ಫಿಲಿಫೀನ್ಸ್‌ನಲ್ಲಿ ಹಗರಣಗಳ ಸರಮಾಲೆಯೇ ನಡೆದಿತ್ತು. ದೂರು ನೀಡಿದಾತನೊಬ್ಬ ಆರೂವರೆ ಲಕ್ಷ ಡಾಲರ್‌ಗಳಷ್ಟು ಹಣವನ್ನು ಕಳೆದುಕೊಂಡಿದ್ದ. ಫಿಲಿಫೀನ್ಸ್ ಸರ್ಕಾರ ಇಂಟರ್‌ಪೋಲ್‌ಗೆ ಮನವಿ ಮಾಡಿ ಕಂಪನಿಯ ಸಿ ಇ ಒ ವಿಜಯ್ ಈಶ್ವರನ್ ಒಳಗೊಂಡಂತೆ ಅನೇಕರ ವಿರುದ್ಧ ರೆಡ್ ಕಾರ್ನರ್ ನೋಟೀಸ್ ಹೊರಡಿಸುವಲ್ಲಿ ಯಶಸ್ವಿಯಾಯಿತು. ಇಂಟರ್‌ಪೋಲ್ ವಾಂಟೆಡ್ ಪಟ್ಟಿಯಲ್ಲಿ ಇವರನ್ನೆಲ್ಲ ಸೇರಿಸಿ ತನ್ನ ವೆಬ್‌ಸೈಟ್‌ನಲ್ಲಿ ಪ್ರಕಟಿಸಿತು.&lt;a href="http://3.bp.blogspot.com/_k5m4Crw7UHg/R-ioJLe4miI/AAAAAAAAAYs/cU79d3HMikM/s1600-h/interpol_wants.JPG"&gt;&lt;img style="float:left; margin:0 0 10px 10px;cursor:pointer; cursor:hand;" src="http://3.bp.blogspot.com/_k5m4Crw7UHg/R-ioJLe4miI/AAAAAAAAAYs/cU79d3HMikM/s320/interpol_wants.JPG" border="0" alt=""id="BLOGGER_PHOTO_ID_5181576246944373282" /&gt;&lt;/a&gt; ಇದರಿಂದಾಗಿ ಬಹಳಷ್ಟು ಜನ ಭೂಗತರಾದರು.&lt;br /&gt;&lt;br /&gt;ಇದೆಲ್ಲದರ ನಡುವೆ, ಬಂಧಿಸಲ್ಪಟ್ಟಿದ್ದ  ಅನೇಕ ಜನ ದುರ್ಬಲ ಕಾನೂನುಗಳ ಲಾಭ ಪಡೆದು ಬಿಡುಗಡೆಯಾಗುವಲ್ಲಿ ಯಶಸ್ವಿಯಾಗಿದ್ದರು.&lt;br /&gt;&lt;br /&gt;ಇದೇ ವೇಳೆ ಕಂಪನಿ ಪೂರ್ವಾನುಮತಿ ಪಡೆಯದೆ ಶ್ರೀಲಂಕ ಈಕ್ವಿಟಿ ಮಾರ್ಕೆಟ್‌ಗಳಲ್ಲಿ ತನ್ನ ಹಣ ತೊಡಗಿಸಿತ್ತು. ಕೆರಳಿದ ಶ್ರೀಲಂಕ Gold Quest ಕಂಪನಿಯ ವಿರುದ್ಧದ ತನ್ನ ತನಿಖೆಯನ್ನು ತೀವ್ರಗೊಳಿಸಿತು. ನಂತರದ ದಿನಗಳಲ್ಲಿ ವಿದೇಶೀ ಅಕ್ರಮ ಹಣ ಪ್ರಸರಣ ತಡೆ ಕಾಯ್ದೆಯನ್ನೂ ರೂಪಿಸಿ, ಜಾರಿಗೆ ತಂದಿತು. ಈಗಾಗಲೇ ಬಂಧಿತರಾಗಿದ್ದ Gold Quest ಕಂಪನಿಯ ಪ್ರತಿನಿಧಿಗಳನ್ನು ತನಗೆ ಹಸ್ತಾಂತರಿಸಬೇಕೆಂದು ಕೋರಲು ಇಂಡೋನೇಷಿಯಾಕ್ಕೆ ತನ್ನ ತನಿಖಾಧಿಕಾರಿಗಳನ್ನು ಕಳಿಸಿತು.&lt;br /&gt;&lt;br /&gt;ಅದೆಲ್ಲಾ ಬಿಟ್ಟು ಕರ್ನಾಟಕದ ವಿಷಯವನ್ನೇ ತೆಗೆದುಕೊಂಡರೆ(ಪ್ರಜಾವಾಣಿ-deccan herald ವರದಿ ಆಧಾರ) ಇಲ್ಲಿ ೧೦ ಸಾವಿರಕ್ಕಿಂತ ಮಿಗಿಲಾಗಿ ಜನ Gold Quest (ಇದರ ಅಂಗಸಂಸ್ಥೆ Questnet) ಕಂಪನಿಯಲ್ಲಿ ಹಣ ತೊಡಗಿಸಿದ್ದಾರೆ. ಬೆಂಗಳೂರೊಂದರಲ್ಲೇ ಕಂಪನಿಯ ಸುಮಾರು ೫೦ ಶಾಖೆಗಳು ಅನಧಿಕೃತವಾಗಿ ಕಾರ್ಯ ನಿರ್ವಹಿಸುತ್ತಿವೆ. ಒಂದೇ ವಾರದಲ್ಲಿ ಬೆಂಗಳೂರಿನ ವಿವಿಧ ಪೋಲೀಸ್ ಠಾಣೆಗಳಲ್ಲಿ ಸುಮಾರು ೯೦೦ ದೂರುಗಳು ಕಂಪನಿಯ ವಿರುದ್ಧ ದಾಖಲಾಗಿವೆ. ಪೋಲೀಸರು ಸುಮಾರು ೩೦೦ ಜನರಿಗೆ ಹಣ ಹಿಂದಿರುಗಿ ಕೊಡಿಸಲು ಯಶಸ್ವಿಯಾದರೂ ಈ ವರ್ಷದ ಮಾರ್ಚ್ ಮೊದಲ ವಾರದಲ್ಲಿ ದೂರುಗಳ ಸಂಖ್ಯೆ ೯೦೦ರಿಂದ ೨೫೦೦ಕ್ಕೇರಿತು. ಎಚ್ಚರಗೊಂಡ ಪೋಲೀಸರು  ಕಂಪನಿಯ ಪ್ರಕರಣವನ್ನು ಸಿ ಓ ಡಿ ಗೆ ಒಪ್ಪಿಸಿದರು. &lt;a href="http://1.bp.blogspot.com/_k5m4Crw7UHg/R-jq3re4mkI/AAAAAAAAAY8/TJAqgWJylSI/s1600-h/nehru.JPG"&gt;&lt;img style="float:left; margin:0 10px 10px 0;cursor:pointer; cursor:hand;" src="http://1.bp.blogspot.com/_k5m4Crw7UHg/R-jq3re4mkI/AAAAAAAAAY8/TJAqgWJylSI/s320/nehru.JPG" border="0" alt=""id="BLOGGER_PHOTO_ID_5181649613575723586" /&gt;&lt;/a&gt;&lt;br /&gt;&lt;br /&gt; ಕಂಪನಿಯ ಭಾರತದ ಎಂ ಡಿ ಪುಷ್ಪಂ ಅಪ್ಪಾಲ್ ನಾಯ್ಡು ಒಳಗೊಂಡಂತೆ ಅನೇಕ ಆರೋಪಿಗಳು ಎಲ್ಲಿದ್ದಾರೆಂಬ ಮಾಹಿತಿ ಪೋಲೀಸರಿಗೂ ಇತ್ತೀಚಿನವರೆಗೂ ಸಿಕ್ಕಿರಲಿಲ್ಲ. ಆದರೆ ಮೇ ೧೧, ೨೦೦೮ರಂದು ಚನ್ನೈನಲ್ಲಿ Questnetನ ಎಂ ಡಿ ಪುಷ್ಪಂ ಅಪ್ಪಾಲ್ ನಾಯ್ಡು ಮನೆ ಮೇಲೆ ಮಿಂಚಿನ ಕಾರ್ಯಾಚರಣೆ ನಡೆಸಿದ ಪೋಲೀಸರು ಮತ್ತು ಆದಾಯ ತೆರಿಗೆ ಇಲಾಖೆ ಅಧಿಕಾರಿಗಳ ತಂಡ ನಾಯ್ಡು, ಅವನ ಸಹಾಯಕ ಅಗಸ್ಟೀನ್ ಒಳಗೊಂಡಂತೆ ಐದು ಜನರನ್ನು ಬಂಧಿಸಿದೆ. ಮೂರೂವರೆ ಕೋಟಿ ಹಣ, ಹತ್ತು ಕೋಟಿಗಿಂತಲೂ ಬೆಲೆಬಾಳುವ ೮೭ಕೆ ಜಿಯಷ್ಟು ಚಿನ್ನ-ಬೆಳ್ಳಿ ನಾಣ್ಯಗಳನ್ನೂ ಇದೇ ಸಂದರ್ಭದಲ್ಲಿ ವಶಪಡಿಸಿಕೊಳ್ಳಲಾಗಿದೆ. ಕಂಪನಿಯ ಇತರೆ ಆರು ಜನರ ವಿರುದ್ಧ ವಂಚನೆ ಪ್ರಕರಣ ದಾಖಲಿಸಲಾಗಿದೆ. ಕೋರ್‍ಟ್ ಇವರನ್ನು ವಿಚಾರಣೆಗೆ ಒಳಪಡಿಸಲು ಪೋಲೀಸರಿಗೆ ಅನುಮತಿ ನೀಡಿದೆ. ಅಲ್ಲಿನ ಪೋಲೀಸ್ ಕಮಿಷನರ್, ನಾಯ್ಡು ಮತ್ತು ಅಗಸ್ಟೀನ್ ವಿರುದ್ಧ ಗೂಂಡಾ ಕಾಯ್ದೆ ಬಳಕೆ ಮಾಡುವ ಇಂಗಿತ ವ್ಯಕ್ತಪಡಿಸಿದ್ದಾರೆ. ಹಾಗಾದರೆ ಇವರಿಬ್ಬರಿಗೂ ಒಂದು ವರ್ಷದ ಜೈಲು ಶಿಕ್ಷೆ ಖಚಿತ. ಇವರಿಬ್ಬರನ್ನೂ ಹೈದರಾಬಾದ್ ಮತ್ತು ಬೆಂಗಳೂರಿಗೆ ಕರೆದೊಯ್ದು ಅವರು ಹೊಂದಿರುವ ಬ್ಯಾಂಕ್ ಲಾಕರ್‌ಗಳ ತೆರೆದು ನೋಡಲು ಪೋಲೀಸರು ಪ್ರಯತ್ನಿಸುತ್ತಿದ್ದಾರೆ.&lt;br /&gt;&lt;br /&gt; ಅಲ್ಲೀಗ Questnetನ ಕಛೇರಿಗೆ ಶಾಶ್ವತ ಬೀಗ ಬಿದ್ದಿದೆ. ಮೊನ್ನೆ ಮೇ ೭ರಂದು Questnetನಿಂದ ವಂಚನೆಗೊಳಗಾದವರಿಗೆ ಚನ್ನೈನ ಪೋಲೀಸ್ ಆಯುಕ್ತರ ಕಛೇರಿಯಲ್ಲಿ ತೆರೆಯಲಾಗಿದ್ದ ದೂರು ದಾಖಲು ಶಿಬಿರಕ್ಕೆ ಜನ ಕ್ಯೂನಲ್ಲಿ ನಿಂತು ದೂರು ದಾಖಲಿಸಿದ್ದಾರೆ. ಅಲ್ಲಿ ದಾಖಲಾದ ದೂರುಗಳ ಸಂಖ್ಯೆ ಕಳೆದವಾರ ಹತ್ತು ಸಾವಿರ ದಾಟಿದೆ. ಕಂಪನಿಯ ಅಂತರಾಷ್ಟ್ರೀಯ ವಿಭಾಗವಾದ Gold Quest International ಸಂಧಾನದ ಮೂಲಕ ಹಣವನ್ನು ಹೂಡಿಕೆದಾರರಿಗೆ ಹಿಂದಿರುಗಿಸುವ ಮಾತನಾಡುತ್ತಿದೆಯಾದರೂ ಬಹುತೇಕ ಜನರ ಬಳಿ ಲಿಖಿತ ದಾಖಲೆಗಳೇನೂ ಇಲ್ಲದ ಕಾರಣ ಮರಳಿ ಹಣ ಪಡೆಯುವ ಮಾತು ಗಾಳಿಗೋಪುರವಷ್ಟೇ ಹತ್ತು ವರ್ಷಗಳಲ್ಲಿ Gold Quest International ಒಂದು ಬಿಲಿಯನ್ ಡಾಲರ್ ಕಂಪನಿಯಾಗಿದೆಯೆಂದರೆ ಅದರ ಅಗಾಧ ವಹಿವಾಟನ್ನ ಮೆಚ್ಚದೆ ಇರಲಾಗಲ್ಲ. ಮುಖ್ಯವಾಗಿ ನಾಣ್ಯ\ಮೆಡಲ್‌ಗಳನ್ನು ಮಾರುವಂತಹ ಮಾರ್ಕೆಟಿಂಗ್ ಕಂಪನಿಯೊಂದು ಬಿಲಿಯನ್ ಡಾಲರ್ ಕಂಪನಿಯಾಗಿ ಬೆಳೆಯೋದು ಸಾಮಾನ್ಯ ವಿಚಾರವಲ್ಲ. ಇನ್ಫೋಸಿಸ್ ಆ ಗುರಿ ಸಾಧಿಸಲು ೨೫ ವರ್ಷಗಳನ್ನೇ ತೆಗೆದುಕೊಂಡಿತು. ವಿಪ್ರೊಗೆ ನಲವತ್ತು ವರ್ಷಗಳೇ ಬೇಕಾದವೇನೋ.&lt;br /&gt;                        ******         ******           ******  &lt;br /&gt;    &lt;br /&gt;ಇಂಥದ್ದೇ ವಿಸ್ಮಯ, ಕುತೂಹಲ, ಆತಂಕ, ಆಸೆ Questnet ಕಂಪನಿಯ ಬಗೆಗೆ ಎರಡು ವರ್ಷಗಳ ಹಿಂದೆ  ನನಗೂ ಇದ್ದವು. ತೀರ ಕಡಿಮೆ ಕಾಲಾವಧಿಯಲ್ಲಿ ಹೆಚ್ಚು ಶ್ರಮವಿಲ್ಲದೆ ಹೆಚ್ಚು ಹಣ ಸಂಪಾದನೆಯ ಆಸೆ ಮಾನವಸಹಜ ದೌರ್ಬಲ್ಯ. &lt;br /&gt;ನನ್ನ ಸಹಪಾಠಿ ಅಜಯ್‍ಗೆ ಬಾಲ್ಯದ ಗೆಳೆಯನಾಗಿರುವ ಜಸ್ಟಿನ್ ಎಂಬಾತನೊಬ್ಬ ಬೆಂಗಳೂರಿನ ಪಬ್ ಸಂಸ್ಕೃತಿಯ ಜನರ ನಡುವೆ ಓಡಾಡಿಕೊಂಡಿರ್ತಾನೆ. ಹೆಸರಿಗೆ ಮಾಡೆಲಿಂಗ್ ಮಾಡ್ತೀನಿ ಅಂತಾ ಹೇಳ್ತಾನಾದರೂ ಅವನನ್ನು ಹಾಕಿಕೊಂಡು ಚಿಕ್ಕದೊಂದು add ಕೂಡ ಹೊರಬಂದಿಲ್ಲ. ಬೆಂಗಳೂರಿನಲ್ಲಿ ತೀರ ಅವತ್ತವತ್ತಿನ ಊಟ ತಿಂಡಿ-ಕುಡಿತಕ್ಕಾದರೆ ಸಾಕು ಎನ್ನುವ ಪರಿಸ್ಥಿತಿಯಿತ್ತು. ಹುಡುಗಿಯರ ಖಯಾಲಿ ವಿಪರೀತವಿದ್ದುದರಿಂದ ಕೆಲ ತಲೆ ಮಾಸಿದ ಮಾಡೆಲಿಂಗ್ ಹುಡುಗಿಯರ ಜೊತೆ ಇವನು ಸುತ್ತುತ್ತಿದ್ದುದನ್ನು ನೋಡಿ ನಾವು ಹೊಟ್ಟೆ ಉರಿದುಕೊಳ್ಳುತ್ತಿದ್ದೆವು. ಆದ್ರೆ ಈ ಜಸ್ಟಿನ್ ಕೂಡ ನೋಡಲು ಹುಡುಗಿಯ ತರವೇ ಇದ್ದನಾದ್ದರಿಂದ ಇಬ್ಬರೂ ಹುಡುಗಿಯರಲ್ಲವೆ? ಓಡಾಡಲಿ ಬಿಡು ಎಂದು ಗೇಲಿ ಮಾಡಿಕೊಂಡು ಸುಮ್ಮನಾಗುತ್ತಿದ್ದೆವು. ಮನೆಯಲ್ಲಿ ಸ್ಥಿತಿವಂತಿಕೆ ಇದ್ದುದರಿಂದ ಮನೆಯಿಂದಲೂ ಹಣ ಬರುತ್ತಿದ್ದಿರಬಹುದು. ಅದೊಂದು ದಿನ ಬಂದವನೆ ನಾನು Questnet ಎಂಬ ಕಂಪನಿಗೆ ಮಾರ್ಕೆಟಿಂಗ್ ಪ್ರತಿನಿಧಿಯಾಗ್ತಿದ್ದೀನಿ. ನೀವು ಸೇರ್ಕೊಳ್ಳಿ ಎಂದು ಅಜಯ್ ಸೇರಿದಂತೆ ಹಲವಾರು ಗೆಳೆಯರಿಗೆ ದುಂಬಾಲು ಬಿದ್ದಿದ್ದ. ಚಿನ್ನದ ಮಾರ್ಕೆಟಿಂಗ್ ಮಾಡುವುದು ಅಂದೊಡನೆ ಸ್ಮಗ್ಲಿಂಗ್ ತರದ್ದೇನಾದರೂ ಇದ್ದೀತು ಎಂದು ನಾವು ಈ ಕುರಿತಂತೆ ಜಾಸ್ತಿ ಗಮನ ಹರಿಸದೆ ಸುಮ್ಮನಾಗಿದ್ದೆವು.&lt;br /&gt;&lt;br /&gt;ಈಗಾರು ತಿಂಗಳ ಹಿಂದೆ ಕಾರು ಖರೀದಿಸಿದನಂತೆ ಅಂತ ಸುದ್ಧಿ ಬಂದಾಗಲೂ ಅಂತಹ ಆಸಕ್ತಿ ತೋರಿಸಿರಲಿಲ್ಲ. ಈಗೆರಡು ತಿಂಗಳ ಹಿಂದೆ ಬನ್ನೇರುಘಟ್ಟ ರಸ್ತೆಯಲ್ಲಿ ಫ್ಲಾಟು ಖರೀದಿ ಮಾಡಿದನಲ್ಲ, ಆವಾಗ ನಮ್ಮಲ್ಲೊಂದು ಆಸಕ್ತಿ ಮೂಡಿತ್ತು. ಆದರೂ Questnet  ಕಂಪನಿಯ ಬಗೆಗೆ ತಿಳಿದುಕೊಳ್ಳುವ ಉತ್ಸಾಹ ತೋರಿಸಲಿಲ್ಲ. ಜಸ್ಟಿನ್, ಸಂಪಾದಿಸಿದ ಅಷ್ಟೂ ಹಣ Questnet ನಿಂದಲೇ ಬಂದದ್ದು ಅಂತ ಹೇಳಿಕೊಳ್ತಿದ್ದ.&lt;br /&gt;&lt;br /&gt;&lt;br /&gt;ಎರಡು ವಾರಗಳ ಹಿಂದೆ ಒಂದು ಭಾನುವಾರ ರಾತ್ರಿ ಗೆಳೆಯ ಶಂಕರ್ ಕರೆ ಮಾಡಿ Questnet ಅಫೀಸಿನಲ್ಲಿ ಒಂದು ಮೀಟಿಂಗ್ ಇಟ್ಕೊಂಡಿದ್ದೀವಿ ಬನ್ನಿ, ನಾನಲ್ಲಿ ಕಾಯ್ತಿರ್ತೀನಿ ಅಂದ. ಸಮಯ ನೋಡಿಕೊಂಡೆ ಹತ್ತತ್ತಿರ ಅಪರಾತ್ರಿ ಹನ್ನೊಂದು. ಇನ್ನೂ ಊಟ ಮಾಡಿರಲಿಲ್ಲ. ಪ್ರದೀಪ್‍ನ ಬೈಕಿನಲ್ಲಿ ಸೂಚಿತ ಜಾಗ ತಲುಪಿದೆವು. ಮೀಟಿಂಗ್ ಜಾಗ ರಿಂಗ್ ರಸ್ತೆಯಲ್ಲಿರುವ ಭಾರೀ ಬಂಗಲೆಯಾಗಿತ್ತು.&lt;a href="http://1.bp.blogspot.com/_k5m4Crw7UHg/R-ksYbe4mpI/AAAAAAAAAZk/WOEUL3bDJnE/s1600-h/btm_ring+3.JPG"&gt;&lt;img style="float:left; margin:0 0 10px 10px;cursor:pointer; cursor:hand; width:200px" src="http://1.bp.blogspot.com/_k5m4Crw7UHg/R-ksYbe4mpI/AAAAAAAAAZk/WOEUL3bDJnE/s320/btm_ring+3.JPG" border="0" alt=""id="BLOGGER_PHOTO_ID_5181721644472244882" /&gt;&lt;/a&gt;&lt;a href="http://4.bp.blogspot.com/_k5m4Crw7UHg/R-ktYLe4mqI/AAAAAAAAAZs/7s5Bm-hTr5c/s1600-h/btm_ring.JPG"&gt;&lt;img style="float:right; margin:0 0 10px 10px;cursor:pointer; cursor:hand; width:200px" src="http://4.bp.blogspot.com/_k5m4Crw7UHg/R-ktYLe4mqI/AAAAAAAAAZs/7s5Bm-hTr5c/s320/btm_ring.JPG" border="0" alt=""id="BLOGGER_PHOTO_ID_5181722739688905378" /&gt;&lt;/a&gt; ಇಂಥ ಹತ್ತಾರು ಬಂಗಲೆ, ಹೋಟೆಲ್ ಹಾಲ್‍ಗಳನ್ನು ನಟರಾಜನ್ ಎಂಬ Questnetನಲ್ಲಿ ಅಧಿಕ ಹಣ ಸಂಪಾದಿಸುವ ವ್ಯಕ್ತಿ ಪ್ರಾಯೋಜಿಸುತ್ತಿದ್ದಾನೆ ಎಂದು ಹೇಳಲಾಗುತ್ತದೆ. ಆದರೆ ಲಕ್ಷಾಂತರ ರೂಪಾಯಿ ಬಾಡಿಗೆ ಹಣವನ್ನು ಒಬ್ಬನೇ ವ್ಯಕ್ತಿ ಪ್ರಾಯೋಜಿಸುವುದು ನಿಗೂಢವೇ. ಹಗಲು ಹೊತ್ತು ಬಿಕೋ ಎನ್ನುವ ಕಟ್ಟಡ ಈ ಅಪರಾತ್ರಿಯಲ್ಲಿ ಗಿಜಿಗಿಡುತ್ತಿತ್ತು. ಮನೆಯೊಳಗೆ ಪ್ರವೇಶಿಸಲಾಗಿ ತೆಳುವಾದ ಸಿಗರೇಟು\ಗಾಂಜಾ ಪರಿಮಳ ಮೂಗಿಗಡರಿತು. ಆಶ್ಚರ್ಯವೆಂಬಂತೆ ನಾಲ್ಕೈದು ಹುಡುಗಿಯರೂ ಅಲ್ಲಿದ್ದರು. ಮುಖ್ಯವಾಗಿ ಅವರೆಲ್ಲಾ ಕನ್ನಡದವರಾಗಿದ್ದರು. ಭಾರೀ ಮನೆಯ ಪ್ರತಿ ಕೋಣೆಯಲ್ಲೂ ಒಂದೊಂದು ಮೀಟಿಂಗ್. ಕರೆತಂದ ಹೊಸ ಗಿರಾಕಿಯನ್ನು ಒಪ್ಪಿಸುವ ನಾನಾ ತರದ ಪ್ರಯತ್ನಗಳು. ಅಲ್ಲೇ ಮೂಲೆಯಲ್ಲಿ ಲ್ಯಾಪ್‍ಟಾಪ್ ಹರಡಿಕೊಂಡು ಸಿಗರೇಟ್ ಎಳೀತಿದ್ದ ಒಂದು ಗುಂಪು, ಮನೆ ತುಂಬ ಇಂಟರ್ನೆಟ್ ಸಂಪರ್ಕಕ್ಕೆ ವ್ಯವಸ್ಥೆ. ಉಳಿದಂತೆ ಇದು Questnet ಕಛೇರಿ ಎಂದು ಹೇಳಬಹುದಾದ ಯಾವುದೇ ಕುರುಹಿಲ್ಲ. ಶಂಕರ್ ನಮ್ಮನ್ನು ಸಣಕಲನಂತಿದ್ದ ಒಬ್ಬನಿಗೆ ಪರಿಚಯಿಸಿ, ಇವರು ಸಂಪನ್ಮೂಲ ವ್ಯಕ್ತಿಯಾಗಿ ನಿಮಗೆ seminar ಕೊಡುತ್ತಾರೆ ಎಂದು ಹೇಳಿ ಸುಮ್ಮನೆ ಕುಳಿತ. ಸಣಕಲ ನಮ್ಮನ್ನು ರೂಮೊಂದಕ್ಕೆ ಕರೆದೊಯ್ದು ಬೋಲ್ಟ್ ಮಾಡಿಕೊಂಡು ಶುರು ಮಾಡಿದ. ಸ್ನೇಹಿತರೆ ನಾನು ಕೆಲಸ ಮಾಡ್ತಿರೋದು ಹುವೈ ಕಂಪನಿಯಲ್ಲಿ. ಒಂದು ವರ್ಷದ ಹಿಂದೆ ನನಗೆ ನಲವತ್ತು ಸಾವಿರ ಸಂಬಳ ಬರ್ತಿದ್ದರೂ ನನಗಿದ್ದ ಬ್ಯಾಂಕ್ ಮತ್ತಿತರ ಸಾಲಗಳಿಗೆ ತಿಂಗಳಿಗೆ ಮೂವತ್ತು ಸಾವಿರ ಹೋಗುತ್ತಿತ್ತು. ಉಳಿದ ಹತ್ತು ಸಾವಿರದಲ್ಲಿ ನನಗೆ ಜೀವನ ಮಾಡಲು ಕಷ್ಟವಾಗ್ತಿತ್ತು. ಅಂತಹ ಸಮಯದಲ್ಲಿ Questnet ನನ್ನ ಸಹಾಯಕ್ಕೆ ಬಂತು. Questnet ಸದಸ್ಯನಾಗಿ ಈಗ ನನ್ನ ಸಮಸ್ಯೆಗಳೆಲ್ಲಾ ಬಗೆಹರಿದಿವೆ. ತಿಂಗಳಿಗೆ ಹತ್ತತ್ತಿರ ಎಪ್ಪತ್ತು ಸಾವಿರ ಸಂಪಾದಿಸುತ್ತಿದ್ದೇನೆ. ನಾನೀಗ ಸುಖೀ ಎಂದು ಸುಮ್ಮನಾದ. ತಲೆಯೆತ್ತಿ ಮುಖ ನೋಡಿದೆ. ಸುಖಿಯಾಗಿ ಕಾಣಿಸಲಿಲ್ಲ. ಕೈ ಬೆರಳುಗಳು ಕಡ್ಡಿಯಾಗಿದ್ದವು. ಡ್ರಗ್ ಅಡಿಕ್ಟ್ ಎಂಬುದು ಖಚಿತವಾಯಿತು. ಅಲ್ಲಾ ನಲವತ್ತು ಸಾವಿರ ಸಂಬಳ ತಗೊಂಡೂ ಅಷ್ಟೊಂದು ಸಾಲ ಯಾಕಯ್ಯ ಮಾಡ್ಕೊಂಡಿದ್ದೆ? ಅಂತ ಕೇಳೋಣ ಅನ್ನಿಸಿತು. ಅವನ ದಯಾ ಮುಖ ನೋಡಿ ಸುಮ್ಮನಾದೆ. ಮುಂದುವರೆಸಿ ನೀವು ಹದಿನೈದಿಪ್ಪತ್ತು ಸಾವಿರ ದುಡಿಯಲಿಕ್ಕೆ ದಿನಕ್ಕೆ ಎಂಟತ್ತು ಗಂಟೆ ಗಾಣದೆತ್ತಿನಂತೆ(!) ದುಡಿಯಬೇಕು. ಆದರೆ Questnet ವಾರಕ್ಕೆ ನಿಮ್ಮ ಐದಾರು ಗಂಟೆಗಳನ್ನಷ್ಟೇ ಬೇಡುತ್ತದೆ. ಅದು ನಿಮ್ಮ ಸಂಬಳದ ಹಲವು ಪಟ್ಟು ಹಣ ಗಳಿಸಲಿಕ್ಕಾಗಿ ಎಂದ.&lt;br /&gt;&lt;br /&gt;ಅವನು ಮತ್ತು ಅವನ ಉಳಿದ ಸೀನಿಯರ್ ಟೋಪಿ ಗಿರಾಕಿಗಳ ಜೊತೆ ನಾವು ನಡೆಸಿದ ಸುಮಾರು ಎರಡು ಗಂಟೆಯ ಪ್ರಶ್ನೋತ್ತರದಲ್ಲಿ ಮುಖ್ಯವೆನಿಸಿದ ಬಹಳ ಪ್ರಶ್ನೆಗಳಿಗೆ ಅವರಲ್ಲಿ ಉತ್ತರವಿರಲಿಲ್ಲ. ಅಲ್ಲಿದ್ದ ಬಹುತೇಕ ಹೊಸ ಮಂದಿ ಕಡಿಮೆ ಸಮಯದಲ್ಲಿ ಅಪಾರ ಹಣ ಮಾಡುವ ಪ್ರಸ್ತಾವನೆಗೆ ದಂಗಾಗಿದ್ದು ಕಂಡು ಬಂತು.&lt;br /&gt;&lt;br /&gt;Questnetನ ಮೀಟಿಂಗ್‍ಗೆ ಕರೆದಿದ್ದ ಆತ್ಮೀಯ ಗೆಳೆಯ ಶಂಕರನಿಗಾದರೂ ತಿಳಿ ಹೇಳಬಹುದಾ ಅಂದುಕೊಂಡು  "ನೀನೇನಾದ್ರೂ ಇಲ್ಲಿ ಹಣ ಹೂಡೋದಕ್ಕೆ ಯೋಚನೆ ಮಾಡಿದೀಯಾ?" ಕೇಳಿದೆ. "ಹೇ ಹೋಗೋ ಮಾರಾಯ ನಾನಾಗಲೇ ದುಡ್ಡು ಹಾಕಿಯಾಯ್ತು, gold coin ಬರೋದು ಬಾಕಿ" ಎಂದ ಅಪ್ಪಟ ಮಂಗಳೂರು ಕನ್ನಡದಲ್ಲಿ. ಇವರೆಲ್ಲಾ ಹೇಗೆ ನೋಡಿದರೂ ನನಗಿಂತ ಬುದ್ಧಿವಂತರು. ಇನ್ನೇನು ಹೇಳೋದು?&lt;br /&gt;&lt;br /&gt;ಅವರ ಜೊತೆ ಮಾತಾಡಿದ ನಂತರ Questnet ಎಂಬುದೇನೆಂದರೆ-&lt;br /&gt;&lt;br /&gt; Questnet ದಾಳವಾಗಿ ಬಳಸುತ್ತಿರುವುದು ಪ್ರಪಂಚದಾದ್ಯಂತ ಚಾಲ್ತಿಯಲ್ಲಿರುವ ಜನರ ಪ್ರಾಚೀನ-ಅಪರೂಪದ ನಾಣ್ಯ ಸಂಗ್ರಹ ಅಭಿರುಚಿಯನ್ನ. ಪ್ರಾಚೀನ ನಾಣ್ಯಗಳು ಸಾಮಾನ್ಯವಾಗಿ ಲೋಹದ ಮೂಲ ಬೆಲೆಗಿಂತ ಹಲವು ಪಟ್ಟು ಹೆಚ್ಚಿನ ಮೌಲ್ಯಕ್ಕೆ ಮಾರಾಟವಾಗುತ್ತವೆ. ಅದೇ ನಾಣ್ಯ ಸಂಗ್ರಹದ ಗೀಳನ್ನು ಸಾಮಾನ್ಯ ಜನದ ಮೇಲೆ Questnet ಇನ್ನೊಂದು ಬಗೆಯಲ್ಲಿ ಪ್ರಯೋಗಿಸುತ್ತಿದೆ. ಅದಕ್ಕೆ Referrel pyramid marketing ಅಂತ ಹೆಸರಿಟ್ಟಿದೆ.&lt;br /&gt; Questnetನ ಯೋಜನೆಗೆ ನೀವು ಭಾಗಿಗಳಾಗಲು ನೀವು ಮಾಡಬೇಕಾದದು ಇಷ್ಟೆ. ಅವರು ಮಾರಾಟ ಮಾಡುವ ವಿವಿಧ ಶ್ರೇಣಿಯ ಚಿನ್ನದ ಪದಕಗಳಲ್ಲಿ(ಅವನ್ನು ಇವರು ನಾಣ್ಯಗಳೆಂದು ಕರೀತಾರೆ) ನಿಮ್ಮ ಹಣವನ್ನು ಹೂಡಬೇಕು. ವಿವಿಧ ದೇಶಗಳ ಪ್ರಮುಖ ವ್ಯಕ್ತಿಗಳ ಚಿತ್ರಗಳನ್ನು ನಾಣ್ಯದ ಮೇಲೆ ಮುದ್ರಿಸಲಾಗಿರುತ್ತದೆ. ನಾಣ್ಯಗಳು ೬ ಗ್ರಾಂನಿಂದ ಪ್ರಾರಂಭವಾಗುತ್ತದೆ. ಆದರೆ ಬೆಲೆ ಕೇಳಿದರೆ ದಂಗು ಬಡಿಯುತ್ತೀರಿ. ೬ ಗ್ರಾಂ ಚಿನ್ನದ ನಾಣ್ಯ ಇಲ್ಲಿ ೨೮ಸಾವಿರ ರೂಪಾಯಿ. ಇದರ ಮೇಲೆ ನೀವು ಎಷ್ಟು ಹಣವನ್ನಾದರೂ ಹೂಡಬಹುದು. ಯಾಕಯ್ಯ ಇಷ್ಟೊಂದು ಬೆಲೆ ಎಂದರೆ ಅದು ನಾಣ್ಯದ numismatic ಬೆಲೆ ಅನ್ನುತ್ತಾರೆ. ಇಪ್ಪತ್ತೆಂಟು ಸಾವಿರ ಕಟ್ಟಿದ ಮೇಲೆ ಎರಡು ತಿಂಗಳಿಗೆ ನಾಣ್ಯ ನಿಮ್ಮ ತಲುಪುತ್ತದೆ ಅನ್ನುತ್ತಾರೆ. ಹಣವನ್ನು ಡಿ ಡಿ, ಕ್ರೆಡಿಟ್ ಕಾರ್ಡ್ ಮೂಲಕ ಅವರು ಸೂಚಿಸುವ ವಿದೇಶೀ ಅಕೌಂಟೊಂದಕ್ಕೆ ಐಸಿಐಸಿಐ ಬ್ಯಾಂಕ್ ಮೂಲಕ ರವಾನಿಸಲಾಗುತ್ತದೆ. ಅಲ್ಲಿಗೆ ಮೊದಲ ಹಂತದ ನಿಮ್ಮ ಕೆಲಸ ಮುಗಿದು ನೀವು Questnet ಎಕ್ಸಿಕ್ಯುಟಿವ್ ಆದಿರಿ. ಹಣ ಕಟ್ಟಿದ ಮರುಕ್ಷಣವೇ ನಿಮಗೆ Questnetನದೆನ್ನಲಾದ ಜಾಲತಾಣದಲ್ಲಿ ಒಂದು ಪಿರಮಿಡ್ ದ್ವಿಮಾನ ಆಧಾರಿತ ರಚನೆ ಆರಂಭವಾಗುತ್ತದೆ. ನೀವು ಮತ್ತು ನೀವು ಕಂಪನಿಗೆ ಪರಿಚಯಿಸುವ ಇತರ ಗ್ರಾಹಕರ ಸಂಬಂಧ ಪಿರಮಿಡ್ ರಚನೆಯನ್ನು ಹೋಲುವುದರಿಂದ ಆ ಹೆಸರು.&lt;a href="http://1.bp.blogspot.com/_k5m4Crw7UHg/R-tRE7e4msI/AAAAAAAAAZ8/565STHKq4aM/s1600-h/wet.png"&gt;&lt;img style="float:left; margin:0 10px 10px 0;cursor:pointer; cursor:hand;" src="http://1.bp.blogspot.com/_k5m4Crw7UHg/R-tRE7e4msI/AAAAAAAAAZ8/565STHKq4aM/s320/wet.png" border="0" alt=""id="BLOGGER_PHOTO_ID_5182324941348444866" /&gt;&lt;/a&gt;(pic source:wikipedia)&lt;br /&gt; ನಿಮ್ಮ ಬಲ ಮತ್ತು ಎಡ ಭಾಗದ ಸರಪಳಿಯಲ್ಲಿ ಸದಸ್ಯರ\ಗ್ರಾಹಕರ ಸಂಖ್ಯೆ ೩-೩ ಆದಾಗ ನಿಮಗೆ ಕಮಿಷನ್ ಹಣ ಬರಲಾರಂಬಿಸುತ್ತದೆ. ಅದು ಹಾಗೆ ಹೋಗಿ ಎರಡೂ ಭಾಗದಲ್ಲಿ ೧೮೦-೧೮೦ ಸಮಸಂಖ್ಯೆಯ ಸದಸ್ಯರಾದಾಗ ನಿಮ್ಮ ಅತಿ ಹೆಚ್ಚಿನ ಕಮಿಷನ್ ಆರೂ ಚಿಲ್ಲರೆ ಲಕ್ಷ ಬರುತ್ತೆ. ಒಬ್ಬ ಸದಸ್ಯನ ಸಂಪಾದನೆಗೆ ಇದು ಅವರು ಹಾಕಿಕೊಡುವ ಲಿಮಿಟ್. ಇನ್ನೂ ಸಂಪಾದನೆ ಮಾಡಬೇಕೆಂಡರೆ ನೀವು ಇನ್ನೊಂದು ನಾಣ್ಯ ಕೊಳ್ಳಬೇಕು. ಆಗ ನಿಮಗೆ ಇನ್ನೊಂದು binary structure ಸಿಗುತ್ತದೆ. ಹಾಗಂತ ಎರಡೂ ಕಡೆ ಸಮ ಸಂಖ್ಯೆಯ ಗ್ರಾಹಕರು ಸಿಗದ ಹೊರತು ನಿಮಗೆ ಹಣ ಬರುವುದಿಲ್ಲ. ಅದು ಹಾಗೇ hold ಆಗಿದ್ದು ನೀವು ಪೂರ್ಣ ಸಂಖ್ಯೆ ಗ್ರಾಹಕರನ್ನು ಸೇರಿಸಿದ ಮೇಲೆ ನಿಮಗೆ ಕಮಿಷನ್ ಬರುತ್ತೆ. ಚಿತ್ರದಲ್ಲಿರುವ ಪಿರಮಿಡ್ ಕಮಿಷನ್ ವಿನ್ಯಾಸ ಡಾಲರ್ ಅವತರಣಿಕೆಯಲ್ಲಿದೆ.&lt;a href="http://4.bp.blogspot.com/_k5m4Crw7UHg/R-jrTbe4mmI/AAAAAAAAAZM/5aezk_sKyHo/s1600-h/questchart.JPG"&gt;&lt;img style="display:block; margin:0px auto 10px; float:left;cursor:pointer; cursor:hand; width:200px" src="http://4.bp.blogspot.com/_k5m4Crw7UHg/R-jrTbe4mmI/AAAAAAAAAZM/5aezk_sKyHo/s320/questchart.JPG" border="0" alt=""id="BLOGGER_PHOTO_ID_5181650090317093474" /&gt;&lt;/a&gt;&lt;br /&gt; ಒಟ್ಟಾರೆ ನ್ಯಾಯಯುತವಾಗಿ ಬ್ಯಾಂಕ್, ಷೇರು ಇತರೆಡೆ ನೀವು ಹೂಡುವ ಹಣ ಗರಿಷ್ಟ ತನ್ನ ಮೌಲ್ಯದ ೪೦% ಲಾಭಾಂಶ ಗಳಿಸುತ್ತದಾದರೆ Questnet ನಿಮಗೆ ೧೩೩% ಲಾಭಾಂಶ ಗಳಿಸಿಕೊಡುವ ಭರವಸೆ ನೀಡುತ್ತದೆ. ಆದರೆ ಇದಕ್ಕೆ ಯಾವುದೇ ಲಿಖಿತ ಭರವಸೆ ಇಲ್ಲಿ ಸಿಗೋಲ್ಲ. ಜೊತೆಗೆ ಅಪರೂಪದ ವ್ಯಕ್ತಿಗಳ ಚಿತ್ರವಿರುವ ಪದಕಗಳನ್ನು ಮುದ್ರಿಸುವಾಗ ತೀರ ಕಡಿಮೆ ಸೀಮಿತ ಸಂಖ್ಯೆಯ ನಾಣ್ಯಗಳನ್ನು ಮುದ್ರಿಸುವುದರಿಂದ(ಇದು ಮೂರ್ಖರು ಮಾತ್ರ ಹೇಳಬಹುದಾದ, ನಂಬಬಹುದಾದ ವಿಚಾರ) ನೀವು ಕೊಂಡ ನಾಣ್ಯಕ್ಕೆ ಮುಂದೊಂದು ದಿನ ವಿಪರೀತ numismatic ಬೆಲೆ ಬರಬಹುದು. ಆದರೆ ಅದು ಮುಂದಿನ ನೂರು ವರ್ಷಕ್ಕೆ ಅಸಾಧ್ಯದ ಮಾತು ಎಂಬುದು ಅನುಭವಿ ನಾಣ್ಯ ಸಂಗ್ರಹಕಾರರ ಖಚಿತ ಮಾತು. ಈ ನಿಟ್ಟಿನಲ್ಲಿ ಕಂಪನಿ ಮದರ್ ತೆರೇಸಾ, ಮಹಾತ್ಮ ಗಾಂಧಿ, ನೆಹರೂ, ತಮಿಳಿನ ಶಿವಾಜಿ ಗಣೇಶನ್, ಕನ್ನಡದ ರಾಜ್‍ಕುಮಾರ್ ಮುಂತಾದವರ ಚಿತ್ರವಿರುವ ನಾಣ್ಯಗಳನ್ನು ಬಿಡುಗಡೆ ಮಾಡಿ ಮಾರಾಟ ಮಾಡಿದೆ. ಅದಲ್ಲದೆ ಲಕ್ಷ್ಮಿ, ಗಣೇಶ, ತಾಜ್‍ಮಹಲ್ ಇತ್ಯಾದಿ ಚಿತ್ರಗಳ ನಾಣ್ಯಗಳೂ ಇವೆ.&lt;a href="http://3.bp.blogspot.com/_k5m4Crw7UHg/R-jrhLe4mnI/AAAAAAAAAZU/AUgTSOe5BBg/s1600-h/taajmahal.JPG"&gt;&lt;img style="float:left; margin:0 10px 10px 0;cursor:pointer; cursor:hand;" src="http://3.bp.blogspot.com/_k5m4Crw7UHg/R-jrhLe4mnI/AAAAAAAAAZU/AUgTSOe5BBg/s320/taajmahal.JPG" border="0" alt=""id="BLOGGER_PHOTO_ID_5181650326540294770" /&gt;&lt;/a&gt; ಮಹಾತ್ಮ ಗಾಂಧಿ ಮತ್ತು ಮದರ್ ತೆರೆಸಾ ಪದಕಗಳನ್ನು ಸಾವಿರಾರು ಸಂಸ್ಥೆಗಳು ತಮ್ಮ ಹಣ ಸಂಗ್ರಹದ ಅಭಿಯಾನಕ್ಕಾಗಿ ಹೊರತಂದಿವೆ. ಈ ಕಾರಣದಿಂದ Questnet ನಾಣ್ಯಗಳಿಗೆ ಅಧಿಕ ಮೌಲ್ಯ ಬರುವುದು ದೂರದ ಮಾತು ಎನ್ನುತ್ತಾರೆ ನುರಿತ ನಾಣ್ಯ ಸಂಗ್ರಹಕಾರರು. ನಾಣ್ಯಗಳನ್ನುQuest Internationalಗೆ ಸರಬರಾಜು ಮಾಡುವವರು ಜರ್ಮನಿಯ ’ಮೇಯರ್ ಮಿಂಟ್’ ಎಂಬ ಕಂಪನಿಯವರು. ಸದರಿ ಕಂಪನಿ ಪ್ರಾಚೀನ ನಾಣ್ಯಗಳನ್ನು ನಕಲಿ ಮಾಡಿ ಮಾರಾಟ ಮಾಡಿದ್ದಕ್ಕೆ ಹಲವಾರು ಬಾರಿ ಶಿಕ್ಷೆಗೀಡಾಗಿದ್ದು ಅದರ ಸಾಚಾತನದ ಬಗ್ಗೆ ಗುಮಾನಿಗಳಿವೆ. ಈ ಮಧ್ಯೆ ಪೋಪ್ ಜಾನ್‍ಪಾಲ್‍ ಜೊತೆಗೆ ಕಂಪನಿಯ ಸಿ ಇ ಒ ವಿಜಯ್ ಈಶ್ವರನ್ ಇರುವಂತೆ ತೋರಿಸಲಾದ ಚಿತ್ರವನ್ನು ತನ್ನ ಪ್ರಚಾರದಲ್ಲಿ ಬಳಸಿಕೊಳ್ಳುತ್ತಿರುವುದಕ್ಕೆ ಪಾಶ್ಚಾತ್ಯ ಜಗತ್ತಿನಿಂದ ವ್ಯಾಪಕ ಖಂಡನೆ ವ್ಯಕ್ತವಾಗಿದೆ.&lt;a href="http://2.bp.blogspot.com/_k5m4Crw7UHg/R-ioa7e4mjI/AAAAAAAAAY0/K546Qob3G7k/s1600-h/motherteresa.JPG"&gt;&lt;img style="float:right; margin:0 10px 10px 0;cursor:pointer; cursor:hand;" src="http://2.bp.blogspot.com/_k5m4Crw7UHg/R-ioa7e4mjI/AAAAAAAAAY0/K546Qob3G7k/s320/motherteresa.JPG" border="0" alt=""id="BLOGGER_PHOTO_ID_5181576551887051314" /&gt;&lt;/a&gt;&lt;br /&gt;ಇಷ್ಟೆಲ್ಲಾ ಹೇಳಿದ ಮೇಲೆ ನೀವು ನನ್ನನ್ನು Questnetನ ಕುರಿತು ಪೂರ್ವಗ್ರಹ ಪೀಡಿತನೆಂದುಕೊಳ್ಳಬಹುದು. ಈ ನಿಟ್ಟಿನಲ್ಲಿ Questnet ಕಂಪನಿಯಲ್ಲಿ ಹಣ ಹೂಡಲು ಯಾಕೆ ಮುಂದಾಗಬಾರದೆನ್ನುವುದಕ್ಕೆ ಆರ್ಥಿಕ ವಿಷಯಗಳನ್ನು ಬಲ್ಲವನಾಗಿ ನನ್ನ ಸಲಹೆಗಳು ಇಂತಿವೆ:&lt;br /&gt;&lt;br /&gt;&lt;br /&gt;೧. ಯಾವುದೇ ಸಂದರ್ಭದಲ್ಲಿ ನೀವು Questnetನಲ್ಲಿ ತೊಡಗಿಸುವ ಹಣ ಹೂಡಿಕೆಯಾಗುವುದಿಲ್ಲ. ಭಾರತ ಸರ್ಕಾರದ ಯಾವುದೇ ಕಾನೂನು ನಿಮ್ಮ ಹಣವನ್ನು ಮರಳಿ ಕೊಡಿಸದು. ಅದರಿಂದ ನಿಶ್ಚಿತ ಆದಾಯವೂ ಇಲ್ಲ. ನಿಮ್ಮ ದುಡ್ಡನ್ನು ಮರಳಿ ಪಡೆಯೋದು ಕನಸಿನ ಮಾತು. ನೀವೂ ಸಹಾ ನಾಲ್ಕಾರು ಜನರಿಗೆ ಸುಳ್ಳು ಹೇಳಿ Questnetಗೆ ಸೇರಿಸಿದರೆ ನಿಮ್ಮ ಹಣ ವಾಪಾಸ್ ಬರಬಹುದು. ಆದರೆ ಅದು ಬೇಕೆ?&lt;br /&gt;&lt;br /&gt;೨. ಅಂದು ನಾವು ಭೇಟಿ ನೀಡಿದ Questnetನ ಕಛೇರಿಯೆನ್ನಲಾದ ಬಂಗಲೆಯಲ್ಲಿ ತಮ್ಮನ್ನು ಕಂಪನಿಯ ಸಂಪನ್ಮೂಲ ವ್ಯಕ್ತಗಳೆಂದು ಹೇಳಿಕೊಂಡು ಸೆಮಿನಾರ್ ನಡೆಸಿದ ಯಾರ ಬಳಿಯೂ Questnet ಕಂಪನಿಯ ಗುರುತಿನ ಚೀಟಿಯಾಗಲಿ, ಅವರು Questnetನಲ್ಲಿ ಭಾಗಿಯಾಗಿದ್ದಾರೆ ಎಂದು ಹೇಳುವ ಯಾವುದೇ ದಾಖಲೆಗಳಾಗಲೀ ಇರಲಿಲ್ಲ. Questnet ಇವರನ್ನು ತನ್ನ ಸ್ವತಂತ್ರ ಪ್ರತಿನಿಧಿಗಳೆಂದು ಹೇಳಿಕೊಳ್ಳುತ್ತಿದ್ದು, ಕಂಪನಿಯಿಂದಾಗುವ ಮೋಸಕ್ಕೆ ಇವರು ಬೆಲೆ ತೆರಬೇಕಾಗುತ್ತದೆ. ಕಂಪನಿ ಯಾವುದೇ ಸಂದರ್ಭದಲ್ಲೂ ಈ so called ಐ ಆರ್(Independent Executive)ಗಳ ನೆರವಿಗೆ ಹೋಗುವುದಿಲ್ಲ. Questnet ಜಾಹೀರಾತು ಹೇಳಿಕೆಯ ಪ್ರಕಾರ ಈ ಐ ಆರ್‌ಗಳು ಕಂಪನಿಗೆ ದುಡ್ಡು ಹಾಕಿ ಕಳೆದುಕೊಳ್ಳಲು ಮಾತ್ರ. ಅಂದ ಹಾಗೆ ದುಡ್ಡು ಹಾಕಿ ಕಳೆದುಕೊಳ್ಳುವವರೆಲ್ಲಾ ಐ ಆರ್‌ಗಳೇ ಆಗುತ್ತಾರೆ.&lt;br /&gt;&lt;br /&gt;೩. ಅವರ ಏಕೈಕ ಉದ್ದೇಶ ನಮ್ಮ ಮತ್ತು ನಮ್ಮ ಗೆಳೆಯರಿಂದ ಹೇಗಾದರೂ ಮಾಡಿ Questnetಗೆ ದುಡ್ಡು ಹಾಕಿಸಿ ನಮಗೆ ಉಂಡೆನಾಮ ತಿಕ್ಕುವುದಾಗಿತ್ತು.&lt;br /&gt;&lt;br /&gt;೪. ನೀವು ಕಮಿಷನ್ ಆಸೆಯಿಂದ ಸೇರಿಸುವ ಜನ ಯಥಾಪ್ರಕಾರ ನಿಮ್ಮ ಸ್ನೇಹಿತರು, ನಂಟರೇ ಆಗಿರುತ್ತಾರೆ. ಅವರಿಗೆ ನೀವು ಮೋಸ ಮಾಡಿದಂತೆ ಆಗುತ್ತೆ. ಬಹುಪಾಲು ಹಣ ಕಂಪನಿ ಪಾಲಾಗಿ ನಿಮಗೆ ಕಮಿಷನ್ ಅಂತ ಬರುವುದು ಚೂರು ಪಾರು.&lt;br /&gt;ಕೊನೆಗೆ ಹೋಗಿದ್ದು-ಬಂದಿದ್ದು ನಿಮ್ಮ ಆಪ್ತರದ್ದೇ.&lt;br /&gt;&lt;br /&gt;೫ ಪಿರಮಿಡ್ ರಚನೆಯಲ್ಲಿ ನಿಮ್ಮ ಎಡ ಮತ್ತು ಬಲ ಭಾಗದಲ್ಲಿರುವ ಸದಸ್ಯರು ನಿಶ್ಚಿತ ಸಮಸಂಖ್ಯೆಯಲ್ಲಿ ಗ್ರಾಹಕರನ್ನು ಸೇರಿಸುತ್ತಿರಬೇಕು. ಒಂದೇ ಕಡೆ ಸದಸ್ಯರ ಸಂಖ್ಯೆ ಬೆಳೆದರೆ ಕಮಿಷನ್ ಇಲ್ಲ.&lt;br /&gt;&lt;br /&gt;೬. Gold Quest International ಅಥವ questnet ಕಂಪನಿಗಳ ಅಧಿಕೃತ ಜಾಲತಾಣಗಳು ನಿಮಗೆ ಲಭ್ಯವಿಲ್ಲ. ನಿಮ್ಮ ಪಿರಮಿಡ್ ವ್ಯವಹಾರಗಳನ್ನು ನಿರ್ವಹಿಸುವುದು ಬೇರೇಯದೇ ಹೆಸರಿನ ತಾಣ.&lt;br /&gt;&lt;br /&gt;೭. ನೀವು ನಾಣ್ಯಗಳನ್ನು referrel ಆಧಾರದಲ್ಲಿ ಕೊಳ್ಳಬಹುದೇ ಹೊರತು ನೇರವಾಗಿ ಕೊಳ್ಳಲಾಗುವುದಿಲ್ಲ. ಈ ತರದ referrel ವ್ಯವಹಾರಗಳು ಭೂಗತ ಜಗತ್ತಿನಲ್ಲಿ ಸಾಮಾನ್ಯ. &lt;a href="http://1.bp.blogspot.com/_k5m4Crw7UHg/R-in7re4mhI/AAAAAAAAAYk/KjXSnueKWAw/s1600-h/gaandhi.JPG"&gt;&lt;img style="float:left; margin:0 10px 10px 0;cursor:pointer; cursor:hand;" src="http://1.bp.blogspot.com/_k5m4Crw7UHg/R-in7re4mhI/AAAAAAAAAYk/KjXSnueKWAw/s320/gaandhi.JPG" border="0" alt=""id="BLOGGER_PHOTO_ID_5181576015016139282" /&gt;&lt;/a&gt;&lt;br /&gt;&lt;br /&gt;&lt;br /&gt;೮. ಕಂಪನಿ ಪ್ರಚಾರಕರು\ಭಾಗಿಗಳು ಹಲವಾರು ಉತ್ಪನ್ನಗಳನ್ನು ಮಾರ್ಕೆಟಿಂಗ್ ಮಾಡುತ್ತೇವೆ ಅಂತ ಹೇಳುತ್ತರಾದರೂ ವಾಚುಗಳು, ಎಲೆಕ್ಟಾನಿಕ್ ವಸ್ತುಗಳ ಪ್ರಸ್ತಾಪವನ್ನು ಮೂಲೆಗಿಟ್ಟು ಬರೀ ಚಿನ್ನದ ನಾಣ್ಯಗಳ ಬಗ್ಗೆ ಪ್ರಚರಿಸುತ್ತಾರೆ.&lt;br /&gt;ಹಿಂದೊಮ್ಮೆ ಟೈಟನ್ ವಾಚುಗಳನ್ನು ಮಾರ್ಕೆಟಿಂಗ್ ಮಾಡ್ತೇವೆ ಎಂದು ಕಂಪನಿ ಹೇಳಿತ್ತು. ಎಚ್ಚರಗೊಂಡ ಟೈಟನ್ Questnet ಜೊತೆ ಯಾವುದೇ ವ್ಯವಹಾರಕ್ಕೆ ಮುಂದಾಗಲಿಲ್ಲ.&lt;br /&gt;&lt;br /&gt;೯. ಕಂಪನಿ ಮಾರ್ಕೆಟಿಂಗ್ ಮಾಡುತ್ತಿರುವ Mayer Mint ಕಂಪನಿಯ ಚಿನ್ನದ ನಾಣ್ಯ ವಿಶ್ವಾಸಾರ್ಹವಲ್ಲ. ಕಂಪನಿಯೇನೋ ೯೯.೯೯% ಚಿನ್ನ ಅಂತ ಹೇಳುತ್ತದಾದರೂ ಅದನ್ನು ಜಾಗತಿಕ ಗೋಲ್ಡ್ ಕೌನ್ಸಿಲ್ ಆಗಲೀ, ಭಾರತದ ಯಾವುದೇ ಗುಣ ಮಾನಕ ಸಂಸ್ಥೆಯಾಗಲೀ ಪ್ರಮಾಣೀಕರಿಸಿರುವುದಿಲ್ಲ. ಚಿನ್ನವೆಂದು ನಂಬಬೇಕು-ಕೊಳ್ಳಬೇಕು. ನೀವು ಸ್ವತಃ ಚಿನ್ನವನ್ನು ಉಜ್ಜಿ ನೋಡಿದಾಗ ಅದರ ಮೇಲಿರುವ ಚಿತ್ರ ಹಾಳಾಗಬಹುದು. ಆ ಮೂಲಕ ಕಂಪನಿ ಹೇಳುವ ನಾಣ್ಯದ numismatic ಮಹತ್ವ ಹಾಳಾಗಬಹುದು!&lt;br /&gt;(ಇತ್ತೀಚೆಗೆ ಚಿನ್ನದ ಶುದ್ಧತೆ ಪರಿಶೀಲಿಸಲು ಎಲೆಕ್ಟ್ರಾನಿಕ್ ಯಂತ್ರಗಳು ಲಭ್ಯವಿದ್ದು ಪರೀಕ್ಷೆ ಮಾಡಿಸಬಹುದು. ಆದರೆ ಅಷ್ಟರಲ್ಲಿ ಕಾಲ ಮಿಂಚಿರುತ್ತದೆ)&lt;br /&gt;&lt;br /&gt;&lt;br /&gt;೧೦. Questnetನ ಕಛೇರಿಗಳ್ಯಾವುದರಲ್ಲೂ ಕಂಪನಿಯ ಹೆಸರಿನ ನಾಮಫಲಕವಿಲ್ಲ. ಕಂಪನಿಯ ಸಿ ಇ ಒ ಒಳಗೊಂಡಂತೆ ಯಾವುದೇ ಮೇಲ್‍ಸ್ತರದ ಅಧಿಕಾರಿಗಳು ಭಾರತದಲ್ಲಿಲ್ಲ. ಅರ್ಥಾತ್ ಕಾನೂನಿಗೆ ಹೆದರಿ ತಲೆಮರೆಸಿಕೊಂಡಿದ್ದಾರೆ.&lt;br /&gt;&lt;br /&gt;೧೧. ಯಾರೇನೇ ಭೋಂಗು ಬಿಟ್ಟರೂ ಪಿರಮಿಡ್ ಮಾರ್ಕೆಟಿಂಗ್‍ನಲ್ಲಿ ಶೇ ೨ ರಷ್ಟು ಜನ ಮಾತ್ರ ಹಣ ಮಾಡಬಹುದೆಂಬುದು ಖಚಿತಗೊಂಡ ಸತ್ಯ.&lt;br /&gt;&lt;br /&gt;&lt;br /&gt;೧೨. ಬೆಂಗಳೂರಿನ ಪೋಲೀಸರಿಗೆ ಬಂದ ಅಷ್ಟೂ ದೂರುಗಳು ಹಣ ಕಟ್ಟಿ ವರ್ಷವಾದರೂ ಚಿನ್ನದ ನಾಣ್ಯ ತಲುಪದಿದ್ದವರದು. ನಾಣ್ಯವೇ ಬರಲಿಲ್ಲವೆಂದ ಮೇಲೆ ಕಮಿಷನ್ ಎಲ್ಲಿರುತ್ತೆ...? refer ಮಾಡೋದಾದರೂ ಹೇಗೆ...?&lt;br /&gt;ಹಿಂದೊಮ್ಮೆ ಟೈಟನ್ ವಾಚುಗಳನ್ನು ಮಾರ್ಕೆಟಿಂಗ್ ಮಾಡ್ತೇವೆ ಎಂದು ಕಂಪನಿ ಹೇಳಿತ್ತು. ಎಚ್ಚರಗೊಂಡ ಟೈಟನ್ Questnet ಜೊತೆ ಯಾವುದೇ ವ್ಯವಹಾರಕ್ಕೆ ಮುಂದಾಗಲಿಲ್ಲ.&lt;br /&gt;&lt;br /&gt;&lt;br /&gt;ಕರ್ನಾಟಕದಲ್ಲಿ ಕೇಸು ಸಿ ಓ ಡಿಗೆ ಹೋದ ಮೇಲೆ ನಡೀತಿದೆ Questnetನ ಸ್ಪಷ್ಟೀಕರಣದ ಪ್ರಹಸನ. &lt;a href="http://1.bp.blogspot.com/_k5m4Crw7UHg/R-lMKbe4mrI/AAAAAAAAAZ0/V0wtxLtbe18/s1600-h/questadd.jpg"&gt;&lt;img style="float:left; margin:0 10px 10px 0;cursor:pointer; cursor:hand; width:200px" src="http://1.bp.blogspot.com/_k5m4Crw7UHg/R-lMKbe4mrI/AAAAAAAAAZ0/V0wtxLtbe18/s320/questadd.jpg" border="0" alt=""id="BLOGGER_PHOTO_ID_5181756588326165170" /&gt;&lt;/a&gt;&lt;br /&gt;ಕರ್ನಾಟಕದ ದೈನಿಕಗಳಲ್ಲಿ ಜಾಹೀರಾತು ನೀಡುತ್ತಿರುವ ಕಂಪನಿ, ಹಣ ಕಳೆದುಕೊಂಡ ಜನರನ್ನು ಯಾರೋ questnet ಹೆಸರು ಬಳಸಿಕೊಂಡು ವಂಚಿಸಿದ್ದಾರೆ. ಹಣ ಹೋಗಿರುವುದರಲ್ಲಿ ತನ್ನ ಪಾತ್ರವಿಲ್ಲ ಎಂದಿದೆ. ಅಲ್ಲಿಗೆ ಎಲ್ಲ ತಪ್ಪುಗಳನ್ನು ಕಮಿಷನ್ ಆಸೆಗೆ ಹಣ ಹೂಡಿ ಮೋಸ ಹೋದವರ ತಲೆಗೇ ಕಟ್ಟುತ್ತಿದೆ. ಹೋದರೆ ಹೋಗಲಿ ಜಾಹೀರಾತು ನೀಡಿರುವ questnet ಕಂಪನಿಯ ಬೆಂಗಳೂರು ವಿಳಾಸವಾದರೂ ಇದೆಯಾ ಅಂತ ಹುಡುಕಿದರೆ ಅದು ಚೆನ್ನೈ ಕಡೆ ಕೈತೋರಿಸುತ್ತೆ. ಅಲ್ಲಿ ಈಗಾಗಲೇ ಕಂಪನಿ ಬಾಗಿಲು ಮುಚ್ಚಿದೆ. ಹಣ ಹಾಕಿದವರ ಆಸೆಯ ಬಾಗಿಲೂ ಸಹಾ.&lt;br /&gt;&lt;br /&gt;&lt;strong&gt;Questnet ಕಂಪನಿಯಿಂದ ವಂಚಿತರಾದ ವ್ಯಕ್ತಿಯೊಬ್ಬರ ಬ್ಲಾಗ್‍ನಲ್ಲಿದ್ದ ಪತ್ರ&lt;/strong&gt;&lt;br /&gt;&lt;br /&gt;********************************************************&lt;br /&gt;hallo friends,&lt;br /&gt;&lt;br /&gt;I read many blogs from your blogspot and found myself trapped in business ran by a fraud and unethical company….&lt;br /&gt;I joined quest before 5 months yes I haven't received my product which they promised to deliver…even i am unable to get the status from contacts from quest website……&lt;br /&gt;Nobody is picking up the call from any questnet office from bangalore and Chennai…..&lt;br /&gt;I have heard that Quest Bangalore office is closed by Police and Chennai office is Freezed…&lt;br /&gt;I was believing in questnet with impression of my upliners that they are running an easy money making business…But with experience my experience with quest I would never like to suggest anybody to join this business for making money now……&lt;br /&gt;I just want my money back (INR 33000) which seems impossible….. OR least the product to minimise the loss..&lt;br /&gt;Now I am a frustrated questnet IR who joined quest before 5 months with the hopes of making money by easy means--still waiting for a product which Quest committed to give it me within 2 months..(3 months late now)…&lt;br /&gt;&lt;br /&gt;**********************************************************&lt;br /&gt;ಸ್ನೇಹಿತರೆ,&lt;br /&gt;  Multilevel\chainlink marketingಗಳು ಹೇಗೆ ಕೆಲವೇ ಜನರನ್ನು ಶ್ರೀಮಂತರನ್ನಾಗಿಸಿ, ಬಹುತೇಕರ ಹಣವನ್ನು  ಕಳೆದುಕೊಳ್ಳಲು ಕಾರಣವಾಗುತ್ತವೆ ಎಂಬುದಕ್ಕೆ ಒಂದು ಖಚಿತ ಲೆಕ್ಕಾಚಾರ ಇಲ್ಲಿದೆ. ವಿಕಿಪೀಡಿಯ ಮತ್ತು ಮೋಹನ್ ಬಿ  ಎನ್ ರವರ ಬ್ಲಾಗ್‌ನಿಂದ ಹೊರತೆಗೆದ ಒಂದಿಷ್ಟು ಲೆಕ್ಕಾಚಾರ ನಿಮ್ಮ ಅವಗಾಹನೆಗಾಗಿ:&lt;br /&gt;"It is mathematically proved that the Number of nodes with two children is always less than half the total number of nodes - Well known as ‘Binary Tree Fact’. All the people who enter such a business model at the very early stages are the lucky ones. They will get to spread and introduce new ‘Partners’ to the chain. However, over a period of time this will reach the saturation level.&lt;a href="http://1.bp.blogspot.com/_k5m4Crw7UHg/R-tRE7e4msI/AAAAAAAAAZ8/565STHKq4aM/s1600-h/wet.png"&gt;&lt;img style="float:left; margin:0 10px 10px 0;cursor:pointer; cursor:hand;" src="http://1.bp.blogspot.com/_k5m4Crw7UHg/R-tRE7e4msI/AAAAAAAAAZ8/565STHKq4aM/s320/wet.png" border="0" alt=""id="BLOGGER_PHOTO_ID_5182324941348444866" /&gt;&lt;/a&gt; This is very well shown in the diagram. If you observe the Blue circles, they are the one who joined in the early stages. They represent 11.8% percent of overall population while the circles indicated in Red counts to 88.1%. Hence the top 12% gets benefited from this kind of business model while the alarming 88% will be on the losing side. Think twice before you get in to this kind of businesses. It is up to you to decide on whether you belong to profitable 12% or loss making 88% depending on how you take it to the next level."&lt;br /&gt;ಹಾಗೆಯೇ ಮೋಹನ್ ರವರ  ಬ್ಲಾಗ್‌ನಲ್ಲಿ ಒಂದಿಷ್ಟು &lt;a href="http://mohanbn.com/blog/questnet-gold-scheme-review-and-analysis"&gt;ಚರ್ಚೆ&lt;/a&gt; ನಡೆದಿದೆ ನೋಡಿ, ಪುರುಸೊತ್ತಿದ್ದರೆ.&lt;div class="blogger-post-footer"&gt;&lt;a href="http://groups.yahoo.com/group/kannadasaahithya/join"&gt;ಕನ್ನಡಸಾಹಿತ್ಯ.ಕಾಂ ಯಾಹೂ ಗುಂಪಿಗೆ ಸದಸ್ಯರಾಗಿ&lt;/a&gt;&lt;img width='1' height='1' src='https://blogger.googleusercontent.com/tracker/25668915-1299507194483693198?l=manasu-hakki.blogspot.com'/&gt;&lt;/div&gt;&lt;img src="http://feeds.feedburner.com/~r/manasu-hakki/~4/T0ewckF8c8E" height="1" width="1"/&gt;</description><link>http://feedproxy.google.com/~r/manasu-hakki/~3/T0ewckF8c8E/gold-questnet.html</link><author>noreply@blogger.com (ಅರೇಹಳ್ಳಿ ರವಿ Arehalli Ravi)</author><media:thumbnail url="http://4.bp.blogspot.com/_k5m4Crw7UHg/SEbF33AQnJI/AAAAAAAAAgY/7kCDq9xxS9w/s72-c/questnetad.jpg" height="72" width="72" /><thr:total xmlns:thr="http://purl.org/syndication/thread/1.0">11</thr:total><feedburner:origLink>http://manasu-hakki.blogspot.com/2008/03/gold-questnet.html</feedburner:origLink></item><item><guid isPermaLink="false">tag:blogger.com,1999:blog-25668915.post-5687010461745851506</guid><pubDate>Tue, 18 Mar 2008 02:10:00 +0000</pubDate><atom:updated>2008-12-11T11:48:08.149+05:30</atom:updated><category domain="http://www.blogger.com/atom/ns#">kannada bloggers meet</category><title>ಕನ್ನಡದ ಕತ್ತಲೆಗೆ ಬ್ಲಾಗೀ ಟಾರ್ಚು :ಒಂದು ಬ್ಲಾಗೀ ಮಿಲನ</title><description>ಶ್ರೀಮಾತಾ,&lt;br /&gt;&lt;br /&gt;ಕ್ಷಮೆಯಿರಲಿ ನನ್ನ ಗಡಿಬಿಡಿ ಮತ್ತು ಹೊಸ ಹುಡುಗಿಯರನ್ನು ನೇರವಾಗಿ ಮಾತನಾಡಿಸಲಾಗದ ಲಘು ಸಂಕೋಚಕ್ಕೆ.&lt;br /&gt;ಬ್ಲಾಗೀ ಮಿಲನದಲ್ಲಿ ರಾಜೇಶ್ ನಿಮ್ಮನ್ನು ’ಮ್ಯುಸಿಸಿಯನ್’ ಅಂತ ಪರಿಚಯಿಸಿದಾಗ, ನಾನು ಪೆದ್ದು-ಪೆದ್ದಾಗಿ ನೋಡಿದಾಗ-ನೀವು  ಏನಂದುಕೊಂಡಿರೋ...ಇರ್ಲಿ ಬಿಡಿ. "ಹೀಗೆ ಸುಮ್ನೆ" ಬ್ಲಾಗ್‌ಕರ್ತೆ ಅಂದಿದ್ದರೆ ತಕ್ಷಣ ಗೊತ್ತಾಗ್ತಿತ್ತು. ಸ್ನೇಹಿತರನ್ನು ವಿಚಾರಿಸಿ, ನಿಮ್ಮ ಕೆಲವು ಹಳೆ ಪೋಸ್ಟುಗಳನ್ನು ನೋಡಿದ ಮೇಲೇನೇ ನನಗೆ ನಿಮ್ಮ ಬಗ್ಗೆ ತಿಳಿದದ್ದು. ಜೊತೆಗೆ ಶ್ರೀಮಾತ ಎನ್ನುವ ಹೆಸರು, ಅಪರೂಪಕ್ಕೊಮ್ಮೆ ಹಲವಾರು ಬ್ಲಾಗ್‌ಗಳನ್ನು ಒಟ್ಟಿಗೆ ನೋಡುವಾಗ ಆಗುವ ಗೊಂದಲ ಇತ್ಯಾದಿಗಳು ನಿಮ್ಮನ್ನು ಗುರುತಿಸುವಲ್ಲಿ ನನಗೆ ಅಡ್ಡಿಯಾದವು. ಈಗ ಗುರುತಾಯಿತು. &lt;br /&gt;&lt;a href="http://4.bp.blogspot.com/_k5m4Crw7UHg/R99YHvhQBSI/AAAAAAAAAX8/addpuD0x6qE/s1600-h/audience7.jpg"&gt;&lt;img style="float:right; margin:0 0 10px 10px;cursor:pointer; cursor:hand;" src="http://4.bp.blogspot.com/_k5m4Crw7UHg/R99YHvhQBSI/AAAAAAAAAX8/addpuD0x6qE/s320/audience7.jpg" border="0" alt=""id="BLOGGER_PHOTO_ID_5178954986537616674" /&gt;&lt;/a&gt;&lt;br /&gt;ಸುಶ್ರುತನಿಗೆ ಎಲ್ಲಾ ಬ್ಲಾಗಿಗಳನ್ನು(ಮುಖ್ಯವಾಗಿ ಹುಡ್ಗೀರೂ!)ಪರಿಚಯ ಮಾಡಿಕೊಳ್ಳಲು ನೀವು ಆಯೋಜಕರು ಅವಕಾಶವನ್ನೇ ಕೊಡಲಿಲ್ಲವೆಂದು ಛೇಡಿಸಿದೆ. ತೀರ ಕೆಲವರ, ಹಲವೆಡೆ ಓದಿದ-ಕೇಳಿದ ಪುನರಾವರ್ತಿತ  ಭಾಷಣಗಳನ್ನು ಸ್ವಲ್ಪ ಸೀಮಿತವಾಗಿಸಿದ್ದರೆ ಇನ್ನು ಕೆಲವರಿಗೆ ಪರಿಚಯಿಸಿಕೊಳ್ಳಲು ಅವಕಾಶವಾಗುತ್ತಿತ್ತು.&lt;br /&gt;ಯಾವ ಕಾರ್ಯಕ್ರಮದಲ್ಲೂ ಕೇಳಿ ಬರುವ ಸವಕಲು ಪದವೇ ‘ಕಾಲಾವಕಾಶವೇ ಆಗಲಿಲ್ಲ’ ಅನ್ನೋದು. Informal ಆಗಬಹುದಿದ್ದ ಕಾರ್ಯಕ್ರಮ ಭಾಷಣಗಳಿಂದ  formal ಆಗಿ ಹೋಗುತ್ತೆ. ಇದೆಲ್ಲದರ ಮಧ್ಯೆ ರಷೀದ್, ವಸುಧೇಂದ್ರ ಮುಂತಾದವರ ಜೊತೆ ಸ್ವಲ್ಪ ಮಾತಾಡ್ಲಿಕ್ಕೆ ಆಗಿದ್ದು ಒಳ್ಳೆ ಸಂಗತಿ.&lt;br /&gt;&lt;br /&gt;ಯಾವುದೊಂದು ಕಾರ್ಯಕ್ರಮದ ಬಗೆಗೆ ಕೊಂಕು ತೆಗೆಯುವುದು ಬಹಳ ಸಲೀಸು. ಆದ್ರೆ ಸಣ್ಣದೊಂದು ಕಾರ್ಯಕ್ರಮವನ್ನು ಆಯೋಜಿಸಿ ಮುಗಿಸಲಿಕ್ಕೆ ಎಷ್ಟೊಂದು ಅಡೆತಡೆಗಳು-ಆತಂಕಗಳು ಎದುರಾಗುತ್ತವೆಂಬುದು ಬಹಳಷ್ಟು ಕಾರ್ಯಕ್ರಮಗಳನ್ನು ಆಯೋಜಿಸಿದ ನನ್ನ ಅನುಭವದಲ್ಲಿದೆ.&lt;br /&gt;&lt;br /&gt;ಆದ್ರೆ, ಸುಶ್ರುತ ಕಾರ್ಯಕ್ರಮದ ಮೊದಲಿಗೇ ‘ಬ್ಲಾಗಿಗಳ ಪರಸ್ಪರ ಪರಿಚಯ’ ಅಂತ ಹೇಳಿದ್ದು ಇನ್ನೂ ನೆನಪಿದೆ. ಕಾರ್ಯಕ್ರಮಕ್ಕೆ ನೂರು ಜನ ಬ್ಲಾಗಿಗಳು ಬಂದಿದ್ದರು ಅಂದುಕೊಂಡರೆ, ಅದರಲ್ಲಿ ಪ್ರತಿಶತ ೫೦ ರಷ್ಟು ಮಂದಿ ತಮ್ಮನ್ನು ತಾವು ವೇದಿಕೆಯ ಮೇಲೆ ಪರಿಚಯಿಸಿಕೊಳ್ಳಲು ಇಚ್ಚಿಸೋದಿಲ್ಲ. ಇನ್ನುಳಿದ ೫೦% ಜನರನ್ನಾದರೂ ಕನಿಷ್ಟ ಅವರ ಬ್ಲಾಗ್ ಹೆಸರು, ತಮ್ಮ ಹೆಸರು ಹೇಳಿ ಮುಗಿಸಿ ಪರಿಚಯ ಮಾಡಿಕೊಳ್ಳಲು ಅವಕಾಶ ಕೊಡಬಹುದಿತ್ತು. ಭಾಷಣಕಾರರಿಗೆ ತಲಾ ಇಪ್ಪತ್ತು ನಿಮಿಷ ಸಮಯ ಕೊಡಬಹುದಿತ್ತು. ಸಮಯ ನಿಗಧಿ ಪಡಿಸದಿದ್ದರೆ ಕೆಲವರು ಮಾತಾಡ್ತಲೇ ಇರ್ತಾರೆ. ಅದು ಇಲ್ಲೂ ನಿಜವಾಯಿತು. ಸುಮಾರು ಅಂದರೆ ಬಹುತೇಕೆ ಬ್ಲಾಗಿಗಳು non technical ಹಿನ್ನೆಲೆಯವರಾದ್ದರಿಂದ technical ವಿಷಯಗಳ ಚರ್ಚೆ ಅವರ ಆಕಳಿಕೆಗೆ ಕಾರಣವಾಗುತ್ತೆ. ಅವರು ಎದ್ದು ಹೋಗಲೂಬಹುದು. technical ಜನಗಳ ಸಭೆಯನ್ನು ಬೇರೆಯಾಗಿಯೇ ಇಟ್ಟುಕೊಂಡರೆ ಒಳ್ಳೇದು.&lt;br /&gt;&lt;br /&gt;ಎಲ್ಲ ಬ್ಲಾಗಿಗಳನ್ನೂ ಸಾಫ್ಟ್‌ವೇರ್ ಇಂಜಿನೀಯರ್‌ಗಳು ಅಂದುಕೊಳ್ಳೋದು, ಪ್ರಸ್ತಾಪಿಸುತ್ತಿರುವ ತಂತ್ರಜ್ಞಾನ ಇತ್ಯಾದಿಗಳ ಬಗ್ಗೆ ಎಲ್ಲ ಸಾಫ್ಟಿಗಳಿಗೂ ಗೊತ್ತಿರುತ್ತೆ ಅನ್ಕೋಳ್ಳೋದು ಶುದ್ಧಾನುಶುದ್ಧ ತಪ್ಪು. ಮಾತನಾಡಿದವರ ಮಾತುಗಳು ಅರ್ಥವಾಗದೆ ಹೋದರೆ ಬಂದು ಕೂತದ್ದಕ್ಕೆ ಸಾರ್ಥಕ್ಯ ಬಾರದು. ಕಾರ್ಯಕ್ರಮಕ್ಕೆ ಬಂದಿದ್ದು ಯಾರು ಯಾರೆಂದು ಗೊತ್ತಾಗದೇ ಹೋಗೋದು ಸಾರ್ವಜನಿಕ ಸಮಾರಂಭಗಳ ವಿಪರ್ಯಾಸ. ಆದ್ರೆ ಬ್ಲಾಗಿಗಳ ಸಮಾವೇಶ ಆತ್ಮೀಯರ ಆಪ್ತ ಮಿಲನ. ಅಷ್ಟರ ಮಟ್ಟಿಗೆ ಮುಂದಿನ ಸಭೆಗಳಾದರೂ ಆಪ್ತವಾಗಲಿ. After all ಇವೆಲ್ಲ ಕೊಂಕನ್ನು ನೀವು off the record ಅಂತಿಟ್ಟುಕೊಳ್ಳಿ.&lt;br /&gt;&lt;br /&gt;ಉಳಿದಂತೆ ಕೆಲವು ಒಳ್ಳೆ ಆಲೋಚನೆಗಳು-ಸಲಹೆಗಳು ಬ್ಲಾಗಿಗಳನ್ನೆಲ್ಲ ಚಿಂತನೆಗೀಡು ಮಾಡುವಂತವು.&lt;br /&gt;&lt;br /&gt;* ಕನ್ನಡದ ಬ್ಲಾಗುಗಳು ಕಥೆ-ಕವನ-ಅನುಭವ-ವಿಮರ್ಶೆಗಳ ಪರಿಧಿಯಿಂದಾಚೆಗೆ ಬೆಳೆದು ಮಾಹಿತಿ ಖಣಜಗಳಾಬೇಕು. ಭಾವಲೋಕ ಬಿಟ್ಟು ಭೂಲೋಕದ ಬಗ್ಗೆ ಬರೀಬೇಕು.&lt;br /&gt;&lt;br /&gt;* ಪ್ರತಿಯೊಬ್ಬರೂ ಸ್ವತಂತ್ರ ತಾಣಗಳನ್ನು  ಹೊಂದುವಂತಾಗಬೇಕು-ಆ ಮೂಲಕ ದೊಡ್ಡ ಕಂಪನಿಗಳ ಅವಲಂಬನೆ ತಪ್ಪಿಸಿಕೊಳ್ಳಬೇಕು.&lt;br /&gt;&lt;br /&gt;* ಕರ್ನಾಟಕದ ಎಲ್ಲಾ ಭಾಗಗಳ ವಿದ್ಯಾವಂತರೂ ಬ್ಲಾಗುಗಳಿಗೆ ತೆರೆದುಕೊಳ್ಳುವಂತಾಗಬೇಕು.&lt;br /&gt;ಕೊಡಗು, ಉತ್ತರ ಕರ್ನಾಟಕ ಮುಂತಾದ ಪ್ರದೇಶಗಳ ಜನರ ಬ್ಲಾಗುಗಳು ಬಹಳ ಕಡಿಮೆ. ಈಗಿನ ಅಂದಾಜಿನಂತೆ ಮಲೆನಾಡು-ಕರಾವಳಿ ಬ್ಲಾಗಿಗಳು ಜಾಸ್ತಿ ಸಂಖ್ಯೆಯಲ್ಲಿದ್ದಾರೆ.&lt;br /&gt;&lt;br /&gt;* ಕನ್ನಡ ನೆಲದ , ಸಂಪದದಂತಹ ಪ್ರಯತ್ನಗಳನ್ನು ಇನ್ನಷ್ಟು ಬಲಗೊಳಿಸಬೇಕು.&lt;br /&gt;&lt;br /&gt;* ಆರ್ಕುಟ್‌ನಂತಹ ತಾಣ ಕನ್ನಡಕ್ಕೆ ಬೇಕೆಂದುಕೊಂಡರೂ ಅದರ ಅಸಾಧ್ಯತೆಗಳ ಅರಿವಿರುವುದರಿಂದ ಇನ್ನುಳಿಕೆ ಕೆಲಸಗಳತ್ತ ತಂತ್ರಜ್ಞರ ಗಮನ ಹರಿಯಬೇಕು.&lt;br /&gt;&lt;br /&gt;* Non unicode ಪರಿಸರಕ್ಕೆ unicode ಬ್ಲಾಗುಗಳು\ತಾಣಗಳು ತಲುಪಲಾಗದ ವಿಪರ್ಯಾಸ. ಅಷ್ಟರಮಟ್ಟಿಗೆ ಗ್ರಾಮೀಣರು ಬ್ಲಾಗಿನಿಂದ ದೂರ.&lt;br /&gt;&lt;br /&gt;* ವಿವಿಧ ವಯೋಮಾನದವರ ಅಗತ್ಯಗಳ ಕುರಿತಾದ ಬ್ಲಾಗ್‌ಗಳು ಬರಲಿ. ಬಹಳ ಗಂಭೀರ ಸಲಹೆ. ಏಕೆಂದರೆ ಎಲ್ಲರಿಗೂ ದಟ್ಸ್‌ಕನ್ನಡ ಗ್ಯಾಲರಿ ತರದ್ದೆ ಬೇಕಾಗೋಲ್ಲ.&lt;br /&gt;&lt;br /&gt;* Technology ಇರೋದು ಭಾಷೆಯನ್ನ ಉಳಿಸಿಕೊಳ್ಳುವುದಕ್ಕೆ-ಬಂಗಾರದಂತಹ ಮಾತು.&lt;br /&gt;&lt;br /&gt;* ಕನ್ನಡ ಬ್ಲಾಗ್ ಕ್ರಾಂತಿಯ ಇಂದಿನ ದಿನಗಳಲ್ಲಿ ಬರಹ ವಾಸುರವರ ಕೊಡುಗೆಯನ್ನು ನೆನೆದದ್ದು(ಶ್ಯಾಂ ಮಾತುಗಳಲ್ಲಿ) ಅಷ್ಟರ ಮಟ್ಟಿಗೆ ಅವರಿಗೆ ಕೃತಜ್ಞತೆ ಸಲ್ಲಿಸಿದಂತೆ.&lt;br /&gt;&lt;br /&gt;* ಕನ್ನಡಕ್ಕೆ OCR, speech to text, ಒಳ್ಳೆಯ search engine dictionary, ತುಂಗಾ ಫ್ಹಾಂಟ್ ಸಮಸ್ಯೆ ಮುಂತಾದ ಕನ್ನಡ ಕಂಪ್ಯೂಟಿಂಗ್‌ ಕುರಿತಂತೆ ಬಹಳಷ್ಟು ಬಾರಿ ಪ್ರಸ್ತಾಪಿತವಾದ ಬೇಡಿಕೆ-ಪ್ರಸ್ತಾವನೆಗಳು.( ಹರಿಯವರ ಮಾತುಗಳಲ್ಲಿ).&lt;br /&gt;&lt;br /&gt;* ಕನ್ನಡದ ಮಾರ್ಕೆಟಿಂಗ್ ಸರಿಯಿಲ್ಲ. ಯಾವ ಬ್ಲಾಗಿಗಳೂ hitsಗಳಿಂದ ದುಡ್ಡು ಮಾಡ್ಬೋದು ಅನ್ನೋದರ ಕಡೆ ಗಮನ ಹರಿಸಿಲ್ಲದಿರುವುದು. ಆದ ಕಾರಣ ಕನ್ನಡ ಬ್ಲಾಗ್-ಜಾಹಿರಾತು ಲೋಕ ಹಿಂದೆ ಬಿದ್ದಿರುವುದು-non commercial art cenemaಗಳ ತರ.&lt;br /&gt;&lt;br /&gt;&lt;br /&gt;ಇಷ್ಟೆಲ್ಲಾ ಚರ್ಚೆಯಾಯಿತೆ? ಅಂತಾ ಯೋಚಿಸುವಷ್ಟರಲ್ಲಿ-&lt;br /&gt;&lt;br /&gt;ಶ್ಯಾಂ, ಅರೆ-ನಗ್ನ ಸುಂದರಿಯರು ತಂದು ಕೊಡುತ್ತಿರುವ hits ಬಗ್ಗೆ ಒಪ್ಪಿಕೊಂಡದ್ದು. ಹಾಗಿದ್ದರೆ ಇನ್ಮುಂದೆ ದಟ್ಸ್‌ಕನ್ನಡಕ್ಕೆ ಲಿಂಕ್ ಕೊಡೋವಾಗ "ಅರೆನಗ್ನ ಚಿತ್ರಗಳಿಗೆ ಕ್ಲಿಕ್ಕಿಸಿ" ಎಂದು ನಮ್ಮ ಬ್ಲಾಗ್‌ಗಳಲ್ಲಿ ಹಾಕಿಕೊಂಡರೆ ಹೇಗೆ ಎಂದು ನಾವು ನಾವೇ ಮಾತಾಡಿಕೊಂಡದ್ದು. ಮಾತನಾಡಿದ ಮಹನೀಯರೊಬ್ಬರು ತಮ್ಮ ಇಷ್ಟು ವರ್ಷಗಳ ಶ್ರಮ(?) ಹೇಳಿಕೊಂಡ ಮುಖಭಾವದಲ್ಲಿ ವ್ಯಕ್ತವಾಗುತ್ತಿದ್ದ ವ್ಯಂಗ್ಯ. &lt;br /&gt;ನೆನಪು-ನೇವರಿಕೆಯ ಸಿಂಧು, ಲಿನಕ್ಸಾಯಣದ ಶಿವಪ್ರಕಾಶ್, ಸುನಿಲ್, ಭಾವಲೋಕದ ಹರೀಶ್, ಪಂಚ್‌ಲೈನ್ ಗಣೇಶ್, ಮಜಾವಾಣಿಯ ಸಂಪಾದಕರು ಮುಂತಾದವರಲ್ಲಿ ಕೆಲವರ ಮುಖ ನೋಡಿದ್ದು-ಒಂದಿಷ್ಟು ಪರಿಚಯ ಮಾಡಿಕೊಂಡದ್ದು. ಹರಿಯ ಒಳ್ಳೆ ಭಾವಚಿತ್ರ ತೆಗೆಯಲಾಗದೆ ಒದ್ದಾಡಿದ್ದು, ಅಮೇರಿಕದಿಂದ ವಿಕ್ರಮ್ ಹತ್ವಾರ್ ಮುಂತಾದ ಗೆಳೆಯರು ಬ್ಲಾಗೀ ಸಮಾವೇಶದ ಬಗ್ಗೆ ವಿಚಾರಿಸಿದ್ದು- ನನ್ನ ಕಡೆಯ highlights.&lt;br /&gt;&lt;br /&gt;ಚೇತನಾ ಮುಂತಾದ ಅನೇಕ ಪ್ರಮುಖ ಬ್ಲಾಗಿಗಳು ಬಾರದಿದ್ದದ್ದು ಯಾಕೋ ಗೊತ್ತಿಲ್ಲ. &lt;br /&gt;&lt;br /&gt;ಪ್ರಣತಿಯ ವಿಜಯ ಪ್ರಸನ್ನ, ಅರುಣ್, ಶ್ರೀನಿವಾಸ್, ಶ್ರೀನಿಧಿ, ಸುಶ್ರುತ ಮುಂತಾದವರಿಗೆ ನನ್ನ ಪ್ರೀತಿಪೂರ್ವಕ ಧನ್ಯವಾದ. ಅವರ ಪ್ರಯತ್ನ ಎಣೆಯಿಲ್ಲದ್ದು-ಆಕಾಶಕ್ಕೆ ಕಟ್ಟಿದ ದೀಪದ ಬುಟ್ಟಿಯಂತಹ ದಿವ್ಯತನದ್ದು.&lt;br /&gt;&lt;br /&gt;ಸಿಗೋಣ&lt;br /&gt;ಅರೇಹಳ್ಳಿ ರವಿ&lt;div class="blogger-post-footer"&gt;&lt;a href="http://groups.yahoo.com/group/kannadasaahithya/join"&gt;ಕನ್ನಡಸಾಹಿತ್ಯ.ಕಾಂ ಯಾಹೂ ಗುಂಪಿಗೆ ಸದಸ್ಯರಾಗಿ&lt;/a&gt;&lt;img width='1' height='1' src='https://blogger.googleusercontent.com/tracker/25668915-5687010461745851506?l=manasu-hakki.blogspot.com'/&gt;&lt;/div&gt;&lt;img src="http://feeds.feedburner.com/~r/manasu-hakki/~4/SfFJ5VW3jZs" height="1" width="1"/&gt;</description><link>http://feedproxy.google.com/~r/manasu-hakki/~3/SfFJ5VW3jZs/blog-post_18.html</link><author>noreply@blogger.com (ಅರೇಹಳ್ಳಿ ರವಿ Arehalli Ravi)</author><media:thumbnail url="http://4.bp.blogspot.com/_k5m4Crw7UHg/R99YHvhQBSI/AAAAAAAAAX8/addpuD0x6qE/s72-c/audience7.jpg" height="72" width="72" /><thr:total xmlns:thr="http://purl.org/syndication/thread/1.0">13</thr:total><feedburner:origLink>http://manasu-hakki.blogspot.com/2008/03/blog-post_18.html</feedburner:origLink></item><item><guid isPermaLink="false">tag:blogger.com,1999:blog-25668915.post-6845205061478045267</guid><pubDate>Sat, 08 Mar 2008 15:49:00 +0000</pubDate><atom:updated>2008-03-10T18:14:24.710+05:30</atom:updated><title>`ವಿಷಾದ ಕಾಲ' : ಒಂದು ಕವನ</title><description>ನಡು ಮಧ್ಯಾಹ್ನದಲ್ಲೂ ಆವರಿಸುವ ದಟ್ಟ ಮಂಜು.&lt;br /&gt;ಅದು ಮಂಜೋ, ಪ್ಲಾಸ್ಟಿಕ್ಕಿನ ಹೊಗೆಯೋ,&lt;br /&gt;ಹೊತ್ತಗೆ ಸುಟ್ಟುಹೋದ&lt;br /&gt;ಕಮಟು ಪರಿಮಳವೋ ಅರಿಯದೆ&lt;br /&gt;ಮನ, ಮಲಿನ ಖೋಡಿ .&lt;br /&gt;ಕಸದ ಹೊಳೆಯಲಿ ಹಾಯಿದೋಣಿ ವಿಹಾರ&lt;br /&gt;ಸಂದುಗಳ ಬಂಧನದಲಿ ಸಣ್ಣ ಕುಸುಕು&lt;br /&gt;ಮಬ್ಬಿನಲಿ ನಿಡಿ ನೋಟಕ್ಕೂ ಸಿಗದ ಕಪ್ಪು ಸೂರ್ಯ.&lt;br /&gt;&lt;br /&gt;ಚೆಂಗನೆ ನೆಗೆವ ಜಿಂಕೆಯ ಕೊಂದು&lt;br /&gt;ಕಮ್ಮನೆ ಮಾಂಸ ಹುರಿಯಲೋಸುಗ&lt;br /&gt;ಹೊಗೆಮಂಜಿನ ಅಡಿ ಕರಕಲಾಯಿತು&lt;br /&gt;ಬೂದಿ ಬಾನಾಯಿತು-ಬಯಸಿ&lt;br /&gt;ಹಿಟ್ಟು ನಾದಿ ನಾದಿ ನೀರಾಗಿ&lt;br /&gt;ಕರಗಿ ಕರಗಿ ಬೆಣ್ಣೆನುಣುಪು&lt;br /&gt;&lt;br /&gt;ರಾಡಿ-ಜೇಡಿ ಪದರ ತೋಡಿ&lt;br /&gt;ಉಸುಕು ನಿಚ್ಛಳ&lt;br /&gt;ಭಾವಜಲದೊಡಗೂಡಿ.&lt;br /&gt;ನಿಶ್ಛಲ ನಿರ್ವಾತ ನಿರಂತರ&lt;div class="blogger-post-footer"&gt;&lt;a href="http://groups.yahoo.com/group/kannadasaahithya/join"&gt;ಕನ್ನಡಸಾಹಿತ್ಯ.ಕಾಂ ಯಾಹೂ ಗುಂಪಿಗೆ ಸದಸ್ಯರಾಗಿ&lt;/a&gt;&lt;img width='1' height='1' src='https://blogger.googleusercontent.com/tracker/25668915-6845205061478045267?l=manasu-hakki.blogspot.com'/&gt;&lt;/div&gt;&lt;img src="http://feeds.feedburner.com/~r/manasu-hakki/~4/5NZTZnUegcU" height="1" width="1"/&gt;</description><link>http://feedproxy.google.com/~r/manasu-hakki/~3/5NZTZnUegcU/blog-post.html</link><author>noreply@blogger.com (ಅರೇಹಳ್ಳಿ ರವಿ Arehalli Ravi)</author><thr:total xmlns:thr="http://purl.org/syndication/thread/1.0">1</thr:total><feedburner:origLink>http://manasu-hakki.blogspot.com/2008/03/blog-post.html</feedburner:origLink></item><item><guid isPermaLink="false">tag:blogger.com,1999:blog-25668915.post-7207006830243366713</guid><pubDate>Wed, 27 Feb 2008 11:59:00 +0000</pubDate><atom:updated>2008-04-21T13:47:10.439+05:30</atom:updated><category domain="http://www.blogger.com/atom/ns#">kannada saahitya</category><category domain="http://www.blogger.com/atom/ns#">vijaynagar kings</category><category domain="http://www.blogger.com/atom/ns#">kannada blog</category><category domain="http://www.blogger.com/atom/ns#">kannadasaahithya.com</category><category domain="http://www.blogger.com/atom/ns#">karnataka palegars</category><category domain="http://www.blogger.com/atom/ns#">kannada cenema</category><category domain="http://www.blogger.com/atom/ns#">kannada literature</category><category domain="http://www.blogger.com/atom/ns#">kannada articles</category><category domain="http://www.blogger.com/atom/ns#">kannada blogs</category><title>ಪಾಳೆಯಗಾರನೆಂದರೆ ಇಮ್ಮಡಿ ಜಗದೇವರಾಯ!</title><description>(ಗೆಳೆಯ ಆಸ್ಟಿನ್ ಜೋಸ್ ಮೂಲತಃ ತಮಿಳುನಾಡಿನ ಕನ್ಯಾಕುಮಾರಿ ಜಿಲ್ಲೆಯ ನಾಗರಕೋಯಿಲಿನವ. ವೃತ್ತಿಯಿಂದ ವಿಪ್ರೊ ಕಂಪನಿಯಲ್ಲಿ ತಂತ್ರಾಂಶ ತಜ್ಞ. ವಿಜಯನಗರ ಕಾಲದ ನಾಣ್ಯ ಸಂಗ್ರಹಕಾರ. ಪ್ರಾಚೀನ ಕಾಲದ ವಸ್ತುಗಳು, ಬಟನ್‌ಗಳು ಇತ್ಯಾದಿ ಹಳೆಯದು ಏನೇ ಇದ್ದರೂ ಇವನ ಆಸಕ್ತಿ ಕೆರಳಿಸುತ್ತದೆ.&lt;br /&gt;ಆಸ್ಟಿನ್ ಜೋಸ್, ೧೮ನೇ ದಕ್ಷಿಣ ಭಾರತ ನಾಣ್ಯ ಸಂಗ್ರಹಕಾರರ ಸಂಘದ ಸಮಾವೇಷದಲ್ಲಿ ಮಂಡಿಸಿದ "ಚನ್ನಪಟ್ಟಣದ ಪಾಳೆಯಗಾರರ ನಾಣ್ಯಗಳು ಮತ್ತು &lt;strong&gt;ಇಮ್ಮಡಿ ಜಗದೇವರಾಯ&lt;/strong&gt;" ಪ್ರಬಂಧದ ಮುಖ್ಯಾಂಶಗಳು ಮತ್ತು ಕರ್ನಾಟಕದ ಪಾಳೆಯಗಾರರಿಗೆ ಸಂಬಂಧಿಸಿದ ಕೆಲವು ಪುಸ್ತಕ\ಟಿಪ್ಪಣಿಗಳ ಆಧಾರದಿಂದ ಈ ಕೆಳಗಿನ ಲೇಖನವನ್ನು ಸಿದ್ಧಪಡಿಸಲಾಗಿದೆ&lt;br /&gt;-ಅರೇಹಳ್ಳಿ ರವಿ)&lt;br /&gt;&lt;br /&gt;ಕರ್ನಾಟಕದ ಪಾಳೆಯಗಾರರು ವಿಜಯನಗರ ಸಾಮ್ರಾಜ್ಯದ ಉನ್ನತಿ ಮತ್ತು ಅವನತಿಯ ಕಾಲಗಳಲ್ಲಿ ಬಹುಮುಖ್ಯ ಪಾತ್ರ ವಹಿಸಿದ್ದರೂ ಇವರ ಆಳ್ವಿಕೆಯ ಬಗೆಗೆ ನಡೆದಿರುವ ಅಧ್ಯಯನಗಳು, ಸಂಶೋಧನೆಗಳು ಬಹಳ ಕಡಿಮೆ. ಪ್ರಾಮುಖ್ಯತೆಯನ್ನು ಪಡೆಯಬಹುದಾಗಿದ್ದ ಪಾಳೆಯಗಾರರ ಇತಿಹಾಸ ಹಲವಾರು ಕಾರಣಗಳಿಂದ ಸಾಕಷ್ಟು ಬೆಳಕಿಗೆ ಬಂದಿಲ್ಲ. ಆಳ್ವಿಕೆ, ಪ್ರಾಬಲ್ಯದ ದೃಷ್ಟಿಯಿಂದ ಇವರು ಪ್ರಸಿದ್ಧರಾಗಿದ್ದರೂ ಇತರೆ ಪ್ರಬಲ ರಾಜಮನೆತನಗಳ ಸಾಮಂತರಾಗಿದ್ದ ಕಾರಣಕ್ಕೆ ಹಲವಾರು ವಿಷಯಗಳಲ್ಲಿ ಇವರಿಗೆ ಸ್ವಾತಂತ್ರವಿರಲಿಲ್ಲ. ಯಾರೋ ಒಬ್ಬ ಪಾಳೆಯಗಾರ ಪ್ರಬಲನಾದನೆಂದರೆ ಅವನ ವಿರುದ್ಧ ದೊಡ್ಡ ದೊರೆಗೆ ದೂರು ನೀಡಲು ಇತರ ಪಾಳೆಯಗಾರ ಹಿಂಡೇ ತಯಾರಾಗುತ್ತಿತ್ತು. ಮುಖ್ಯವಾಗಿ ಪಾಳೆಯಗಾರರಿಗೆ ಸ್ವಂತ ನಾಣ್ಯಗಳನ್ನು ಮುದ್ರಿಸುವ ಅವಕಾಶವಿರಲಿಲ್ಲ. ಅವರು ಸಾಮಂತರಾಗಿದ್ದ ಪ್ರಭುತ್ವದ ನಾಣ್ಯಗಳನ್ನೇ ಬಳಸಬೇಕಾಗಿತ್ತು.&lt;br /&gt;ಆಗಿದ್ದಾಗ್ಯೂ ವಿಜಯನಗರ ಸಾಮ್ರಾಜ್ಯದ ಸಾಮಂತರಾಗಿದ್ದ ಚನ್ನಪಟ್ಟಣದ ಪಾಳೆಯಗಾರರು ಮತ್ತು ಇವರ ಸಮಕಾಲೀನರಾದ ಯಲಹಂಕ ಪ್ರಭುಗಳು(ಇವರೂ ಪಾಳೆಯಗಾರರೇ, ಬೆಂಗಳೂರನ್ನು ಕಟ್ಟಿದವರು) ಸ್ವಂತ ನಾಣ್ಯಗಳನ್ನು ಮುದ್ರಿಸುವ ಸಾಹಸಕ್ಕೆ ಕೈ ಹಾಕಿದರು. ಈ ನಾಣ್ಯಗಳು ಬಹುತೇಕ ತಾಮ್ರದ್ದಾಗಿರುತ್ತಿದ್ದವು. ಅವರು ಸಾಮಂತರಾಗಿದ್ದಿರಬಹುದಾದ ಪ್ರಭುತ್ವದ ನಾಣ್ಯಗಳೂ ಒಟ್ಟೊಟ್ಟಿಗೆ ಚಲಾವಣೆಯಲ್ಲಿರುತ್ತಿದ್ದವು. ಸ್ವಂತ ನಾಣ್ಯಗಳನ್ನು ಮುದ್ರಿಸಿದ ಎಂಬ ಕಾರಣಕ್ಕಾಗಿ ಕೆಂಪೇಗೌಡನನ್ನು ಬಂಧಿಸಿ ವರ್ಷಾನುಗಟ್ಟಲೆ ಸೆರೆಯಲ್ಲಿಟ್ಟಿದ್ದರೆಂಬ ಇತಿಹಾಸಕಾರರ ಅಭಿಪ್ರಾಯವೊಂದಿದೆ.&lt;span style="float:right"&gt;&lt;form action="http://groups.yahoo.com/subscribe/kannadasaahithya" method="get" style="background: #ffccaa; width: 180px; height:175px; float: center; padding-top:0; padding-bottom:10px;"&gt; &lt;p align="center"&gt;&lt;br /&gt;&lt;b&gt;&amp;#3221;&amp;#3240;&amp;#3277;&amp;#3240;&amp;#3233;&amp;#3256;&amp;#3262;&amp;#3257;&amp;#3263;&amp;#3236;&amp;#3277;&amp;#3247; &amp;#3223;&amp;#3265;&amp;#3202;&amp;#3242;&amp;#3263;&amp;#3223;&amp;#3270; &amp;#3256;&amp;#3238;&amp;#3256;&amp;#3277;&amp;#3247;&amp;#3248;&amp;#3262;&amp;#3223;&amp;#3263;&lt;/b&gt;&lt;br /&gt;   &lt;input value="&amp;#3240;&amp;#3263;&amp;#3246;&amp;#3277;&amp;#3246; &amp;#3207;-&amp;#3253;&amp;#3263;&amp;#3251;&amp;#3262;&amp;#3256; &amp;#3240;&amp;#3264;&amp;#3233;&amp;#3263;" name="user" size="20" type="text" /&gt;&lt;br /&gt;&lt;br /&gt;      &lt;input border="0" alt="Click here to join kannadasaahithya" src="http://us.i1.yimg.com/us.yimg.com/i/yg/img/i/us/ui/join.gif" name="Click here to join kannadasaahithya" type="image" /&gt;&lt;/p&gt;&lt;/form&gt;&lt;/span&gt; ಆದರೆ ಕೆಂಪೇಗೌಡನ ಬಂಧನ ವಿನಾಕಾರಣವಾದುದ್ದಾದರಿಂದ, ನಂತರ ತಮ್ಮ ತಪ್ಪನ್ನು ತಿದ್ದಿಕೊಂಡ ವಿಜಯನಗರ ಪ್ರಭುಗಳು ಅವನನ್ನು ಬಿಡುಗಡೆ ಮಾಡಿದರೆಂಬುದು ಉಲ್ಲೇಖನೀಯ.ದೊರೆತಿರುವ ಪಾಳೆಯಗಾರರ ನಾಣ್ಯಗಳಲ್ಲಿ ಈ ಎರಡೂ ವಂಶಗಳ ನಾಣ್ಯಗಳೇ ಹೆಚ್ಚಿವೆ. ಚನ್ನಪಟ್ಟಣದ ಪಾಳೆಯಗಾರರಲ್ಲಿ ಪ್ರಬಲನಾಗಿದ್ದ ಇಮ್ಮಡಿ ಜಗದೇವರಾಯನ ಹೆಸರಿನ ನಾಣ್ಯ ದೊರೆತಿರಲೇ ಇಲ್ಲ. ಇವನ ಸೋದರರಾದ ಪೇದ ಜಗದೇವರಾಯ ಮತ್ತು ಅಂಕುಶರಾಯರ ಹೆಸರಿನ ನಾಣ್ಯಗಳು ಸಂಗ್ರಹಕಾರರಿಗೆ ಸಿಕ್ಕಿ ಅವು ಪ್ರಕಟವಾಗಿವೆ.&lt;br /&gt;&lt;br /&gt;ಇತ್ತೀಚೆಗೆ ಚನ್ನೈನಲ್ಲಿರುವ ನಾಣ್ಯ ಸಂಗ್ರಹಕಾರರಾಗಿರುವ ಶಂಕರರಾಮನ್‍ರವರ ಬಳಿಗೆ ನನ್ನ ಗೆಳೆಯ ಆಸ್ಟಿನ್ ಹೋಗಿದ್ದಾಗ ಅವರ ಬಳಿಯಿದ್ದ ಒಂದಷ್ಟು ಹಳೆಯ ನಾಣ್ಯಗಳ ರಾಶಿಯಲ್ಲಿ ತನಗೆ ಬೇಕಾದ ವಿಜಯನಗರ ಕಾಲದ ನಾಣ್ಯಗಳನ್ನು ಹುಡುಕುತ್ತಿದ್ದ. ಅಲ್ಲೇ ಇದ್ದ ರಾಮನ್, ಅಪರೂಪದ್ದೆನಿಸಬಹುದಾದ ನಾಣ್ಯವನ್ನು ಆಸ್ಟಿನ್ ಮುಂದೆ ಹಿಡಿದರು. ತಾಮ್ರದ್ದಾಗಿದ್ದ ನಾಣ್ಯದ ಒಂದು ಮುಖದಲ್ಲಿ ಜೋಡಿ ಅಂಕುಶ ಚಿಹ್ನೆ ಇದ್ದರೆ ಇನ್ನೊಂದು ಪಾರ್ಶ್ವದಲ್ಲಿ ‘ಯಿಮಡಿ ಜಗದೆವ’ ಎಂದು ಮೂರು ಸಾಲುಗಳ ಕನ್ನಡ ಬರಹವಿತ್ತು. ಕನ್ನಡದ ಶಾಸನ ಬರಹಗಳನ್ನು ಓದುವುದರಲ್ಲಿ ಸಾಕಷ್ಟು ಪಳಗಿರುವ ರಾಮನ್ ನಾಣ್ಯದ ಮೇಲಿದ್ದ ಬರಹವನ್ನು ಸ್ಪಷ್ಟವಾಗಿಯೇ ಗುರುತಿಸಿದರು. ಪಾಳೆಯಗಾರರ ನಾಣ್ಯಗಳ ಅನುಸೂಚಿಗಳನ್ನು ತೆರೆದು ನೋಡಿದಾಗ ಇಂಥದ್ದೊಂದು ನಾಣ್ಯವು ಇದುವರೆಗೂ ಎಲ್ಲೂ ಪ್ರಕಟವಾಗಿರಲಿಲ್ಲ.&lt;br /&gt;ನಂತರ ಈ ವಿಶಿಷ್ಟ ನಾಣ್ಯದ ಕುರಿತು ಐತಿಹಾಸಿಕ ವಿವರಗಳನ್ನು ಕೆದಕುತ್ತಾ ಹೋದ ಹಾಗೇ ಚನ್ನಪಟ್ಟಣದ ಪಾಳೆಯಗಾರರನ್ನು ಕುರಿತ ಹಲವಾರು ಸಂಗತಿಗಳು ತಿಳಿದುಬಂದವು. ನಾಣ್ಯದ ಒಂದು ಬದಿಯಲ್ಲಿದ್ದ ಜಗದೇವ ಎಂಬ ಹೆಸರು ಚನ್ನಪಟ್ಟಣದ ಪಾಳೆಯಗಾರರ ರೂಢನಾಮ(ಅವರ ವಂಶಾವಳಿಯ ಬಿರುದು)ವಾಗಿದ್ದುದರಿಂದ ಸಹಜವಾಗಿಯೇ ಕುತೂಹಲ ಕೆರಳಿತು. ನಾಣ್ಯದ ಮೇಲಿದ್ದ ಜೋಡಿ ಅಂಕುಶಗಳ ಲಾಂಛನವೂ ಇದು ಚನ್ನಪಟ್ಟಣದ ಪಾಳೆಯಗಾರರಿಗೆ ಸೇರಿದ್ದೆಂದು ಹೇಳಲು ಬಹುಮುಖ್ಯ ಸಾಕ್ಷ್ಯವಾಗಿತ್ತು.&lt;br /&gt;&lt;br /&gt;ನಮಗೆ ಸಿಕ್ಕ &lt;span style="font-size:130%;"&gt;ಇಮ್ಮಡಿ&lt;span style="color: rgb(0, 0, 102);"&gt; &lt;/span&gt;ಜಗದೇವರಾಯನ&lt;span style="color: rgb(0, 0, 102);"&gt; &lt;/span&gt;ನಾಣ್ಯದ&lt;span style="color: rgb(0, 0, 102);"&gt; &lt;/span&gt;ವಿವರ&lt;span style="color: rgb(0, 0, 102);"&gt;:&lt;/span&gt;&lt;/span&gt;&lt;br /&gt;&lt;span style="font-size:130%;"&gt;ಮುಂಭಾಗ&lt;span style="font-weight: bold;"&gt; : &lt;/span&gt;&lt;/span&gt;ಕಮಾನೊಂದರಿಂದ ಸುತ್ತುವರೆದಿರುವ ಜೋಡಿ ಅಂಕುಶ &lt;span style="font-size:130%;"&gt;&lt;span style="font-weight: bold;"&gt;&lt;/span&gt;&lt;br /&gt;&lt;span class="" style="font-weight: bold;"&gt;ಹಿಂಭಾಗ:&lt;/span&gt;&lt;/span&gt; ಮೂರು ಸಾಲಿನ ‘ಯಮ್ಮಡಿ ಜಗದೆವ’ &lt;span class=""&gt;&lt;/span&gt;&lt;span class=""&gt;&lt;/span&gt;ಎಂಬ ಕನ್ನಡ ಬರಹ&lt;span class=""&gt;&lt;/span&gt;&lt;br /&gt;ತೂಕ ೩.೨ ಗ್ರಾಂಗಳು&lt;br /&gt;ವ್ಯಾಸ ೧೪ ಮಿ ಮೀ&lt;br /&gt;ಲೋಹ ತಾಮ್ರ&lt;br /&gt;&lt;br /&gt;ಈಗಾಗಲೇ ಪ್ರಕಟಗೊಂಡ ಜಗದೇವರಾಯ ಮತ್ತು ಅಂಕುಶರಾಯ ಹೆಸರಿನ ಎರಡು ನಾಣ್ಯಗಳ ವಿವರಗಳು ಇಂತಿವೆ .&lt;br /&gt;&lt;br /&gt;೧&lt;span style="color: rgb(0, 102, 0);"&gt;. &lt;/span&gt;ಜಗದೇವರಾಯ&lt;span style="color: rgb(0, 102, 0);"&gt; &lt;/span&gt;ನಾಣ್ಯದ&lt;span style="color: rgb(0, 102, 0);"&gt; &lt;/span&gt;ವಿವರ&lt;span style="color: rgb(0, 102, 0);"&gt;&lt;/span&gt;:&lt;br /&gt;&lt;span style="font-size:130%;"&gt;&lt;span style="font-weight: bold;"&gt;ಮುಂಭಾಗ:&lt;/span&gt;&lt;/span&gt; ಗಂಡ-ಭೇರುಂಡ&lt;br /&gt;&lt;span style="font-weight: bold;font-size:130%;" &gt;&lt;span class=""&gt;ಹಿಂಭಾಗ:&lt;/span&gt;&lt;/span&gt; ಎರಡು ಸಾಲಿನ ‘ಜಗದೆವ’ ಎಂಬ ಕನ್ನಡ ಬರಹ&lt;br /&gt;ತೂಕ ೨.೭ ಗ್ರಾಂಗಳು&lt;br /&gt;ವ್ಯಾಸ ೧೫ ಮಿ ಮೀ&lt;br /&gt;ಲೋಹ ತಾಮ್ರ&lt;br /&gt;&lt;br /&gt;೨&lt;span style="color: rgb(0, 102, 0);"&gt;. &lt;/span&gt;ಅಂಕುಶರಾಯ&lt;span style="color: rgb(0, 102, 0);"&gt; &lt;/span&gt;ನಾಣ್ಯದ&lt;span style="color: rgb(0, 102, 0);"&gt; &lt;/span&gt;ವಿವರ&lt;span style="color: rgb(0, 102, 0);"&gt;:&lt;/span&gt;&lt;br /&gt;&lt;span style="font-weight: bold;font-size:130%;" &gt;ಮುಂಭಾಗ : &lt;/span&gt;ಜೋಡಿ ಅಂಕುಶಗಳು ಮತ್ತು ಅವುಗಳನ್ನು&lt;br /&gt;ಸುತ್ತುವರೆದಿರುವ ಒಂದು ಕಮಾನು&lt;br /&gt;&lt;span style="font-weight: bold;font-size:130%;" &gt;&lt;span class=""&gt;ಹಿಂಭಾಗ:&lt;/span&gt;&lt;/span&gt; ಎರಡು ಸಾಲಿನ ‘ಅಂಕುಶರಾಯ’ ಎಂಬ ಕನ್ನಡ ಬರಹ&lt;br /&gt;ತೂಕ ೩.೨ ಗ್ರಾಂಗಳು&lt;br /&gt;ವ್ಯಾಸ ೧೪ ಮಿ ಮೀ&lt;br /&gt;&lt;span class=""&gt;ತಾಮ್ರ &lt;/span&gt;ತಾಮ್ರ&lt;br /&gt;&lt;br /&gt;&lt;span style="font-weight: bold; color: rgb(102, 102, 102);"&gt;ಚನ್ನಪಟ್ಟಣದ ಪಾಳೆಯಗಾರರು ಮತ್ತು ಇಮ್ಮಡಿ ಜಗದೇವರಾಯ:&lt;br /&gt;&lt;br /&gt;&lt;/span&gt;ಚನ್ನಪಟ್ಟಣ ಇತ್ತೀಚೆಗೆ ರಚನೆಯಾಗಿರುವ ರಾಮನಗರ ಜಿಲ್ಲೆಯ ಒಂದು ತಾಲೋಕು ಕೇಂದ್ರವಾಗಿದ್ದು ೧೫ ರಿಂದ ೧೭ನೇಶತಮಾನದವರೆಗೂ ಪ್ರಭಾವಿ ಪಾಳೆಯಗಾರರ ಆಳ್ವಿಕೆಯಲ್ಲಿತ್ತು. ಚನ್ನಪಟ್ಟಣದ ಪಾಳೆಯಗಾರರಲ್ಲಿ ಪ್ರಸಿದ್ಧರಾಗಿದ್ದ ರಾಣಾ ವಂಶದ ಪೆದ್ದ ಜಗದೇವರಾಯನೆಂಬುವವನು ಕ್ರಿ ಶ ೧೫೭೦ ರಲ್ಲಿ ಚನ್ನಪಟ್ಟಣದ ಅಧಿಕಾರಿಯಾಗಿ ನೇಮಿಸಲ್ಪಟ್ಟನು. ಇವನು ರಾಣಾ ವಂಶದಲ್ಲಿ ‘ಜಗದೇವರಾಯ’ನೆಂದು ಮೊದಲಿಗೆ ಕರೆಯಲ್ಪಟ್ಟ ತಿಮ್ಮಣ್ಣನಾಯಕನ ಮಗ.&lt;br /&gt;ಇಮ್ಮಡಿ ಜಗದೇವರಾಯ ಈ ವಂಶದ ಪ್ರಸಿದ್ಧ ಪಾಳೆಯಗಾರ. ಅಪಾರ ಧೈರ್ಯಶಾಲಿಯೂ, ಶೂರನೂ ಆಗಿದ್ದ ಈತ ಪೆದ್ದ(ಪೇದ) ಜಗದೇವರಾಯನ ಸಹೋದರ.&lt;br /&gt;ಆಗಾಗ ವಿಜಯನಗರ ಸಾಮ್ರಾಜ್ಯದ ಮೇಲೇ ದಂಡೆತ್ತಿ ಬರುತ್ತಿದ್ದ ವಿಜಾಪುರದ ಶಾಹೀ ಸುಲ್ತಾನರನ್ನು ಬಗ್ಗು ಬಡಿಯುವಲ್ಲಿ ಇಮ್ಮಡಿ ಜಗದೇವರಾಯನ ಪಾತ್ರ ಮಹತ್ವದ್ದು. ತನ್ನಂತಹ ಅನೇಕ ಪಾಳೆಯಗಾರ ಸಂಸ್ಥಾನಗಳೊಂದಿಗೆ ಸಮನ್ವಯ ಸಾಧಿಸಿ ಸೈನ್ಯಗಳನ್ನು ಕಲೆಹಾಕಿಕೊಂಡು ಹೋಗಿ ಶಾಹೀ ಸುಲ್ತಾನರನ್ನು ಹಿಮ್ಮೆಟ್ಟಿಸಿದನು. ಆಗಿನ ಶಾಹೀ ಸೈನ್ಯದ ದಂಡನಾಯಕರಾಗಿದ್ದ ಮುತುರ್ಜಾಖಾನ್, ಖಾನ್-ಖಾನ್, ನೂರ್-ಖಾನ್ ಮುಂತಾದವರನ್ನು ಇಮ್ಮಡಿ ಜಗದೇವರಾಯನ ನೇತೃತ್ವದ ಸೈನ್ಯ ಸೋಲಿಸಿ ಓಡಿಸಿತು.&lt;br /&gt;&lt;br /&gt;ಇಮ್ಮಡಿ ಜಗದೇವರಾಯನ ಶೌರ್ಯ-ಸಾಧನೆಗಳನ್ನು ಮೆಚ್ಚಿದ ವಿಜಯನಗರದ ಪ್ರಭುಗಳು, ೯ ಲಕ್ಷ ಪಘೋಡ(ಆ ಕಾಲದ ಚಾಲ್ತಿಯಲ್ಲಿದ್ದ ಹಣ)ಗಳ ವರಮಾನವಿದ್ದ ಜಿಲ್ಲೆಯೊಂದನ್ನು ಕೊಡುಗೆಯಾಗಿ ನೀಡಿದರು. ಶಾಹೀ ಸುಲ್ತಾನರ ನಿರಂತರ ದಾಳಿಯಿಂದ ಕಂಗೆಟ್ಟಿದ್ದ ವಿಜಯನಗರದ ಅರಸರು ಈ ಪ್ರದೇಶವನ್ನು ನಿಯಂತ್ರಿಸಲು ಸತತ ಹೆಣಗಾಡುತ್ತಿದ್ದರು. ಪೂರ್ವದ ಬಾರಾಮಹಲಿನಿಂದ(ಇಂದಿನ ಸೇಲಂ)-ಪಶ್ಚಿಮಘಟ್ಟಗಳವರೆಗಿನ ವಿಶಾಲ ಭಾಗ ಚನ್ನಪಟ್ಟಣ ಪಾಳೆಯಗಾರ ಸಂಸ್ಥಾನ(ಇಮ್ಮಡಿ ಜಗದೇವರಾಯನ)ದ ಆಳ್ವಿಕೆಗೆ ಒಳಪಟ್ಟಿತ್ತು. ಚನ್ನಪಟ್ಟಣವು ಈ ಪ್ರದೇಶದ ಹೃದಯ ಭಾಗದಲ್ಲಿದ್ದುದರಿಂದ ಸಹಜವಾಗಿಯೇ ಅದು ಇಮ್ಮಡಿ ಜಗದೇವರಾಯನ ರಾಜಧಾನಿಯಾಯಿತು. ‘ಚನ್ನಪಟ್ಟಣದ ಪಾಳೆಯಗಾರರು’ ಪ್ರಸಿದ್ಧಿಗೆ ಬಂದಿದ್ದು ಇಮ್ಮಡಿ ಜಗದೇವರಾಯನ ನಂತರವೇ ಎಂಬುದು ಇತಿಹಾಸದ ಗಮನಾರ್ಹ ಸಂಗತಿ. ಪಾಳೆಯಗಾರರಿಗೆ ಸಹಜವಾಗಿ ಸೈನ್ಯ-ಸಂಪನ್ಮೂಲದ ಕೊರತೆ ಬಹಳವಾಗಿದ್ದುದರಿಂದ ಇಮ್ಮಡಿ ಜಗದೇವರಾಯನ ನಂತರ ಈ ವಿಶಾಲ ಭೂಪ್ರದೇಶವೊಂದನ್ನು ನಿಯಂತ್ರಿಸುವುದು ಅವನ ವಾರಸುದಾರರಿಗೆ ಸಾಧ್ಯವಾಗದೇ ಹೋಯಿತು. ಇದರಿಂದ ಇನ್ನಷ್ಟು ಮರಿ ಪಾಳೆಯಗಾರರ ಹುಟ್ಟಿಕೊಂಡು ತಮ್ಮನ್ನು ಸ್ವತಂತ್ರರೆಂದು ಘೋಷಿಸಿಕೊಂಡರು. ಪರಿಣಾಮ ಚನ್ನಪಟ್ಟಣ ಸಂಸ್ಥಾನ ಮತ್ತೆ ಚಿಕ್ಕ ಪ್ರಾಂತ್ಯವಾಗಿಯೇ ಉಳಿಯಿತು. ಈ ಹೊತ್ತಿಗಾಗಲೇ ವಿಜಯನಗರದ ಅರಸರ ಪ್ರಾಬಲ್ಯವೂ ತಗ್ಗಿತ್ತು.&lt;br /&gt;&lt;br /&gt;ಆಧಾರ:&lt;br /&gt;೧. ಕರ್ನಾಟಕದ ಪಾಳೆಯಗಾರರು - Visu.&lt;br /&gt;೨. As referred by Buchanan.&lt;br /&gt;೩. Muttagarae Scripts.&lt;br /&gt;೪. History of Medieval Deccan - M.H. Sheravi.&lt;br /&gt;೫. Southern School of Telugu Literature - N. Venkata Rao.&lt;br /&gt;೬. Mysore Gazetteer - B.L. Rice.&lt;br /&gt;೭. Page no. 230, Coins of Karnataka - K.Ganesh, 2007.&lt;div class="blogger-post-footer"&gt;&lt;a href="http://groups.yahoo.com/group/kannadasaahithya/join"&gt;ಕನ್ನಡಸಾಹಿತ್ಯ.ಕಾಂ ಯಾಹೂ ಗುಂಪಿಗೆ ಸದಸ್ಯರಾಗಿ&lt;/a&gt;&lt;img width='1' height='1' src='https://blogger.googleusercontent.com/tracker/25668915-7207006830243366713?l=manasu-hakki.blogspot.com'/&gt;&lt;/div&gt;&lt;img src="http://feeds.feedburner.com/~r/manasu-hakki/~4/UBoIuoEWWJ4" height="1" width="1"/&gt;</description><link>http://feedproxy.google.com/~r/manasu-hakki/~3/UBoIuoEWWJ4/blog-post_27.html</link><author>noreply@blogger.com (ಅರೇಹಳ್ಳಿ ರವಿ Arehalli Ravi)</author><thr:total xmlns:thr="http://purl.org/syndication/thread/1.0">5</thr:total><feedburner:origLink>http://manasu-hakki.blogspot.com/2008/02/blog-post_27.html</feedburner:origLink></item><item><guid isPermaLink="false">tag:blogger.com,1999:blog-25668915.post-5388865865067121234</guid><pubDate>Sun, 24 Feb 2008 05:31:00 +0000</pubDate><atom:updated>2008-12-11T11:48:09.379+05:30</atom:updated><category domain="http://www.blogger.com/atom/ns#">kannada saahitya</category><category domain="http://www.blogger.com/atom/ns#">kannadasaahithya.com</category><category domain="http://www.blogger.com/atom/ns#">kannada cenema</category><category domain="http://www.blogger.com/atom/ns#">gaalipata</category><category domain="http://www.blogger.com/atom/ns#">kannada articles</category><category domain="http://www.blogger.com/atom/ns#">kannadasaahitya.com</category><category domain="http://www.blogger.com/atom/ns#">shekharpoorna</category><category domain="http://www.blogger.com/atom/ns#">kannada blog</category><category domain="http://www.blogger.com/atom/ns#">kannada literature</category><category domain="http://www.blogger.com/atom/ns#">yogaraj bhat</category><category domain="http://www.blogger.com/atom/ns#">ganesh</category><category domain="http://www.blogger.com/atom/ns#">kannada blogs</category><category domain="http://www.blogger.com/atom/ns#">mungaaru male</category><title>ಮುಂಗಾರುಮಳೆ ಹೇಳಿದ್ದೇನು? -  ಮುಂಗಾರುಮಳೆಯ ಕೊನೆಯದೊಂದು ವಿಮರ್ಶೆ</title><description>(ಸುಮಾರು ಒಂದು ವರ್ಷದ ಹಿಂದೆಯೇ ಬರೆದ ಈ ವಿಮರ್ಶೆ ಕಾರಣಾಂತರಗಳಿಂದ ಪ್ರಕಟವಾಗಿರಲಿಲ್ಲ. ಮುಂಗಾರು ಮಳೆಯ ಅಗಾಧ ಯಶಸ್ಸನ್ನೂ ಮನಸ್ಸಲ್ಲಿಟ್ಟುಕೊಂಡು ಈ ವಿಮರ್ಶೆ ಮೂಡಿಬಂದಿರುವುದಾದರೂ ಚಿತ್ರ ಪ್ರತಿಪಾದಿಸುತ್ತಿರುವ ಮುಕ್ತ-ಸಮಾಜ ಕಲ್ಪನೆಯೆಡೆಗೆ ನಮ್ಮನ್ನು ಯೋಚನೆಗೆ ಹಚ್ಚುತ್ತದೆ. ವಿಮರ್ಶೆ ಕುರಿತಂತೆ ಬರುವ ಎಲ್ಲಾ ಸಂದೇಹಗಳಿಗೆ ಲೇಖಕರಾದ ಶೇಖರ್‌ಪೂರ್ಣ ರವರೇ ಉತ್ತರ ನೀಡುತ್ತಾರೆ. ಮುಂಗಾರುಮಳೆಯನ್ನು ಇಷ್ಟಪಟ್ಟವರು, ಟೀಕಿಸಿದವರು ಎಲ್ಲರೂ ಒಂದೇ ವೇದಿಕೆಯಲ್ಲಿ ಚರ್ಚೆ ನಡೆಸಬೇಕೆಂಬುದು ನನ್ನ ಆಶಯ. ಏಕೆಂದರೆ ಚಿತ್ರವೊಂದು ವರ್ಷಾನುಗಟ್ಟಲೆ ಪ್ರದರ್ಶನಗೊಳ್ಳುತ್ತಾ ಕನ್ನಡ ಚಿತ್ರರಂಗ ಹಿಂದೆಂದೂ ಕಂಡಿರದ ಹಣವನ್ನು ಗಳಿಸಿಕೊಟ್ಟಿದ್ದು ಸಾಮಾನ್ಯ ಸಂಗತಿಯಲ್ಲ. ಚಿತ್ರ ಯುವಜನತೆಯ ಮೇಲೆ ಮೂಡಿಸಿದ ಪರಿಣಾಮದ ತೀವ್ರತೆ ಏನೇ ಇರಲಿ. ಅದು ಹೇಳುತ್ತಿರುವ, ಜಾಗತೀಕರಣಕ್ಕೆ ಉದಾಹರಿಸಬಹುದಾದ ಸಂಗತಿಗಳನ್ನು ಮರೆಮಾಚಲು ಸಾಧ್ಯವಿಲ್ಲ. ಬಹಳ ದಿನಗಳ ನಂತರ ನನ್ನ ಬ್ಲಾಗ್ ಅಪ್‌ಡೇಟ್ ಆಗಿದೆ. ಒಪ್ಪಿಸಿಕೊಳ್ಳಿ.&lt;br /&gt;&lt;br /&gt;--ಅರೇಹಳ್ಳಿ ರವಿ )&lt;br /&gt;&lt;br /&gt;&lt;br /&gt;&lt;strong&gt;ಲೇಖಕರು: ಶೇಖರ್‌ಪೂರ್ಣ, ಕನ್ನಡಸಾಹಿತ್ಯ.ಕಾಂ&lt;/strong&gt;&lt;br /&gt;&lt;br /&gt;"ಮುಂಗಾರುಮಳೆ ಸಿನಿಮಾ ನೋಡಲಿಕ್ಕೆ ಹೋಗೋಣವೆ..?" ಎಂದು ಅರೇಹಳ್ಳಿ ರವಿ ಮತ್ತು ಕಿರಣ್ ಕೇಳಿದಾಗ, ಮುಂಗಾರು ಮಳೆಯ ಅಗಾಧ ಯಶಸ್ಸಿನ ವಾಸ್ತವಕ್ಕೆ ಕಣ್ಮುಚ್ಚಿಕೊಳ್ಳುವುದು ಸರಿಯಲ್ಲ ಎಂದೆನ್ನಿಸಿ ಹೋಗಬೇಕೆಂಬ ತೀರ್ಮಾನ ಬಲವಾಯಿತು. ಅರೇಹಳ್ಳಿ ರವಿ ಎರಡು ಬಾರಿ ನೋಡಿಯಾಗಿತ್ತು. ಗೆಳೆಯ ರಾಘವ ಕೋಟೆಕಾರ್ ಸಹಾ ಎರಡು ಬಾರಿ ನೋಡಿದ್ದರು.&lt;br /&gt;ಕನ್ನಡ ಚಿತ್ರರಂಗ ಇಂತಹ ಅಭೂತಪೂರ್ವ ಯಶಸ್ಸನ್ನು ಕಂಡಿದ್ದುದು ಮತ್ತು ಕಾಣಬಹುದಾದ ಸಾಧ್ಯತೆಯೂ ಕಡಿಮೆ. ಯಶಸ್ಸಿನ ಹಿನ್ನೆಲೆಯ ಬಗ್ಗೆ ಚಿಂತಿಸಲಾರಂಭಿಸಿದಂತೆ ಮುಂಗಾರು ಮಳೆಯ ಬಗೆಗೆ ದಿನಪತ್ರಿಕೆ ಮತ್ತು ದೂರದರ್ಶನ ವಾಹಿನಿಗಳಲ್ಲಿ ಬಂದಿರುವ ವಿಮರ್ಶೆಯ ಬೀಸನ್ನು ಗಮನಕ್ಕೆ ತೆಗೆದುಕೊಂಡರೆ ಆ ವಿಮರ್ಶೆಗಳೆಲ್ಲವೂ `impulsive' ಆದ ಪ್ರತಿಕ್ರಿಯೆಗಳು ಎಂದೇ ಅನ್ನಿಸಿತು. ಅವೆಲ್ಲವುಗಳ ಮಧ್ಯೆ ನನ್ನದೂ ಒಂದಷ್ಟು ಸಾಲುಗಳಿರಲಿ ಎಂದು ಈ ಕೆಳಗಿನ ಸಾಲುಗಳನ್ನು ಸೇರಿಸಿದ್ದೇನೆ.&lt;a href="http://3.bp.blogspot.com/_k5m4Crw7UHg/R8EGdDrDrLI/AAAAAAAAAWU/rHkRAHyzddw/s1600-h/Mungaru_Male.jpg"&gt;&lt;img id="BLOGGER_PHOTO_ID_5170420943469915314" style="FLOAT: right; MARGIN: 0px 0px 10px 10px; CURSOR: hand" alt="" src="http://3.bp.blogspot.com/_k5m4Crw7UHg/R8EGdDrDrLI/AAAAAAAAAWU/rHkRAHyzddw/s320/Mungaru_Male.jpg" border="0" /&gt;&lt;/a&gt;&lt;br /&gt;&lt;br /&gt;ನಗರೀಕರಣದ ಪರಿಸರದಲ್ಲಿ ಮದುವೆ ಎಂದೆನ್ನುವುದು ಈಗ ಸಂಭ್ರಮಿಸಬಹುದಾದಂತಹ ಸನ್ನಿವೇಷವಾಗೇನೂ ಉಳಿದಿಲ್ಲ. ಮುಕ್ತ ಸಮಾಜದ ಅಂಶಗಳನ್ನೇ ಪ್ರಧಾನವಾಗಿ ತೆಗೆದು ತೋರಿಸುವಂತಹ ಟೈಮ್ಸ್ ಆಫ್ ಇಂಡಿಯ ಮತ್ತು ಇತರ ಆಂಗ್ಲ ಪತ್ರಿಕೆಗಳು ಹೂಡುವ ಸಾಮಾಜಿಕ ಪೀಠಿಕೆಗಳನ್ನು ಗಮನಿಸಿದಾಗ ಆ ಪತ್ರಿಕೆಗಳ ಪ್ರಧಾನ ಓದುಗರಾಗಿರುವ ಈ ಯುವ ಜನಾಂಗವೂ ಸಹಾ ಮುಕ್ತ ಸಮಾಜದ ಮೌಲ್ಯಗಳನ್ನೇ ಸಂಭ್ರಮಿಸಿ ಆಚರಣೆಗೆ ತರುವ ದಿಕ್ಕಿನತ್ತ ಹೊರಟಿದೆ. ಜೊತೆಗೆ ಪಾರಂಪರಿಕ ಮೌಲ್ಯಗಳನ್ನೂ ಸಹ ಬಿಡದೆ ಆಚರಿಸುತ್ತಿವೆ. ಹೇಗೆಂದರೆ :ಸಾಫ್ಟ್‌ವೇರ್ ಕಂಪನಿಯೊಂದರಲ್ಲಿ ಕೆಲಸವಾದನಂತರ ಕಾರೊಂದನ್ನು ಕಂತಿನ ಮೇಲೆ ಖರೀದಿಸಿ ವಾರ ಹದಿನೈದು ದಿನಗಳ ನಂತರ ಶೃಂಗೇರಿ, ಧರ್ಮಸ್ಥಳಕ್ಕೆ ಡ್ರೈವಿಂಗ್ ಫ್ಲೆಶರ್‌ನಂತಹ ತೀರ್ಥ ಯಾತ್ರೆಯಲ್ಲದ ಪ್ರವಾಸಕ್ಕೆ ಹೋಗಿ ಬಂದು, ಉಳಿದ ವಾರಾಂತ್ಯಗಳಲ್ಲಿನ ಚಟುವಟಿಕೆಗಳು ಹೀಗಿರಬಹುದು: ಹುಡುಗ ಹುಡುಗಿಯ ನಡುವೆ ಕಾಯಾ ವಾಚಾ ಮನಸಾ ಫ್ಲರ್ಟಿಂಗಿಗೆ ಅವಕಾಶ ನೀಡುವಂತಹ ಕಾಫೀ ಕ್ಲಬ್‍ಗಳು, ಶಾಪಿಂಗ್ ಮಾಲ್ ಭೇಟಿ, ವಿಂಡೋ ಶಾಪಿಂಗ್; ಅನಂತರ ದಿಢೀರನೆ ಒಂದು ದಿನ ‘ನಾನು ಮದುವೆ ಆಗುತ್ತಿದ್ದೇನೆ’, ಎಂಬ ಆಹ್ವಾನ ಪತ್ರಿಕೆಯ ಎರಚಾಟಗಳು. ಇಲ್ಲಿ ಅವರಿಬ್ಬರೇ ಮದುವೆ ಆಗಬಹುದು ಅಥವಾ ಬೇರೆಯೇ ಆದರೂ ಸರಿ. ಹೆತ್ತವರೂ ಸಹ ಕಡಿಮೆಯೇನಲ್ಲ. ಮಕ್ಕಳು ಸಾಫ್ಟ್‌ವೇರ್ ಪರಿಸರವನ್ನು ಸೇರಿ ಸಂಪಾದಿಸಲಾರಂಭಿಸಿದರೆ ಸಾಕು.&lt;a href="http://2.bp.blogspot.com/_k5m4Crw7UHg/R8EHHzrDrNI/AAAAAAAAAWk/pkadEuJQFn0/s1600-h/yoga.jpg"&gt;&lt;img id="BLOGGER_PHOTO_ID_5170421677909322962" style="FLOAT: left; MARGIN: 0px 10px 10px 0px; CURSOR: hand" alt="" src="http://2.bp.blogspot.com/_k5m4Crw7UHg/R8EHHzrDrNI/AAAAAAAAAWk/pkadEuJQFn0/s320/yoga.jpg" border="0" /&gt;&lt;/a&gt;&lt;br /&gt;ವಿದೇಶಕ್ಕೆ ಒಂದೆರಡು ಟ್ರಿಪ್ ಇಲ್ಲದಿದ್ದರೆ ಹೇಗೆ? ಸಂಪಾದನೆ ಹೆಚ್ಚು ಬರುವುದಾರೆ ಸಾಫ್ಟ್‌ವೇರೇತರ ಪರಿಸರವಾದರೂ ನಡೆದೀತು. ಬಿಕ್ಕಟ್ಟು ಎದುರಾದಾಗ ಮನೆಗೆ ಬರುವ ಸೊಸೆ/ಅಳಿಯ ತನ್ನದೇ ಜಾತಿ/ಧರ್ಮದವನಾಗದಿದ್ದರೆ ಮುಗಿಲು ಮುಟ್ಟುವ ಆಕ್ರಂದನ. ಹೆತ್ತವರು ಇಲ್ಲಿ ಬಯಸುವುದು ಮಗ ಅಥವ ಮಗಳ ತ್ಯಾಗವನ್ನು. ಇಲ್ಲದಿದ್ದರೆ ಇಲ್ಲಿ ಸಂಬಂಧದ ವಿಚ್ಛೇದನಕ್ಕೂ ಅವರೂ ತಯಾರು.&lt;br /&gt;ಮುಂಗಾರುಮಳೆಯ ಸಂಗೀತ, ಸಾಹಿತ್ಯ, ಛಾಯಾಗ್ರಹಣ, ಅಭಿನಯ ಎಲ್ಲದರ ಹದವಾದ ಮಿಶ್ರಣದ ಬಗೆಗೆ ಜನಸಾಮಾನ್ಯರಲ್ಲಿ ಮೆಚ್ಚುಗೆ.&lt;br /&gt;ನನ್ನ ಮಟ್ಟಿಗೆ ಅಭಿನಯ, ಛಾಯಾಗ್ರಹಣ ಹಾಗು ಗೀತ ಸಾಹಿತ್ಯ ಇವ್ಯಾವುದನ್ನೂ ಚಿತ್ರದ ಸಮಗ್ರತೆಯಿಂದ ಬೇರ್ಪಡಿಸಿ ನೋಡಬಾರದು. ಈ ವಿಮರ್ಶೆಯ ಶಿಸ್ತನ್ನಿಟ್ಟುಕೊಂಡು ಮುಂಗಾರುಮಳೆ ತನ್ನ ಅಂತರ್ಗತದಲ್ಲಿ ಮಾತ್ರವಲ್ಲದೆ ಕೂಗಿ ಕೂಗಿ ಹೇಳುತ್ತಿರಬಹುದಾದದ್ದರ ಕಡೆಗೆ ಗಮನಿಸಿದಾಗ ಕಂಡದ್ದು-&lt;br /&gt;&lt;strong&gt;ಬೇಡ ಗೆಳೆಯ ನಂಟಿಗೆ ಹೆಸರು, ಯಾಕೆ ಸುಮ್ಮನೆ..?&lt;/strong&gt;&lt;br /&gt;&lt;br /&gt;ಚಿತ್ರವೊಂದರಲ್ಲಿ ಗೀತಸಾಹಿತ್ಯ ಪಾತ್ರದ ಯಥೋಚಿತ ನಿರೂಪಣೆಯ ಭಾಗ ಎಂದೆನ್ನುವುದೇ ಆದರೆ ಈ ಚಿತ್ರದ ಗೀತ ಸಾಹಿತ್ಯ ಚಿತ್ರದ ಪ್ರಧಾನ ನಿರೂಪಣೆಗೆ ಹಾಗು ಅರ್ಥಕ್ಕೆ ಪರ್ಯಾಯ ಆಯಾಮವನ್ನು ಕಲ್ಪಿಸುತ್ತಿರುವುದು ಈವರೆಗೆ ಬಂದಿರುವ ವಿಮರ್ಶೆಗಳ ಸಾಲು-ಮಾತುಗಳಲ್ಲಿ ಎಲ್ಲಿಯೂ ಕಂಡು ಬರುತ್ತಿಲ್ಲ. ಚಿತ್ರದ ಒಟ್ಟು ಸಾರಾಂಶವನ್ನು ಹೇಳಿ ಮುಂದುವರೆಯುವುದು ಸಂದರ್ಭೋಚಿತ ಎಂದೆನ್ನಿಸುವುದರಿಂದ ಅದರ ಸಾರಾಂಶ:&lt;br /&gt;ನವೀನ ಕಾರುಗಳನ್ನು ಬಿಕರಿಗಿಟ್ಟಿರುವ, ಸಂಖ್ಯೆಯಲ್ಲಿ ಬೆಳೆಯುತ್ತಲೇ ಹೋಗುತ್ತಿರುವ ಆಟೋ ಡೀಲರ್‌ಗಳು, ಕಿರಾಣಿ ಅಂಗಡಿಯನ್ನು ಸಂದಿಗೆ ನೂಕಿ ಬೀದಿಯ ಪ್ರಧಾನ ಸ್ಥಾನವನ್ನಾಕ್ರಮಿಸಿಕೊಳ್ಳುತ್ತಿರುವ ಬ್ರಾಂಡೆಡ್ ವಸ್ತು/ಉಡುಪುಗಳನ್ನೇ ಮಾರಾಟ ಮಾಡಲು ಹುಟ್ಟಿಕೊಂಡಿರುವ ಸಹಸ್ರಾರು ಶಾಪಿಂಗ್ ಮಾಲ್ ಗಳುಳ್ಳ ಬೆಂಗಳೂರು ನಗರ. ಈ ಶಾಪಿಂಗ್ ಮಾಲ್‌ಗಳ ಖಾಯಂ ಗಿರಾಕಿ ಎಂದೆನ್ನಿಸಬಹುದಾದವನೇ ಚಿತ್ರದ ಪ್ರಧಾನ ಪಾತ್ರಗಳಲ್ಲಿ ಒಂದಾದ ಪ್ರೀತಮ್ ಎಂಬ ಯುವಕ. ನಂದಿನಿ ಎನ್ನುವ ಹುಡುಗಿಗೆ ವಿವಾಹ ನಿಶ್ಚಯವಾಗಿದೆ ಎನ್ನುವುದನ್ನು ತಿಳಿಯದೆಯೇ ಪ್ರೀತಂಗೆ ಅವಳ ಬಗ್ಗೆ ಪ್ರೀತಿ-ಅನುರಾಗ. ಪ್ರೀತಂ ಭಾರೀ ಉದ್ಯಮಿಯ ಹಿನ್ನೆಲೆಯುಳ್ಳ ಹೆತ್ತವರಿಗೆ ಸಹಜವಾಗಿಯೇ ಮುದ್ದಿನ ಒಬ್ಬನೇ ಮಗ. ಹಾಗೆಯೇ ನಂದಿನಿಯೂ ಸಹ ಒಬ್ಬಳೆ ಮಗಳು. ಪ್ರೀತಮ್‌ನ ತಾಯಿ ಕಮಲ ಹಾಗು ನಂದಿನಿಯ ತಾಯಿ ಬಬಿತಾ ಗಾಢ ಸ್ನೇಹಿತೆಯರು. ಮೊದಲೇ ಆಯೋಜಿತಗೊಂಡ ನಂದಿನಿಯ ಮದುವೆ ಸಮಾರಂಭಕ್ಕೆ ಕಮಲಳ ಜೊತೆ ಪ್ರೀತಮ್ ಸಹಾ ಹೋಗುವುದು, ಚಿತ್ರವು ತನ್ನ ಪ್ರಸ್ತಾವನೆಯಲ್ಲಿ ಪಾರಂಪರಿಕ ಮೌಲ್ಯವಾದ ತ್ಯಾಗವನ್ನು ಎತ್ತಿ ಹಿಡಿಯಲು ಬೇಕಾಗಿರುವ ಸನ್ನಿವೇಶ ಹಾಗು ಕಥೆಯ ಮಟ್ಟಿಗೆ ಅನಿವಾರ್ಯ.&lt;a href="http://1.bp.blogspot.com/_k5m4Crw7UHg/R8EGzjrDrMI/AAAAAAAAAWc/PoPhNLj4Uiw/s1600-h/male.jpg"&gt;&lt;img id="BLOGGER_PHOTO_ID_5170421330016971970" style="FLOAT: left; MARGIN: 0px 10px 10px 0px; CURSOR: hand" alt="" src="http://1.bp.blogspot.com/_k5m4Crw7UHg/R8EGzjrDrMI/AAAAAAAAAWc/PoPhNLj4Uiw/s320/male.jpg" border="0" /&gt;&lt;/a&gt; &lt;br /&gt; ಈ ಅನಿವಾರ್ಯದ ನಡುವೆ ನಂದಿನಿಗೆ ಮದುವೆಯ ಬಗೆಗೆ ಸಂಪೂರ್ಣ ಅರಿವಿದೆ. ಬಂದಿರುವುದು ನಂದಿನಿಯ ಮದುವೆಗೆ ಎನ್ನುವ ಸಂಗತಿ ಪ್ರೀತಮ್‌ಗೆ ಸ್ವಲ್ಪ ಆಘಾತಕಾರಿಯಾಗಿದ್ದರೂ ಕಾಯಾ ವಾಚಾ ಮನಸಾ ನಂದಿನಿಯನ್ನು ಬೆಂಬತ್ತುವುದನ್ನು ಮುಂದುವರೆಸುವುದು ಚಿತ್ರದ ಭಾವೋತ್ಕಟದ ವಲಯವನ್ನು ಹಿಗ್ಗಿಸುತ್ತಾ ಹೋಗುತ್ತದೆ. ಇನ್ನೊಬ್ಬನು ಕಟ್ಟುವ ತಾಳಿಗೆ ಕೊರಳೊಡ್ಡುವ ಹೆಣ್ಣು ತಾನು, ಅದನ್ನು ಮನಃಸ್ಪೂರ್ತಿಯಾಗಿ ಅಂಗೀಕರಿಸಿದ್ದೇನೆ ಎನ್ನುವ ಸಂಗತಿ ನಂದಿನಿಗೂ ಅರಿವಿದೆ. ಈ ಅರಿವಿನ ಮಧ್ಯೆ ಪ್ರೀತಮ್ ಕುರಿತಂತೆ ಇವನು ಗೆಳೆಯನಲ್ಲ, ಗೆಳತಿ ನಾನು ಮೊದಲೇ ಅಲ್ಲ, ಇವನು ಇನಿಯನಲ್ಲ, ತುಂಬ ಸನಿಹ ಬಂದಿಹನಲ್ಲ-ಎನ್ನುವ ಪ್ರಾರಂಭದ ಮೃದು ಧೋರಣೆಯ ನಂತರ-ಬೇಡ ಗೆಳೆಯ ನಂಟಿಗೆ ಹೆಸರು ಏಕೆ ಸುಮ್ಮನೆ? ಎಂದು ಮುಕ್ತ ಬಾಂಧವ್ಯದ ಪ್ರಸ್ತಾವನೆಯನ್ನು ಯುವ ಪ್ರೇಕ್ಷಕರ ಮುಂದಿಡುತ್ತಾಳೆ. ನಂದಿನಿಯ ಭಾವೋತ್ಕಟತೆಯ ಸಂಪೂರ್ಣ ಪರಿಚಯವಿರುವ ಪ್ರೀತಂ ಅವಳು ಮದುವೆ ಮಾಡಿಕೊಂಡರೇನಂತೆ ಎಂದೆನ್ನುವ ರೀತಿಯಲ್ಲಿ ಮದುವೆ ವಿವಾಹ ಮಹೋತ್ಸವದ ಪರಿಸರವನ್ನು ಬಿಟ್ಟು ಆಚೆಗಿನ ಪರಿಧಿಯಲ್ಲಿ ನಿಲ್ಲುತ್ತಾನೆ.ಏಕೆಂದರೆ ಪರಸ್ಪರ ಇಬ್ಬರಿಗೂ ಗೊತ್ತು, ವಿವಾಹೇತರ ಸಂಬಂಧದ ಸಾಧ್ಯತೆಯನ್ನು ಬೆಂಗಳೂರಿನಂತಹ ನಗರಗಳು ಈಗಾಲೇ ಅಂಗೀಕರಿಸಲಾರಂಭಿದೆ ಎನ್ನುವುದು. ಚಿತ್ರದ ಅಗಾಧ ಯಶಸ್ಸಿಗೆ ಈ ಪ್ರಸ್ತಾವನೆಯೂ ಹಾಗು ಒಡಂಬಡಿಕೆ ಸಹಾ ಒಂದು ಪ್ರಧಾನ ಕಾರಣವೆಂದು ಹೇಳಬಹುದೆ...?&lt;br /&gt;&lt;br /&gt;ಬರೀ ಯುವ ಪ್ರೇಕ್ಷಕ ವೃಂದ ಸಾಲಿಟ್ಟು ಚಿತ್ರ ನೋಡಿದರಷ್ಟೇ ಸಾಲದು, ಹೆತ್ತವರೂ ಸಹ ಚಿತ್ರವನ್ನು ಆಮೋದಿಸುವಂತಹ ಅಂಶಗಳನ್ನು ಎತ್ತಿ ಹಿಡಿಯುವಂತೆ ಹಿರಿಯ ತಲೆಮಾರಿನ ನಟ ಅನಂತನಾಗ್, ಕಿರುತೆರೆಯ ಮೂಲಕ ಎಲ್ಲ ಮನೆಗಳಲ್ಲಿ ಪ್ರವೇಶಿಸಿರುವ ನಟಿ ಪದ್ಮಜಾ ರಾವ್ ಇದ್ದಾರೆ. ಈಗಿನ ಎಲ್ಲ ಹುಡುಗರು ಮುದ್ದು ಮುದ್ದಾದ ಪ್ರೀತಮ್‌ನಂತೆಯೇ ಏನನ್ನಾದರೂ ಸಾಧಿಸಿ ತೋರಿಸುವಂತಹ(ವಿವಾಹ ಮತ್ತು ವಿವಾಹೇತರ ಸಂಬಂಧವನ್ನೂ ಸಹಾ) ಮಕ್ಕಳಿರಬಾರದೆ ಎಂದೆನ್ನುವ ಕಲ್ಪನೆಯೊಂದಿಗೆ ನಮ್ಮ ಹುಡುಗರೂ ಹೀಗೆಯೇ ಅಲ್ಲವೆ ಇರುವುದು ಎಂಬ ಧಾಷ್ಟಿಕತನವನ್ನು ಹೂಡಿಸುವಂತಿದೆ. ಜೊತೆಗೆ ಪ್ರೀತಂ ನಂದಿನಿಯನ್ನು ಪ್ರೀತಿಸುತ್ತಿದ್ದಾನೆ ಎಂದೆನ್ನುವ ಸಂಗತಿ ತಾಯಿ ಕಮಲಳಿಗೆ ಗೊತ್ತು. ಅವನು ನಂದಿನಿ ಬೇಕೇ ಬೇಕು ಎಂದುಕೊಂಡರೆ ಅವಳು ಅವನ ಜೊತೆ ಓಡಿ ಹೋಗಲು ತಯಾರಿದ್ದಾಳೆ ಅನ್ನುವುದೂ ಗೊತ್ತು. ಹೀಗೆ ಅಂತಹ ಅವಕಾಶವಿದ್ದರೂ ಅದನ್ನು ತಿರಸ್ಕರಿಸಿ ಉದಾತ್ತ ತ್ಯಾಗದ ಮೌಲ್ಯವನ್ನು ಎತ್ತಿ ಹಿಡಿಯುವ ನಡವಳಿಕೆ ಉಳ್ಳ ಮಗ ಎಂದೆನ್ನುವ ಸಂತೃಪ್ತಿಯನ್ನು ಚಿತ್ರ ವಯಸ್ಸಾದ ತಂದೆ ತಾಯಿಯರಿಗೂ ಕೊಟ್ಟು ತಣಿಸುತ್ತದೆ.&lt;a href="http://2.bp.blogspot.com/_k5m4Crw7UHg/R8EHzzrDrPI/AAAAAAAAAW0/MEkIQG1nAks/s1600-h/jogafals.jpg"&gt;&lt;img id="BLOGGER_PHOTO_ID_5170422433823567090" style="FLOAT: right; MARGIN: 0px 0px 10px 10px; CURSOR: hand" alt="" src="http://2.bp.blogspot.com/_k5m4Crw7UHg/R8EHzzrDrPI/AAAAAAAAAW0/MEkIQG1nAks/s320/jogafals.jpg" border="0" /&gt;&lt;/a&gt;&lt;br /&gt;&lt;br /&gt;ಒಂದೇ ಎಡೆ ಕಿರಿಯ ಮತ್ತು ಹಿರಿಯ ತಲೆಮಾರುಗಳೆರಡಕ್ಕೂ ಅಪ್ಯಾಯಮಾನವಾಗುವಂತೆ ಚಿತ್ರದ ನಿರೂಪಣೆ ಇರುವುದು ಗಟ್ಟಿತನವೋ ಅಥವ ಸಾಮಾಜಿಕ ಮತ್ತು ಕೌಟುಂಬಿಕ ಮೌಲ್ಯಗಳ ಕುಸಿತಕ್ಕೆ ಒಂದು ಉದಾಹರಣೆಯೋ ಎಂಬ ಪ್ರಶ್ನೆಯನ್ನೂ ಇಲ್ಲಿ ಇಡಲಾಗುತ್ತಿದೆ.&lt;br /&gt;ಮೇಲಿನ ಸಾಲುಗಳಿಗೆ ಪೂರಕವಾಗುವಂತೆ ಚಿತ್ರದಿಂದಲೇ ಒಂದಷ್ಟು ಸನ್ನಿವೇಶಗಳನ್ನು ಹೆಕ್ಕಿ ಈ ಕೆಳಗೆ ಪಟ್ಟಿ ಮಾಡುತ್ತಿದ್ದೇವೆ-&lt;br /&gt;೧. ಎಲ್ಲವನ್ನೂ ಉಢಾಫೆಯಿಂದಲೇ ಕಾಣಬಹುದಾದ ನಾಯಕ ಪ್ರೇಮ-ಪ್ರಣಯದ ಭಾವಕ್ಕೆ ಸಿಲುಕುವುದು.&lt;br /&gt;೨. ಆಗಂತುಕನ ಪ್ರೇಮದ ಪ್ರಸ್ತಾವನೆ ಬಂದಾಗ "ಹುಚ್ಚು ಹಿಡಿದಿದೆಯೆ ನಿನಗೆ?" ಎಂದು ಅದನ್ನು ನಿರಾಕರಿಸುತ್ತಾಳೆ. ಏಕೆಂದರೆ ಮೂರು ದಿನಗಳಲ್ಲಿ ದೇಶಭಕ್ತ ಸೈನಿಕನೊಬ್ಬ ಕಟ್ಟುವ ತಾಳಿಗೆ ಕೊರಳನ್ನು ಒಡ್ಡುವವಳಿದ್ದಾಳೆ.&lt;br /&gt;&lt;br /&gt; ೩. ಒಂದು ಪ್ರೇಮೋತ್ಕಟತೆಯ ಸಂಭಾವ್ಯವನ್ನು ಉದಾಹರಿಸಲು ಬಳಸುವ ಸಾಹಿತ್ಯಿಕ ಪ್ರತಿಮೆಗಳೆಂದರೆ ರೋಮಿಯೋ ಜ್ಯೂಲಿಯೆಟ್, ಸಲೀಮ್ ಅನಾರ್ಕಲಿ ಮಾತ್ರವೇ ಅಲ್ಲ, ಶರತ್‍ಚಂದ್ರ ಚಟರ್ಜಿಯವರ ದೇವದಾಸ್ ಮತ್ತು ಪಾರ್ವತಿಯರ ದಶಕಗಳಿಂದ ರೂಢಿಯಲ್ಲಿರುವ ಪ್ರತೀಕವೇ. ಅಂತಹ ದೇವದಾಸ್ ಚಿತ್ರವನ್ನು ನೆನಪಿಸುವಂತೆ ಮೊಲದ ರೂಪದಲ್ಲಿ ದೇವದಾಸ್‍ನ ಹೆಸರು ಚಿತ್ರದ ತುಂಬ ಕೇಳಿ ಬರುತ್ತದೆ. ಶುದ್ಧವಲ್ಲದ ಶುದ್ಧ ಪ್ರೇಮಕ್ಕೆ ಪ್ರತೀಕವಾಗಿರುವ ದೇವದಾಸ್‍ನನ್ನು ಚಿತ್ರದಲ್ಲಿ ಸಾಯಿಸಲಾಗಿದೆ. ಒಂದು ಕಡೆ ತ್ಯಾಗ ಮತ್ತೊಂದು ಕಡೆ ಪ್ರೇಮದ ಉತ್ಕಟತೆಯನ್ನು ದೇವದಾಸ್ ಪ್ರತಿನಿಧಿಸುತ್ತದೆ ಎಂಬ ಸಾಮಾನ್ಯ ಗ್ರಹಿಕೆಯಲ್ಲಿ ಮುಂಗಾರುಮಳೆಯನ್ನಿಟ್ಟು ನೋಡಿದಾಗ ಪ್ರೀತಮ್ ಸಾಯದೆ ಬದುಕುಳಿದಿದ್ದಾನೆ. ಅಂದರೆ ತ್ಯಾಗದ ನಂತರ ಉಳಿಯುವುದೇನು?&lt;a href="http://2.bp.blogspot.com/_k5m4Crw7UHg/R8LYNjrDrQI/AAAAAAAAAW8/SovQY5CgNhI/s1600-h/mungaru_male1_hooo.jpg"&gt;&lt;img style="float:left; margin:0 10px 10px 0;cursor:pointer; cursor:hand;" src="http://2.bp.blogspot.com/_k5m4Crw7UHg/R8LYNjrDrQI/AAAAAAAAAW8/SovQY5CgNhI/s320/mungaru_male1_hooo.jpg" border="0" alt=""id="BLOGGER_PHOTO_ID_5170933049600486658" /&gt;&lt;/a&gt;&lt;br /&gt;೪. ನಂದಿನಿಯಿಂದ ಹುಚ್ಚ ಎಂದಷ್ಟೆ ಪರಿಗಣಿಸಲ್ಪಟ್ಟಿರುವ ಪ್ರೀತಂ ಅವಳ ಮದುವೆಯ ಹಿಂದಿನ ದಿನ, ಮಾನಸಿಕ ಯಾತನೆಯನ್ನು ಭರಿಸಲಾರದೆ ತನ್ನ ಮನೆಗೆ ಹಿಂದಿರುಗುತ್ತಿದ್ದಾನೆ. ಆಗ ಪ್ರಚೋದನೆ ಎಂಬಂತೆಯೇ ನಂದಿನಿ, ತಾಳಿ ಕಟ್ಟುತ್ತೇನೆ ಎಂದೆನ್ನುತ್ತಿದ್ದವನು ಈಗ ಓಡಿ ಹೋಗುತ್ತಿದ್ದೀಯೇಕೆ? ಎಂದು ಪ್ರಶ್ನಿಸಿ ಅವನನ್ನು ಪುನಃ ತನ್ನ ಬಳಿಗೆ ಪರೋಕ್ಷವಾಗಿ ಆಹ್ವಾನಿಸುತ್ತಾಳೆ.&lt;br /&gt;೫. ಓಡಿ ಹೋಗೋಣವೇ ಎಂದು ಪ್ರೀತಂ ಕೇಳಿದಾಗ ಹುಚ್ಚುಮನಸ್ಸಿನ ಹುಡುಗಾಟಿಕೆಯ ಪ್ರಸ್ತಾವನೆಯೆಂದಷ್ಟೆ ಮೊದಮೊದಲು ಉಪೇಕ್ಷಿಸುವ ನಂದಿನಿ, ಮದುವೆ ಆಗುತ್ತಿದ್ದೇದ್ದೇನೆ ಎಂದು ಗೊತ್ತಿದ್ದೂ ಕೆಲವೇ ಗಂಟೆಗಳ ನಂತರ ಓಡಿ ಹೋಗೋಣ ಎಂದು ಪ್ರೀತಂನನ್ನೇ ಆಗ್ರಹಿಸುತ್ತಾಳೆ.&lt;br /&gt;೬. ಮದುವೆಯಾಗಲಿರುವೆ ಎಂದು ಗೊತ್ತಿದ್ದೂ, ಓಡಿ ಹೋಗೋಣ ಎಂದು ಪ್ರೀತಂನನ್ನು ಆಗ್ರಹಿಸಿದ ಕೆಲವು ಗಂಟೆಗಳ ನಂತರ ನಿಗಧಿಯಾಗಿದ್ದ ದೇಶಭಕ್ತ ಸೈನಿಕನ ತಾಳಿಗೆ ಕೊರಳೊಡ್ಡುತ್ತಾಳೆ.&lt;br /&gt;(ಬೇಡ ಗೆಳೆಯ ನಂಟಿಗೆ ಹೆಸರು ಎಂಬ ಸಾಲನ್ನು ಮೇಲಿನ ವಿಮರ್ಶೆಯಲ್ಲಿ ಬಳಸಿಕೊಳ್ಳಲಾಗಿದೆ. ಸಂಬಂಧವೊಂದು ಪಾರಮಾರ್ಥಿಕ ಮಟ್ಟಕ್ಕೂ ಏರಬಲ್ಲುದು ಎಂಬ ಧ್ವನಿಯನ್ನು ಈ ಸಾಲು ಸೂಚಿಸುತ್ತದೆ ಎಂಬ ವಾದವೂ ಬರಬಹುದು. ಈ ಚಿತ್ರದ ಪ್ರೀತಂ-ನಂದಿನಿಯರ ‘ಸಂಬಂಧ’ ಮಾತ್ರ ಪಾರಮಾರ್ಥಿಕ ಮಟ್ಟದ್ದಲ್ಲ ಎಂಬುದಕ್ಕೆ ಸಾಕಷ್ಟು ಪುರಾವೆಗಳನ್ನು ಚಿತ್ರದಿಂದಲೇ ಆಯ್ಕೆ ಮಾಡಿ ನೀಡಲಾಗಿದೆ)&lt;br /&gt;&lt;br /&gt;ಎಲ್ಲರಿಗೂ ಸಮ್ಮತವಾಗುವ ಅಂಶಗಳನ್ನು ಅಡಕಗೊಳಿಸಿರುವುದು ಚಿತ್ರದಲ್ಲಿ ದುಡಿದಿರುವ ಎಲ್ಲರ ಜಾಣ್ಮೆಯನ್ನೂ ಎತ್ತಿ ತೋರಿಸುತ್ತದೆ. ಯೋಗರಾಜಭಟ್ಟರು, ಗಣೇಶ್, ಮನೋಮೂರ್ತಿಯವರಿಗೂ ಹಾಗು ಗೆಳೆಯ ಜಯಂತ್ ಕಾಯ್ಕಿಣಿಯವರಿಗೆ ಅಭಿನಂದನೆಗಳು.&lt;div class="blogger-post-footer"&gt;&lt;a href="http://groups.yahoo.com/group/kannadasaahithya/join"&gt;ಕನ್ನಡಸಾಹಿತ್ಯ.ಕಾಂ ಯಾಹೂ ಗುಂಪಿಗೆ ಸದಸ್ಯರಾಗಿ&lt;/a&gt;&lt;img width='1' height='1' src='https://blogger.googleusercontent.com/tracker/25668915-5388865865067121234?l=manasu-hakki.blogspot.com'/&gt;&lt;/div&gt;&lt;img src="http://feeds.feedburner.com/~r/manasu-hakki/~4/sEOSrfVvC9I" height="1" width="1"/&gt;</description><link>http://feedproxy.google.com/~r/manasu-hakki/~3/sEOSrfVvC9I/blog-post_24.html</link><author>noreply@blogger.com (ಅರೇಹಳ್ಳಿ ರವಿ Arehalli Ravi)</author><media:thumbnail url="http://3.bp.blogspot.com/_k5m4Crw7UHg/R8EGdDrDrLI/AAAAAAAAAWU/rHkRAHyzddw/s72-c/Mungaru_Male.jpg" height="72" width="72" /><thr:total xmlns:thr="http://purl.org/syndication/thread/1.0">1</thr:total><feedburner:origLink>http://manasu-hakki.blogspot.com/2008/02/blog-post_24.html</feedburner:origLink></item><item><guid isPermaLink="false">tag:blogger.com,1999:blog-25668915.post-3542507944491538888</guid><pubDate>Sun, 03 Feb 2008 15:27:00 +0000</pubDate><atom:updated>2008-12-11T11:48:09.907+05:30</atom:updated><category domain="http://www.blogger.com/atom/ns#">kannada saahitya</category><category domain="http://www.blogger.com/atom/ns#">kannada blog</category><category domain="http://www.blogger.com/atom/ns#">kannadasaahithya.com</category><category domain="http://www.blogger.com/atom/ns#">kannada cenema</category><category domain="http://www.blogger.com/atom/ns#">kannada literature</category><category domain="http://www.blogger.com/atom/ns#">kannada articles</category><category domain="http://www.blogger.com/atom/ns#">kannada blogs</category><title>'ಸಲ್ಲಾಪ'  ಕನ್ನಡಸಾಹಿತ್ಯ.ಕಾಂ ಪ್ರಕಾಶನ</title><description>&lt;strong&gt;ಪುಸ್ತಕಗಳು ನಿಮ್ಮ ಮನೆಯಂಗಳಕ್ಕೆ...ಮನದಂಗಳಕ್ಕೆ.&lt;/strong&gt;&lt;br /&gt;&lt;br /&gt;  ಅತ್ತು ಹಗುರಾಗಲು ಹೆಗಲಿನಾಸರೆಯಿಲ್ಲ ನಕ್ಕು ಸಂಭ್ರಮಿಸಲು ಸಾವಿನನುಮತಿಯಿಲ್ಲ ಎಂದು ಬರೆಯುವ ವಿಕ್ರಮ ಹತ್ವಾರ್ ಮೊದಲ ಕವನ ಸಂಕಲನದಲ್ಲಿ ತಮ್ಮೆಲ್ಲಾ ಕವನಗಳನ್ನು ಸೇರಿಸಿದ್ದಾರೆ. ಒಳ್ಳೆಯದನ್ನು ಆಯುವುದಕ್ಕೆ ಹೋಗಿಲ್ಲ. ಅದಕ್ಕೆ ಅವರು ಕೊಡುವ ಕಾರಣವೂ ತರ್ಕಬದ್ಧವಾಗಿದೆ; ಕೆಟ್ಟ ಕವನಗಳನ್ನು ಬಚ್ಚಿಟ್ಟು ಒಳ್ಳೆಯ ಕವಿತೆಗಳನ್ನಷ್ಟೇ ನಿಮ್ಮ ಮುಂದಿಟ್ಟು ಕಳ್ಳನಾಗಲಾರೆ. ಹೀಗಾಗಿ ಎಲ್ಲಾ ಕವಿತೆಗಳನ್ನು ಪ್ರಕಟಿಸಿದ್ದೇನೆ ಎನ್ನುವ ವಿಕ್ರಮ ಹತ್ವಾರರ ನಿಲುವನ್ನು ಒಪ್ಪುತ್ತಾ.... "ವಿಕ್ರಮ್ ಹತ್ವಾರರ ಕಥೆಗಳು ಹೊಸತನದಿಂಡ ನಳನಳಿಸುತ್ತವೆ. ಅವರ ಪುಟ್ಟಕಥೆ 'ಕಟ್ಸೀಟ್' ತಂತ್ರ ಮತ್ತು ಶೈಲಿಯಲ್ಲಿ ವಿಭಿನ್ನ ಅನ್ನಿಸುವ ಕಥೆ. ಕವಿತೆ ಹಾಗೆ ಕಥೆ ಕೂಡ ಏನನ್ನೂ ಹೇಳದೇ ಹಲವು ಆಖ್ಯಾನಗಳಿಗೆ ನೆಪವಾಗಬೇಕು ಅನ್ನುವವರು 'ಕಟ್ಸೀಟ್' ಕಥೆಯನ್ನು ಓದಬೇಕು. ಮಾಡರ್ನ್ ಸಿನಿಮಾದ ಹಾಗೆ ಇದು ಹಲವು ದೃಷ್ಟಿಕೋನಗಳಲ್ಲಿ ತೆರೆದುಕೊಳ್ಳುತ್ತದೆ......." &lt;br /&gt;ಹೀಗೆ ಕನ್ನಡ ಪ್ರಭದ ಸಾಪ್ತಾಹಿಕ 'ವಾರದ ಆಯ್ಕೆ'ಯಲ್ಲಿ 'ಜೋಗಿ'ಯವರು 'ಕಟ್ಸೀಟ್ ಮತ್ತಿತರ ಕತೆಗಳು' ಮತ್ತು 'ಇದೇ ಇರಬೇಕು ಕವಿತೆ' ಗಳ ಬಗ್ಗೆ ಬರೆಯುತ್ತಾ ಹೋಗುತ್ತಾರೆ.  "  &lt;br /&gt;&lt;a href="http://2.bp.blogspot.com/_k5m4Crw7UHg/R6Xmd4sbdkI/AAAAAAAAATY/pUldFQ4TBu4/s1600-h/courtesypv.jpg"&gt;&lt;img style="float:right; margin:0 0 10px 10px;cursor:pointer; cursor:hand;" src="http://2.bp.blogspot.com/_k5m4Crw7UHg/R6Xmd4sbdkI/AAAAAAAAATY/pUldFQ4TBu4/s320/courtesypv.jpg" border="0" alt=""id="BLOGGER_PHOTO_ID_5162785948959471170" /&gt;&lt;/a&gt;&lt;br /&gt; 'ಇದೇ ಇರಬೇಕು ಕವಿತೆ' ವಿಕ್ರಮ ಹತ್ವಾರರ ಚೊಚ್ಚಲ ಕವನ ಸಂಕಲನ. ಸಂಕಲನದ ಅರ್ಪಣೆ ಸೊಗಸಾಗಿದೆ. ಹೋಟೆಲ್ ಬಿಲ್, ಟಿಶ್ಯೂ ಪೇಪರ್, ಹಳೆಯ ಪ್ರಶ್ನೆ ಪತ್ರಿಕೆ, ಯಾರದೋ ಆಮಂತ್ರಣ ಪತ್ರಿಕೆ-ಮುಂತಾದ ಎಲ್ಲ ನಿರ್ಲಕ್ಷಿತ ಕಾಗದದ ಚೂರುಗಳಿಗೆ ಕವಿತೆಗಳ ಗುಚ್ಛ ಅರ್ಪಿತವಾಗಿದೆ... &lt;br /&gt; 'ಕಟ್ಸೀಟ್ ಮತ್ತಿತತರ ಕಥೆಗಳು' ಸಂಕಲನದಲ್ಲಿ ಗುರುಪ್ರಸಾದ್ ಹೊರತು ಪಡಿಸಿದರೆ ಉಳಿದ ಕಥೆಗಾರರದು ಕನ್ನಡ ಓದುಗರಿಗೆ ಪರಿಚಿತ ಹೆಸರುಗಳಲ್ಲ. ಎಲ್ಲರೂ ಅನಿವಾಸಿ ಕನ್ನಡಿಗರಾದರೂ, ತಾವು ಬದುಕುತ್ತಿರುವ ಸಂದರ್ಭಕ್ಕಿಂತಲೂ ಹೆಚ್ಚಾಗಿ ತಮ್ಮ-ಬಾಲ್ಯದ ನೆನಪುಗಳನ್ನೇ ಕಥೆಯಾಗಿಸಿದ್ದಾರೆ... &lt;br /&gt;"                             &lt;br /&gt;&lt;a href="http://4.bp.blogspot.com/_k5m4Crw7UHg/R6XmwYsbdlI/AAAAAAAAATg/zN4CPDYlv6A/s1600-h/prajavani_cutseat.JPG"&gt;&lt;img style="float:left; margin:0 10px 10px 0;cursor:pointer; cursor:hand;" src="http://4.bp.blogspot.com/_k5m4Crw7UHg/R6XmwYsbdlI/AAAAAAAAATg/zN4CPDYlv6A/s320/prajavani_cutseat.JPG" border="0" alt=""id="BLOGGER_PHOTO_ID_5162786266787051090" /&gt;&lt;--&lt;strong&gt;ಪ್ರಜಾವಾಣಿ ವಿಮರ್ಶೆ&lt;/strong&gt;&lt;/a&gt;&lt;br /&gt;&lt;br /&gt;&lt;br /&gt;ಇಷ್ಟಕ್ಕೂ ಒಳ್ಳೆಯ ಮಾತುಗಳು ಪತ್ರಿಕೆಗಳಲ್ಲಿ ಬಂದ ಮಾತ್ರಕ್ಕೇ ಪುಸ್ತಕಗಳನ್ನು ಕೊಂಡು ಓದಬೇಕೆ...? ನಿಮ್ಮ ಪ್ರಶ್ನೆ ಸಹಜ.&lt;br /&gt;&lt;br /&gt;  --&gt; ಮೇಲ್ಕಂಡ ಎರಡೂ ಪುಸ್ತಕಗಳು ಕನ್ನಡ ಸಾಹಿತ್ಯ.ಕಾಂ ನ ಪ್ರಕಾಶನ 'ಸಲ್ಲಾಪ'ದ ಚೊಚ್ಚಲ ಪ್ರಕಟಣೆಗಳು.&lt;br /&gt;&lt;br /&gt;---&gt;ಬಹುತೇಕ ಬರಹಗಾರರು ಅನಿವಾಸಿ ಕನ್ನಡಿಗರು(ಗುರುಪ್ರಸಾದ್ ಕಾಗಿನೆಲೆ, ಸುದರ್ಶನ್ ಪಾಟೀಲ್ ಕುಲಕರ್ಣಿ, ಎಚ್ ಆರ್ ಸತೀಶ್ ಕುಮಾರ್, ಪ್ರೀತಂ&lt;br /&gt;ಎಕ್ಲಾಸ್ಪುರ್, ಗೋಪಿನಾಥ ತಾತಾಚಾರ್,&lt;br /&gt;ಹಾಗು ವಿಕ್ರಂ ಹತ್ವಾರ) &lt;br /&gt;&lt;br /&gt;  --&gt;ಕನ್ನಡ ಸಾಹಿತ್ಯ ವಲಯಕ್ಕೆ ಈಗಾಗಲೇ ಚಿರಪರಿಚಿತರಾಗಿರುವವರ ಜೊತೆಗೆ ವಿಕ್ರಮ ಹತ್ವಾರರಂಥಹ ಹೊಸಬರ ಬರಹಗಳೂ  ಇವೆ. &lt;br /&gt;  --&gt;ಉತ್ತಮ ಮುದ್ರಣ&lt;br /&gt;  --&gt;ಮನಸೆಳೆಯುವ ಮುಖಪುಟ&lt;br /&gt;  --&gt;ಕೈಗೆಟುಕುವ ಬೆಲೆ &lt;br /&gt;  --&gt;ಕನ್ನಡಸಾಹಿತ್ಯ.ಕಾಂ ಬೆಂಬಲಿಗರ ಬಳಗದ ಒಂದು ಚಟುವಟಿಕೆ. &lt;br /&gt;  --&gt;ಎಲ್ಲಕ್ಕಿಂತ ಮುಖ್ಯವಾಗಿ ಕನ್ನಡಸಾಹಿತ್ಯ.ಕಾಂ ತನ್ನದೇ ಆದ ಸಮಾಜಮುಖೀ ಧ್ಯೇಯಗಳೊಂದಿಗೆ ಕನ್ನಡ ತಂತ್ರಜ್ಞಾನ ದ ಬೆಳವಣಿಗೆಯ ಬಗೆಗೆ ಅನೇಕ ಚರ್ಚೆಗಳನ್ನು ಹುಟ್ಟು ಹಾಕುತ್ತಿದೆ. ಜೊತೆಗೆ ಕನ್ನಡಕ್ಕೆ ಒಗ್ಗುವಂತಹ ತಂತ್ರಾಂಶ ಅಭಿವೃದ್ಧಿ ಕುರಿತಾಗಿನ ಕೆಲಸಗಳಲ್ಲೂ  ತೊಡಗಿಸಿಕೊಂಡಿದೆ. &lt;br /&gt;&lt;br /&gt;  --&gt;ಕನ್ನಡಸಾಹಿತ್ಯ.ಕಾಂನಲ್ಲಿ ಈಗಾಗಲೇ ಒಮ್ಮೆ ಪ್ರಕಟವಾಗಿರುವ ಕೃತಿಗಳು.&lt;br /&gt;&lt;br /&gt;   'ಕಟ್ಸೀಟ್ ಮತ್ತಿತರ ಕತೆಗಳು' ಮತ್ತು 'ಇದೇ ಇರಬೇಕು ಕವಿತೆ'  ನಿಮ್ಮ ಹತ್ತಿರದ ಊರಿನಲ್ಲೇ ದೊರೆಯುವಂತೆ ವ್ಯವಸ್ಥೆ ಮಾಡಲಾಗುತ್ತಿದೆ. &lt;br /&gt;&lt;br /&gt;&lt;br /&gt;ನೇರವಾಗಿ ಅಂಚೆಯ ಮೂಲಕ ತರಿಸಿಕೊಳ್ಳುವವರಿಗೆ ಎರಡೂ ಪುಸ್ತಕಗಳನ್ನು 60/- ರೂಪಾಯಿ(ಮುಖ ಬೆಲೆ-90/-ರೂ)ಗಳಿಗೆ ಕಳಿಸಿ ಕೊಡಲಾಗುವುದು. ಅಂಚೆ ವೆಚ್ಚ ಪ್ರತ್ಯೇಕ.&lt;br /&gt;&lt;br /&gt;'ಸಲ್ಲಾಪ', ಕನ್ನಡಸಾಹಿತ್ಯ.ಕಾಂ, ೧೦೩, ಜನಪ್ರಿಯ ಲೇಕ್ ವ್ಯೂ ಅಪಾರ್ಟ್ಮೆಂಟ್, ಕೋಡಿಚಿಕ್ಕನಹಳ್ಳಿ, ಬೆಂಗಳೂರು-560 072. ಮೊಬೈಲ್: 93416 34910&lt;br /&gt;&lt;br /&gt; ಅನಿವಾಸಿ ಕನ್ನಡಿಗರು ಸಂಪರ್ಕಿಸಬೇಕಾದ ವಿಳಾಸ: ಶ್ರೀಧರ್ ರಾಜಣ್ಣ, &lt;br /&gt;&lt;br /&gt;                                                                 website: http://kannadastore .com &lt;br /&gt;&lt;br /&gt;                                                                 email: store@kannadastore .com &lt;br /&gt;&lt;br /&gt;                                                                 ಕ್ಯಾಲಿಫೋರ್ನಿಯ&lt;br /&gt;&lt;br /&gt;                                                                 ಯು.ಎಸ್.ಎ&lt;br /&gt;&lt;br /&gt;ಹೊರನಾಡ ಕನ್ನಡಿಗರು,&lt;br /&gt;&lt;br /&gt;             ಮುಂಬೈ-ಪುಣೆ--  ರೋಹಿತ್, &lt;br /&gt;&lt;br /&gt;                               email: rohit.ramachandraia h@gmail.com &lt;br /&gt;&lt;br /&gt;                               mobile:093724 70905&lt;br /&gt;&lt;br /&gt;               ಹೈದರಾಬಾದ್ ಮತ್ತು ಆಂಧ್ರದ ಇತರ ಪಟ್ಟಣಗಳು,&lt;br /&gt;&lt;br /&gt;                                                ಕಿರಣ್ ಎಂ,&lt;br /&gt;&lt;br /&gt;                                                email: krnsmyle@yahoo. com , krnsmyle@gmail. com &lt;br /&gt;&lt;br /&gt;                                                mobile:  099896 66565        &lt;br /&gt;&lt;br /&gt;ಸದ್ಯಕ್ಕೆ ಕೆಳಕಂಡ ಕರ್ನಾಟಕದ ಊರುಗಳಲ್ಲಿ  ಪುಸ್ತಕ ದೊರೆಯುತ್ತವೆ. &lt;br /&gt; ಹೆಸರುಗಳ ಜೊತೆಗೆ ಕೊಟ್ಟಿರುವ ಮೊಬೈಲ್ಗೆ ಕರೆ ಮಾಡಿ ವಿಚಾರಿಸಿ. &lt;br /&gt;&lt;br /&gt; ಬೆಂಗಳೂರು-ಅರೇಹಳ್ಳಿ ರವಿ- 99004 39930, email:arehalliravi@ gmail.com &lt;br /&gt;&lt;br /&gt;            ಶ್ರೀನಿವಾಸ್  - 99458 90194,  email: srini.shekhar@ gmail.com&lt;br /&gt;&lt;br /&gt;            ಸೌಮ್ಯ-94482 44886      email:  soumya.g@psidata. com &lt;br /&gt; ಮೈಸೂರು- ಲಾವಣ್ಯ ಪಿ ಜಿ--94480 06546,email: lavanyapg@gmail. com&lt;br /&gt;           ಸೌಜನ್ಯ-   99453 49177  , soujanyap@gmail. com &lt;br /&gt;           ಅರುಣ್- 98453 85156 , arun.rac@@gmail. com&lt;br /&gt;&lt;br /&gt; ಮಂಡ್ಯ- ಜಯಕುಮಾರ್- 94481 63453&lt;br /&gt;&lt;br /&gt; ಹಾಸನ- ಪ್ರಭಾಕರ್ ಎಚ್ ಎಸ್(ಸಂಯುಕ್ತ ಕರ್ನಾಟಕ ಜಿಲ್ಲಾ ವರದಿಗಾರರು), email: hspsk@yahoo. co.in&lt;br /&gt;&lt;br /&gt; ತುಮಕೂರು, &lt;br /&gt; ಚಿತ್ರದುರ್ಗ, &lt;br /&gt; ದಾವಣಗೆರೆ-ಕೋಟೆ ನಾಗಭೂಷಣ್- 98800 18381, email: mnkote@gmail. com &lt;br /&gt;             ಆರ್ ಎಸ್ ಅಯ್ಯರ್- --98445 13868    email: rsitmk@gmail. com &lt;br /&gt; ಮಂಗಳೂರು,&lt;br /&gt;     ಉಡುಪಿ- ರಾಜೇಶ್ ನಾಯಕ್--93429 85704, email:&lt;br /&gt;&lt;br /&gt; ಸಿರ್ಸಿ - ಶಾನ್ಭಾಗ್--94499 78823&lt;br /&gt;&lt;br /&gt; ಶಿವಮೊಗ್ಗ- ಕಿರಣ್--099896 66565, email: krnsmyle@gmail. com &lt;br /&gt;&lt;br /&gt; ಬಳ್ಳಾರಿ--ಬಸವರಾಜ್ --98459 04062&lt;br /&gt;  &lt;br /&gt;ಕೊಪ್ಪಳ-'ಪ್ರದೀಪ್ ಬೆಳಗಲಿ'--email: belagalpradeep@ yahoo.co. in&lt;br /&gt;&lt;br /&gt;ಹುಬ್ಬಳ್ಳಿ,&lt;br /&gt;ಧಾರವಾಡ- ಮಂಜುನಾಥ ಡಿ ಎಚ್- 98866 46232, email: manjunathdh@ gmail.com&lt;br /&gt;&lt;br /&gt;ರಾಯಚೂರು-ಗುಡೂರ್ , email: gudur007@yahoo. co.in &lt;br /&gt;&lt;br /&gt;ಗುಲ್ಬರ್ಗ-&lt;br /&gt;&lt;br /&gt;ಬಿಜಾಪುರ-ಫಯಾಜ್&lt;div class="blogger-post-footer"&gt;&lt;a href="http://groups.yahoo.com/group/kannadasaahithya/join"&gt;ಕನ್ನಡಸಾಹಿತ್ಯ.ಕಾಂ ಯಾಹೂ ಗುಂಪಿಗೆ ಸದಸ್ಯರಾಗಿ&lt;/a&gt;&lt;img width='1' height='1' src='https://blogger.googleusercontent.com/tracker/25668915-3542507944491538888?l=manasu-hakki.blogspot.com'/&gt;&lt;/div&gt;&lt;img src="http://feeds.feedburner.com/~r/manasu-hakki/~4/EugAzIUcz1Y" height="1" width="1"/&gt;</description><link>http://feedproxy.google.com/~r/manasu-hakki/~3/EugAzIUcz1Y/blog-post.html</link><author>noreply@blogger.com (ಅರೇಹಳ್ಳಿ ರವಿ Arehalli Ravi)</author><media:thumbnail url="http://2.bp.blogspot.com/_k5m4Crw7UHg/R6Xmd4sbdkI/AAAAAAAAATY/pUldFQ4TBu4/s72-c/courtesypv.jpg" height="72" width="72" /><thr:total xmlns:thr="http://purl.org/syndication/thread/1.0">0</thr:total><feedburner:origLink>http://manasu-hakki.blogspot.com/2008/02/blog-post.html</feedburner:origLink></item><item><guid isPermaLink="false">tag:blogger.com,1999:blog-25668915.post-116655244647694335</guid><pubDate>Tue, 19 Dec 2006 18:18:00 +0000</pubDate><atom:updated>2008-03-05T21:35:36.117+05:30</atom:updated><category domain="http://www.blogger.com/atom/ns#">kannada saahitya</category><category domain="http://www.blogger.com/atom/ns#">kannada blog</category><category domain="http://www.blogger.com/atom/ns#">kannadasaahithya.com</category><category domain="http://www.blogger.com/atom/ns#">kannada cenema</category><category domain="http://www.blogger.com/atom/ns#">kannada literature</category><category domain="http://www.blogger.com/atom/ns#">kannada articles</category><category domain="http://www.blogger.com/atom/ns#">kannada blogs</category><title>ಕನ್ನಡಸಾಹಿತ್ಯ.ಕಾಂ ಬೆಂಬಲಿಗರ ಬಳಗದ ಎಲ್ಲ ಸದಸ್ಯರ ಸಭೆ</title><description>ಗೆಳೆಯರೆ,&lt;br /&gt; &lt;br /&gt;"ಮಾಹಿತಿ ತಂತ್ರಜ್ಞಾನದ ಸಂದರ್ಭ‌ದಲ್ಲಿ ದೇಸಗತಿ ಭಾಷೆಗಳು ಮತ್ತು ಸಂಸ್ಕೃತಿ" - ಈ ವಿಷಯದ ಮೇಲೆ ರಾಷ್ಟ್ರೀಯ ಮಟ್ಟದ ವಿಚಾರಸಂಕಿರಣವೊಂದನ್ನು, ನಡೆಸುವ ಪ್ರಸ್ತಾವನೆಯೊಂದಿಗೆ, ಕನ್ನಡಸಾಹಿತ್ಯ.ಕಾಂ ಬೆಂಬಲಿಗರ ಬಳಗದವರು ಕಳೆದ ಸೆಪ್ಟೆಂಬರ್ 16 ರಂದು ಬೆಂಗಳೂರಿನಲ್ಲಿ ಸಭೆಯೊಂದನ್ನು ನಡೆಸಿ, ಅಲ್ಲಿ, ಈ ಪ್ರಸ್ತಾವನೆಯನ್ನು ಚರ್ಚೆ‌ಗೆತ್ತಿಕೊಂಡು, ಸಭೆಯು ಸರ್ವಾ‌ನುಮತದಿಂದ ವಿಚಾರಸಂಕಿರಣವನ್ನು ನಡೆಸಲು ತೀರ್ಮಾನಿಸಿತು. ಇದರ ತಾರ್ಕಿಕ ಬೆಳವಣಿಗೆಯಾಗಿ, ವಿವಿಧ ಸಮಿತಿಗಳನ್ನು ರಚಿಸಲಾಯಿತು. ಈ ಸಮಿತಿಗಳ ನಿರ್ವಹಣೆಯ ಹೊಣೆಗಾರಿಕೆಯನ್ನು ಕನ್ನಡಸಾಹಿತ್ಯ.ಕಾಂ ಬೆಂಬಲಿಗರ ಬಳಗದ ಹಲವಾರು ಸ್ವಯಂಪ್ರೇರಿತ ಸದಸ್ಯರು ವಹಿಸಿಕೊಂಡಿದ್ದು, ವಿಚಾರಸಂಕಿರಣದ ಸಿದ್ಧತೆಗಳಲ್ಲಿ ತೊಡಗಿದ್ದಾರೆ. &lt;br /&gt; &lt;br /&gt;ನಂತರದ ಬೆಳವಣಿಗೆಯಲ್ಲಿ, ಬೆಂಗಳೂರಿನ 'ಕ್ರೈಸ್ಟ್ ಕಾಲೇಜ್ ಆಫ್ ಲಾ', ಇವರು ಈ ವಿಚಾರಸಂಕಿರಣದ ಸಹ-ಪ್ರಾಯೋಜಕರಾಗಿರಲು ಮುಂದೆ ಬಂದಿದ್ದು, ಎರಡು ದಿನಗಳ ಈ ವಿಚಾರಸಂಕಿರಣಕ್ಕೆ ತಮ್ಮ ಕಾಲೇಜಿನ ಆಡಿಟೋರಿಯಂ ಅನ್ನು, ಹಾಗೂ ದೃಶ್ಯ, ಶ್ರವಣ ವ್ಯವಸ್ಥೆಗಳನ್ನು ಬಳಸಿಕೊಳ್ಳಲು ಅನುಮತಿ ನೀಡಿರುತ್ತಾರೆ. &lt;br /&gt; &lt;br /&gt;ಇದೀಗ ವಿವಿಧ ಸಮಿತಿಗಳಲ್ಲಿ ಆಗಿರುವ ಕಾರ್ಯ‌ಗಳ ಅವಲೋಕನ ಮಾಡುವ ಹಾಗೂ ಮುಂದಿನ ಕೆಲಸಗಳನ್ನು ಯೋಜಿಸುವ ಉದ್ದೇಶದಿಂದ, ಈ ವಿಚಾರಸಂಕಿರಣದ ಆಯೋಜಿಸುವಿಕೆಯಲ್ಲಿ ತೊಡಗಿಸಿಕೊಂಡಿರುವವರ ಹಾಗೂ ತೊಡಗಿಸಿಕೊಳ್ಳಲು ಇಚ್ಛಿಸುವವರ, ಹಾಗೂ ಕನ್ನಡಸಾಹಿತ್ಯ.ಕಾಂ ಬೆಂಬಲಿಗರ ಬಳಗದ ಎಲ್ಲ ಸದಸ್ಯರ ಸಭೆ ನಡೆಸಲಾಗುತ್ತಿದೆ. ಸಭೆಯ ವಿವರಗಳು ಕೆಳಕಂಡಂತಿವೆ. &lt;br /&gt; &lt;br /&gt;ಸಮಯ: ಸಂಜೆ 5.30 ಕ್ಕೆ&lt;br /&gt;ದಿನಾಂಕ: 23.12.2006 ಶನಿವಾರದಂದು&lt;br /&gt;ಸ್ಥಳ: ಕ್ರೈಸ್ಟ್ ಕಾಲೇಜು ಆವರಣ, &lt;br /&gt;ಬೆಂಗಳೂರು ಡೈರಿ ಎದುರು, ಹೊಸೂರು ರಸ್ತೆ,&lt;br /&gt;ಬೆಂಗಳೂರು - 29&lt;br /&gt;&lt;br /&gt;&lt;br /&gt;&lt;em&gt;ಗಮನಿಸಿ: ವಿವಿಧ ಭೌಗೋಳಿಕ ನೆಲೆಗಳಲ್ಲಿರುವ ಕನ್ನಡಸಾಹಿತ್ಯ.ಕಾಂ ಬೆಂಬಲಿಗರಿಗೂ ಹಾಗೂ ಆಸಕ್ತರಿಗೂ ಈ ಸಭೆಯಲ್ಲಿ ಭಾಗವಹಿಸುವ ಅವಕಾಶ ಮಾಡಿಕೊಡುವ ಪ್ರಯತ್ನವಾಗಿ, ಅಂತರ್ಜಾಲದ ಹಾಗೂ ವೆಬ್ಕ್ಯಾಮ್ ಬಳಸಿ ಕಾನ್ಫರೆನ್ಸಿಂಗ್ ನಡೆಸಲಾಗುತ್ತಿದೆ. &lt;br /&gt; &lt;br /&gt;ಯಾಹೂ ಮೆಸಂಜರಿನಲ್ಲಿರುವ, ಧ್ವನಿ ಹಾಗೂ ದೃಶ್ಯ ಬಿತ್ತರಣಾ ವ್ಯವಸ್ಥೆಯನ್ನು ಬಳಸಿಕೊಳ್ಳಲು. ಆಸಕ್ತರು, ಭಾಗವಹಿಸುವ ಉದ್ದೇಶವುಳ್ಳವರು ದಯಮಾಡಿ, ತಮ್ಮ ಮೆಸಂಜರಿನ ಸ್ನೇಹಿತರ ಪಟ್ಟಿಗೆ shekarpoorna@ yahoo.com ಐಡಿಯನ್ನು ಸೇರಿಸಿಕೊಂಡು, ಶನಿವಾರದ ದಿನ ಸಭೆಯ ವೇಳೆ, ಭಾರತೀಯ ಕಾಲಮಾನ ೫.೦೦ ಕ್ಕೆ ತಮ್ಮ ಮೆಸಂಜರಿಗೆ ಲಾಗಿನ್ ಆಗಿ ಕಾನ್ಫರೆನ್ಸಿಂಗ್ನಲ್ಲಿ ಪಾಲ್ಗೊಳ್ಳಬೇಕಾಗಿ ವಿನಂತಿ. ಅಲ್ಲದೆ, ಸದಸ್ಯರ ಬಳಿ ವೆಬ್ಕ್ಯಾಮ್ , ಮೈಕ್, ಹೆಡ್ಫೋನುಗಳ ಸೌಲಭ್ಯವಿದ್ದರೆ, ಅವುಗಳನ್ನು ಈ ಸಭೆಯಲ್ಲಿ ಬಳಸಿಕೊಳ್ಳಬೇಕಾಗಿ ಕೋರಿಕೆ..&lt;br /&gt; &lt;br /&gt;ಈ ಪ್ರಯತ್ನವು, ತಾಂತ್ರಿಕವಾಗಿ ಲಭ್ಯವಿರುವ ಸೌಲಭ್ಯಗಳನ್ನೆಲ್ಲ ಅರ್ಥಪೂರ್ಣವಾಗಿ ಬಳಸಿಕೊಂಡು, ಕಸಾಕಾಂ ಸಮುದಾಯದಲ್ಲಿ ಹೆಚ್ಚಿನ ಸಂವಹನಕ್ಕೆ ಎಡೆಮಾಡಿಕೊಡುವ ಸಣ್ಣ ಪ್ರಯೋಗವಾಗಿದ್ದು, ಇದನ್ನು ಯಶಸ್ವಿಯಾಗಿಸುವಲ್ಲಿ ತಮ್ಮೆಲ್ಲರ ಸಹಕಾರವನ್ನು ಕೋರುತ್ತಿದ್ದೇವೆ. &lt;br /&gt; &lt;br /&gt;ಈ ವಿಚಾರಸಂಕಿರಣವು ನಿಂತನೀರಾಗಿರುವ ಚಿಂತನಾ ಕ್ಷೇತ್ರವನ್ನು, ಹಾಗೂ ತಾಂತ್ರಿಕ ಕ್ಷೇತ್ರವನ್ನು ಪರಸ್ಪರ ಮುಖಾಮುಖಿಯಾಗಿಸಿ, ಆ ಮೂಲಕ ತಂತ್ರಜ್ಞಾನವನ್ನು ಹೆಚ್ಚು ಪ್ರಜಾಸತ್ತಾತ್ಮಕ ಹಾಗೂ ಜನೋಪಯೋಗಿಯಾಗಿಸುವ ನಿಟ್ಟಿನಲ್ಲಿ ಅಗತ್ಯವಾದ ಹೊಸ ಆಲೋಚನೆ, ಚಿಂತನೆಗಳಿಗೆ ದಿಕ್ಸೂಚಿಯಾಗಲಿದೆ. ಮಾಹಿತಿ ತಂತ್ರಜ್ಞಾನದ ಮೂಲಕ ದೇಶದಲ್ಲಿ ಹೊಸ ಆರ್ಥಿ‌ಕ ಉತ್ಕ್ರಾಂತಿಗೆ ಕಾರಣವಾದ, ಬೆಂಗಳೂರು, ಕರ್ನಾ‌ಟಕ ಹಾಗೂ ಕನ್ನಡಿಗರು ಇಂತಹ ವಿಶಿಷ್ಟ ಪ್ರಯೋಗಮಾಡಹೊರಟಿರುವುದು, ಕನ್ನಡಿಗರೆಂಬ ನಮ್ಮ ಅಭಿಮಾನಕ್ಕೆ ಮತ್ತೊಂದು ಗರಿ.&lt;/em&gt; &lt;br /&gt; &lt;br /&gt;ಈ ಪ್ರಯೋಗದಲ್ಲಿ ಭಾಗಿಯಾಗಲು, ಆಸಕ್ತರಾದ, ಇಂತಹ ಕಾರ್ಯ‌ವೊಂದರಲ್ಲಿ ಭಾಗವಹಿಸಿ, ನಮ್ಮ ಸಮಾಜಕ್ಕೆ ಹೆಚ್ಚು ಹತ್ತಿರವಾಗುವ, ಮುಕ್ತ ಮನಸ್ಸಿನ ಎಲ್ಲರಿಗೂ ತೆರೆದ ಬಾಗಿಲಿನ ಸ್ವಾಗತ.. &lt;br /&gt; &lt;br /&gt;ಕ್ರೈಸ್ಟ್ ಕಾಲೇಜಿನ ಆವರಣದಲ್ಲಿ ಭೇಟಿಯಾಗೋಣ.. &lt;br /&gt; &lt;br /&gt;ಶೇಖರ್ ಪೂರ್ಣ‌ &lt;br /&gt;ksctanda@gmail. com &lt;br /&gt; &lt;br /&gt;ಮೊಬೈಲ್: 9321430015&lt;br /&gt;ಮನೆ: ೦೮೦ ೨೬೪೮೪೬೧೭&lt;div class="blogger-post-footer"&gt;&lt;a href="http://groups.yahoo.com/group/kannadasaahithya/join"&gt;ಕನ್ನಡಸಾಹಿತ್ಯ.ಕಾಂ ಯಾಹೂ ಗುಂಪಿಗೆ ಸದಸ್ಯರಾಗಿ&lt;/a&gt;&lt;img width='1' height='1' src='https://blogger.googleusercontent.com/tracker/25668915-116655244647694335?l=manasu-hakki.blogspot.com'/&gt;&lt;/div&gt;&lt;img src="http://feeds.feedburner.com/~r/manasu-hakki/~4/VhqfsZWfUU8" height="1" width="1"/&gt;</description><link>http://feedproxy.google.com/~r/manasu-hakki/~3/VhqfsZWfUU8/blog-post_19.html</link><author>noreply@blogger.com (ಅರೇಹಳ್ಳಿ ರವಿ Arehalli Ravi)</author><thr:total xmlns:thr="http://purl.org/syndication/thread/1.0">0</thr:total><feedburner:origLink>http://manasu-hakki.blogspot.com/2006/12/blog-post_19.html</feedburner:origLink></item><item><guid isPermaLink="false">tag:blogger.com,1999:blog-25668915.post-116523644866192283</guid><pubDate>Mon, 04 Dec 2006 12:45:00 +0000</pubDate><atom:updated>2008-03-05T21:35:36.117+05:30</atom:updated><category domain="http://www.blogger.com/atom/ns#">kannada saahitya</category><category domain="http://www.blogger.com/atom/ns#">kannada blog</category><category domain="http://www.blogger.com/atom/ns#">kannadasaahithya.com</category><category domain="http://www.blogger.com/atom/ns#">kannada cenema</category><category domain="http://www.blogger.com/atom/ns#">kannada literature</category><category domain="http://www.blogger.com/atom/ns#">kannada articles</category><category domain="http://www.blogger.com/atom/ns#">kannada blogs</category><title>ಕನ್ನಡಸಾಹಿತ್ಯಡಾಟ್‌ಕಾಂ ಮನವಿ: ವಿವಿಧ ಕ್ಷೇತ್ರಗಳಲ್ಲಿ ಸಂಚಲನ</title><description>ಕನ್ನಡಸಾಹಿತ್ಯಡಾಟ್‌ಕಾಂ ಸಲ್ಲಿಸಲಿರುವ ಆಂದೋಲನದ ರೂಪ ತಾಳಿದ್ದು ಸಮಾಜದ ವಿವಿಧ ಕ್ಷೇತ್ರಗಳಲ್ಲಿ ಸಂಚಲನವೊಂದು ಮೂಡುತ್ತಿದೆ. ಬೆಂಬಲ ವ್ಯಕ್ತಪಡಿಸಿದವರ ಪಟ್ಟಿ ಬೆಳೆಯುತ್ತಿದೆ.&lt;br /&gt;ಈ ವಾರ ಬೆಂಬಲ ಸೂಚಿಸಿದ ಗಣ್ಯರ ಹೆಸರುಗಳು ಇಂತಿವೆ:&lt;br /&gt;೧.ಯು.ಆರ್.ಅನಂತಮೂರ್ತಿಯವರು,ಚಿಂತಕರು,ಜ್ಞಾನಪೀಠ ಪ್ರಶಸ್ತಿ ವಿಜೇತರು&lt;br /&gt;೨.ಟಿ.ಎನ್.ಸೀತಾರಾಂ,ಪ್ರಸಿದ್ಧ ಕಿರು-ಹಿರಿ ತೆರೆ ನಿರ್ದೇಶಕರು&lt;br /&gt;೩.ರವಿ ಬೆಳಗೆರೆ, ಸಂಪಾದಕರು, ಹಾಯ್ ಬೆಂಗಳೂರ್!&lt;br /&gt;೪.ಸಿ ಆರ್ ಸಿಂಹ,&lt;br /&gt;೫.ಜಯಂತ್ ಕಾಯ್ಕಿಣಿ, ಕಥೆಗಾರರು&lt;br /&gt;೬.ಚಿರಂಜೀವಿ ಸಿಂಗ್ IAS,ನಿವೃತ್ತ ಮುಖ್ಯಕಾರ್ಯದರ್ಶಿಗಳು,ಕರ್ನಾಟಕ ಸರ್ಕಾರ&lt;br /&gt;೭.ಮನು ಚಕ್ರವರ್ತಿ ಎನ್ ,ಪ್ರಾಧ್ಯಾಪಕರು,ಎನ್‌ಎಂಕೆ‌ಆರ್‌ವಿ ಕಾಲೇಜು&lt;br /&gt;೮.ಎ ಎನ್ ಪ್ರಸನ್ನ, ರಂಗಕರ್ಮಿಗಳು&lt;br /&gt;೯.ಸರ್ವಮಂಗಳ, ಅನುವಾದಕಿ&lt;br /&gt;೧೦.ನಾಗರಾಜ ವಸ್ತಾರೆ,ಬರಹಗಾರರು&lt;br /&gt;೧೧.ರಘುನಂದನ,ರಂಗ ನಿರ್ದೇಶಕರು&lt;br /&gt;೧೨.ವಿವೇಕ ಶಾನಭಾಗ, ಕಥೆಗಾರರು, ಸಂಪಾದಕರು-'ದೇಶಕಾಲ'ಸಾಹಿತ್ಯಿಕ ಪತ್ರಿಕೆ&lt;br /&gt;೧೩.ವಿಜಯ್ ಭಾರಧ್ವಾಜ್ ,ಕ್ರಿಕೆಟ್ ತಾರೆ&lt;br /&gt;೧೪.ವಸುಧೇಂದ್ರ, ಬರಹಗಾರರು,'ಛಂದ' ಪುಸ್ತಕ ಪ್ರಕಾಶನ&lt;br /&gt;೧೫.ಬಾ ಕಿ ನ ,ಸಂಪಾದಕರು, ಗಾಂಧಿ ಬಜಾರ್ ಪತ್ರಿಕೆ&lt;br /&gt;೧೬.ಪವಿತ್ರ ಲೋಕೇಶ್,ಹಿರಿ-ಕಿರು ತೆರೆ ಕಲಾವಿದೆ&lt;br /&gt;೧೭.ರೇಖಾ ದಾಸ್, ಹಿರಿ-ಕಿರು ತೆರೆ ಕಲಾವಿದೆ&lt;br /&gt;೧೮.ಕೆ ಎಸ್ ಎಲ್ ಸ್ವಾಮಿ(ರವೀ),ಚಲನಚಿತ್ರ ನಿರ್ದೇಶಕರು&lt;br /&gt;೧೯.ಕುಲಶೇಖರಿ, ಬರಹಗಾ(ರ)ರ್ತಿ&lt;br /&gt;೨೦.ಎಸ್ ಶೆಟ್ಟರ್, ಇತಿಹಾಸಕಾರರು&lt;br /&gt;೨೧.ಪದ್ಮರಾಜ ದಂಡಾವತೆ,ಸಹ ಸಂಪಾದಕರು, ಪ್ರಜಾವಾಣಿ&lt;br /&gt;೨೨.ಕೆ ಸುಚೇಂದ್ರ ಪ್ರಸಾದ್, ಕಿರು-ಹಿರಿ ತೆರೆ ಕಲಾವಿದರು&lt;br /&gt;೨೩.ಮಾನಸ ನಯನ, ಸಂಗೀತಗಾರರು&lt;br /&gt;೨೪.ಗಣೇಶ್, ರಂಗತಜ್ಞರು&lt;br /&gt;೨೫. ಎಸ್ ಕೆ ಶ್ಯಾಮಸುಂದರ್, ಸಂಪಾದಕರು, ದಟ್ಸ್‌ಕನ್ನಡಡಾಟ್‌ಕಾಂ&lt;br /&gt;೨೬.ಸಚ್ಛಿದಾನಂದ ಹೆಗ್ಗಡೆ ಬರಹಗಾರರು&lt;br /&gt;೨೭.ಕೆ ಆರ್ ಚಂದ್ರಶೇಖರ್, ಹಿರಿಯ ವ್ಯವಸ್ಥಾಪಕರು, ಐ ಟಿ ಸಂಸ್ಥೆ('ನೂರೆಂಟು ಸುಳ್ಳು'-ಬ್ಲಾಗಕರ್ತರು)&lt;div class="blogger-post-footer"&gt;&lt;a href="http://groups.yahoo.com/group/kannadasaahithya/join"&gt;ಕನ್ನಡಸಾಹಿತ್ಯ.ಕಾಂ ಯಾಹೂ ಗುಂಪಿಗೆ ಸದಸ್ಯರಾಗಿ&lt;/a&gt;&lt;img width='1' height='1' src='https://blogger.googleusercontent.com/tracker/25668915-116523644866192283?l=manasu-hakki.blogspot.com'/&gt;&lt;/div&gt;&lt;img src="http://feeds.feedburner.com/~r/manasu-hakki/~4/8D7tv9QyjbI" height="1" width="1"/&gt;</description><link>http://feedproxy.google.com/~r/manasu-hakki/~3/8D7tv9QyjbI/blog-post.html</link><author>noreply@blogger.com (ಅರೇಹಳ್ಳಿ ರವಿ Arehalli Ravi)</author><thr:total xmlns:thr="http://purl.org/syndication/thread/1.0">0</thr:total><feedburner:origLink>http://manasu-hakki.blogspot.com/2006/12/blog-post.html</feedburner:origLink></item><item><guid isPermaLink="false">tag:blogger.com,1999:blog-25668915.post-116420278233639098</guid><pubDate>Wed, 22 Nov 2006 13:31:00 +0000</pubDate><atom:updated>2008-03-05T21:35:36.118+05:30</atom:updated><category domain="http://www.blogger.com/atom/ns#">kannada saahitya</category><category domain="http://www.blogger.com/atom/ns#">kannada blog</category><category domain="http://www.blogger.com/atom/ns#">kannadasaahithya.com</category><category domain="http://www.blogger.com/atom/ns#">kannada cenema</category><category domain="http://www.blogger.com/atom/ns#">kannada literature</category><category domain="http://www.blogger.com/atom/ns#">kannada articles</category><category domain="http://www.blogger.com/atom/ns#">kannada blogs</category><title>ಕನ್ನಡಸಾಹಿತ್ಯಡಾಟ್‌ಕಾಂ ಮನವಿಗೆ ಅಭೂತಪೂರ್ವ ಬೆಂಬಲ</title><description>ಕಂಪ್ಯೂಟಿಂಗ್ ವಾತಾವರಣದಲ್ಲಿ ಕನ್ನಡದ ಅನುಷ್ಠಾನಕ್ಕೆ ಸಂಬಂಧಿಸಿದಂತೆ ಕನ್ನಡಸಾಹಿತ್ಯಡಾಟ್‌ಕಾಂ ಸರ್ಕಾರಕ್ಕೆ ಸಲ್ಲಿಸಲಿರುವ ಮನವಿಗೆ ಅಭೂತಪೂರ್ವ ಬೆಂಬಲ ವ್ಯಕ್ತವಾಗುತ್ತಿದೆ. &lt;br /&gt;ಪ್ರಾಥಮಿಕ ಹಾಗು ಪ್ರೌಢ ಶಾಲೆಗಳ ಗಣಕಗಳಲ್ಲಿ, ಸೈಬರ್ ಕೆಫೆಗಳಲ್ಲಿ, ಮಾರಾಟವಾಗುವ ಗಣಕಗಳಲ್ಲಿ (ಕಂಪ್ಯೂಟರ್) ಕನ್ನಡ ತಂತ್ರಾಶಗಳಾದ `ನುಡಿ' ಹಾಗು`ಬರಹ'ಗಳನ್ನು ಖಡ್ಡಾಯವಾಗಿ ಅನುಸ್ಥಾಪಿಸುವಂತೆ ಆದೇಶ ಕೋರಿ ಕನ್ನಡಸಾಹಿತ್ಯ.ಕಾಂ ಸರ್ಕಾರಕ್ಕೆ ಇದೇ ತಿಂಗಳು ಮನವಿಯೊಂದನ್ನು ಸಲ್ಲಿಸುತ್ತಿದೆ. ಮನವಿಗೆ ಐ.ಟಿ ವಲಯದ ನೂರಾರು ತಂತ್ರಜ್ಞರು, ವಿಜ್ಞಾನಿಗಳು, ಲೇಖಕರು, ಕವಿ-ಸಾಹಿತಿಗಳು, ಪತ್ರಕರ್ತರು, ವಿದ್ಯಾರ್ಥಿಗಳು ಹೀಗೆ ಎಲ್ಲರಿಂದ ಬೆಂಬಲದ ಮಹಾಪೂರ ಹರಿದು ಬರುತ್ತಿದೆ...&lt;br /&gt; ದೂರದ ಅಮೇರಿಕ, ಆಸ್ಟ್ರೇಲಿಯ, ಸಿಂಗಾಪುರಗಳಿಂದಲೂ ಕನ್ನಡಿಗರು ಬೆಂಬಲ ವ್ಯಕ್ತಪಡಿಸಿ ಸಹಿ ಕಳಿಸುತ್ತಿದ್ದಾರೆ.&lt;br /&gt; ಶಿವಮೊಗ್ಗ, ಮೈಸೂರು, ತುಮಕೂರು ಮುಂತಾದೆಡೆಗಳಲ್ಲೂ ಕನ್ನಡಸಾಹಿತ್ಯ.ಕಾಂ ಬಳಗದ ಸದಸ್ಯರು ಬೆಂಬಲದ ಸಹಿಗಳನ್ನು ಸಂಗ್ರಹಿಸುತ್ತಿದ್ದಾರೆ.&lt;br /&gt; ಈಗಾಗಲೇ ಮನವಿಗೆ ಬೆಂಬಲ ಸೂಚಿಸಿ ಸಹಿ ಮಾಡಿರುವ ಗಣ್ಯರ ಪಟ್ಟಿ ಕೆಳಕಂಡಂತಿದೆ.&lt;br /&gt; ಗಿರೀಶ್ ಕಾಸರವಳ್ಳಿ - ಚಲನಚಿತ್ರ ನಿರ್ದೇಶಕರು&lt;br /&gt;&lt;br /&gt;ಕನ್ನಡಸಾಹಿತ್ಯ.ಕಾಂ ಮನವಿಗೆ ಬೆಂಬಲ ಸೂಚಿಸಿ ಸಹಿ ಹಾಕಿರುವವರ ಪಟ್ಟಿಯಲ್ಲಿನ ಗಣ್ಯರು:&lt;br /&gt;ಅಕ್ಷರ ಕೆ ವಿ,ನೀನಾಸಂ, ಹೆಗ್ಗೋಡು, 'ಅಕ್ಷರ' ಪ್ರಕಾಶನ&lt;br /&gt;ಅನಂತ ಮೂರ್ತಿ ಯು ಆರ್, ಚಿಂತಕರು, ಜ್ಞಾನಪೀಠ ಪ್ರಶಸ್ತಿ ವಿಜೇತರು&lt;br /&gt;ಅಶ್ವಿನಿ, ಕಾದಂಬರಿಗಾರ್ತಿ ,&lt;br /&gt;ಕುಲಶೇಖರಿ, ಬರಹಗಾ(ರ)ರ್ತಿ&lt;br /&gt;ಕೃಷ್ಣ ಪ್ರಸಾದ್ - ಸಂಪಾದಕರು, ವಿಜಯ ಟೈಮ್ಸ್&lt;br /&gt;ಕೃಷ್ಣಮೂರ್ತಿ-ಜನರಲ್ ಮೇನೇಜರ್, ಮ್ಯಾಕ್‌ಮಿಲನ್(ಇಂಡಿಯ)ಲಿಮಿಟೆಡ್&lt;br /&gt;ಕೃಷ್ಣವಟ್ಟಮ್ , ಪ್ರಧಾನ ಸಂಪಾದಕರು 'ಪ್ರಜಾನುಡಿ' ದಿನಪತ್ರಿಕೆ, ಮೈಸೂರು&lt;br /&gt;ಗಂಗಾಧರ ಮೊದಲಿಯಾರ್, ಸುದ್ಧಿ ಸಂಪಾದಕರು, ಪ್ರಜಾವಾಣಿ&lt;br /&gt;ಗಣೇಶ್, ರಂಗತಜ್ಞರು&lt;br /&gt;ಗಿರೀಶ್ ಕಾಸರವಳ್ಳಿ - ಚಲನಚಿತ್ರ ನಿರ್ದೇಶಕರು&lt;br /&gt;ಗೀತಾ ನಾಗಭೂಷಣ್-ಲೇಖಕಿ, ಸಾಹಿತ್ಯ ಅಕಾಡೆಮಿ ಅಧ್ಯಕ್ಷೆ&lt;br /&gt;ಚಂದ್ರಶೇಖರ್ ಕೆ ಆರ್-ಲೇಖಕರು&lt;br /&gt;ಚಂದ್ರಶೇಖರ್ ಬಿ ಕೆ,ಮಾಜಿ ವಾರ್ತಾ ಮತ್ತು ಮಾಹಿತಿ ತಂತ್ರಜ್ಞಾನ ಸಚಿವರು&lt;br /&gt;ಚಂದ್ರಶೇಖರ ಪಾಟೀಲ, ಅಧ್ಯಕ್ಷರು, ಕನ್ನಡಸಾಹಿತ್ಯ ಪರಿಷತ್&lt;br /&gt;ಚಿ ವಿ ಶ್ರೀನಾಥಶಾಸ್ತ್ರಿ-ಪ್ರಧಾನ ಕಾರ್ಯದರ್ಶಿ, ಕನ್ನಡ ಗಣಕ ಪರಿಷತ್&lt;br /&gt;ಚಿರಂಜೀವಿ ಸಿಂಗ್ ನಿವೃತ್ತ ಮುಖ್ಯಕಾರ್ಯದರ್ಶಿಗಳು,ಕರ್ನಾಟಕ ಸರ್ಕಾರ&lt;br /&gt;ಜಯಂತ್ ಕಾಯ್ಕಿಣಿ, ಕಥೆಗಾರರು&lt;br /&gt;ದಿವಾಕರ್ ಎಸ್, ಲೇಖಕರು-ಪತ್ರಕರ್ತರು&lt;br /&gt;ದೊಡ್ಡರಂಗೇ ಗೌಡ- ಕವಿ ಮತ್ತು ಗೀತ ರಚನೆಕಾರರು,&lt;br /&gt;ನರಸಿಂಹಮೂರ್ತಿ ಜಿ ಎನ್-ಕಾರ್ಯದರ್ಶಿಗಳು-ಕನ್ನಡ ಗಣಕ ಪರಿಷತ್&lt;br /&gt;ನಾ ಡಿಸೋಜ, ಪ್ರಸಿದ್ಧ ಸಾಹಿತಿಗಳು&lt;br /&gt;ನಾಗಣ್ಣ ಎಸ್-ಸಂಪಾದಕರು, ಪ್ರಜಾಪ್ರಗತಿ ದಿನಪತ್ರಿಕೆ&lt;br /&gt;ನಾಗರಾಜ ವಸ್ತಾರೆ, ಬರಹಗಾರರು&lt;br /&gt;ನಾಗಾಭರಣ ಟಿ ಎಸ್, ಪ್ರಸಿದ್ಧ ಚಿತ್ರ ನಿರ್ದೇಶಕರು&lt;br /&gt;ಪ ಸ ಕುಮಾರ್, ಕಲಾವಿದರು, ಕನ್ನಡ ಪ್ರಭ,&lt;br /&gt;ಪದ್ಮರಾಜ ದಂಡಾವತೆ, ಸಹ ಸಂಪಾದಕರು, ಪ್ರಜಾವಾಣಿ&lt;br /&gt;ಪವಿತ್ರ ಲೋಕೇಶ್, ಹಿರಿ-ಕಿರು ತೆರೆ ಕಲಾವಿದೆ&lt;br /&gt;ಪೂರ್ಣಿಮ ಆರ್ - ಸಂಪಾದಕರು , ಉದಯವಾಣಿ&lt;br /&gt;ಪೊನ್ನಪ್ಪ ಎಂ ಎ-ಅಧ್ಯಕ್ಷರು, ಬೆಂಗಳೂರು ಪ್ರೆಸ್ ಕ್ಲಬ್&lt;br /&gt;ಪ್ರಸನ್ನ ಕೆ ವಿ, ರಂಗಕರ್ಮಿಗಳು&lt;br /&gt;ಪ್ರೇಮಾ ಕಾರಾಂತ್ - ಚಲನಚಿತ್ರ ನಿರ್ದೇಶಕರು, ರಂಗ ನಿರ್ದೆಶಕರು&lt;br /&gt;ಬಸವರಾಜು ಜಿ ಪಿ, ಮುಖ್ಯ ಉಪ ಸಂಪಾದಕರು, ಮಯೂರ ಮಾಸಿಕ,&lt;br /&gt;ಬಾ ಕಿ ನ ,ಸಂಪಾದಕರು, ಗಾಂಧಿ ಬಜಾರ್ ಪತ್ರಿಕೆ&lt;br /&gt;ಬಾಗೇಶ್ರಿ - ಮುಖ್ಯ ವರದಿಗಾರರು, ದಿ ಹಿಂದೂ&lt;br /&gt;ಭಾಸ್ಕರ ರಾವ್ ಎಂ ಕೆ, ಮುಖ್ಯ ಉಪಸಂಪಾದಕರು, ಪ್ರಜಾವಾಣಿ,&lt;br /&gt;ಭೂಮಿಕ, ಉಪ ಸಂಪಾದಕರು, ದಿ ಹಿಂದೂ,&lt;br /&gt;ಮಂಜುಳ ಸಿ ಜಿ, ಸಹಾಯಕ ಸಂಪಾದಕರು, ಸುಧಾ ವಾರಪತ್ರಿಕೆ,&lt;br /&gt;ಮನು ಚಕ್ರವರ್ತಿ ಎನ್ ,ಪ್ರಾಧ್ಯಾಪಕರು, ಎನ್‌ಎಂಕೆ‌ಆರ್‌ವಿ ಕಾಲೇಜು&lt;br /&gt;ಮಲ್ಲಿಕಾರ್ಜುನಯ್ಯ, ಸುದ್ಧಿ ಸಂಪಾದಕರು, ಕನ್ನಡ ಪ್ರಭ,&lt;br /&gt;ಮಹಾಬಲಮೂರ್ತಿ ಕೊಡ್ಲೆಕೆರೆ-ಲೇಖಕರು&lt;br /&gt;ಮಾನಸ ನಯನ, ಸಂಗೀತಗಾರರು&lt;br /&gt;ಯಶವಂತ ಚಿತ್ತಾಲ, ಹಿರಿಯ ಲೇಖಕರು,&lt;br /&gt;ರಂಗನಾಥ್ - ಸಂಪಾದಕರು, ಕನ್ನಡಪ್ರಭ&lt;br /&gt;ರಘುನಂದನ,ರಂಗ ನಿರ್ದೇಶಕರು&lt;br /&gt;ರವಿ ಬೆಳಗೆರೆ, ಸಂಪಾದಕರು, ಹಾಯ್ ಬೆಂಗಳೂರ್!&lt;br /&gt;ರವಿ ಭಟ್-ಕಿರುತೆರೆ ಕಲಾವಿದರು&lt;br /&gt;ರಾಜಶೇಖರ ಕೋಟಿ, ಸಂಪಾದಕರು, 'ಆಂದೋಲನ' ದಿನಪತ್ರಿಕೆ, ಮೈಸೂರು&lt;br /&gt;ರಾಮಕೃಷ್ಣ ಉಪಾಧ್ಯ ಪಿ- ಸಹಾಯಕ ಸಂಪಾದಕರು, ಡೆಕ್ಕನ್ ಹೆರಾಲ್ಡ್&lt;br /&gt;ರಾಮಕೃಷ್ಣ ಉಪಾಧ್ಯ-ಸಹಾಯಕ ಸಂಪಾದಕರು, ಡೆಕ್ಕನ್ ಹೆರಾಲ್ಡ್ ದೈನಿಕ&lt;br /&gt;ರಾಮಕೃಷ್ಣ ಎಸ್ ಅರ್, ಸುದ್ಧಿ ಸಂಪಾದಕರು, ಸಂಡೇ ಮಿಡ್ ಡೇ,&lt;br /&gt;ರೇಖಾ ರಾವ್, ಹಿರಿ-ಕಿರು ತೆರೆ ಕಲಾವಿದೆ&lt;br /&gt;ಲಕ್ಷ್ಮಿ ಚಂದ್ರಶೇಖರ್-ರಂಗಭೂಮಿ, ಕಿರುತೆರೆ ಕಲಾವಿದೆ ಹಾಗು ಅನುವಾದಕಿ&lt;br /&gt;ಲಿಂಗದೇವರು ಹಳೆ ಮನೆ, ಪ್ರಾಧ್ಯಾಪಕರು, ಸಿ ಐ ಐ ಎಲ್, ಮೈಸೂರು&lt;br /&gt;ಲಿಂಗದೇವರು ಹಳೆಮನೆ - ಚಲನಚಿತ್ರ ನಿರ್ದೇಶಕರು (ಮೌನಿ)&lt;br /&gt;ವಸುಧೇಂದ್ರ, ಬರಹಗಾರರು, 'ಛಂದ' ಪುಸ್ತಕ ಪ್ರಕಾಶನ&lt;br /&gt;ವಿಜಯ್ ಭಾರಧ್ವಾಜ್, ಕ್ರಿಕೆಟ್ ತಾರೆ&lt;br /&gt;ವಿಜಯಾ, ಹಿರಿಯ ಪತ್ರಕರ್ತರು,&lt;br /&gt;ವಿವೇಕ ಶಾನಭಾಗ, ಕಥೆಗಾರರು, ಸಂಪಾದಕರು-'ದೇಶಕಾಲ'ಸಾಹಿತ್ಯಿಕ ಪತ್ರಿಕೆ&lt;br /&gt;ವಿಶ್ವೇಶ ತೀರ್ಥ ಸ್ವಾಮೀಜಿ - ಪೇಜಾವರ ಮಠ, ಉಡುಪಿ,&lt;br /&gt;ವಿಶ್ವೇಶರ ಭಟ್ - ಸಂಪಾದಕರು, ವಿಜಯ ಕರ್ನಾಟಕ&lt;br /&gt;ವೆಂಕಟೇಶ್ ವಿ, ಪತ್ರಕರ್ತರು, ಅಧ್ಯಕ್ಷರು, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ,&lt;br /&gt;ಶರಧಿಚಂದ್ರ ಬಾಬು-ಪಾಲುದಾರರು, `ಅದಮ್ಯ' ಟೆಕ್ನಾಲಜೀಸ್&lt;br /&gt;ಶಿಲ್ಪ, ಹಿರಿಯ ಉಪ ಸಂಪಾದಕರು, ದಿ ಹಿಂದೂ,&lt;br /&gt;ಶಿವರುದ್ರಪ್ಪ ಜಿ ಎಸ್ - ರಾಷ್ಟ್ರ ಕವಿ,&lt;br /&gt;ಶೆಟ್ಟರ್ ಎಸ್, ಇತಿಹಾಸಕಾರರು&lt;br /&gt;ಶೇಷಾದ್ರಿ ಪಿ - ಚಲನ ಚಿತ್ರ ನಿರ್ದೇಶಕರು&lt;br /&gt;ಶ್ಯಾಮಸುಂದರ್ ಎಸ್ ಕೆ, ಸಂಪಾದಕರು, ದಟ್ಸ್‌ಕನ್ನಡಡಾಟ್‌ಕಾಂ, ಅಂತರ್ಜಾಲ ಪತ್ರಿಕೆ&lt;br /&gt;ಸಚ್ಛಿದಾನಂದ ಹೆಗ್ಗಡೆ, ಬರಹಗಾರರು&lt;br /&gt;ಸರ್ವಮಂಗಳ, ಅನುವಾದಕಿ&lt;br /&gt;ಸಿಂಹ ಸಿ ಆರ್, ನಟ, ಚಲನಚಿತ್ರ-ರಂಗ ನಿರ್ದೇಶಕರು&lt;br /&gt;ಸೀತಾರಾಂ ಟಿ ಎನ್, ಪ್ರಸಿದ್ಧ ಕಿರು-ಹಿರಿ ತೆರೆ ನಿರ್ದೇಶಕರು&lt;br /&gt;ಸುಗಂಧಿ- ಸಹಾಯಕ ಸಂಪದಕರು, ದಿ ಹಿಂದೂ&lt;br /&gt;ಸುಚೇಂದ್ರ ಪ್ರಸಾದ್ ಕೆ, ಕಿರು-ಹಿರಿ ತೆರೆ ಕಲಾವಿದರು&lt;br /&gt;ಸ್ವಾಮಿ ಕೆ ಎಸ್ ಎಲ್(ರವೀ), ಚಲನಚಿತ್ರ ನಿರ್ದೇಶಕರು&lt;br /&gt;ಕನ್ನಡಸಾಹಿತ್ಯ.ಕಾಂ ಮನವಿಗೆ ಬೆಂಬಲ ಸೂಚಿಸಿ ಸಹಿ ಹಾಕಿರುವವರ ಪಟ್ಟಿಯಲ್ಲಿನ ಗಣ್ಯರು:&lt;br /&gt;ಅಕ್ಷರ ಕೆ ವಿ,ನೀನಾಸಂ, ಹೆಗ್ಗೋಡು, 'ಅಕ್ಷರ' ಪ್ರಕಾಶನ&lt;br /&gt;ಅನಂತ ಮೂರ್ತಿ ಯು ಆರ್, ಚಿಂತಕರು, ಜ್ಞಾನಪೀಠ ಪ್ರಶಸ್ತಿ ವಿಜೇತರು&lt;br /&gt;ಅಶ್ವಿನಿ, ಕಾದಂಬರಿಗಾರ್ತಿ ,&lt;br /&gt;ಕುಲಶೇಖರಿ, ಬರಹಗಾ(ರ)ರ್ತಿ&lt;br /&gt;ಕೃಷ್ಣ ಪ್ರಸಾದ್ - ಸಂಪಾದಕರು, ವಿಜಯ ಟೈಮ್ಸ್&lt;br /&gt;ಕೃಷ್ಣಮೂರ್ತಿ-ಜನರಲ್ ಮೇನೇಜರ್, ಮ್ಯಾಕ್‌ಮಿಲನ್(ಇಂಡಿಯ)ಲಿಮಿಟೆಡ್&lt;br /&gt;ಕೃಷ್ಣವಟ್ಟಮ್ , ಪ್ರಧಾನ ಸಂಪಾದಕರು 'ಪ್ರಜಾನುಡಿ' ದಿನಪತ್ರಿಕೆ, ಮೈಸೂರು&lt;br /&gt;ಗಂಗಾಧರ ಮೊದಲಿಯಾರ್, ಸುದ್ಧಿ ಸಂಪಾದಕರು, ಪ್ರಜಾವಾಣಿ&lt;br /&gt;ಗಣೇಶ್, ರಂಗತಜ್ಞರು&lt;br /&gt;ಗಿರೀಶ್ ಕಾಸರವಳ್ಳಿ - ಚಲನಚಿತ್ರ ನಿರ್ದೇಶಕರು&lt;br /&gt;ಗೀತಾ ನಾಗಭೂಷಣ್-ಲೇಖಕಿ, ಸಾಹಿತ್ಯ ಅಕಾಡೆಮಿ ಅಧ್ಯಕ್ಷೆ&lt;br /&gt;ಚಂದ್ರಶೇಖರ್ ಕೆ ಆರ್-ಲೇಖಕರು&lt;br /&gt;ಚಂದ್ರಶೇಖರ್ ಬಿ ಕೆ,ಮಾಜಿ ವಾರ್ತಾ ಮತ್ತು ಮಾಹಿತಿ ತಂತ್ರಜ್ಞಾನ ಸಚಿವರು&lt;br /&gt;ಚಂದ್ರಶೇಖರ ಪಾಟೀಲ, ಅಧ್ಯಕ್ಷರು, ಕನ್ನಡಸಾಹಿತ್ಯ ಪರಿಷತ್&lt;br /&gt;ಚಿ ವಿ ಶ್ರೀನಾಥಶಾಸ್ತ್ರಿ-ಪ್ರಧಾನ ಕಾರ್ಯದರ್ಶಿ, ಕನ್ನಡ ಗಣಕ ಪರಿಷತ್&lt;br /&gt;ಚಿರಂಜೀವಿ ಸಿಂಗ್ ನಿವೃತ್ತ ಮುಖ್ಯಕಾರ್ಯದರ್ಶಿಗಳು,ಕರ್ನಾಟಕ ಸರ್ಕಾರ&lt;br /&gt;ಜಯಂತ್ ಕಾಯ್ಕಿಣಿ, ಕಥೆಗಾರರು&lt;br /&gt;ದಿವಾಕರ್ ಎಸ್, ಲೇಖಕರು-ಪತ್ರಕರ್ತರು&lt;br /&gt;ದೊಡ್ಡರಂಗೇ ಗೌಡ- ಕವಿ ಮತ್ತು ಗೀತ ರಚನೆಕಾರರು,&lt;br /&gt;ನರಸಿಂಹಮೂರ್ತಿ ಜಿ ಎನ್-ಕಾರ್ಯದರ್ಶಿಗಳು-ಕನ್ನಡ ಗಣಕ ಪರಿಷತ್&lt;br /&gt;ನಾ ಡಿಸೋಜ, ಪ್ರಸಿದ್ಧ ಸಾಹಿತಿಗಳು&lt;br /&gt;ನಾಗಣ್ಣ ಎಸ್-ಸಂಪಾದಕರು, ಪ್ರಜಾಪ್ರಗತಿ ದಿನಪತ್ರಿಕೆ&lt;br /&gt;ನಾಗರಾಜ ವಸ್ತಾರೆ, ಬರಹಗಾರರು&lt;br /&gt;ನಾಗಾಭರಣ ಟಿ ಎಸ್, ಪ್ರಸಿದ್ಧ ಚಿತ್ರ ನಿರ್ದೇಶಕರು&lt;br /&gt;ಪ ಸ ಕುಮಾರ್, ಕಲಾವಿದರು, ಕನ್ನಡ ಪ್ರಭ,&lt;br /&gt;ಪದ್ಮರಾಜ ದಂಡಾವತೆ, ಸಹ ಸಂಪಾದಕರು, ಪ್ರಜಾವಾಣಿ&lt;br /&gt;ಪವಿತ್ರ ಲೋಕೇಶ್, ಹಿರಿ-ಕಿರು ತೆರೆ ಕಲಾವಿದೆ&lt;br /&gt;ಪೂರ್ಣಿಮ ಆರ್ - ಸಂಪಾದಕರು , ಉದಯವಾಣಿ&lt;br /&gt;ಪೊನ್ನಪ್ಪ ಎಂ ಎ-ಅಧ್ಯಕ್ಷರು, ಬೆಂಗಳೂರು ಪ್ರೆಸ್ ಕ್ಲಬ್&lt;br /&gt;ಪ್ರಸನ್ನ ಕೆ ವಿ, ರಂಗಕರ್ಮಿಗಳು&lt;br /&gt;ಪ್ರೇಮಾ ಕಾರಾಂತ್ - ಚಲನಚಿತ್ರ ನಿರ್ದೇಶಕರು, ರಂಗ ನಿರ್ದೆಶಕರು&lt;br /&gt;ಬಸವರಾಜು ಜಿ ಪಿ, ಮುಖ್ಯ ಉಪ ಸಂಪಾದಕರು, ಮಯೂರ ಮಾಸಿಕ,&lt;br /&gt;ಬಾ ಕಿ ನ ,ಸಂಪಾದಕರು, ಗಾಂಧಿ ಬಜಾರ್ ಪತ್ರಿಕೆ&lt;br /&gt;ಬಾಗೇಶ್ರಿ - ಮುಖ್ಯ ವರದಿಗಾರರು, ದಿ ಹಿಂದೂ&lt;br /&gt;ಭಾಸ್ಕರ ರಾವ್ ಎಂ ಕೆ, ಮುಖ್ಯ ಉಪಸಂಪಾದಕರು, ಪ್ರಜಾವಾಣಿ,&lt;br /&gt;ಭೂಮಿಕ, ಉಪ ಸಂಪಾದಕರು, ದಿ ಹಿಂದೂ,&lt;br /&gt;ಮಂಜುಳ ಸಿ ಜಿ, ಸಹಾಯಕ ಸಂಪಾದಕರು, ಸುಧಾ ವಾರಪತ್ರಿಕೆ,&lt;br /&gt;ಮನು ಚಕ್ರವರ್ತಿ ಎನ್ ,ಪ್ರಾಧ್ಯಾಪಕರು, ಎನ್‌ಎಂಕೆ‌ಆರ್‌ವಿ ಕಾಲೇಜು&lt;br /&gt;ಮಲ್ಲಿಕಾರ್ಜುನಯ್ಯ, ಸುದ್ಧಿ ಸಂಪಾದಕರು, ಕನ್ನಡ ಪ್ರಭ,&lt;br /&gt;ಮಹಾಬಲಮೂರ್ತಿ ಕೊಡ್ಲೆಕೆರೆ-ಲೇಖಕರು&lt;br /&gt;ಮಾನಸ ನಯನ, ಸಂಗೀತಗಾರರು&lt;br /&gt;ಯಶವಂತ ಚಿತ್ತಾಲ, ಹಿರಿಯ ಲೇಖಕರು,&lt;br /&gt;ರಂಗನಾಥ್ - ಸಂಪಾದಕರು, ಕನ್ನಡಪ್ರಭ&lt;br /&gt;ರಘುನಂದನ,ರಂಗ ನಿರ್ದೇಶಕರು&lt;br /&gt;ರವಿ ಬೆಳಗೆರೆ, ಸಂಪಾದಕರು, ಹಾಯ್ ಬೆಂಗಳೂರ್!&lt;br /&gt;ರವಿ ಭಟ್-ಕಿರುತೆರೆ ಕಲಾವಿದರು&lt;br /&gt;ರಾಜಶೇಖರ ಕೋಟಿ, ಸಂಪಾದಕರು, 'ಆಂದೋಲನ' ದಿನಪತ್ರಿಕೆ, ಮೈಸೂರು&lt;br /&gt;ರಾಮಕೃಷ್ಣ ಉಪಾಧ್ಯ ಪಿ- ಸಹಾಯಕ ಸಂಪಾದಕರು, ಡೆಕ್ಕನ್ ಹೆರಾಲ್ಡ್&lt;br /&gt;ರಾಮಕೃಷ್ಣ ಉಪಾಧ್ಯ-ಸಹಾಯಕ ಸಂಪಾದಕರು, ಡೆಕ್ಕನ್ ಹೆರಾಲ್ಡ್ ದೈನಿಕ&lt;br /&gt;ರಾಮಕೃಷ್ಣ ಎಸ್ ಅರ್, ಸುದ್ಧಿ ಸಂಪಾದಕರು, ಸಂಡೇ ಮಿಡ್ ಡೇ,&lt;br /&gt;ರೇಖಾ ರಾವ್, ಹಿರಿ-ಕಿರು ತೆರೆ ಕಲಾವಿದೆ&lt;br /&gt;ಲಕ್ಷ್ಮಿ ಚಂದ್ರಶೇಖರ್-ರಂಗಭೂಮಿ, ಕಿರುತೆರೆ ಕಲಾವಿದೆ ಹಾಗು ಅನುವಾದಕಿ&lt;br /&gt;ಲಿಂಗದೇವರು ಹಳೆ ಮನೆ, ಪ್ರಾಧ್ಯಾಪಕರು, ಸಿ ಐ ಐ ಎಲ್, ಮೈಸೂರು&lt;br /&gt;ಲಿಂಗದೇವರು ಹಳೆಮನೆ - ಚಲನಚಿತ್ರ ನಿರ್ದೇಶಕರು (ಮೌನಿ)&lt;br /&gt;ವಸುಧೇಂದ್ರ, ಬರಹಗಾರರು, 'ಛಂದ' ಪುಸ್ತಕ ಪ್ರಕಾಶನ&lt;br /&gt;ವಿಜಯ್ ಭಾರಧ್ವಾಜ್, ಕ್ರಿಕೆಟ್ ತಾರೆ&lt;br /&gt;ವಿಜಯಾ, ಹಿರಿಯ ಪತ್ರಕರ್ತರು,&lt;br /&gt;ವಿವೇಕ ಶಾನಭಾಗ, ಕಥೆಗಾರರು, ಸಂಪಾದಕರು-'ದೇಶಕಾಲ'ಸಾಹಿತ್ಯಿಕ ಪತ್ರಿಕೆ&lt;br /&gt;ವಿಶ್ವೇಶ ತೀರ್ಥ ಸ್ವಾಮೀಜಿ - ಪೇಜಾವರ ಮಠ, ಉಡುಪಿ,&lt;br /&gt;ವಿಶ್ವೇಶರ ಭಟ್ - ಸಂಪಾದಕರು, ವಿಜಯ ಕರ್ನಾಟಕ&lt;br /&gt;ವೆಂಕಟೇಶ್ ವಿ, ಪತ್ರಕರ್ತರು, ಅಧ್ಯಕ್ಷರು, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ,&lt;br /&gt;ಶರಧಿಚಂದ್ರ ಬಾಬು-ಪಾಲುದಾರರು, `ಅದಮ್ಯ' ಟೆಕ್ನಾಲಜೀಸ್&lt;br /&gt;ಶಿಲ್ಪ, ಹಿರಿಯ ಉಪ ಸಂಪಾದಕರು, ದಿ ಹಿಂದೂ,&lt;br /&gt;ಶಿವರುದ್ರಪ್ಪ ಜಿ ಎಸ್ - ರಾಷ್ಟ್ರ ಕವಿ,&lt;br /&gt;ಶೆಟ್ಟರ್ ಎಸ್, ಇತಿಹಾಸಕಾರರು&lt;br /&gt;ಶೇಷಾದ್ರಿ ಪಿ - ಚಲನ ಚಿತ್ರ ನಿರ್ದೇಶಕರು&lt;br /&gt;ಶ್ಯಾಮಸುಂದರ್ ಎಸ್ ಕೆ, ಸಂಪಾದಕರು, ದಟ್ಸ್‌ಕನ್ನಡಡಾಟ್‌ಕಾಂ, ಅಂತರ್ಜಾಲ ಪತ್ರಿಕೆ&lt;br /&gt;ಸಚ್ಛಿದಾನಂದ ಹೆಗ್ಗಡೆ, ಬರಹಗಾರರು&lt;br /&gt;ಸರ್ವಮಂಗಳ, ಅನುವಾದಕಿ&lt;br /&gt;ಸಿಂಹ ಸಿ ಆರ್, ನಟ, ಚಲನಚಿತ್ರ-ರಂಗ ನಿರ್ದೇಶಕರು&lt;br /&gt;ಸೀತಾರಾಂ ಟಿ ಎನ್, ಪ್ರಸಿದ್ಧ ಕಿರು-ಹಿರಿ ತೆರೆ ನಿರ್ದೇಶಕರು&lt;br /&gt;ಸುಗಂಧಿ- ಸಹಾಯಕ ಸಂಪದಕರು, ದಿ ಹಿಂದೂ&lt;br /&gt;ಸುಚೇಂದ್ರ ಪ್ರಸಾದ್ ಕೆ, ಕಿರು-ಹಿರಿ ತೆರೆ ಕಲಾವಿದರು&lt;br /&gt;ಸ್ವಾಮಿ ಕೆ ಎಸ್ ಎಲ್(ರವೀ), ಚಲನಚಿತ್ರ ನಿರ್ದೇಶಕರು&lt;br /&gt;&lt;br /&gt;- ಮಿಗಿಲಾಗಿ ನೂರಾರು ಸಾರ್ವಜನಿಕರಲ್ಲದೆ, ಮಾಹಿತಿ ತಂತ್ರಜ್ಞಾನವಲಯದಲ್ಲಿ ಉದ್ಯೋಗನಿರತರಾಗಿರುವವರು.&lt;br /&gt; ಮನವಿಗೆ ನಿಮ್ಮದೊಂದು ಬೆಂಬಲವಿದೆಯೆಂದರೆ &lt;a href="http://www.baraha.com/anakru/manavi.pdf"&gt;http://www.baraha.com/anakru/manavi.pdf&lt;/a&gt; ಅಥವಾ &lt;a href="http://kanlit.com/manavi.pdf"&gt;http://kanlit.com/manavi.pdfನಲ್ಲಿರುವ &lt;/a&gt;ಪಿಡಿಎಫ್ ಪುಟಗಳನ್ನು ಡೌನ್‌ಲೋಡ್   ಮಾಡಿಕೊಂಡು ಪ್ರಿಂಟ್ ತೆಗೆದುಕೊಳ್ಳಿರಿ. ನಿಮ್ಮ ಸ್ನೇಹಿತರಾದಿಯಾಗಿ ಬೆಂಬಲ ಸೂಚಿಸುವವರೆಲ್ಲರ ಸಹಿ ಮಾಡಿಸಿ, ಮನವಿಪತ್ರದೊಡನಿರುವ ವಿಳಾಸಕ್ಕೆ ಕೊರಿಯರ್ ಮೂಲಕ ಕಳಿಸಿ.&lt;div class="blogger-post-footer"&gt;&lt;a href="http://groups.yahoo.com/group/kannadasaahithya/join"&gt;ಕನ್ನಡಸಾಹಿತ್ಯ.ಕಾಂ ಯಾಹೂ ಗುಂಪಿಗೆ ಸದಸ್ಯರಾಗಿ&lt;/a&gt;&lt;img width='1' height='1' src='https://blogger.googleusercontent.com/tracker/25668915-116420278233639098?l=manasu-hakki.blogspot.com'/&gt;&lt;/div&gt;&lt;img src="http://feeds.feedburner.com/~r/manasu-hakki/~4/A8ZqJ3bkwcc" height="1" width="1"/&gt;</description><link>http://feedproxy.google.com/~r/manasu-hakki/~3/A8ZqJ3bkwcc/blog-post.html</link><author>noreply@blogger.com (ಅರೇಹಳ್ಳಿ ರವಿ Arehalli Ravi)</author><thr:total xmlns:thr="http://purl.org/syndication/thread/1.0">0</thr:total><feedburner:origLink>http://manasu-hakki.blogspot.com/2006/11/blog-post.html</feedburner:origLink></item><item><guid isPermaLink="false">tag:blogger.com,1999:blog-25668915.post-116412519891631204</guid><pubDate>Tue, 21 Nov 2006 16:03:00 +0000</pubDate><atom:updated>2008-03-05T21:35:36.118+05:30</atom:updated><category domain="http://www.blogger.com/atom/ns#">kannada saahitya</category><category domain="http://www.blogger.com/atom/ns#">kannada blog</category><category domain="http://www.blogger.com/atom/ns#">kannadasaahithya.com</category><category domain="http://www.blogger.com/atom/ns#">kannada cenema</category><category domain="http://www.blogger.com/atom/ns#">kannada literature</category><category domain="http://www.blogger.com/atom/ns#">kannada articles</category><category domain="http://www.blogger.com/atom/ns#">kannada blogs</category><title>kannadasaahithya.com movement for kannada computing environment</title><description>ಮಾನ್ಯ ಮುಖ್ಯ ಮಂತ್ರಿಗಳು ಹಾಗು ಮಾಹಿತಿ ತಂತ್ರಜ್ಞಾನ ಸಚಿವರು,&lt;br /&gt;ಕರ್ನಾಟಕ ಸರ್ಕಾರ&lt;br /&gt;&lt;br /&gt;ಮಾನ್ಯ ಪ್ರಾಥಮಿಕ ಶಿಕ್ಷಣ ಸಚಿವರು&lt;br /&gt;ಕರ್ನಾಟಕ ಸರ್ಕಾರ&lt;br /&gt;&lt;br /&gt;ಮಾನ್ಯ ಪ್ರೌಢ ಶಿಕ್ಷಣ ಸಚಿವರು&lt;br /&gt;ಕರ್ನಾಟಕ ಸರ್ಕಾರ&lt;br /&gt;&lt;br /&gt;ಅಧ್ಯಕ್ಷರು&lt;br /&gt;ಕನ್ನಡ ಅಭಿವೃದ್ಧಿ ಪ್ರಾಧಿಕಾರ&lt;br /&gt;ಕರ್ನಾಟಕ ಸರ್ಕಾರ&lt;br /&gt;&lt;br /&gt;&lt;br /&gt;&lt;br /&gt;ವಿಷಯ: ಪ್ರಾಥಮಿಕ ಹಾಗು ಪ್ರೌಢ ಶಾಲೆಗಳ ಗಣಕಗಳಲ್ಲಿ, ಸೈಬೆರ್ ಕೆಫೆಗಳಲ್ಲಿ, ಮಾರಾಟವಾಗುವ ಗಣಕಗಳಲ್ಲಿ (ಕಂಪ್ಯೂಟರ್) ಕನ್ನಡ ತಂತ್ರಾಶಗಳಾದ `ನುಡಿ' ಹಾಗು`ಬರಹ'ಗಳನ್ನು ಖಡ್ಡಾಯವಾಗಿ ಅನುಸ್ಥಾಪಿಸುವಂತೆ ಆದೇಶ ಕೋರಿ ಮನವಿ ಪತ್ರ.&lt;br /&gt;&lt;br /&gt;ಮಾನ್ಯರೆ,&lt;br /&gt;&lt;br /&gt;ನಮ್ಮ ಕರ್ನಾಟಕ ರಾಜ್ಯ ಮಾಹಿತಿ ತಂತ್ರಜ್ಞಾನ  ವ್ಯಾಪ್ತಿಯಲ್ಲಿನ ಪರಿಣತಿ, ವಾಣಿಜ್ಯ, ಸೇವೆಯ ಕ್ಷೇತ್ರಗಳಲ್ಲಿ -  ದೇಶದಲ್ಲಿ ಮಾತ್ರವಲ್ಲದೆ ಜಗತ್ತಿನ ನಕಾಶೆಯಲ್ಲಿ ಹೆಗ್ಗುರುತನ್ನು ಮೂಡಿಸಿರುವ ವಿಷಯ, ನಮಗೆಲ್ಲ ಹೆಮ್ಮೆಯ ವಿಷಯ. ಇದಕ್ಕೆ ರಾಜ್ಯ ಸರ್ಕಾರದ ನೀತಿ-ನಿಯಮಾವಳಿಗಳೂ ಕಾರಣವೆನ್ನುವುದನ್ನು ನಾವೆಲ್ಲ ನಂಬಿದ್ದೇವೆ. &lt;br /&gt;&lt;br /&gt;ಆದರೆ, ಕನ್ನಡ ಅಥವ ಸ್ಥಳೀಯ ದೇಸಗತಿಗೆ ತಕ್ಕಂತೆ ಕಂಪ್ಯೂಟರ್ ಪರಿಸರ ನಿರ್ಮಾಣವಾಗದೆ, "ಕೇವಲ ಇಂಗ್ಲಿಷ್ ಪರಿಸರ" ಮಾತ್ರ ಸೃಷ್ಟಿಯಾಗಿ ಹೋಗಿರುವ ವಾತಾವರಣ ಆತಂಕಕಾರಿಯೂ ಆಗಿದೆ ಎನ್ನುವುದರಲ್ಲಿಯೂ ಸಂಶಯವಿಲ್ಲ. ಮಕ್ಕಳನ್ನು ಕೇಳಿದರೆ: "ವರ್ಡ್, ಎಕ್ಸೆಲ್, ಪೈಂಟ್ ಇತ್ಯಾದಿ ಬರುತ್ತದೆ.." ಎಂದೆನ್ನುತ್ತಾರೆ. "ಕನ್ನಡವನ್ನು ಕಂಪ್ಯೂಟರ್‌ನಲ್ಲಿ ನೋಡೀದ್ದೀರ?" - ಎಂದು ಪ್ರಶ್ನಿಸಿದಾಗ ಪೆಚ್ಚು ಮುಖಗಳನ್ನು ಹಾಕಿಕೊಂಡು ನಿಲ್ಲುತ್ತಾರೆ. &lt;br /&gt;&lt;br /&gt;ಕರ್ನಾಟಕ ಸರ್ಕಾರ, ಶಿಕ್ಷಣ ಕ್ಷೇತ್ರ, ಮಾಹಿತಿ ತಂತ್ರಜ್ಞಾನ ಕ್ಷೇತ್ರ ಈ ಹತಾಶ ಭಾವನೆಯನ್ನು ಮಾರ್ಪಡಿಸಬಲ್ಲದು ಎಂದು ನಂಬುತ್ತೇವೆ. ಈ ಹತಾಶ ಪರಿಸ್ಥಿತಿಯಲ್ಲಿ ಬದಲಾವಣೆಗಳನ್ನು ಜಾರಿಗೆ ತರುವ ಮೂಲಕ ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ, ಕನ್ನಡ ಭಾಷೆ, ಸಂಸ್ಕೃತಿ ಪ್ರಗತಿಪರವಾಗುತ್ತದೆಂದು ನಾವೆಲ್ಲ ನಂಬಿದ್ದೇವೆ. ಹೀಗಾಗಿ ಕೆಳಕಂಡ ಬೇದಿಕೆಗಳುಳ್ಳ ಮನವಿಯನ್ನು ಪರಿಶೀಲಸ ಬೇಕಾಗಿ ಕೋರುತ್ತಾ, ಕನ್ನಡಸಾಹಿತ್ಯ.ಕಾಂ ಎಲ್ಲ ಬೆಂಬಲಿಗರ ಬಳಗ  ಪ್ರಸ್ತಾವನೆ/ಮನವಿಯನ್ನು ಈ ರೀತಿ ನಿಮ್ಮ ಮುಂದಿಡುತ್ತಿದೆ, ಜೊತೆಗೆ ಈ ಮನವಿಗೆ ಬೆಂಬಲಿಸಿರುವವರ ಸಹಿಯುಳ್ಳ ಪತ್ರವನ್ನೂ ಲಗತ್ತಿಸಿದ್ದೇವೆ: &lt;br /&gt;&lt;br /&gt;ಕಂಪ್ಯೂಟರ್ ಕಲಿಸುವ ಎಲ್ಲ (ಇಂಗ್ಲಿಷ್ ಮಾಧ್ಯಮವೂ ಸೇರಿದಂತೆ) ಪ್ರಾಥಮಿಕ ಹಾಗು ಪ್ರೌಢ ಶಾಲೆಗಳಲ್ಲಿರುವ ಕಂಪ್ಯೂಟರ್‌ಗಳಲ್ಲಿ ಕನ್ನಡ/ಪ್ರಾಂತೀಯ/ರಾಜ್ಯ ಭಾಷೆಗಳ ತಂತ್ರಾಂಶಗಳನ್ನು ಅನುಸ್ಥಾಪಿಸುವುದನ್ನು ಖಡ್ಡಾಯ ಮಾಡಿ ಆದೇಶಿಸಬೇಕು.&lt;br /&gt;ತಿಂಗಳಿಗೆ ಒಂದು ಗಂಟೆ ಕಾಲವನ್ನು ವಿದ್ಯಾರ್ಥಿಗಳಿಗೆ - ಅನುಸ್ಥಾಪಿಸಿದ ತಂತ್ರಾಂಶದ ಸಾಧ್ಯತೆಯನ್ನು ತೋರಿಸಿಕೊಡುವಂತೆ ಪಾಠ ಮಾಡಬೇಕು.&lt;br /&gt;ಇದು ಮುಂದಿನ ವರ್ಷವೇ ಜಾರಿಗೊಳಿಸುವಂತೆ ಆದೇಶವಿರಬೇಕು.&lt;br /&gt;ಪಠ್ಯಕ್ರಮವನ್ನು ರಚಿಸಲು ತಜ್ಞರ ಸಮಿತಿಯೊಂದನ್ನು ಕೂಡಲೆ ರಚಿಸಬೇಕು.&lt;br /&gt;ಕರ್ನಾಟಕದ ಎಲ್ಲ ಸೈಬರ್ ಕೆಫೆಗಳಲ್ಲಿ `ಬರಹ' ಹಾಗು 'ನುಡಿ' ಕನ್ನಡ ತಂತ್ರಾಂಶಗಳನ್ನು ಸ್ಥಾಪಿಸುವುದನ್ನು ಖಡ್ಡಾಯವಾಗಬೇಕು.&lt;br /&gt;ಕರ್ನಾಟಕದಲ್ಲಿ ಮಾರಾಟವಾಗುವ ಯಾವುದೇ ಕಂಪ್ಯೂಟ‍ರ್‌ನಲ್ಲಾಗಲಿ ಅದು ಬಳಕೆದಾರನಿಗೆ ತಲುಪುವ ಮುನ್ನ `ಬರಹ', `ನುಡಿ' ಅಥವ ಉಚಿತವಾಗಿ ಲಭ್ಯವಿರುವ ಸ್ಥಳೀಯ ಭಾಷೆಗಳ ಯಾವುದೇ ತಂತ್ರಾಶಗಳಿದ್ದರೂ ಅವುಗಳನ್ನು ಸ್ಥಾಪಿಸಿರಬೇಕು.&lt;br /&gt;&lt;br /&gt;&lt;br /&gt;- ಈ ಮೇಲಿನ ಮನವಿಗೆ ಸಕಾರಾತ್ಮಕವಾದ ಪ್ರತಿಕ್ರಿಯೆಯನ್ನು ನಿರೀಕ್ಷಿಸುತ್ತಾ, ಜಾರಿಗೆ ತರುವಲ್ಲಿ ನಮ್ಮ ಮಿತಿಯೊಳಗಿನ ಎಲ್ಲ ಸಹಕಾರವನ್ನೂ ನೀಡುತ್ತೇವೆ ಎನ್ನುವ ಭರವಸೆಯೊಂದಿಗಿನ &lt;br /&gt;&lt;br /&gt;ನಿಮ್ಮ ವಿಶ್ವಾಸಿಗಳು&lt;br /&gt;ಚಂದ್ರಶೇಖರ್ ವಿ&lt;br /&gt;(ಶೇಖರ್‌ಪೂರ್ಣ)&lt;br /&gt;ಕನ್ನಡಸಾಹಿತ್ಯ.ಕಾಂ ಸಂಸ್ಥಾಪಕ-ಸಂಪಾದಕ&lt;br /&gt;&lt;br /&gt;ಕನ್ನಡಸಾಹಿತ್ಯ.ಕಾಂ ಬೆಂಬಲಿಗರ ಬಳಗದ ಪರವಾಗಿ,&lt;br /&gt;&lt;br /&gt;ಎಂ ಕಿರಣ್&lt;br /&gt;&lt;br /&gt;ರಕ್ಷಿತ್ ಎಂ ಅರ್&lt;br /&gt;&lt;br /&gt;ಲಾವಣ್ಯ&lt;br /&gt;ಮೈಸೂರು &lt;br /&gt;&lt;br /&gt;ಕೃಪೇಶ್&lt;br /&gt;ಯು ಎಸ್ ಎ&lt;br /&gt;&lt;br /&gt;&lt;br /&gt;ಎಲ್ಲರಿಗೂ ನಮಸ್ಕಾರ,&lt;br /&gt;&lt;br /&gt;ಮೇಲಿನ ಮನವಿಗೆ ಎಲ್ಲರ ಬೆಂಬಲವನ್ನು ಕೋರುತ್ತಿದ್ದೇವೆ. "ಕನ್ನಡಸಾಹಿತ್ಯ.ಕಾಂ" ಸಲ್ಲಿಸಲಿರುವ ಮನವಿಯನ್ನು ಪ್ರಿಂಟ್‌ಔಟ್ ಮಾಡಿಕೊಂಡು ನಿಮ್ಮ ಸ್ನೇಹಿತರು, ಬಂಧು ಬಳಗದವರು, ಸಹೊದ್ಯೋಗಿಗಳ ಸಹಿ ಮಾಡಿಸಿ, ಕೆಳಗಿನ ವಿಳಾಸಕ್ಕೆ ಕಳುಹಿಸಬೇಕಾಗಿ ಮನವಿ. ದಿನಾಂಕ ೩೦-೧೧-೨೦೦೬ರಂದು ಈ ಮನವಿಯನ್ನು ಸಲ್ಲಿಸಲು ಉದ್ದೇಶಿಸಲಾಗಿದೆ.&lt;br /&gt;&lt;br /&gt;ಆದುದರಿಂದ ಸಾಧ್ಯವಿದ್ದಷ್ಟು ಬೇಗ ಕಳುಹಿಸಿಕೊಡಿ. ನೀವು ಅಂಚೆ/ಕೊರಿಯರ್ ಮಾಡಿದೊಡನೆ ksctanda@gmail.comಗೆ ಮಾಹಿತಿ ನೀಡಿದರೆ ನವೆಂಬರ್ ೩೦ ದಾಟಿದರೂ ಕಾಯಬಹುದು.&lt;br /&gt;&lt;br /&gt;ಬೆಂಗಳೂರು ಹಾಗು ಸುತ್ತಮುತ್ತಲಿನವರು ಒಂದು ದಿನ ಸಭೆ ಸೇರಿ ಸಹಿಸಂಗ್ರಹ ಸಪ್ತಾಹದಲ್ಲಿ ಸಹಿಯಾದ ಮನವಿ ಪತ್ರಗಳನ್ನೆಲ್ಲ ಸೇರಿಸಿ, ಆಯೋಗವೊಂದನ್ನು ರಚಿಸಿ, ಆಯೋಗದ ಮೂಲಕ ಕರ್ನಾಟಕ ಸರ್ಕಾರಕ್ಕೆ ಮನವಿ ಸಲ್ಲಿಸಲಾಗುವುದು.&lt;br /&gt;&lt;br /&gt;ಮನವಿ ಸಲ್ಲಿಸಿದನಂತರ ಮಾಧ್ಯಮಗಳಿಗೆ/ಪತ್ರಿಕೆಗಳಿಗೆ ಇದರ ಸಾರಾಂಶವನ್ನು ಬಿಡುಗಡೆ ಮಾಡಲಾಗುವುದು.&lt;br /&gt;&lt;br /&gt;ಸಹಿಮಾಡುವವರು, ದಯವಿಟ್ಟು ಸಾಧ್ಯವಾದಷ್ಟು ವಿವರಗಳನ್ನು ನೀಡಬೇಕಾಗಿ ಮನವಿ.&lt;br /&gt;&lt;br /&gt;ಸಹಿಗಾಗಿ, ಹೆಚ್ಚುಪುಟಗಳನ್ನು ಮುದ್ರಿಸಿಕೊಂಡಿದ್ದರೆ ಒಳ್ಳೆಯದು.&lt;br /&gt;&lt;br /&gt;ನಿಮ್ಮ ವಲಯದ ಗಣ್ಯರು, ಸಂಘ ಸಂಸ್ಥೆಗಳ ಪದಾಧಿಕಾರಿಗಳ ಸಹಿ ಸಾಧ್ಯವಿದ್ದರೆ ಸಂಗ್ರಹಿಸಿ.&lt;br /&gt;&lt;br /&gt;ನೀವು ಅಂಚೆ/ಕೊರಿಯರ್ ಮೂಲಕ ಕಳುಹಿಸಬೇಕಾದ ವಿಳಾಸ:&lt;br /&gt;&lt;br /&gt;ಶೇಖರ್‌ಪೂರ್ಣ&lt;br /&gt;೧೦೩, ಮೊದಲನೆ ಬ್ಲಾಕ್,&lt;br /&gt;ಜನಪ್ರಿಯ ಲೇಕ್ ವ್ಯೂ ಅಪಾರ್ಟ್‌ಮೆಂಟ್ಸ್,&lt;br /&gt;ಕೋಡಿಚಿಕ್ಕನಹಳ್ಳಿ&lt;br /&gt;ಬೆಂಗಳೂರು&lt;br /&gt;ಕರ್ನಾಟಕ&lt;br /&gt;ಇಂಡಿಯ- ೫೬೦೦೭೬&lt;br /&gt;ದೂರವಾಣಿ: ೦೮೦-೨೬೪೮೪೬೧೭&lt;br /&gt;&lt;br /&gt;ನಿಮ್ಮೆಲ್ಲರ ಬೆಂಬಲವನ್ನು ಕೋರುತ್ತಿರುವ &lt;br /&gt;&lt;br /&gt;ಕನ್ನಡಸಾಹಿತ್ಯ,ಕಾಂ ಹಾಗು ಎಲ್ಲ ಬೆಂಬಲಿಗರ ಪರವಾಗಿ &lt;br /&gt;ಶೇಖರ್‌ಪೂರ್ಣ&lt;br /&gt;08-11-2006&lt;div class="blogger-post-footer"&gt;&lt;a href="http://groups.yahoo.com/group/kannadasaahithya/join"&gt;ಕನ್ನಡಸಾಹಿತ್ಯ.ಕಾಂ ಯಾಹೂ ಗುಂಪಿಗೆ ಸದಸ್ಯರಾಗಿ&lt;/a&gt;&lt;img width='1' height='1' src='https://blogger.googleusercontent.com/tracker/25668915-116412519891631204?l=manasu-hakki.blogspot.com'/&gt;&lt;/div&gt;&lt;img src="http://feeds.feedburner.com/~r/manasu-hakki/~4/cLCLb-MgY5A" height="1" width="1"/&gt;</description><link>http://feedproxy.google.com/~r/manasu-hakki/~3/cLCLb-MgY5A/kannadasaahithyacom-movement-for.html</link><author>noreply@blogger.com (ಅರೇಹಳ್ಳಿ ರವಿ Arehalli Ravi)</author><thr:total xmlns:thr="http://purl.org/syndication/thread/1.0">0</thr:total><feedburner:origLink>http://manasu-hakki.blogspot.com/2006/11/kannadasaahithyacom-movement-for.html</feedburner:origLink></item><item><guid isPermaLink="false">tag:blogger.com,1999:blog-25668915.post-116155015709795977</guid><pubDate>Sun, 22 Oct 2006 20:42:00 +0000</pubDate><atom:updated>2008-03-05T21:35:36.119+05:30</atom:updated><category domain="http://www.blogger.com/atom/ns#">kannada saahitya</category><category domain="http://www.blogger.com/atom/ns#">kannada blog</category><category domain="http://www.blogger.com/atom/ns#">kannadasaahithya.com</category><category domain="http://www.blogger.com/atom/ns#">kannada cenema</category><category domain="http://www.blogger.com/atom/ns#">kannada literature</category><category domain="http://www.blogger.com/atom/ns#">kannada articles</category><category domain="http://www.blogger.com/atom/ns#">kannada blogs</category><title>felicitation to Sri Sheshadhrivasu Chandrashekharan(baraha vasu) by kannadasaahithya.com supporter's group</title><description>&lt;strong&gt;Kannadasaahithya.com supporter’s group&lt;/strong&gt;&lt;br /&gt;No.1855, 6th A Main, &lt;br /&gt;2nd Stage,D Block, &lt;br /&gt;Rajajinagar, Bangalore-10&lt;br /&gt;kannadasaahithya@yahoogroups.com&lt;br /&gt;phone: 9845696565&lt;br /&gt;&lt;br /&gt;&lt;br /&gt;Dear Sir or Madam: &lt;br /&gt;‘kannadasaahithya.com supporter’s group’ is a group of  youngsters who are supporting http://www.kanandasaahithya.com for its focus in cyberspace, propagating  Kannada literature and also which is trying to redefine the cyber culture in the context of Indian techno-social and economical situation.&lt;br /&gt;This group has arranged a felicitation to Sri Sheshadhrivasu Chandrashekharan for his contribution in providing computing environment where all Indian Languages can be used with ease by developing “baraha” and releasing it as a freeware.&lt;br /&gt; The same occasion also do have an interaction session with him. &lt;br /&gt;Mr P Sheshadhri, renowned film maker, with many awards both State and National, will be presiding.       &lt;br /&gt;The Venue: Karnataka Union of Working Journalists, Old District office compound, Mysore Bank circle.Near Saint marthas hospital,bangalore,&lt;br /&gt;&lt;br /&gt; Date and time: 29th October, 2006 at 10.00 AM&lt;br /&gt;&lt;br /&gt;Mini Meal:12-30 PM&lt;br /&gt;I request you to attend the function with your friends and family.  &lt;br /&gt;Sincerely, &lt;br /&gt;Kiran M &lt;br /&gt;Moderator&lt;br /&gt;kannadasaahithya@yahoogroups.com&lt;div class="blogger-post-footer"&gt;&lt;a href="http://groups.yahoo.com/group/kannadasaahithya/join"&gt;ಕನ್ನಡಸಾಹಿತ್ಯ.ಕಾಂ ಯಾಹೂ ಗುಂಪಿಗೆ ಸದಸ್ಯರಾಗಿ&lt;/a&gt;&lt;img width='1' height='1' src='https://blogger.googleusercontent.com/tracker/25668915-116155015709795977?l=manasu-hakki.blogspot.com'/&gt;&lt;/div&gt;&lt;img src="http://feeds.feedburner.com/~r/manasu-hakki/~4/B75CrXxcbww" height="1" width="1"/&gt;</description><link>http://feedproxy.google.com/~r/manasu-hakki/~3/B75CrXxcbww/felicitation-to-sri-sheshadhrivasu.html</link><author>noreply@blogger.com (ಅರೇಹಳ್ಳಿ ರವಿ Arehalli Ravi)</author><thr:total xmlns:thr="http://purl.org/syndication/thread/1.0">0</thr:total><feedburner:origLink>http://manasu-hakki.blogspot.com/2006/10/felicitation-to-sri-sheshadhrivasu.html</feedburner:origLink></item><item><guid isPermaLink="false">tag:blogger.com,1999:blog-25668915.post-116057657337405791</guid><pubDate>Wed, 11 Oct 2006 14:19:00 +0000</pubDate><atom:updated>2008-03-05T21:35:36.120+05:30</atom:updated><category domain="http://www.blogger.com/atom/ns#">kannada saahitya</category><category domain="http://www.blogger.com/atom/ns#">kannada blog</category><category domain="http://www.blogger.com/atom/ns#">kannadasaahithya.com</category><category domain="http://www.blogger.com/atom/ns#">kannada cenema</category><category domain="http://www.blogger.com/atom/ns#">kannada literature</category><category domain="http://www.blogger.com/atom/ns#">kannada articles</category><category domain="http://www.blogger.com/atom/ns#">kannada blogs</category><title>A meeting with Prof.Sudhakar: Minutes by Arun,Mysore</title><description>ಭಾನುವಾರ ಅಕ್ಟೋಬರ್ ೧. ಆಯುಧ ಪೂಜೆ ದಿವಸ, ಮೈಸೂರಿಗೆ ದಸರ  ಸಂಭ್ರಮ. ಮೈಸೂರೆಂಬ ರಾಜನಗರಿ  ನವ ವಧುವಂತೆ ಅಲಂಕಾರಗೊಂಡು ಮೈಮರೆತಿತ್ತು. ಆ ಸಂದರ್ಭದಲ್ಲಿ ಬೆಂಗಳೂರಿನ ಹಬ್ಬ ಮರೆತು ಮೈಸೂರಿಗೆ ಬಂದವರು, ಅರೆಹಳ್ಳಿ ರವಿ ಮತ್ತು ಶ್ರಿನಿವಾಸ್.&lt;br /&gt;&lt;br /&gt;ನನಗೆ ಫೋನ್ ಮಾಡಿ,  ಮೈಸೂರಿಗೆ ಬಂದಿರುವ ವಿಷಯ ತಿಳಿಸಿದಾಗ ನನ್ನ ದಸರ ಉತ್ಸಾಹ ಇಮ್ಮಡಿಯಾದದ್ದು ಸುಳ್ಳಲ್ಲ . ಏಕೆಂದರೆ ಅವರಿಬ್ಬರೂ ಬಂದಿದ್ದು ಕನ್ನಡಸಾಹಿತ್ಯ.ಕಾಂ ನ ಪರವಾಗಿ. ಬಹಳ ಒತ್ತಾಯ ಮಾಡಿ ನಮ್ಮ ಮನೆಗೆ ಕರೆದುಕೊಂಡುಹೋಗಿ, ಅಲ್ಲಿ ಎಲ್ಲರೂ ಮಧ್ಯಾಹ್ನದ ಊಟ ಮುಗಿಸಿ, ಸುಧಾಕರ್ ರವರ ಮನೆ ತಲುಪಿದಾಗ ಸಮಯ ಮೂರೂವರೆ.&lt;br /&gt;ಸುಧಾಕರ್ ಯಾರು ಎಂಬ ಪ್ರಶ್ನೆ ನಿಮ್ಮ ಮನದಲ್ಲಿ ಮೂಡಿರಬಹುದು.&lt;br /&gt;ಸುಧಾಕರ್ ಅವರು ಮೈಸೂರು ವಿಶ್ವವಿದ್ಯಾಲಯದ ಕಂಪ್ಯೂಟರ್ ವಿಭಾಗದಲ್ಲಿ ಸಿಸ್ಟಮ್ಸ್ ಇ೦ಜಿನಿಯರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಕನ್ನಡ ಕಂಪ್ಯೂಟಿಂಗ್ ವಲಯದಲ್ಲಿ ಅಪಾರ ಅನುಭವಿಗಳು. ಮೇಲಾಗಿ ಕನ್ನಡದ ಬಗ್ಗೆ ವಿಶೇಷ ಪ್ರೀತಿ. ಕಂಪ್ಯೂಟಿಂಗ್ ವಾತಾವರ&lt;br /&gt;ಣದಲ್ಲಿ ಕನ್ನಡದ ಸಾರ್ವಭೌಮತ್ವ ಇರಲೇಬೇಕು ಎಂದು ಪ್ರತಿಪಾದಿಸಿದವರು. ಸದ್ಯಕ್ಕೆ ಲಿನಕ್ಸ್ ಕನ್ನಡ ಅವತರಣಿಕೆ ಮತ್ತು ಅದರ ವಿವಿಧ ಸಾಧ್ಯತೆಗಳ ಬಗ್ಗೆ ತೊಡಗಿಸಿಕೊಂಡಿದ್ದಾರೆ. ಬಿಡುವಿಲ್ಲದ ಉಪನ್ಯಾಸಗಳನ್ನೂ ಈ ವಿಷಯದಲ್ಲಿ ನೀಡುತ್ತಿದ್ದಾರೆ.  &lt;br /&gt;&lt;br /&gt;ಪರಸ್ಪರ ಕುಶಲೋಪರಿಯಾದ ನಂತರ  ಕನ್ನಡ ಸಾಹಿತ್ಯ.ಕಾ೦ ನ ಇತ್ತೀಚಿನ ಚಟುವಟಿಕೆಗಳ ಬಗ್ಗೆ ರವಿ , ಸ್ತೂಲವಾಗಿ ಸುಧಾಕರರವರಿಗೆ ಹೇಳಿದರು. &lt;br /&gt;ಸುಧಾಕರರವರಿಗೆ ಕನ್ನಡಸಾಹಿತ್ಯ.ಕಾಂ ಬಗ್ಗೆ ಈಗಾಗಲೇ ತಿಳಿದಿರುವ ಕಾರಣ ನೇರ ವಿಷಯಕ್ಕೆ ಬಂದೆವು.&lt;br /&gt;&lt;br /&gt;&lt;br /&gt; ಮೈಸೂರಿನಲ್ಲಿ ಶುರುವಾಗಿರುವ ನಮ್ಮ ಕನ್ನಡ ಸಾಹಿತ್ಯ.ಕಾ೦ನ ಬೆ೦ಬಲಿಗರ ಬಳಗದ ಬಗ್ಗೆ ಅವರಿಗೆ ಮಾಹಿತಿ ನೀಡಿದೆವು.&lt;br /&gt;ಮೈಸೂರಿನಂತಹ ಸಾಂಸ್ಕೃತಿಕ ನಗರಿ,  ಐ.ಟಿ.ನಗರಿಯಾಗುವ ಲPಣಗಳನ್ನು ತೋರಿಸುತ್ತಿರುವ ಈ ದಿನಗಳಲ್ಲಿ ನಾವು ಸಾಂಸ್ಕೃತಿಕತೆ-ಭಾಷೆ-ಮಾಹಿತಿ ತಂತ್ರಜ್ಞಾನಗಳನ್ನು ಒಚಿದರೊಡನೊಂದು ಬೆಸೆಯುವ ಕಾರ್ಯವನ್ನು ಈಗಿನಿಂದಲೇ ಆರಂಭಿಸಬೇಕಾದ ಅಗತ್ಯವಿದೆ. ಮೈಸೂರಿನ ಬಳಗಕ್ಕೆ ಸಮಾನಾಸಕ್ತ ಚಿಂತಕರು, ಸಾಹಿತಿಗಳು, ಯುವ ಐ.ಟಿ ಎಂಜಿನೀಯರುಗಳನ್ನು ಸೇರ್ಪಡೆ ಮಾಡಿಕೊಳ್ಳುವ ನಿಟ್ಟಿನಲ್ಲಿ ಸುಧಾಕರ್‌ರವರ ಸಹಕಾರ ಕೋರಿದೆವು. ಅವರು ಸಂತೋಷದಿಂದ ಒಪ್ಪಿಕೊಂಡು ತಾವೂ ಮೈಸೂರು ಕೆ.ಎಸ್.ಸಿ.ಬಳಗದ ಸದಸ್ಯರಾಗುವ ಇಚ್ಛೆ ವ್ಯಕ್ತಪಡಿಸಿದರು.&lt;br /&gt;ಮೈಸೂರಿನ ಕವಿಗಳು, ಸಾಹಿತಿಗಳಿಗೆ, ತಂತ್ರಜ್ಞರಿಗೆ ಮತ್ತು ವಿದ್ಯಾರ್ಥಿಗಳಿಗೆ ಇದರ ಬಗ್ಗೆ ತಿಳುವಳಿಕೆ ಮೂಡಿಸಲು ಶಕ್ತಿ ಮೀರಿ ಪ್ರಯತ್ನ ಪಡುವುದಾಗಿ ಭರವಸೆ ಕೊಟ್ಟರು.&lt;br /&gt;ಈ ನಿಟ್ಟಿನಲ್ಲಿ ಬರುವ ಡಿಸೆ೦ಬರ್‌ನಲ್ಲಿ ಮೈಸೂರಿನಲ್ಲಿ, ಬೆ೦ಗಳೂರು ಹಾಗು ಮು೦ಬೈ ಮಾದರಿಯ ಸಮಾವೇಶದ ಆಲೋಚನೆ ಮು೦ದಿಟ್ಟಾಗ, ಸುಧಾಕರ್‌ರವರು ಸ೦ಪೂರ್ಣ ಬೆ೦ಬಲ ಸೂಚಿಸಿದರು.&lt;br /&gt;&lt;br /&gt; ಬಹು ಮುಖ್ಯವಾಗಿ ಭಾರತದ ಸಂದರ್ಭದಲ್ಲಿ ಸಂಸ್ಕೃತಿ ಮತ್ತು ಮಾಹಿತಿ ತಂತ್ರಜ್ಞಾನ ಕುರಿತಾದ ರಾಷ್ಟ್ರೀಯ ವಿಚಾರ ಸಂಕಿರಣದ ಬಗ್ಗೆ ಅವರೊಡನೆ ಬಹು ದೀರ್ಘವಾಗಿ ಚರ್ಚಿಸಿದೆವು. ಎರಡು ದಿನದ ಕಾರ್ಯಕ್ರಮದ ರೂಪುರೇಷೆ, ಸ್ಮರಣ ಸ೦ಚಿಕೆ, ಜಾಹೀರಾತು ಸಂಗ್ರಹ ಇತ್ಯಾದಿಗಳ ಬಗ್ಗೆ ಮಾತುಕತೆ ನಡೆಯಿತು. ನಮ್ಮ‌ಆಭಿಪ್ರಾಯಗಳಿಗೆ ಸ್ಪ೦ದಿಸಿ, ಸುಧಾಕರ್‌ರವರು ತಮ್ಮ ಸಲಹೆಗಳನ್ನು ಇತ್ತರು. &lt;br /&gt;&lt;br /&gt;ನವೆ೦ಬರ್‌ನಲ್ಲಿ ಕರ್ನಾಟಕ ಸರ್ಕಾರ ಹಾಗು ಐ.ಟಿ ಸ೦ಸ್ಥೆಗಳ ಕನ್ನಡದ ತ೦ತ್ರಾ೦ಶ ಬೆಳವಣಿಗೆ ಕುರಿತಾದ ಅವಗಣನೆಯ ಬಗ್ಗೆ ಗಮನ ಸೆಳೆಯಲು, ಕನ್ನಡ ಸಾಹಿತ್ಯ.ಕಾ೦ ಹಾಗು ಬೆ೦ಬಲಿಗರ ಬಳಗ ಆಯೋಜಿಸುತ್ತಿರುವ  ಒಚಿದು ದಿನದ ಉಪವಾಸ ಧರಣಿ ಮತ್ತು ಸಾತ್ವಿಕ ಪ್ರತಿಭಟನೆಗೆ, ತಾವು ಹಾಗು ಅವರ ಮಿತ್ರ ಬಳಗದ ಎಲ್ಲರು ಖುದ್ದು ಬಂದು ಬೆಂಬಲ ಸೂಚಿಸುವುದಾಗಿ ತಿಳಿಸಿದರು. &lt;br /&gt;&lt;br /&gt;ಸುಮಾರು ೨ ಘ೦ಟೆಯ ಮಾತುಕತೆಯ ನ೦ತರ ಅಲ್ಲಿ೦ದ ಹೊರಟಾಗ ನಮ್ಮಲ್ಲಿ ಹೊಸ ಹುಮ್ಮಸ್ಸು ಕಾಣಿಸಿದ್ದು ಸ್ಪಷ್ಟವಾಗಿತ್ತು. &lt;br /&gt;&lt;br /&gt;ಕನ್ನಡ ಮತ್ತು ತಾಂತ್ರಿಕತೆ ಬೆಸೆಯುವ ದಿಕ್ಕಿನಲ್ಲಿ ನಾವಿಟ್ಟಿರುವ ಪುಟ್ಟ ಹೆಜ್ಜೆಗೆ, ಹಿರಿಯರ ಬೆ೦ಬಲ ಅತ್ಯಗತ್ಯ. &lt;br /&gt;ನಮ್ಮಲ್ಲಿ ಛಲ ಆಸೆಗಳೆರಡೆ ಸಾಲದು, ಕಾರ್ಯಕ್ಷಮತೆಯೂ ಬೇಕು.&lt;br /&gt;ಸರಿಯಾದ ಸುಧಾಕರರವರಂಥಹ ಹಿರಿಯರಿಂದ ಉತ್ತಮ ಮಾರ್ಗದರ್ಶನವನ್ನು  ನಾವು ಸದುಪಯೋಗ ಮಾಡಿಕೊಳ್ಳಬೇಕಿದೆ.&lt;br /&gt;&lt;br /&gt;&lt;strong&gt;ಕನ್ನಡಸಾಹಿತ್ಯ.ಕಾಂ&lt;/strong&gt;  ಕನ್ನಡದ ಕಣ್ಣಲ್ಲಿ ವಿಶ್ವದ ಕನಸು&lt;br /&gt;&lt;br /&gt;ಕನ್ನಡ ಸಾಹಿತ್ಯ.ಕಾ೦ ಬೆ೦ಬಲಿಗರ ಬಳಗಕ್ಕಾಗಿ,&lt;br /&gt;ಅರುಣ್ (ಅಚರಾ)&lt;div class="blogger-post-footer"&gt;&lt;a href="http://groups.yahoo.com/group/kannadasaahithya/join"&gt;ಕನ್ನಡಸಾಹಿತ್ಯ.ಕಾಂ ಯಾಹೂ ಗುಂಪಿಗೆ ಸದಸ್ಯರಾಗಿ&lt;/a&gt;&lt;img width='1' height='1' src='https://blogger.googleusercontent.com/tracker/25668915-116057657337405791?l=manasu-hakki.blogspot.com'/&gt;&lt;/div&gt;&lt;img src="http://feeds.feedburner.com/~r/manasu-hakki/~4/Sz4XhoufRak" height="1" width="1"/&gt;</description><link>http://feedproxy.google.com/~r/manasu-hakki/~3/Sz4XhoufRak/meeting-with-profsudhakar-minutes-by.html</link><author>noreply@blogger.com (ಅರೇಹಳ್ಳಿ ರವಿ Arehalli Ravi)</author><thr:total xmlns:thr="http://purl.org/syndication/thread/1.0">0</thr:total><feedburner:origLink>http://manasu-hakki.blogspot.com/2006/10/meeting-with-profsudhakar-minutes-by.html</feedburner:origLink></item><item><guid isPermaLink="false">tag:blogger.com,1999:blog-25668915.post-116023594301180249</guid><pubDate>Sat, 07 Oct 2006 15:43:00 +0000</pubDate><atom:updated>2008-03-05T21:35:17.391+05:30</atom:updated><category domain="http://www.blogger.com/atom/ns#">kannada blog</category><category domain="http://www.blogger.com/atom/ns#">kannadasaahithya.com</category><category domain="http://www.blogger.com/atom/ns#">kannada cenema</category><category domain="http://www.blogger.com/atom/ns#">kannada literature</category><category domain="http://www.blogger.com/atom/ns#">kannada articles</category><category domain="http://www.blogger.com/atom/ns#">kannada blogs</category><title>mumbai pune kannadasaahithya.com supporters group function</title><description>&lt;a href="http://photos1.blogger.com/blogger/5209/2685/1600/ShowLetter.jpg"&gt;&lt;img style="cursor:pointer; cursor:hand;" src="http://photos1.blogger.com/blogger/5209/2685/320/ShowLetter.jpg" border="0" alt="" /&gt;&lt;/a&gt;&lt;br /&gt;&lt;br /&gt;&lt;a href="http://photos1.blogger.com/blogger/5209/2685/1600/ShowLetter2.0.jpg"&gt;&lt;img style="cursor:pointer; cursor:hand;" src="http://photos1.blogger.com/blogger/5209/2685/320/ShowLetter2.0.jpg" border="0" alt="" /&gt;&lt;/a&gt;&lt;br /&gt;&lt;a onblur="try {parent.deselectBloggerImageGracefully();} catch(e) {}" href="http://photos1.blogger.com/blogger/5209/2685/1600/kscmumbai3.jpg"&gt;&lt;img style="float:left; margin:0 10px 10px 0;cursor:pointer; cursor:hand;" src="http://photos1.blogger.com/blogger/5209/2685/320/kscmumbai3.jpg" border="0" alt="" /&gt;&lt;/a&gt;&lt;div class="blogger-post-footer"&gt;&lt;a href="http://groups.yahoo.com/group/kannadasaahithya/join"&gt;ಕನ್ನಡಸಾಹಿತ್ಯ.ಕಾಂ ಯಾಹೂ ಗುಂಪಿಗೆ ಸದಸ್ಯರಾಗಿ&lt;/a&gt;&lt;img width='1' height='1' src='https://blogger.googleusercontent.com/tracker/25668915-116023594301180249?l=manasu-hakki.blogspot.com'/&gt;&lt;/div&gt;&lt;img src="http://feeds.feedburner.com/~r/manasu-hakki/~4/f8_3chCy9Fk" height="1" width="1"/&gt;</description><link>http://feedproxy.google.com/~r/manasu-hakki/~3/f8_3chCy9Fk/mumbai-pune-kannadasaahithyacom.html</link><author>noreply@blogger.com (ಅರೇಹಳ್ಳಿ ರವಿ Arehalli Ravi)</author><thr:total xmlns:thr="http://purl.org/syndication/thread/1.0">0</thr:total><feedburner:origLink>http://manasu-hakki.blogspot.com/2006/10/mumbai-pune-kannadasaahithyacom.html</feedburner:origLink></item><item><guid isPermaLink="false">tag:blogger.com,1999:blog-25668915.post-115756986013403944</guid><pubDate>Wed, 06 Sep 2006 19:08:00 +0000</pubDate><atom:updated>2008-03-05T21:35:17.395+05:30</atom:updated><category domain="http://www.blogger.com/atom/ns#">kannada blog</category><category domain="http://www.blogger.com/atom/ns#">kannadasaahithya.com</category><category domain="http://www.blogger.com/atom/ns#">kannada cenema</category><category domain="http://www.blogger.com/atom/ns#">kannada literature</category><category domain="http://www.blogger.com/atom/ns#">kannada articles</category><category domain="http://www.blogger.com/atom/ns#">kannada blogs</category><title>ಕನ್ನಡಸಾಹಿತ್ಯ.ಕಾಂ ಬಳಗದ ಹೊಸ ಕನಸು......!</title><description>ಕನ್ನಡಸಾಹಿತ್ಯ.ಕಾಂ ಸಾಮೂಹಿಕ ಚಟುವಟಿಕೆಯಾಗುವ ನಿಟ್ಟಿನಲ್ಲಿ ಕಳೆದ ತಿಂಗಳು ನೆಡೆದ ಸಂಪೂರ್ಣ ಮತ್ತು ಪದಪರೀಕ್ಷಕ ಬಿಡುಗಡೆ ಸಮಾರಂಭ ಕನ್ನಡಸಾಹಿತ್ಯ.ಕಾಂ ಬೆಂಬಲಿಗರ ಬಳಗದಲ್ಲಿ ಹೊಸ ಹುರುಪೊಂದನ್ನು ಸೃಷ್ಟಿಸಿದೆ. ಹುರುಪು ಕ್ಷಣಿಕವಾಗದಂತೆ ನೋಡಿಕೊಳ್ಳಬೇಕಾದ ಹೊಣೆಗಾರಿಕೆ ಸದಸ್ಯರೆಲ್ಲರ ಮೇಲೂ ಇದ್ದೇ ಇದೆ. ಕಳೆದ ಸಮಾರಂಭದ ಆಯೋಜನೆಯ ಮುಂಚೂಣಿಯಲ್ಲಿದ್ದ &lt;br /&gt;೧.ಕಿರಣ್&lt;br /&gt;೨.ವಸಿಷ್ಠ&lt;br /&gt;೩.ಕಿಶೋರ್‌ಚಂದ್ರ&lt;br /&gt;೪.ಅರೇಹಳ್ಳಿ ರವಿ&lt;br /&gt;೫.ಶ್ರೀಧರ್ ಸಾಹುಕಾರ್&lt;br /&gt;&lt;br /&gt;ಶೇಖರರವರ ಮನೆಯಲ್ಲಿ ಅನೌಪಚಾರಿಕವಾಗಿ ದಿನಾಂಕ: ೦೩-೦೯-೨೦೦೬ರ ಭಾನುವಾರ ಬೆಳಿಗ್ಗೆ ಸೇರಿದ್ದರು.&lt;br /&gt;&lt;br /&gt;ಚರ್ಚೆ-ಮಾತುಕತೆಗಳಲ್ಲಿ ಮುಂದಿನ ಚಟುವಟಿಕೆಗಳ ಬಗೆಗಿನ ಸ್ಥೂಲ ಕಲ್ಪನೆ ಮತ್ತು ಆಶಯ ಗೋಚರವಾಗತೊಡಗಿತು. ಮಾರ್ಚ್ ೨೮, ೨೦೦೭ಕ್ಕೆ ಕನ್ನಡಸಾಹಿತ್ಯ.ಕಾಂ ೬ನೇ ವರ್ಷ ಪೂರೈಸಿ ಏಳನೇ ವರ್ಷಕ್ಕೆ ಕಾಲಿಡುತ್ತದೆ.&lt;br /&gt;&lt;br /&gt;ಅಂತರ್ಜಾಲದಲ್ಲಿ ಕನ್ನಡದ ಸಾಂಸ್ಕೃತಿಕ ನೆಲೆಯಾಗಿ-ತಾಂತ್ರಿಕವಾದ ಅಗತ್ಯಗಳನ್ನೂ ವ್ಯಾಖ್ಯಾನಿಸತೊಡಗಿರುವ ಕನ್ನಡಸಾಹಿತ್ಯ.ಕಾಂ , ಬೆಂಗಳೂರಿನ ಬಳಗ ಹಾಗೂ ಎಲ್ಲಾ ಬೆಂಬಲಿಗರ ಬಳಗದ ಪರವಾಗಿ ರಾಷ್ಟ್ರೀಯ ಮಟ್ಟದ ವಿಚಾರ ಸಂಕಿರಣವೊಂದನ್ನು ಆಯೋಜಿಸಬೇಕು ಎಂಬ ಚಟುವಟಿಕೆಯ ಕಲ್ಪನೆಯನ್ನು ಎಲ್ಲಾ ಸದಸ್ಯರ ಮುಂದೆ ಪ್ರಸ್ತಾವನೆಯಾಗಿ ಇಡುತ್ತಿದ್ದೇವೆ. &lt;br /&gt;&lt;br /&gt;ಈ ವಿಚಾರ ಸಂಕಿರಣದ ಭಾಗವಾಗಿ ಕನ್ನಡಸಾಹಿತ್ಯ.ಕಾಂನ ಎಲ್ಲ ಲೇಖಕರನ್ನು ವಿಚಾರಸಂಕಿರಣದ ದಿನವಾದ ಏಪ್ರಿಲ್ ೧೫, ೨೦೦೭ರ ಸಂಜೆ, ಕೃತಜ್ಞತೆ ಸಲ್ಲಿಸುವ ಸಲುವಾಗಿ ಒಂದೆಡೆ ಸೇರಿಸುವ ಉದ್ದೇಶವೂ ಇದೆ.&lt;br /&gt;&lt;br /&gt; ಪ್ರಸ್ತಾವನೆಯ ತಾರ್ಕಿಕ ಬೆಳವಣಿಗೆಯಾಗಿ ಈ ಕೆಳಕಂಡ ಸಮಿತಿಗಳನ್ನು ರಚಿಸಲಾಗಿದೆ. &lt;br /&gt;೧. ಮಾಹಿತಿ ತಂತ್ರಜ್ಞಾನದ ಮತ್ತು ಸಾಂಸ್ಕೃತಿಕ ಕ್ಷೇತ್ರದ ಗಣ್ಯಾತಿಗಣ್ಯರನ್ನು ಪ್ರಬಂಧ ಮಂಡನೆಗಾಗಿ ಗುರುತಿಸಿ, ಸಂಪರ್ಕಿಸುವ ಸಲುವಾಗಿನ ಸಮಿತಿಯ ನೇತೃತ್ವ ಶೇಖರ್‌ಪೂರ್ಣ.&lt;br /&gt;೨. ಕನ್ನಡಸಾಹಿತ್ಯ.ಕಾಂನ ಲೇಖಕರನ್ನು ಸಂಪರ್ಕಿಸಿ ಕಾರ್ಯಕ್ರಮಕ್ಕೆ ಕರೆತರಲು, ಅವರ ಆತಿಥ್ಯ ವಹಿಸುವ ಸಲುವಾಗಿನ ಸಮಿತಿಯ ನೇತೃತ್ವ ಶ್ರೀಧರ್ ಸಾಹುಕಾರ್.&lt;br /&gt;೩. ಸ್ಮರಣ ಸಂಚಿಕೆ(ಕನ್ನಡಸಾಹಿತ್ಯ.ಕಾಂನ ಇತಿಹಾಸ, ಲೇಖಕರ ಅನಿಸಿಕೆಗಳು, ಪ್ರಬಂಧ ಮಂಡಿಸುವವರ ಪ್ರಬಂಧಗಳು, ಜಾಹೀರಾತುಗಳು)ಯ ಸಮಿತಿಯ ನೇತೃತ್ವ ವಸಿಷ್ಠ.&lt;br /&gt;೪. ಕನ್ನಡಸಾಹಿತ್ಯ.ಕಾಂನ ಎಲ್ಲ ಬೆಂಬಲಿಗರ ಬಳಗಕ್ಕೆ ಒಂದೇ ತೆರನಾದ ನಿಗದಿತ ಮಟ್ಟಕ್ಕೆ ಬೇಕಾದ ಪರಿಕರಗಳು-letter head, logo, T-shirt with logo, dress code, media kit ಇತ್ಯಾದಿ ಪೂರೈಸುವಿಕೆಯ ನಿರ್ವಹಣೆಗಾಗಿನ ಸಮಿತಿಯ ನೇತೃತ್ವ ಕಿಶೋರ್‌ಚಂದ್ರ.&lt;br /&gt;೫. ಮಾಧ್ಯಮ ಸಂಪರ್ಕಕ್ಕಾಗಿನ ಸಮಿತಿಯ ನೇತೃತ್ವ ರುದ್ರಮೂರ್ತಿ\ಅರೇಹಳ್ಳಿ ರವಿ&lt;br /&gt;೬.ರಾಷ್ಟ್ರೀಯ ವಿಚಾರ ಸಂಕಿರಣದ ಅತಿಥಿಗಳ ಊಟೋಪಚಾರ ಇತ್ಯಾದಿ ಸೌಕರ್ಯಗಳಿಗಾಗಿನ ಸಮಿತಿಯ ನೇತೃತ್ವ ಗೋವಿಂದರಾಜು.&lt;br /&gt;&lt;br /&gt;ಈ ವಿಚಾರ ಸಂಕಿರಣದ ಕಾರ್ಯಕ್ರಮ, ನೋಂದಾಯಿಸಿಕೊಂಡವರು ಮತ್ತು ವಿಶೇಷ ಆಹ್ವಾನಿತರಿಗೆ ಮಾತ್ರ. ಇದಕ್ಕೆ ಸಂಬಂಧಪಟ್ಟಂತೆ ನೋಂದಾವಣಿ ಶುಲ್ಕವನ್ನು ನಿಗದಿಗೊಳಿಸಬೇಕಾಗಿದೆ.&lt;br /&gt;&lt;br /&gt;ಈ ಕುರಿತಂತೆ ಕಾರ್ಯಕ್ರಮದ ರೂಪುರೇಷೆಯಲ್ಲಿ ಕ್ರಿಯಾಶೀಲರಾಗಲು ಹೆಚ್ಚಿನ ಸದಸ್ಯರ\ಕಾರ್ಯಕರ್ತರ\ಸ್ವಯಂಸೇವಕರ ಅಗತ್ಯವೂ ಇದೆ. &lt;br /&gt;&lt;br /&gt; ಸದಸ್ಯರು ತಮ್ಮ ಸಲಹೆ ಸೂಚನೆಗಳನ್ನು ಕಳಿಸಬಹುದು . &lt;br /&gt;&lt;br /&gt;ಬೆಂಗಳೂರು ಸುತ್ತಮುತ್ತಲಿರುವ ಕನ್ನಡಸಾಹಿತ್ಯ.ಕಾಂ ಸದಸ್ಯರು, ಈ ವಿಷಯವನ್ನು  ವಿವರವಾಗಿ ಚರ್ಚಿಸಲು ಸಭೆಯೊಂದನ್ನು  ಕರೆಯಲಾಗಿದೆ.&lt;br /&gt;&lt;br /&gt;ಸಭೆಯಲ್ಲಿ ಮೇಲೆ ಕಾಣಿಸಿದ ಸಮಿತಿಯ ನೇತೃತ್ವ ವಹಿಸಿರುವವರಲ್ಲದೆ ಉಳಿದ ಸರ್ವ ಸದಸ್ಯರೂ ಸಹ ಪಾಲ್ಗೊಳ್ಳಬೇಕಾಗಿ ಮನವಿ.&lt;br /&gt;&lt;br /&gt; ಸಭೆಯ ದಿನಾಂಕ: ೧೬-೦೯-೨೦೦೬ ಶನಿವಾರ ಸಂಜೆ ೬.೦೦&lt;br /&gt; ಸ್ಥಳ: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಕಟ್ಟಡ &lt;br /&gt; ಹಳೆ ಜಿಲ್ಲಾಧಿಕಾರಿ ಕಛೇರಿ ಆವರಣ&lt;br /&gt; ಕೆಂಪೇಗೌಡ ರಸ್ತೆ&lt;br /&gt; ಮೈಸೂರು ಬ್ಯಾಂಕ್ ವೃತ್ತದ ಬಳಿ &lt;br /&gt; ಕಾವೇರಿ ಭವನದ ಪಕ್ಕ&lt;br /&gt; ಬೆಂಗಳೂರು&lt;br /&gt;&lt;br /&gt;ನಿಮ್ಮೆಲ್ಲರ ಆಗಮನದ ನಿರೀಕ್ಷೆಯಲ್ಲಿರುವ&lt;br /&gt;ಕಿರಣ್&lt;br /&gt;ನಿರ್ವಾಹಕ&lt;br /&gt;ಕನ್ನಡಸಾಹಿತ್ಯ.ಕಾಂ ಬೆಂಬಲಿಗರ ಬಳಗ&lt;br /&gt;ದೂ: ೯೮೪೫೬ ೯೬೫೬೫&lt;div class="blogger-post-footer"&gt;&lt;a href="http://groups.yahoo.com/group/kannadasaahithya/join"&gt;ಕನ್ನಡಸಾಹಿತ್ಯ.ಕಾಂ ಯಾಹೂ ಗುಂಪಿಗೆ ಸದಸ್ಯರಾಗಿ&lt;/a&gt;&lt;img width='1' height='1' src='https://blogger.googleusercontent.com/tracker/25668915-115756986013403944?l=manasu-hakki.blogspot.com'/&gt;&lt;/div&gt;&lt;img src="http://feeds.feedburner.com/~r/manasu-hakki/~4/1c6Y4wf4wCk" height="1" width="1"/&gt;</description><link>http://feedproxy.google.com/~r/manasu-hakki/~3/1c6Y4wf4wCk/blog-post.html</link><author>noreply@blogger.com (ಅರೇಹಳ್ಳಿ ರವಿ Arehalli Ravi)</author><thr:total xmlns:thr="http://purl.org/syndication/thread/1.0">0</thr:total><feedburner:origLink>http://manasu-hakki.blogspot.com/2006/09/blog-post.html</feedburner:origLink></item><item><guid isPermaLink="false">tag:blogger.com,1999:blog-25668915.post-115512821251454615</guid><pubDate>Wed, 09 Aug 2006 12:54:00 +0000</pubDate><atom:updated>2008-03-05T21:35:17.397+05:30</atom:updated><category domain="http://www.blogger.com/atom/ns#">kannada blog</category><category domain="http://www.blogger.com/atom/ns#">kannadasaahithya.com</category><category domain="http://www.blogger.com/atom/ns#">kannada cenema</category><category domain="http://www.blogger.com/atom/ns#">kannada literature</category><category domain="http://www.blogger.com/atom/ns#">kannada articles</category><category domain="http://www.blogger.com/atom/ns#">kannada blogs</category><title>ಕನ್ನಡಸಾಹಿತ್ಯ.ಕಾಂ ಕಾರ್ಯಕ್ರಮದ ಯಶಸ್ಸಿನ ಹಿಂದೆ.....</title><description>ಕನ್ನಡಸಾಹಿತ್ಯ.ಕಾಂ ಗೆ ಆಗ ತಾನೆ ಒಂದು ಜಯ ದೊರಕಿತ್ತು. ಮೈಕ್ರೋಸಾಫ್ಟ್‌‍‍ನ 'ತುಂಗಾ' ಫಾಂಟ್ ವಿಚಾರದಲ್ಲಿ ಕನ್ನಡಸಾಹಿತ್ಯ.ಕಾಮ್ ನೆಡೆಸಿದ ಹೋರಾಟ, ಚರ್ಚೆಗಳು, ಕೊನೆಗೆ ಕಂಪನಿ ತಪ್ಪುಗಳನ್ನು ಸರಿಪಡಿಸಲು ಒಪ್ಪಿಕೊಂಡಿದ್ದು, ಕೆ.ಎಸ್.ಸಿ ಗುಂಪಿನಲ್ಲಿ ಒಂದು ತೆರನಾದ ಉತ್ಸಾಹ ಮೂಡಲು ಕಾರಣವಾಗಿತ್ತು. ಬಳಗದ ನಿರ್ವಾಹಕ ಕಿರಣ್ ಫೋನ್ ಮಾಡಿ ಮೈಕ್ರೊಸಾಫ್ಟ್ ವಿರುದ್ಧದ ಜಯದ ಸಂತೋಷವನ್ನು ಹಂಚಿಕೊಳ್ಳಲು ಸದಸ್ಯರ ಸಭೆ ಆಯೋಜಿಸಿದರೆ ಹೇಗೆ ಎಂದು ಪ್ರಸ್ತಾಪ ಮುಂದಿಟ್ಟರು.&lt;br /&gt;&lt;br /&gt;    ರುದ್ರಮೂರ್ತಿಯವರು 'ಪದಪರೀಕ್ಷಕ'ದ ಅಭಿವೃದ್ಧಿಯಲ್ಲಿ  ತೊಡಗಿಸಿಕೊಂಡಿದ್ದರಿಂದಲೂ, ಕಿರಣ್‍ಗೆ ಅವರ ಕಛೇರಿಯಲ್ಲಿ ಬಿಡುವಿಲ್ಲದ ಕೆಲಸಗಳಿದ್ದುದ್ದರಿಂದಲೂ ಸಭೆ ಆಯೋಜಿಸುವ ಹೊಣೆ ನನ್ನ ಮೇಲೆಯೇ ಬಿತ್ತು. ಕಿರಣ್ ಅನುಪಸ್ಥಿತಿಯಲ್ಲಿ ಕೆ.ಎಸ್.ಸಿ.ಗುಂಪಿಗೆ ನಾನೇ ಒಂದು ಆಹ್ವಾನ ರೂಪದ ಮೇಲ್ ಹಾಕಿದೆ. ಆದರೆ ನನ್ನ ಸಭೆ ನೆಡೆಸುವ ಪ್ರಸ್ತಾವನೆಗೆ ಬಂದ ಪ್ರತಿಕ್ರಿಯೆಗಳು ಐದಾರು ಮಾತ್ರ. ಆಗ ಸ್ವಲ್ಪ ನಿರಾಸೆಯಾದರೂ ಅಷ್ಟು ಜನರೊಂದಿಗೆ ಶೇಖರರವರ ಮನೆಯಲ್ಲಿಯೇ ಒಂದು ಸಭೆ ಮಾಡಿ ಬಿಡೋಣವೆಂದು ಎಲ್ಲರನ್ನು ಫೋನ್ ಮೂಲಕ ಸಂಪರ್ಕಿಸಿದೆವು. ಆಗ ನಮಗೆ ಸಿಕ್ಕವರು ವಸಿಷ್ಠ ಮತ್ತು ಶ್ರೀಶಕಾರಂತ. ಜೊತೆಗೆ ಇನ್ನೊಂದಿಬ್ಬರು ಹಳೆಯ ಸದಸ್ಯರು ಬರುವುದಾಗಿ ಹೇಳಿದರು. &lt;br /&gt; &lt;br /&gt;    ಇತ್ತ ಶೇಖರರವರಿಗೆ ಉತ್ಸಾಹಿ ಸಾಫ್ಟ್‌‍ವೇರ್ ಎಂಜಿನೀಯರ್ ರಾಘವ ಕೋಟೆಕಾರ್ ಸಿಕ್ಕಿದ್ದರು. ತಲೆಯೊಳಗೆ ಗಿರಕಿ ಹೊಡೆಯುತ್ತಿದ್ದ ಕನ್ನಡದ CMS ಒಂದರ ಕಲ್ಪನೆಯನ್ನು ಶೇಖರರವರು ರಾಘವ ಮುಂದಿಟ್ಟಾಗ ಕನ್ನಡದ ಬಗ್ಗೆ ಅಪಾರ ಅಭಿಮಾನವಿಟ್ಟುಕೊಂಡಿದ್ದ&lt;br /&gt;ಅವರು ಈ ಯೋಜನೆಯನ್ನು ತಕ್ಷಣ ಕೈಗೆತ್ತಿಕೊಳ್ಳೋಣವೆಂದು ಆಗಿನಿಂದಲೇ ಕೆಲಸ ಪ್ರಾರಂಭಿಸಿ ಬಿಟ್ಟರು. ಹೀಗೆ ಶೇಖರರವರ ಪರಿಕಲ್ಪನೆ, ವಿನ್ಯಾಸ ಹಾಗೂ ರಾಘವರವರ ಕೋಡಿಂಗ್‍ನೊಂದಿಗೆ 'ಸಂಪೂರ್ಣ' CMS ಯೋಜನೆ ಆರಂಭವಾಯಿತು.&lt;br /&gt; &lt;br /&gt;  ಯೋಜನೆ ಪ್ರಾರಂಭವಾದ ಒಂದು ತಿಂಗಳಿನ ನಂತರವೇ ಈ ಕುರಿತು ಗುಂಪಿನ ಸದಸ್ಯರಿಗೆ ತಿಳಿಯಿತು. ಶೇಖರರವರು ಈ ಯೋಜನೆ ಆರಂಭಿಕ ಹಂತದಲ್ಲಿರುವುದರಿಂದ ಇದರಲ್ಲಿ ಆಸಕ್ತಿ ಇರುವವರೆಲ್ಲರೂ ಪಾಲ್ಗೊಳ್ಳಬಹುದೆಂದು ಮುಕ್ತ ಆಹ್ವಾನವಿತ್ತರು. ಇದಕ್ಕೆ ಬಹಳ ಪ್ರತಿಕ್ರಿಯೆಗಳು ಬಂದರೂ, ಸಕ್ರಿಯವಾಗಿ ಅವರನ್ನು ತೊಡಗಿಸಿಕೊಳ್ಳಲು ನಮ್ಮಲ್ಲಿ ಮೂಲಸೌಲಭ್ಯಗಳ ಕೊರತೆಯಿತ್ತು. ಆದ್ದರಿಂದ ಇಬ್ಬರೇ ಯೋಜನೆಯಲ್ಲಿ ಮುಂದುವರಿಯಬೇಕಾದ ಅನಿವಾರ್ಯತೆ ಒದಗಿಬಂತು.&lt;br /&gt; &lt;br /&gt;    ಸಭೆ ಆಯೋಜಿಸುವ ನಮ್ಮ ಪ್ರಯತ್ನಗಳು ಸದಸ್ಯರ ಪಾಲ್ಗೊಳ್ಳುವಿಕೆಯ ಕೊರತೆಯಿಂದ  ವಿಫಲವಾಗಿದ್ದವು. ಸಂಪೂರ್ಣ CMS ಅಭಿವೃದ್ಧಿ ಕೆಲಸ ಬಹಳ ವೇಗದಲ್ಲಿ ನೆಡೆಯುತ್ತಿತ್ತು. ಶೇಖರರವರು ಮತ್ತು ಕಿರಣ್‍ CMS ಬಿಡುಗಡೆಗೆ ಒಂದು ಕಾರ್ಯಕ್ರಮ ಮಾಡಿದರೆ ಹೇಗೆಂದಾಗ ನಾನು ಇದೆಲ್ಲಾ ಬಹಳ ಖರ್ಚಿನ ಬಾಬ್ತಲ್ಲವೆ ಎಂದೆ. ಆದರೆ ಕೆ.ಎಸ್.ಸಿ ಸದಸ್ಯರ ಬೆಂಬಲ ಸಿಗುವುದರ ಬಗ್ಗೆ ಶೇಖರರವರಿಗೆ ಬಹಳ ವಿಶ್ವಾಸವಿತ್ತು. ರುದ್ರಮೂರ್ತಿಯವರ ಪದಪರೀಕ್ಷಕವೂ ಬಳಕೆಗೆ ಸಿದ್ಧವಾಗುವ ಹಂತ ತಲುಪಿತ್ತು. ಸರಿ ಎರಡೂ ಸಾಫ್ಟ್‍ವೇರ್‌ಗಳನ್ನು ಒಟ್ಟಿಗೆ ಬಿಡುಗಡೆ ಮಾಡುವುದೆಂದು ನಿರ್ಧಾರ ಮಾಡಿದೆವು.&lt;a href="http://kanlit.com/modes/home/kanuni/94/Ksc-,-sith-year-clelberation--a-report-by-Arehally-Ravi:-kannadasaahithya.com.html"&gt;ಕನ್ನಡಸಾಹಿತ್ಯ.ಕಾಂ‍ಗೆ ೬ನೇ ವಾರ್ಷಿಕೋತ್ಸವದ &lt;/a&gt;ಸಂಭ್ರಮವೂ ಜೊತೆಗೆ ಸೇರಿಕೊಂಡಾಗ ನಮ್ಮ ಉತ್ಸಾಹ ಇಮ್ಮಡಿಯಾಯಿತು.&lt;br /&gt; &lt;br /&gt;  ಕಿರಣ್ ಈ ಸಮಾರಂಭ ನೆಡೆಸುವ ಕುರಿತ ಒಂದು ವಿವರವಾದ ಆಹ್ವಾನವನ್ನು ಕೆ.ಎಸ್.ಸಿ.ಗುಂಪಿಗೆ ಮೈಲ್ ಮಾಡಿದರು. ಜೊತೆಗೆ ಕಾರ್ಯಕ್ರಮಕ್ಕೆ ಹಣದ ಅಗತ್ಯ ಬಹಳವಿದ್ದುದರಿಂದ ಸದಸ್ಯರು ತಮ್ಮ ಶಕ್ತ್ಯಾನುಸಾರ ಸಹಕಾರ ನೀಡುವ ಪ್ರಸ್ತಾವವನ್ನು ಇಡಲಾಯಿತು. ಆರಂಭಿಕವಾಗಿ ಕಾರ್ಯಕ್ರಮಕ್ಕೆ ಸುಮಾರು ಹತ್ತು ಸಾವಿರ ರೂಪಾಯಿಗಳು ಬೇಕಾಗಬಹುದೆಂದು ಅಂದಾಜಿಸಿದ್ದೆವು. ಹಣದ ಪ್ರಸ್ತಾವನೆಯಾದ ಒಂದು ವಾರದಲ್ಲೇ ಕಿರಣ್‍ರವರ ಖಾತೆಗೆ ಸದಸ್ಯರು ನೀಡಿದ ಹಣ ಹತ್ತು ಸಾವಿರವನ್ನು ದಾಟಿತ್ತು. ಮುಂದಿನ ನಮ್ಮ ಕಾರ್ಯ ಯೋಜನೆಗಳನ್ನು ರೂಪಿಸಲು ಇದು ನಮಗೆ ಬಹಳ ಉಪಯೋಗವಾಯಿತು.&lt;br /&gt;  &lt;br /&gt;  ಹಣದ ವಿಷಯವೇನೋ ಆಯಿತು, ಕಾರ್ಯಕ್ರಮ ಸಂಯೋಜನೆಗೆ ಕಾರ್ಯಕರ್ತರು ಬೇಕಾಗಿದ್ದರು. ಏನೇ ಸಕ್ರಿಯವಾಗಿ ತೊಡಗಿಸಿಕೊಂಡರೂ ನಾವು ನಾಲ್ಕೈದು ಜನ ಮಾತ್ರ ಪಾಲ್ಗೊಂಡರೆ ಅದು ಸಮೂಹದ ಪ್ರಯತ್ನವಾಗಲಾರದು ಎಂಬುದು ನಮಗೆ ಗೊತ್ತಿತ್ತು. ಆದಕ್ಕೆ ವಿವಿಧ ಜವಾಬ್ದಾರಿಗಳನ್ನು ವಹಿಸಿಕೊಳ್ಳಲು ಸದಸ್ಯರಿಗೆಲ್ಲರಿಗೂ ಒಂದು ಆಹ್ವಾನ ನೀಡಿದೆವು. ಬಹಳ ಜನ ಉತ್ಸಾಹ ತೋರಿಸಿದರೂ ಎಲ್ಲರೂ ಒಂದೇ ಸಮಯದಲ್ಲಿ ಸಕ್ರಿಯವಾಗುವುದೂ ಸಾಧ್ಯವಿರಲಿಲ್ಲ.ಅದಕ್ಕೆ ಕೆಲಸಗಳನ್ನು ಹಂಚಿಕೊಂಡೆವು. &lt;br /&gt;  &lt;br /&gt;  ಆಹ್ವಾನ ಪತ್ರಿಕೆ, ಪೋಸ್ಟರ್-ಮುದ್ರಣ, ಅತಿಥಿಗಳನ್ನು ಆಹ್ವಾನಿಸುವುದು,ಸಮಾರಂಭದ ಸ್ಥಳ ನಿಗಧಿ ಮಾಡುವುದು,ಸಮಾರಂಭಕ್ಕೆ ಬರಲು ಒಪ್ಪಿದ ಗಣ್ಯರನ್ನು ವೈಯಕ್ತಿಕವಾಗಿ ಅವರ ಮನೆಗೆ ಹೋಗಿ ಆಹ್ವಾನಿಸುವುದು, ಸಮಾರಂಭದಂದು ಬೇಕಾದ ವಸ್ತುಗಳ ಖರೀದಿ, ವೇದಿಕೆ ಸಿದ್ಧತೆ, ಊಟ ಇತ್ಯಾದಿ ವ್ಯವಸ್ಥೆಯಂತಹ  ಚಟುವಟಿಕೆಗಳನ್ನು ಗುರುತಿಸಿ, ಇದನ್ನೆಲ್ಲಾ ನಿರ್ವಹಿಸಲು ಮುಂದೆ ಬಂದಿದ್ದವರ ನಡುವೆ ಕೆಲಸ ಹಂಚಿಕೊಂಡು ಕಾರ್ಯೋನ್ಮುಖರಾದೆವು.ಕೇವಲ ಒಂದು ವಾರದ ಅವಧಿಯಲ್ಲೇ ನಮ್ಮ ಕಾರ್ಯಕ್ರಮದ ಸಿದ್ಧತೆಗಳನ್ನು ಯಶಸ್ವಿಯಾಗಿ ಮಾಡಿಕೊಂಡೆವು. &lt;br /&gt;  *  *  *&lt;br /&gt;  ಇದು ನಮ್ಮ ಚೊಚ್ಚಲ ಪ್ರಯತ್ನವಾಗಿದ್ದುದರಿಂದ ಅನೇಕ ತಪ್ಪುಗಳಾಗಿರಬಹುದು. ಆದರೆ ತಪ್ಪುಗಳೇ ನಮ್ಮ ದಾರಿದೀಪಗಳೆಂಬುದು ಗೊತ್ತಿರುವ ಕಾರಣ ಮುಂದಿನ ನಮ್ಮ ನಡೆ ಉತ್ತಮವಾಗಿರುತ್ತದೆಂದು ಕೆ.ಎಸ್.ಸಿ ಸದಸ್ಯರು ಮತ್ತು ಹಿತೈಷಿಗಳಿಗೆ ಭರವಸೆ ನೀಡುತ್ತೇವೆ.&lt;div class="blogger-post-footer"&gt;&lt;a href="http://groups.yahoo.com/group/kannadasaahithya/join"&gt;ಕನ್ನಡಸಾಹಿತ್ಯ.ಕಾಂ ಯಾಹೂ ಗುಂಪಿಗೆ ಸದಸ್ಯರಾಗಿ&lt;/a&gt;&lt;img width='1' height='1' src='https://blogger.googleusercontent.com/tracker/25668915-115512821251454615?l=manasu-hakki.blogspot.com'/&gt;&lt;/div&gt;&lt;img src="http://feeds.feedburner.com/~r/manasu-hakki/~4/j8qxyGZvwG8" height="1" width="1"/&gt;</description><link>http://feedproxy.google.com/~r/manasu-hakki/~3/j8qxyGZvwG8/blog-post_09.html</link><author>noreply@blogger.com (ಅರೇಹಳ್ಳಿ ರವಿ Arehalli Ravi)</author><thr:total xmlns:thr="http://purl.org/syndication/thread/1.0">0</thr:total><feedburner:origLink>http://manasu-hakki.blogspot.com/2006/08/blog-post_09.html</feedburner:origLink></item><language>en-us</language><media:rating>nonadult</media:rating></channel></rss>
