<?xml version="1.0" encoding="UTF-8" standalone="no"?><?xml-stylesheet href="http://www.blogger.com/styles/atom.css" type="text/css"?><rss xmlns:itunes="http://www.itunes.com/dtds/podcast-1.0.dtd" version="2.0"><channel><title>ವಿಚಾರ ಮಂಥನ : By Dr.King, Swami Satyapriya</title><description>ಜೀವನವನ್ನು ಹೆಚ್ಚು ಆಳವಾಗಿ ಅರ್ಥಮಾಡಿಕೊಳ್ಳಲು ವಿಜ್ಞಾನ, ತತ್ತ್ವಶಾಸ್ತ್ರ ಮತ್ತು ಆಧ್ಯಾತ್ಮಿಕತೆಯ ಸಂಗಮ. ಅರ್ಥಪೂರ್ಣ ಹಾಗೂ ಉನ್ನತ ಜೀವನಕ್ಕಾಗಿ ಪ್ರೇರಣಾದಾಯಕ ವಿಚಾರಗಳು ಮತ್ತು ಆರೋಗ್ಯಕರ ಚಿಂತನೆಗಳು.</description><managingEditor>noreply@blogger.com (Dr. King)</managingEditor><pubDate>Fri, 21 Aug 2026 20:41:01 -0700</pubDate><generator>Blogger http://www.blogger.com</generator><openSearch:totalResults xmlns:openSearch="http://a9.com/-/spec/opensearchrss/1.0/">27</openSearch:totalResults><openSearch:startIndex xmlns:openSearch="http://a9.com/-/spec/opensearchrss/1.0/">1</openSearch:startIndex><openSearch:itemsPerPage xmlns:openSearch="http://a9.com/-/spec/opensearchrss/1.0/">25</openSearch:itemsPerPage><link>https://doctor-king-online.blogspot.com/search/label/%23Kannada</link><language>en-us</language><itunes:explicit>no</itunes:explicit><copyright>(c) Dr. King</copyright><itunes:image href="https://yt3.ggpht.com/09tVlMD6W46W5wHx9egdFIj-N9Yz4jZxBi7ZohHfKTxhRmYF7_fmMv0UWXr13mD-1-8RVKTtQmY=s600-c-k-c0x00ffffff-no-rj-rp-mo"/><itunes:summary>Blogcast (Blog + Podcast) on thought provoking topics</itunes:summary><itunes:subtitle>Blogcast (Blog + Podcast) on thought provoking topics</itunes:subtitle><itunes:category text="Religion &amp; Spirituality"><itunes:category text="Spirituality"/></itunes:category><itunes:author>Dr. King</itunes:author><itunes:owner><itunes:email>drking2000-service@yahoo.com</itunes:email><itunes:name>Dr. King</itunes:name></itunes:owner><item><title>[Kannada]  ಧ್ಯಾನ – ಒಂದು ವಿಜ್ಞಾನವೋ ಅಥವಾ ಬರಿದೇ ನಂಬಿಕೆಯಾಧರಿತ ಆಚರಣೆಯೋ?</title><link>https://doctor-king-online.blogspot.com/2026/08/kannada_02011890404.html</link><category>#advaita</category><category>#IndianPhilosophy</category><category>#Kannada</category><category>#Meditation</category><category>#neuroscience</category><category>#podcast</category><category>#ThoughtForTheDay</category><category>#Upanishad</category><category>#Yoga</category><pubDate>Fri, 21 Aug 2026 19:08:15 -0700</pubDate><guid isPermaLink="false">tag:blogger.com,1999:blog-7624344137997148721.post-1079798463595070734</guid><description>&lt;!--Global site tag (gtag.js) - Google Analytics--&gt;
&lt;script async="" src="https://www.googletagmanager.com/gtag/js?id=G-8HXGBD0CVC"&gt;&lt;/script&gt;
&lt;script&gt;
  window.dataLayer = window.dataLayer || [];
  function gtag(){dataLayer.push(arguments);}
  gtag('js', new Date());

  gtag('config', 'G-8HXGBD0CVC');
&lt;/script&gt;
&lt;!--Global site tag (gtag.js) - Google Analytics--&gt;
&lt;div dir="ltr" style="text-align: left;" trbidi="on"&gt;
&lt;div style="text-align: justify;"&gt;
&lt;div class="separator" style="clear: both; text-align: center;"&gt;
&lt;/div&gt;
&lt;div style="text-align: center;"&gt;&amp;nbsp; &amp;nbsp;&amp;nbsp;&lt;a href="https://tinyurl.com/mybooks1234" target="_blank"&gt;[Preview books]&lt;/a&gt;&amp;nbsp; [&lt;a href="https://tinyurl.com/mylibrary1234"&gt;Borrow books&lt;/a&gt;]&lt;/div&gt;&lt;div style="text-align: left;"&gt;&amp;nbsp;&lt;/div&gt;
&lt;div dir="ltr" style="text-align: center;" trbidi="on"&gt;
&lt;button id="playAudio"&gt;[Pause]&lt;/button&gt; 
&lt;div style="text-align: justify;"&gt;

&lt;div class="separator" style="clear: both; text-align: center;"&gt;

&lt;/div&gt;&amp;nbsp;&lt;/div&gt;&lt;div style="text-align: justify;"&gt;&amp;nbsp;&lt;a href="https://blogger.googleusercontent.com/img/b/R29vZ2xl/AVvXsEhouzmYWDTnqUX8ClB2qkQuvvtRhNSgRAqUkuCeik0ldRdZNRoG4EK3e1MSS3sI-WwVk6LGgxTVCoiq6cz44r71GRv6cb5-SKjNaVWLRyT2aRRC6v-dhRFGqMsa8LorN3VbIeha6FLVOhxEfqGfoH47ttT6agrnG5Z7_gGHGZI60HKSnzumVmDcNarHYfY/s1672/meditation-puzzle.png" style="margin-left: 1em; margin-right: 1em;"&gt;&lt;img border="0" data-original-height="941" data-original-width="1672" height="360" src="https://blogger.googleusercontent.com/img/b/R29vZ2xl/AVvXsEhouzmYWDTnqUX8ClB2qkQuvvtRhNSgRAqUkuCeik0ldRdZNRoG4EK3e1MSS3sI-WwVk6LGgxTVCoiq6cz44r71GRv6cb5-SKjNaVWLRyT2aRRC6v-dhRFGqMsa8LorN3VbIeha6FLVOhxEfqGfoH47ttT6agrnG5Z7_gGHGZI60HKSnzumVmDcNarHYfY/w640-h360/meditation-puzzle.png" width="640" /&gt;&lt;/a&gt;&lt;/div&gt;&lt;div style="text-align: justify;"&gt;&lt;span style="font-size: x-large;"&gt;&lt;b&gt;ನಾನು&lt;/b&gt;&lt;/span&gt; ಚಿಕ್ಕ ಬಾಲಕನಾಗಿದ್ದಾಗ ನಿಯಮಿತವಾಗಿ ಒಂದು ಅಭ್ಯಾಸವನ್ನು ಮಾಡುತ್ತಿದ್ದೆ, ಅದು ನಿಖರವಾಗಿ ಏನೆಂದು ತಿಳಿಯದೆಯೇ. ಆ ಅಭ್ಯಾಸದಿಂದ ಸಿಕ್ಕ ಅಂತಿಮ ಅನುಭವವು ನನ್ನನ್ನು ಅದರತ್ತ ಸೆಳೆಯಿತು ಮತ್ತು ನಾನು ಅದನ್ನು ದೀರ್ಘಕಾಲದವರೆಗೆ ಮಾಡುತ್ತಲೇ ಹೋದೆ.&lt;br /&gt;&lt;br /&gt;ನಾನು ಬೆಳೆದು, ಹಲವು ವಿಷಯಗಳಿಗೆ ಒಡ್ಡಿಕೊಂಡ ನಂತರವೇ ನನಗೆ ಅರ್ಥವಾಗಿದ್ದು—ನಾನು ಮಾಡುತ್ತಿದ್ದದ್ದು ಧ್ಯಾನದ ಒಂದು ರೂಪ ಮತ್ತು ನನ್ನನ್ನು ಸೆಳೆದಿದ್ದ ಆ ಅನುಭವವೇ 'ಸಮಾಧಿ' ಎಂದು.&lt;a name='more'&gt;&lt;/a&gt;&lt;!-----------------------------&gt;  
&lt;audio autoplay="" id="Hello" src="https://tinyurl.com/kn-Hello1234"&gt; &lt;/audio&gt;
&lt;audio id="Audio" src="https://www.dropbox.com/scl/fi/gzl4by9jutdacj030dtcz/05.mp3?rlkey=xofp4qtnhgqbrs7kvczt2fiz9&amp;st=1zakoohl&amp;raw=1"&gt; &lt;/audio&gt;  
&lt;audio id="ThankYou" src="https://tinyurl.com/kn-Thanks1234"&gt; &lt;/audio&gt;  
 &lt;script type="text/javascript"&gt;
var hello = document.getElementById("Hello");
hello.addEventListener("ended", function(){  
     var audio = document.getElementById('Audio');
     audio.play();
        });
var audio = document.getElementById("Audio");
audio.addEventListener("ended", function(){  
     var thankyou = document.getElementById('ThankYou');
     thankyou.play();
        });
document.getElementById("playAudio").addEventListener("click", function(){
 var audio = document.getElementById('Audio');
 if(this.className != "is-paused"){
    this.className = "is-paused";
    this.innerHTML = "Play";
    audio.pause();
  }else{
    this.className = "is-playing";
    this.innerHTML = "Pause";
    audio.play();
  }

});
&lt;/script&gt;&lt;/div&gt;
&lt;div style="text-align: justify;"&gt;&amp;nbsp;&lt;/div&gt;&lt;div style="text-align: justify;"&gt;ನೀವು ಯಾವುದೋ ಪುಸ್ತಕವನ್ನು ಓದಿ ಅಥವಾ ಧ್ಯಾನದ ತರಬೇತಿಗೆ ಒಳಪಟ್ಟು ಧ್ಯಾನವನ್ನು ಮಾಡಬಹುದು. ನಿಮಗೆ ಹಲವಾರು ಅನುಭವಗಳೂ ಆಗಬಹುದು. ಆದರೆ, ನೀವು ಕೆಲವೊಮ್ಮೆ ಕೆಲವು ಪ್ರಶ್ನೆಗಳನ್ನು ಎದುರಿಸುತ್ತೀರಿ – "ಈ ಅನುಭವವು ಯಾವುದೋ ಒಂದು ನಂಬಿಕೆಯಿಂದ ಪ್ರೇರಿತವಾಗಿದ್ದೇ ಅಥವಾ ಒಂದು ನಿರ್ದಿಷ್ಟ ಅಭ್ಯಾಸದ ಸಹಜ ಪರಿಣಾಮವೇ? ಧ್ಯಾನದ ಬಗೆಗಿನ ಯಾವುದೇ ಔಪಚಾರಿಕ ತಿಳಿವಳಿಕೆ ಇಲ್ಲದ ವ್ಯಕ್ತಿಗೂ ಇಂತಹದೇ ಅನುಭವ ಸಿಗಲು ಸಾಧ್ಯವೇ? ಧ್ಯಾನದ ಅನುಭವವು ತಾವೇ ಸ್ವಯಂ ಪ್ರೇರೇಪಿಸಿಕೊಂಡ ಕಲ್ಪನೆಗಳ ಪರಿಣಾಮವೇ? ಅಥವಾ ಅವೆಲ್ಲವುಗಳಿಂದ ಸ್ವತಂತ್ರವಾಗಿದ್ದೇ?" ಇತ್ಯಾದಿ.&lt;br /&gt;&lt;br /&gt;ನನ್ನ ಬಾಲ್ಯದ ಅನುಭವವನ್ನು ಗಮನಿಸಿದರೆ, ಇದು ಯಾವುದೇ ನಂಬಿಕೆ ಅಥವಾ ಮಾನಸಿಕ ಹಿನ್ನೆಲೆಯಿಂದ ಸ್ವತಂತ್ರವಾಗಿದೆ ಎಂದು ತಿಳಿಯುತ್ತದೆ. ಆ ಸಮಯದಲ್ಲಿ ನಾನು ಸಂಪೂರ್ಣವಾಗಿ ಮುಗ್ಧನಾಗಿದ್ದೆ, ಪೂರ್ವಾಗ್ರಹ ಇಲ್ಲದವನಾಗಿದ್ದೆ, ಮತ್ತು ಧ್ಯಾನದ ಬಗೆಗೆ ಸಂಪೂರ್ಣ ಅಜ್ಞನಾಗಿದ್ದೆ.&lt;br /&gt;&lt;br /&gt;ಆದ್ದರಿಂದ, ಒಬ್ಬರ ಮಾನಸಿಕ ಹಿನ್ನೆಲೆ ಏನೇ ಇರಲಿ, ಈ ಅಭ್ಯಾಸವನ್ನು ಮಾಡುವ ಯಾರಿಗಾದರೂ ಸಹ ಇದು ಸಹಜವಾಗಿ ಸಂಭವಿಸುತ್ತದೆ ಎಂದು ನನಗೆ ಅನಿಸುತ್ತದೆ.&lt;br /&gt;&lt;br /&gt;ಅಸಲಿಗೆ ಧ್ಯಾನ ಎಂದರೇನು?&lt;br /&gt;&lt;br /&gt;ಇಂದು ನಾವು ಧ್ಯಾನದ ಹಲವಾರು ರೂಪಗಳನ್ನು ಕಾಣುತ್ತೇವೆ. ಆದರೆ ನಾನು ಇಲ್ಲಿ, ಪ್ರಾಚೀನ ಭಾರತೀಯ ಗ್ರಂಥಗಳಾದ ಉಪನಿಷತ್ತುಗಳು, ಪತಂಜಲಿಯ ಯೋಗಸೂತ್ರ ಅಥವಾ ಬೌದ್ಧರ ತಿಪಿಟಕಗಳಲ್ಲಿ ವಿವರಿಸಲಾದ ಅಂಶಗಳಿಗೆ ಮಾತ್ರ ಸೀಮಿತವಾಗಿರಬಯಸುತ್ತೇನೆ.&lt;br /&gt;&lt;br /&gt;ಧ್ಯಾನ ಎಂಬುದು ಮನಸ್ಸನ್ನು ಹಂತಹಂತವಾಗಿ ಶಾಂತಗೊಳಿಸಿ, ಸಂಪೂರ್ಣವಾದ ಪ್ರಶಾಂತ ಸ್ಥಿತಿಗೆ ತಲುಪಿಸುವ ಒಂದು ಮಾರ್ಗವಾಗಿದೆ. ಆ ಪ್ರಶಾಂತ ಸ್ಥಿತಿಯ ಪರಮಾವಧಿಯಲ್ಲಿ ಒಬ್ಬರು ಸಾಗುವ ಅವಸ್ಥೆಯನ್ನೇ 'ಸಮಾಧಿ' ಎಂದು ಕರೆಯಲಾಗುತ್ತದೆ.&lt;br /&gt;&lt;br /&gt;ಮಾಂಡೂಕ್ಯ ಉಪನಿಷತ್ತಿನಂತಹ ಉಪನಿಷತ್ತುಗಳು ಆ ಅಂತಿಮ ಸ್ಥಿತಿಯನ್ನು ಹೀಗೆ ವಿವರಿಸುತ್ತವೆ:&lt;br /&gt;&lt;br /&gt;"ಅದು ಬಾಹ್ಯ ಘಟನೆಗಳ ಅರಿವಾಗಲಿ ಅಥವಾ ಆಲೋಚನೆಗಳು ಮತ್ತು ಕನಸುಗಳಂತಹ ಆಂತರಿಕ ಮಾನಸಿಕ ಚಟುವಟಿಕೆಗಳಾಗಲಿ ಇಲ್ಲದ ಒಂದು ಸ್ಥಿತಿ. ಹಾಗೆಂದ ಮಾತ್ರಕ್ಕೆ ಅದು ಪ್ರಜ್ಞಾಶೂನ್ಯವಾದ ಮರಗಟ್ಟಿದ ಸ್ಥಿತಿಯಲ್ಲ. ಅಲ್ಲಿ ಗ್ರಹಿಕೆ ಇರುತ್ತದೆ, ಆದರೆ ಆ ಗ್ರಹಿಕೆ ಲೌಕಿಕ ಜಗತ್ತಿನ ವ್ಯವಹಾರಕ್ಕೆ ಮೀರಿದ್ದು. ಅದು ಪರಮ ಸತ್ಯದ ಗ್ರಹಿಕೆ."&lt;br /&gt;&lt;br /&gt;ಬೌದ್ಧ ತಿಪಿಟಕಗಳು ಸಹ ಇದನ್ನು "ಮಾನಸಿಕ ಗಮನವನ್ನು ಹಂತಹಂತವಾಗಿ ಕಿರಿದಾಗಿಸುತ್ತಾ ಹೋಗಿ, ಗ್ರಹಿಕೆ ಮತ್ತು ಗ್ರಹಿಕೆಶೂನ್ಯತೆ ಎರಡೂ ಇಲ್ಲದ ಸ್ಥಿತಿಗೆ ತಲುಪುವ ಪ್ರಕ್ರಿಯೆ" ಎಂದು ವಿವರಿಸುತ್ತವೆ. ಇದು ಮೇಲ್ನೋಟಕ್ಕೆ ಸ್ವಲ್ಪ ಪರಸ್ಪರ ವಿರೋಧಾಭಾಸದಂತೆ ಅನಿಸಬಹುದು. ಆದರೆ, ಅವು ಲೌಕಿಕ ಗ್ರಹಿಕೆಯ ವ್ಯಾಪ್ತಿಗೆ ಮೀರಿದ ಸ್ಥಿತಿಯನ್ನು ಉಲ್ಲೇಖಿಸುತ್ತಿವೆ, ಇದನ್ನು ಅವು 'ಲೋಕುತ್ತರ' ಎಂದು ಕರೆಯುತ್ತವೆ. ತಿಪಿಟಕಗಳು ಈ ಪ್ರಯಾಣದಲ್ಲಿ ಬರುವ ಹಲವಾರು ಮೈಲಿಗಲ್ಲುಗಳ ಬಗ್ಗೆ ಮಾತನಾಡುತ್ತವೆ, ಇವುಗಳನ್ನು 'ಝಾನಗಳು' ಎಂದು ಕರೆಯಲಾಗುತ್ತದೆ.&lt;br /&gt;&lt;br /&gt;ಪತಂಜಲಿಯು ಸಹ ಇಂತಹುದೇ ಪ್ರಕ್ರಿಯೆಯ ಬಗ್ಗೆ ಮಾತನಾಡುತ್ತಾನೆ, ಅಲ್ಲಿ ಮನಸ್ಸನ್ನು ಒಂದು ದೀರ್ಘಾವಧಿಯವರೆಗೆ ಒಂದು ಗುರಿಯ ಮೇಲೆ ಕೇಂದ್ರೀಕರಿಸಲಾಗುತ್ತದೆ. ಅಂತಿಮ ಸಮಾಧಿ ಅಥವಾ ಸಂಪೂರ್ಣ ಪ್ರಶಾಂತ ಸ್ಥಿತಿಯನ್ನು ತಲುಪುವ ಮೊದಲು ಒಬ್ಬರು ಹಾದುಹೋಗುವ ನಾಲ್ಕು ಹಂತಗಳ ಬಗ್ಗೆ ಪತಂಜಲಿಯು ಮಾತನಾಡುತ್ತಾನೆ. ಈ ಪ್ರತಿಯೊಂದು ಹಂತದಲ್ಲೂ ಮಾನಸಿಕ ಚಟುವಟಿಕೆಗಳು ಕ್ರಮೇಣ ಕಡಿಮೆಯಾಗುತ್ತಾ ಬಂದು, ಕೊನೆಗೆ ಬಹುತೇಕ ಶೂನ್ಯವಾಗುತ್ತವೆ.&lt;br /&gt;&lt;br /&gt;ಈ ಹಂತಗಳನ್ನು ದಾಟಿದ ನಂತರ ಏನಾಗುತ್ತದೆ?&lt;br /&gt;&lt;br /&gt;ಉಪನಿಷತ್ತುಗಳು ಇಡೀ-ಅಸ್ತಿತ್ವದೊಂದಿಗೆ ಒಂದಾಗುವ ಅಂತಿಮ ಸಾಕ್ಷಾತ್ಕಾರದ ಬಗ್ಗೆ ಮಾತನಾಡುತ್ತವೆ. ನಾವು ಸಾಮಾನ್ಯವಾಗಿ ಗ್ರಹಿಸುವ ವೈವಿಧ್ಯತೆಯು ಮನಸ್ಸಿನ ಸೃಷ್ಟಿ ಮತ್ತು, ಇರುವುದು ಒಂದೇ ಒಂದು ಏಕೀಕೃತ ಅಸ್ತಿತ್ವ ಎಂದು ಹೇಳುತ್ತವೆ.&lt;br /&gt;&lt;br /&gt;ತಿಪಿಟಕಗಳು ಈ ಅಂತಿಮ ಸ್ಥಿತಿಯ ಬಗ್ಗೆ ಮಾತನಾಡುವುದನ್ನು ತಪ್ಪಿಸುತ್ತವೆ, ಏಕೆಂದರೆ ಆ ಸ್ಥಿತಿಯು ಲೌಕಿಕ ಜಗತ್ತಿಗೆ ಮತ್ತು ಪದಗಳಿಗೆ ಮೀರಿದ್ದು. ತಿಪಿಟಕಗಳ ಅಂತಿಮ ಗುರಿ, ನಮಗೆ ಸತ್ಯದ ಬಗೆಗಿನ ತಪ್ಪು ಕಲ್ಪನೆಯನ್ನು ನೀಡುವ ಮನಸ್ಸಿನ ಆಟಗಳಿಂದ ಹೊರಬರುವುದೇ ಆಗಿದೆ.&lt;br /&gt;&lt;br /&gt;ಪತಂಜಲಿಯೂ ಸಹ ಮಾನಸಿಕ ಚಟುವಟಿಕೆಗಳಿಂದ ಉಂಟಾಗುವ ಭ್ರಮೆಯಿಂದ ಮುಕ್ತಿ ಪಡೆಯುವ ಬಗ್ಗೆಯೇ ಮಾತನಾಡುತ್ತಾನೆ. ಈ ಮುಕ್ತಿಯು ವಸ್ತುಗಳನ್ನು ಅವು ನಿಜವಾಗಿ ಹೇಗಿವೆಯೋ ಹಾಗೆ ನೋಡಲು ಒಬ್ಬರಿಗೆ ಸಾಧ್ಯವಾಗಿಸುತ್ತದೆ.&lt;br /&gt;&lt;br /&gt;ಇವೆಲ್ಲವೂ ಒಂದು ಮುಖ್ಯವಾದ ಪರಿಕಲ್ಪನೆಗೆ ಸರಿಯಾಗಿ ಹೊಂದಿಕೊಳ್ಳುತ್ತವೆ:&lt;br /&gt;&lt;br /&gt;"ವೈವಿಧ್ಯತೆಯ ಗ್ರಹಿಕೆ ಮನಸ್ಸಿನ ಸೃಷ್ಟಿಯಾಗಿದೆ ಮತ್ತು ಮನಸ್ಸು ಸಂಪೂರ್ಣವಾಗಿ ಶಾಂತವಾದಾಗ, ಒಂದು ಏಕೀಕೃತ ದೃಷ್ಟಿಕೋನವು ಹೊರಹೊಮ್ಮುತ್ತದೆ."&lt;br /&gt;&lt;br /&gt;ಈ ಧ್ಯಾನ ಪ್ರಕ್ರಿಯೆ ಮತ್ತು ಅದರ ಅಂತಿಮ ಸ್ಥಿತಿಯ ಬಗ್ಯೆ ವಿಜ್ಞಾನವೇನು ಹೇಳುತ್ತದೆ? ಇದು ಸಂಪೂರ್ಣವಾಗಿ ಮೆದುಳಿನ ವಿದ್ಯಮಾನವೇ? ಸಂಪೂರ್ಣವಾಗಿ ವಿಭಿನ್ನ ರೀತಿಯಲ್ಲಿ ಕೆಲಸ ಮಾಡಲು ಪ್ರಾರಂಭಿಸುವ ಒಂದು ಹಂತಕ್ಕೆ ನಿಮ್ಮ ಮೆದುಳನ್ನು ನೀವು ಧ್ಯಾನದ ಮೂಲಕ ತಳ್ಳುತ್ತಿದ್ದೀರಾ?&lt;br /&gt;&lt;br /&gt;ನಾವು ಅಂತಹ ಯಾವುದೇ ತೀರ್ಮಾನಕ್ಕೆ ಬರುವ ಮೊದಲು, ಧ್ಯಾನದ ವಿವಿಧ ಹಂತಗಳಲ್ಲಿ ನಿಖರವಾಗಿ ಏನಾಗುತ್ತದೆ ಎಂಬುದನ್ನು ಅರ್ಥಮಾಡಿಕೊಳ್ಳೋಣ.&lt;br /&gt;&lt;br /&gt;ಬೌದ್ಧ ಧ್ಯಾನ ಪದ್ಧತಿಗಳು ಒಬ್ಬರು ಧ್ಯಾನವನ್ನು ಪ್ರಾರಂಭಿಸುವ ಮೊದಲೇ ಕಟ್ಟುನಿಟ್ಟಾದ ನಡವಳಿಕೆಯ ನಿಯಮಗಳನ್ನು ಜಾರಿಗೊಳಿಸುತ್ತವೆ. ಇದನ್ನು ಅಷ್ಟಾಂಗ ಮಾರ್ಗ ಎಂದು ಕರೆಯಲಾಗುತ್ತದೆ; ಸಮ್ಯಕ್ ದೃಷ್ಟಿ, ಸಮ್ಯಕ್ ಸಂಕಲ್ಪ, ಸಮ್ಯಕ್ ವಾಕ್, ಸಮ್ಯಕ್ ಕರ್ಮ, ಸಮ್ಯಕ್ ಆಜೀವ, ಸಮ್ಯಕ್ ಪ್ರಯತ್ನ, ಸಮ್ಯಕ್ ಏಕಾಗ್ರತೆ ಮತ್ತು ಸಮ್ಯಕ್ ಸಮಾಧಿ. ಇವುಗಳಲ್ಲಿ ಮೊದಲ ಆರು ನಿಯಮಗಳು ವ್ಯಕ್ತಿಯನ್ನು ಮಾನಸಿಕವಾಗಿ ಮುಂದಿನ ಪ್ರಯಾಣಕ್ಕೆ ಸಿದ್ಧಗೊಳಿಸುತ್ತವೆ.&lt;br /&gt;&lt;br /&gt;ಪತಂಜಲಿಯ ಯಮ ಮತ್ತು ನಿಯಮಗಳ ಹತ್ತು ಅಂಗಗಳು ಬಹುತೇಕ ಈ ಆರು ನಿಯಮಗಳೊಂದಿಗೆ ಹೊಂದಿಕೆಯಾಗುತ್ತವೆ.&lt;br /&gt;&lt;br /&gt;ನರವಿಜ್ಞಾನದ ಪರಿಭಾಷೆಯಲ್ಲಿ, ಈ ಆರು ನಿಯಮಗಳು ಅನಿಯಂತ್ರಿತ ಮೆದುಳಿನಲ್ಲಿ ಉಂಟಾಗುವ ನರಕೋಶಗಳ ಅತಿಯಾದ ತಲ್ಲಣವನ್ನು ಅಥವಾ ಮೆದುಳಿನ ಚಟುವಟಿಕೆಗಳ ಸರಣಿ ಉಲ್ಬಣವನ್ನು ಕಡಿಮೆಮಾಡುವಲ್ಲಿ ಸಹಾಯಮಾಡುತ್ತವೆ. ಹೆಚ್ಚಾಗಿ ಇದನ್ನು ಧ್ಯಾನದ ಮುಖ್ಯ ಪ್ರಯೋಜನವೆಂದು ನೋಡಲಾಗುತ್ತದೆ, ಅಂದರೆ ಒತ್ತಡ ನಿವಾರಣೆ. ಆದರೆ, ಸಂಪೂರ್ಣವಾಗಿ ಶಾಂತವಾದ ಮನಸ್ಸಿನ ಅಂತಿಮ ಸ್ಥಿತಿಯನ್ನು ತಲುಪಲು ಕೇವಲ ಇದು ಮಾತ್ರ ಸಾಕಾಗುವುದಿಲ್ಲ.&lt;br /&gt;&lt;br /&gt;ಆ ಹಂತವನ್ನು ತಲುಪಲು, ಗಮನವನ್ನು ನಿರಂತರವಾಗಿ ಕಿರಿದಾಗಿಸುವ ಸಾಮರ್ಥ್ಯವಿರಬೇಕು. ಬೌದ್ಧರು ಇದನ್ನು ಸಾಧಿಸಲು ಸಹಾಯ ಮಾಡುವ 'ಕಾಯಸತಿ' ಮತ್ತು 'ಆನಾಪಾನಸತಿ'ಯಂತಹ ಅಭ್ಯಾಸಗಳನ್ನು ಸೂಚಿಸುತ್ತಾರೆ. ಈ ತಂತ್ರಗಳನ್ನು ಬಳಸಿಕೊಂಡು ಒಬ್ಬರು, ಆಯ್ದ ಲಕ್ಷ್ಯದ ಮೇಲೆ ಸಂಪೂರ್ಣಗಮನ ಹರಿಸುವ ಸಾಮರ್ಥ್ಯವನ್ನು ಪಡೆದುಕೊಳ್ಳಬಹುದು. ಪತಂಜಲಿಯು ಇದೇ ಸಾಮರ್ಥ್ಯವನ್ನು ಪಡೆಯಲು 'ಪ್ರಾಣಾಯಾಮ'ದ ಬಗ್ಗೆ ಮಾತನಾಡುತ್ತಾನೆ.&lt;br /&gt;&lt;br /&gt;ನರವಿಜ್ಞಾನದ ಪರಿಭಾಷೆಯಲ್ಲಿ, ಇದು ಮೆದುಳಿನ ಮಧ್ಯಭಾಗದಲ್ಲಿರುವ ಗಮನಕ್ಕೆ ಸಂಬಂಧಿಸಿದ ರಚನೆಗಳಿಗೆ, ಅಂದರೆ 'ಥಾಲಮಿಕ್ ಸರ್ಕ್ಯೂಟ್ಗಳಿಗೆ' ತರಬೇತಿ ನೀಡುವ ಪ್ರಕ್ರಿಯೆಯಾಗಿದೆ. ಈ ಸರ್ಕ್ಯೂಟ್ಗಳಿಗೆ ಸರಿಯಾದ ತರಬೇತಿ ದೊರೆತಾಗ, ಅವು ಯಾವುದೇ ಗೊಂದಲಗಳಿಲ್ಲದೆ ಒಂದೇ ಗುರಿಯ ಮೇಲೆ ಗಮನ ಕೇಂದ್ರೀಕರಿಸಲು ಶಕ್ತವಾಗುತ್ತವೆ.&lt;br /&gt;&lt;br /&gt;ಒಬ್ಬರು ಧ್ಯಾನದಲ್ಲಿ ಮುಂದುವರೆದಂತೆ, ಕ್ರಮೇಣ ತಮ್ಮ ಗಮನವನ್ನು ತೀಕ್ಷ್ಣಗೊಳಿಸುತ್ತಾರೆ. ಇದು ಬೌದ್ಧರು ಹೇಳುವ ಆರಂಭಿಕ 'ಝಾನಗಳ' ಹಂತಗಳ ಮೂಲಕ ಮತ್ತು ಪತಂಜಲಿಯು ಹೇಳುವ 'ಸಂಪ್ರಜ್ಞಾತ ಸಮಾಧಿ'ಯ ವಿವಿಧ ಹಂತಗಳ ಮೂಲಕ ವ್ಯಕ್ತಿಯನ್ನು ಕರೆದೊಯ್ಯುತ್ತದೆ.&lt;br /&gt;&lt;br /&gt;ಈ ಹಂತಗಳಲ್ಲಿ ಒಬ್ಬರ ಮಾನಸಿಕ ಚಟುವಟಿಕೆಗಳು ಕ್ರಮೇಣ ಕ್ಷೀಣಿಸುತ್ತಾ ಹೋಗಿ, ಕೊನೆಗೆ ಮನಸ್ಸಿನ ವ್ಯಾಪ್ತಿಗೂ ಮೀರಿದ ಒಂದು ಸ್ಥಿತಿಯನ್ನು ತಲುಪುತ್ತವೆ.&lt;br /&gt;&lt;br /&gt;ನಮ್ಮ ಯಾವುದೇ ಗ್ರಂಥಗಳೂ ಆ ಸ್ಥಿತಿಯನ್ನು ಸ್ಪಷ್ಟವಾಗಿ ವಿವರಿಸುವುದಿಲ್ಲ, ಏಕೆಂದರೆ ಲೌಕಿಕ ಗ್ರಹಿಕೆಗಳ ಸಂದರ್ಭಗಳಲ್ಲಿ ಬಳಸುವ ನಮ್ಮ ಶಬ್ದಕೋಶವು ಆ ಅಲೌಕಿಕ ಸ್ಥಿತಿಯನ್ನು ವಿವರಿಸಲು ಸಾಕಾಗುವುದಿಲ್ಲ.&lt;br /&gt;&lt;br /&gt;ಈ ಬಗ್ಗೆ ನರವಿಜ್ಞಾನ ಏನು ಹೇಳುತ್ತದೆ?&lt;br /&gt;&lt;br /&gt;ಮೆದುಳಿನ ಅಧ್ಯಯನಗಳು, ಧ್ಯಾನಮಾಡುವಾಗ ಮೆದುಳಿನ ಚಟುವಟಿಕೆಗಳು ಕ್ರಮೇಣ ಕ್ಷೀಣಿಸುತ್ತಾ ಬಂದು, ಚಟುವಟಿಕೆಯು ಕೇವಲ ಅತ್ಯಂತ ಕಿರಿದಾದ ಪ್ರದೇಶಗಳಲ್ಲಿ ಮಾತ್ರ ಕೇಂದ್ರೀಕೃತವಾಗುವುದನ್ನು ಖಚಿತಪಡಿಸಿವೆ. ಸಾಮಾನ್ಯ ಗೊಂದಲಮಯ ಚಟುವಟಿಕೆಗಳು ಬಹುತೇಕ ಇಲ್ಲವಾಗುತ್ತವೆ. ಆದರೆ, ಆ ಹಂತವನ್ನೂ ಮೀರಿದ ನಂತರ ಏನಾಗುತ್ತದೆ ಎಂಬುದರ ಬಗ್ಗೆ ನರವಿಜ್ಞಾನವು ಯಾವುದೇ ಊಹೆಯನ್ನು ಮಾಡಲು ಮುಂದಾಗುವುದಿಲ್ಲ.&lt;br /&gt;&lt;br /&gt;ಇವೆಲ್ಲವೂ ಈ ಅಭ್ಯಾಸಗಳಿಗೆ ಒಂದು ನಿರ್ದಿಷ್ಟವಾದ ಪರಿಣಾಮವಿದೆ ಎಂಬುದನ್ನು ಖಚಿತಪಡಿಸುತ್ತವೆ. ಆದರೆ ಈ ಪರಿಣಾಮಗಳು ಸಂಪೂರ್ಣವಾಗಿ ದೈಹಿಕವೇ ಅಥವಾ ಅವುಗಳಿಗೆ ಯಾವುದೇ ಪಾರಮಾರ್ಥಿಕ ಆಯಾಮಗಳೂ ಇವೆಯೇ?&lt;br /&gt;&lt;br /&gt;ವಿಜ್ಞಾನವು ಕೇವಲ ಭೌತಿಕತೆಗೆ ಸೀಮಿತವಾಗಿದೆ ಮತ್ತು ಅದು ಅದರಾಚೆಗೆ ಹೋಗಲು ಧೈರ್ಯ ಮಾಡುವುದಿಲ್ಲ.&lt;br /&gt;&lt;br /&gt;ಎಲ್ಲಾ ಪ್ರಾಚೀನ ಗ್ರಂಥಗಳು ಇದು ಕೇವಲ ದೈಹಿಕ ಸ್ಥಿತಿಯಲ್ಲ ಎಂದು ದೃಢಪಡಿಸುತ್ತವೆ. ಕೇವಲ ಭೌತಿಕ ನಿಯಮಗಳಿಂದ ವಿವರಿಸಲು ಸಾಧ್ಯವಾಗದ ಧ್ಯಾನದ ವಿವಿಧ ಉಪಲಬ್ಧಿಗಳನ್ನು ಅವು ಉಲ್ಲೇಖಿಸುತ್ತವೆ. ಉದಾಹರಣೆಗೆ ಇಂದ್ರಿಯಗಳ ಮಿತಿಯನ್ನು ಮೀರಿ ಗ್ರಹಿಸುವ ಸಾಮರ್ಥ್ಯ; ಭೂತಕಾಲ ಮತ್ತು ಭವಿಷ್ಯತ್ತನ್ನು ಇಣುಕಿ ನೋಡುವ ಸಾಮರ್ಥ್ಯ; ಇತರರ ಮನಸ್ಸನ್ನು ಓದುವ ಸಾಮರ್ಥ್ಯ; ಯಾವುದೇ ಪ್ರತ್ಯಕ್ಷ ಸಂವಹನವಿಲ್ಲದೆ ಇತರರ ಮನಸ್ಸಿನ ಮೇಲೆ ಪ್ರಭಾವ ಬೀರುವ ಸಾಮರ್ಥ್ಯ; ಪೂರ್ವಜನ್ಮಗಳ ನೆನಪು ಇತ್ಯಾದಿ.&lt;br /&gt;&lt;br /&gt;ನರವಿಜ್ಞಾನವು ಹೆಚ್ಚಾಗಿ ಇವುಗಳ ಬಗ್ಗೆ ಸಂದೇಹವಾದಿ ನಿಲುವನ್ನು ತಳೆಯುತ್ತದೆ ಮತ್ತು ಅವುಗಳ ಬಗ್ಗೆ ನಿರಾಕರಿಸಲಾಗದ ಪುರಾವೆಗಳನ್ನು ಕೇಳುತ್ತದೆ. ಆದರೆ, ಅನೇಕ ಗಂಭೀರ ಧ್ಯಾನಿಗಳು ಇಂತಹ ಸಾಮರ್ಥ್ಯಗಳನ್ನು ಪ್ರದರ್ಶಿಸುವುದು ನಿಜ. ಇದು ಕಡು ಸಂದೇಹವಾದಿಗಳನ್ನೂ ಸಹ ಬೆರಗುಗೊಳಿಸುತ್ತದೆ.&lt;br /&gt;&lt;br /&gt;ನಾನು ಧ್ಯಾನದ ಬಗ್ಗೆ ತೆರೆದ ಮನಸ್ಸಿನ ನಿಲುವನ್ನು ತಳೆದಿದ್ದೇನೆ, ಇಂತಹ ಸಾಮರ್ಥ್ಯಗಳು ಸಾಧ್ಯ ಎಂದು ನನಗೆ ಮನವರಿಕೆಯಾಗಿದ್ದರೂ ಸಹ.&lt;br /&gt;&lt;br /&gt;ಈ ಸಾಮರ್ಥ್ಯಗಳ ಸತ್ಯಾಸತ್ಯತೆ ಏನೇ ಇರಲಿ, ಧ್ಯಾನವು ಒಂದು ವಿಶಾಲವಾದ, ಏಕೀಕರಿಸುವ ಪರಿಣಾಮವನ್ನು ಹೊಂದಿದೆ ಎಂದೇ ನಾನು ನಂಬಿದ್ದೇನೆ; ಅದು ಕಿರಿದಾದ, ಸ್ವಕೇಂದ್ರಿತವಾದ ಗುರುತುಗಳನ್ನು ಮೀರಿದ ಏಕೀಕರಣವಾಗಿದೆ. ಆ ಉಪಲಬ್ದಿಯೇನೂ ಖಂಡಿತ ಕಡಿಮೆಯಲ್ಲ.&lt;br /&gt;&lt;br /&gt;ನಿಮಗೆ ಹೇಗೆ ಅನಿಸುತ್ತದೆ? ನಿಮ್ಮ ವಿಚಾರವನ್ನು ಬರೆದು ತಿಳಿಸಿ. ಮತ್ತೊಮ್ಮೆ ಭೇಟಿಯಾಗೋಣ.&lt;/div&gt;&lt;div style="text-align: justify;"&gt;&amp;nbsp;&lt;/div&gt;&lt;div style="text-align: justify;"&gt;&amp;nbsp;--------------------------------------------------------------------&lt;br /&gt;&lt;br /&gt;ಇದು ನಿಮಗೆ ಇಷ್ಟವಾಗಿದ್ದರೆ, ನನ್ನ ಸಾಪ್ತಾಹಿಕ ಓದುಗರೊಂದಿಗೆ ಸೇರಲು ನಾನು ನಿಮ್ಮನ್ನು ಹೃತ್ಪೂರ್ವಕವಾಗಿ ಆಹ್ವಾನಿಸುತ್ತೇನೆ. ಪ್ರತಿ ಶನಿವಾರ, ಮೇಲ್ಮೈಯನ್ನು ಮೀರಿದ ಮತ್ತು ನಿಜವಾಗಿಯೂ ಮುಖ್ಯವಾದ ಪ್ರಶ್ನೆಗಳನ್ನು ಪರಿಹರಿಸುವ ಆಳವಾದ ವಿಶ್ಲೇಷಣೆಯನ್ನು ನಾನು ಪ್ರಕಟಿಸುತ್ತೇನೆ. ಪೇವಾಲ್‌ಗಳಿಲ್ಲ, ಕ್ಲಿಕ್‌ಬೈಟ್ ಇಲ್ಲ - ಕೇವಲ ನೇರ ವಿನಿಮಯ: ನನ್ನ ಮನಸ್ಸಿನಿಂದ ನಿಮ್ಮದಕ್ಕೆ. &lt;a href="https://doctor-king-online.blogspot.com/2018/10/how-to-subscribe-to-my-blogcast.html"&gt;ಚಂದಾದಾರರಾಗಲು ಇಲ್ಲಿ ಕ್ಲಿಕ್ ಮಾಡಿ&lt;/a&gt;.&amp;nbsp;&lt;/div&gt;
&lt;div align="center" class="western" lang="en-US" style="line-height: 120%;"&gt;
&lt;span style="font-size: small;"&gt;&lt;b&gt;&amp;nbsp;&lt;/b&gt;&lt;/span&gt; &lt;/div&gt;
&lt;div align="justify" class="western" lang="en-US" style="line-height: 120%;"&gt;
&lt;div class="MsoNormal" style="line-height: 120%; margin-bottom: 7pt;"&gt;
&lt;span style="background-color: #d0e0e3;"&gt;&lt;span lang="EN-US" style="background-attachment: scroll; background-clip: border-box; background-image: none; background-origin: padding-box; background-position: 0% 0%; background-repeat: repeat; background-size: auto; font-size: 12pt; line-height: 120%;"&gt; © Dr. King, Swami  Satyapriya 2026&lt;/span&gt;&lt;span lang="EN-US" style="background-attachment: scroll; background-clip: border-box; background-image: none; background-origin: padding-box; background-position: 0% 0%; background-repeat: repeat; background-size: auto; font-size: 12pt; line-height: 120%;"&gt;&lt;/span&gt;&lt;/span&gt;&lt;/div&gt;
&lt;/div&gt;
&lt;/div&gt;
&lt;div align="justify" class="western"&gt;
&lt;/div&gt;
&lt;div align="justify" class="western" style="line-height: 120%;"&gt;
&lt;/div&gt;
&lt;div align="left" class="western"&gt;
&lt;/div&gt;
&lt;div style="text-align: justify;"&gt;
&lt;style type="text/css"&gt;p { margin-bottom: 0.1in; direction: ltr; color: rgb(0, 0, 10); line-height: 120%; text-align: justify; }p.western { font-family: "Arial", serif; font-size: 14pt; }p.cjk { font-size: 14pt; }p.ctl { font-size: 14pt; }&lt;/style&gt; &lt;/div&gt;
&lt;/div&gt;
&lt;/div&gt;
&lt;div class="blogger-post-footer"&gt;You can borrow audio books directly from the author at https://tinyurl.com/mylibrary1234 at highly affordable prices.&lt;/div&gt;</description><enclosure length="0" type="audio/mpeg" url="https://www.dropbox.com/scl/fi/gzl4by9jutdacj030dtcz/05.mp3?rlkey=xofp4qtnhgqbrs7kvczt2fiz9&amp;st=1zakoohl&amp;raw=1"/><media:thumbnail xmlns:media="http://search.yahoo.com/mrss/" height="72" url="https://blogger.googleusercontent.com/img/b/R29vZ2xl/AVvXsEhouzmYWDTnqUX8ClB2qkQuvvtRhNSgRAqUkuCeik0ldRdZNRoG4EK3e1MSS3sI-WwVk6LGgxTVCoiq6cz44r71GRv6cb5-SKjNaVWLRyT2aRRC6v-dhRFGqMsa8LorN3VbIeha6FLVOhxEfqGfoH47ttT6agrnG5Z7_gGHGZI60HKSnzumVmDcNarHYfY/s72-w640-h360-c/meditation-puzzle.png" width="72"/><thr:total xmlns:thr="http://purl.org/syndication/thread/1.0">0</thr:total><author>drking2000-service@yahoo.com (Dr. King)</author><itunes:explicit>no</itunes:explicit><itunes:subtitle>window.dataLayer = window.dataLayer || []; function gtag(){dataLayer.push(arguments);} gtag('js', new Date()); gtag('config', 'G-8HXGBD0CVC'); &amp;nbsp; &amp;nbsp;&amp;nbsp;[Preview books]&amp;nbsp; [Borrow books]&amp;nbsp; [Pause] &amp;nbsp;&amp;nbsp;ನಾನು ಚಿಕ್ಕ ಬಾಲಕನಾಗಿದ್ದಾಗ ನಿಯಮಿತವಾಗಿ ಒಂದು ಅಭ್ಯಾಸವನ್ನು ಮಾಡುತ್ತಿದ್ದೆ, ಅದು ನಿಖರವಾಗಿ ಏನೆಂದು ತಿಳಿಯದೆಯೇ. ಆ ಅಭ್ಯಾಸದಿಂದ ಸಿಕ್ಕ ಅಂತಿಮ ಅನುಭವವು ನನ್ನನ್ನು ಅದರತ್ತ ಸೆಳೆಯಿತು ಮತ್ತು ನಾನು ಅದನ್ನು ದೀರ್ಘಕಾಲದವರೆಗೆ ಮಾಡುತ್ತಲೇ ಹೋದೆ. ನಾನು ಬೆಳೆದು, ಹಲವು ವಿಷಯಗಳಿಗೆ ಒಡ್ಡಿಕೊಂಡ ನಂತರವೇ ನನಗೆ ಅರ್ಥವಾಗಿದ್ದು—ನಾನು ಮಾಡುತ್ತಿದ್ದದ್ದು ಧ್ಯಾನದ ಒಂದು ರೂಪ ಮತ್ತು ನನ್ನನ್ನು ಸೆಳೆದಿದ್ದ ಆ ಅನುಭವವೇ 'ಸಮಾಧಿ' ಎಂದು. var hello = document.getElementById("Hello"); hello.addEventListener("ended", function(){ var audio = document.getElementById('Audio'); audio.play(); }); var audio = document.getElementById("Audio"); audio.addEventListener("ended", function(){ var thankyou = document.getElementById('ThankYou'); thankyou.play(); }); document.getElementById("playAudio").addEventListener("click", function(){ var audio = document.getElementById('Audio'); if(this.className != "is-paused"){ this.className = "is-paused"; this.innerHTML = "Play"; audio.pause(); }else{ this.className = "is-playing"; this.innerHTML = "Pause"; audio.play(); } }); &amp;nbsp;ನೀವು ಯಾವುದೋ ಪುಸ್ತಕವನ್ನು ಓದಿ ಅಥವಾ ಧ್ಯಾನದ ತರಬೇತಿಗೆ ಒಳಪಟ್ಟು ಧ್ಯಾನವನ್ನು ಮಾಡಬಹುದು. ನಿಮಗೆ ಹಲವಾರು ಅನುಭವಗಳೂ ಆಗಬಹುದು. ಆದರೆ, ನೀವು ಕೆಲವೊಮ್ಮೆ ಕೆಲವು ಪ್ರಶ್ನೆಗಳನ್ನು ಎದುರಿಸುತ್ತೀರಿ – "ಈ ಅನುಭವವು ಯಾವುದೋ ಒಂದು ನಂಬಿಕೆಯಿಂದ ಪ್ರೇರಿತವಾಗಿದ್ದೇ ಅಥವಾ ಒಂದು ನಿರ್ದಿಷ್ಟ ಅಭ್ಯಾಸದ ಸಹಜ ಪರಿಣಾಮವೇ? ಧ್ಯಾನದ ಬಗೆಗಿನ ಯಾವುದೇ ಔಪಚಾರಿಕ ತಿಳಿವಳಿಕೆ ಇಲ್ಲದ ವ್ಯಕ್ತಿಗೂ ಇಂತಹದೇ ಅನುಭವ ಸಿಗಲು ಸಾಧ್ಯವೇ? ಧ್ಯಾನದ ಅನುಭವವು ತಾವೇ ಸ್ವಯಂ ಪ್ರೇರೇಪಿಸಿಕೊಂಡ ಕಲ್ಪನೆಗಳ ಪರಿಣಾಮವೇ? ಅಥವಾ ಅವೆಲ್ಲವುಗಳಿಂದ ಸ್ವತಂತ್ರವಾಗಿದ್ದೇ?" ಇತ್ಯಾದಿ. ನನ್ನ ಬಾಲ್ಯದ ಅನುಭವವನ್ನು ಗಮನಿಸಿದರೆ, ಇದು ಯಾವುದೇ ನಂಬಿಕೆ ಅಥವಾ ಮಾನಸಿಕ ಹಿನ್ನೆಲೆಯಿಂದ ಸ್ವತಂತ್ರವಾಗಿದೆ ಎಂದು ತಿಳಿಯುತ್ತದೆ. ಆ ಸಮಯದಲ್ಲಿ ನಾನು ಸಂಪೂರ್ಣವಾಗಿ ಮುಗ್ಧನಾಗಿದ್ದೆ, ಪೂರ್ವಾಗ್ರಹ ಇಲ್ಲದವನಾಗಿದ್ದೆ, ಮತ್ತು ಧ್ಯಾನದ ಬಗೆಗೆ ಸಂಪೂರ್ಣ ಅಜ್ಞನಾಗಿದ್ದೆ. ಆದ್ದರಿಂದ, ಒಬ್ಬರ ಮಾನಸಿಕ ಹಿನ್ನೆಲೆ ಏನೇ ಇರಲಿ, ಈ ಅಭ್ಯಾಸವನ್ನು ಮಾಡುವ ಯಾರಿಗಾದರೂ ಸಹ ಇದು ಸಹಜವಾಗಿ ಸಂಭವಿಸುತ್ತದೆ ಎಂದು ನನಗೆ ಅನಿಸುತ್ತದೆ. ಅಸಲಿಗೆ ಧ್ಯಾನ ಎಂದರೇನು? ಇಂದು ನಾವು ಧ್ಯಾನದ ಹಲವಾರು ರೂಪಗಳನ್ನು ಕಾಣುತ್ತೇವೆ. ಆದರೆ ನಾನು ಇಲ್ಲಿ, ಪ್ರಾಚೀನ ಭಾರತೀಯ ಗ್ರಂಥಗಳಾದ ಉಪನಿಷತ್ತುಗಳು, ಪತಂಜಲಿಯ ಯೋಗಸೂತ್ರ ಅಥವಾ ಬೌದ್ಧರ ತಿಪಿಟಕಗಳಲ್ಲಿ ವಿವರಿಸಲಾದ ಅಂಶಗಳಿಗೆ ಮಾತ್ರ ಸೀಮಿತವಾಗಿರಬಯಸುತ್ತೇನೆ. ಧ್ಯಾನ ಎಂಬುದು ಮನಸ್ಸನ್ನು ಹಂತಹಂತವಾಗಿ ಶಾಂತಗೊಳಿಸಿ, ಸಂಪೂರ್ಣವಾದ ಪ್ರಶಾಂತ ಸ್ಥಿತಿಗೆ ತಲುಪಿಸುವ ಒಂದು ಮಾರ್ಗವಾಗಿದೆ. ಆ ಪ್ರಶಾಂತ ಸ್ಥಿತಿಯ ಪರಮಾವಧಿಯಲ್ಲಿ ಒಬ್ಬರು ಸಾಗುವ ಅವಸ್ಥೆಯನ್ನೇ 'ಸಮಾಧಿ' ಎಂದು ಕರೆಯಲಾಗುತ್ತದೆ. ಮಾಂಡೂಕ್ಯ ಉಪನಿಷತ್ತಿನಂತಹ ಉಪನಿಷತ್ತುಗಳು ಆ ಅಂತಿಮ ಸ್ಥಿತಿಯನ್ನು ಹೀಗೆ ವಿವರಿಸುತ್ತವೆ: "ಅದು ಬಾಹ್ಯ ಘಟನೆಗಳ ಅರಿವಾಗಲಿ ಅಥವಾ ಆಲೋಚನೆಗಳು ಮತ್ತು ಕನಸುಗಳಂತಹ ಆಂತರಿಕ ಮಾನಸಿಕ ಚಟುವಟಿಕೆಗಳಾಗಲಿ ಇಲ್ಲದ ಒಂದು ಸ್ಥಿತಿ. ಹಾಗೆಂದ ಮಾತ್ರಕ್ಕೆ ಅದು ಪ್ರಜ್ಞಾಶೂನ್ಯವಾದ ಮರಗಟ್ಟಿದ ಸ್ಥಿತಿಯಲ್ಲ. ಅಲ್ಲಿ ಗ್ರಹಿಕೆ ಇರುತ್ತದೆ, ಆದರೆ ಆ ಗ್ರಹಿಕೆ ಲೌಕಿಕ ಜಗತ್ತಿನ ವ್ಯವಹಾರಕ್ಕೆ ಮೀರಿದ್ದು. ಅದು ಪರಮ ಸತ್ಯದ ಗ್ರಹಿಕೆ." ಬೌದ್ಧ ತಿಪಿಟಕಗಳು ಸಹ ಇದನ್ನು "ಮಾನಸಿಕ ಗಮನವನ್ನು ಹಂತಹಂತವಾಗಿ ಕಿರಿದಾಗಿಸುತ್ತಾ ಹೋಗಿ, ಗ್ರಹಿಕೆ ಮತ್ತು ಗ್ರಹಿಕೆಶೂನ್ಯತೆ ಎರಡೂ ಇಲ್ಲದ ಸ್ಥಿತಿಗೆ ತಲುಪುವ ಪ್ರಕ್ರಿಯೆ" ಎಂದು ವಿವರಿಸುತ್ತವೆ. ಇದು ಮೇಲ್ನೋಟಕ್ಕೆ ಸ್ವಲ್ಪ ಪರಸ್ಪರ ವಿರೋಧಾಭಾಸದಂತೆ ಅನಿಸಬಹುದು. ಆದರೆ, ಅವು ಲೌಕಿಕ ಗ್ರಹಿಕೆಯ ವ್ಯಾಪ್ತಿಗೆ ಮೀರಿದ ಸ್ಥಿತಿಯನ್ನು ಉಲ್ಲೇಖಿಸುತ್ತಿವೆ, ಇದನ್ನು ಅವು 'ಲೋಕುತ್ತರ' ಎಂದು ಕರೆಯುತ್ತವೆ. ತಿಪಿಟಕಗಳು ಈ ಪ್ರಯಾಣದಲ್ಲಿ ಬರುವ ಹಲವಾರು ಮೈಲಿಗಲ್ಲುಗಳ ಬಗ್ಗೆ ಮಾತನಾಡುತ್ತವೆ, ಇವುಗಳನ್ನು 'ಝಾನಗಳು' ಎಂದು ಕರೆಯಲಾಗುತ್ತದೆ. ಪತಂಜಲಿಯು ಸಹ ಇಂತಹುದೇ ಪ್ರಕ್ರಿಯೆಯ ಬಗ್ಗೆ ಮಾತನಾಡುತ್ತಾನೆ, ಅಲ್ಲಿ ಮನಸ್ಸನ್ನು ಒಂದು ದೀರ್ಘಾವಧಿಯವರೆಗೆ ಒಂದು ಗುರಿಯ ಮೇಲೆ ಕೇಂದ್ರೀಕರಿಸಲಾಗುತ್ತದೆ. ಅಂತಿಮ ಸಮಾಧಿ ಅಥವಾ ಸಂಪೂರ್ಣ ಪ್ರಶಾಂತ ಸ್ಥಿತಿಯನ್ನು ತಲುಪುವ ಮೊದಲು ಒಬ್ಬರು ಹಾದುಹೋಗುವ ನಾಲ್ಕು ಹಂತಗಳ ಬಗ್ಗೆ ಪತಂಜಲಿಯು ಮಾತನಾಡುತ್ತಾನೆ. ಈ ಪ್ರತಿಯೊಂದು ಹಂತದಲ್ಲೂ ಮಾನಸಿಕ ಚಟುವಟಿಕೆಗಳು ಕ್ರಮೇಣ ಕಡಿಮೆಯಾಗುತ್ತಾ ಬಂದು, ಕೊನೆಗೆ ಬಹುತೇಕ ಶೂನ್ಯವಾಗುತ್ತವೆ. ಈ ಹಂತಗಳನ್ನು ದಾಟಿದ ನಂತರ ಏನಾಗುತ್ತದೆ? ಉಪನಿಷತ್ತುಗಳು ಇಡೀ-ಅಸ್ತಿತ್ವದೊಂದಿಗೆ ಒಂದಾಗುವ ಅಂತಿಮ ಸಾಕ್ಷಾತ್ಕಾರದ ಬಗ್ಗೆ ಮಾತನಾಡುತ್ತವೆ. ನಾವು ಸಾಮಾನ್ಯವಾಗಿ ಗ್ರಹಿಸುವ ವೈವಿಧ್ಯತೆಯು ಮನಸ್ಸಿನ ಸೃಷ್ಟಿ ಮತ್ತು, ಇರುವುದು ಒಂದೇ ಒಂದು ಏಕೀಕೃತ ಅಸ್ತಿತ್ವ ಎಂದು ಹೇಳುತ್ತವೆ. ತಿಪಿಟಕಗಳು ಈ ಅಂತಿಮ ಸ್ಥಿತಿಯ ಬಗ್ಗೆ ಮಾತನಾಡುವುದನ್ನು ತಪ್ಪಿಸುತ್ತವೆ, ಏಕೆಂದರೆ ಆ ಸ್ಥಿತಿಯು ಲೌಕಿಕ ಜಗತ್ತಿಗೆ ಮತ್ತು ಪದಗಳಿಗೆ ಮೀರಿದ್ದು. ತಿಪಿಟಕಗಳ ಅಂತಿಮ ಗುರಿ, ನಮಗೆ ಸತ್ಯದ ಬಗೆಗಿನ ತಪ್ಪು ಕಲ್ಪನೆಯನ್ನು ನೀಡುವ ಮನಸ್ಸಿನ ಆಟಗಳಿಂದ ಹೊರಬರುವುದೇ ಆಗಿದೆ. ಪತಂಜಲಿಯೂ ಸಹ ಮಾನಸಿಕ ಚಟುವಟಿಕೆಗಳಿಂದ ಉಂಟಾಗುವ ಭ್ರಮೆಯಿಂದ ಮುಕ್ತಿ ಪಡೆಯುವ ಬಗ್ಗೆಯೇ ಮಾತನಾಡುತ್ತಾನೆ. ಈ ಮುಕ್ತಿಯು ವಸ್ತುಗಳನ್ನು ಅವು ನಿಜವಾಗಿ ಹೇಗಿವೆಯೋ ಹಾಗೆ ನೋಡಲು ಒಬ್ಬರಿಗೆ ಸಾಧ್ಯವಾಗಿಸುತ್ತದೆ. ಇವೆಲ್ಲವೂ ಒಂದು ಮುಖ್ಯವಾದ ಪರಿಕಲ್ಪನೆಗೆ ಸರಿಯಾಗಿ ಹೊಂದಿಕೊಳ್ಳುತ್ತವೆ: "ವೈವಿಧ್ಯತೆಯ ಗ್ರಹಿಕೆ ಮನಸ್ಸಿನ ಸೃಷ್ಟಿಯಾಗಿದೆ ಮತ್ತು ಮನಸ್ಸು ಸಂಪೂರ್ಣವಾಗಿ ಶಾಂತವಾದಾಗ, ಒಂದು ಏಕೀಕೃತ ದೃಷ್ಟಿಕೋನವು ಹೊರಹೊಮ್ಮುತ್ತದೆ." ಈ ಧ್ಯಾನ ಪ್ರಕ್ರಿಯೆ ಮತ್ತು ಅದರ ಅಂತಿಮ ಸ್ಥಿತಿಯ ಬಗ್ಯೆ ವಿಜ್ಞಾನವೇನು ಹೇಳುತ್ತದೆ? ಇದು ಸಂಪೂರ್ಣವಾಗಿ ಮೆದುಳಿನ ವಿದ್ಯಮಾನವೇ? ಸಂಪೂರ್ಣವಾಗಿ ವಿಭಿನ್ನ ರೀತಿಯಲ್ಲಿ ಕೆಲಸ ಮಾಡಲು ಪ್ರಾರಂಭಿಸುವ ಒಂದು ಹಂತಕ್ಕೆ ನಿಮ್ಮ ಮೆದುಳನ್ನು ನೀವು ಧ್ಯಾನದ ಮೂಲಕ ತಳ್ಳುತ್ತಿದ್ದೀರಾ? ನಾವು ಅಂತಹ ಯಾವುದೇ ತೀರ್ಮಾನಕ್ಕೆ ಬರುವ ಮೊದಲು, ಧ್ಯಾನದ ವಿವಿಧ ಹಂತಗಳಲ್ಲಿ ನಿಖರವಾಗಿ ಏನಾಗುತ್ತದೆ ಎಂಬುದನ್ನು ಅರ್ಥಮಾಡಿಕೊಳ್ಳೋಣ. ಬೌದ್ಧ ಧ್ಯಾನ ಪದ್ಧತಿಗಳು ಒಬ್ಬರು ಧ್ಯಾನವನ್ನು ಪ್ರಾರಂಭಿಸುವ ಮೊದಲೇ ಕಟ್ಟುನಿಟ್ಟಾದ ನಡವಳಿಕೆಯ ನಿಯಮಗಳನ್ನು ಜಾರಿಗೊಳಿಸುತ್ತವೆ. ಇದನ್ನು ಅಷ್ಟಾಂಗ ಮಾರ್ಗ ಎಂದು ಕರೆಯಲಾಗುತ್ತದೆ; ಸಮ್ಯಕ್ ದೃಷ್ಟಿ, ಸಮ್ಯಕ್ ಸಂಕಲ್ಪ, ಸಮ್ಯಕ್ ವಾಕ್, ಸಮ್ಯಕ್ ಕರ್ಮ, ಸಮ್ಯಕ್ ಆಜೀವ, ಸಮ್ಯಕ್ ಪ್ರಯತ್ನ, ಸಮ್ಯಕ್ ಏಕಾಗ್ರತೆ ಮತ್ತು ಸಮ್ಯಕ್ ಸಮಾಧಿ. ಇವುಗಳಲ್ಲಿ ಮೊದಲ ಆರು ನಿಯಮಗಳು ವ್ಯಕ್ತಿಯನ್ನು ಮಾನಸಿಕವಾಗಿ ಮುಂದಿನ ಪ್ರಯಾಣಕ್ಕೆ ಸಿದ್ಧಗೊಳಿಸುತ್ತವೆ. ಪತಂಜಲಿಯ ಯಮ ಮತ್ತು ನಿಯಮಗಳ ಹತ್ತು ಅಂಗಗಳು ಬಹುತೇಕ ಈ ಆರು ನಿಯಮಗಳೊಂದಿಗೆ ಹೊಂದಿಕೆಯಾಗುತ್ತವೆ. ನರವಿಜ್ಞಾನದ ಪರಿಭಾಷೆಯಲ್ಲಿ, ಈ ಆರು ನಿಯಮಗಳು ಅನಿಯಂತ್ರಿತ ಮೆದುಳಿನಲ್ಲಿ ಉಂಟಾಗುವ ನರಕೋಶಗಳ ಅತಿಯಾದ ತಲ್ಲಣವನ್ನು ಅಥವಾ ಮೆದುಳಿನ ಚಟುವಟಿಕೆಗಳ ಸರಣಿ ಉಲ್ಬಣವನ್ನು ಕಡಿಮೆಮಾಡುವಲ್ಲಿ ಸಹಾಯಮಾಡುತ್ತವೆ. ಹೆಚ್ಚಾಗಿ ಇದನ್ನು ಧ್ಯಾನದ ಮುಖ್ಯ ಪ್ರಯೋಜನವೆಂದು ನೋಡಲಾಗುತ್ತದೆ, ಅಂದರೆ ಒತ್ತಡ ನಿವಾರಣೆ. ಆದರೆ, ಸಂಪೂರ್ಣವಾಗಿ ಶಾಂತವಾದ ಮನಸ್ಸಿನ ಅಂತಿಮ ಸ್ಥಿತಿಯನ್ನು ತಲುಪಲು ಕೇವಲ ಇದು ಮಾತ್ರ ಸಾಕಾಗುವುದಿಲ್ಲ. ಆ ಹಂತವನ್ನು ತಲುಪಲು, ಗಮನವನ್ನು ನಿರಂತರವಾಗಿ ಕಿರಿದಾಗಿಸುವ ಸಾಮರ್ಥ್ಯವಿರಬೇಕು. ಬೌದ್ಧರು ಇದನ್ನು ಸಾಧಿಸಲು ಸಹಾಯ ಮಾಡುವ 'ಕಾಯಸತಿ' ಮತ್ತು 'ಆನಾಪಾನಸತಿ'ಯಂತಹ ಅಭ್ಯಾಸಗಳನ್ನು ಸೂಚಿಸುತ್ತಾರೆ. ಈ ತಂತ್ರಗಳನ್ನು ಬಳಸಿಕೊಂಡು ಒಬ್ಬರು, ಆಯ್ದ ಲಕ್ಷ್ಯದ ಮೇಲೆ ಸಂಪೂರ್ಣಗಮನ ಹರಿಸುವ ಸಾಮರ್ಥ್ಯವನ್ನು ಪಡೆದುಕೊಳ್ಳಬಹುದು. ಪತಂಜಲಿಯು ಇದೇ ಸಾಮರ್ಥ್ಯವನ್ನು ಪಡೆಯಲು 'ಪ್ರಾಣಾಯಾಮ'ದ ಬಗ್ಗೆ ಮಾತನಾಡುತ್ತಾನೆ. ನರವಿಜ್ಞಾನದ ಪರಿಭಾಷೆಯಲ್ಲಿ, ಇದು ಮೆದುಳಿನ ಮಧ್ಯಭಾಗದಲ್ಲಿರುವ ಗಮನಕ್ಕೆ ಸಂಬಂಧಿಸಿದ ರಚನೆಗಳಿಗೆ, ಅಂದರೆ 'ಥಾಲಮಿಕ್ ಸರ್ಕ್ಯೂಟ್ಗಳಿಗೆ' ತರಬೇತಿ ನೀಡುವ ಪ್ರಕ್ರಿಯೆಯಾಗಿದೆ. ಈ ಸರ್ಕ್ಯೂಟ್ಗಳಿಗೆ ಸರಿಯಾದ ತರಬೇತಿ ದೊರೆತಾಗ, ಅವು ಯಾವುದೇ ಗೊಂದಲಗಳಿಲ್ಲದೆ ಒಂದೇ ಗುರಿಯ ಮೇಲೆ ಗಮನ ಕೇಂದ್ರೀಕರಿಸಲು ಶಕ್ತವಾಗುತ್ತವೆ. ಒಬ್ಬರು ಧ್ಯಾನದಲ್ಲಿ ಮುಂದುವರೆದಂತೆ, ಕ್ರಮೇಣ ತಮ್ಮ ಗಮನವನ್ನು ತೀಕ್ಷ್ಣಗೊಳಿಸುತ್ತಾರೆ. ಇದು ಬೌದ್ಧರು ಹೇಳುವ ಆರಂಭಿಕ 'ಝಾನಗಳ' ಹಂತಗಳ ಮೂಲಕ ಮತ್ತು ಪತಂಜಲಿಯು ಹೇಳುವ 'ಸಂಪ್ರಜ್ಞಾತ ಸಮಾಧಿ'ಯ ವಿವಿಧ ಹಂತಗಳ ಮೂಲಕ ವ್ಯಕ್ತಿಯನ್ನು ಕರೆದೊಯ್ಯುತ್ತದೆ. ಈ ಹಂತಗಳಲ್ಲಿ ಒಬ್ಬರ ಮಾನಸಿಕ ಚಟುವಟಿಕೆಗಳು ಕ್ರಮೇಣ ಕ್ಷೀಣಿಸುತ್ತಾ ಹೋಗಿ, ಕೊನೆಗೆ ಮನಸ್ಸಿನ ವ್ಯಾಪ್ತಿಗೂ ಮೀರಿದ ಒಂದು ಸ್ಥಿತಿಯನ್ನು ತಲುಪುತ್ತವೆ. ನಮ್ಮ ಯಾವುದೇ ಗ್ರಂಥಗಳೂ ಆ ಸ್ಥಿತಿಯನ್ನು ಸ್ಪಷ್ಟವಾಗಿ ವಿವರಿಸುವುದಿಲ್ಲ, ಏಕೆಂದರೆ ಲೌಕಿಕ ಗ್ರಹಿಕೆಗಳ ಸಂದರ್ಭಗಳಲ್ಲಿ ಬಳಸುವ ನಮ್ಮ ಶಬ್ದಕೋಶವು ಆ ಅಲೌಕಿಕ ಸ್ಥಿತಿಯನ್ನು ವಿವರಿಸಲು ಸಾಕಾಗುವುದಿಲ್ಲ. ಈ ಬಗ್ಗೆ ನರವಿಜ್ಞಾನ ಏನು ಹೇಳುತ್ತದೆ? ಮೆದುಳಿನ ಅಧ್ಯಯನಗಳು, ಧ್ಯಾನಮಾಡುವಾಗ ಮೆದುಳಿನ ಚಟುವಟಿಕೆಗಳು ಕ್ರಮೇಣ ಕ್ಷೀಣಿಸುತ್ತಾ ಬಂದು, ಚಟುವಟಿಕೆಯು ಕೇವಲ ಅತ್ಯಂತ ಕಿರಿದಾದ ಪ್ರದೇಶಗಳಲ್ಲಿ ಮಾತ್ರ ಕೇಂದ್ರೀಕೃತವಾಗುವುದನ್ನು ಖಚಿತಪಡಿಸಿವೆ. ಸಾಮಾನ್ಯ ಗೊಂದಲಮಯ ಚಟುವಟಿಕೆಗಳು ಬಹುತೇಕ ಇಲ್ಲವಾಗುತ್ತವೆ. ಆದರೆ, ಆ ಹಂತವನ್ನೂ ಮೀರಿದ ನಂತರ ಏನಾಗುತ್ತದೆ ಎಂಬುದರ ಬಗ್ಗೆ ನರವಿಜ್ಞಾನವು ಯಾವುದೇ ಊಹೆಯನ್ನು ಮಾಡಲು ಮುಂದಾಗುವುದಿಲ್ಲ. ಇವೆಲ್ಲವೂ ಈ ಅಭ್ಯಾಸಗಳಿಗೆ ಒಂದು ನಿರ್ದಿಷ್ಟವಾದ ಪರಿಣಾಮವಿದೆ ಎಂಬುದನ್ನು ಖಚಿತಪಡಿಸುತ್ತವೆ. ಆದರೆ ಈ ಪರಿಣಾಮಗಳು ಸಂಪೂರ್ಣವಾಗಿ ದೈಹಿಕವೇ ಅಥವಾ ಅವುಗಳಿಗೆ ಯಾವುದೇ ಪಾರಮಾರ್ಥಿಕ ಆಯಾಮಗಳೂ ಇವೆಯೇ? ವಿಜ್ಞಾನವು ಕೇವಲ ಭೌತಿಕತೆಗೆ ಸೀಮಿತವಾಗಿದೆ ಮತ್ತು ಅದು ಅದರಾಚೆಗೆ ಹೋಗಲು ಧೈರ್ಯ ಮಾಡುವುದಿಲ್ಲ. ಎಲ್ಲಾ ಪ್ರಾಚೀನ ಗ್ರಂಥಗಳು ಇದು ಕೇವಲ ದೈಹಿಕ ಸ್ಥಿತಿಯಲ್ಲ ಎಂದು ದೃಢಪಡಿಸುತ್ತವೆ. ಕೇವಲ ಭೌತಿಕ ನಿಯಮಗಳಿಂದ ವಿವರಿಸಲು ಸಾಧ್ಯವಾಗದ ಧ್ಯಾನದ ವಿವಿಧ ಉಪಲಬ್ಧಿಗಳನ್ನು ಅವು ಉಲ್ಲೇಖಿಸುತ್ತವೆ. ಉದಾಹರಣೆಗೆ ಇಂದ್ರಿಯಗಳ ಮಿತಿಯನ್ನು ಮೀರಿ ಗ್ರಹಿಸುವ ಸಾಮರ್ಥ್ಯ; ಭೂತಕಾಲ ಮತ್ತು ಭವಿಷ್ಯತ್ತನ್ನು ಇಣುಕಿ ನೋಡುವ ಸಾಮರ್ಥ್ಯ; ಇತರರ ಮನಸ್ಸನ್ನು ಓದುವ ಸಾಮರ್ಥ್ಯ; ಯಾವುದೇ ಪ್ರತ್ಯಕ್ಷ ಸಂವಹನವಿಲ್ಲದೆ ಇತರರ ಮನಸ್ಸಿನ ಮೇಲೆ ಪ್ರಭಾವ ಬೀರುವ ಸಾಮರ್ಥ್ಯ; ಪೂರ್ವಜನ್ಮಗಳ ನೆನಪು ಇತ್ಯಾದಿ. ನರವಿಜ್ಞಾನವು ಹೆಚ್ಚಾಗಿ ಇವುಗಳ ಬಗ್ಗೆ ಸಂದೇಹವಾದಿ ನಿಲುವನ್ನು ತಳೆಯುತ್ತದೆ ಮತ್ತು ಅವುಗಳ ಬಗ್ಗೆ ನಿರಾಕರಿಸಲಾಗದ ಪುರಾವೆಗಳನ್ನು ಕೇಳುತ್ತದೆ. ಆದರೆ, ಅನೇಕ ಗಂಭೀರ ಧ್ಯಾನಿಗಳು ಇಂತಹ ಸಾಮರ್ಥ್ಯಗಳನ್ನು ಪ್ರದರ್ಶಿಸುವುದು ನಿಜ. ಇದು ಕಡು ಸಂದೇಹವಾದಿಗಳನ್ನೂ ಸಹ ಬೆರಗುಗೊಳಿಸುತ್ತದೆ. ನಾನು ಧ್ಯಾನದ ಬಗ್ಗೆ ತೆರೆದ ಮನಸ್ಸಿನ ನಿಲುವನ್ನು ತಳೆದಿದ್ದೇನೆ, ಇಂತಹ ಸಾಮರ್ಥ್ಯಗಳು ಸಾಧ್ಯ ಎಂದು ನನಗೆ ಮನವರಿಕೆಯಾಗಿದ್ದರೂ ಸಹ. ಈ ಸಾಮರ್ಥ್ಯಗಳ ಸತ್ಯಾಸತ್ಯತೆ ಏನೇ ಇರಲಿ, ಧ್ಯಾನವು ಒಂದು ವಿಶಾಲವಾದ, ಏಕೀಕರಿಸುವ ಪರಿಣಾಮವನ್ನು ಹೊಂದಿದೆ ಎಂದೇ ನಾನು ನಂಬಿದ್ದೇನೆ; ಅದು ಕಿರಿದಾದ, ಸ್ವಕೇಂದ್ರಿತವಾದ ಗುರುತುಗಳನ್ನು ಮೀರಿದ ಏಕೀಕರಣವಾಗಿದೆ. ಆ ಉಪಲಬ್ದಿಯೇನೂ ಖಂಡಿತ ಕಡಿಮೆಯಲ್ಲ. ನಿಮಗೆ ಹೇಗೆ ಅನಿಸುತ್ತದೆ? ನಿಮ್ಮ ವಿಚಾರವನ್ನು ಬರೆದು ತಿಳಿಸಿ. ಮತ್ತೊಮ್ಮೆ ಭೇಟಿಯಾಗೋಣ.&amp;nbsp;&amp;nbsp;-------------------------------------------------------------------- ಇದು ನಿಮಗೆ ಇಷ್ಟವಾಗಿದ್ದರೆ, ನನ್ನ ಸಾಪ್ತಾಹಿಕ ಓದುಗರೊಂದಿಗೆ ಸೇರಲು ನಾನು ನಿಮ್ಮನ್ನು ಹೃತ್ಪೂರ್ವಕವಾಗಿ ಆಹ್ವಾನಿಸುತ್ತೇನೆ. ಪ್ರತಿ ಶನಿವಾರ, ಮೇಲ್ಮೈಯನ್ನು ಮೀರಿದ ಮತ್ತು ನಿಜವಾಗಿಯೂ ಮುಖ್ಯವಾದ ಪ್ರಶ್ನೆಗಳನ್ನು ಪರಿಹರಿಸುವ ಆಳವಾದ ವಿಶ್ಲೇಷಣೆಯನ್ನು ನಾನು ಪ್ರಕಟಿಸುತ್ತೇನೆ. ಪೇವಾಲ್‌ಗಳಿಲ್ಲ, ಕ್ಲಿಕ್‌ಬೈಟ್ ಇಲ್ಲ - ಕೇವಲ ನೇರ ವಿನಿಮಯ: ನನ್ನ ಮನಸ್ಸಿನಿಂದ ನಿಮ್ಮದಕ್ಕೆ. ಚಂದಾದಾರರಾಗಲು ಇಲ್ಲಿ ಕ್ಲಿಕ್ ಮಾಡಿ.&amp;nbsp; &amp;nbsp; © Dr. King, Swami Satyapriya 2026 p { margin-bottom: 0.1in; direction: ltr; color: rgb(0, 0, 10); line-height: 120%; text-align: justify; }p.western { font-family: "Arial", serif; font-size: 14pt; }p.cjk { font-size: 14pt; }p.ctl { font-size: 14pt; } You can borrow audio books directly from the author at https://tinyurl.com/mylibrary1234 at highly affordable prices.</itunes:subtitle><itunes:author>Dr. King</itunes:author><itunes:summary>window.dataLayer = window.dataLayer || []; function gtag(){dataLayer.push(arguments);} gtag('js', new Date()); gtag('config', 'G-8HXGBD0CVC'); &amp;nbsp; &amp;nbsp;&amp;nbsp;[Preview books]&amp;nbsp; [Borrow books]&amp;nbsp; [Pause] &amp;nbsp;&amp;nbsp;ನಾನು ಚಿಕ್ಕ ಬಾಲಕನಾಗಿದ್ದಾಗ ನಿಯಮಿತವಾಗಿ ಒಂದು ಅಭ್ಯಾಸವನ್ನು ಮಾಡುತ್ತಿದ್ದೆ, ಅದು ನಿಖರವಾಗಿ ಏನೆಂದು ತಿಳಿಯದೆಯೇ. ಆ ಅಭ್ಯಾಸದಿಂದ ಸಿಕ್ಕ ಅಂತಿಮ ಅನುಭವವು ನನ್ನನ್ನು ಅದರತ್ತ ಸೆಳೆಯಿತು ಮತ್ತು ನಾನು ಅದನ್ನು ದೀರ್ಘಕಾಲದವರೆಗೆ ಮಾಡುತ್ತಲೇ ಹೋದೆ. ನಾನು ಬೆಳೆದು, ಹಲವು ವಿಷಯಗಳಿಗೆ ಒಡ್ಡಿಕೊಂಡ ನಂತರವೇ ನನಗೆ ಅರ್ಥವಾಗಿದ್ದು—ನಾನು ಮಾಡುತ್ತಿದ್ದದ್ದು ಧ್ಯಾನದ ಒಂದು ರೂಪ ಮತ್ತು ನನ್ನನ್ನು ಸೆಳೆದಿದ್ದ ಆ ಅನುಭವವೇ 'ಸಮಾಧಿ' ಎಂದು. var hello = document.getElementById("Hello"); hello.addEventListener("ended", function(){ var audio = document.getElementById('Audio'); audio.play(); }); var audio = document.getElementById("Audio"); audio.addEventListener("ended", function(){ var thankyou = document.getElementById('ThankYou'); thankyou.play(); }); document.getElementById("playAudio").addEventListener("click", function(){ var audio = document.getElementById('Audio'); if(this.className != "is-paused"){ this.className = "is-paused"; this.innerHTML = "Play"; audio.pause(); }else{ this.className = "is-playing"; this.innerHTML = "Pause"; audio.play(); } }); &amp;nbsp;ನೀವು ಯಾವುದೋ ಪುಸ್ತಕವನ್ನು ಓದಿ ಅಥವಾ ಧ್ಯಾನದ ತರಬೇತಿಗೆ ಒಳಪಟ್ಟು ಧ್ಯಾನವನ್ನು ಮಾಡಬಹುದು. ನಿಮಗೆ ಹಲವಾರು ಅನುಭವಗಳೂ ಆಗಬಹುದು. ಆದರೆ, ನೀವು ಕೆಲವೊಮ್ಮೆ ಕೆಲವು ಪ್ರಶ್ನೆಗಳನ್ನು ಎದುರಿಸುತ್ತೀರಿ – "ಈ ಅನುಭವವು ಯಾವುದೋ ಒಂದು ನಂಬಿಕೆಯಿಂದ ಪ್ರೇರಿತವಾಗಿದ್ದೇ ಅಥವಾ ಒಂದು ನಿರ್ದಿಷ್ಟ ಅಭ್ಯಾಸದ ಸಹಜ ಪರಿಣಾಮವೇ? ಧ್ಯಾನದ ಬಗೆಗಿನ ಯಾವುದೇ ಔಪಚಾರಿಕ ತಿಳಿವಳಿಕೆ ಇಲ್ಲದ ವ್ಯಕ್ತಿಗೂ ಇಂತಹದೇ ಅನುಭವ ಸಿಗಲು ಸಾಧ್ಯವೇ? ಧ್ಯಾನದ ಅನುಭವವು ತಾವೇ ಸ್ವಯಂ ಪ್ರೇರೇಪಿಸಿಕೊಂಡ ಕಲ್ಪನೆಗಳ ಪರಿಣಾಮವೇ? ಅಥವಾ ಅವೆಲ್ಲವುಗಳಿಂದ ಸ್ವತಂತ್ರವಾಗಿದ್ದೇ?" ಇತ್ಯಾದಿ. ನನ್ನ ಬಾಲ್ಯದ ಅನುಭವವನ್ನು ಗಮನಿಸಿದರೆ, ಇದು ಯಾವುದೇ ನಂಬಿಕೆ ಅಥವಾ ಮಾನಸಿಕ ಹಿನ್ನೆಲೆಯಿಂದ ಸ್ವತಂತ್ರವಾಗಿದೆ ಎಂದು ತಿಳಿಯುತ್ತದೆ. ಆ ಸಮಯದಲ್ಲಿ ನಾನು ಸಂಪೂರ್ಣವಾಗಿ ಮುಗ್ಧನಾಗಿದ್ದೆ, ಪೂರ್ವಾಗ್ರಹ ಇಲ್ಲದವನಾಗಿದ್ದೆ, ಮತ್ತು ಧ್ಯಾನದ ಬಗೆಗೆ ಸಂಪೂರ್ಣ ಅಜ್ಞನಾಗಿದ್ದೆ. ಆದ್ದರಿಂದ, ಒಬ್ಬರ ಮಾನಸಿಕ ಹಿನ್ನೆಲೆ ಏನೇ ಇರಲಿ, ಈ ಅಭ್ಯಾಸವನ್ನು ಮಾಡುವ ಯಾರಿಗಾದರೂ ಸಹ ಇದು ಸಹಜವಾಗಿ ಸಂಭವಿಸುತ್ತದೆ ಎಂದು ನನಗೆ ಅನಿಸುತ್ತದೆ. ಅಸಲಿಗೆ ಧ್ಯಾನ ಎಂದರೇನು? ಇಂದು ನಾವು ಧ್ಯಾನದ ಹಲವಾರು ರೂಪಗಳನ್ನು ಕಾಣುತ್ತೇವೆ. ಆದರೆ ನಾನು ಇಲ್ಲಿ, ಪ್ರಾಚೀನ ಭಾರತೀಯ ಗ್ರಂಥಗಳಾದ ಉಪನಿಷತ್ತುಗಳು, ಪತಂಜಲಿಯ ಯೋಗಸೂತ್ರ ಅಥವಾ ಬೌದ್ಧರ ತಿಪಿಟಕಗಳಲ್ಲಿ ವಿವರಿಸಲಾದ ಅಂಶಗಳಿಗೆ ಮಾತ್ರ ಸೀಮಿತವಾಗಿರಬಯಸುತ್ತೇನೆ. ಧ್ಯಾನ ಎಂಬುದು ಮನಸ್ಸನ್ನು ಹಂತಹಂತವಾಗಿ ಶಾಂತಗೊಳಿಸಿ, ಸಂಪೂರ್ಣವಾದ ಪ್ರಶಾಂತ ಸ್ಥಿತಿಗೆ ತಲುಪಿಸುವ ಒಂದು ಮಾರ್ಗವಾಗಿದೆ. ಆ ಪ್ರಶಾಂತ ಸ್ಥಿತಿಯ ಪರಮಾವಧಿಯಲ್ಲಿ ಒಬ್ಬರು ಸಾಗುವ ಅವಸ್ಥೆಯನ್ನೇ 'ಸಮಾಧಿ' ಎಂದು ಕರೆಯಲಾಗುತ್ತದೆ. ಮಾಂಡೂಕ್ಯ ಉಪನಿಷತ್ತಿನಂತಹ ಉಪನಿಷತ್ತುಗಳು ಆ ಅಂತಿಮ ಸ್ಥಿತಿಯನ್ನು ಹೀಗೆ ವಿವರಿಸುತ್ತವೆ: "ಅದು ಬಾಹ್ಯ ಘಟನೆಗಳ ಅರಿವಾಗಲಿ ಅಥವಾ ಆಲೋಚನೆಗಳು ಮತ್ತು ಕನಸುಗಳಂತಹ ಆಂತರಿಕ ಮಾನಸಿಕ ಚಟುವಟಿಕೆಗಳಾಗಲಿ ಇಲ್ಲದ ಒಂದು ಸ್ಥಿತಿ. ಹಾಗೆಂದ ಮಾತ್ರಕ್ಕೆ ಅದು ಪ್ರಜ್ಞಾಶೂನ್ಯವಾದ ಮರಗಟ್ಟಿದ ಸ್ಥಿತಿಯಲ್ಲ. ಅಲ್ಲಿ ಗ್ರಹಿಕೆ ಇರುತ್ತದೆ, ಆದರೆ ಆ ಗ್ರಹಿಕೆ ಲೌಕಿಕ ಜಗತ್ತಿನ ವ್ಯವಹಾರಕ್ಕೆ ಮೀರಿದ್ದು. ಅದು ಪರಮ ಸತ್ಯದ ಗ್ರಹಿಕೆ." ಬೌದ್ಧ ತಿಪಿಟಕಗಳು ಸಹ ಇದನ್ನು "ಮಾನಸಿಕ ಗಮನವನ್ನು ಹಂತಹಂತವಾಗಿ ಕಿರಿದಾಗಿಸುತ್ತಾ ಹೋಗಿ, ಗ್ರಹಿಕೆ ಮತ್ತು ಗ್ರಹಿಕೆಶೂನ್ಯತೆ ಎರಡೂ ಇಲ್ಲದ ಸ್ಥಿತಿಗೆ ತಲುಪುವ ಪ್ರಕ್ರಿಯೆ" ಎಂದು ವಿವರಿಸುತ್ತವೆ. ಇದು ಮೇಲ್ನೋಟಕ್ಕೆ ಸ್ವಲ್ಪ ಪರಸ್ಪರ ವಿರೋಧಾಭಾಸದಂತೆ ಅನಿಸಬಹುದು. ಆದರೆ, ಅವು ಲೌಕಿಕ ಗ್ರಹಿಕೆಯ ವ್ಯಾಪ್ತಿಗೆ ಮೀರಿದ ಸ್ಥಿತಿಯನ್ನು ಉಲ್ಲೇಖಿಸುತ್ತಿವೆ, ಇದನ್ನು ಅವು 'ಲೋಕುತ್ತರ' ಎಂದು ಕರೆಯುತ್ತವೆ. ತಿಪಿಟಕಗಳು ಈ ಪ್ರಯಾಣದಲ್ಲಿ ಬರುವ ಹಲವಾರು ಮೈಲಿಗಲ್ಲುಗಳ ಬಗ್ಗೆ ಮಾತನಾಡುತ್ತವೆ, ಇವುಗಳನ್ನು 'ಝಾನಗಳು' ಎಂದು ಕರೆಯಲಾಗುತ್ತದೆ. ಪತಂಜಲಿಯು ಸಹ ಇಂತಹುದೇ ಪ್ರಕ್ರಿಯೆಯ ಬಗ್ಗೆ ಮಾತನಾಡುತ್ತಾನೆ, ಅಲ್ಲಿ ಮನಸ್ಸನ್ನು ಒಂದು ದೀರ್ಘಾವಧಿಯವರೆಗೆ ಒಂದು ಗುರಿಯ ಮೇಲೆ ಕೇಂದ್ರೀಕರಿಸಲಾಗುತ್ತದೆ. ಅಂತಿಮ ಸಮಾಧಿ ಅಥವಾ ಸಂಪೂರ್ಣ ಪ್ರಶಾಂತ ಸ್ಥಿತಿಯನ್ನು ತಲುಪುವ ಮೊದಲು ಒಬ್ಬರು ಹಾದುಹೋಗುವ ನಾಲ್ಕು ಹಂತಗಳ ಬಗ್ಗೆ ಪತಂಜಲಿಯು ಮಾತನಾಡುತ್ತಾನೆ. ಈ ಪ್ರತಿಯೊಂದು ಹಂತದಲ್ಲೂ ಮಾನಸಿಕ ಚಟುವಟಿಕೆಗಳು ಕ್ರಮೇಣ ಕಡಿಮೆಯಾಗುತ್ತಾ ಬಂದು, ಕೊನೆಗೆ ಬಹುತೇಕ ಶೂನ್ಯವಾಗುತ್ತವೆ. ಈ ಹಂತಗಳನ್ನು ದಾಟಿದ ನಂತರ ಏನಾಗುತ್ತದೆ? ಉಪನಿಷತ್ತುಗಳು ಇಡೀ-ಅಸ್ತಿತ್ವದೊಂದಿಗೆ ಒಂದಾಗುವ ಅಂತಿಮ ಸಾಕ್ಷಾತ್ಕಾರದ ಬಗ್ಗೆ ಮಾತನಾಡುತ್ತವೆ. ನಾವು ಸಾಮಾನ್ಯವಾಗಿ ಗ್ರಹಿಸುವ ವೈವಿಧ್ಯತೆಯು ಮನಸ್ಸಿನ ಸೃಷ್ಟಿ ಮತ್ತು, ಇರುವುದು ಒಂದೇ ಒಂದು ಏಕೀಕೃತ ಅಸ್ತಿತ್ವ ಎಂದು ಹೇಳುತ್ತವೆ. ತಿಪಿಟಕಗಳು ಈ ಅಂತಿಮ ಸ್ಥಿತಿಯ ಬಗ್ಗೆ ಮಾತನಾಡುವುದನ್ನು ತಪ್ಪಿಸುತ್ತವೆ, ಏಕೆಂದರೆ ಆ ಸ್ಥಿತಿಯು ಲೌಕಿಕ ಜಗತ್ತಿಗೆ ಮತ್ತು ಪದಗಳಿಗೆ ಮೀರಿದ್ದು. ತಿಪಿಟಕಗಳ ಅಂತಿಮ ಗುರಿ, ನಮಗೆ ಸತ್ಯದ ಬಗೆಗಿನ ತಪ್ಪು ಕಲ್ಪನೆಯನ್ನು ನೀಡುವ ಮನಸ್ಸಿನ ಆಟಗಳಿಂದ ಹೊರಬರುವುದೇ ಆಗಿದೆ. ಪತಂಜಲಿಯೂ ಸಹ ಮಾನಸಿಕ ಚಟುವಟಿಕೆಗಳಿಂದ ಉಂಟಾಗುವ ಭ್ರಮೆಯಿಂದ ಮುಕ್ತಿ ಪಡೆಯುವ ಬಗ್ಗೆಯೇ ಮಾತನಾಡುತ್ತಾನೆ. ಈ ಮುಕ್ತಿಯು ವಸ್ತುಗಳನ್ನು ಅವು ನಿಜವಾಗಿ ಹೇಗಿವೆಯೋ ಹಾಗೆ ನೋಡಲು ಒಬ್ಬರಿಗೆ ಸಾಧ್ಯವಾಗಿಸುತ್ತದೆ. ಇವೆಲ್ಲವೂ ಒಂದು ಮುಖ್ಯವಾದ ಪರಿಕಲ್ಪನೆಗೆ ಸರಿಯಾಗಿ ಹೊಂದಿಕೊಳ್ಳುತ್ತವೆ: "ವೈವಿಧ್ಯತೆಯ ಗ್ರಹಿಕೆ ಮನಸ್ಸಿನ ಸೃಷ್ಟಿಯಾಗಿದೆ ಮತ್ತು ಮನಸ್ಸು ಸಂಪೂರ್ಣವಾಗಿ ಶಾಂತವಾದಾಗ, ಒಂದು ಏಕೀಕೃತ ದೃಷ್ಟಿಕೋನವು ಹೊರಹೊಮ್ಮುತ್ತದೆ." ಈ ಧ್ಯಾನ ಪ್ರಕ್ರಿಯೆ ಮತ್ತು ಅದರ ಅಂತಿಮ ಸ್ಥಿತಿಯ ಬಗ್ಯೆ ವಿಜ್ಞಾನವೇನು ಹೇಳುತ್ತದೆ? ಇದು ಸಂಪೂರ್ಣವಾಗಿ ಮೆದುಳಿನ ವಿದ್ಯಮಾನವೇ? ಸಂಪೂರ್ಣವಾಗಿ ವಿಭಿನ್ನ ರೀತಿಯಲ್ಲಿ ಕೆಲಸ ಮಾಡಲು ಪ್ರಾರಂಭಿಸುವ ಒಂದು ಹಂತಕ್ಕೆ ನಿಮ್ಮ ಮೆದುಳನ್ನು ನೀವು ಧ್ಯಾನದ ಮೂಲಕ ತಳ್ಳುತ್ತಿದ್ದೀರಾ? ನಾವು ಅಂತಹ ಯಾವುದೇ ತೀರ್ಮಾನಕ್ಕೆ ಬರುವ ಮೊದಲು, ಧ್ಯಾನದ ವಿವಿಧ ಹಂತಗಳಲ್ಲಿ ನಿಖರವಾಗಿ ಏನಾಗುತ್ತದೆ ಎಂಬುದನ್ನು ಅರ್ಥಮಾಡಿಕೊಳ್ಳೋಣ. ಬೌದ್ಧ ಧ್ಯಾನ ಪದ್ಧತಿಗಳು ಒಬ್ಬರು ಧ್ಯಾನವನ್ನು ಪ್ರಾರಂಭಿಸುವ ಮೊದಲೇ ಕಟ್ಟುನಿಟ್ಟಾದ ನಡವಳಿಕೆಯ ನಿಯಮಗಳನ್ನು ಜಾರಿಗೊಳಿಸುತ್ತವೆ. ಇದನ್ನು ಅಷ್ಟಾಂಗ ಮಾರ್ಗ ಎಂದು ಕರೆಯಲಾಗುತ್ತದೆ; ಸಮ್ಯಕ್ ದೃಷ್ಟಿ, ಸಮ್ಯಕ್ ಸಂಕಲ್ಪ, ಸಮ್ಯಕ್ ವಾಕ್, ಸಮ್ಯಕ್ ಕರ್ಮ, ಸಮ್ಯಕ್ ಆಜೀವ, ಸಮ್ಯಕ್ ಪ್ರಯತ್ನ, ಸಮ್ಯಕ್ ಏಕಾಗ್ರತೆ ಮತ್ತು ಸಮ್ಯಕ್ ಸಮಾಧಿ. ಇವುಗಳಲ್ಲಿ ಮೊದಲ ಆರು ನಿಯಮಗಳು ವ್ಯಕ್ತಿಯನ್ನು ಮಾನಸಿಕವಾಗಿ ಮುಂದಿನ ಪ್ರಯಾಣಕ್ಕೆ ಸಿದ್ಧಗೊಳಿಸುತ್ತವೆ. ಪತಂಜಲಿಯ ಯಮ ಮತ್ತು ನಿಯಮಗಳ ಹತ್ತು ಅಂಗಗಳು ಬಹುತೇಕ ಈ ಆರು ನಿಯಮಗಳೊಂದಿಗೆ ಹೊಂದಿಕೆಯಾಗುತ್ತವೆ. ನರವಿಜ್ಞಾನದ ಪರಿಭಾಷೆಯಲ್ಲಿ, ಈ ಆರು ನಿಯಮಗಳು ಅನಿಯಂತ್ರಿತ ಮೆದುಳಿನಲ್ಲಿ ಉಂಟಾಗುವ ನರಕೋಶಗಳ ಅತಿಯಾದ ತಲ್ಲಣವನ್ನು ಅಥವಾ ಮೆದುಳಿನ ಚಟುವಟಿಕೆಗಳ ಸರಣಿ ಉಲ್ಬಣವನ್ನು ಕಡಿಮೆಮಾಡುವಲ್ಲಿ ಸಹಾಯಮಾಡುತ್ತವೆ. ಹೆಚ್ಚಾಗಿ ಇದನ್ನು ಧ್ಯಾನದ ಮುಖ್ಯ ಪ್ರಯೋಜನವೆಂದು ನೋಡಲಾಗುತ್ತದೆ, ಅಂದರೆ ಒತ್ತಡ ನಿವಾರಣೆ. ಆದರೆ, ಸಂಪೂರ್ಣವಾಗಿ ಶಾಂತವಾದ ಮನಸ್ಸಿನ ಅಂತಿಮ ಸ್ಥಿತಿಯನ್ನು ತಲುಪಲು ಕೇವಲ ಇದು ಮಾತ್ರ ಸಾಕಾಗುವುದಿಲ್ಲ. ಆ ಹಂತವನ್ನು ತಲುಪಲು, ಗಮನವನ್ನು ನಿರಂತರವಾಗಿ ಕಿರಿದಾಗಿಸುವ ಸಾಮರ್ಥ್ಯವಿರಬೇಕು. ಬೌದ್ಧರು ಇದನ್ನು ಸಾಧಿಸಲು ಸಹಾಯ ಮಾಡುವ 'ಕಾಯಸತಿ' ಮತ್ತು 'ಆನಾಪಾನಸತಿ'ಯಂತಹ ಅಭ್ಯಾಸಗಳನ್ನು ಸೂಚಿಸುತ್ತಾರೆ. ಈ ತಂತ್ರಗಳನ್ನು ಬಳಸಿಕೊಂಡು ಒಬ್ಬರು, ಆಯ್ದ ಲಕ್ಷ್ಯದ ಮೇಲೆ ಸಂಪೂರ್ಣಗಮನ ಹರಿಸುವ ಸಾಮರ್ಥ್ಯವನ್ನು ಪಡೆದುಕೊಳ್ಳಬಹುದು. ಪತಂಜಲಿಯು ಇದೇ ಸಾಮರ್ಥ್ಯವನ್ನು ಪಡೆಯಲು 'ಪ್ರಾಣಾಯಾಮ'ದ ಬಗ್ಗೆ ಮಾತನಾಡುತ್ತಾನೆ. ನರವಿಜ್ಞಾನದ ಪರಿಭಾಷೆಯಲ್ಲಿ, ಇದು ಮೆದುಳಿನ ಮಧ್ಯಭಾಗದಲ್ಲಿರುವ ಗಮನಕ್ಕೆ ಸಂಬಂಧಿಸಿದ ರಚನೆಗಳಿಗೆ, ಅಂದರೆ 'ಥಾಲಮಿಕ್ ಸರ್ಕ್ಯೂಟ್ಗಳಿಗೆ' ತರಬೇತಿ ನೀಡುವ ಪ್ರಕ್ರಿಯೆಯಾಗಿದೆ. ಈ ಸರ್ಕ್ಯೂಟ್ಗಳಿಗೆ ಸರಿಯಾದ ತರಬೇತಿ ದೊರೆತಾಗ, ಅವು ಯಾವುದೇ ಗೊಂದಲಗಳಿಲ್ಲದೆ ಒಂದೇ ಗುರಿಯ ಮೇಲೆ ಗಮನ ಕೇಂದ್ರೀಕರಿಸಲು ಶಕ್ತವಾಗುತ್ತವೆ. ಒಬ್ಬರು ಧ್ಯಾನದಲ್ಲಿ ಮುಂದುವರೆದಂತೆ, ಕ್ರಮೇಣ ತಮ್ಮ ಗಮನವನ್ನು ತೀಕ್ಷ್ಣಗೊಳಿಸುತ್ತಾರೆ. ಇದು ಬೌದ್ಧರು ಹೇಳುವ ಆರಂಭಿಕ 'ಝಾನಗಳ' ಹಂತಗಳ ಮೂಲಕ ಮತ್ತು ಪತಂಜಲಿಯು ಹೇಳುವ 'ಸಂಪ್ರಜ್ಞಾತ ಸಮಾಧಿ'ಯ ವಿವಿಧ ಹಂತಗಳ ಮೂಲಕ ವ್ಯಕ್ತಿಯನ್ನು ಕರೆದೊಯ್ಯುತ್ತದೆ. ಈ ಹಂತಗಳಲ್ಲಿ ಒಬ್ಬರ ಮಾನಸಿಕ ಚಟುವಟಿಕೆಗಳು ಕ್ರಮೇಣ ಕ್ಷೀಣಿಸುತ್ತಾ ಹೋಗಿ, ಕೊನೆಗೆ ಮನಸ್ಸಿನ ವ್ಯಾಪ್ತಿಗೂ ಮೀರಿದ ಒಂದು ಸ್ಥಿತಿಯನ್ನು ತಲುಪುತ್ತವೆ. ನಮ್ಮ ಯಾವುದೇ ಗ್ರಂಥಗಳೂ ಆ ಸ್ಥಿತಿಯನ್ನು ಸ್ಪಷ್ಟವಾಗಿ ವಿವರಿಸುವುದಿಲ್ಲ, ಏಕೆಂದರೆ ಲೌಕಿಕ ಗ್ರಹಿಕೆಗಳ ಸಂದರ್ಭಗಳಲ್ಲಿ ಬಳಸುವ ನಮ್ಮ ಶಬ್ದಕೋಶವು ಆ ಅಲೌಕಿಕ ಸ್ಥಿತಿಯನ್ನು ವಿವರಿಸಲು ಸಾಕಾಗುವುದಿಲ್ಲ. ಈ ಬಗ್ಗೆ ನರವಿಜ್ಞಾನ ಏನು ಹೇಳುತ್ತದೆ? ಮೆದುಳಿನ ಅಧ್ಯಯನಗಳು, ಧ್ಯಾನಮಾಡುವಾಗ ಮೆದುಳಿನ ಚಟುವಟಿಕೆಗಳು ಕ್ರಮೇಣ ಕ್ಷೀಣಿಸುತ್ತಾ ಬಂದು, ಚಟುವಟಿಕೆಯು ಕೇವಲ ಅತ್ಯಂತ ಕಿರಿದಾದ ಪ್ರದೇಶಗಳಲ್ಲಿ ಮಾತ್ರ ಕೇಂದ್ರೀಕೃತವಾಗುವುದನ್ನು ಖಚಿತಪಡಿಸಿವೆ. ಸಾಮಾನ್ಯ ಗೊಂದಲಮಯ ಚಟುವಟಿಕೆಗಳು ಬಹುತೇಕ ಇಲ್ಲವಾಗುತ್ತವೆ. ಆದರೆ, ಆ ಹಂತವನ್ನೂ ಮೀರಿದ ನಂತರ ಏನಾಗುತ್ತದೆ ಎಂಬುದರ ಬಗ್ಗೆ ನರವಿಜ್ಞಾನವು ಯಾವುದೇ ಊಹೆಯನ್ನು ಮಾಡಲು ಮುಂದಾಗುವುದಿಲ್ಲ. ಇವೆಲ್ಲವೂ ಈ ಅಭ್ಯಾಸಗಳಿಗೆ ಒಂದು ನಿರ್ದಿಷ್ಟವಾದ ಪರಿಣಾಮವಿದೆ ಎಂಬುದನ್ನು ಖಚಿತಪಡಿಸುತ್ತವೆ. ಆದರೆ ಈ ಪರಿಣಾಮಗಳು ಸಂಪೂರ್ಣವಾಗಿ ದೈಹಿಕವೇ ಅಥವಾ ಅವುಗಳಿಗೆ ಯಾವುದೇ ಪಾರಮಾರ್ಥಿಕ ಆಯಾಮಗಳೂ ಇವೆಯೇ? ವಿಜ್ಞಾನವು ಕೇವಲ ಭೌತಿಕತೆಗೆ ಸೀಮಿತವಾಗಿದೆ ಮತ್ತು ಅದು ಅದರಾಚೆಗೆ ಹೋಗಲು ಧೈರ್ಯ ಮಾಡುವುದಿಲ್ಲ. ಎಲ್ಲಾ ಪ್ರಾಚೀನ ಗ್ರಂಥಗಳು ಇದು ಕೇವಲ ದೈಹಿಕ ಸ್ಥಿತಿಯಲ್ಲ ಎಂದು ದೃಢಪಡಿಸುತ್ತವೆ. ಕೇವಲ ಭೌತಿಕ ನಿಯಮಗಳಿಂದ ವಿವರಿಸಲು ಸಾಧ್ಯವಾಗದ ಧ್ಯಾನದ ವಿವಿಧ ಉಪಲಬ್ಧಿಗಳನ್ನು ಅವು ಉಲ್ಲೇಖಿಸುತ್ತವೆ. ಉದಾಹರಣೆಗೆ ಇಂದ್ರಿಯಗಳ ಮಿತಿಯನ್ನು ಮೀರಿ ಗ್ರಹಿಸುವ ಸಾಮರ್ಥ್ಯ; ಭೂತಕಾಲ ಮತ್ತು ಭವಿಷ್ಯತ್ತನ್ನು ಇಣುಕಿ ನೋಡುವ ಸಾಮರ್ಥ್ಯ; ಇತರರ ಮನಸ್ಸನ್ನು ಓದುವ ಸಾಮರ್ಥ್ಯ; ಯಾವುದೇ ಪ್ರತ್ಯಕ್ಷ ಸಂವಹನವಿಲ್ಲದೆ ಇತರರ ಮನಸ್ಸಿನ ಮೇಲೆ ಪ್ರಭಾವ ಬೀರುವ ಸಾಮರ್ಥ್ಯ; ಪೂರ್ವಜನ್ಮಗಳ ನೆನಪು ಇತ್ಯಾದಿ. ನರವಿಜ್ಞಾನವು ಹೆಚ್ಚಾಗಿ ಇವುಗಳ ಬಗ್ಗೆ ಸಂದೇಹವಾದಿ ನಿಲುವನ್ನು ತಳೆಯುತ್ತದೆ ಮತ್ತು ಅವುಗಳ ಬಗ್ಗೆ ನಿರಾಕರಿಸಲಾಗದ ಪುರಾವೆಗಳನ್ನು ಕೇಳುತ್ತದೆ. ಆದರೆ, ಅನೇಕ ಗಂಭೀರ ಧ್ಯಾನಿಗಳು ಇಂತಹ ಸಾಮರ್ಥ್ಯಗಳನ್ನು ಪ್ರದರ್ಶಿಸುವುದು ನಿಜ. ಇದು ಕಡು ಸಂದೇಹವಾದಿಗಳನ್ನೂ ಸಹ ಬೆರಗುಗೊಳಿಸುತ್ತದೆ. ನಾನು ಧ್ಯಾನದ ಬಗ್ಗೆ ತೆರೆದ ಮನಸ್ಸಿನ ನಿಲುವನ್ನು ತಳೆದಿದ್ದೇನೆ, ಇಂತಹ ಸಾಮರ್ಥ್ಯಗಳು ಸಾಧ್ಯ ಎಂದು ನನಗೆ ಮನವರಿಕೆಯಾಗಿದ್ದರೂ ಸಹ. ಈ ಸಾಮರ್ಥ್ಯಗಳ ಸತ್ಯಾಸತ್ಯತೆ ಏನೇ ಇರಲಿ, ಧ್ಯಾನವು ಒಂದು ವಿಶಾಲವಾದ, ಏಕೀಕರಿಸುವ ಪರಿಣಾಮವನ್ನು ಹೊಂದಿದೆ ಎಂದೇ ನಾನು ನಂಬಿದ್ದೇನೆ; ಅದು ಕಿರಿದಾದ, ಸ್ವಕೇಂದ್ರಿತವಾದ ಗುರುತುಗಳನ್ನು ಮೀರಿದ ಏಕೀಕರಣವಾಗಿದೆ. ಆ ಉಪಲಬ್ದಿಯೇನೂ ಖಂಡಿತ ಕಡಿಮೆಯಲ್ಲ. ನಿಮಗೆ ಹೇಗೆ ಅನಿಸುತ್ತದೆ? ನಿಮ್ಮ ವಿಚಾರವನ್ನು ಬರೆದು ತಿಳಿಸಿ. ಮತ್ತೊಮ್ಮೆ ಭೇಟಿಯಾಗೋಣ.&amp;nbsp;&amp;nbsp;-------------------------------------------------------------------- ಇದು ನಿಮಗೆ ಇಷ್ಟವಾಗಿದ್ದರೆ, ನನ್ನ ಸಾಪ್ತಾಹಿಕ ಓದುಗರೊಂದಿಗೆ ಸೇರಲು ನಾನು ನಿಮ್ಮನ್ನು ಹೃತ್ಪೂರ್ವಕವಾಗಿ ಆಹ್ವಾನಿಸುತ್ತೇನೆ. ಪ್ರತಿ ಶನಿವಾರ, ಮೇಲ್ಮೈಯನ್ನು ಮೀರಿದ ಮತ್ತು ನಿಜವಾಗಿಯೂ ಮುಖ್ಯವಾದ ಪ್ರಶ್ನೆಗಳನ್ನು ಪರಿಹರಿಸುವ ಆಳವಾದ ವಿಶ್ಲೇಷಣೆಯನ್ನು ನಾನು ಪ್ರಕಟಿಸುತ್ತೇನೆ. ಪೇವಾಲ್‌ಗಳಿಲ್ಲ, ಕ್ಲಿಕ್‌ಬೈಟ್ ಇಲ್ಲ - ಕೇವಲ ನೇರ ವಿನಿಮಯ: ನನ್ನ ಮನಸ್ಸಿನಿಂದ ನಿಮ್ಮದಕ್ಕೆ. ಚಂದಾದಾರರಾಗಲು ಇಲ್ಲಿ ಕ್ಲಿಕ್ ಮಾಡಿ.&amp;nbsp; &amp;nbsp; © Dr. King, Swami Satyapriya 2026 p { margin-bottom: 0.1in; direction: ltr; color: rgb(0, 0, 10); line-height: 120%; text-align: justify; }p.western { font-family: "Arial", serif; font-size: 14pt; }p.cjk { font-size: 14pt; }p.ctl { font-size: 14pt; } You can borrow audio books directly from the author at https://tinyurl.com/mylibrary1234 at highly affordable prices.</itunes:summary><itunes:keywords>#advaita, #IndianPhilosophy, #Kannada, #Meditation, #neuroscience, #podcast, #ThoughtForTheDay, #Upanishad, #Yoga</itunes:keywords></item><item><title>[Kannada]  ಈ ಸುವರ್ಣಾವಕಾಶವನ್ನು ಕಳೆದುಕೊಳ್ಳಬೇಡಿ!</title><link>https://doctor-king-online.blogspot.com/2026/08/kannada_0844025107.html</link><category>#enjoyment</category><category>#IndianPhilosophy</category><category>#Kannada</category><category>#Meditation</category><category>#podcast</category><category>#ThoughtForTheDay</category><category>#Upanishad</category><category>#Yoga</category><pubDate>Fri, 14 Aug 2026 17:17:18 -0700</pubDate><guid isPermaLink="false">tag:blogger.com,1999:blog-7624344137997148721.post-1653232750709949891</guid><description>&lt;!--Global site tag (gtag.js) - Google Analytics--&gt;
&lt;script async="" src="https://www.googletagmanager.com/gtag/js?id=G-8HXGBD0CVC"&gt;&lt;/script&gt;
&lt;script&gt;
  window.dataLayer = window.dataLayer || [];
  function gtag(){dataLayer.push(arguments);}
  gtag('js', new Date());

  gtag('config', 'G-8HXGBD0CVC');
&lt;/script&gt;
&lt;!--Global site tag (gtag.js) - Google Analytics--&gt;
&lt;div dir="ltr" style="text-align: left;" trbidi="on"&gt;
&lt;div style="text-align: justify;"&gt;
&lt;div class="separator" style="clear: both; text-align: center;"&gt;
&lt;/div&gt;
&lt;div style="text-align: center;"&gt;&amp;nbsp; &amp;nbsp;&amp;nbsp;&lt;a href="https://tinyurl.com/mybooks1234" target="_blank"&gt;[Preview books]&lt;/a&gt;&amp;nbsp; [&lt;a href="https://tinyurl.com/mylibrary1234"&gt;Borrow books&lt;/a&gt;]&lt;/div&gt;&lt;div style="text-align: left;"&gt;&amp;nbsp;&lt;/div&gt;
&lt;div dir="ltr" style="text-align: center;" trbidi="on"&gt;
&lt;button id="playAudio"&gt;[Pause]&lt;/button&gt; 
&lt;div style="text-align: justify;"&gt;

&lt;div class="separator" style="clear: both; text-align: center;"&gt;

&lt;/div&gt;&amp;nbsp;&lt;/div&gt;&lt;div style="text-align: justify;"&gt;&amp;nbsp;&lt;div class="separator" style="clear: both; text-align: center;"&gt;&lt;a href="https://blogger.googleusercontent.com/img/b/R29vZ2xl/AVvXsEizw9xCUDu2zO3lER0SsD_YR4BuCwh7AyjCMszyvPvqt5t0tZNgVErhJIpQqILb0KYo_2gCNa2Va980QYgrcA437lUW-e_iTgFxnJPXsDhyh-EMOEVRHx0Wm6fcK4gp4CHQhYjGJYVBW1A9P2rEDAdcOD2DPubBiTrOxBoGRb1PnDH9sz5LJ49hjfPNtso/s1365/mirror%20gaze-KN-Gemini.png" imageanchor="1" style="margin-left: 1em; margin-right: 1em;"&gt;&lt;img border="0" data-original-height="768" data-original-width="1365" height="360" src="https://blogger.googleusercontent.com/img/b/R29vZ2xl/AVvXsEizw9xCUDu2zO3lER0SsD_YR4BuCwh7AyjCMszyvPvqt5t0tZNgVErhJIpQqILb0KYo_2gCNa2Va980QYgrcA437lUW-e_iTgFxnJPXsDhyh-EMOEVRHx0Wm6fcK4gp4CHQhYjGJYVBW1A9P2rEDAdcOD2DPubBiTrOxBoGRb1PnDH9sz5LJ49hjfPNtso/w640-h360/mirror%20gaze-KN-Gemini.png" width="640" /&gt;&lt;/a&gt;&lt;/div&gt;&lt;br /&gt;&lt;/div&gt;&lt;div style="text-align: justify;"&gt;&lt;span style="font-size: x-large;"&gt;&lt;b&gt;ಹಿಂದಿನ&lt;/b&gt;&lt;/span&gt; ಸಂಚಿಕೆಯಲ್ಲಿ, ಪ್ರಾಚೀನ ಭಾರತೀಯರು ಸುಖಭೋಗಕ್ಕೆ ಸಂಪೂರ್ಣವಾಗಿ ವಿರುದ್ಧವಾಗಿರಲಿಲ್ಲ ಎಂಬುದನ್ನು ನಾವು ಚರ್ಚಿಸಿದ್ದೆವು. ಅವರು ಹೇಳಿದ್ದು, ಸಂಯಮದಿಂದ ಸುಖವನ್ನು ಅನುಭವಿಸಬೇಕು ಎಂಬುದಷ್ಟೇ. ವ್ಯಕ್ತಿಗೆ ಹಾನಿ ಮಾಡುವುದರ ಜೊತೆಗೆ ಸಮಾಜಕ್ಕೂ ತೊಂದರೆಯಾಗಬಹುದಾದ ಸ್ವೇಚ್ಛಾಚಾರವನ್ನು ಮಾತ್ರ ಅವರು ನಿಷೇಧಿಸಿದ್ದರು.&lt;br /&gt;&lt;br /&gt;ಹಾಗಾದರೆ, ಒಬ್ಬ ವ್ಯಕ್ತಿ ಒಂದಾದ ನಂತರ ಮತ್ತೊಂದು ಜನ್ಮವನ್ನು ಪಡೆಯುತ್ತಲೇ ಇರಬಹುದು ಅಲ್ಲವೇ? ಜಗತ್ತನ್ನು ಅನುಭವಿಸುತ್ತಾ, ಅದೂ ಒಂದು ಉತ್ತಮ ಶಿಸ್ತುಬದ್ಧ ರೀತಿಯಲ್ಲಿ, ಬದುಕುತ್ತಾ ಹೋಗಬಹುದು. ಹಾಗಿರುವಾಗ ಪರಮ ಸತ್ಯದ ಸಾಕ್ಷಾತ್ಕಾರ ಮತ್ತು ಮುಕ್ತಿಯ ಬಗ್ಗೆ ಏಕೆ ತಲೆಕೆಡಿಸಿಕೊಳ್ಳಬೇಕು?&lt;br /&gt;&lt;br /&gt;ಹೌದು, ಕನಿಷ್ಠ, ಸಿದ್ಧಾಂತದ ಮಟ್ಟಿಗೆ ಇದು ಸಾಧ್ಯವೇ. ಆದರೆ ನಿಜವಾಗಿಯೂ ಎಲ್ಲವೂ ಹಾಗೆಯೇ ನಡೆಯುತ್ತದೆಯೇ?&lt;a name='more'&gt;&lt;/a&gt;&lt;!-----------------------------&gt;  
&lt;audio autoplay="" id="Hello" src="https://tinyurl.com/kn-Hello1234"&gt; &lt;/audio&gt;
&lt;audio id="Audio" src="https://www.dropbox.com/scl/fi/mn219ammmukjp1f7qfbv9/05.mp3?rlkey=tf6coehxa80xbwu01xpjv6pi3&amp;st=wbei2ztx&amp;raw=1"&gt; &lt;/audio&gt;  
&lt;audio id="ThankYou" src="https://tinyurl.com/kn-Thanks1234"&gt; &lt;/audio&gt;  
 &lt;script type="text/javascript"&gt;
var hello = document.getElementById("Hello");
hello.addEventListener("ended", function(){  
     var audio = document.getElementById('Audio');
     audio.play();
        });
var audio = document.getElementById("Audio");
audio.addEventListener("ended", function(){  
     var thankyou = document.getElementById('ThankYou');
     thankyou.play();
        });
document.getElementById("playAudio").addEventListener("click", function(){
 var audio = document.getElementById('Audio');
 if(this.className != "is-paused"){
    this.className = "is-paused";
    this.innerHTML = "Play";
    audio.pause();
  }else{
    this.className = "is-playing";
    this.innerHTML = "Pause";
    audio.play();
  }

});
&lt;/script&gt;&lt;/div&gt;
&lt;div style="text-align: justify;"&gt;&amp;nbsp;&lt;/div&gt;&lt;div style="text-align: justify;"&gt;ಪುನರ್ಜನ್ಮ ಎನ್ನುವುದು ಪೂರ್ವದ ಬಹುತೇಕ ಧರ್ಮಗಳಲ್ಲಿರುವ ಬಲವಾದ ನಂಬಿಕೆಯಾಗಿದೆ. ಇಂದು ವಿಶ್ವದ ಪ್ರಮುಖ ಧರ್ಮಗಳಾದ ಕ್ರೈಸ್ತ ಧರ್ಮ ಮತ್ತು ಇಸ್ಲಾಂ, ಪುನರ್ಜನ್ಮವನ್ನು ಒಪ್ಪಿಕೊಳ್ಳುವುದಿಲ್ಲ. ಆದರೆ ಪ್ರಾಚೀನ ಜಗತ್ತಿನಲ್ಲಿ, ಬಹುತೇಕ ಎಲ್ಲ ಧರ್ಮಗಳೂ ಪುನರ್ಜನ್ಮವನ್ನು ವ್ಯಾಪಕವಾಗಿ ಒಪ್ಪಿಕೊಂಡಿದ್ದವು ಎನ್ನುವುದು ಬಹುಶಃ ನಿಜ.&lt;br /&gt;&lt;br /&gt;ಪುನರ್ಜನ್ಮದ ಬಗ್ಗೆ ಮಾತನಾಡಲು ಸ್ವತಃ ಮೃತ್ಯುವಿನ ಅಧಿಪತಿಗಿಂತ ಹೆಚ್ಚಿನ ಅಧಿಕಾರ ಯಾರಿಗೆ ಇರಲು ಸಾಧ್ಯ? ಪ್ರಾಚೀನ ಭಾರತೀಯ ಗ್ರಂಥವೊಂದಾದ ಕಥಾ ಉಪನಿಷತ್ತಿನಲ್ಲಿ, ಮೃತ್ಯುವಿನ ಅಧಿಪತಿಯೇ ಈ ವಿಷಯದ ಬಗ್ಗೆ ವಿಸ್ತಾರವಾಗಿ ಮಾತನಾಡುತ್ತಾನೆ.&lt;br /&gt;&lt;br /&gt;ಇಂದಿನ ನನ್ನ ಉಪನ್ಯಾಸ, ಈ ಉಪನಿಷತ್ತನ್ನು ಆಧರಿಸಿದೆ.&lt;br /&gt;&lt;br /&gt;ನೀವು ಸುಖಭೋಗದಲ್ಲಿ ತೊಡಗಿಕೊಂಡಾಗ, ಒಂದು ತಪ್ಪಿಸಿಕೊಳ್ಳಲಾಗದ ಬಲೆಗೆ ಬೀಳುವ ಸಾಧ್ಯತೆ ಇರುತ್ತದೆ ಎಂದು ಉಪನಿಷತ್ತು ಹೇಳುತ್ತದೆ . ಎಲ್ಲ ಸಮಯದಲ್ಲೂ ಅದರಿಂದ ನಿಮ್ಮನ್ನು ನೀವು ರಕ್ಷಿಸಿಕೊಳ್ಳುವುದು ಸಾಧ್ಯವಾಗದೇ ಇರಬಹುದು. ನೀವು ನಿಯಂತ್ರಣವಿಲ್ಲದ ಸುಖಭೋಗದ ಸುಳಿಯಲ್ಲಿ ಸಿಲುಕಿ, ಸಂಪೂರ್ಣವಾಗಿ ದಾರಿ ತಪ್ಪಬಹುದು.&lt;br /&gt;&lt;br /&gt;ಒಬ್ಬನು ದಾರಿ ತಪ್ಪಿದ್ದೇ ಆದರೆ ಏನಂತೆ? ತನ್ನ ತಪ್ಪುಗಳನ್ನು ಸರಿಪಡಿಸಿಕೊಳ್ಳಲು ಮತ್ತೊಂದು ಜನ್ಮ ಇದ್ದೇ ಇರುತ್ತದಲ್ಲ!&lt;br /&gt;&lt;br /&gt;ದುರದೃಷ್ಟವಶಾತ್, ವಿಷಯ ಅಷ್ಟು ಸರಳವಲ್ಲ.&lt;br /&gt;&lt;br /&gt;ನೀವು ಮತ್ತೆ ಮನುಷ್ಯನಾಗಿಯೇ ಹುಟ್ಟುತ್ತೀರಿ ಎಂಬ ಯಾವುದೇ ಖಾತರಿ ಇಲ್ಲ. ಉದಾಹರಣೆಗೆ, ನೀವು ಒಂದು ಪ್ರಾಣಿಯಾಗಿ, ಕೀಟವಾಗಿ ಅಥವಾ ಸಸ್ಯವಾಗಿ ಪುನರ್ಜನ್ಮ ಪಡೆದರೆ, ನಿಮ್ಮ ತಪ್ಪುಗಳನ್ನು ಸರಿಪಡಿಸಿಕೊಳ್ಳುವಷ್ಟು ಬೌದ್ಧಿಕ ಪ್ರಬುದ್ಧತೆ ಆ ಜನ್ಮದಲ್ಲಿ ನಿಮಗೆ ಇರದೇ ಇರಬಹುದು. ಅಂತಹ ರೂಪಗಳಲ್ಲಿ ನೀವು ಕೇವಲ ಸಹಜ ಪ್ರವೃತ್ತಿಗಳಿಂದಲೇ ನಡೆಸಲ್ಪಡುತ್ತೀರಿ. ಆ ಪ್ರವೃತ್ತಿಗಳು ನಿಮ್ಮ ಬದುಕುಳಿಯುವಿಕೆಯನ್ನು ಮಾತ್ರ ಖಚಿತಪಡಿಸುತ್ತವೆ; ಆದರೆ ನಿಮ್ಮ ಮುಂದಿನ ವಿಕಾಸವನ್ನಲ್ಲ.&lt;br /&gt;&lt;br /&gt;ಒಬ್ಬನು ಇನ್ನೂ ಉನ್ನತವಾದ ಜೀವಿಯಾಗಿ ಪುನರ್ಜನ್ಮ ಪಡೆಯಲು ಸಾಧ್ಯವಿಲ್ಲವೇ?&lt;br /&gt;&lt;br /&gt;ಅದೂ ಸಾಧ್ಯವೇ. ನಿಮ್ಮ ಸಂಚಿತ ಕರ್ಮವನ್ನು ಅವಲಂಬಿಸಿ, ನೀವು ಪಿತೃಲೋಕದ ಜೀವಿಯಾಗಿ, ಸ್ವರ್ಗಲೋಕದ ದೇವತೆಯಾಗಿ ಅಥವಾ ಸಂಪೂರ್ಣವಾಗಿ ವಿಕಸಿತನಾದ ಬ್ರಹ್ಮಲೋಕದ ಜೀವಿಯಾಗಿಯೂ ಪುನರ್ಜನ್ಮ ಪಡೆಯಬಹುದು.&lt;br /&gt;&lt;br /&gt;ಆದರೆ ಉಪನಿಷತ್ತು ಇಲ್ಲಿ ಕೆಲವು ಆಸಕ್ತಿದಾಯಕ ವಿಚಾರಗಳನ್ನು ಹೇಳುತ್ತದೆ. ಅದು ಹೀಗೆ ಹೇಳುತ್ತದೆ:&lt;br /&gt;&lt;br /&gt;- ನೀವು ಪಿತೃಲೋಕದಲ್ಲಿ ಹುಟ್ಟಿದರೆ, ನಿಮಗೆ ಪರಮ ಸತ್ಯದ ಒಂದು ಅಸ್ಪಷ್ಟ ನೋಟ ಮಾತ್ರ ದೊರೆಯುತ್ತದೆ. ಅದು &amp;gt; ಕನಸಿನಲ್ಲಿ ಏನನ್ನ್ನೋ ನೋಡುವಂತಿರುತ್ತದೆ. ಇದಕ್ಕೆ ಕಾರಣ, ಈ ಮೃತ ಜೀವಿಗಳಿಗೆ ತಮ್ಮ ಹಿಂದಿನ ಜೀವನದ &amp;gt; ಮೇಲೆ ಅಷ್ಟು ಗಾಢವಾದ ಅನುಬಂಧವಿರುತ್ತದೆ, ಅವರು ತಮ್ಮನ್ನು ಸಂಪೂರ್ಣವಾಗಿ ಮುಕ್ತಗೊಳಿಸಿಕೊಳ್ಳಲು &amp;gt; ಸಾಧ್ಯವಾಗುವುದಿಲ್ಲ.&lt;br /&gt;&lt;br /&gt;- ನೀವು ಒಬ್ಬ ದೇವತೆಯಾಗಿ ಹುಟ್ಟಿದರೂ ಸಹ, ಪರಮ ಸತ್ಯದ ದರ್ಶನವು ನೀರಿನಲ್ಲಿ ನಿಮ್ಮ ಪ್ರತಿಬಿಂಬವನ್ನು &amp;gt; ನೋಡುವಂತಿರುತ್ತದೆ. ನಿಮಗೆ ಅದರ ಒಂದು ನೋಟವೇನೋ ಸಿಗುತ್ತದೆ. ಆದರೆ ನೀರಿನ ಕಶ್ಮಲದಿಂದಲೂ, &amp;gt; ನೀರಿನಲ್ಲಿ ಉಂಟಾಗಬಹುದಾದ ತರಂಗಗಳಿಂದಲೂ ಆ ಪ್ರತಿಬಿಂಬದಲ್ಲಿ ಸ್ಪಷ್ಟತೆ ಇರುವುದಿಲ್ಲ. ಇದಕ್ಕೆ ಕಾರಣ, &amp;gt; ದೇವತೆಗಳು ಸಾಮಾನ್ಯವಾಗಿ ಇಂದ್ರಿಯಸುಖಗಳ ಕಡೆಗೆ ಹೆಚ್ಚು ಒಲವು ಹೊಂದಿರುತ್ತಾರೆ ಮತ್ತು &amp;gt; ಸ್ವಯಂನಿಯಂತ್ರಣದ ಕೊರತೆಯನ್ನು ಹೊಂದಿರುತ್ತಾರೆ.&lt;br /&gt;&lt;br /&gt;- ಅದೃಷ್ಟವಶಾತ್ ನೀವು ಬ್ರಹ್ಮಲೋಕದಲ್ಲಿ ಸಂಪೂರ್ಣವಾಗಿ ವಿಕಸಿತನಾದ ಜೀವಿಯಾಗಿ ಹುಟ್ಟಿದ್ದೇ ಆದರೆ, &amp;gt; ಖಂಡಿತವಾಗಿಯೂ ಪರಮ ಸತ್ಯದ ಅತ್ಯಂತ ಸ್ಪಷ್ಟವಾದ ದರ್ಶನವನ್ನು ಪಡೆಯಬಹುದು; ಬೆಳಕು ಮತ್ತು ನೆರಳನ್ನು &amp;gt; ನೋಡುವಷ್ಟು ಸ್ಪಷ್ಟವಾಗಿ. ಆದರೆ ಒಮ್ಮಿಂದೊಮ್ಮೆಗೇ ಎಷ್ಟು ಜನರು ಆ ಮಟ್ಟವನ್ನು ತಲುಪಲು ಸಾಧ್ಯ?&lt;br /&gt;&lt;br /&gt;- ಮನುಷ್ಯನಾಗಿ ಅಸ್ತಿತ್ವದಲ್ಲಿರುವಾಗ ಮಾತ್ರ ನೀವು ಪರಮ ಸತ್ಯವನ್ನು ನಿಮ್ಮ ಬುದ್ಧಿಯಲ್ಲಿಯೇ &amp;gt; ಪ್ರತಿಬಿಂಬಿತವಾಗಿರುವುದನ್ನು ನೋಡಬಹುದು. ಕನ್ನಡಿಯಲ್ಲಿ ನಿಮ್ಮದೇ ಪ್ರತಿಬಿಂಬವನ್ನು ನೋಡುತ್ತಿರುವಂತೆ.&lt;br /&gt;&lt;br /&gt;&lt;div style="margin-left: 40px;"&gt;&lt;i&gt;ಯಥಾ ಆದರ್ಶೇ ತಥಾ ಆತ್ಮನಿ,&lt;br /&gt;&lt;br /&gt;ಯಥಾ ಸ್ವಪ್ನೇ ತಥಾ ಪಿತೃಲೋಕೇ,&lt;br /&gt;&lt;br /&gt;ಯಥಾ ಅಪ್ಸು ಪರಿ ಇವ ದದೃಶೇ ತಥಾ ಗಂಧರ್ವಲೋಕೇ,&lt;br /&gt;&lt;br /&gt;ಛಾಯಾ ಆತಪಯೋಃ ಇವ ಬ್ರಹ್ಮಲೋಕೇ।&lt;/i&gt;&lt;br /&gt;&lt;br /&gt;— ಕಥಾ ಉಪನಿಷತ್ 2.3.5.&lt;br /&gt;&lt;/div&gt;&lt;br /&gt;ಈ ಜೀವನದಲ್ಲಿಯೇ ನೀವು ಅದನ್ನು ಸಾಧಿಸಬಹುದು!&lt;br /&gt;&lt;br /&gt;ನೀವು ಸತ್ತ ನಂತರ ಉತ್ತಮವಾದ ಜೀವನವನ್ನು ಪಡೆಯುತ್ತೀರಿ ಎಂದು ಅನೇಕ ಧರ್ಮಗಳು ಭರವಸೆ ನೀಡುತ್ತವೆ. ಆದರೆ ಈ ಉಪನಿಷತ್ತು ಹೇಳುವುದು, ಪರಮ ಸತ್ಯವನ್ನು ಈ ಜೀವನದಲ್ಲಿಯೇ ಸಾಕ್ಷಾತ್ಕರಿಸಿಕೊಳ್ಳುವುದು ಸಾಧ್ಯ ಎಂದು!&lt;br /&gt;&lt;br /&gt;ಕುತೂಹಲಕರವಾದ ಸಂಗತಿಯೆಂದರೆ, ಪಿತೃಗಳಿಗಾಗಲಿ, ದೇವತೆಗಳಿಗಾಗಲಿ ಸಾಧ್ಯವಾಗದಂತಹ ಕೆಲಸವನ್ನು ನೀವು, ಮತ್ತು ನೀವು ಮಾತ್ರ, ಮನುಷ್ಯನಾಗಿ ಹುಟ್ಟಿರುವಾಗ ಮಾಡಬಹುದು, ಎಂದು ಉಪನಿಷತ್ತು ಹೇಳುತ್ತದೆ. ಆದ್ದರಿಂದ ಈ ಮಹಾನ್ ಅವಕಾಶವನ್ನು ತಪ್ಪಿಸಿಕೊಳ್ಳಬೇಡಿ ಎಂದು ನಿಮಗೆ ಸಲಹೆ ನೀಡುತ್ತದೆ.&lt;br /&gt;&lt;br /&gt;ಪರಮ ಸತ್ಯವು ನಿಮ್ಮ ಬುದ್ಧಿಯಲ್ಲಿಯೇ ಪ್ರತಿಬಿಂಬಿಸಬಹುದು; ನೀವು ಅದನ್ನು ಕನ್ನಡಿಯಲ್ಲಿ ನೋಡುತ್ತಿರುವಂತೆ ಕಾಣಬಹುದು ಎಂದು ಹೇಳುತ್ತದೆ.&lt;br /&gt;&lt;br /&gt;ಅದು ಸಂಭವಿಸಿದಾಗ, ನೀವು ಯಾವುದೋ ಒಂದು ಹೊಸತಾಗಿ ಮಾರ್ಪಡುವುದಿಲ್ಲ. ಬದಲಾಗಿ, ನೀವು ವಾಸ್ತವವನ್ನು ಮುಚ್ಚಿರುವ ಸುಳ್ಳು-ಪರದೆಯನ್ನು ಮಾತ್ರ ಸರಿಸುತ್ತೀರಿ. ಆ ಪರದೆ ಸರಿದ ನಂತರ, ವಾಸ್ತವವು ತಾನಾಗಿಯೇ ಪ್ರಕಟವಾಗುತ್ತದೆ.&lt;br /&gt;&lt;br /&gt;ನೀವು ಕನ್ನಡಿಯ ಮುಂದೆ ನಿಂತಾಗ, ನೀವು ನಿಜವಾಗಿ ಹೇಗಿದ್ದೀರೋ ಹಾಗೆಯೇ ನಿಮ್ಮನ್ನು ನೀವು ನೋಡುತ್ತೀರಿ. ನಿಮ್ಮನ್ನು ನೀವು ನೋಡುವುದಕ್ಕೆ ಅದಕ್ಕಿಂತ ಸುಲಭವಾದ ಮಾರ್ಗ ಮತ್ತೊಂದಿಲ್ಲ. ನೀವು ನೋಡುವುದು ನಿಜವಾಗಿಯೂ ನೀವೇ ಅಲ್ಲದಿರಬಹುದು; ಆದರೆ ಅದಕ್ಕೆ ಅತ್ಯಂತ ಸಮೀಪದ ಪ್ರತಿಬಿಂಬ.&lt;br /&gt;&lt;br /&gt;ಆದರೆ, ನೀವು ಒಂದು ವಿಷಯವನ್ನು ಗಮನಿಸಿದ್ದೀರಾ?&lt;br /&gt;&lt;br /&gt;ಕನ್ನಡಿಯಲ್ಲಿ ನಿಮ್ಮದೇ ಪ್ರತಿಬಿಂಬವನ್ನು ನೋಡಬೇಕಾದರೆ, ಆ ಕನ್ನಡಿ ಯಾವುದೇ ಕಲೆ ಅಥವಾ ಕೊಳಕು ಇಲ್ಲದೆ ನಿರ್ಮಲವಾಗಿರಬೇಕು. ಕೊಳಕಾದ ಕನ್ನಡಿಯು ನಿಮ್ಮ ವಿಕೃತ ಪ್ರತಿಬಿಂಬವನ್ನಷ್ಟೇ ತೋರಿಸಬಲ್ಲದು.&lt;br /&gt;&lt;br /&gt;ಹಾಗಾಗಿ, ನಿಮ್ಮ ಮೊದಲ ಹೆಜ್ಜೆ, ಕನ್ನಡಿಯನ್ನು ಸ್ವಚ್ಛಗೊಳಿಸುವುದು. ಮತ್ತು ಅದನ್ನು ಸದಾ ಸ್ವಚ್ಛವಾಗಿಯೇ ಇಟ್ಟುಕೊಳ್ಳುವುದನ್ನು ನೀವು ಮುಂದುವರಿಸಬೇಕು. ಅದುವೇ ಯೋಗ ಅಥವಾ ಧ್ಯಾನದ ಪ್ರಕ್ರಿಯೆ.&lt;br /&gt;&lt;br /&gt;ಮನುಷ್ಯನಾಗಿ ಹುಟ್ಟಿರುವ ನಿಮಗೆ ಈಗ ಒಂದು ಮಹಾನ್ ಅವಕಾಶ ದೊರೆತಿದೆ. ಅದನ್ನು ಕಳೆದುಕೊಳ್ಳಬೇಡಿ. ಆತ್ಮ ಸಾಕ್ಷಾತ್ಕಾರಕ್ಕಾಗಿ ಪ್ರಯತ್ನಿಸಿ. ಒಬ್ಬ ಪ್ರಖ್ಯಾತ ಸಂತ, ಪುರಂದರ ದಾಸರು ಹೇಳಿರುವಂತೆ "ಮಾನವ ಜನ್ಮ ಬಲು ದೊಡ್ಡದು. ಅದನ್ನು ಹಾನಿ ಮಾಡಲು ಬೇಡಿ, ಹುಚ್ಚಪ್ಪರುಗಳಿರಾ!"&lt;br /&gt;&lt;br /&gt;ಏನಂತೀರಿ ಈ ವಿಷಯದ ಬಗ್ಗೆ? ನಿಮ್ಮ ಅನಿಸಿಕೆಯನ್ನು ಖಂಡಿತ ಬರೆದು ತಿಳಿಸಿ. ಮತ್ತೆ ಭೇಟಿಯಾಗೋಣ.&lt;/div&gt;&lt;div style="text-align: justify;"&gt;&amp;nbsp;&lt;/div&gt;&lt;div style="text-align: justify;"&gt;&amp;nbsp;--------------------------------------------------------------------&lt;br /&gt;&lt;br /&gt;ಇದು ನಿಮಗೆ ಇಷ್ಟವಾಗಿದ್ದರೆ, ನನ್ನ ಸಾಪ್ತಾಹಿಕ ಓದುಗರೊಂದಿಗೆ ಸೇರಲು ನಾನು ನಿಮ್ಮನ್ನು ಹೃತ್ಪೂರ್ವಕವಾಗಿ ಆಹ್ವಾನಿಸುತ್ತೇನೆ. ಪ್ರತಿ ಶನಿವಾರ, ಮೇಲ್ಮೈಯನ್ನು ಮೀರಿದ ಮತ್ತು ನಿಜವಾಗಿಯೂ ಮುಖ್ಯವಾದ ಪ್ರಶ್ನೆಗಳನ್ನು ಪರಿಹರಿಸುವ ಆಳವಾದ ವಿಶ್ಲೇಷಣೆಯನ್ನು ನಾನು ಪ್ರಕಟಿಸುತ್ತೇನೆ. ಪೇವಾಲ್‌ಗಳಿಲ್ಲ, ಕ್ಲಿಕ್‌ಬೈಟ್ ಇಲ್ಲ - ಕೇವಲ ನೇರ ವಿನಿಮಯ: ನನ್ನ ಮನಸ್ಸಿನಿಂದ ನಿಮ್ಮದಕ್ಕೆ. &lt;a href="https://doctor-king-online.blogspot.com/2018/10/how-to-subscribe-to-my-blogcast.html"&gt;ಚಂದಾದಾರರಾಗಲು ಇಲ್ಲಿ ಕ್ಲಿಕ್ ಮಾಡಿ&lt;/a&gt;.&amp;nbsp;&lt;/div&gt;
&lt;div align="center" class="western" lang="en-US" style="line-height: 120%;"&gt;
&lt;span style="font-size: small;"&gt;&lt;b&gt;&amp;nbsp;&lt;/b&gt;&lt;/span&gt; &lt;/div&gt;
&lt;div align="justify" class="western" lang="en-US" style="line-height: 120%;"&gt;
&lt;div class="MsoNormal" style="line-height: 120%; margin-bottom: 7pt;"&gt;
&lt;span style="background-color: #d0e0e3;"&gt;&lt;span lang="EN-US" style="background-attachment: scroll; background-clip: border-box; background-image: none; background-origin: padding-box; background-position: 0% 0%; background-repeat: repeat; background-size: auto; font-size: 12pt; line-height: 120%;"&gt; © Dr. King, Swami  Satyapriya 2026&lt;/span&gt;&lt;span lang="EN-US" style="background-attachment: scroll; background-clip: border-box; background-image: none; background-origin: padding-box; background-position: 0% 0%; background-repeat: repeat; background-size: auto; font-size: 12pt; line-height: 120%;"&gt;&lt;/span&gt;&lt;/span&gt;&lt;/div&gt;
&lt;/div&gt;
&lt;/div&gt;
&lt;div align="justify" class="western"&gt;
&lt;/div&gt;
&lt;div align="justify" class="western" style="line-height: 120%;"&gt;
&lt;/div&gt;
&lt;div align="left" class="western"&gt;
&lt;/div&gt;
&lt;div style="text-align: justify;"&gt;
&lt;style type="text/css"&gt;p { margin-bottom: 0.1in; direction: ltr; color: rgb(0, 0, 10); line-height: 120%; text-align: justify; }p.western { font-family: "Arial", serif; font-size: 14pt; }p.cjk { font-size: 14pt; }p.ctl { font-size: 14pt; }&lt;/style&gt; &lt;/div&gt;
&lt;/div&gt;
&lt;/div&gt;
&lt;div class="blogger-post-footer"&gt;You can borrow audio books directly from the author at https://tinyurl.com/mylibrary1234 at highly affordable prices.&lt;/div&gt;</description><enclosure length="0" type="audio/mpeg" url="https://www.dropbox.com/scl/fi/mn219ammmukjp1f7qfbv9/05.mp3?rlkey=tf6coehxa80xbwu01xpjv6pi3&amp;st=wbei2ztx&amp;raw=1"/><media:thumbnail xmlns:media="http://search.yahoo.com/mrss/" height="72" url="https://blogger.googleusercontent.com/img/b/R29vZ2xl/AVvXsEizw9xCUDu2zO3lER0SsD_YR4BuCwh7AyjCMszyvPvqt5t0tZNgVErhJIpQqILb0KYo_2gCNa2Va980QYgrcA437lUW-e_iTgFxnJPXsDhyh-EMOEVRHx0Wm6fcK4gp4CHQhYjGJYVBW1A9P2rEDAdcOD2DPubBiTrOxBoGRb1PnDH9sz5LJ49hjfPNtso/s72-w640-h360-c/mirror%20gaze-KN-Gemini.png" width="72"/><thr:total xmlns:thr="http://purl.org/syndication/thread/1.0">0</thr:total><author>drking2000-service@yahoo.com (Dr. King)</author><itunes:explicit>no</itunes:explicit><itunes:subtitle>window.dataLayer = window.dataLayer || []; function gtag(){dataLayer.push(arguments);} gtag('js', new Date()); gtag('config', 'G-8HXGBD0CVC'); &amp;nbsp; &amp;nbsp;&amp;nbsp;[Preview books]&amp;nbsp; [Borrow books]&amp;nbsp; [Pause] &amp;nbsp;&amp;nbsp; ಹಿಂದಿನ ಸಂಚಿಕೆಯಲ್ಲಿ, ಪ್ರಾಚೀನ ಭಾರತೀಯರು ಸುಖಭೋಗಕ್ಕೆ ಸಂಪೂರ್ಣವಾಗಿ ವಿರುದ್ಧವಾಗಿರಲಿಲ್ಲ ಎಂಬುದನ್ನು ನಾವು ಚರ್ಚಿಸಿದ್ದೆವು. ಅವರು ಹೇಳಿದ್ದು, ಸಂಯಮದಿಂದ ಸುಖವನ್ನು ಅನುಭವಿಸಬೇಕು ಎಂಬುದಷ್ಟೇ. ವ್ಯಕ್ತಿಗೆ ಹಾನಿ ಮಾಡುವುದರ ಜೊತೆಗೆ ಸಮಾಜಕ್ಕೂ ತೊಂದರೆಯಾಗಬಹುದಾದ ಸ್ವೇಚ್ಛಾಚಾರವನ್ನು ಮಾತ್ರ ಅವರು ನಿಷೇಧಿಸಿದ್ದರು. ಹಾಗಾದರೆ, ಒಬ್ಬ ವ್ಯಕ್ತಿ ಒಂದಾದ ನಂತರ ಮತ್ತೊಂದು ಜನ್ಮವನ್ನು ಪಡೆಯುತ್ತಲೇ ಇರಬಹುದು ಅಲ್ಲವೇ? ಜಗತ್ತನ್ನು ಅನುಭವಿಸುತ್ತಾ, ಅದೂ ಒಂದು ಉತ್ತಮ ಶಿಸ್ತುಬದ್ಧ ರೀತಿಯಲ್ಲಿ, ಬದುಕುತ್ತಾ ಹೋಗಬಹುದು. ಹಾಗಿರುವಾಗ ಪರಮ ಸತ್ಯದ ಸಾಕ್ಷಾತ್ಕಾರ ಮತ್ತು ಮುಕ್ತಿಯ ಬಗ್ಗೆ ಏಕೆ ತಲೆಕೆಡಿಸಿಕೊಳ್ಳಬೇಕು? ಹೌದು, ಕನಿಷ್ಠ, ಸಿದ್ಧಾಂತದ ಮಟ್ಟಿಗೆ ಇದು ಸಾಧ್ಯವೇ. ಆದರೆ ನಿಜವಾಗಿಯೂ ಎಲ್ಲವೂ ಹಾಗೆಯೇ ನಡೆಯುತ್ತದೆಯೇ? var hello = document.getElementById("Hello"); hello.addEventListener("ended", function(){ var audio = document.getElementById('Audio'); audio.play(); }); var audio = document.getElementById("Audio"); audio.addEventListener("ended", function(){ var thankyou = document.getElementById('ThankYou'); thankyou.play(); }); document.getElementById("playAudio").addEventListener("click", function(){ var audio = document.getElementById('Audio'); if(this.className != "is-paused"){ this.className = "is-paused"; this.innerHTML = "Play"; audio.pause(); }else{ this.className = "is-playing"; this.innerHTML = "Pause"; audio.play(); } }); &amp;nbsp;ಪುನರ್ಜನ್ಮ ಎನ್ನುವುದು ಪೂರ್ವದ ಬಹುತೇಕ ಧರ್ಮಗಳಲ್ಲಿರುವ ಬಲವಾದ ನಂಬಿಕೆಯಾಗಿದೆ. ಇಂದು ವಿಶ್ವದ ಪ್ರಮುಖ ಧರ್ಮಗಳಾದ ಕ್ರೈಸ್ತ ಧರ್ಮ ಮತ್ತು ಇಸ್ಲಾಂ, ಪುನರ್ಜನ್ಮವನ್ನು ಒಪ್ಪಿಕೊಳ್ಳುವುದಿಲ್ಲ. ಆದರೆ ಪ್ರಾಚೀನ ಜಗತ್ತಿನಲ್ಲಿ, ಬಹುತೇಕ ಎಲ್ಲ ಧರ್ಮಗಳೂ ಪುನರ್ಜನ್ಮವನ್ನು ವ್ಯಾಪಕವಾಗಿ ಒಪ್ಪಿಕೊಂಡಿದ್ದವು ಎನ್ನುವುದು ಬಹುಶಃ ನಿಜ. ಪುನರ್ಜನ್ಮದ ಬಗ್ಗೆ ಮಾತನಾಡಲು ಸ್ವತಃ ಮೃತ್ಯುವಿನ ಅಧಿಪತಿಗಿಂತ ಹೆಚ್ಚಿನ ಅಧಿಕಾರ ಯಾರಿಗೆ ಇರಲು ಸಾಧ್ಯ? ಪ್ರಾಚೀನ ಭಾರತೀಯ ಗ್ರಂಥವೊಂದಾದ ಕಥಾ ಉಪನಿಷತ್ತಿನಲ್ಲಿ, ಮೃತ್ಯುವಿನ ಅಧಿಪತಿಯೇ ಈ ವಿಷಯದ ಬಗ್ಗೆ ವಿಸ್ತಾರವಾಗಿ ಮಾತನಾಡುತ್ತಾನೆ. ಇಂದಿನ ನನ್ನ ಉಪನ್ಯಾಸ, ಈ ಉಪನಿಷತ್ತನ್ನು ಆಧರಿಸಿದೆ. ನೀವು ಸುಖಭೋಗದಲ್ಲಿ ತೊಡಗಿಕೊಂಡಾಗ, ಒಂದು ತಪ್ಪಿಸಿಕೊಳ್ಳಲಾಗದ ಬಲೆಗೆ ಬೀಳುವ ಸಾಧ್ಯತೆ ಇರುತ್ತದೆ ಎಂದು ಉಪನಿಷತ್ತು ಹೇಳುತ್ತದೆ . ಎಲ್ಲ ಸಮಯದಲ್ಲೂ ಅದರಿಂದ ನಿಮ್ಮನ್ನು ನೀವು ರಕ್ಷಿಸಿಕೊಳ್ಳುವುದು ಸಾಧ್ಯವಾಗದೇ ಇರಬಹುದು. ನೀವು ನಿಯಂತ್ರಣವಿಲ್ಲದ ಸುಖಭೋಗದ ಸುಳಿಯಲ್ಲಿ ಸಿಲುಕಿ, ಸಂಪೂರ್ಣವಾಗಿ ದಾರಿ ತಪ್ಪಬಹುದು. ಒಬ್ಬನು ದಾರಿ ತಪ್ಪಿದ್ದೇ ಆದರೆ ಏನಂತೆ? ತನ್ನ ತಪ್ಪುಗಳನ್ನು ಸರಿಪಡಿಸಿಕೊಳ್ಳಲು ಮತ್ತೊಂದು ಜನ್ಮ ಇದ್ದೇ ಇರುತ್ತದಲ್ಲ! ದುರದೃಷ್ಟವಶಾತ್, ವಿಷಯ ಅಷ್ಟು ಸರಳವಲ್ಲ. ನೀವು ಮತ್ತೆ ಮನುಷ್ಯನಾಗಿಯೇ ಹುಟ್ಟುತ್ತೀರಿ ಎಂಬ ಯಾವುದೇ ಖಾತರಿ ಇಲ್ಲ. ಉದಾಹರಣೆಗೆ, ನೀವು ಒಂದು ಪ್ರಾಣಿಯಾಗಿ, ಕೀಟವಾಗಿ ಅಥವಾ ಸಸ್ಯವಾಗಿ ಪುನರ್ಜನ್ಮ ಪಡೆದರೆ, ನಿಮ್ಮ ತಪ್ಪುಗಳನ್ನು ಸರಿಪಡಿಸಿಕೊಳ್ಳುವಷ್ಟು ಬೌದ್ಧಿಕ ಪ್ರಬುದ್ಧತೆ ಆ ಜನ್ಮದಲ್ಲಿ ನಿಮಗೆ ಇರದೇ ಇರಬಹುದು. ಅಂತಹ ರೂಪಗಳಲ್ಲಿ ನೀವು ಕೇವಲ ಸಹಜ ಪ್ರವೃತ್ತಿಗಳಿಂದಲೇ ನಡೆಸಲ್ಪಡುತ್ತೀರಿ. ಆ ಪ್ರವೃತ್ತಿಗಳು ನಿಮ್ಮ ಬದುಕುಳಿಯುವಿಕೆಯನ್ನು ಮಾತ್ರ ಖಚಿತಪಡಿಸುತ್ತವೆ; ಆದರೆ ನಿಮ್ಮ ಮುಂದಿನ ವಿಕಾಸವನ್ನಲ್ಲ. ಒಬ್ಬನು ಇನ್ನೂ ಉನ್ನತವಾದ ಜೀವಿಯಾಗಿ ಪುನರ್ಜನ್ಮ ಪಡೆಯಲು ಸಾಧ್ಯವಿಲ್ಲವೇ? ಅದೂ ಸಾಧ್ಯವೇ. ನಿಮ್ಮ ಸಂಚಿತ ಕರ್ಮವನ್ನು ಅವಲಂಬಿಸಿ, ನೀವು ಪಿತೃಲೋಕದ ಜೀವಿಯಾಗಿ, ಸ್ವರ್ಗಲೋಕದ ದೇವತೆಯಾಗಿ ಅಥವಾ ಸಂಪೂರ್ಣವಾಗಿ ವಿಕಸಿತನಾದ ಬ್ರಹ್ಮಲೋಕದ ಜೀವಿಯಾಗಿಯೂ ಪುನರ್ಜನ್ಮ ಪಡೆಯಬಹುದು. ಆದರೆ ಉಪನಿಷತ್ತು ಇಲ್ಲಿ ಕೆಲವು ಆಸಕ್ತಿದಾಯಕ ವಿಚಾರಗಳನ್ನು ಹೇಳುತ್ತದೆ. ಅದು ಹೀಗೆ ಹೇಳುತ್ತದೆ: - ನೀವು ಪಿತೃಲೋಕದಲ್ಲಿ ಹುಟ್ಟಿದರೆ, ನಿಮಗೆ ಪರಮ ಸತ್ಯದ ಒಂದು ಅಸ್ಪಷ್ಟ ನೋಟ ಮಾತ್ರ ದೊರೆಯುತ್ತದೆ. ಅದು &amp;gt; ಕನಸಿನಲ್ಲಿ ಏನನ್ನ್ನೋ ನೋಡುವಂತಿರುತ್ತದೆ. ಇದಕ್ಕೆ ಕಾರಣ, ಈ ಮೃತ ಜೀವಿಗಳಿಗೆ ತಮ್ಮ ಹಿಂದಿನ ಜೀವನದ &amp;gt; ಮೇಲೆ ಅಷ್ಟು ಗಾಢವಾದ ಅನುಬಂಧವಿರುತ್ತದೆ, ಅವರು ತಮ್ಮನ್ನು ಸಂಪೂರ್ಣವಾಗಿ ಮುಕ್ತಗೊಳಿಸಿಕೊಳ್ಳಲು &amp;gt; ಸಾಧ್ಯವಾಗುವುದಿಲ್ಲ. - ನೀವು ಒಬ್ಬ ದೇವತೆಯಾಗಿ ಹುಟ್ಟಿದರೂ ಸಹ, ಪರಮ ಸತ್ಯದ ದರ್ಶನವು ನೀರಿನಲ್ಲಿ ನಿಮ್ಮ ಪ್ರತಿಬಿಂಬವನ್ನು &amp;gt; ನೋಡುವಂತಿರುತ್ತದೆ. ನಿಮಗೆ ಅದರ ಒಂದು ನೋಟವೇನೋ ಸಿಗುತ್ತದೆ. ಆದರೆ ನೀರಿನ ಕಶ್ಮಲದಿಂದಲೂ, &amp;gt; ನೀರಿನಲ್ಲಿ ಉಂಟಾಗಬಹುದಾದ ತರಂಗಗಳಿಂದಲೂ ಆ ಪ್ರತಿಬಿಂಬದಲ್ಲಿ ಸ್ಪಷ್ಟತೆ ಇರುವುದಿಲ್ಲ. ಇದಕ್ಕೆ ಕಾರಣ, &amp;gt; ದೇವತೆಗಳು ಸಾಮಾನ್ಯವಾಗಿ ಇಂದ್ರಿಯಸುಖಗಳ ಕಡೆಗೆ ಹೆಚ್ಚು ಒಲವು ಹೊಂದಿರುತ್ತಾರೆ ಮತ್ತು &amp;gt; ಸ್ವಯಂನಿಯಂತ್ರಣದ ಕೊರತೆಯನ್ನು ಹೊಂದಿರುತ್ತಾರೆ. - ಅದೃಷ್ಟವಶಾತ್ ನೀವು ಬ್ರಹ್ಮಲೋಕದಲ್ಲಿ ಸಂಪೂರ್ಣವಾಗಿ ವಿಕಸಿತನಾದ ಜೀವಿಯಾಗಿ ಹುಟ್ಟಿದ್ದೇ ಆದರೆ, &amp;gt; ಖಂಡಿತವಾಗಿಯೂ ಪರಮ ಸತ್ಯದ ಅತ್ಯಂತ ಸ್ಪಷ್ಟವಾದ ದರ್ಶನವನ್ನು ಪಡೆಯಬಹುದು; ಬೆಳಕು ಮತ್ತು ನೆರಳನ್ನು &amp;gt; ನೋಡುವಷ್ಟು ಸ್ಪಷ್ಟವಾಗಿ. ಆದರೆ ಒಮ್ಮಿಂದೊಮ್ಮೆಗೇ ಎಷ್ಟು ಜನರು ಆ ಮಟ್ಟವನ್ನು ತಲುಪಲು ಸಾಧ್ಯ? - ಮನುಷ್ಯನಾಗಿ ಅಸ್ತಿತ್ವದಲ್ಲಿರುವಾಗ ಮಾತ್ರ ನೀವು ಪರಮ ಸತ್ಯವನ್ನು ನಿಮ್ಮ ಬುದ್ಧಿಯಲ್ಲಿಯೇ &amp;gt; ಪ್ರತಿಬಿಂಬಿತವಾಗಿರುವುದನ್ನು ನೋಡಬಹುದು. ಕನ್ನಡಿಯಲ್ಲಿ ನಿಮ್ಮದೇ ಪ್ರತಿಬಿಂಬವನ್ನು ನೋಡುತ್ತಿರುವಂತೆ. ಯಥಾ ಆದರ್ಶೇ ತಥಾ ಆತ್ಮನಿ, ಯಥಾ ಸ್ವಪ್ನೇ ತಥಾ ಪಿತೃಲೋಕೇ, ಯಥಾ ಅಪ್ಸು ಪರಿ ಇವ ದದೃಶೇ ತಥಾ ಗಂಧರ್ವಲೋಕೇ, ಛಾಯಾ ಆತಪಯೋಃ ಇವ ಬ್ರಹ್ಮಲೋಕೇ। — ಕಥಾ ಉಪನಿಷತ್ 2.3.5. ಈ ಜೀವನದಲ್ಲಿಯೇ ನೀವು ಅದನ್ನು ಸಾಧಿಸಬಹುದು! ನೀವು ಸತ್ತ ನಂತರ ಉತ್ತಮವಾದ ಜೀವನವನ್ನು ಪಡೆಯುತ್ತೀರಿ ಎಂದು ಅನೇಕ ಧರ್ಮಗಳು ಭರವಸೆ ನೀಡುತ್ತವೆ. ಆದರೆ ಈ ಉಪನಿಷತ್ತು ಹೇಳುವುದು, ಪರಮ ಸತ್ಯವನ್ನು ಈ ಜೀವನದಲ್ಲಿಯೇ ಸಾಕ್ಷಾತ್ಕರಿಸಿಕೊಳ್ಳುವುದು ಸಾಧ್ಯ ಎಂದು! ಕುತೂಹಲಕರವಾದ ಸಂಗತಿಯೆಂದರೆ, ಪಿತೃಗಳಿಗಾಗಲಿ, ದೇವತೆಗಳಿಗಾಗಲಿ ಸಾಧ್ಯವಾಗದಂತಹ ಕೆಲಸವನ್ನು ನೀವು, ಮತ್ತು ನೀವು ಮಾತ್ರ, ಮನುಷ್ಯನಾಗಿ ಹುಟ್ಟಿರುವಾಗ ಮಾಡಬಹುದು, ಎಂದು ಉಪನಿಷತ್ತು ಹೇಳುತ್ತದೆ. ಆದ್ದರಿಂದ ಈ ಮಹಾನ್ ಅವಕಾಶವನ್ನು ತಪ್ಪಿಸಿಕೊಳ್ಳಬೇಡಿ ಎಂದು ನಿಮಗೆ ಸಲಹೆ ನೀಡುತ್ತದೆ. ಪರಮ ಸತ್ಯವು ನಿಮ್ಮ ಬುದ್ಧಿಯಲ್ಲಿಯೇ ಪ್ರತಿಬಿಂಬಿಸಬಹುದು; ನೀವು ಅದನ್ನು ಕನ್ನಡಿಯಲ್ಲಿ ನೋಡುತ್ತಿರುವಂತೆ ಕಾಣಬಹುದು ಎಂದು ಹೇಳುತ್ತದೆ. ಅದು ಸಂಭವಿಸಿದಾಗ, ನೀವು ಯಾವುದೋ ಒಂದು ಹೊಸತಾಗಿ ಮಾರ್ಪಡುವುದಿಲ್ಲ. ಬದಲಾಗಿ, ನೀವು ವಾಸ್ತವವನ್ನು ಮುಚ್ಚಿರುವ ಸುಳ್ಳು-ಪರದೆಯನ್ನು ಮಾತ್ರ ಸರಿಸುತ್ತೀರಿ. ಆ ಪರದೆ ಸರಿದ ನಂತರ, ವಾಸ್ತವವು ತಾನಾಗಿಯೇ ಪ್ರಕಟವಾಗುತ್ತದೆ. ನೀವು ಕನ್ನಡಿಯ ಮುಂದೆ ನಿಂತಾಗ, ನೀವು ನಿಜವಾಗಿ ಹೇಗಿದ್ದೀರೋ ಹಾಗೆಯೇ ನಿಮ್ಮನ್ನು ನೀವು ನೋಡುತ್ತೀರಿ. ನಿಮ್ಮನ್ನು ನೀವು ನೋಡುವುದಕ್ಕೆ ಅದಕ್ಕಿಂತ ಸುಲಭವಾದ ಮಾರ್ಗ ಮತ್ತೊಂದಿಲ್ಲ. ನೀವು ನೋಡುವುದು ನಿಜವಾಗಿಯೂ ನೀವೇ ಅಲ್ಲದಿರಬಹುದು; ಆದರೆ ಅದಕ್ಕೆ ಅತ್ಯಂತ ಸಮೀಪದ ಪ್ರತಿಬಿಂಬ. ಆದರೆ, ನೀವು ಒಂದು ವಿಷಯವನ್ನು ಗಮನಿಸಿದ್ದೀರಾ? ಕನ್ನಡಿಯಲ್ಲಿ ನಿಮ್ಮದೇ ಪ್ರತಿಬಿಂಬವನ್ನು ನೋಡಬೇಕಾದರೆ, ಆ ಕನ್ನಡಿ ಯಾವುದೇ ಕಲೆ ಅಥವಾ ಕೊಳಕು ಇಲ್ಲದೆ ನಿರ್ಮಲವಾಗಿರಬೇಕು. ಕೊಳಕಾದ ಕನ್ನಡಿಯು ನಿಮ್ಮ ವಿಕೃತ ಪ್ರತಿಬಿಂಬವನ್ನಷ್ಟೇ ತೋರಿಸಬಲ್ಲದು. ಹಾಗಾಗಿ, ನಿಮ್ಮ ಮೊದಲ ಹೆಜ್ಜೆ, ಕನ್ನಡಿಯನ್ನು ಸ್ವಚ್ಛಗೊಳಿಸುವುದು. ಮತ್ತು ಅದನ್ನು ಸದಾ ಸ್ವಚ್ಛವಾಗಿಯೇ ಇಟ್ಟುಕೊಳ್ಳುವುದನ್ನು ನೀವು ಮುಂದುವರಿಸಬೇಕು. ಅದುವೇ ಯೋಗ ಅಥವಾ ಧ್ಯಾನದ ಪ್ರಕ್ರಿಯೆ. ಮನುಷ್ಯನಾಗಿ ಹುಟ್ಟಿರುವ ನಿಮಗೆ ಈಗ ಒಂದು ಮಹಾನ್ ಅವಕಾಶ ದೊರೆತಿದೆ. ಅದನ್ನು ಕಳೆದುಕೊಳ್ಳಬೇಡಿ. ಆತ್ಮ ಸಾಕ್ಷಾತ್ಕಾರಕ್ಕಾಗಿ ಪ್ರಯತ್ನಿಸಿ. ಒಬ್ಬ ಪ್ರಖ್ಯಾತ ಸಂತ, ಪುರಂದರ ದಾಸರು ಹೇಳಿರುವಂತೆ "ಮಾನವ ಜನ್ಮ ಬಲು ದೊಡ್ಡದು. ಅದನ್ನು ಹಾನಿ ಮಾಡಲು ಬೇಡಿ, ಹುಚ್ಚಪ್ಪರುಗಳಿರಾ!" ಏನಂತೀರಿ ಈ ವಿಷಯದ ಬಗ್ಗೆ? ನಿಮ್ಮ ಅನಿಸಿಕೆಯನ್ನು ಖಂಡಿತ ಬರೆದು ತಿಳಿಸಿ. ಮತ್ತೆ ಭೇಟಿಯಾಗೋಣ.&amp;nbsp;&amp;nbsp;-------------------------------------------------------------------- ಇದು ನಿಮಗೆ ಇಷ್ಟವಾಗಿದ್ದರೆ, ನನ್ನ ಸಾಪ್ತಾಹಿಕ ಓದುಗರೊಂದಿಗೆ ಸೇರಲು ನಾನು ನಿಮ್ಮನ್ನು ಹೃತ್ಪೂರ್ವಕವಾಗಿ ಆಹ್ವಾನಿಸುತ್ತೇನೆ. ಪ್ರತಿ ಶನಿವಾರ, ಮೇಲ್ಮೈಯನ್ನು ಮೀರಿದ ಮತ್ತು ನಿಜವಾಗಿಯೂ ಮುಖ್ಯವಾದ ಪ್ರಶ್ನೆಗಳನ್ನು ಪರಿಹರಿಸುವ ಆಳವಾದ ವಿಶ್ಲೇಷಣೆಯನ್ನು ನಾನು ಪ್ರಕಟಿಸುತ್ತೇನೆ. ಪೇವಾಲ್‌ಗಳಿಲ್ಲ, ಕ್ಲಿಕ್‌ಬೈಟ್ ಇಲ್ಲ - ಕೇವಲ ನೇರ ವಿನಿಮಯ: ನನ್ನ ಮನಸ್ಸಿನಿಂದ ನಿಮ್ಮದಕ್ಕೆ. ಚಂದಾದಾರರಾಗಲು ಇಲ್ಲಿ ಕ್ಲಿಕ್ ಮಾಡಿ.&amp;nbsp; &amp;nbsp; © Dr. King, Swami Satyapriya 2026 p { margin-bottom: 0.1in; direction: ltr; color: rgb(0, 0, 10); line-height: 120%; text-align: justify; }p.western { font-family: "Arial", serif; font-size: 14pt; }p.cjk { font-size: 14pt; }p.ctl { font-size: 14pt; } You can borrow audio books directly from the author at https://tinyurl.com/mylibrary1234 at highly affordable prices.</itunes:subtitle><itunes:author>Dr. King</itunes:author><itunes:summary>window.dataLayer = window.dataLayer || []; function gtag(){dataLayer.push(arguments);} gtag('js', new Date()); gtag('config', 'G-8HXGBD0CVC'); &amp;nbsp; &amp;nbsp;&amp;nbsp;[Preview books]&amp;nbsp; [Borrow books]&amp;nbsp; [Pause] &amp;nbsp;&amp;nbsp; ಹಿಂದಿನ ಸಂಚಿಕೆಯಲ್ಲಿ, ಪ್ರಾಚೀನ ಭಾರತೀಯರು ಸುಖಭೋಗಕ್ಕೆ ಸಂಪೂರ್ಣವಾಗಿ ವಿರುದ್ಧವಾಗಿರಲಿಲ್ಲ ಎಂಬುದನ್ನು ನಾವು ಚರ್ಚಿಸಿದ್ದೆವು. ಅವರು ಹೇಳಿದ್ದು, ಸಂಯಮದಿಂದ ಸುಖವನ್ನು ಅನುಭವಿಸಬೇಕು ಎಂಬುದಷ್ಟೇ. ವ್ಯಕ್ತಿಗೆ ಹಾನಿ ಮಾಡುವುದರ ಜೊತೆಗೆ ಸಮಾಜಕ್ಕೂ ತೊಂದರೆಯಾಗಬಹುದಾದ ಸ್ವೇಚ್ಛಾಚಾರವನ್ನು ಮಾತ್ರ ಅವರು ನಿಷೇಧಿಸಿದ್ದರು. ಹಾಗಾದರೆ, ಒಬ್ಬ ವ್ಯಕ್ತಿ ಒಂದಾದ ನಂತರ ಮತ್ತೊಂದು ಜನ್ಮವನ್ನು ಪಡೆಯುತ್ತಲೇ ಇರಬಹುದು ಅಲ್ಲವೇ? ಜಗತ್ತನ್ನು ಅನುಭವಿಸುತ್ತಾ, ಅದೂ ಒಂದು ಉತ್ತಮ ಶಿಸ್ತುಬದ್ಧ ರೀತಿಯಲ್ಲಿ, ಬದುಕುತ್ತಾ ಹೋಗಬಹುದು. ಹಾಗಿರುವಾಗ ಪರಮ ಸತ್ಯದ ಸಾಕ್ಷಾತ್ಕಾರ ಮತ್ತು ಮುಕ್ತಿಯ ಬಗ್ಗೆ ಏಕೆ ತಲೆಕೆಡಿಸಿಕೊಳ್ಳಬೇಕು? ಹೌದು, ಕನಿಷ್ಠ, ಸಿದ್ಧಾಂತದ ಮಟ್ಟಿಗೆ ಇದು ಸಾಧ್ಯವೇ. ಆದರೆ ನಿಜವಾಗಿಯೂ ಎಲ್ಲವೂ ಹಾಗೆಯೇ ನಡೆಯುತ್ತದೆಯೇ? var hello = document.getElementById("Hello"); hello.addEventListener("ended", function(){ var audio = document.getElementById('Audio'); audio.play(); }); var audio = document.getElementById("Audio"); audio.addEventListener("ended", function(){ var thankyou = document.getElementById('ThankYou'); thankyou.play(); }); document.getElementById("playAudio").addEventListener("click", function(){ var audio = document.getElementById('Audio'); if(this.className != "is-paused"){ this.className = "is-paused"; this.innerHTML = "Play"; audio.pause(); }else{ this.className = "is-playing"; this.innerHTML = "Pause"; audio.play(); } }); &amp;nbsp;ಪುನರ್ಜನ್ಮ ಎನ್ನುವುದು ಪೂರ್ವದ ಬಹುತೇಕ ಧರ್ಮಗಳಲ್ಲಿರುವ ಬಲವಾದ ನಂಬಿಕೆಯಾಗಿದೆ. ಇಂದು ವಿಶ್ವದ ಪ್ರಮುಖ ಧರ್ಮಗಳಾದ ಕ್ರೈಸ್ತ ಧರ್ಮ ಮತ್ತು ಇಸ್ಲಾಂ, ಪುನರ್ಜನ್ಮವನ್ನು ಒಪ್ಪಿಕೊಳ್ಳುವುದಿಲ್ಲ. ಆದರೆ ಪ್ರಾಚೀನ ಜಗತ್ತಿನಲ್ಲಿ, ಬಹುತೇಕ ಎಲ್ಲ ಧರ್ಮಗಳೂ ಪುನರ್ಜನ್ಮವನ್ನು ವ್ಯಾಪಕವಾಗಿ ಒಪ್ಪಿಕೊಂಡಿದ್ದವು ಎನ್ನುವುದು ಬಹುಶಃ ನಿಜ. ಪುನರ್ಜನ್ಮದ ಬಗ್ಗೆ ಮಾತನಾಡಲು ಸ್ವತಃ ಮೃತ್ಯುವಿನ ಅಧಿಪತಿಗಿಂತ ಹೆಚ್ಚಿನ ಅಧಿಕಾರ ಯಾರಿಗೆ ಇರಲು ಸಾಧ್ಯ? ಪ್ರಾಚೀನ ಭಾರತೀಯ ಗ್ರಂಥವೊಂದಾದ ಕಥಾ ಉಪನಿಷತ್ತಿನಲ್ಲಿ, ಮೃತ್ಯುವಿನ ಅಧಿಪತಿಯೇ ಈ ವಿಷಯದ ಬಗ್ಗೆ ವಿಸ್ತಾರವಾಗಿ ಮಾತನಾಡುತ್ತಾನೆ. ಇಂದಿನ ನನ್ನ ಉಪನ್ಯಾಸ, ಈ ಉಪನಿಷತ್ತನ್ನು ಆಧರಿಸಿದೆ. ನೀವು ಸುಖಭೋಗದಲ್ಲಿ ತೊಡಗಿಕೊಂಡಾಗ, ಒಂದು ತಪ್ಪಿಸಿಕೊಳ್ಳಲಾಗದ ಬಲೆಗೆ ಬೀಳುವ ಸಾಧ್ಯತೆ ಇರುತ್ತದೆ ಎಂದು ಉಪನಿಷತ್ತು ಹೇಳುತ್ತದೆ . ಎಲ್ಲ ಸಮಯದಲ್ಲೂ ಅದರಿಂದ ನಿಮ್ಮನ್ನು ನೀವು ರಕ್ಷಿಸಿಕೊಳ್ಳುವುದು ಸಾಧ್ಯವಾಗದೇ ಇರಬಹುದು. ನೀವು ನಿಯಂತ್ರಣವಿಲ್ಲದ ಸುಖಭೋಗದ ಸುಳಿಯಲ್ಲಿ ಸಿಲುಕಿ, ಸಂಪೂರ್ಣವಾಗಿ ದಾರಿ ತಪ್ಪಬಹುದು. ಒಬ್ಬನು ದಾರಿ ತಪ್ಪಿದ್ದೇ ಆದರೆ ಏನಂತೆ? ತನ್ನ ತಪ್ಪುಗಳನ್ನು ಸರಿಪಡಿಸಿಕೊಳ್ಳಲು ಮತ್ತೊಂದು ಜನ್ಮ ಇದ್ದೇ ಇರುತ್ತದಲ್ಲ! ದುರದೃಷ್ಟವಶಾತ್, ವಿಷಯ ಅಷ್ಟು ಸರಳವಲ್ಲ. ನೀವು ಮತ್ತೆ ಮನುಷ್ಯನಾಗಿಯೇ ಹುಟ್ಟುತ್ತೀರಿ ಎಂಬ ಯಾವುದೇ ಖಾತರಿ ಇಲ್ಲ. ಉದಾಹರಣೆಗೆ, ನೀವು ಒಂದು ಪ್ರಾಣಿಯಾಗಿ, ಕೀಟವಾಗಿ ಅಥವಾ ಸಸ್ಯವಾಗಿ ಪುನರ್ಜನ್ಮ ಪಡೆದರೆ, ನಿಮ್ಮ ತಪ್ಪುಗಳನ್ನು ಸರಿಪಡಿಸಿಕೊಳ್ಳುವಷ್ಟು ಬೌದ್ಧಿಕ ಪ್ರಬುದ್ಧತೆ ಆ ಜನ್ಮದಲ್ಲಿ ನಿಮಗೆ ಇರದೇ ಇರಬಹುದು. ಅಂತಹ ರೂಪಗಳಲ್ಲಿ ನೀವು ಕೇವಲ ಸಹಜ ಪ್ರವೃತ್ತಿಗಳಿಂದಲೇ ನಡೆಸಲ್ಪಡುತ್ತೀರಿ. ಆ ಪ್ರವೃತ್ತಿಗಳು ನಿಮ್ಮ ಬದುಕುಳಿಯುವಿಕೆಯನ್ನು ಮಾತ್ರ ಖಚಿತಪಡಿಸುತ್ತವೆ; ಆದರೆ ನಿಮ್ಮ ಮುಂದಿನ ವಿಕಾಸವನ್ನಲ್ಲ. ಒಬ್ಬನು ಇನ್ನೂ ಉನ್ನತವಾದ ಜೀವಿಯಾಗಿ ಪುನರ್ಜನ್ಮ ಪಡೆಯಲು ಸಾಧ್ಯವಿಲ್ಲವೇ? ಅದೂ ಸಾಧ್ಯವೇ. ನಿಮ್ಮ ಸಂಚಿತ ಕರ್ಮವನ್ನು ಅವಲಂಬಿಸಿ, ನೀವು ಪಿತೃಲೋಕದ ಜೀವಿಯಾಗಿ, ಸ್ವರ್ಗಲೋಕದ ದೇವತೆಯಾಗಿ ಅಥವಾ ಸಂಪೂರ್ಣವಾಗಿ ವಿಕಸಿತನಾದ ಬ್ರಹ್ಮಲೋಕದ ಜೀವಿಯಾಗಿಯೂ ಪುನರ್ಜನ್ಮ ಪಡೆಯಬಹುದು. ಆದರೆ ಉಪನಿಷತ್ತು ಇಲ್ಲಿ ಕೆಲವು ಆಸಕ್ತಿದಾಯಕ ವಿಚಾರಗಳನ್ನು ಹೇಳುತ್ತದೆ. ಅದು ಹೀಗೆ ಹೇಳುತ್ತದೆ: - ನೀವು ಪಿತೃಲೋಕದಲ್ಲಿ ಹುಟ್ಟಿದರೆ, ನಿಮಗೆ ಪರಮ ಸತ್ಯದ ಒಂದು ಅಸ್ಪಷ್ಟ ನೋಟ ಮಾತ್ರ ದೊರೆಯುತ್ತದೆ. ಅದು &amp;gt; ಕನಸಿನಲ್ಲಿ ಏನನ್ನ್ನೋ ನೋಡುವಂತಿರುತ್ತದೆ. ಇದಕ್ಕೆ ಕಾರಣ, ಈ ಮೃತ ಜೀವಿಗಳಿಗೆ ತಮ್ಮ ಹಿಂದಿನ ಜೀವನದ &amp;gt; ಮೇಲೆ ಅಷ್ಟು ಗಾಢವಾದ ಅನುಬಂಧವಿರುತ್ತದೆ, ಅವರು ತಮ್ಮನ್ನು ಸಂಪೂರ್ಣವಾಗಿ ಮುಕ್ತಗೊಳಿಸಿಕೊಳ್ಳಲು &amp;gt; ಸಾಧ್ಯವಾಗುವುದಿಲ್ಲ. - ನೀವು ಒಬ್ಬ ದೇವತೆಯಾಗಿ ಹುಟ್ಟಿದರೂ ಸಹ, ಪರಮ ಸತ್ಯದ ದರ್ಶನವು ನೀರಿನಲ್ಲಿ ನಿಮ್ಮ ಪ್ರತಿಬಿಂಬವನ್ನು &amp;gt; ನೋಡುವಂತಿರುತ್ತದೆ. ನಿಮಗೆ ಅದರ ಒಂದು ನೋಟವೇನೋ ಸಿಗುತ್ತದೆ. ಆದರೆ ನೀರಿನ ಕಶ್ಮಲದಿಂದಲೂ, &amp;gt; ನೀರಿನಲ್ಲಿ ಉಂಟಾಗಬಹುದಾದ ತರಂಗಗಳಿಂದಲೂ ಆ ಪ್ರತಿಬಿಂಬದಲ್ಲಿ ಸ್ಪಷ್ಟತೆ ಇರುವುದಿಲ್ಲ. ಇದಕ್ಕೆ ಕಾರಣ, &amp;gt; ದೇವತೆಗಳು ಸಾಮಾನ್ಯವಾಗಿ ಇಂದ್ರಿಯಸುಖಗಳ ಕಡೆಗೆ ಹೆಚ್ಚು ಒಲವು ಹೊಂದಿರುತ್ತಾರೆ ಮತ್ತು &amp;gt; ಸ್ವಯಂನಿಯಂತ್ರಣದ ಕೊರತೆಯನ್ನು ಹೊಂದಿರುತ್ತಾರೆ. - ಅದೃಷ್ಟವಶಾತ್ ನೀವು ಬ್ರಹ್ಮಲೋಕದಲ್ಲಿ ಸಂಪೂರ್ಣವಾಗಿ ವಿಕಸಿತನಾದ ಜೀವಿಯಾಗಿ ಹುಟ್ಟಿದ್ದೇ ಆದರೆ, &amp;gt; ಖಂಡಿತವಾಗಿಯೂ ಪರಮ ಸತ್ಯದ ಅತ್ಯಂತ ಸ್ಪಷ್ಟವಾದ ದರ್ಶನವನ್ನು ಪಡೆಯಬಹುದು; ಬೆಳಕು ಮತ್ತು ನೆರಳನ್ನು &amp;gt; ನೋಡುವಷ್ಟು ಸ್ಪಷ್ಟವಾಗಿ. ಆದರೆ ಒಮ್ಮಿಂದೊಮ್ಮೆಗೇ ಎಷ್ಟು ಜನರು ಆ ಮಟ್ಟವನ್ನು ತಲುಪಲು ಸಾಧ್ಯ? - ಮನುಷ್ಯನಾಗಿ ಅಸ್ತಿತ್ವದಲ್ಲಿರುವಾಗ ಮಾತ್ರ ನೀವು ಪರಮ ಸತ್ಯವನ್ನು ನಿಮ್ಮ ಬುದ್ಧಿಯಲ್ಲಿಯೇ &amp;gt; ಪ್ರತಿಬಿಂಬಿತವಾಗಿರುವುದನ್ನು ನೋಡಬಹುದು. ಕನ್ನಡಿಯಲ್ಲಿ ನಿಮ್ಮದೇ ಪ್ರತಿಬಿಂಬವನ್ನು ನೋಡುತ್ತಿರುವಂತೆ. ಯಥಾ ಆದರ್ಶೇ ತಥಾ ಆತ್ಮನಿ, ಯಥಾ ಸ್ವಪ್ನೇ ತಥಾ ಪಿತೃಲೋಕೇ, ಯಥಾ ಅಪ್ಸು ಪರಿ ಇವ ದದೃಶೇ ತಥಾ ಗಂಧರ್ವಲೋಕೇ, ಛಾಯಾ ಆತಪಯೋಃ ಇವ ಬ್ರಹ್ಮಲೋಕೇ। — ಕಥಾ ಉಪನಿಷತ್ 2.3.5. ಈ ಜೀವನದಲ್ಲಿಯೇ ನೀವು ಅದನ್ನು ಸಾಧಿಸಬಹುದು! ನೀವು ಸತ್ತ ನಂತರ ಉತ್ತಮವಾದ ಜೀವನವನ್ನು ಪಡೆಯುತ್ತೀರಿ ಎಂದು ಅನೇಕ ಧರ್ಮಗಳು ಭರವಸೆ ನೀಡುತ್ತವೆ. ಆದರೆ ಈ ಉಪನಿಷತ್ತು ಹೇಳುವುದು, ಪರಮ ಸತ್ಯವನ್ನು ಈ ಜೀವನದಲ್ಲಿಯೇ ಸಾಕ್ಷಾತ್ಕರಿಸಿಕೊಳ್ಳುವುದು ಸಾಧ್ಯ ಎಂದು! ಕುತೂಹಲಕರವಾದ ಸಂಗತಿಯೆಂದರೆ, ಪಿತೃಗಳಿಗಾಗಲಿ, ದೇವತೆಗಳಿಗಾಗಲಿ ಸಾಧ್ಯವಾಗದಂತಹ ಕೆಲಸವನ್ನು ನೀವು, ಮತ್ತು ನೀವು ಮಾತ್ರ, ಮನುಷ್ಯನಾಗಿ ಹುಟ್ಟಿರುವಾಗ ಮಾಡಬಹುದು, ಎಂದು ಉಪನಿಷತ್ತು ಹೇಳುತ್ತದೆ. ಆದ್ದರಿಂದ ಈ ಮಹಾನ್ ಅವಕಾಶವನ್ನು ತಪ್ಪಿಸಿಕೊಳ್ಳಬೇಡಿ ಎಂದು ನಿಮಗೆ ಸಲಹೆ ನೀಡುತ್ತದೆ. ಪರಮ ಸತ್ಯವು ನಿಮ್ಮ ಬುದ್ಧಿಯಲ್ಲಿಯೇ ಪ್ರತಿಬಿಂಬಿಸಬಹುದು; ನೀವು ಅದನ್ನು ಕನ್ನಡಿಯಲ್ಲಿ ನೋಡುತ್ತಿರುವಂತೆ ಕಾಣಬಹುದು ಎಂದು ಹೇಳುತ್ತದೆ. ಅದು ಸಂಭವಿಸಿದಾಗ, ನೀವು ಯಾವುದೋ ಒಂದು ಹೊಸತಾಗಿ ಮಾರ್ಪಡುವುದಿಲ್ಲ. ಬದಲಾಗಿ, ನೀವು ವಾಸ್ತವವನ್ನು ಮುಚ್ಚಿರುವ ಸುಳ್ಳು-ಪರದೆಯನ್ನು ಮಾತ್ರ ಸರಿಸುತ್ತೀರಿ. ಆ ಪರದೆ ಸರಿದ ನಂತರ, ವಾಸ್ತವವು ತಾನಾಗಿಯೇ ಪ್ರಕಟವಾಗುತ್ತದೆ. ನೀವು ಕನ್ನಡಿಯ ಮುಂದೆ ನಿಂತಾಗ, ನೀವು ನಿಜವಾಗಿ ಹೇಗಿದ್ದೀರೋ ಹಾಗೆಯೇ ನಿಮ್ಮನ್ನು ನೀವು ನೋಡುತ್ತೀರಿ. ನಿಮ್ಮನ್ನು ನೀವು ನೋಡುವುದಕ್ಕೆ ಅದಕ್ಕಿಂತ ಸುಲಭವಾದ ಮಾರ್ಗ ಮತ್ತೊಂದಿಲ್ಲ. ನೀವು ನೋಡುವುದು ನಿಜವಾಗಿಯೂ ನೀವೇ ಅಲ್ಲದಿರಬಹುದು; ಆದರೆ ಅದಕ್ಕೆ ಅತ್ಯಂತ ಸಮೀಪದ ಪ್ರತಿಬಿಂಬ. ಆದರೆ, ನೀವು ಒಂದು ವಿಷಯವನ್ನು ಗಮನಿಸಿದ್ದೀರಾ? ಕನ್ನಡಿಯಲ್ಲಿ ನಿಮ್ಮದೇ ಪ್ರತಿಬಿಂಬವನ್ನು ನೋಡಬೇಕಾದರೆ, ಆ ಕನ್ನಡಿ ಯಾವುದೇ ಕಲೆ ಅಥವಾ ಕೊಳಕು ಇಲ್ಲದೆ ನಿರ್ಮಲವಾಗಿರಬೇಕು. ಕೊಳಕಾದ ಕನ್ನಡಿಯು ನಿಮ್ಮ ವಿಕೃತ ಪ್ರತಿಬಿಂಬವನ್ನಷ್ಟೇ ತೋರಿಸಬಲ್ಲದು. ಹಾಗಾಗಿ, ನಿಮ್ಮ ಮೊದಲ ಹೆಜ್ಜೆ, ಕನ್ನಡಿಯನ್ನು ಸ್ವಚ್ಛಗೊಳಿಸುವುದು. ಮತ್ತು ಅದನ್ನು ಸದಾ ಸ್ವಚ್ಛವಾಗಿಯೇ ಇಟ್ಟುಕೊಳ್ಳುವುದನ್ನು ನೀವು ಮುಂದುವರಿಸಬೇಕು. ಅದುವೇ ಯೋಗ ಅಥವಾ ಧ್ಯಾನದ ಪ್ರಕ್ರಿಯೆ. ಮನುಷ್ಯನಾಗಿ ಹುಟ್ಟಿರುವ ನಿಮಗೆ ಈಗ ಒಂದು ಮಹಾನ್ ಅವಕಾಶ ದೊರೆತಿದೆ. ಅದನ್ನು ಕಳೆದುಕೊಳ್ಳಬೇಡಿ. ಆತ್ಮ ಸಾಕ್ಷಾತ್ಕಾರಕ್ಕಾಗಿ ಪ್ರಯತ್ನಿಸಿ. ಒಬ್ಬ ಪ್ರಖ್ಯಾತ ಸಂತ, ಪುರಂದರ ದಾಸರು ಹೇಳಿರುವಂತೆ "ಮಾನವ ಜನ್ಮ ಬಲು ದೊಡ್ಡದು. ಅದನ್ನು ಹಾನಿ ಮಾಡಲು ಬೇಡಿ, ಹುಚ್ಚಪ್ಪರುಗಳಿರಾ!" ಏನಂತೀರಿ ಈ ವಿಷಯದ ಬಗ್ಗೆ? ನಿಮ್ಮ ಅನಿಸಿಕೆಯನ್ನು ಖಂಡಿತ ಬರೆದು ತಿಳಿಸಿ. ಮತ್ತೆ ಭೇಟಿಯಾಗೋಣ.&amp;nbsp;&amp;nbsp;-------------------------------------------------------------------- ಇದು ನಿಮಗೆ ಇಷ್ಟವಾಗಿದ್ದರೆ, ನನ್ನ ಸಾಪ್ತಾಹಿಕ ಓದುಗರೊಂದಿಗೆ ಸೇರಲು ನಾನು ನಿಮ್ಮನ್ನು ಹೃತ್ಪೂರ್ವಕವಾಗಿ ಆಹ್ವಾನಿಸುತ್ತೇನೆ. ಪ್ರತಿ ಶನಿವಾರ, ಮೇಲ್ಮೈಯನ್ನು ಮೀರಿದ ಮತ್ತು ನಿಜವಾಗಿಯೂ ಮುಖ್ಯವಾದ ಪ್ರಶ್ನೆಗಳನ್ನು ಪರಿಹರಿಸುವ ಆಳವಾದ ವಿಶ್ಲೇಷಣೆಯನ್ನು ನಾನು ಪ್ರಕಟಿಸುತ್ತೇನೆ. ಪೇವಾಲ್‌ಗಳಿಲ್ಲ, ಕ್ಲಿಕ್‌ಬೈಟ್ ಇಲ್ಲ - ಕೇವಲ ನೇರ ವಿನಿಮಯ: ನನ್ನ ಮನಸ್ಸಿನಿಂದ ನಿಮ್ಮದಕ್ಕೆ. ಚಂದಾದಾರರಾಗಲು ಇಲ್ಲಿ ಕ್ಲಿಕ್ ಮಾಡಿ.&amp;nbsp; &amp;nbsp; © Dr. King, Swami Satyapriya 2026 p { margin-bottom: 0.1in; direction: ltr; color: rgb(0, 0, 10); line-height: 120%; text-align: justify; }p.western { font-family: "Arial", serif; font-size: 14pt; }p.cjk { font-size: 14pt; }p.ctl { font-size: 14pt; } You can borrow audio books directly from the author at https://tinyurl.com/mylibrary1234 at highly affordable prices.</itunes:summary><itunes:keywords>#enjoyment, #IndianPhilosophy, #Kannada, #Meditation, #podcast, #ThoughtForTheDay, #Upanishad, #Yoga</itunes:keywords></item><item><title>[Kannada]  ಸುಖಭೋಗದಲ್ಲಿ ತಪ್ಪಿಲ್ಲ. ಅಪರಾಧ ಪ್ರಜ್ಞೆ ಬೇಡ.</title><link>https://doctor-king-online.blogspot.com/2026/08/kannada.html</link><category>#enjoyment</category><category>#IndianPhilosophy</category><category>#Kannada</category><category>#peace</category><category>#podcast</category><category>#ThoughtForTheDay</category><category>#Upanishad</category><pubDate>Fri, 7 Aug 2026 21:58:25 -0700</pubDate><guid isPermaLink="false">tag:blogger.com,1999:blog-7624344137997148721.post-6654903615679526010</guid><description>&lt;!--Global site tag (gtag.js) - Google Analytics--&gt;
&lt;script async="" src="https://www.googletagmanager.com/gtag/js?id=G-8HXGBD0CVC"&gt;&lt;/script&gt;
&lt;script&gt;
  window.dataLayer = window.dataLayer || [];
  function gtag(){dataLayer.push(arguments);}
  gtag('js', new Date());

  gtag('config', 'G-8HXGBD0CVC');
&lt;/script&gt;
&lt;!--Global site tag (gtag.js) - Google Analytics--&gt;
&lt;div dir="ltr" style="text-align: left;" trbidi="on"&gt;
&lt;div style="text-align: justify;"&gt;
&lt;div class="separator" style="clear: both; text-align: center;"&gt;
&lt;/div&gt;
&lt;div style="text-align: center;"&gt;&amp;nbsp; &amp;nbsp;&amp;nbsp;&lt;a href="https://tinyurl.com/mybooks1234" target="_blank"&gt;[Preview books]&lt;/a&gt;&amp;nbsp; [&lt;a href="https://tinyurl.com/mylibrary1234"&gt;Borrow books&lt;/a&gt;]&lt;/div&gt;&lt;div style="text-align: left;"&gt;&amp;nbsp;&lt;/div&gt;
&lt;div dir="ltr" style="text-align: center;" trbidi="on"&gt;
&lt;button id="playAudio"&gt;[Pause]&lt;/button&gt; 
&lt;div style="text-align: justify;"&gt;

&lt;div class="separator" style="clear: both; text-align: center;"&gt;

&lt;/div&gt;&amp;nbsp;&lt;/div&gt;&lt;div style="text-align: justify;"&gt;&amp;nbsp;&lt;/div&gt;&lt;div style="text-align: justify;"&gt;&amp;nbsp;&lt;div class="separator" style="clear: both; text-align: center;"&gt;&lt;a href="https://blogger.googleusercontent.com/img/b/R29vZ2xl/AVvXsEhFaMj2kHsa2ewa3q7CU_x75Cbe7M0LzxQtjgeNRqCow4Rb1iogErLT9ktd2iGtYn2sZixh-K26U-MjG8lR4NXynkMTN97r8fAw_9xgH0NDpQ8J3XH8bP34mbd4OUJW6Wonj_WJTkotDqWFuZlCKRQH-Pn7pr6xcTQtoDcexgFXbO04RErMp942qJ4acWk/s669/lifeis%20all%20about%20balancing-KN.png" imageanchor="1" style="margin-left: 1em; margin-right: 1em;"&gt;&lt;img border="0" data-original-height="376" data-original-width="669" height="360" src="https://blogger.googleusercontent.com/img/b/R29vZ2xl/AVvXsEhFaMj2kHsa2ewa3q7CU_x75Cbe7M0LzxQtjgeNRqCow4Rb1iogErLT9ktd2iGtYn2sZixh-K26U-MjG8lR4NXynkMTN97r8fAw_9xgH0NDpQ8J3XH8bP34mbd4OUJW6Wonj_WJTkotDqWFuZlCKRQH-Pn7pr6xcTQtoDcexgFXbO04RErMp942qJ4acWk/w640-h360/lifeis%20all%20about%20balancing-KN.png" width="640" /&gt;&lt;/a&gt;&lt;/div&gt;&lt;br /&gt;&lt;/div&gt;&lt;div style="text-align: justify;"&gt;&lt;span style="font-size: x-large;"&gt;&lt;b&gt;ಈ&lt;/b&gt;&lt;/span&gt; ಮಾತು ನಮ್ಮಲ್ಲಿ ಬಹುತೇಕರಿಗೆ ಸಂಗೀತದಂತೆ ಕೇಳಿಸಬಹುದು. ವಾಸ್ತವವಾಗಿ, ನಮ್ಮಲ್ಲಿ ಅನೇಕರಂತೂ ಅಂತಹ ಅಪರಾಧಭಾವವನ್ನೇ ಅನುಭವಿಸುವುದಿಲ್ಲ.&lt;br /&gt;&lt;br /&gt;ಆದರೆ ಹೆಚ್ಚಿನ ಧರ್ಮಗಳು ಆತ್ಮಸಂಯಮವನ್ನು ಬೋಧಿಸುತ್ತವೆ. ಬೈಬಲ್ ಅದನ್ನು ಹೇಳುತ್ತದೆ. ಕುರ್ಆನ್ ಅದಕ್ಕೆ ಒತ್ತು ನೀಡುತ್ತದೆ. ಹೆಚ್ಚಿನ ಭಾರತೀಯ ಧರ್ಮಗಳೂ ಮಿತಭೋಗವನ್ನೇ ಶಿಫಾರಸು ಮಾಡುತ್ತವೆ.&lt;br /&gt;&lt;br /&gt;ಹಾಗಾದರೆ ಸುಖಭೋಗಗಳ ವಿರುದ್ಧ ಎಚ್ಚರಿಸುವ ಈ ಎಲ್ಲಾ ಧರ್ಮಗಳು ತಪ್ಪಾಗಿವೆಯೇ?&lt;br /&gt;&lt;br /&gt;&lt;a name='more'&gt;&lt;/a&gt;&lt;!-----------------------------&gt;  
&lt;audio autoplay="" id="Hello" src="https://tinyurl.com/kn-Hello1234"&gt; &lt;/audio&gt;
&lt;audio id="Audio" src="https://www.dropbox.com/scl/fi/nzv49l71aj3ceeden4309/05-..mp3?rlkey=g3i20dzbyxlwn2i7qdqpf8f1c&amp;st=tpvfg9ma&amp;raw=1"&gt; &lt;/audio&gt;  
&lt;audio id="ThankYou" src="https://tinyurl.com/kn-Thanks1234"&gt; &lt;/audio&gt;  
 &lt;script type="text/javascript"&gt;
var hello = document.getElementById("Hello");
hello.addEventListener("ended", function(){  
     var audio = document.getElementById('Audio');
     audio.play();
        });
var audio = document.getElementById("Audio");
audio.addEventListener("ended", function(){  
     var thankyou = document.getElementById('ThankYou');
     thankyou.play();
        });
document.getElementById("playAudio").addEventListener("click", function(){
 var audio = document.getElementById('Audio');
 if(this.className != "is-paused"){
    this.className = "is-paused";
    this.innerHTML = "Play";
    audio.pause();
  }else{
    this.className = "is-playing";
    this.innerHTML = "Pause";
    audio.play();
  }

});
&lt;/script&gt;&lt;/div&gt;
&lt;div style="text-align: justify;"&gt;&amp;nbsp;&lt;/div&gt;&lt;div style="text-align: justify;"&gt;ನೀವು ಸಂಪೂರ್ಣವಾಗಿ ಧರ್ಮವನ್ನು ನಂಬದವರಾಗಿದ್ದರೂ ಸಹ, ಅತಿಯಾದ ಸುಖಭೋಗಗಳ ಬಗ್ಗೆ ಎಚ್ಚರಿಕೆಯಿಂದಿರಬೇಕೆಂಬುದರಲ್ಲಿ ಸ್ವಲ್ಪ ಸತ್ಯವಿದೆ. ಇಂದ್ರಿಯಸುಖಗಳಲ್ಲಿ ಅತಿಯಾಗಿ ಮುಳುಗುವುದರಿಂದ ಕೆಲವು ಅನಾನುಕೂಲಗಳಿವೆ.&lt;br /&gt;&lt;br /&gt;&lt;div style="margin-left: 40px;"&gt;- ಯಾವುದೇ ಸುಖವೂ ಶಾಶ್ವತವಲ್ಲ. ನಿಮ್ಮ ದೇಹವು ಬಹಳ ಬೇಗ ಇನ್ನಷ್ಟು ಆನಂದಿಸಲಾಗದ ಹಂತವನ್ನು&amp;nbsp; ತಲುಪುತ್ತದೆ. ನೀವು ಅತಿಯಾಗಿ ತಿಂದರೆ, ಆಹಾರ ಎಷ್ಟೇ ರುಚಿಕರವಾಗಿದ್ದರೂ ನಿಮ್ಮ ದೇಹ ಒಂದು ಮಿತಿಗೆ&amp;nbsp; ಮೀರಿ ಅದನ್ನು ಆನಂದಿಸುವುದಿಲ್ಲ.&lt;br /&gt;&lt;br /&gt;- ಕೆಲವೊಮ್ಮೆ ಆನಂದಿಸುವ ಆಸೆ ನಿಮಗೆ ಇನ್ನೂ ಇರಬಹುದು. ಆದರೆ ಆನಂದ ಕೊಡುವ ವಸ್ತುವೇ&amp;nbsp; ಮುಗಿದುಹೋಗಿರುತ್ತದೆ. ಯಾವುದೇ ಭೌತಿಕ ವಸ್ತು ಶಾಶ್ವತವಲ್ಲದ ಕಾರಣ ಇದು ಆಗಾಗ್ಗೆ ಸಂಭವಿಸುತ್ತದೆ.&lt;br /&gt;&lt;br /&gt;- ನೀವು ಎಷ್ಟು ಹೆಚ್ಚು ಸುಖಭೋಗಗಳಲ್ಲಿ ತೊಡಗುತ್ತೀರೋ, ಅಷ್ಟೇ ಹೆಚ್ಚು ಅವುಗಳ ಮೇಲಿನ ಬಯಕೆ ಹೆಚ್ಚುತ್ತಾ&amp;nbsp; ಹೋಗುತ್ತದೆ. ದೇಹವು ತೃಪ್ತಿಯ ಹಂತವನ್ನು ತಲುಪಿದ್ದರೂ ಸಹ ಇದು ಸಂಭವಿಸಬಹುದು. ಆಗ ಇದು&amp;nbsp; ಸಂಪೂರ್ಣವಾಗಿ ಮನಸ್ಸಿನ ಹಂಬಲ. "ಇನ್ನು ಸಾಕು, ನಾನು ಸಂಪೂರ್ಣ ತೃಪ್ತನಾಗಿದ್ದೇನೆ" ಎಂದು&amp;nbsp; ಅನಿಸುವ ಹಂತ ಬಹುಶಃ ಎಂದಿಗೂ ಬರುವುದಿಲ್ಲ. ಈ ಅಂತ್ಯವಿಲ್ಲದ ಬಯಕೆ ನಿಮ್ಮನ್ನು ಅಶಾಂತನನ್ನಾಗಿ&amp;nbsp; ಮಾಡುತ್ತದೆ. ನೀವು ಆ ಸುಖವನ್ನು ಬೆನ್ನಟ್ಟುತ್ತಲೇ ಇರುತ್ತೀರಿ. ಆದರೆ ಅದು ನಿಮ್ಮ ಕೈಗೆ ಸಿಗದಷ್ಟು&amp;nbsp; ದೂರ ಓಡುತ್ತಲೇ ಇರುತ್ತದೆ.&lt;br /&gt;&lt;/div&gt;&lt;br /&gt;ಈ ಸಂದರ್ಭದಲ್ಲಿ ಪ್ರಾಚೀನ ಭಾರತೀಯ ಗ್ರಂಥವಾದ ಭಗವದ್ಗೀತೆ ಒಂದು ಗಂಭೀರವಾದ ಚಿತ್ರಣವನ್ನು ನೀಡುತ್ತದೆ. ಅದು ಹೀಗೆ ಹೇಳುತ್ತದೆ:&lt;br /&gt;&lt;br /&gt;&lt;div style="margin-left: 40px;"&gt;"ಒಬ್ಬನು ಇಂದ್ರಿಯವಿಷಯಗಳ ಬಗ್ಗೆಯೇ ನಿರಂತರವಾಗಿ ಚಿಂತಿಸುತ್ತಿದ್ದರೆ, ಅವನಿಗೆ ಅವುಗಳ ಮೇಲೆ ಆಸಕ್ತಿ ಬೆಳೆಯುತ್ತದೆ. ಆ ಆಸಕ್ತಿಯಿಂದ ಬಯಕೆ ಹುಟ್ಟುತ್ತದೆ. ಬಯಕೆ ಈಡೇರದಿದ್ದರೆ ಕೋಪ ಉಂಟಾಗುತ್ತದೆ. ಕೋಪವು ಮೋಹಕ್ಕೆ ಕಾರಣವಾಗುತ್ತದೆ. ಮೋಹವು ಗೊಂದಲವನ್ನು ಉಂಟುಮಾಡುತ್ತದೆ. ಗೊಂದಲದಿಂದ ವಿವೇಕನಾಶವಾಗುತ್ತದೆ. ವಿವೇಕನಾಶವಾದಾಗ ಮನುಷ್ಯನು ಸಂಪೂರ್ಣವಾಗಿ ಪತನಗೊಳ್ಳುತ್ತಾನೆ."&lt;br /&gt;&lt;br /&gt;&lt;i&gt;ಧ್ಯಾಯತೋ ವಿಷಯಾನ್ ಪುಂಸಃ ಸಂಗಸ್ತೇಷೂಪಜಾಯತೇ।&lt;br /&gt;ಸಂಗಾತ್ ಸಂಜಾಯತೇ ಕಾಮಃ ಕಾಮಾತ್ ಕ್ರೋಧೋಽಭಿಜಾಯತೇ॥&lt;br /&gt;ಕ್ರೋಧಾದ್ ಭವತಿ ಸಂಮೋಹಃ ಸಂಮೋಹಾತ್ ಸ್ಮೃತಿವಿಭ್ರಮಃ।&lt;br /&gt;ಸ್ಮೃತಿಭ್ರಂಶಾದ್ ಬುದ್ಧಿನಾಶೋ ಬುದ್ಧಿನಾಶಾತ್ ಪ್ರಣಶ್ಯತಿ॥&lt;/i&gt;&lt;br /&gt;&lt;br /&gt;— ಭಗವದ್ಗೀತೆ 2.62–63.&lt;br /&gt;&lt;br /&gt;- ಸೀಮಿತ ಸಂಪನ್ಮೂಲಗಳಿರುವ ನಮ್ಮ ಜಗತ್ತಿನಲ್ಲಿ, ಯಾವುದೇ ಸಂಪನ್ಮೂಲವನ್ನು ಅತಿಯಾಗಿ ಬಳಸಿದರೆ ಅದು&amp;nbsp; ಕ್ಷೀಣಿಸುತ್ತದೆ. ಅದರ ಪರಿಣಾಮವಾಗಿ ಮತ್ತೊಬ್ಬನು ತನ್ನ ನ್ಯಾಯಯುತ ಪಾಲಿನಿಂದ ವಂಚಿತನಾಗಬಹುದು.&amp;nbsp; ಅಂತಿಮವಾಗಿ ಅದು 'ಇರುವವರು' ಮತ್ತು 'ಇಲ್ಲದವರು' ಎಂಬ ಅಸಮಾನತೆಯನ್ನು ಹೆಚ್ಚಿಸುತ್ತದೆ. ಆ&amp;nbsp; ಅಸಮಾನತೆಯು ಸಾಮಾಜಿಕ ಅಶಾಂತಿಗೆ ಕಾರಣವಾಗಬಹುದು. ಅದರ ದುಷ್ಪರಿಣಾಮ ಕೊನೆಗೆ ಪರೋಕ್ಷವಾಗಿ ನಿಮಗೂ&amp;nbsp; ತಟ್ಟಬಹುದು.&lt;br /&gt;&lt;/div&gt;&lt;br /&gt;ಬೌದ್ಧಧರ್ಮದಂತಹ ಭಾರತೀಯ ಧರ್ಮಗಳು ಈ ವಿಷಯದಲ್ಲಿ ಒಂದು ತೀವ್ರವಾದ ನಿಲುವನ್ನು ತೆಗೆದುಕೊಂಡವು. "ಎಲ್ಲಾ ಆಸೆಗಳನ್ನೂ ತ್ಯಜಿಸಿ" ಎಂದು ಬುದ್ಧನು ಉಪದೇಶಿಸಿದನು. ಏಕೆಂದರೆ "ಆಸೆಯೇ ಎಲ್ಲಾ ದುಃಖಗಳ ಮೂಲ ಕಾರಣ."&lt;br /&gt;&lt;br /&gt;ಆದರೆ ಇದು ವ್ಯಾವಹಾರಿಕವೇ?&lt;br /&gt;&lt;br /&gt;ಭಾರತೀಯ ಋಷಿ, ಮನು ಹೀಗೆ ಹೇಳುತ್ತಾನೆ:&lt;br /&gt;&lt;br /&gt;&lt;div style="margin-left: 40px;"&gt;"ಆಸೆಯಿಲ್ಲದೆ ಯಾರೂ ಯಾವುದೇ ಕಾರ್ಯವನ್ನು ಮಾಡಲು ಸಾಧ್ಯವಿಲ್ಲ. ಒಬ್ಬ ವ್ಯಕ್ತಿಯ ಪ್ರತಿಯೊಂದು ಸಾಧನೆಯ ಹಿಂದೆಯೂ ಯಾವುದೋ ಒಂದು ಆಸೆ ಇದ್ದೇ ಇರುತ್ತದೆ."&lt;br /&gt;&lt;br /&gt;&lt;i&gt;ಅಕಾಮಸ್ಯ ಕ್ರಿಯಾ ಕಾಚಿದ್ ದೃಶ್ಯತೇ ನೇಹ ಕರ್ಹಿಚಿತ್।&lt;br /&gt;ಯದ್ಯದ್ಧಿ ಕುರುತೇ ಕಿಂಚಿತ್ ತತ್ ತತ್ ಕಾಮಸ್ಯ ಚೇಷ್ಟಿತಮ್॥&lt;/i&gt;&lt;br /&gt;&lt;br /&gt;— ಮನುಸ್ಮೃತಿ ೨.೪&lt;br /&gt;&lt;/div&gt;&lt;br /&gt;ಎಷ್ಟು ನಿಜವಾದ ಮಾತು!&lt;br /&gt;&lt;br /&gt;ಮನುಷ್ಯರಿಗೆ ಯಾವುದೇ ಆಸೆಗಳೇ ಇರದಿದ್ದರೆ ಮಾನವಕುಲ ಇಷ್ಟೊಂದು ಪ್ರಗತಿಯನ್ನು ಸಾಧಿಸಬಹುದಿತ್ತೇ?&lt;br /&gt;&lt;br /&gt;ಆಸೆಗಳಿಗೆ ದುಷ್ಪರಿಣಾಮಗಳೂ ಇವೆ ಎಂಬುದು ನಿಜ. ಹಾಗೆಂದಮಾತ್ರಕ್ಕೆ ಅವುಗಳನ್ನು ಸಂಪೂರ್ಣವಾಗಿ ತ್ಯಜಿಸುವುದು ವ್ಯಾವಹಾರಿಕವೂ ಅಲ್ಲ, ಅಪೇಕ್ಷಣೀಯವೂ ಅಲ್ಲ.&lt;br /&gt;&lt;br /&gt;ಹಾಗಾದರೆ ಈ ಎರಡು ವಿರುಧ್ದಾಭಾಸಗಳ ನಡುವೆ ಸಮತೋಲನವನ್ನು ಹೇಗೆ ಸಾಧಿಸಬೇಕು?&lt;br /&gt;&lt;br /&gt;ವೈದಿಕ ಭಾರತೀಯರು ಈ ವಿಷಯದಲ್ಲಿ ಬಹಳ ಸಮತೋಲನದ ದೃಷ್ಟಿಕೋನವನ್ನು ಹೊಂದಿದ್ದರು. ಮಾನವನ ಎಲ್ಲ ಪ್ರಗತಿಯ ಹಿಂದಿರುವ ಪ್ರೇರಕಶಕ್ತಿಯಾಗಿ ಆಸೆಗಳ ಪಾತ್ರವನ್ನು ಅವರು ಅರಿತಿದ್ದರು. ಅದೇ ಸಮಯದಲ್ಲಿ ಅವುಗಳ ಅನಿವಾರ್ಯ ದುಷ್ಪರಿಣಾಮಗಳ ಬಗ್ಗೆಯೂ ಅವರಿಗೆ ಸ್ಪಷ್ಟ ಅರಿವಿತ್ತು. ಆಸೆಗಳನ್ನು ಸಂಪೂರ್ಣವಾಗಿ ತ್ಯಜಿಸುವುದು ವಾಸ್ತವದಲ್ಲಿ ಅಸಾಧ್ಯ ಎಂಬುದನ್ನೂ ಅವರು ಒಪ್ಪಿಕೊಂಡಿದ್ದರು.&lt;br /&gt;&lt;br /&gt;ಬುದ್ಧನು ಹೇಳಿದ್ದು ಸಂನ್ಯಾಸಿಗಳು ಮತ್ತು ವಿರಕ್ತರಿಗೆ ಸಹಜವಾಗಿರಬಹುದು. ಆದರೆ ಸಂಸಾರದಲ್ಲಿ ಬದುಕುವ ಬಹುತೇಕ ಜನರಿಗೆ ಅದು ಸಾಧ್ಯವಾಗುವುದಿಲ್ಲ.&lt;br /&gt;&lt;br /&gt;ಈ ವಿಷಯದಲ್ಲಿ ಪ್ರಾಚೀನ ಉಪನಿಷತ್ತುಗಳು ಅತ್ಯಂತ ವ್ಯಾವಹಾರಿಕವಾದ ದೃಷ್ಟಿಕೋನವನ್ನು ಹೊಂದಿವೆ. ಅವು ಅತಿಯಾದ ಸುಖಭೋಗ ಮತ್ತು ಸಂಪೂರ್ಣ ಸ್ವಯಂನಿರಾಕರಣೆ ಎಂಬ ಎರಡು ತುದಿಗಳ ನಡುವೆ ಸುಂದರವಾದ ಸಮತೋಲನವನ್ನು ಸಾಧಿಸುತ್ತವೆ.&lt;br /&gt;&lt;br /&gt;ಈ ವಾಸ್ತವಿಕ ದೃಷ್ಟಿಕೋನವು ಬಹುತೇಕ ಎಲ್ಲ ಉಪನಿಷತ್ತುಗಳಲ್ಲೂ ಕಾಣಿಸುತ್ತದೆ. ಅವು ಲೌಕಿಕ ಸುಖಗಳಲ್ಲಿ ಸಂಪೂರ್ಣವಾಗಿ ಮುಳುಗಿಹೋಗುವುದನ್ನು ಪ್ರೋತ್ಸಾಹಿಸುವುದಿಲ್ಲ. ಅದೇ ಸಮಯದಲ್ಲಿ ಎಲ್ಲ ಸುಖಗಳನ್ನೂ ಸಂಪೂರ್ಣವಾಗಿ ತ್ಯಜಿಸಬೇಕೆಂದೂ ಹೇಳುವುದಿಲ್ಲ.&lt;br /&gt;&lt;br /&gt;ಈ ಸಮತೋಲನವನ್ನು ಈಶಾವಾಸ್ಯ ಉಪನಿಷತ್ತು ಅತ್ಯಂತ ಸುಂದರವಾಗಿ ವ್ಯಕ್ತಪಡಿಸುತ್ತದೆ. ಅದು ಹೀಗೆ ಹೇಳುತ್ತದೆ:&lt;br /&gt;&lt;br /&gt;&lt;div style="margin-left: 40px;"&gt;"ಚರಾಚರಗಳನ್ನೊಳಗೊಂಡ ಈ ಇಡೀ ವಿಶ್ವವು ವಿಶ್ವದೊಡೆಯನಿಗೆ ಸೇರಿದ್ದು. ಅದು ಯಾವುದೇ ಒಬ್ಬ ವ್ಯಕ್ತಿಯ ಖಾಸಗಿ ಆಸ್ತಿಯಲ್ಲ. ಆದ್ದರಿಂದ ಅತಿಯಾದ ಸ್ವಾಮಿತ್ವದ ಭಾವನೆ ಬೆಳೆಸಿಕೊಳ್ಳಬೇಡಿ. ಸಂಯಮದಿಂದ ಅನುಭವಿಸಿ. ಬೇರೆಯವರ ನ್ಯಾಯಯುತ ಪಾಲನ್ನು ಕಸಿದುಕೊಳ್ಳಬೇಡಿ."&lt;br /&gt;&lt;br /&gt;&lt;i&gt;ಈಶಾವಾಸ್ಯಮಿದಂ ಸರ್ವಂ ಯತ್ಕಿಂಚ ಜಗತ್ಯಾಂ ಜಗತ್।&lt;br /&gt;ತೇನ ತ್ಯಕ್ತೇನ ಭುಂಜೀಥಾ ಮಾ ಗೃಧಃ ಕಸ್ಯಸ್ವಿದ್ಧನಮ್॥&lt;/i&gt;&lt;br /&gt;&lt;br /&gt;— ಈಶಾವಾಸ್ಯ ಉಪನಿಷತ್ — ಮಂತ್ರ 1.&lt;br /&gt;&lt;/div&gt;&lt;br /&gt;ಆದರೆ ಕೇವಲ ಸುಖವನ್ನು ಅನುಭವಿಸಿದರಷ್ಟೇ ಸಾಲದು, ಜವಾಬ್ದಾರಿಯೂ ಅದರ ಜೊತೆಯಾಗಿರಬೇಕು. ನಮ್ಮ ಕರ್ತವ್ಯಗಳನ್ನೂ ನಾವು ನಿರ್ವಹಿಸಬೇಕು. ಹೀಗೆ ಬದುಕಿದ್ದೇ ಆದರೆ, ನೂರು ವರ್ಷ ಬದುಕಿದರೂ ಸಹ, ಸುಖಭೋಗಗಳು ನಮ್ಮನ್ನು ಬಂಧಿಸುವುದಿಲ್ಲ.&lt;br /&gt;&lt;br /&gt;&lt;div style="margin-left: 40px;"&gt;"ಆದ್ದರಿಂದ, ಸಂಯಮದಿಂದ ಸುಖಗಳನ್ನು ಅನುಭವಿಸುತ್ತಾ, ನಿಮ್ಮ ಕರ್ತವ್ಯಗಳನ್ನು ನಿರಂತರವಾಗಿ ನಿರ್ವಹಿಸುತ್ತಾ, ಪೂರ್ಣ ಜೀವನವನ್ನು ನಡೆಸುವ ಆಶಯವನ್ನು ಹೊಂದಿರಿ. ಇದಕ್ಕಿಂತ ಉತ್ತಮವಾದ ಜೀವನಮಾರ್ಗ ಮತ್ತೊಂದಿಲ್ಲ"&lt;br /&gt;&lt;br /&gt;ಎಂದು ಇದೇ ಉಪನಿಷತ್ತು ಹೇಳುತ್ತದೆ.&lt;br /&gt;&lt;br /&gt;&lt;i&gt;ಕುರ್ವನ್ನೇವೇಹ ಕರ್ಮಾಣಿ ಜಿಜೀವಿಷೇಚ್ಛತಂ ಸಮಾಃ।&lt;br /&gt;ಏವಂ ತ್ವಯಿ ನಾನ್ಯಥೇತೋಽಸ್ತಿ ನ ಕರ್ಮ ಲಿಪ್ಯತೇ ನರೇ॥&lt;br /&gt;&lt;/i&gt;&lt;br /&gt;— ಈಶಾವಾಸ್ಯ ಉಪನಿಷತ್ — ಮಂತ್ರ 2.&lt;br /&gt;&lt;/div&gt;&lt;br /&gt;ಈಶಾವಾಸ್ಯ ಉಪನಿಷತ್ತು ಯಜುರ್ವೇದಕ್ಕೆ ಸೇರಿದುದು. ಅದೇ ಯಜುರ್ವೇದವು ಜೀವನದ ಬಗ್ಗೆ ನಮ್ಮ ಮನೋಭಾವ ಹೇಗಿರಬೇಕು ಎಂಬುದರ ಕುರಿತು ಮತ್ತೊಂದು ಸುಂದರವಾದ ಸಲಹೆಯನ್ನು ನೀಡುತ್ತದೆ. ಅದು ಹೀಗೆ ಹೇಳುತ್ತದೆ:&lt;br /&gt;&lt;br /&gt;&lt;div style="margin-left: 40px;"&gt;"ಇಡೀ ಜಗತ್ತಿನ ಕಣ್ಣಿನಂತಿರುವ ಸೂರ್ಯನು ಪ್ರತಿದಿನ ಪೂರ್ವದಲ್ಲಿ ಉದಯಿಸುತ್ತಾನೆ. ಆ ಉದಯಿಸುವ ಸೂರ್ಯನನ್ನು ನೋಡುತ್ತಾ ನಾವು ನೂರು ವರ್ಷ ಬದುಕೋಣ. ಯಾರ ಮನಸ್ಸಿಗೂ ನೋವಾಗದಂತೆ ಮಾತನಾಡೋಣ. ಇತರರ ಮಾತನ್ನು ಆಲಿಸೋಣ. ಗೌರವಯುತವಾಗಿ ನೂರು ವರ್ಷ ಬದುಕೋಣ. ಸಾಧ್ಯವಾದರೆ ಅದಕ್ಕಿಂತಲೂ ಹೆಚ್ಚು ಕಾಲ ಬದುಕೋಣ."&lt;br /&gt;&lt;br /&gt;&lt;i&gt;ತಚ್ಚಕ್ಷುರ್ ದೇವಹಿತಂ ಪುರಸ್ತಾಚ್ಛುಕ್ರಮುಚ್ಚರತ್।&lt;br /&gt;ಪಶ್ಯೇಮ ಶರದಃ ಶತಂ, ಜೀವೇಮ ಶರದಃ ಶತಮ್।&lt;br /&gt;ಶೃಣುಯಾಮ ಶರದಃ ಶತಂ, ಪ್ರಬ್ರವಾಮ ಶರದಃ ಶತಮ್।&lt;br /&gt;ಅದೀನಾಃ ಸ್ಯಾಮ ಶರದಃ ಶತಂ,&lt;br /&gt;ಭೂಯಶ್ಚ ಶರದಃ ಶತಾತ್॥&lt;/i&gt;&lt;br /&gt;&lt;br /&gt;— ಶುಕ್ಲ ಯಜುರ್ವೇದ, ಅಧ್ಯಾಯ 36, ಮಂತ್ರ 24.&lt;br /&gt;&lt;/div&gt;&lt;br /&gt;ಎಂತಹ ವ್ಯಾವಹಾರಿಕ ಮತ್ತು ಸಮತೋಲನದ ಜೀವನದರ್ಶನ!&lt;br /&gt;&lt;br /&gt;ಈ ಬಗ್ಗೆ ನೀವೇನು ಹೇಳುತ್ತೀರಿ ಎಂದು ಬರೆದು ತಿಳಿಸಿ. ನಾನು ನಿಮ್ಮ ಅಭಿಪ್ರಾಯವನ್ನು ತಿಳಿಯಲು ತುಂಬಾ ಉತ್ಸುಕನಾಗಿದ್ದೇನೆ. ಮತ್ತೆ ಭೇಟಿಯಾಗೋಣ.&lt;/div&gt;&lt;div style="text-align: justify;"&gt;&amp;nbsp;&lt;/div&gt;&lt;div style="text-align: justify;"&gt;&amp;nbsp;--------------------------------------------------------------------


&lt;/div&gt;&lt;div style="text-align: justify;"&gt;&lt;br /&gt;ಇದು ನಿಮಗೆ ಇಷ್ಟವಾಗಿದ್ದರೆ, ನನ್ನ ಸಾಪ್ತಾಹಿಕ ಓದುಗರೊಂದಿಗೆ ಸೇರಲು ನಾನು ನಿಮ್ಮನ್ನು ಹೃತ್ಪೂರ್ವಕವಾಗಿ ಆಹ್ವಾನಿಸುತ್ತೇನೆ. ಪ್ರತಿ ಶನಿವಾರ, ಮೇಲ್ಮೈಯನ್ನು ಮೀರಿದ ಮತ್ತು ನಿಜವಾಗಿಯೂ ಮುಖ್ಯವಾದ ಪ್ರಶ್ನೆಗಳನ್ನು ಪರಿಹರಿಸುವ ಆಳವಾದ ವಿಶ್ಲೇಷಣೆಯನ್ನು ನಾನು ಪ್ರಕಟಿಸುತ್ತೇನೆ. ಪೇವಾಲ್‌ಗಳಿಲ್ಲ, ಕ್ಲಿಕ್‌ಬೈಟ್ ಇಲ್ಲ - ಕೇವಲ ನೇರ ವಿನಿಮಯ: ನನ್ನ ಮನಸ್ಸಿನಿಂದ ನಿಮ್ಮದಕ್ಕೆ. &lt;a href="https://doctor-king-online.blogspot.com/2018/10/how-to-subscribe-to-my-blogcast.html"&gt;ಚಂದಾದಾರರಾಗಲು ಇಲ್ಲಿ ಕ್ಲಿಕ್ ಮಾಡಿ&lt;/a&gt;.&amp;nbsp;&lt;/div&gt;
&lt;div align="center" class="western" lang="en-US" style="line-height: 120%;"&gt;
&lt;span style="font-size: small;"&gt;&lt;b&gt;&amp;nbsp;&lt;/b&gt;&lt;/span&gt; &lt;/div&gt;
&lt;div align="justify" class="western" lang="en-US" style="line-height: 120%;"&gt;
&lt;div class="MsoNormal" style="line-height: 120%; margin-bottom: 7pt;"&gt;
&lt;span style="background-color: #d0e0e3;"&gt;&lt;span lang="EN-US" style="background-attachment: scroll; background-clip: border-box; background-image: none; background-origin: padding-box; background-position: 0% 0%; background-repeat: repeat; background-size: auto; font-size: 12pt; line-height: 120%;"&gt; © Dr. King, Swami  Satyapriya 2026&lt;/span&gt;&lt;span lang="EN-US" style="background-attachment: scroll; background-clip: border-box; background-image: none; background-origin: padding-box; background-position: 0% 0%; background-repeat: repeat; background-size: auto; font-size: 12pt; line-height: 120%;"&gt;&lt;/span&gt;&lt;/span&gt;&lt;/div&gt;
&lt;/div&gt;
&lt;/div&gt;
&lt;div align="justify" class="western"&gt;
&lt;/div&gt;
&lt;div align="justify" class="western" style="line-height: 120%;"&gt;
&lt;/div&gt;
&lt;div align="left" class="western"&gt;
&lt;/div&gt;
&lt;div style="text-align: justify;"&gt;
&lt;style type="text/css"&gt;p { margin-bottom: 0.1in; direction: ltr; color: rgb(0, 0, 10); line-height: 120%; text-align: justify; }p.western { font-family: "Arial", serif; font-size: 14pt; }p.cjk { font-size: 14pt; }p.ctl { font-size: 14pt; }&lt;/style&gt; &lt;/div&gt;
&lt;/div&gt;
&lt;/div&gt;
&lt;div class="blogger-post-footer"&gt;You can borrow audio books directly from the author at https://tinyurl.com/mylibrary1234 at highly affordable prices.&lt;/div&gt;</description><enclosure length="0" type="audio/mpeg" url="https://www.dropbox.com/scl/fi/nzv49l71aj3ceeden4309/05-..mp3?rlkey=g3i20dzbyxlwn2i7qdqpf8f1c&amp;st=tpvfg9ma&amp;raw=1"/><media:thumbnail xmlns:media="http://search.yahoo.com/mrss/" height="72" url="https://blogger.googleusercontent.com/img/b/R29vZ2xl/AVvXsEhFaMj2kHsa2ewa3q7CU_x75Cbe7M0LzxQtjgeNRqCow4Rb1iogErLT9ktd2iGtYn2sZixh-K26U-MjG8lR4NXynkMTN97r8fAw_9xgH0NDpQ8J3XH8bP34mbd4OUJW6Wonj_WJTkotDqWFuZlCKRQH-Pn7pr6xcTQtoDcexgFXbO04RErMp942qJ4acWk/s72-w640-h360-c/lifeis%20all%20about%20balancing-KN.png" width="72"/><thr:total xmlns:thr="http://purl.org/syndication/thread/1.0">2</thr:total><author>drking2000-service@yahoo.com (Dr. King)</author><itunes:explicit>no</itunes:explicit><itunes:subtitle>window.dataLayer = window.dataLayer || []; function gtag(){dataLayer.push(arguments);} gtag('js', new Date()); gtag('config', 'G-8HXGBD0CVC'); &amp;nbsp; &amp;nbsp;&amp;nbsp;[Preview books]&amp;nbsp; [Borrow books]&amp;nbsp; [Pause] &amp;nbsp;&amp;nbsp;&amp;nbsp; ಈ ಮಾತು ನಮ್ಮಲ್ಲಿ ಬಹುತೇಕರಿಗೆ ಸಂಗೀತದಂತೆ ಕೇಳಿಸಬಹುದು. ವಾಸ್ತವವಾಗಿ, ನಮ್ಮಲ್ಲಿ ಅನೇಕರಂತೂ ಅಂತಹ ಅಪರಾಧಭಾವವನ್ನೇ ಅನುಭವಿಸುವುದಿಲ್ಲ. ಆದರೆ ಹೆಚ್ಚಿನ ಧರ್ಮಗಳು ಆತ್ಮಸಂಯಮವನ್ನು ಬೋಧಿಸುತ್ತವೆ. ಬೈಬಲ್ ಅದನ್ನು ಹೇಳುತ್ತದೆ. ಕುರ್ಆನ್ ಅದಕ್ಕೆ ಒತ್ತು ನೀಡುತ್ತದೆ. ಹೆಚ್ಚಿನ ಭಾರತೀಯ ಧರ್ಮಗಳೂ ಮಿತಭೋಗವನ್ನೇ ಶಿಫಾರಸು ಮಾಡುತ್ತವೆ. ಹಾಗಾದರೆ ಸುಖಭೋಗಗಳ ವಿರುದ್ಧ ಎಚ್ಚರಿಸುವ ಈ ಎಲ್ಲಾ ಧರ್ಮಗಳು ತಪ್ಪಾಗಿವೆಯೇ? var hello = document.getElementById("Hello"); hello.addEventListener("ended", function(){ var audio = document.getElementById('Audio'); audio.play(); }); var audio = document.getElementById("Audio"); audio.addEventListener("ended", function(){ var thankyou = document.getElementById('ThankYou'); thankyou.play(); }); document.getElementById("playAudio").addEventListener("click", function(){ var audio = document.getElementById('Audio'); if(this.className != "is-paused"){ this.className = "is-paused"; this.innerHTML = "Play"; audio.pause(); }else{ this.className = "is-playing"; this.innerHTML = "Pause"; audio.play(); } }); &amp;nbsp;ನೀವು ಸಂಪೂರ್ಣವಾಗಿ ಧರ್ಮವನ್ನು ನಂಬದವರಾಗಿದ್ದರೂ ಸಹ, ಅತಿಯಾದ ಸುಖಭೋಗಗಳ ಬಗ್ಗೆ ಎಚ್ಚರಿಕೆಯಿಂದಿರಬೇಕೆಂಬುದರಲ್ಲಿ ಸ್ವಲ್ಪ ಸತ್ಯವಿದೆ. ಇಂದ್ರಿಯಸುಖಗಳಲ್ಲಿ ಅತಿಯಾಗಿ ಮುಳುಗುವುದರಿಂದ ಕೆಲವು ಅನಾನುಕೂಲಗಳಿವೆ. - ಯಾವುದೇ ಸುಖವೂ ಶಾಶ್ವತವಲ್ಲ. ನಿಮ್ಮ ದೇಹವು ಬಹಳ ಬೇಗ ಇನ್ನಷ್ಟು ಆನಂದಿಸಲಾಗದ ಹಂತವನ್ನು&amp;nbsp; ತಲುಪುತ್ತದೆ. ನೀವು ಅತಿಯಾಗಿ ತಿಂದರೆ, ಆಹಾರ ಎಷ್ಟೇ ರುಚಿಕರವಾಗಿದ್ದರೂ ನಿಮ್ಮ ದೇಹ ಒಂದು ಮಿತಿಗೆ&amp;nbsp; ಮೀರಿ ಅದನ್ನು ಆನಂದಿಸುವುದಿಲ್ಲ. - ಕೆಲವೊಮ್ಮೆ ಆನಂದಿಸುವ ಆಸೆ ನಿಮಗೆ ಇನ್ನೂ ಇರಬಹುದು. ಆದರೆ ಆನಂದ ಕೊಡುವ ವಸ್ತುವೇ&amp;nbsp; ಮುಗಿದುಹೋಗಿರುತ್ತದೆ. ಯಾವುದೇ ಭೌತಿಕ ವಸ್ತು ಶಾಶ್ವತವಲ್ಲದ ಕಾರಣ ಇದು ಆಗಾಗ್ಗೆ ಸಂಭವಿಸುತ್ತದೆ. - ನೀವು ಎಷ್ಟು ಹೆಚ್ಚು ಸುಖಭೋಗಗಳಲ್ಲಿ ತೊಡಗುತ್ತೀರೋ, ಅಷ್ಟೇ ಹೆಚ್ಚು ಅವುಗಳ ಮೇಲಿನ ಬಯಕೆ ಹೆಚ್ಚುತ್ತಾ&amp;nbsp; ಹೋಗುತ್ತದೆ. ದೇಹವು ತೃಪ್ತಿಯ ಹಂತವನ್ನು ತಲುಪಿದ್ದರೂ ಸಹ ಇದು ಸಂಭವಿಸಬಹುದು. ಆಗ ಇದು&amp;nbsp; ಸಂಪೂರ್ಣವಾಗಿ ಮನಸ್ಸಿನ ಹಂಬಲ. "ಇನ್ನು ಸಾಕು, ನಾನು ಸಂಪೂರ್ಣ ತೃಪ್ತನಾಗಿದ್ದೇನೆ" ಎಂದು&amp;nbsp; ಅನಿಸುವ ಹಂತ ಬಹುಶಃ ಎಂದಿಗೂ ಬರುವುದಿಲ್ಲ. ಈ ಅಂತ್ಯವಿಲ್ಲದ ಬಯಕೆ ನಿಮ್ಮನ್ನು ಅಶಾಂತನನ್ನಾಗಿ&amp;nbsp; ಮಾಡುತ್ತದೆ. ನೀವು ಆ ಸುಖವನ್ನು ಬೆನ್ನಟ್ಟುತ್ತಲೇ ಇರುತ್ತೀರಿ. ಆದರೆ ಅದು ನಿಮ್ಮ ಕೈಗೆ ಸಿಗದಷ್ಟು&amp;nbsp; ದೂರ ಓಡುತ್ತಲೇ ಇರುತ್ತದೆ. ಈ ಸಂದರ್ಭದಲ್ಲಿ ಪ್ರಾಚೀನ ಭಾರತೀಯ ಗ್ರಂಥವಾದ ಭಗವದ್ಗೀತೆ ಒಂದು ಗಂಭೀರವಾದ ಚಿತ್ರಣವನ್ನು ನೀಡುತ್ತದೆ. ಅದು ಹೀಗೆ ಹೇಳುತ್ತದೆ: "ಒಬ್ಬನು ಇಂದ್ರಿಯವಿಷಯಗಳ ಬಗ್ಗೆಯೇ ನಿರಂತರವಾಗಿ ಚಿಂತಿಸುತ್ತಿದ್ದರೆ, ಅವನಿಗೆ ಅವುಗಳ ಮೇಲೆ ಆಸಕ್ತಿ ಬೆಳೆಯುತ್ತದೆ. ಆ ಆಸಕ್ತಿಯಿಂದ ಬಯಕೆ ಹುಟ್ಟುತ್ತದೆ. ಬಯಕೆ ಈಡೇರದಿದ್ದರೆ ಕೋಪ ಉಂಟಾಗುತ್ತದೆ. ಕೋಪವು ಮೋಹಕ್ಕೆ ಕಾರಣವಾಗುತ್ತದೆ. ಮೋಹವು ಗೊಂದಲವನ್ನು ಉಂಟುಮಾಡುತ್ತದೆ. ಗೊಂದಲದಿಂದ ವಿವೇಕನಾಶವಾಗುತ್ತದೆ. ವಿವೇಕನಾಶವಾದಾಗ ಮನುಷ್ಯನು ಸಂಪೂರ್ಣವಾಗಿ ಪತನಗೊಳ್ಳುತ್ತಾನೆ." ಧ್ಯಾಯತೋ ವಿಷಯಾನ್ ಪುಂಸಃ ಸಂಗಸ್ತೇಷೂಪಜಾಯತೇ। ಸಂಗಾತ್ ಸಂಜಾಯತೇ ಕಾಮಃ ಕಾಮಾತ್ ಕ್ರೋಧೋಽಭಿಜಾಯತೇ॥ ಕ್ರೋಧಾದ್ ಭವತಿ ಸಂಮೋಹಃ ಸಂಮೋಹಾತ್ ಸ್ಮೃತಿವಿಭ್ರಮಃ। ಸ್ಮೃತಿಭ್ರಂಶಾದ್ ಬುದ್ಧಿನಾಶೋ ಬುದ್ಧಿನಾಶಾತ್ ಪ್ರಣಶ್ಯತಿ॥ — ಭಗವದ್ಗೀತೆ 2.62–63. - ಸೀಮಿತ ಸಂಪನ್ಮೂಲಗಳಿರುವ ನಮ್ಮ ಜಗತ್ತಿನಲ್ಲಿ, ಯಾವುದೇ ಸಂಪನ್ಮೂಲವನ್ನು ಅತಿಯಾಗಿ ಬಳಸಿದರೆ ಅದು&amp;nbsp; ಕ್ಷೀಣಿಸುತ್ತದೆ. ಅದರ ಪರಿಣಾಮವಾಗಿ ಮತ್ತೊಬ್ಬನು ತನ್ನ ನ್ಯಾಯಯುತ ಪಾಲಿನಿಂದ ವಂಚಿತನಾಗಬಹುದು.&amp;nbsp; ಅಂತಿಮವಾಗಿ ಅದು 'ಇರುವವರು' ಮತ್ತು 'ಇಲ್ಲದವರು' ಎಂಬ ಅಸಮಾನತೆಯನ್ನು ಹೆಚ್ಚಿಸುತ್ತದೆ. ಆ&amp;nbsp; ಅಸಮಾನತೆಯು ಸಾಮಾಜಿಕ ಅಶಾಂತಿಗೆ ಕಾರಣವಾಗಬಹುದು. ಅದರ ದುಷ್ಪರಿಣಾಮ ಕೊನೆಗೆ ಪರೋಕ್ಷವಾಗಿ ನಿಮಗೂ&amp;nbsp; ತಟ್ಟಬಹುದು. ಬೌದ್ಧಧರ್ಮದಂತಹ ಭಾರತೀಯ ಧರ್ಮಗಳು ಈ ವಿಷಯದಲ್ಲಿ ಒಂದು ತೀವ್ರವಾದ ನಿಲುವನ್ನು ತೆಗೆದುಕೊಂಡವು. "ಎಲ್ಲಾ ಆಸೆಗಳನ್ನೂ ತ್ಯಜಿಸಿ" ಎಂದು ಬುದ್ಧನು ಉಪದೇಶಿಸಿದನು. ಏಕೆಂದರೆ "ಆಸೆಯೇ ಎಲ್ಲಾ ದುಃಖಗಳ ಮೂಲ ಕಾರಣ." ಆದರೆ ಇದು ವ್ಯಾವಹಾರಿಕವೇ? ಭಾರತೀಯ ಋಷಿ, ಮನು ಹೀಗೆ ಹೇಳುತ್ತಾನೆ: "ಆಸೆಯಿಲ್ಲದೆ ಯಾರೂ ಯಾವುದೇ ಕಾರ್ಯವನ್ನು ಮಾಡಲು ಸಾಧ್ಯವಿಲ್ಲ. ಒಬ್ಬ ವ್ಯಕ್ತಿಯ ಪ್ರತಿಯೊಂದು ಸಾಧನೆಯ ಹಿಂದೆಯೂ ಯಾವುದೋ ಒಂದು ಆಸೆ ಇದ್ದೇ ಇರುತ್ತದೆ." ಅಕಾಮಸ್ಯ ಕ್ರಿಯಾ ಕಾಚಿದ್ ದೃಶ್ಯತೇ ನೇಹ ಕರ್ಹಿಚಿತ್। ಯದ್ಯದ್ಧಿ ಕುರುತೇ ಕಿಂಚಿತ್ ತತ್ ತತ್ ಕಾಮಸ್ಯ ಚೇಷ್ಟಿತಮ್॥ — ಮನುಸ್ಮೃತಿ ೨.೪ ಎಷ್ಟು ನಿಜವಾದ ಮಾತು! ಮನುಷ್ಯರಿಗೆ ಯಾವುದೇ ಆಸೆಗಳೇ ಇರದಿದ್ದರೆ ಮಾನವಕುಲ ಇಷ್ಟೊಂದು ಪ್ರಗತಿಯನ್ನು ಸಾಧಿಸಬಹುದಿತ್ತೇ? ಆಸೆಗಳಿಗೆ ದುಷ್ಪರಿಣಾಮಗಳೂ ಇವೆ ಎಂಬುದು ನಿಜ. ಹಾಗೆಂದಮಾತ್ರಕ್ಕೆ ಅವುಗಳನ್ನು ಸಂಪೂರ್ಣವಾಗಿ ತ್ಯಜಿಸುವುದು ವ್ಯಾವಹಾರಿಕವೂ ಅಲ್ಲ, ಅಪೇಕ್ಷಣೀಯವೂ ಅಲ್ಲ. ಹಾಗಾದರೆ ಈ ಎರಡು ವಿರುಧ್ದಾಭಾಸಗಳ ನಡುವೆ ಸಮತೋಲನವನ್ನು ಹೇಗೆ ಸಾಧಿಸಬೇಕು? ವೈದಿಕ ಭಾರತೀಯರು ಈ ವಿಷಯದಲ್ಲಿ ಬಹಳ ಸಮತೋಲನದ ದೃಷ್ಟಿಕೋನವನ್ನು ಹೊಂದಿದ್ದರು. ಮಾನವನ ಎಲ್ಲ ಪ್ರಗತಿಯ ಹಿಂದಿರುವ ಪ್ರೇರಕಶಕ್ತಿಯಾಗಿ ಆಸೆಗಳ ಪಾತ್ರವನ್ನು ಅವರು ಅರಿತಿದ್ದರು. ಅದೇ ಸಮಯದಲ್ಲಿ ಅವುಗಳ ಅನಿವಾರ್ಯ ದುಷ್ಪರಿಣಾಮಗಳ ಬಗ್ಗೆಯೂ ಅವರಿಗೆ ಸ್ಪಷ್ಟ ಅರಿವಿತ್ತು. ಆಸೆಗಳನ್ನು ಸಂಪೂರ್ಣವಾಗಿ ತ್ಯಜಿಸುವುದು ವಾಸ್ತವದಲ್ಲಿ ಅಸಾಧ್ಯ ಎಂಬುದನ್ನೂ ಅವರು ಒಪ್ಪಿಕೊಂಡಿದ್ದರು. ಬುದ್ಧನು ಹೇಳಿದ್ದು ಸಂನ್ಯಾಸಿಗಳು ಮತ್ತು ವಿರಕ್ತರಿಗೆ ಸಹಜವಾಗಿರಬಹುದು. ಆದರೆ ಸಂಸಾರದಲ್ಲಿ ಬದುಕುವ ಬಹುತೇಕ ಜನರಿಗೆ ಅದು ಸಾಧ್ಯವಾಗುವುದಿಲ್ಲ. ಈ ವಿಷಯದಲ್ಲಿ ಪ್ರಾಚೀನ ಉಪನಿಷತ್ತುಗಳು ಅತ್ಯಂತ ವ್ಯಾವಹಾರಿಕವಾದ ದೃಷ್ಟಿಕೋನವನ್ನು ಹೊಂದಿವೆ. ಅವು ಅತಿಯಾದ ಸುಖಭೋಗ ಮತ್ತು ಸಂಪೂರ್ಣ ಸ್ವಯಂನಿರಾಕರಣೆ ಎಂಬ ಎರಡು ತುದಿಗಳ ನಡುವೆ ಸುಂದರವಾದ ಸಮತೋಲನವನ್ನು ಸಾಧಿಸುತ್ತವೆ. ಈ ವಾಸ್ತವಿಕ ದೃಷ್ಟಿಕೋನವು ಬಹುತೇಕ ಎಲ್ಲ ಉಪನಿಷತ್ತುಗಳಲ್ಲೂ ಕಾಣಿಸುತ್ತದೆ. ಅವು ಲೌಕಿಕ ಸುಖಗಳಲ್ಲಿ ಸಂಪೂರ್ಣವಾಗಿ ಮುಳುಗಿಹೋಗುವುದನ್ನು ಪ್ರೋತ್ಸಾಹಿಸುವುದಿಲ್ಲ. ಅದೇ ಸಮಯದಲ್ಲಿ ಎಲ್ಲ ಸುಖಗಳನ್ನೂ ಸಂಪೂರ್ಣವಾಗಿ ತ್ಯಜಿಸಬೇಕೆಂದೂ ಹೇಳುವುದಿಲ್ಲ. ಈ ಸಮತೋಲನವನ್ನು ಈಶಾವಾಸ್ಯ ಉಪನಿಷತ್ತು ಅತ್ಯಂತ ಸುಂದರವಾಗಿ ವ್ಯಕ್ತಪಡಿಸುತ್ತದೆ. ಅದು ಹೀಗೆ ಹೇಳುತ್ತದೆ: "ಚರಾಚರಗಳನ್ನೊಳಗೊಂಡ ಈ ಇಡೀ ವಿಶ್ವವು ವಿಶ್ವದೊಡೆಯನಿಗೆ ಸೇರಿದ್ದು. ಅದು ಯಾವುದೇ ಒಬ್ಬ ವ್ಯಕ್ತಿಯ ಖಾಸಗಿ ಆಸ್ತಿಯಲ್ಲ. ಆದ್ದರಿಂದ ಅತಿಯಾದ ಸ್ವಾಮಿತ್ವದ ಭಾವನೆ ಬೆಳೆಸಿಕೊಳ್ಳಬೇಡಿ. ಸಂಯಮದಿಂದ ಅನುಭವಿಸಿ. ಬೇರೆಯವರ ನ್ಯಾಯಯುತ ಪಾಲನ್ನು ಕಸಿದುಕೊಳ್ಳಬೇಡಿ." ಈಶಾವಾಸ್ಯಮಿದಂ ಸರ್ವಂ ಯತ್ಕಿಂಚ ಜಗತ್ಯಾಂ ಜಗತ್। ತೇನ ತ್ಯಕ್ತೇನ ಭುಂಜೀಥಾ ಮಾ ಗೃಧಃ ಕಸ್ಯಸ್ವಿದ್ಧನಮ್॥ — ಈಶಾವಾಸ್ಯ ಉಪನಿಷತ್ — ಮಂತ್ರ 1. ಆದರೆ ಕೇವಲ ಸುಖವನ್ನು ಅನುಭವಿಸಿದರಷ್ಟೇ ಸಾಲದು, ಜವಾಬ್ದಾರಿಯೂ ಅದರ ಜೊತೆಯಾಗಿರಬೇಕು. ನಮ್ಮ ಕರ್ತವ್ಯಗಳನ್ನೂ ನಾವು ನಿರ್ವಹಿಸಬೇಕು. ಹೀಗೆ ಬದುಕಿದ್ದೇ ಆದರೆ, ನೂರು ವರ್ಷ ಬದುಕಿದರೂ ಸಹ, ಸುಖಭೋಗಗಳು ನಮ್ಮನ್ನು ಬಂಧಿಸುವುದಿಲ್ಲ. "ಆದ್ದರಿಂದ, ಸಂಯಮದಿಂದ ಸುಖಗಳನ್ನು ಅನುಭವಿಸುತ್ತಾ, ನಿಮ್ಮ ಕರ್ತವ್ಯಗಳನ್ನು ನಿರಂತರವಾಗಿ ನಿರ್ವಹಿಸುತ್ತಾ, ಪೂರ್ಣ ಜೀವನವನ್ನು ನಡೆಸುವ ಆಶಯವನ್ನು ಹೊಂದಿರಿ. ಇದಕ್ಕಿಂತ ಉತ್ತಮವಾದ ಜೀವನಮಾರ್ಗ ಮತ್ತೊಂದಿಲ್ಲ" ಎಂದು ಇದೇ ಉಪನಿಷತ್ತು ಹೇಳುತ್ತದೆ. ಕುರ್ವನ್ನೇವೇಹ ಕರ್ಮಾಣಿ ಜಿಜೀವಿಷೇಚ್ಛತಂ ಸಮಾಃ। ಏವಂ ತ್ವಯಿ ನಾನ್ಯಥೇತೋಽಸ್ತಿ ನ ಕರ್ಮ ಲಿಪ್ಯತೇ ನರೇ॥ — ಈಶಾವಾಸ್ಯ ಉಪನಿಷತ್ — ಮಂತ್ರ 2. ಈಶಾವಾಸ್ಯ ಉಪನಿಷತ್ತು ಯಜುರ್ವೇದಕ್ಕೆ ಸೇರಿದುದು. ಅದೇ ಯಜುರ್ವೇದವು ಜೀವನದ ಬಗ್ಗೆ ನಮ್ಮ ಮನೋಭಾವ ಹೇಗಿರಬೇಕು ಎಂಬುದರ ಕುರಿತು ಮತ್ತೊಂದು ಸುಂದರವಾದ ಸಲಹೆಯನ್ನು ನೀಡುತ್ತದೆ. ಅದು ಹೀಗೆ ಹೇಳುತ್ತದೆ: "ಇಡೀ ಜಗತ್ತಿನ ಕಣ್ಣಿನಂತಿರುವ ಸೂರ್ಯನು ಪ್ರತಿದಿನ ಪೂರ್ವದಲ್ಲಿ ಉದಯಿಸುತ್ತಾನೆ. ಆ ಉದಯಿಸುವ ಸೂರ್ಯನನ್ನು ನೋಡುತ್ತಾ ನಾವು ನೂರು ವರ್ಷ ಬದುಕೋಣ. ಯಾರ ಮನಸ್ಸಿಗೂ ನೋವಾಗದಂತೆ ಮಾತನಾಡೋಣ. ಇತರರ ಮಾತನ್ನು ಆಲಿಸೋಣ. ಗೌರವಯುತವಾಗಿ ನೂರು ವರ್ಷ ಬದುಕೋಣ. ಸಾಧ್ಯವಾದರೆ ಅದಕ್ಕಿಂತಲೂ ಹೆಚ್ಚು ಕಾಲ ಬದುಕೋಣ." ತಚ್ಚಕ್ಷುರ್ ದೇವಹಿತಂ ಪುರಸ್ತಾಚ್ಛುಕ್ರಮುಚ್ಚರತ್। ಪಶ್ಯೇಮ ಶರದಃ ಶತಂ, ಜೀವೇಮ ಶರದಃ ಶತಮ್। ಶೃಣುಯಾಮ ಶರದಃ ಶತಂ, ಪ್ರಬ್ರವಾಮ ಶರದಃ ಶತಮ್। ಅದೀನಾಃ ಸ್ಯಾಮ ಶರದಃ ಶತಂ, ಭೂಯಶ್ಚ ಶರದಃ ಶತಾತ್॥ — ಶುಕ್ಲ ಯಜುರ್ವೇದ, ಅಧ್ಯಾಯ 36, ಮಂತ್ರ 24. ಎಂತಹ ವ್ಯಾವಹಾರಿಕ ಮತ್ತು ಸಮತೋಲನದ ಜೀವನದರ್ಶನ! ಈ ಬಗ್ಗೆ ನೀವೇನು ಹೇಳುತ್ತೀರಿ ಎಂದು ಬರೆದು ತಿಳಿಸಿ. ನಾನು ನಿಮ್ಮ ಅಭಿಪ್ರಾಯವನ್ನು ತಿಳಿಯಲು ತುಂಬಾ ಉತ್ಸುಕನಾಗಿದ್ದೇನೆ. ಮತ್ತೆ ಭೇಟಿಯಾಗೋಣ.&amp;nbsp;&amp;nbsp;-------------------------------------------------------------------- ಇದು ನಿಮಗೆ ಇಷ್ಟವಾಗಿದ್ದರೆ, ನನ್ನ ಸಾಪ್ತಾಹಿಕ ಓದುಗರೊಂದಿಗೆ ಸೇರಲು ನಾನು ನಿಮ್ಮನ್ನು ಹೃತ್ಪೂರ್ವಕವಾಗಿ ಆಹ್ವಾನಿಸುತ್ತೇನೆ. ಪ್ರತಿ ಶನಿವಾರ, ಮೇಲ್ಮೈಯನ್ನು ಮೀರಿದ ಮತ್ತು ನಿಜವಾಗಿಯೂ ಮುಖ್ಯವಾದ ಪ್ರಶ್ನೆಗಳನ್ನು ಪರಿಹರಿಸುವ ಆಳವಾದ ವಿಶ್ಲೇಷಣೆಯನ್ನು ನಾನು ಪ್ರಕಟಿಸುತ್ತೇನೆ. ಪೇವಾಲ್‌ಗಳಿಲ್ಲ, ಕ್ಲಿಕ್‌ಬೈಟ್ ಇಲ್ಲ - ಕೇವಲ ನೇರ ವಿನಿಮಯ: ನನ್ನ ಮನಸ್ಸಿನಿಂದ ನಿಮ್ಮದಕ್ಕೆ. ಚಂದಾದಾರರಾಗಲು ಇಲ್ಲಿ ಕ್ಲಿಕ್ ಮಾಡಿ.&amp;nbsp; &amp;nbsp; © Dr. King, Swami Satyapriya 2026 p { margin-bottom: 0.1in; direction: ltr; color: rgb(0, 0, 10); line-height: 120%; text-align: justify; }p.western { font-family: "Arial", serif; font-size: 14pt; }p.cjk { font-size: 14pt; }p.ctl { font-size: 14pt; } You can borrow audio books directly from the author at https://tinyurl.com/mylibrary1234 at highly affordable prices.</itunes:subtitle><itunes:author>Dr. King</itunes:author><itunes:summary>window.dataLayer = window.dataLayer || []; function gtag(){dataLayer.push(arguments);} gtag('js', new Date()); gtag('config', 'G-8HXGBD0CVC'); &amp;nbsp; &amp;nbsp;&amp;nbsp;[Preview books]&amp;nbsp; [Borrow books]&amp;nbsp; [Pause] &amp;nbsp;&amp;nbsp;&amp;nbsp; ಈ ಮಾತು ನಮ್ಮಲ್ಲಿ ಬಹುತೇಕರಿಗೆ ಸಂಗೀತದಂತೆ ಕೇಳಿಸಬಹುದು. ವಾಸ್ತವವಾಗಿ, ನಮ್ಮಲ್ಲಿ ಅನೇಕರಂತೂ ಅಂತಹ ಅಪರಾಧಭಾವವನ್ನೇ ಅನುಭವಿಸುವುದಿಲ್ಲ. ಆದರೆ ಹೆಚ್ಚಿನ ಧರ್ಮಗಳು ಆತ್ಮಸಂಯಮವನ್ನು ಬೋಧಿಸುತ್ತವೆ. ಬೈಬಲ್ ಅದನ್ನು ಹೇಳುತ್ತದೆ. ಕುರ್ಆನ್ ಅದಕ್ಕೆ ಒತ್ತು ನೀಡುತ್ತದೆ. ಹೆಚ್ಚಿನ ಭಾರತೀಯ ಧರ್ಮಗಳೂ ಮಿತಭೋಗವನ್ನೇ ಶಿಫಾರಸು ಮಾಡುತ್ತವೆ. ಹಾಗಾದರೆ ಸುಖಭೋಗಗಳ ವಿರುದ್ಧ ಎಚ್ಚರಿಸುವ ಈ ಎಲ್ಲಾ ಧರ್ಮಗಳು ತಪ್ಪಾಗಿವೆಯೇ? var hello = document.getElementById("Hello"); hello.addEventListener("ended", function(){ var audio = document.getElementById('Audio'); audio.play(); }); var audio = document.getElementById("Audio"); audio.addEventListener("ended", function(){ var thankyou = document.getElementById('ThankYou'); thankyou.play(); }); document.getElementById("playAudio").addEventListener("click", function(){ var audio = document.getElementById('Audio'); if(this.className != "is-paused"){ this.className = "is-paused"; this.innerHTML = "Play"; audio.pause(); }else{ this.className = "is-playing"; this.innerHTML = "Pause"; audio.play(); } }); &amp;nbsp;ನೀವು ಸಂಪೂರ್ಣವಾಗಿ ಧರ್ಮವನ್ನು ನಂಬದವರಾಗಿದ್ದರೂ ಸಹ, ಅತಿಯಾದ ಸುಖಭೋಗಗಳ ಬಗ್ಗೆ ಎಚ್ಚರಿಕೆಯಿಂದಿರಬೇಕೆಂಬುದರಲ್ಲಿ ಸ್ವಲ್ಪ ಸತ್ಯವಿದೆ. ಇಂದ್ರಿಯಸುಖಗಳಲ್ಲಿ ಅತಿಯಾಗಿ ಮುಳುಗುವುದರಿಂದ ಕೆಲವು ಅನಾನುಕೂಲಗಳಿವೆ. - ಯಾವುದೇ ಸುಖವೂ ಶಾಶ್ವತವಲ್ಲ. ನಿಮ್ಮ ದೇಹವು ಬಹಳ ಬೇಗ ಇನ್ನಷ್ಟು ಆನಂದಿಸಲಾಗದ ಹಂತವನ್ನು&amp;nbsp; ತಲುಪುತ್ತದೆ. ನೀವು ಅತಿಯಾಗಿ ತಿಂದರೆ, ಆಹಾರ ಎಷ್ಟೇ ರುಚಿಕರವಾಗಿದ್ದರೂ ನಿಮ್ಮ ದೇಹ ಒಂದು ಮಿತಿಗೆ&amp;nbsp; ಮೀರಿ ಅದನ್ನು ಆನಂದಿಸುವುದಿಲ್ಲ. - ಕೆಲವೊಮ್ಮೆ ಆನಂದಿಸುವ ಆಸೆ ನಿಮಗೆ ಇನ್ನೂ ಇರಬಹುದು. ಆದರೆ ಆನಂದ ಕೊಡುವ ವಸ್ತುವೇ&amp;nbsp; ಮುಗಿದುಹೋಗಿರುತ್ತದೆ. ಯಾವುದೇ ಭೌತಿಕ ವಸ್ತು ಶಾಶ್ವತವಲ್ಲದ ಕಾರಣ ಇದು ಆಗಾಗ್ಗೆ ಸಂಭವಿಸುತ್ತದೆ. - ನೀವು ಎಷ್ಟು ಹೆಚ್ಚು ಸುಖಭೋಗಗಳಲ್ಲಿ ತೊಡಗುತ್ತೀರೋ, ಅಷ್ಟೇ ಹೆಚ್ಚು ಅವುಗಳ ಮೇಲಿನ ಬಯಕೆ ಹೆಚ್ಚುತ್ತಾ&amp;nbsp; ಹೋಗುತ್ತದೆ. ದೇಹವು ತೃಪ್ತಿಯ ಹಂತವನ್ನು ತಲುಪಿದ್ದರೂ ಸಹ ಇದು ಸಂಭವಿಸಬಹುದು. ಆಗ ಇದು&amp;nbsp; ಸಂಪೂರ್ಣವಾಗಿ ಮನಸ್ಸಿನ ಹಂಬಲ. "ಇನ್ನು ಸಾಕು, ನಾನು ಸಂಪೂರ್ಣ ತೃಪ್ತನಾಗಿದ್ದೇನೆ" ಎಂದು&amp;nbsp; ಅನಿಸುವ ಹಂತ ಬಹುಶಃ ಎಂದಿಗೂ ಬರುವುದಿಲ್ಲ. ಈ ಅಂತ್ಯವಿಲ್ಲದ ಬಯಕೆ ನಿಮ್ಮನ್ನು ಅಶಾಂತನನ್ನಾಗಿ&amp;nbsp; ಮಾಡುತ್ತದೆ. ನೀವು ಆ ಸುಖವನ್ನು ಬೆನ್ನಟ್ಟುತ್ತಲೇ ಇರುತ್ತೀರಿ. ಆದರೆ ಅದು ನಿಮ್ಮ ಕೈಗೆ ಸಿಗದಷ್ಟು&amp;nbsp; ದೂರ ಓಡುತ್ತಲೇ ಇರುತ್ತದೆ. ಈ ಸಂದರ್ಭದಲ್ಲಿ ಪ್ರಾಚೀನ ಭಾರತೀಯ ಗ್ರಂಥವಾದ ಭಗವದ್ಗೀತೆ ಒಂದು ಗಂಭೀರವಾದ ಚಿತ್ರಣವನ್ನು ನೀಡುತ್ತದೆ. ಅದು ಹೀಗೆ ಹೇಳುತ್ತದೆ: "ಒಬ್ಬನು ಇಂದ್ರಿಯವಿಷಯಗಳ ಬಗ್ಗೆಯೇ ನಿರಂತರವಾಗಿ ಚಿಂತಿಸುತ್ತಿದ್ದರೆ, ಅವನಿಗೆ ಅವುಗಳ ಮೇಲೆ ಆಸಕ್ತಿ ಬೆಳೆಯುತ್ತದೆ. ಆ ಆಸಕ್ತಿಯಿಂದ ಬಯಕೆ ಹುಟ್ಟುತ್ತದೆ. ಬಯಕೆ ಈಡೇರದಿದ್ದರೆ ಕೋಪ ಉಂಟಾಗುತ್ತದೆ. ಕೋಪವು ಮೋಹಕ್ಕೆ ಕಾರಣವಾಗುತ್ತದೆ. ಮೋಹವು ಗೊಂದಲವನ್ನು ಉಂಟುಮಾಡುತ್ತದೆ. ಗೊಂದಲದಿಂದ ವಿವೇಕನಾಶವಾಗುತ್ತದೆ. ವಿವೇಕನಾಶವಾದಾಗ ಮನುಷ್ಯನು ಸಂಪೂರ್ಣವಾಗಿ ಪತನಗೊಳ್ಳುತ್ತಾನೆ." ಧ್ಯಾಯತೋ ವಿಷಯಾನ್ ಪುಂಸಃ ಸಂಗಸ್ತೇಷೂಪಜಾಯತೇ। ಸಂಗಾತ್ ಸಂಜಾಯತೇ ಕಾಮಃ ಕಾಮಾತ್ ಕ್ರೋಧೋಽಭಿಜಾಯತೇ॥ ಕ್ರೋಧಾದ್ ಭವತಿ ಸಂಮೋಹಃ ಸಂಮೋಹಾತ್ ಸ್ಮೃತಿವಿಭ್ರಮಃ। ಸ್ಮೃತಿಭ್ರಂಶಾದ್ ಬುದ್ಧಿನಾಶೋ ಬುದ್ಧಿನಾಶಾತ್ ಪ್ರಣಶ್ಯತಿ॥ — ಭಗವದ್ಗೀತೆ 2.62–63. - ಸೀಮಿತ ಸಂಪನ್ಮೂಲಗಳಿರುವ ನಮ್ಮ ಜಗತ್ತಿನಲ್ಲಿ, ಯಾವುದೇ ಸಂಪನ್ಮೂಲವನ್ನು ಅತಿಯಾಗಿ ಬಳಸಿದರೆ ಅದು&amp;nbsp; ಕ್ಷೀಣಿಸುತ್ತದೆ. ಅದರ ಪರಿಣಾಮವಾಗಿ ಮತ್ತೊಬ್ಬನು ತನ್ನ ನ್ಯಾಯಯುತ ಪಾಲಿನಿಂದ ವಂಚಿತನಾಗಬಹುದು.&amp;nbsp; ಅಂತಿಮವಾಗಿ ಅದು 'ಇರುವವರು' ಮತ್ತು 'ಇಲ್ಲದವರು' ಎಂಬ ಅಸಮಾನತೆಯನ್ನು ಹೆಚ್ಚಿಸುತ್ತದೆ. ಆ&amp;nbsp; ಅಸಮಾನತೆಯು ಸಾಮಾಜಿಕ ಅಶಾಂತಿಗೆ ಕಾರಣವಾಗಬಹುದು. ಅದರ ದುಷ್ಪರಿಣಾಮ ಕೊನೆಗೆ ಪರೋಕ್ಷವಾಗಿ ನಿಮಗೂ&amp;nbsp; ತಟ್ಟಬಹುದು. ಬೌದ್ಧಧರ್ಮದಂತಹ ಭಾರತೀಯ ಧರ್ಮಗಳು ಈ ವಿಷಯದಲ್ಲಿ ಒಂದು ತೀವ್ರವಾದ ನಿಲುವನ್ನು ತೆಗೆದುಕೊಂಡವು. "ಎಲ್ಲಾ ಆಸೆಗಳನ್ನೂ ತ್ಯಜಿಸಿ" ಎಂದು ಬುದ್ಧನು ಉಪದೇಶಿಸಿದನು. ಏಕೆಂದರೆ "ಆಸೆಯೇ ಎಲ್ಲಾ ದುಃಖಗಳ ಮೂಲ ಕಾರಣ." ಆದರೆ ಇದು ವ್ಯಾವಹಾರಿಕವೇ? ಭಾರತೀಯ ಋಷಿ, ಮನು ಹೀಗೆ ಹೇಳುತ್ತಾನೆ: "ಆಸೆಯಿಲ್ಲದೆ ಯಾರೂ ಯಾವುದೇ ಕಾರ್ಯವನ್ನು ಮಾಡಲು ಸಾಧ್ಯವಿಲ್ಲ. ಒಬ್ಬ ವ್ಯಕ್ತಿಯ ಪ್ರತಿಯೊಂದು ಸಾಧನೆಯ ಹಿಂದೆಯೂ ಯಾವುದೋ ಒಂದು ಆಸೆ ಇದ್ದೇ ಇರುತ್ತದೆ." ಅಕಾಮಸ್ಯ ಕ್ರಿಯಾ ಕಾಚಿದ್ ದೃಶ್ಯತೇ ನೇಹ ಕರ್ಹಿಚಿತ್। ಯದ್ಯದ್ಧಿ ಕುರುತೇ ಕಿಂಚಿತ್ ತತ್ ತತ್ ಕಾಮಸ್ಯ ಚೇಷ್ಟಿತಮ್॥ — ಮನುಸ್ಮೃತಿ ೨.೪ ಎಷ್ಟು ನಿಜವಾದ ಮಾತು! ಮನುಷ್ಯರಿಗೆ ಯಾವುದೇ ಆಸೆಗಳೇ ಇರದಿದ್ದರೆ ಮಾನವಕುಲ ಇಷ್ಟೊಂದು ಪ್ರಗತಿಯನ್ನು ಸಾಧಿಸಬಹುದಿತ್ತೇ? ಆಸೆಗಳಿಗೆ ದುಷ್ಪರಿಣಾಮಗಳೂ ಇವೆ ಎಂಬುದು ನಿಜ. ಹಾಗೆಂದಮಾತ್ರಕ್ಕೆ ಅವುಗಳನ್ನು ಸಂಪೂರ್ಣವಾಗಿ ತ್ಯಜಿಸುವುದು ವ್ಯಾವಹಾರಿಕವೂ ಅಲ್ಲ, ಅಪೇಕ್ಷಣೀಯವೂ ಅಲ್ಲ. ಹಾಗಾದರೆ ಈ ಎರಡು ವಿರುಧ್ದಾಭಾಸಗಳ ನಡುವೆ ಸಮತೋಲನವನ್ನು ಹೇಗೆ ಸಾಧಿಸಬೇಕು? ವೈದಿಕ ಭಾರತೀಯರು ಈ ವಿಷಯದಲ್ಲಿ ಬಹಳ ಸಮತೋಲನದ ದೃಷ್ಟಿಕೋನವನ್ನು ಹೊಂದಿದ್ದರು. ಮಾನವನ ಎಲ್ಲ ಪ್ರಗತಿಯ ಹಿಂದಿರುವ ಪ್ರೇರಕಶಕ್ತಿಯಾಗಿ ಆಸೆಗಳ ಪಾತ್ರವನ್ನು ಅವರು ಅರಿತಿದ್ದರು. ಅದೇ ಸಮಯದಲ್ಲಿ ಅವುಗಳ ಅನಿವಾರ್ಯ ದುಷ್ಪರಿಣಾಮಗಳ ಬಗ್ಗೆಯೂ ಅವರಿಗೆ ಸ್ಪಷ್ಟ ಅರಿವಿತ್ತು. ಆಸೆಗಳನ್ನು ಸಂಪೂರ್ಣವಾಗಿ ತ್ಯಜಿಸುವುದು ವಾಸ್ತವದಲ್ಲಿ ಅಸಾಧ್ಯ ಎಂಬುದನ್ನೂ ಅವರು ಒಪ್ಪಿಕೊಂಡಿದ್ದರು. ಬುದ್ಧನು ಹೇಳಿದ್ದು ಸಂನ್ಯಾಸಿಗಳು ಮತ್ತು ವಿರಕ್ತರಿಗೆ ಸಹಜವಾಗಿರಬಹುದು. ಆದರೆ ಸಂಸಾರದಲ್ಲಿ ಬದುಕುವ ಬಹುತೇಕ ಜನರಿಗೆ ಅದು ಸಾಧ್ಯವಾಗುವುದಿಲ್ಲ. ಈ ವಿಷಯದಲ್ಲಿ ಪ್ರಾಚೀನ ಉಪನಿಷತ್ತುಗಳು ಅತ್ಯಂತ ವ್ಯಾವಹಾರಿಕವಾದ ದೃಷ್ಟಿಕೋನವನ್ನು ಹೊಂದಿವೆ. ಅವು ಅತಿಯಾದ ಸುಖಭೋಗ ಮತ್ತು ಸಂಪೂರ್ಣ ಸ್ವಯಂನಿರಾಕರಣೆ ಎಂಬ ಎರಡು ತುದಿಗಳ ನಡುವೆ ಸುಂದರವಾದ ಸಮತೋಲನವನ್ನು ಸಾಧಿಸುತ್ತವೆ. ಈ ವಾಸ್ತವಿಕ ದೃಷ್ಟಿಕೋನವು ಬಹುತೇಕ ಎಲ್ಲ ಉಪನಿಷತ್ತುಗಳಲ್ಲೂ ಕಾಣಿಸುತ್ತದೆ. ಅವು ಲೌಕಿಕ ಸುಖಗಳಲ್ಲಿ ಸಂಪೂರ್ಣವಾಗಿ ಮುಳುಗಿಹೋಗುವುದನ್ನು ಪ್ರೋತ್ಸಾಹಿಸುವುದಿಲ್ಲ. ಅದೇ ಸಮಯದಲ್ಲಿ ಎಲ್ಲ ಸುಖಗಳನ್ನೂ ಸಂಪೂರ್ಣವಾಗಿ ತ್ಯಜಿಸಬೇಕೆಂದೂ ಹೇಳುವುದಿಲ್ಲ. ಈ ಸಮತೋಲನವನ್ನು ಈಶಾವಾಸ್ಯ ಉಪನಿಷತ್ತು ಅತ್ಯಂತ ಸುಂದರವಾಗಿ ವ್ಯಕ್ತಪಡಿಸುತ್ತದೆ. ಅದು ಹೀಗೆ ಹೇಳುತ್ತದೆ: "ಚರಾಚರಗಳನ್ನೊಳಗೊಂಡ ಈ ಇಡೀ ವಿಶ್ವವು ವಿಶ್ವದೊಡೆಯನಿಗೆ ಸೇರಿದ್ದು. ಅದು ಯಾವುದೇ ಒಬ್ಬ ವ್ಯಕ್ತಿಯ ಖಾಸಗಿ ಆಸ್ತಿಯಲ್ಲ. ಆದ್ದರಿಂದ ಅತಿಯಾದ ಸ್ವಾಮಿತ್ವದ ಭಾವನೆ ಬೆಳೆಸಿಕೊಳ್ಳಬೇಡಿ. ಸಂಯಮದಿಂದ ಅನುಭವಿಸಿ. ಬೇರೆಯವರ ನ್ಯಾಯಯುತ ಪಾಲನ್ನು ಕಸಿದುಕೊಳ್ಳಬೇಡಿ." ಈಶಾವಾಸ್ಯಮಿದಂ ಸರ್ವಂ ಯತ್ಕಿಂಚ ಜಗತ್ಯಾಂ ಜಗತ್। ತೇನ ತ್ಯಕ್ತೇನ ಭುಂಜೀಥಾ ಮಾ ಗೃಧಃ ಕಸ್ಯಸ್ವಿದ್ಧನಮ್॥ — ಈಶಾವಾಸ್ಯ ಉಪನಿಷತ್ — ಮಂತ್ರ 1. ಆದರೆ ಕೇವಲ ಸುಖವನ್ನು ಅನುಭವಿಸಿದರಷ್ಟೇ ಸಾಲದು, ಜವಾಬ್ದಾರಿಯೂ ಅದರ ಜೊತೆಯಾಗಿರಬೇಕು. ನಮ್ಮ ಕರ್ತವ್ಯಗಳನ್ನೂ ನಾವು ನಿರ್ವಹಿಸಬೇಕು. ಹೀಗೆ ಬದುಕಿದ್ದೇ ಆದರೆ, ನೂರು ವರ್ಷ ಬದುಕಿದರೂ ಸಹ, ಸುಖಭೋಗಗಳು ನಮ್ಮನ್ನು ಬಂಧಿಸುವುದಿಲ್ಲ. "ಆದ್ದರಿಂದ, ಸಂಯಮದಿಂದ ಸುಖಗಳನ್ನು ಅನುಭವಿಸುತ್ತಾ, ನಿಮ್ಮ ಕರ್ತವ್ಯಗಳನ್ನು ನಿರಂತರವಾಗಿ ನಿರ್ವಹಿಸುತ್ತಾ, ಪೂರ್ಣ ಜೀವನವನ್ನು ನಡೆಸುವ ಆಶಯವನ್ನು ಹೊಂದಿರಿ. ಇದಕ್ಕಿಂತ ಉತ್ತಮವಾದ ಜೀವನಮಾರ್ಗ ಮತ್ತೊಂದಿಲ್ಲ" ಎಂದು ಇದೇ ಉಪನಿಷತ್ತು ಹೇಳುತ್ತದೆ. ಕುರ್ವನ್ನೇವೇಹ ಕರ್ಮಾಣಿ ಜಿಜೀವಿಷೇಚ್ಛತಂ ಸಮಾಃ। ಏವಂ ತ್ವಯಿ ನಾನ್ಯಥೇತೋಽಸ್ತಿ ನ ಕರ್ಮ ಲಿಪ್ಯತೇ ನರೇ॥ — ಈಶಾವಾಸ್ಯ ಉಪನಿಷತ್ — ಮಂತ್ರ 2. ಈಶಾವಾಸ್ಯ ಉಪನಿಷತ್ತು ಯಜುರ್ವೇದಕ್ಕೆ ಸೇರಿದುದು. ಅದೇ ಯಜುರ್ವೇದವು ಜೀವನದ ಬಗ್ಗೆ ನಮ್ಮ ಮನೋಭಾವ ಹೇಗಿರಬೇಕು ಎಂಬುದರ ಕುರಿತು ಮತ್ತೊಂದು ಸುಂದರವಾದ ಸಲಹೆಯನ್ನು ನೀಡುತ್ತದೆ. ಅದು ಹೀಗೆ ಹೇಳುತ್ತದೆ: "ಇಡೀ ಜಗತ್ತಿನ ಕಣ್ಣಿನಂತಿರುವ ಸೂರ್ಯನು ಪ್ರತಿದಿನ ಪೂರ್ವದಲ್ಲಿ ಉದಯಿಸುತ್ತಾನೆ. ಆ ಉದಯಿಸುವ ಸೂರ್ಯನನ್ನು ನೋಡುತ್ತಾ ನಾವು ನೂರು ವರ್ಷ ಬದುಕೋಣ. ಯಾರ ಮನಸ್ಸಿಗೂ ನೋವಾಗದಂತೆ ಮಾತನಾಡೋಣ. ಇತರರ ಮಾತನ್ನು ಆಲಿಸೋಣ. ಗೌರವಯುತವಾಗಿ ನೂರು ವರ್ಷ ಬದುಕೋಣ. ಸಾಧ್ಯವಾದರೆ ಅದಕ್ಕಿಂತಲೂ ಹೆಚ್ಚು ಕಾಲ ಬದುಕೋಣ." ತಚ್ಚಕ್ಷುರ್ ದೇವಹಿತಂ ಪುರಸ್ತಾಚ್ಛುಕ್ರಮುಚ್ಚರತ್। ಪಶ್ಯೇಮ ಶರದಃ ಶತಂ, ಜೀವೇಮ ಶರದಃ ಶತಮ್। ಶೃಣುಯಾಮ ಶರದಃ ಶತಂ, ಪ್ರಬ್ರವಾಮ ಶರದಃ ಶತಮ್। ಅದೀನಾಃ ಸ್ಯಾಮ ಶರದಃ ಶತಂ, ಭೂಯಶ್ಚ ಶರದಃ ಶತಾತ್॥ — ಶುಕ್ಲ ಯಜುರ್ವೇದ, ಅಧ್ಯಾಯ 36, ಮಂತ್ರ 24. ಎಂತಹ ವ್ಯಾವಹಾರಿಕ ಮತ್ತು ಸಮತೋಲನದ ಜೀವನದರ್ಶನ! ಈ ಬಗ್ಗೆ ನೀವೇನು ಹೇಳುತ್ತೀರಿ ಎಂದು ಬರೆದು ತಿಳಿಸಿ. ನಾನು ನಿಮ್ಮ ಅಭಿಪ್ರಾಯವನ್ನು ತಿಳಿಯಲು ತುಂಬಾ ಉತ್ಸುಕನಾಗಿದ್ದೇನೆ. ಮತ್ತೆ ಭೇಟಿಯಾಗೋಣ.&amp;nbsp;&amp;nbsp;-------------------------------------------------------------------- ಇದು ನಿಮಗೆ ಇಷ್ಟವಾಗಿದ್ದರೆ, ನನ್ನ ಸಾಪ್ತಾಹಿಕ ಓದುಗರೊಂದಿಗೆ ಸೇರಲು ನಾನು ನಿಮ್ಮನ್ನು ಹೃತ್ಪೂರ್ವಕವಾಗಿ ಆಹ್ವಾನಿಸುತ್ತೇನೆ. ಪ್ರತಿ ಶನಿವಾರ, ಮೇಲ್ಮೈಯನ್ನು ಮೀರಿದ ಮತ್ತು ನಿಜವಾಗಿಯೂ ಮುಖ್ಯವಾದ ಪ್ರಶ್ನೆಗಳನ್ನು ಪರಿಹರಿಸುವ ಆಳವಾದ ವಿಶ್ಲೇಷಣೆಯನ್ನು ನಾನು ಪ್ರಕಟಿಸುತ್ತೇನೆ. ಪೇವಾಲ್‌ಗಳಿಲ್ಲ, ಕ್ಲಿಕ್‌ಬೈಟ್ ಇಲ್ಲ - ಕೇವಲ ನೇರ ವಿನಿಮಯ: ನನ್ನ ಮನಸ್ಸಿನಿಂದ ನಿಮ್ಮದಕ್ಕೆ. ಚಂದಾದಾರರಾಗಲು ಇಲ್ಲಿ ಕ್ಲಿಕ್ ಮಾಡಿ.&amp;nbsp; &amp;nbsp; © Dr. King, Swami Satyapriya 2026 p { margin-bottom: 0.1in; direction: ltr; color: rgb(0, 0, 10); line-height: 120%; text-align: justify; }p.western { font-family: "Arial", serif; font-size: 14pt; }p.cjk { font-size: 14pt; }p.ctl { font-size: 14pt; } You can borrow audio books directly from the author at https://tinyurl.com/mylibrary1234 at highly affordable prices.</itunes:summary><itunes:keywords>#enjoyment, #IndianPhilosophy, #Kannada, #peace, #podcast, #ThoughtForTheDay, #Upanishad</itunes:keywords></item><item><title>[Kannada]  ತುರೀಯ ಪ್ರಜ್ಞೆಯ ನಿಜವಾದ ವಿಸ್ಮಯ</title><link>https://doctor-king-online.blogspot.com/2026/07/kannada_0305240755.html</link><category>#advaita</category><category>#IndianPhilosophy</category><category>#Kannada</category><category>#Meditation</category><category>#mystery</category><category>#neuroscience</category><category>#ThoughtForTheDay</category><category>#Upanishad</category><category>#Yoga</category><pubDate>Fri, 31 Jul 2026 17:35:51 -0700</pubDate><guid isPermaLink="false">tag:blogger.com,1999:blog-7624344137997148721.post-5790233718745779619</guid><description>&lt;!--Global site tag (gtag.js) - Google Analytics--&gt;
&lt;script async="" src="https://www.googletagmanager.com/gtag/js?id=G-8HXGBD0CVC"&gt;&lt;/script&gt;
&lt;script&gt;
  window.dataLayer = window.dataLayer || [];
  function gtag(){dataLayer.push(arguments);}
  gtag('js', new Date());

  gtag('config', 'G-8HXGBD0CVC');
&lt;/script&gt;
&lt;!--Global site tag (gtag.js) - Google Analytics--&gt;
&lt;div dir="ltr" style="text-align: left;" trbidi="on"&gt;
&lt;div style="text-align: justify;"&gt;
&lt;div class="separator" style="clear: both; text-align: center;"&gt;
&lt;/div&gt;
&lt;div style="text-align: center;"&gt;&amp;nbsp; &amp;nbsp;&amp;nbsp;&lt;a href="https://tinyurl.com/mybooks1234" target="_blank"&gt;[Preview books]&lt;/a&gt;&amp;nbsp; [&lt;a href="https://tinyurl.com/mylibrary1234"&gt;Borrow books&lt;/a&gt;]&lt;/div&gt;&lt;div style="text-align: left;"&gt;&amp;nbsp;&lt;/div&gt;
&lt;div dir="ltr" style="text-align: center;" trbidi="on"&gt;
&lt;button id="playAudio"&gt;[Pause]&lt;/button&gt; 
&lt;div style="text-align: justify;"&gt;

&lt;div class="separator" style="clear: both; text-align: center;"&gt;

&lt;/div&gt;&amp;nbsp;&lt;/div&gt;&lt;div style="text-align: justify;"&gt;&amp;nbsp;&lt;/div&gt;&lt;div style="text-align: justify;"&gt;&amp;nbsp;&lt;a href="https://blogger.googleusercontent.com/img/b/R29vZ2xl/AVvXsEjoarKxxhoy4ZcuNFNuWmi4N6bWLul2bI0dHrZRRNzNaidb4BQJ8ldEyHF3V96H1r4JXkDzGrj2FIVcvrxmCS8Y5_QHfbfjkNUEuv8gUciiDZ4tZ2EeW5J7irafr2XQyywonKHj9gCyOMYGhov9G1ezaS2lHypCWkS5cO12jONZHGbp5gfe4TjzGwHXFC4/s1672/Nityananda.png" style="margin-left: 1em; margin-right: 1em;"&gt;&lt;img border="0" data-original-height="941" data-original-width="1672" height="360" src="https://blogger.googleusercontent.com/img/b/R29vZ2xl/AVvXsEjoarKxxhoy4ZcuNFNuWmi4N6bWLul2bI0dHrZRRNzNaidb4BQJ8ldEyHF3V96H1r4JXkDzGrj2FIVcvrxmCS8Y5_QHfbfjkNUEuv8gUciiDZ4tZ2EeW5J7irafr2XQyywonKHj9gCyOMYGhov9G1ezaS2lHypCWkS5cO12jONZHGbp5gfe4TjzGwHXFC4/w640-h360/Nityananda.png" width="640" /&gt;&lt;/a&gt;&lt;/div&gt;&lt;div style="text-align: justify;"&gt;&lt;span style="font-size: x-large;"&gt;&lt;b&gt;ಕಳೆದ&lt;/b&gt;&lt;/span&gt; ಕೆಲವು ಸಂಚಿಕೆಗಳಲ್ಲಿ ನಾವು ಅತ್ಯಂತ ಗಹನವಾದ ತಾತ್ವಿಕ ಚಿಂತನೆಯ ಪಯಣವನ್ನು ಕೈಗೊಂಡಿದ್ದೆವು. ಪ್ರಾಚೀನ ಭಾರತೀಯ ಋಷಿಗಳು ಪ್ರಜ್ಞೆಯ ಬಗ್ಗೆ ಹೊಂದಿದ್ದ ದೃಷ್ಟಿಕೋನಗಳನ್ನು ನಾವು ಚರ್ಚಿಸಿದ್ದೆವು. ಆ ಚರ್ಚೆಯ ಅತ್ಯಂತ ಮುಖ್ಯವಾದ ಭಾಗವೆಂದರೆ ಎಲ್ಲ ಅನುಭವಾಧಾರಿತ ತರ್ಕಕ್ಕೂ ಮೀರಿದಂತೆ ಕಾಣುವ, ತುರೀಯ ಎಂಬ ವಿಸ್ಮಯಕಾರಿ ಮತ್ತು ಮನಸ್ಸನ್ನು ಬೆರಗುಗೊಳಿಸುವ ಪ್ರಜ್ಞೆಯ ಸ್ಥಿತಿ.&lt;br /&gt;&lt;br /&gt;ಆಧುನಿಕ, ತರ್ಕಬದ್ಧ ಮನಸ್ಸಿಗೆ ತುರೀಯ ಸ್ಥಿತಿಯ ಕಲ್ಪನೆಯು ಅತ್ಯಂತ ಸುಂದರವಾದ ಊಹೆಯಂತೆ ತೋರಬಹುದು. ಅದೊಂದು ಕಾವ್ಯಮಯವಾದ, ಆದರ್ಶ, ಅವಾಸ್ತವಿಕ ಕಲ್ಪನೆಯಂತೆ ಕಾಣಬಹುದು. ಆದ್ದರಿಂದ ಒಬ್ಬ ಸಂದೇಹವಾದಿಯು, "ನಿಜವಾಗಿಯೂ ಯಾರಾದರೂ ಈ ಸ್ಥಿತಿಯಲ್ಲಿ ಬದುಕಿದ್ದರೇ? ಅಥವಾ ಇದು ಪ್ರಾಚೀನ ಮನೋವಿಜ್ಞಾನದ ಕಾಲ್ಪನಿಕ ಕಾದಂಬರಿಯಷ್ಟೇನಾ?" ಎಂದು ಕೇಳಬಹುದು.&lt;br /&gt;&lt;br /&gt;ಇಂದು, ನಾನು ಈ ತುರೀಯ ಸ್ಥಿತಿ ಕೇವಲ ಕಾಲ್ಪನಿಕವಲ್ಲ ಎನ್ನುವ ಒಂದು ವಾದವನ್ನು ನಿಮ್ಮ ಮುಂದೆ ಮಂಡಿಸಲು ಬಯಸುತ್ತೇನೆ. ತುರೀಯವನ್ನು ನಾವು ವೈಜ್ಞಾನಿಕವಾಗಿ ಸಾಬೀತುಪಡಿಸಲು ಸಾಧ್ಯವಾಗದೇ ಇರಬಹುದು. ಆದರೆ ಈ ಸ್ಥಿತಿಯಲ್ಲಿ ಬದುಕಿದವರ, ನಮ್ಮ ನಡುವೆಯೇ ಬದುಕಿದ್ದವರ, ಶತಮಾನಗಳ ಹಿಂದೆ ಅಲ್ಲ, ಕೆಲವೇ ದಶಕಗಳ ಹಿಂದೆ ಬದುಕಿದ್ದವರ, ಯಾವುದೇ ವೈಭವೀಕರಣವಿಲ್ಲದ, ನೈಜ ಜೀವನದ ಘಟನೆಗಳ ದಾಖಲೆಗಳನ್ನು ನಾವು ಪರಿಶೀಲಿಸಬಹುದು.&lt;a name='more'&gt;&lt;/a&gt;&lt;!-----------------------------&gt;  
&lt;audio autoplay="" id="Hello" src="https://tinyurl.com/kn-Hello1234"&gt; &lt;/audio&gt;
&lt;audio id="Audio" src="https://www.dropbox.com/scl/fi/x5rmxl6zu74z33ec11hon/05.mp3?rlkey=aay353wbbk1ma5h1c260mxqd7&amp;amp;st=ckcqviot&amp;amp;raw=1"&gt; &lt;/audio&gt;  
&lt;audio id="ThankYou" src="https://tinyurl.com/kn-Thanks1234"&gt; &lt;/audio&gt;  
 &lt;script type="text/javascript"&gt;
var hello = document.getElementById("Hello");
hello.addEventListener("ended", function(){  
     var audio = document.getElementById('Audio');
     audio.play();
        });
var audio = document.getElementById("Audio");
audio.addEventListener("ended", function(){  
     var thankyou = document.getElementById('ThankYou');
     thankyou.play();
        });
document.getElementById("playAudio").addEventListener("click", function(){
 var audio = document.getElementById('Audio');
 if(this.className != "is-paused"){
    this.className = "is-paused";
    this.innerHTML = "Play";
    audio.pause();
  }else{
    this.className = "is-playing";
    this.innerHTML = "Pause";
    audio.play();
  }

});
&lt;/script&gt;&lt;/div&gt;
&lt;div style="text-align: justify;"&gt;&amp;nbsp;&lt;/div&gt;&lt;div style="text-align: justify;"&gt;ಇದಕ್ಕಾಗಿ ನಾನು ದಕ್ಷಿಣಭಾರತದ ಪ್ರಸಿದ್ಧ ಸಂತರಲ್ಲಿ ಒಬ್ಬರ ಜೀವನವನ್ನು ಉದಾಹರಣೆಯಾಗಿ ತೆಗೆದುಕೊಳ್ಳುತ್ತೇನೆ. ನಾನು ಇಲ್ಲಿ ಯಾವುದೇ ಪುಸ್ತಕಗಳನ್ನಾಗಲಿ, ಸ್ತುತಿಗೀತೆಗಳನ್ನಾಗಲಿ ಉಲ್ಲೇಖಿಸುತ್ತಿಲ್ಲ. ಅವರೊಂದಿಗೆ ಬದುಕಿದ, ಅವರನ್ನು ನೇರವಾಗಿ ಕಂಡ, ಸರಳ ಜನರು ಹೇಳಿದ ಅನುಭವಗಳೇ ನನ್ನ ಆಧಾರ. ಈ ಜನರಿಗೆ ಯಾವುದೇ ಸ್ವಾರ್ಥವಿರಲಿಲ್ಲ; ಸುಳ್ಳು ಹೇಳಬೇಕಾದ ಕಾರಣವೂ ಇರಲಿಲ್ಲ.&lt;br /&gt;&lt;br /&gt;ನನಗೆ ಮೊದಲ ಬಾರಿಗೆ ಈ ಮಾಹಿತಿಯನ್ನು ನೀಡಿದವರು, ಆ ಸಂತರ ಕಾಲದಲ್ಲಿ ಬದುಕಿದ್ದ ಕೆಲವು ವಯೋವೃದ್ಧ ಮಹಿಳೆಯರು. ಅವರಿಗೆ ಈ ಸಂತರು ಯಾರು ಎಂಬುದು ತಿಳಿದಿರಲಿಲ್ಲ. ಎಲ್ಲಿಂದ ಬಂದರು ಎಂಬುದೂ ಗೊತ್ತಿರಲಿಲ್ಲ. ಈ ಸಂತರು ದಕ್ಷಿಣಭಾರತದ ಕರಾವಳಿಯ ಹಳ್ಳಿಗಳಲ್ಲಿ ಸಂಪೂರ್ಣ ದಿಗಂಬರರಾಗಿ ಅಲೆದಾಡುತ್ತಿದ್ದರು.&lt;br /&gt;&lt;br /&gt;ಅವರು ಯಾರೊಂದಿಗೂ ಮಾತನಾಡುತ್ತಿರಲಿಲ್ಲ; ಉಪದೇಶ ಮಾಡುವ ಪ್ರಶ್ನೆಯೇ ಇಲ್ಲ. ಅವರು ಎಂದಿಗೂ ಯಾರ ಬಳಿಯೂ ಭಿಕ್ಷೆ ಬೇಡುತ್ತಿರಲಿಲ್ಲ. ಕೆಲವೊಮ್ಮೆ ಅವರು, ಕಸದ ಬುಟ್ಟಿಗೆ ಎಸೆದ ಆಹಾರವನ್ನೇ ತಿನ್ನುವುದನ್ನು ಜನರು ನೋಡುತ್ತಿದ್ದರು. ಆದ್ದರಿಂದ ಬಹುತೇಕ ಎಲ್ಲರೂ ಅವರನ್ನು ಹುಚ್ಚನೆಂದೇ ಭಾವಿಸಿದ್ದರು.&lt;br /&gt;&lt;br /&gt;ಬೀದಿಯ ಮಕ್ಕಳು ಅವರನ್ನು ಅಪಹಾಸ್ಯ ಮಾಡುತ್ತಿದ್ದರು. ಕಲ್ಲುಗಳನ್ನು ಕೂಡ ಎಸೆಯುತ್ತಿದ್ದರು. ಆದರೆ ಈ ಸಂತರು ಎಂದಿಗೂ ಪ್ರತಿಕ್ರಿಯಿಸುತ್ತಿರಲಿಲ್ಲ. ಕೆಲವೊಮ್ಮೆ ಆ ತುಂಟ ಮಕ್ಕಳಿಂದ ದೂರವಿರಲು ಎತ್ತರದ ಮರಗಳನ್ನು ಹತ್ತಿ ಕುಳಿತುಕೊಳ್ಳುತ್ತಿದ್ದರು.&lt;br /&gt;&lt;br /&gt;ಹಲವಾರು ವರ್ಷಗಳ ಕಾಲ ಹೀಗೆ ಊರಿಂದ-ಊರಿಗೆ ಅಲೆದ ನಂತರ, ಅವರು ಕೊನೆಗೆ, ಇಂದಿನ ಮಹಾನಗರವಾದ ಮುಂಬೈ ಸಮೀಪದ ಕಾಡಿನೊಳಗಿನ ಒಂದು ಪಾಳುಬಿದ್ದ ದೇವಾಲಯದಲ್ಲಿ ನೆಲೆಸಿದರು. ಅಲ್ಲಿನ ಆದಿವಾಸಿಗಳು ಅವರನ್ನು ನೋಡಿಕೊಳ್ಳುತ್ತಿದ್ದರು. ಅವರಿಗೆ ಒಂದು ಚಿಕ್ಕ ಗುಡಿಸಲನ್ನೂ ಕಟ್ಟಿಕೊಟ್ಟರು.&lt;br /&gt;&lt;br /&gt;ಅವರು ತಮ್ಮ ಬಹುತೇಕ ಸಮಯವನ್ನು ಆ ಗುಡಿಸಲಿನಲ್ಲೇ ಧ್ಯಾನದಲ್ಲಿ ಕುಳಿತು, ಹೊರಗಿನ ಜಗತ್ತಿನ ಅರಿವೇ ಇಲ್ಲದವರಂತೆ ಕಳೆಯುತ್ತಿದ್ದರು. ಬಹಳ ಅಪರೂಪಕ್ಕೆ ಮಾತ್ರ ಯಾರೊಂದಿಗಾದರೂ ಮಾತನಾಡುತ್ತಿದ್ದರು.&lt;br /&gt;&lt;br /&gt;ಆದರೆ ನಿಧಾನವಾಗಿ ಜನರು ಅವರತ್ತ ಆಕರ್ಷಿತರಾಗಲು ಪ್ರಾರಂಭಿಸಿದರು. ಅವರ ಖ್ಯಾತಿ ಬೆಳೆಯತೊಡಗಿತು. ಜನರು ಅವರನ್ನು ಭಗವಾನ್, ದೇವಮಾನವ ಎಂದು ಕರೆಯತೊಡಗಿದರು. ಹೀಗೆ, ಗಣೇಶಪುರಿಯ ಭಗವಾನ್ ನಿತ್ಯಾನಂದರು ಜನ್ಮ ತಾಳಿದರು.&lt;br /&gt;&lt;br /&gt;ಆ ಸಮಯದಲ್ಲಿ ಕೃಷ್ಣ ಎಂಬ ಒಬ್ಬ ಯುವ ಬ್ರಾಹ್ಮಣ ಹುಡುಗ ತನ್ನ ಊರಿನಿಂದ ಅಲ್ಲಿಗೆ ಓಡಿಬಂದಿದ್ದ. ಊರಿನ ಶ್ರೀಮಂತನ ದೇವಾಲಯದಲ್ಲಿದ್ದ ದೇವರ ಆಭರಣಗಳನ್ನು ಕದ್ದಿದ್ದಾನೆ ಎಂಬ ಸುಳ್ಳು ಆರೋಪದಿಂದ ತಪ್ಪಿಸಿಕೊಳ್ಳಲು ಅವನು ಓಡಿಹೋಗಿದ್ದನು.&lt;br /&gt;&lt;br /&gt;ಅವನು ಭಗವಾನ್ ನಿತ್ಯಾನಂದರ ಆಶ್ರಮದಲ್ಲಿ ಆಶ್ರಯ ಪಡೆದನು.&lt;br /&gt;&lt;br /&gt;ಆದರೆ ಕೃಷ್ಣನಿಗೆ ನಿತ್ಯಾನಂದರ ಬಗ್ಗೆ ಯಾವುದೇ ಗೌರವ ಇರಲಿಲ್ಲ. ನಿತ್ಯಾನಂದರು ಒಮ್ಮೆ ತನ್ನ ಊರಿನಲ್ಲಿ ದಿಗಂಬರರಾಗಿ ಅಲೆದಾಡುತ್ತಿದ್ದಾಗ ಅವರಿಗೆ ಕಲ್ಲು ಎಸೆದ ತುಂಟ ಮಕ್ಕಳಲ್ಲಿ ಇವನೂ ಒಬ್ಬನಾಗಿದ್ದಿರಬಹುದು. ಆದರೆ ಈಗ ಅವನು ಅಸಹಾಯಕನಾಗಿದ್ದ. ಹೋಗಲು ಬೇರೆ ಸ್ಥಳವಿರಲಿಲ್ಲ. ತನ್ನನ್ನು ಹುಡುಕುತ್ತಿರುವ ಜನರಿಂದ ತಪ್ಪಿಸಿಕೊಳ್ಳಲು ಒಂದು ಸುರಕ್ಷಿತ ಆಶ್ರಯ ಬೇಕಾಗಿತ್ತು.&lt;br /&gt;&lt;br /&gt;ಹಲವಾರು ದಶಕಗಳ ನಂತರ ನಾನು ಈ ಕೃಷ್ಣನನ್ನು ಭೇಟಿಯಾದೆ. ಆಗ ಅವರು ನನಗಿಂತ ಬಹಳ ಹಿರಿಯರಾಗಿದ್ದರು. ಅವರು ಕೃಷ್ಣ ಆಚಾರ್ಯರಾಗಿದ್ದರು. ಅವರು ನನಗೆ ನಿತ್ಯಾನಂದರ ಬಗ್ಗೆ ಅನೇಕ ಆಸಕ್ತಿದಾಯಕ ಘಟನೆಗಳನ್ನು ವಿವರಿಸಿದರು.&lt;br /&gt;&lt;br /&gt;ಚಿಕ್ಕವನಾಗಿದ್ದಾಗ ಕೃಷ್ಣನಿಗೆ ನಿತ್ಯಾನಂದರು ಒಬ್ಬ ಹುಚ್ಚನಲ್ಲದೆ ಮತ್ತೇನೂ ಅಲ್ಲವೆಂದು ಅನ್ನಿಸುತ್ತಿತ್ತು. ಆದಿವಾಸಿಗಳು ಅವರನ್ನು ಭಗವಾನ್ ಎಂದು ಕರೆಯುವುದನ್ನು ಕೇಳಿ ಅವನು ನಗುತ್ತಿದ್ದ. ಆದರೆ ಕುತೂಹಲದಿಂದ ಈ "ಹುಚ್ಚನ" ಪ್ರತಿಯೊಂದು ವರ್ತನೆಯನ್ನೂ ಗಮನಿಸಲು ಆರಂಭಿಸಿದ.&lt;br /&gt;&lt;br /&gt;ಕೃಷ್ಣ ಆಚಾರ್ಯರು ಹೇಳಿದಂತೆ, ನಿತ್ಯಾನಂದರು ಬಹುತೇಕ ಸಮಯ ಗಾಢ ಸಮಾಧಿಯಂತಹ ಸ್ಥಿತಿಯಲ್ಲೇ ಇರುತ್ತಿದ್ದರು. ಬಹಳ ವಿರಳವಾಗಿ ಮಾತ್ರ ಮಾತನಾಡುತ್ತಿದ್ದರು.&lt;br /&gt;&lt;br /&gt;ಆದರೆ ಕೆಲವೊಮ್ಮೆ ಜೂಜುಗಾರರು ತಮ್ಮ ಪಂತಗಳಿಗೆ ಸಲಹೆ ಕೇಳಿಕೊಂಡು ಬಂದಾಗ ಮಾತ್ರ ಅವರು ಹುಚ್ಚನಂತೆ ವರ್ತಿಸುತ್ತಿದ್ದರು. ಬಂದವರ ಮೇಲೆ ಕೂಗಾಡುತ್ತಿದ್ದರು. ಹತ್ತಿರ ಸಿಕ್ಕಿದ್ದನ್ನೆಲ್ಲ ಎಸೆದು ಅವರನ್ನು ಓಡಿಸಲು ಪ್ರಯತ್ನಿಸುತ್ತಿದ್ದರು. ಆದರೆ, ಯಾರೂ ಅದನ್ನು ಲೆಕ್ಕಿಸುತ್ತಿರಲಿಲ್ಲ. ಅವರು ಆಡಿದ ಮಾತುಗಳನ್ನೂ, ಎತ್ತಿದ ಬೆರಳುಗಳನ್ನೂ ಪಂತದ ಸಂಖ್ಯೆಗಳ ಸೂಚನೆಯೆಂದು ಭಾವಿಸುತ್ತಿದ್ದರು.&lt;br /&gt;&lt;br /&gt;ಈ ಹುಚ್ಚನ ದಿನಚರಿ ಹೇಗಿತ್ತು?&lt;br /&gt;&lt;br /&gt;ಹುಚ್ಚನಿಗೂ, ತಿನ್ನಲೇಬೇಕಾದ ಅನಿವಾರ್ಯತೆ ಇದೆ. ಅವನೂ ಪ್ರಕೃತಿಯ ಕರೆಗಳನ್ನು ತೀರಿಸಲೇಬೇಕು. ನಿತ್ಯಾನಂದರು ಇದಕ್ಕೆ ಹೊರತಾಗಿದ್ದರೇ?&lt;br /&gt;&lt;br /&gt;ಕೃಷ್ಣ ಇದನ್ನೇ ಬಹಳ ಗಮನದಿಂದ ವೀಕ್ಷಿಸುತ್ತಿದ್ದ.&lt;br /&gt;&lt;br /&gt;ಕೃಷ್ಣ ಹೇಳಿದಂತೆ, ನಿತ್ಯಾನಂದರು ಬೆಳಿಗ್ಗೆ ಬೇಗನೆ ಎದ್ದು ಗುಡಿಸಲಿನಿಂದ ಹೊರಗೆ ಬರುತ್ತಿದ್ದರು. ಪ್ರಕೃತಿಯ ಕರೆಯನ್ನು ತೀರಿಸಿಕೊಂಡ ನಂತರ ಹತ್ತಿರದ ಕೆರೆಯೊಳಗೆ ಕುತ್ತಿಗೆಯವರೆಗಿನ ನೀರಿನಲ್ಲಿ ನಿಂತುಕೊಳ್ಳುತ್ತಿದ್ದರು. ದೇಹವನ್ನು ಚೆನ್ನಾಗಿ ಉಜ್ಜಿಕೊಳ್ಳುವ ಪ್ರಯತ್ನವನ್ನೂ ಮಾಡುತ್ತಿರಲಿಲ್ಲ.&lt;br /&gt;&lt;br /&gt;ಕೃಷ್ಣ ಗಮನಿಸಿದ ಒಂದು ವಿಶೇಷ ಸಂಗತಿಯೆಂದರೆ, ನಿತ್ಯಾನಂದರು ಎಚ್ಚರಗೊಳ್ಳುವುದು, ನಡೆಯುವುದು, ಕೆರೆಯಲ್ಲಿ ಸ್ನಾನ ಮಾಡುವುದು, ಹಿಂದಿರುಗುವುದು, ಯಾವುದೇ ಕೆಲಸವಾಗಲಿ, ಎಲ್ಲವನ್ನೂ ನಿದ್ರೆಯಲ್ಲಿ ನಡೆಯುವ ವ್ಯಕ್ತಿಯಂತೆ, ಯಾವುದೇ ವೈಯಕ್ತಿಕ ತೊಡಗಿಸಿಕೊಳ್ಳುವಿಕೆಯಿಲ್ಲದ, ಸಂಪೂರ್ಣ ಶಾಂತ ಮತ್ತು ಯಾಂತ್ರಿಕ ನಿಖರತೆಯಿಂದ ಮಾಡುತ್ತಿದ್ದರು. ಅವರ ದೇಹವೇ ಸ್ವಯಂಚಾಲಿತವಾಗಿ ಕಾರ್ಯನಿರ್ವಹಿಸುತ್ತಿರುವಂತೆ. ಆದರೆ ಅವರ ಪ್ರಜ್ಞೆ ಎಲ್ಲೋ ಬೇರೆಡೆ ನೆಲೆಸಿರುವಂತೆ ಕಾಣುತ್ತಿತ್ತು.&lt;br /&gt;&lt;br /&gt;ಹಳ್ಳಿಯವರು ಅವರ ಮುಂದೆ ಆಹಾರ ಇಟ್ಟಾಗ, ಕೆಲವೊಮ್ಮೆ ಅವರು ಎದುರಿಗಿದ್ದದ್ದನ್ನೇ ತಿನ್ನುತ್ತಿದ್ದರು. ಸಿಪ್ಪೆ ತೆಗೆಯದ ಹಣ್ಣುಗಳನ್ನೂ ಹಾಗೆಯೇ ತಿನ್ನುತ್ತಿದ್ದರು. ರುಚಿ, ಇಷ್ಟ-ಅನಿಷ್ಟ, ಸಾಮಾಜಿಕ ಶಿಷ್ಟಾಚಾರ, ಇದ್ಯಾವುದರ ಪರಿವೆಯೂ ಅವರಿಗೆ ಇರಲಿಲ್ಲ. "ನಾನು" ಎಂದು ಹೇಳಿಕೊಳ್ಳುವ, ಇಷ್ಟಪಡುವ ಅಥವಾ ದ್ವೇಷಿಸುವ ವೈಯಕ್ತಿಕ ಅಹಂಕಾರವೇ ಅವರಲ್ಲಿ ಇಲ್ಲವೆಂಬಂತೆ ಕಾಣುತ್ತಿತ್ತು.&lt;br /&gt;&lt;br /&gt;ಇದನ್ನೆಲ್ಲ ಕಂಡ ಕೃಷ್ಣನಿಗೆ ಗೊಂದಲವಾಯಿತು.&lt;br /&gt;&lt;br /&gt;"ಈ ಮನುಷ್ಯ ನಿಜವಾಗಿಯೂ ಹುಚ್ಚನೇ?"&lt;br /&gt;&lt;br /&gt;ಅವನು ತನ್ನನ್ನೇ ಮತ್ತೆ ಮತ್ತೆ ಕೇಳಿಕೊಳ್ಳುತ್ತಿದ್ದ.&lt;br /&gt;&lt;br /&gt;ವರ್ಷಗಳು ಕಳೆದವು.&lt;br /&gt;&lt;br /&gt;ಕೃಷ್ಣ ಈಗ ಅಲ್ಲಿನ ಬದುಕಿಗೆ ಹೊಂದಿಕೊಂಡಿದ್ದನು. ರಸ್ತೆಯ ಬದಿಯಲ್ಲಿ ದೇವರ ಫೋಟೋ ಇಟ್ಟು ಕುಳಿತುಕೊಳ್ಳುತ್ತಿದ್ದ. ಹಳ್ಳಿಯವರು ಅವನಿಗೆ ಹಣ ಕೊಟ್ಟು ವಿಶೇಷ ಪೂಜೆಗಳನ್ನು ಮಾಡಿಸಿಕೊಳ್ಳುತ್ತಿದ್ದರು. ಹೀಗೆ ಅವನ ಜೀವನ ಸಾಗುತ್ತಿತ್ತು.&lt;br /&gt;&lt;br /&gt;ಆದರೆ ಒಂದು ದಿನ ಕೃಷ್ಣ ಸ್ಥಳೀಯ ರೌಡಿಯೊಬ್ಬನ ಅಪರಾಧಕ್ಕೆ ಸಾಕ್ಷಿಯಾದ.&lt;br /&gt;&lt;br /&gt;ಕೊನೆಗೆ, ಪೊಲೀಸರು ಆ ಅಪರಾಧಿಯನ್ನು ಬಂಧಿಸಿದರು. ಕೃಷ್ಣನನ್ನು ನ್ಯಾಯಾಲಯಕ್ಕೆ ಸಾಕ್ಷಿಯಾಗಿ ಕರೆಯಲಾಯಿತು.&lt;br /&gt;&lt;br /&gt;ಈಗ ಕೃಷ್ಣ ದೊಡ್ಡ ಸಂಕಷ್ಟದಲ್ಲಿದ್ದ.&lt;br /&gt;&lt;br /&gt;ನ್ಯಾಯಾಲಯಕ್ಕೆ ಹೋದರೆ ರೌಡಿಯ ಜನರು ಅವನನ್ನು ಕೊಲ್ಲುತ್ತಾರೆ.&lt;br /&gt;&lt;br /&gt;ಹೋಗದಿದ್ದರೆ ಪೊಲೀಸರು ಬಲವಂತವಾಗಿ ಎಳೆದುಕೊಂಡು ಹೋಗುತ್ತಾರೆ.&lt;br /&gt;&lt;br /&gt;ಏನು ಮಾಡಬೇಕೆಂದು ಕೃಷ್ಣನಿಗೆ ತಿಳಿಯಲಿಲ್ಲ.&lt;br /&gt;&lt;br /&gt;ಕೊನೆಗೆ ಅವನು ನಿತ್ಯಾನಂದರ ಮುಂದೆ ಕಣ್ಣೀರು ಹಾಕುತ್ತಾ ತನ್ನ ಪರಿಸ್ಥಿತಿಯನ್ನು ವಿವರಿಸಿದನು. ಮೊದಲೇ ಅವನು ಪರಾರಿಯಾಗಿದ್ದವನು. ಅವನಿಗೆ ತನ್ನವರು ಯಾರೂ ಅಲ್ಲಿ ಇರಲಿಲ್ಲ. ಸದಾ ಸಮಾಧಿಯಲ್ಲೇ ಮುಳುಗಿರುತ್ತಿದ್ದ ನಿತ್ಯಾನಂದರು ತನ್ನ ಸಹಾಯಕ್ಕೆ ಬರುತ್ತಾರೆ ಎಂಬ ನಿರೀಕ್ಷೆಯೂ ಅವನಿಗಿರಲಿಲ್ಲ.&lt;br /&gt;&lt;br /&gt;ಆದರೆ ಆಶ್ಚರ್ಯವೆಂಬಂತೆ ನಿತ್ಯಾನಂದರು ಸಹಾಯ ಮಾಡಿದರು.&lt;br /&gt;&lt;br /&gt;ಸ್ವಲ್ಪ ಹೊತ್ತು ಕಣ್ಣು ತೆರೆದು, ನಿದ್ರೆಯಲ್ಲೇ ಮಾತನಾಡುವವರಂತೆ ಕೆಲವು ಮಾತುಗಳನ್ನು ಹೇಳಿದರು.&lt;br /&gt;&lt;br /&gt;"ಏಯ್ ಮೂರ್ಖಾ! ನಿನ್ನ ಊರಿಗೆ ಹಿಂದಿರುಗು. ಯಾರೂ ನಿನಗೆ ಏನೂ ಮಾಡಲಾರರು. ನಿನ್ನ ಊರಿನವರು ನಿನ್ನನ್ನು ಹುಡುಕುತ್ತಿದ್ದಾರೆ. ಅವರು ಶೀಘ್ರದಲ್ಲೇ ಇಲ್ಲಿಗೆ ಬರುತ್ತಾರೆ."&lt;br /&gt;&lt;br /&gt;ಇದನ್ನು ಕೇಳಿ ಕೃಷ್ಣ ಇನ್ನಷ್ಟು ಆತಂಕಗೊಂಡ.&lt;br /&gt;&lt;br /&gt;ತನ್ನ ಊರಿನಿಂದ ಬಹುದೂರದ ಈ ಕಾಡಿನಲ್ಲಿ ಯಾರೂ ತನ್ನನ್ನು ಹುಡುಕಲಾರರೆಂದು ಅವನು ಭಾವಿಸಿದ್ದ. ಆದರೆ ಈ ಹುಚ್ಚನು ಹೇಳಿದ್ದು ನಿಜವಾಗಿದ್ದರೆ, ಅವರು ಅವನನ್ನು ಕಂಡುಹಿಡಿದಿರುವುದಷ್ಟೇ ಅಲ್ಲ, ಕರೆದುಕೊಂಡು ಹೋಗಲು ಬರುತ್ತಿದ್ದಾರೆ!&lt;br /&gt;&lt;br /&gt;ಬಹುಶಃ ಆ ರಾತ್ರಿ ಕೃಷ್ಣನಿಗೆ ನಿದ್ರೆಯೇ ಬಂದಿರಲಿಲ್ಲ.&lt;br /&gt;&lt;br /&gt;ಮರುದಿನ, ನಿತ್ಯಾನಂದರು ಹೇಳಿದಂತೆಯೇ, ಕೃಷ್ಣನ ಊರಿನ ಒಬ್ಬ ವ್ಯಕ್ತಿ ಕೃಷ್ಣನನ್ನು ಹುಡುಕುತ್ತಾ ಬಂದ.&lt;br /&gt;&lt;br /&gt;ಅವನು ಒಂದು ಸಂತಸದ ಸುದ್ದಿಯನ್ನು ತಂದಿದ್ದ.&lt;br /&gt;&lt;br /&gt;ಊರಿನವರಿಗೆ ಈಗ ಕೃಷ್ಣ ನಿರಪರಾಧಿ ಎಂಬುದು ಗೊತ್ತಾಗಿತ್ತು.&lt;br /&gt;&lt;br /&gt;ಇನ್ನೂ ಒಂದು ಒಳ್ಳೆಯ ಸುದ್ದಿ ಇತ್ತು.&lt;br /&gt;&lt;br /&gt;ಅವರು ಹೊಸದಾಗಿ ಜೀರ್ಣೋದ್ಧಾರ ಮಾಡಿದ ದೇವಾಲಯಕ್ಕೆ ಕೃಷ್ಣನನ್ನೇ ಅರ್ಚಕರಾಗಿ ನೇಮಿಸಲು ಬಯಸುತ್ತಿದ್ದರು!&lt;br /&gt;&lt;br /&gt;ಕೃಷ್ಣ ನಿತ್ಯಾನಂದರಿಗೆ ಕೃತಜ್ಞತೆ ಸಲ್ಲಿಸಿದ.&lt;br /&gt;&lt;br /&gt;ಅವರ ಪಾದಗಳಿಗೆ ಬಿದ್ದು, ಅವರನ್ನು ತಪ್ಪಾಗಿ ಅರ್ಥಮಾಡಿಕೊಂಡಿದ್ದಕ್ಕಾಗಿ ಕ್ಷಮೆ ಯಾಚಿಸಿದ.&lt;br /&gt;&lt;br /&gt;ಹಲವು ಕಾಲದ ನಂತರ ನಾನು ಈ ಕೃಷ್ಣನನ್ನು, ಆ ಊರಿನ ದೇವಾಲಯದ ಅರ್ಚಕರಾಗಿ ಭೇಟಿಯಾದಾಗ, ಅವರು ನಿತ್ಯಾನಂದರೊಂದಿಗಿನ ತಮ್ಮ ಅನುಭವವನ್ನು ವಿವರಿಸುತ್ತಿದ್ದರು. ಆಗ ಅವರ ಕಣ್ಣುಗಳಿಂದ ಕಣ್ಣೀರು ಹರಿಯುತ್ತಿತ್ತು.&lt;br /&gt;&lt;br /&gt;ಅವರು ಸಂಪೂರ್ಣವಾಗಿ ಬದಲಾಗಿದ್ದರು.&lt;br /&gt;&lt;br /&gt;ನಿತ್ಯಾನಂದರ ಬಗ್ಗೆ ಅಪಾರ ಗೌರವ ಬೆಳೆಸಿಕೊಂಡಿದ್ದರು.&lt;br /&gt;&lt;br /&gt;ಅಷ್ಟೇ ಅಲ್ಲ, ತಮ್ಮ ಗುರುಗಳು ಬದುಕಿದಂತೆ ತಾವೂ ಪ್ರಾಮಾಣಿಕ, ನಿಸ್ವಾರ್ಥ ಮತ್ತು ಅನಾಸಕ್ತ ಜೀವನವನ್ನೇ ನಡೆಸುವುದಾಗಿ ಸಂಕಲ್ಪ ಮಾಡಿದ್ದರು.&lt;br /&gt;&lt;br /&gt;ತಮ್ಮ ಜೀವನದುದ್ದಕ್ಕೂ ಕೃಷ್ಣ ಆಚಾರ್ಯರು ಅತ್ಯಂತ ಪ್ರಾಮಾಣಿಕ ಮತ್ತು ಸರಳ ಜೀವನ ನಡೆಸಿದರು.&lt;br /&gt;&lt;br /&gt;ತಮ್ಮಂತೆಯೇ ಮನೆಯಿಂದ ಓಡಿಹೋಗಿ ಸಣ್ಣಪುಟ್ಟ ಕೆಲಸಗಳನ್ನು ಮಾಡುತ್ತಿದ್ದ ಅನೇಕ ಬಡಹುಡುಗರಿಗೂ ಸಹಾಯ ಮಾಡಿದರು.&lt;br /&gt;&lt;br /&gt;ಇಂದು ನೀವು ಯೂಟ್ಯೂಬ್ನಲ್ಲಿ ಹುಡುಕಿದರೆ, ಭಗವಾನ್ ನಿತ್ಯಾನಂದರ ಮಹಿಮೆ ಮತ್ತು ಅವರು ಮಾಡಿದ ಪವಾಡಗಳ ಬಗ್ಗೆ ಅನೇಕ ವೀಡಿಯೊಗಳು ಸಿಗುತ್ತವೆ.&lt;br /&gt;&lt;br /&gt;ಆದರೆ ನಿಜವಾದ ಪವಾಡವೆಂದರೆ ಅದಲ್ಲ.&lt;br /&gt;&lt;br /&gt;ನಿಜವಾದ ಪವಾಡವೆಂದರೆ, ಈ ಮಹಾತ್ಮರು ತಮ್ಮ ಸಂಪರ್ಕಕ್ಕೆ ಬರುವವರ ಬದುಕನ್ನೇ ಹೇಗೆ ಪರಿವರ್ತಿಸುತ್ತಾರೆ ಎಂಬುದು.&lt;br /&gt;&lt;br /&gt;ಅದೂ, ಯಾವುದೇ ಮಾತಿಲ್ಲದೆ…&lt;br /&gt;&lt;br /&gt;ಯಾವುದೇ ಉಪದೇಶವಿಲ್ಲದೆ…&lt;br /&gt;&lt;br /&gt;ಯಾವುದೇ ಜಾದೂ ಇಲ್ಲದೆ.&lt;br /&gt;&lt;br /&gt;ಇಷ್ಟೆಲ್ಲವೂ ಅವರು ಇದ್ದ ಆ ಸ್ಥಿತಿ ಕೇವಲ ಯಾವುದೋ ಮಾನಸಿಕ ಸ್ಥಿತಿಯಲ್ಲ, ಅಥವಾ ಖ್ಯಾತ ಅಮೆರಿಕನ್ ನರವಿಜ್ಞಾನಿ ವಿ ಎಸ್ ರಾಮಚಂದ್ರನ್ ಊಹಿಸಿದಂತಹ ಯಾವುದೋ "ಟೆಂಪೋರಲ್ ಲೋಬ್ ಎಪಿಲೆಪ್ಸಿ" ಮಾತ್ರವಲ್ಲ, ಎಂಬುದಕ್ಕೆ ಸಾಕಷ್ಟು ಸೂಚನೆಯಾಗುವುದಿಲ್ಲವೇ?&lt;br /&gt;&lt;br /&gt;ಬಹುಶಃ, ಇದಕ್ಕೆ ಇನ್ನೂ ಉತ್ತಮವಾದ ವಿವರಣೆಗಳನ್ನು ಹುಡುಕುವಷ್ಟು ಮುಕ್ತ ಮನಸ್ಸನ್ನು ನಾವು ಹೊಂದಿರಬೇಕು.&lt;br /&gt;&lt;br /&gt;ನಿಮ್ಮ ಅನಿಸಿಕೆಯಲ್ಲಿ ನಿತ್ಯಾನಂದರು ಯಾರು? ಒಬ್ಬ ಹುಚ್ಚನಾ? ಅಥವಾ ಪ್ರಜ್ಞೆಯ ಅತ್ಯುನ್ನತ ಸ್ಥಿತಿಯನ್ನು ತಲುಪಿದ ನಿಜವಾದ ಯೋಗಿನಾ? ನೀವೇನು ಹೇಳುತ್ತೀರಿ? ನಿಮ್ಮ ಅಭಿಪ್ರಾಯವನ್ನು ತಪ್ಪದೇ ತಿಳಿಸಿ.&lt;br /&gt;&lt;br /&gt;ಮುಂದಿನ ಸಂಚಿಕೆಯಲ್ಲಿ ಮತ್ತೆ ಭೇಟಿಯಾಗೋಣ.&lt;/div&gt;&lt;div style="text-align: justify;"&gt;&amp;nbsp;&lt;/div&gt;&lt;div style="text-align: justify;"&gt;&amp;nbsp;--------------------------------------------------------------------


&lt;/div&gt;&lt;div style="text-align: justify;"&gt;&lt;br /&gt;ಇದು ನಿಮಗೆ ಇಷ್ಟವಾಗಿದ್ದರೆ, ನನ್ನ ಸಾಪ್ತಾಹಿಕ ಓದುಗರೊಂದಿಗೆ ಸೇರಲು ನಾನು ನಿಮ್ಮನ್ನು ಹೃತ್ಪೂರ್ವಕವಾಗಿ ಆಹ್ವಾನಿಸುತ್ತೇನೆ. ಪ್ರತಿ ಶನಿವಾರ, ಮೇಲ್ಮೈಯನ್ನು ಮೀರಿದ ಮತ್ತು ನಿಜವಾಗಿಯೂ ಮುಖ್ಯವಾದ ಪ್ರಶ್ನೆಗಳನ್ನು ಪರಿಹರಿಸುವ ಆಳವಾದ ವಿಶ್ಲೇಷಣೆಯನ್ನು ನಾನು ಪ್ರಕಟಿಸುತ್ತೇನೆ. ಪೇವಾಲ್‌ಗಳಿಲ್ಲ, ಕ್ಲಿಕ್‌ಬೈಟ್ ಇಲ್ಲ - ಕೇವಲ ನೇರ ವಿನಿಮಯ: ನನ್ನ ಮನಸ್ಸಿನಿಂದ ನಿಮ್ಮದಕ್ಕೆ. &lt;a href="https://doctor-king-online.blogspot.com/2018/10/how-to-subscribe-to-my-blogcast.html"&gt;ಚಂದಾದಾರರಾಗಲು ಇಲ್ಲಿ ಕ್ಲಿಕ್ ಮಾಡಿ&lt;/a&gt;.&amp;nbsp;&lt;/div&gt;
&lt;div align="center" class="western" lang="en-US" style="line-height: 120%;"&gt;
&lt;span style="font-size: small;"&gt;&lt;b&gt;&amp;nbsp;&lt;/b&gt;&lt;/span&gt; &lt;/div&gt;
&lt;div align="justify" class="western" lang="en-US" style="line-height: 120%;"&gt;
&lt;div class="MsoNormal" style="line-height: 120%; margin-bottom: 7pt;"&gt;
&lt;span style="background-color: #d0e0e3;"&gt;&lt;span lang="EN-US" style="background-attachment: scroll; background-clip: border-box; background-image: none; background-origin: padding-box; background-position: 0% 0%; background-repeat: repeat; background-size: auto; font-size: 12pt; line-height: 120%;"&gt; © Dr. King, Swami  Satyapriya 2026&lt;/span&gt;&lt;span lang="EN-US" style="background-attachment: scroll; background-clip: border-box; background-image: none; background-origin: padding-box; background-position: 0% 0%; background-repeat: repeat; background-size: auto; font-size: 12pt; line-height: 120%;"&gt;&lt;/span&gt;&lt;/span&gt;&lt;/div&gt;
&lt;/div&gt;
&lt;/div&gt;
&lt;div align="justify" class="western"&gt;
&lt;/div&gt;
&lt;div align="justify" class="western" style="line-height: 120%;"&gt;
&lt;/div&gt;
&lt;div align="left" class="western"&gt;
&lt;/div&gt;
&lt;div style="text-align: justify;"&gt;
&lt;style type="text/css"&gt;p { margin-bottom: 0.1in; direction: ltr; color: rgb(0, 0, 10); line-height: 120%; text-align: justify; }p.western { font-family: "Arial", serif; font-size: 14pt; }p.cjk { font-size: 14pt; }p.ctl { font-size: 14pt; }&lt;/style&gt; &lt;/div&gt;
&lt;/div&gt;
&lt;/div&gt;
&lt;div class="blogger-post-footer"&gt;You can borrow audio books directly from the author at https://tinyurl.com/mylibrary1234 at highly affordable prices.&lt;/div&gt;</description><enclosure length="0" type="audio/mpeg" url="https://www.dropbox.com/scl/fi/x5rmxl6zu74z33ec11hon/05.mp3?rlkey=aay353wbbk1ma5h1c260mxqd7&amp;st=ckcqviot&amp;raw=1"/><media:thumbnail xmlns:media="http://search.yahoo.com/mrss/" height="72" url="https://blogger.googleusercontent.com/img/b/R29vZ2xl/AVvXsEjoarKxxhoy4ZcuNFNuWmi4N6bWLul2bI0dHrZRRNzNaidb4BQJ8ldEyHF3V96H1r4JXkDzGrj2FIVcvrxmCS8Y5_QHfbfjkNUEuv8gUciiDZ4tZ2EeW5J7irafr2XQyywonKHj9gCyOMYGhov9G1ezaS2lHypCWkS5cO12jONZHGbp5gfe4TjzGwHXFC4/s72-w640-h360-c/Nityananda.png" width="72"/><thr:total xmlns:thr="http://purl.org/syndication/thread/1.0">0</thr:total><author>drking2000-service@yahoo.com (Dr. King)</author><itunes:explicit>no</itunes:explicit><itunes:subtitle>window.dataLayer = window.dataLayer || []; function gtag(){dataLayer.push(arguments);} gtag('js', new Date()); gtag('config', 'G-8HXGBD0CVC'); &amp;nbsp; &amp;nbsp;&amp;nbsp;[Preview books]&amp;nbsp; [Borrow books]&amp;nbsp; [Pause] &amp;nbsp;&amp;nbsp;&amp;nbsp;ಕಳೆದ ಕೆಲವು ಸಂಚಿಕೆಗಳಲ್ಲಿ ನಾವು ಅತ್ಯಂತ ಗಹನವಾದ ತಾತ್ವಿಕ ಚಿಂತನೆಯ ಪಯಣವನ್ನು ಕೈಗೊಂಡಿದ್ದೆವು. ಪ್ರಾಚೀನ ಭಾರತೀಯ ಋಷಿಗಳು ಪ್ರಜ್ಞೆಯ ಬಗ್ಗೆ ಹೊಂದಿದ್ದ ದೃಷ್ಟಿಕೋನಗಳನ್ನು ನಾವು ಚರ್ಚಿಸಿದ್ದೆವು. ಆ ಚರ್ಚೆಯ ಅತ್ಯಂತ ಮುಖ್ಯವಾದ ಭಾಗವೆಂದರೆ ಎಲ್ಲ ಅನುಭವಾಧಾರಿತ ತರ್ಕಕ್ಕೂ ಮೀರಿದಂತೆ ಕಾಣುವ, ತುರೀಯ ಎಂಬ ವಿಸ್ಮಯಕಾರಿ ಮತ್ತು ಮನಸ್ಸನ್ನು ಬೆರಗುಗೊಳಿಸುವ ಪ್ರಜ್ಞೆಯ ಸ್ಥಿತಿ. ಆಧುನಿಕ, ತರ್ಕಬದ್ಧ ಮನಸ್ಸಿಗೆ ತುರೀಯ ಸ್ಥಿತಿಯ ಕಲ್ಪನೆಯು ಅತ್ಯಂತ ಸುಂದರವಾದ ಊಹೆಯಂತೆ ತೋರಬಹುದು. ಅದೊಂದು ಕಾವ್ಯಮಯವಾದ, ಆದರ್ಶ, ಅವಾಸ್ತವಿಕ ಕಲ್ಪನೆಯಂತೆ ಕಾಣಬಹುದು. ಆದ್ದರಿಂದ ಒಬ್ಬ ಸಂದೇಹವಾದಿಯು, "ನಿಜವಾಗಿಯೂ ಯಾರಾದರೂ ಈ ಸ್ಥಿತಿಯಲ್ಲಿ ಬದುಕಿದ್ದರೇ? ಅಥವಾ ಇದು ಪ್ರಾಚೀನ ಮನೋವಿಜ್ಞಾನದ ಕಾಲ್ಪನಿಕ ಕಾದಂಬರಿಯಷ್ಟೇನಾ?" ಎಂದು ಕೇಳಬಹುದು. ಇಂದು, ನಾನು ಈ ತುರೀಯ ಸ್ಥಿತಿ ಕೇವಲ ಕಾಲ್ಪನಿಕವಲ್ಲ ಎನ್ನುವ ಒಂದು ವಾದವನ್ನು ನಿಮ್ಮ ಮುಂದೆ ಮಂಡಿಸಲು ಬಯಸುತ್ತೇನೆ. ತುರೀಯವನ್ನು ನಾವು ವೈಜ್ಞಾನಿಕವಾಗಿ ಸಾಬೀತುಪಡಿಸಲು ಸಾಧ್ಯವಾಗದೇ ಇರಬಹುದು. ಆದರೆ ಈ ಸ್ಥಿತಿಯಲ್ಲಿ ಬದುಕಿದವರ, ನಮ್ಮ ನಡುವೆಯೇ ಬದುಕಿದ್ದವರ, ಶತಮಾನಗಳ ಹಿಂದೆ ಅಲ್ಲ, ಕೆಲವೇ ದಶಕಗಳ ಹಿಂದೆ ಬದುಕಿದ್ದವರ, ಯಾವುದೇ ವೈಭವೀಕರಣವಿಲ್ಲದ, ನೈಜ ಜೀವನದ ಘಟನೆಗಳ ದಾಖಲೆಗಳನ್ನು ನಾವು ಪರಿಶೀಲಿಸಬಹುದು. var hello = document.getElementById("Hello"); hello.addEventListener("ended", function(){ var audio = document.getElementById('Audio'); audio.play(); }); var audio = document.getElementById("Audio"); audio.addEventListener("ended", function(){ var thankyou = document.getElementById('ThankYou'); thankyou.play(); }); document.getElementById("playAudio").addEventListener("click", function(){ var audio = document.getElementById('Audio'); if(this.className != "is-paused"){ this.className = "is-paused"; this.innerHTML = "Play"; audio.pause(); }else{ this.className = "is-playing"; this.innerHTML = "Pause"; audio.play(); } }); &amp;nbsp;ಇದಕ್ಕಾಗಿ ನಾನು ದಕ್ಷಿಣಭಾರತದ ಪ್ರಸಿದ್ಧ ಸಂತರಲ್ಲಿ ಒಬ್ಬರ ಜೀವನವನ್ನು ಉದಾಹರಣೆಯಾಗಿ ತೆಗೆದುಕೊಳ್ಳುತ್ತೇನೆ. ನಾನು ಇಲ್ಲಿ ಯಾವುದೇ ಪುಸ್ತಕಗಳನ್ನಾಗಲಿ, ಸ್ತುತಿಗೀತೆಗಳನ್ನಾಗಲಿ ಉಲ್ಲೇಖಿಸುತ್ತಿಲ್ಲ. ಅವರೊಂದಿಗೆ ಬದುಕಿದ, ಅವರನ್ನು ನೇರವಾಗಿ ಕಂಡ, ಸರಳ ಜನರು ಹೇಳಿದ ಅನುಭವಗಳೇ ನನ್ನ ಆಧಾರ. ಈ ಜನರಿಗೆ ಯಾವುದೇ ಸ್ವಾರ್ಥವಿರಲಿಲ್ಲ; ಸುಳ್ಳು ಹೇಳಬೇಕಾದ ಕಾರಣವೂ ಇರಲಿಲ್ಲ. ನನಗೆ ಮೊದಲ ಬಾರಿಗೆ ಈ ಮಾಹಿತಿಯನ್ನು ನೀಡಿದವರು, ಆ ಸಂತರ ಕಾಲದಲ್ಲಿ ಬದುಕಿದ್ದ ಕೆಲವು ವಯೋವೃದ್ಧ ಮಹಿಳೆಯರು. ಅವರಿಗೆ ಈ ಸಂತರು ಯಾರು ಎಂಬುದು ತಿಳಿದಿರಲಿಲ್ಲ. ಎಲ್ಲಿಂದ ಬಂದರು ಎಂಬುದೂ ಗೊತ್ತಿರಲಿಲ್ಲ. ಈ ಸಂತರು ದಕ್ಷಿಣಭಾರತದ ಕರಾವಳಿಯ ಹಳ್ಳಿಗಳಲ್ಲಿ ಸಂಪೂರ್ಣ ದಿಗಂಬರರಾಗಿ ಅಲೆದಾಡುತ್ತಿದ್ದರು. ಅವರು ಯಾರೊಂದಿಗೂ ಮಾತನಾಡುತ್ತಿರಲಿಲ್ಲ; ಉಪದೇಶ ಮಾಡುವ ಪ್ರಶ್ನೆಯೇ ಇಲ್ಲ. ಅವರು ಎಂದಿಗೂ ಯಾರ ಬಳಿಯೂ ಭಿಕ್ಷೆ ಬೇಡುತ್ತಿರಲಿಲ್ಲ. ಕೆಲವೊಮ್ಮೆ ಅವರು, ಕಸದ ಬುಟ್ಟಿಗೆ ಎಸೆದ ಆಹಾರವನ್ನೇ ತಿನ್ನುವುದನ್ನು ಜನರು ನೋಡುತ್ತಿದ್ದರು. ಆದ್ದರಿಂದ ಬಹುತೇಕ ಎಲ್ಲರೂ ಅವರನ್ನು ಹುಚ್ಚನೆಂದೇ ಭಾವಿಸಿದ್ದರು. ಬೀದಿಯ ಮಕ್ಕಳು ಅವರನ್ನು ಅಪಹಾಸ್ಯ ಮಾಡುತ್ತಿದ್ದರು. ಕಲ್ಲುಗಳನ್ನು ಕೂಡ ಎಸೆಯುತ್ತಿದ್ದರು. ಆದರೆ ಈ ಸಂತರು ಎಂದಿಗೂ ಪ್ರತಿಕ್ರಿಯಿಸುತ್ತಿರಲಿಲ್ಲ. ಕೆಲವೊಮ್ಮೆ ಆ ತುಂಟ ಮಕ್ಕಳಿಂದ ದೂರವಿರಲು ಎತ್ತರದ ಮರಗಳನ್ನು ಹತ್ತಿ ಕುಳಿತುಕೊಳ್ಳುತ್ತಿದ್ದರು. ಹಲವಾರು ವರ್ಷಗಳ ಕಾಲ ಹೀಗೆ ಊರಿಂದ-ಊರಿಗೆ ಅಲೆದ ನಂತರ, ಅವರು ಕೊನೆಗೆ, ಇಂದಿನ ಮಹಾನಗರವಾದ ಮುಂಬೈ ಸಮೀಪದ ಕಾಡಿನೊಳಗಿನ ಒಂದು ಪಾಳುಬಿದ್ದ ದೇವಾಲಯದಲ್ಲಿ ನೆಲೆಸಿದರು. ಅಲ್ಲಿನ ಆದಿವಾಸಿಗಳು ಅವರನ್ನು ನೋಡಿಕೊಳ್ಳುತ್ತಿದ್ದರು. ಅವರಿಗೆ ಒಂದು ಚಿಕ್ಕ ಗುಡಿಸಲನ್ನೂ ಕಟ್ಟಿಕೊಟ್ಟರು. ಅವರು ತಮ್ಮ ಬಹುತೇಕ ಸಮಯವನ್ನು ಆ ಗುಡಿಸಲಿನಲ್ಲೇ ಧ್ಯಾನದಲ್ಲಿ ಕುಳಿತು, ಹೊರಗಿನ ಜಗತ್ತಿನ ಅರಿವೇ ಇಲ್ಲದವರಂತೆ ಕಳೆಯುತ್ತಿದ್ದರು. ಬಹಳ ಅಪರೂಪಕ್ಕೆ ಮಾತ್ರ ಯಾರೊಂದಿಗಾದರೂ ಮಾತನಾಡುತ್ತಿದ್ದರು. ಆದರೆ ನಿಧಾನವಾಗಿ ಜನರು ಅವರತ್ತ ಆಕರ್ಷಿತರಾಗಲು ಪ್ರಾರಂಭಿಸಿದರು. ಅವರ ಖ್ಯಾತಿ ಬೆಳೆಯತೊಡಗಿತು. ಜನರು ಅವರನ್ನು ಭಗವಾನ್, ದೇವಮಾನವ ಎಂದು ಕರೆಯತೊಡಗಿದರು. ಹೀಗೆ, ಗಣೇಶಪುರಿಯ ಭಗವಾನ್ ನಿತ್ಯಾನಂದರು ಜನ್ಮ ತಾಳಿದರು. ಆ ಸಮಯದಲ್ಲಿ ಕೃಷ್ಣ ಎಂಬ ಒಬ್ಬ ಯುವ ಬ್ರಾಹ್ಮಣ ಹುಡುಗ ತನ್ನ ಊರಿನಿಂದ ಅಲ್ಲಿಗೆ ಓಡಿಬಂದಿದ್ದ. ಊರಿನ ಶ್ರೀಮಂತನ ದೇವಾಲಯದಲ್ಲಿದ್ದ ದೇವರ ಆಭರಣಗಳನ್ನು ಕದ್ದಿದ್ದಾನೆ ಎಂಬ ಸುಳ್ಳು ಆರೋಪದಿಂದ ತಪ್ಪಿಸಿಕೊಳ್ಳಲು ಅವನು ಓಡಿಹೋಗಿದ್ದನು. ಅವನು ಭಗವಾನ್ ನಿತ್ಯಾನಂದರ ಆಶ್ರಮದಲ್ಲಿ ಆಶ್ರಯ ಪಡೆದನು. ಆದರೆ ಕೃಷ್ಣನಿಗೆ ನಿತ್ಯಾನಂದರ ಬಗ್ಗೆ ಯಾವುದೇ ಗೌರವ ಇರಲಿಲ್ಲ. ನಿತ್ಯಾನಂದರು ಒಮ್ಮೆ ತನ್ನ ಊರಿನಲ್ಲಿ ದಿಗಂಬರರಾಗಿ ಅಲೆದಾಡುತ್ತಿದ್ದಾಗ ಅವರಿಗೆ ಕಲ್ಲು ಎಸೆದ ತುಂಟ ಮಕ್ಕಳಲ್ಲಿ ಇವನೂ ಒಬ್ಬನಾಗಿದ್ದಿರಬಹುದು. ಆದರೆ ಈಗ ಅವನು ಅಸಹಾಯಕನಾಗಿದ್ದ. ಹೋಗಲು ಬೇರೆ ಸ್ಥಳವಿರಲಿಲ್ಲ. ತನ್ನನ್ನು ಹುಡುಕುತ್ತಿರುವ ಜನರಿಂದ ತಪ್ಪಿಸಿಕೊಳ್ಳಲು ಒಂದು ಸುರಕ್ಷಿತ ಆಶ್ರಯ ಬೇಕಾಗಿತ್ತು. ಹಲವಾರು ದಶಕಗಳ ನಂತರ ನಾನು ಈ ಕೃಷ್ಣನನ್ನು ಭೇಟಿಯಾದೆ. ಆಗ ಅವರು ನನಗಿಂತ ಬಹಳ ಹಿರಿಯರಾಗಿದ್ದರು. ಅವರು ಕೃಷ್ಣ ಆಚಾರ್ಯರಾಗಿದ್ದರು. ಅವರು ನನಗೆ ನಿತ್ಯಾನಂದರ ಬಗ್ಗೆ ಅನೇಕ ಆಸಕ್ತಿದಾಯಕ ಘಟನೆಗಳನ್ನು ವಿವರಿಸಿದರು. ಚಿಕ್ಕವನಾಗಿದ್ದಾಗ ಕೃಷ್ಣನಿಗೆ ನಿತ್ಯಾನಂದರು ಒಬ್ಬ ಹುಚ್ಚನಲ್ಲದೆ ಮತ್ತೇನೂ ಅಲ್ಲವೆಂದು ಅನ್ನಿಸುತ್ತಿತ್ತು. ಆದಿವಾಸಿಗಳು ಅವರನ್ನು ಭಗವಾನ್ ಎಂದು ಕರೆಯುವುದನ್ನು ಕೇಳಿ ಅವನು ನಗುತ್ತಿದ್ದ. ಆದರೆ ಕುತೂಹಲದಿಂದ ಈ "ಹುಚ್ಚನ" ಪ್ರತಿಯೊಂದು ವರ್ತನೆಯನ್ನೂ ಗಮನಿಸಲು ಆರಂಭಿಸಿದ. ಕೃಷ್ಣ ಆಚಾರ್ಯರು ಹೇಳಿದಂತೆ, ನಿತ್ಯಾನಂದರು ಬಹುತೇಕ ಸಮಯ ಗಾಢ ಸಮಾಧಿಯಂತಹ ಸ್ಥಿತಿಯಲ್ಲೇ ಇರುತ್ತಿದ್ದರು. ಬಹಳ ವಿರಳವಾಗಿ ಮಾತ್ರ ಮಾತನಾಡುತ್ತಿದ್ದರು. ಆದರೆ ಕೆಲವೊಮ್ಮೆ ಜೂಜುಗಾರರು ತಮ್ಮ ಪಂತಗಳಿಗೆ ಸಲಹೆ ಕೇಳಿಕೊಂಡು ಬಂದಾಗ ಮಾತ್ರ ಅವರು ಹುಚ್ಚನಂತೆ ವರ್ತಿಸುತ್ತಿದ್ದರು. ಬಂದವರ ಮೇಲೆ ಕೂಗಾಡುತ್ತಿದ್ದರು. ಹತ್ತಿರ ಸಿಕ್ಕಿದ್ದನ್ನೆಲ್ಲ ಎಸೆದು ಅವರನ್ನು ಓಡಿಸಲು ಪ್ರಯತ್ನಿಸುತ್ತಿದ್ದರು. ಆದರೆ, ಯಾರೂ ಅದನ್ನು ಲೆಕ್ಕಿಸುತ್ತಿರಲಿಲ್ಲ. ಅವರು ಆಡಿದ ಮಾತುಗಳನ್ನೂ, ಎತ್ತಿದ ಬೆರಳುಗಳನ್ನೂ ಪಂತದ ಸಂಖ್ಯೆಗಳ ಸೂಚನೆಯೆಂದು ಭಾವಿಸುತ್ತಿದ್ದರು. ಈ ಹುಚ್ಚನ ದಿನಚರಿ ಹೇಗಿತ್ತು? ಹುಚ್ಚನಿಗೂ, ತಿನ್ನಲೇಬೇಕಾದ ಅನಿವಾರ್ಯತೆ ಇದೆ. ಅವನೂ ಪ್ರಕೃತಿಯ ಕರೆಗಳನ್ನು ತೀರಿಸಲೇಬೇಕು. ನಿತ್ಯಾನಂದರು ಇದಕ್ಕೆ ಹೊರತಾಗಿದ್ದರೇ? ಕೃಷ್ಣ ಇದನ್ನೇ ಬಹಳ ಗಮನದಿಂದ ವೀಕ್ಷಿಸುತ್ತಿದ್ದ. ಕೃಷ್ಣ ಹೇಳಿದಂತೆ, ನಿತ್ಯಾನಂದರು ಬೆಳಿಗ್ಗೆ ಬೇಗನೆ ಎದ್ದು ಗುಡಿಸಲಿನಿಂದ ಹೊರಗೆ ಬರುತ್ತಿದ್ದರು. ಪ್ರಕೃತಿಯ ಕರೆಯನ್ನು ತೀರಿಸಿಕೊಂಡ ನಂತರ ಹತ್ತಿರದ ಕೆರೆಯೊಳಗೆ ಕುತ್ತಿಗೆಯವರೆಗಿನ ನೀರಿನಲ್ಲಿ ನಿಂತುಕೊಳ್ಳುತ್ತಿದ್ದರು. ದೇಹವನ್ನು ಚೆನ್ನಾಗಿ ಉಜ್ಜಿಕೊಳ್ಳುವ ಪ್ರಯತ್ನವನ್ನೂ ಮಾಡುತ್ತಿರಲಿಲ್ಲ. ಕೃಷ್ಣ ಗಮನಿಸಿದ ಒಂದು ವಿಶೇಷ ಸಂಗತಿಯೆಂದರೆ, ನಿತ್ಯಾನಂದರು ಎಚ್ಚರಗೊಳ್ಳುವುದು, ನಡೆಯುವುದು, ಕೆರೆಯಲ್ಲಿ ಸ್ನಾನ ಮಾಡುವುದು, ಹಿಂದಿರುಗುವುದು, ಯಾವುದೇ ಕೆಲಸವಾಗಲಿ, ಎಲ್ಲವನ್ನೂ ನಿದ್ರೆಯಲ್ಲಿ ನಡೆಯುವ ವ್ಯಕ್ತಿಯಂತೆ, ಯಾವುದೇ ವೈಯಕ್ತಿಕ ತೊಡಗಿಸಿಕೊಳ್ಳುವಿಕೆಯಿಲ್ಲದ, ಸಂಪೂರ್ಣ ಶಾಂತ ಮತ್ತು ಯಾಂತ್ರಿಕ ನಿಖರತೆಯಿಂದ ಮಾಡುತ್ತಿದ್ದರು. ಅವರ ದೇಹವೇ ಸ್ವಯಂಚಾಲಿತವಾಗಿ ಕಾರ್ಯನಿರ್ವಹಿಸುತ್ತಿರುವಂತೆ. ಆದರೆ ಅವರ ಪ್ರಜ್ಞೆ ಎಲ್ಲೋ ಬೇರೆಡೆ ನೆಲೆಸಿರುವಂತೆ ಕಾಣುತ್ತಿತ್ತು. ಹಳ್ಳಿಯವರು ಅವರ ಮುಂದೆ ಆಹಾರ ಇಟ್ಟಾಗ, ಕೆಲವೊಮ್ಮೆ ಅವರು ಎದುರಿಗಿದ್ದದ್ದನ್ನೇ ತಿನ್ನುತ್ತಿದ್ದರು. ಸಿಪ್ಪೆ ತೆಗೆಯದ ಹಣ್ಣುಗಳನ್ನೂ ಹಾಗೆಯೇ ತಿನ್ನುತ್ತಿದ್ದರು. ರುಚಿ, ಇಷ್ಟ-ಅನಿಷ್ಟ, ಸಾಮಾಜಿಕ ಶಿಷ್ಟಾಚಾರ, ಇದ್ಯಾವುದರ ಪರಿವೆಯೂ ಅವರಿಗೆ ಇರಲಿಲ್ಲ. "ನಾನು" ಎಂದು ಹೇಳಿಕೊಳ್ಳುವ, ಇಷ್ಟಪಡುವ ಅಥವಾ ದ್ವೇಷಿಸುವ ವೈಯಕ್ತಿಕ ಅಹಂಕಾರವೇ ಅವರಲ್ಲಿ ಇಲ್ಲವೆಂಬಂತೆ ಕಾಣುತ್ತಿತ್ತು. ಇದನ್ನೆಲ್ಲ ಕಂಡ ಕೃಷ್ಣನಿಗೆ ಗೊಂದಲವಾಯಿತು. "ಈ ಮನುಷ್ಯ ನಿಜವಾಗಿಯೂ ಹುಚ್ಚನೇ?" ಅವನು ತನ್ನನ್ನೇ ಮತ್ತೆ ಮತ್ತೆ ಕೇಳಿಕೊಳ್ಳುತ್ತಿದ್ದ. ವರ್ಷಗಳು ಕಳೆದವು. ಕೃಷ್ಣ ಈಗ ಅಲ್ಲಿನ ಬದುಕಿಗೆ ಹೊಂದಿಕೊಂಡಿದ್ದನು. ರಸ್ತೆಯ ಬದಿಯಲ್ಲಿ ದೇವರ ಫೋಟೋ ಇಟ್ಟು ಕುಳಿತುಕೊಳ್ಳುತ್ತಿದ್ದ. ಹಳ್ಳಿಯವರು ಅವನಿಗೆ ಹಣ ಕೊಟ್ಟು ವಿಶೇಷ ಪೂಜೆಗಳನ್ನು ಮಾಡಿಸಿಕೊಳ್ಳುತ್ತಿದ್ದರು. ಹೀಗೆ ಅವನ ಜೀವನ ಸಾಗುತ್ತಿತ್ತು. ಆದರೆ ಒಂದು ದಿನ ಕೃಷ್ಣ ಸ್ಥಳೀಯ ರೌಡಿಯೊಬ್ಬನ ಅಪರಾಧಕ್ಕೆ ಸಾಕ್ಷಿಯಾದ. ಕೊನೆಗೆ, ಪೊಲೀಸರು ಆ ಅಪರಾಧಿಯನ್ನು ಬಂಧಿಸಿದರು. ಕೃಷ್ಣನನ್ನು ನ್ಯಾಯಾಲಯಕ್ಕೆ ಸಾಕ್ಷಿಯಾಗಿ ಕರೆಯಲಾಯಿತು. ಈಗ ಕೃಷ್ಣ ದೊಡ್ಡ ಸಂಕಷ್ಟದಲ್ಲಿದ್ದ. ನ್ಯಾಯಾಲಯಕ್ಕೆ ಹೋದರೆ ರೌಡಿಯ ಜನರು ಅವನನ್ನು ಕೊಲ್ಲುತ್ತಾರೆ. ಹೋಗದಿದ್ದರೆ ಪೊಲೀಸರು ಬಲವಂತವಾಗಿ ಎಳೆದುಕೊಂಡು ಹೋಗುತ್ತಾರೆ. ಏನು ಮಾಡಬೇಕೆಂದು ಕೃಷ್ಣನಿಗೆ ತಿಳಿಯಲಿಲ್ಲ. ಕೊನೆಗೆ ಅವನು ನಿತ್ಯಾನಂದರ ಮುಂದೆ ಕಣ್ಣೀರು ಹಾಕುತ್ತಾ ತನ್ನ ಪರಿಸ್ಥಿತಿಯನ್ನು ವಿವರಿಸಿದನು. ಮೊದಲೇ ಅವನು ಪರಾರಿಯಾಗಿದ್ದವನು. ಅವನಿಗೆ ತನ್ನವರು ಯಾರೂ ಅಲ್ಲಿ ಇರಲಿಲ್ಲ. ಸದಾ ಸಮಾಧಿಯಲ್ಲೇ ಮುಳುಗಿರುತ್ತಿದ್ದ ನಿತ್ಯಾನಂದರು ತನ್ನ ಸಹಾಯಕ್ಕೆ ಬರುತ್ತಾರೆ ಎಂಬ ನಿರೀಕ್ಷೆಯೂ ಅವನಿಗಿರಲಿಲ್ಲ. ಆದರೆ ಆಶ್ಚರ್ಯವೆಂಬಂತೆ ನಿತ್ಯಾನಂದರು ಸಹಾಯ ಮಾಡಿದರು. ಸ್ವಲ್ಪ ಹೊತ್ತು ಕಣ್ಣು ತೆರೆದು, ನಿದ್ರೆಯಲ್ಲೇ ಮಾತನಾಡುವವರಂತೆ ಕೆಲವು ಮಾತುಗಳನ್ನು ಹೇಳಿದರು. "ಏಯ್ ಮೂರ್ಖಾ! ನಿನ್ನ ಊರಿಗೆ ಹಿಂದಿರುಗು. ಯಾರೂ ನಿನಗೆ ಏನೂ ಮಾಡಲಾರರು. ನಿನ್ನ ಊರಿನವರು ನಿನ್ನನ್ನು ಹುಡುಕುತ್ತಿದ್ದಾರೆ. ಅವರು ಶೀಘ್ರದಲ್ಲೇ ಇಲ್ಲಿಗೆ ಬರುತ್ತಾರೆ." ಇದನ್ನು ಕೇಳಿ ಕೃಷ್ಣ ಇನ್ನಷ್ಟು ಆತಂಕಗೊಂಡ. ತನ್ನ ಊರಿನಿಂದ ಬಹುದೂರದ ಈ ಕಾಡಿನಲ್ಲಿ ಯಾರೂ ತನ್ನನ್ನು ಹುಡುಕಲಾರರೆಂದು ಅವನು ಭಾವಿಸಿದ್ದ. ಆದರೆ ಈ ಹುಚ್ಚನು ಹೇಳಿದ್ದು ನಿಜವಾಗಿದ್ದರೆ, ಅವರು ಅವನನ್ನು ಕಂಡುಹಿಡಿದಿರುವುದಷ್ಟೇ ಅಲ್ಲ, ಕರೆದುಕೊಂಡು ಹೋಗಲು ಬರುತ್ತಿದ್ದಾರೆ! ಬಹುಶಃ ಆ ರಾತ್ರಿ ಕೃಷ್ಣನಿಗೆ ನಿದ್ರೆಯೇ ಬಂದಿರಲಿಲ್ಲ. ಮರುದಿನ, ನಿತ್ಯಾನಂದರು ಹೇಳಿದಂತೆಯೇ, ಕೃಷ್ಣನ ಊರಿನ ಒಬ್ಬ ವ್ಯಕ್ತಿ ಕೃಷ್ಣನನ್ನು ಹುಡುಕುತ್ತಾ ಬಂದ. ಅವನು ಒಂದು ಸಂತಸದ ಸುದ್ದಿಯನ್ನು ತಂದಿದ್ದ. ಊರಿನವರಿಗೆ ಈಗ ಕೃಷ್ಣ ನಿರಪರಾಧಿ ಎಂಬುದು ಗೊತ್ತಾಗಿತ್ತು. ಇನ್ನೂ ಒಂದು ಒಳ್ಳೆಯ ಸುದ್ದಿ ಇತ್ತು. ಅವರು ಹೊಸದಾಗಿ ಜೀರ್ಣೋದ್ಧಾರ ಮಾಡಿದ ದೇವಾಲಯಕ್ಕೆ ಕೃಷ್ಣನನ್ನೇ ಅರ್ಚಕರಾಗಿ ನೇಮಿಸಲು ಬಯಸುತ್ತಿದ್ದರು! ಕೃಷ್ಣ ನಿತ್ಯಾನಂದರಿಗೆ ಕೃತಜ್ಞತೆ ಸಲ್ಲಿಸಿದ. ಅವರ ಪಾದಗಳಿಗೆ ಬಿದ್ದು, ಅವರನ್ನು ತಪ್ಪಾಗಿ ಅರ್ಥಮಾಡಿಕೊಂಡಿದ್ದಕ್ಕಾಗಿ ಕ್ಷಮೆ ಯಾಚಿಸಿದ. ಹಲವು ಕಾಲದ ನಂತರ ನಾನು ಈ ಕೃಷ್ಣನನ್ನು, ಆ ಊರಿನ ದೇವಾಲಯದ ಅರ್ಚಕರಾಗಿ ಭೇಟಿಯಾದಾಗ, ಅವರು ನಿತ್ಯಾನಂದರೊಂದಿಗಿನ ತಮ್ಮ ಅನುಭವವನ್ನು ವಿವರಿಸುತ್ತಿದ್ದರು. ಆಗ ಅವರ ಕಣ್ಣುಗಳಿಂದ ಕಣ್ಣೀರು ಹರಿಯುತ್ತಿತ್ತು. ಅವರು ಸಂಪೂರ್ಣವಾಗಿ ಬದಲಾಗಿದ್ದರು. ನಿತ್ಯಾನಂದರ ಬಗ್ಗೆ ಅಪಾರ ಗೌರವ ಬೆಳೆಸಿಕೊಂಡಿದ್ದರು. ಅಷ್ಟೇ ಅಲ್ಲ, ತಮ್ಮ ಗುರುಗಳು ಬದುಕಿದಂತೆ ತಾವೂ ಪ್ರಾಮಾಣಿಕ, ನಿಸ್ವಾರ್ಥ ಮತ್ತು ಅನಾಸಕ್ತ ಜೀವನವನ್ನೇ ನಡೆಸುವುದಾಗಿ ಸಂಕಲ್ಪ ಮಾಡಿದ್ದರು. ತಮ್ಮ ಜೀವನದುದ್ದಕ್ಕೂ ಕೃಷ್ಣ ಆಚಾರ್ಯರು ಅತ್ಯಂತ ಪ್ರಾಮಾಣಿಕ ಮತ್ತು ಸರಳ ಜೀವನ ನಡೆಸಿದರು. ತಮ್ಮಂತೆಯೇ ಮನೆಯಿಂದ ಓಡಿಹೋಗಿ ಸಣ್ಣಪುಟ್ಟ ಕೆಲಸಗಳನ್ನು ಮಾಡುತ್ತಿದ್ದ ಅನೇಕ ಬಡಹುಡುಗರಿಗೂ ಸಹಾಯ ಮಾಡಿದರು. ಇಂದು ನೀವು ಯೂಟ್ಯೂಬ್ನಲ್ಲಿ ಹುಡುಕಿದರೆ, ಭಗವಾನ್ ನಿತ್ಯಾನಂದರ ಮಹಿಮೆ ಮತ್ತು ಅವರು ಮಾಡಿದ ಪವಾಡಗಳ ಬಗ್ಗೆ ಅನೇಕ ವೀಡಿಯೊಗಳು ಸಿಗುತ್ತವೆ. ಆದರೆ ನಿಜವಾದ ಪವಾಡವೆಂದರೆ ಅದಲ್ಲ. ನಿಜವಾದ ಪವಾಡವೆಂದರೆ, ಈ ಮಹಾತ್ಮರು ತಮ್ಮ ಸಂಪರ್ಕಕ್ಕೆ ಬರುವವರ ಬದುಕನ್ನೇ ಹೇಗೆ ಪರಿವರ್ತಿಸುತ್ತಾರೆ ಎಂಬುದು. ಅದೂ, ಯಾವುದೇ ಮಾತಿಲ್ಲದೆ… ಯಾವುದೇ ಉಪದೇಶವಿಲ್ಲದೆ… ಯಾವುದೇ ಜಾದೂ ಇಲ್ಲದೆ. ಇಷ್ಟೆಲ್ಲವೂ ಅವರು ಇದ್ದ ಆ ಸ್ಥಿತಿ ಕೇವಲ ಯಾವುದೋ ಮಾನಸಿಕ ಸ್ಥಿತಿಯಲ್ಲ, ಅಥವಾ ಖ್ಯಾತ ಅಮೆರಿಕನ್ ನರವಿಜ್ಞಾನಿ ವಿ ಎಸ್ ರಾಮಚಂದ್ರನ್ ಊಹಿಸಿದಂತಹ ಯಾವುದೋ "ಟೆಂಪೋರಲ್ ಲೋಬ್ ಎಪಿಲೆಪ್ಸಿ" ಮಾತ್ರವಲ್ಲ, ಎಂಬುದಕ್ಕೆ ಸಾಕಷ್ಟು ಸೂಚನೆಯಾಗುವುದಿಲ್ಲವೇ? ಬಹುಶಃ, ಇದಕ್ಕೆ ಇನ್ನೂ ಉತ್ತಮವಾದ ವಿವರಣೆಗಳನ್ನು ಹುಡುಕುವಷ್ಟು ಮುಕ್ತ ಮನಸ್ಸನ್ನು ನಾವು ಹೊಂದಿರಬೇಕು. ನಿಮ್ಮ ಅನಿಸಿಕೆಯಲ್ಲಿ ನಿತ್ಯಾನಂದರು ಯಾರು? ಒಬ್ಬ ಹುಚ್ಚನಾ? ಅಥವಾ ಪ್ರಜ್ಞೆಯ ಅತ್ಯುನ್ನತ ಸ್ಥಿತಿಯನ್ನು ತಲುಪಿದ ನಿಜವಾದ ಯೋಗಿನಾ? ನೀವೇನು ಹೇಳುತ್ತೀರಿ? ನಿಮ್ಮ ಅಭಿಪ್ರಾಯವನ್ನು ತಪ್ಪದೇ ತಿಳಿಸಿ. ಮುಂದಿನ ಸಂಚಿಕೆಯಲ್ಲಿ ಮತ್ತೆ ಭೇಟಿಯಾಗೋಣ.&amp;nbsp;&amp;nbsp;-------------------------------------------------------------------- ಇದು ನಿಮಗೆ ಇಷ್ಟವಾಗಿದ್ದರೆ, ನನ್ನ ಸಾಪ್ತಾಹಿಕ ಓದುಗರೊಂದಿಗೆ ಸೇರಲು ನಾನು ನಿಮ್ಮನ್ನು ಹೃತ್ಪೂರ್ವಕವಾಗಿ ಆಹ್ವಾನಿಸುತ್ತೇನೆ. ಪ್ರತಿ ಶನಿವಾರ, ಮೇಲ್ಮೈಯನ್ನು ಮೀರಿದ ಮತ್ತು ನಿಜವಾಗಿಯೂ ಮುಖ್ಯವಾದ ಪ್ರಶ್ನೆಗಳನ್ನು ಪರಿಹರಿಸುವ ಆಳವಾದ ವಿಶ್ಲೇಷಣೆಯನ್ನು ನಾನು ಪ್ರಕಟಿಸುತ್ತೇನೆ. ಪೇವಾಲ್‌ಗಳಿಲ್ಲ, ಕ್ಲಿಕ್‌ಬೈಟ್ ಇಲ್ಲ - ಕೇವಲ ನೇರ ವಿನಿಮಯ: ನನ್ನ ಮನಸ್ಸಿನಿಂದ ನಿಮ್ಮದಕ್ಕೆ. ಚಂದಾದಾರರಾಗಲು ಇಲ್ಲಿ ಕ್ಲಿಕ್ ಮಾಡಿ.&amp;nbsp; &amp;nbsp; © Dr. King, Swami Satyapriya 2026 p { margin-bottom: 0.1in; direction: ltr; color: rgb(0, 0, 10); line-height: 120%; text-align: justify; }p.western { font-family: "Arial", serif; font-size: 14pt; }p.cjk { font-size: 14pt; }p.ctl { font-size: 14pt; } You can borrow audio books directly from the author at https://tinyurl.com/mylibrary1234 at highly affordable prices.</itunes:subtitle><itunes:author>Dr. King</itunes:author><itunes:summary>window.dataLayer = window.dataLayer || []; function gtag(){dataLayer.push(arguments);} gtag('js', new Date()); gtag('config', 'G-8HXGBD0CVC'); &amp;nbsp; &amp;nbsp;&amp;nbsp;[Preview books]&amp;nbsp; [Borrow books]&amp;nbsp; [Pause] &amp;nbsp;&amp;nbsp;&amp;nbsp;ಕಳೆದ ಕೆಲವು ಸಂಚಿಕೆಗಳಲ್ಲಿ ನಾವು ಅತ್ಯಂತ ಗಹನವಾದ ತಾತ್ವಿಕ ಚಿಂತನೆಯ ಪಯಣವನ್ನು ಕೈಗೊಂಡಿದ್ದೆವು. ಪ್ರಾಚೀನ ಭಾರತೀಯ ಋಷಿಗಳು ಪ್ರಜ್ಞೆಯ ಬಗ್ಗೆ ಹೊಂದಿದ್ದ ದೃಷ್ಟಿಕೋನಗಳನ್ನು ನಾವು ಚರ್ಚಿಸಿದ್ದೆವು. ಆ ಚರ್ಚೆಯ ಅತ್ಯಂತ ಮುಖ್ಯವಾದ ಭಾಗವೆಂದರೆ ಎಲ್ಲ ಅನುಭವಾಧಾರಿತ ತರ್ಕಕ್ಕೂ ಮೀರಿದಂತೆ ಕಾಣುವ, ತುರೀಯ ಎಂಬ ವಿಸ್ಮಯಕಾರಿ ಮತ್ತು ಮನಸ್ಸನ್ನು ಬೆರಗುಗೊಳಿಸುವ ಪ್ರಜ್ಞೆಯ ಸ್ಥಿತಿ. ಆಧುನಿಕ, ತರ್ಕಬದ್ಧ ಮನಸ್ಸಿಗೆ ತುರೀಯ ಸ್ಥಿತಿಯ ಕಲ್ಪನೆಯು ಅತ್ಯಂತ ಸುಂದರವಾದ ಊಹೆಯಂತೆ ತೋರಬಹುದು. ಅದೊಂದು ಕಾವ್ಯಮಯವಾದ, ಆದರ್ಶ, ಅವಾಸ್ತವಿಕ ಕಲ್ಪನೆಯಂತೆ ಕಾಣಬಹುದು. ಆದ್ದರಿಂದ ಒಬ್ಬ ಸಂದೇಹವಾದಿಯು, "ನಿಜವಾಗಿಯೂ ಯಾರಾದರೂ ಈ ಸ್ಥಿತಿಯಲ್ಲಿ ಬದುಕಿದ್ದರೇ? ಅಥವಾ ಇದು ಪ್ರಾಚೀನ ಮನೋವಿಜ್ಞಾನದ ಕಾಲ್ಪನಿಕ ಕಾದಂಬರಿಯಷ್ಟೇನಾ?" ಎಂದು ಕೇಳಬಹುದು. ಇಂದು, ನಾನು ಈ ತುರೀಯ ಸ್ಥಿತಿ ಕೇವಲ ಕಾಲ್ಪನಿಕವಲ್ಲ ಎನ್ನುವ ಒಂದು ವಾದವನ್ನು ನಿಮ್ಮ ಮುಂದೆ ಮಂಡಿಸಲು ಬಯಸುತ್ತೇನೆ. ತುರೀಯವನ್ನು ನಾವು ವೈಜ್ಞಾನಿಕವಾಗಿ ಸಾಬೀತುಪಡಿಸಲು ಸಾಧ್ಯವಾಗದೇ ಇರಬಹುದು. ಆದರೆ ಈ ಸ್ಥಿತಿಯಲ್ಲಿ ಬದುಕಿದವರ, ನಮ್ಮ ನಡುವೆಯೇ ಬದುಕಿದ್ದವರ, ಶತಮಾನಗಳ ಹಿಂದೆ ಅಲ್ಲ, ಕೆಲವೇ ದಶಕಗಳ ಹಿಂದೆ ಬದುಕಿದ್ದವರ, ಯಾವುದೇ ವೈಭವೀಕರಣವಿಲ್ಲದ, ನೈಜ ಜೀವನದ ಘಟನೆಗಳ ದಾಖಲೆಗಳನ್ನು ನಾವು ಪರಿಶೀಲಿಸಬಹುದು. var hello = document.getElementById("Hello"); hello.addEventListener("ended", function(){ var audio = document.getElementById('Audio'); audio.play(); }); var audio = document.getElementById("Audio"); audio.addEventListener("ended", function(){ var thankyou = document.getElementById('ThankYou'); thankyou.play(); }); document.getElementById("playAudio").addEventListener("click", function(){ var audio = document.getElementById('Audio'); if(this.className != "is-paused"){ this.className = "is-paused"; this.innerHTML = "Play"; audio.pause(); }else{ this.className = "is-playing"; this.innerHTML = "Pause"; audio.play(); } }); &amp;nbsp;ಇದಕ್ಕಾಗಿ ನಾನು ದಕ್ಷಿಣಭಾರತದ ಪ್ರಸಿದ್ಧ ಸಂತರಲ್ಲಿ ಒಬ್ಬರ ಜೀವನವನ್ನು ಉದಾಹರಣೆಯಾಗಿ ತೆಗೆದುಕೊಳ್ಳುತ್ತೇನೆ. ನಾನು ಇಲ್ಲಿ ಯಾವುದೇ ಪುಸ್ತಕಗಳನ್ನಾಗಲಿ, ಸ್ತುತಿಗೀತೆಗಳನ್ನಾಗಲಿ ಉಲ್ಲೇಖಿಸುತ್ತಿಲ್ಲ. ಅವರೊಂದಿಗೆ ಬದುಕಿದ, ಅವರನ್ನು ನೇರವಾಗಿ ಕಂಡ, ಸರಳ ಜನರು ಹೇಳಿದ ಅನುಭವಗಳೇ ನನ್ನ ಆಧಾರ. ಈ ಜನರಿಗೆ ಯಾವುದೇ ಸ್ವಾರ್ಥವಿರಲಿಲ್ಲ; ಸುಳ್ಳು ಹೇಳಬೇಕಾದ ಕಾರಣವೂ ಇರಲಿಲ್ಲ. ನನಗೆ ಮೊದಲ ಬಾರಿಗೆ ಈ ಮಾಹಿತಿಯನ್ನು ನೀಡಿದವರು, ಆ ಸಂತರ ಕಾಲದಲ್ಲಿ ಬದುಕಿದ್ದ ಕೆಲವು ವಯೋವೃದ್ಧ ಮಹಿಳೆಯರು. ಅವರಿಗೆ ಈ ಸಂತರು ಯಾರು ಎಂಬುದು ತಿಳಿದಿರಲಿಲ್ಲ. ಎಲ್ಲಿಂದ ಬಂದರು ಎಂಬುದೂ ಗೊತ್ತಿರಲಿಲ್ಲ. ಈ ಸಂತರು ದಕ್ಷಿಣಭಾರತದ ಕರಾವಳಿಯ ಹಳ್ಳಿಗಳಲ್ಲಿ ಸಂಪೂರ್ಣ ದಿಗಂಬರರಾಗಿ ಅಲೆದಾಡುತ್ತಿದ್ದರು. ಅವರು ಯಾರೊಂದಿಗೂ ಮಾತನಾಡುತ್ತಿರಲಿಲ್ಲ; ಉಪದೇಶ ಮಾಡುವ ಪ್ರಶ್ನೆಯೇ ಇಲ್ಲ. ಅವರು ಎಂದಿಗೂ ಯಾರ ಬಳಿಯೂ ಭಿಕ್ಷೆ ಬೇಡುತ್ತಿರಲಿಲ್ಲ. ಕೆಲವೊಮ್ಮೆ ಅವರು, ಕಸದ ಬುಟ್ಟಿಗೆ ಎಸೆದ ಆಹಾರವನ್ನೇ ತಿನ್ನುವುದನ್ನು ಜನರು ನೋಡುತ್ತಿದ್ದರು. ಆದ್ದರಿಂದ ಬಹುತೇಕ ಎಲ್ಲರೂ ಅವರನ್ನು ಹುಚ್ಚನೆಂದೇ ಭಾವಿಸಿದ್ದರು. ಬೀದಿಯ ಮಕ್ಕಳು ಅವರನ್ನು ಅಪಹಾಸ್ಯ ಮಾಡುತ್ತಿದ್ದರು. ಕಲ್ಲುಗಳನ್ನು ಕೂಡ ಎಸೆಯುತ್ತಿದ್ದರು. ಆದರೆ ಈ ಸಂತರು ಎಂದಿಗೂ ಪ್ರತಿಕ್ರಿಯಿಸುತ್ತಿರಲಿಲ್ಲ. ಕೆಲವೊಮ್ಮೆ ಆ ತುಂಟ ಮಕ್ಕಳಿಂದ ದೂರವಿರಲು ಎತ್ತರದ ಮರಗಳನ್ನು ಹತ್ತಿ ಕುಳಿತುಕೊಳ್ಳುತ್ತಿದ್ದರು. ಹಲವಾರು ವರ್ಷಗಳ ಕಾಲ ಹೀಗೆ ಊರಿಂದ-ಊರಿಗೆ ಅಲೆದ ನಂತರ, ಅವರು ಕೊನೆಗೆ, ಇಂದಿನ ಮಹಾನಗರವಾದ ಮುಂಬೈ ಸಮೀಪದ ಕಾಡಿನೊಳಗಿನ ಒಂದು ಪಾಳುಬಿದ್ದ ದೇವಾಲಯದಲ್ಲಿ ನೆಲೆಸಿದರು. ಅಲ್ಲಿನ ಆದಿವಾಸಿಗಳು ಅವರನ್ನು ನೋಡಿಕೊಳ್ಳುತ್ತಿದ್ದರು. ಅವರಿಗೆ ಒಂದು ಚಿಕ್ಕ ಗುಡಿಸಲನ್ನೂ ಕಟ್ಟಿಕೊಟ್ಟರು. ಅವರು ತಮ್ಮ ಬಹುತೇಕ ಸಮಯವನ್ನು ಆ ಗುಡಿಸಲಿನಲ್ಲೇ ಧ್ಯಾನದಲ್ಲಿ ಕುಳಿತು, ಹೊರಗಿನ ಜಗತ್ತಿನ ಅರಿವೇ ಇಲ್ಲದವರಂತೆ ಕಳೆಯುತ್ತಿದ್ದರು. ಬಹಳ ಅಪರೂಪಕ್ಕೆ ಮಾತ್ರ ಯಾರೊಂದಿಗಾದರೂ ಮಾತನಾಡುತ್ತಿದ್ದರು. ಆದರೆ ನಿಧಾನವಾಗಿ ಜನರು ಅವರತ್ತ ಆಕರ್ಷಿತರಾಗಲು ಪ್ರಾರಂಭಿಸಿದರು. ಅವರ ಖ್ಯಾತಿ ಬೆಳೆಯತೊಡಗಿತು. ಜನರು ಅವರನ್ನು ಭಗವಾನ್, ದೇವಮಾನವ ಎಂದು ಕರೆಯತೊಡಗಿದರು. ಹೀಗೆ, ಗಣೇಶಪುರಿಯ ಭಗವಾನ್ ನಿತ್ಯಾನಂದರು ಜನ್ಮ ತಾಳಿದರು. ಆ ಸಮಯದಲ್ಲಿ ಕೃಷ್ಣ ಎಂಬ ಒಬ್ಬ ಯುವ ಬ್ರಾಹ್ಮಣ ಹುಡುಗ ತನ್ನ ಊರಿನಿಂದ ಅಲ್ಲಿಗೆ ಓಡಿಬಂದಿದ್ದ. ಊರಿನ ಶ್ರೀಮಂತನ ದೇವಾಲಯದಲ್ಲಿದ್ದ ದೇವರ ಆಭರಣಗಳನ್ನು ಕದ್ದಿದ್ದಾನೆ ಎಂಬ ಸುಳ್ಳು ಆರೋಪದಿಂದ ತಪ್ಪಿಸಿಕೊಳ್ಳಲು ಅವನು ಓಡಿಹೋಗಿದ್ದನು. ಅವನು ಭಗವಾನ್ ನಿತ್ಯಾನಂದರ ಆಶ್ರಮದಲ್ಲಿ ಆಶ್ರಯ ಪಡೆದನು. ಆದರೆ ಕೃಷ್ಣನಿಗೆ ನಿತ್ಯಾನಂದರ ಬಗ್ಗೆ ಯಾವುದೇ ಗೌರವ ಇರಲಿಲ್ಲ. ನಿತ್ಯಾನಂದರು ಒಮ್ಮೆ ತನ್ನ ಊರಿನಲ್ಲಿ ದಿಗಂಬರರಾಗಿ ಅಲೆದಾಡುತ್ತಿದ್ದಾಗ ಅವರಿಗೆ ಕಲ್ಲು ಎಸೆದ ತುಂಟ ಮಕ್ಕಳಲ್ಲಿ ಇವನೂ ಒಬ್ಬನಾಗಿದ್ದಿರಬಹುದು. ಆದರೆ ಈಗ ಅವನು ಅಸಹಾಯಕನಾಗಿದ್ದ. ಹೋಗಲು ಬೇರೆ ಸ್ಥಳವಿರಲಿಲ್ಲ. ತನ್ನನ್ನು ಹುಡುಕುತ್ತಿರುವ ಜನರಿಂದ ತಪ್ಪಿಸಿಕೊಳ್ಳಲು ಒಂದು ಸುರಕ್ಷಿತ ಆಶ್ರಯ ಬೇಕಾಗಿತ್ತು. ಹಲವಾರು ದಶಕಗಳ ನಂತರ ನಾನು ಈ ಕೃಷ್ಣನನ್ನು ಭೇಟಿಯಾದೆ. ಆಗ ಅವರು ನನಗಿಂತ ಬಹಳ ಹಿರಿಯರಾಗಿದ್ದರು. ಅವರು ಕೃಷ್ಣ ಆಚಾರ್ಯರಾಗಿದ್ದರು. ಅವರು ನನಗೆ ನಿತ್ಯಾನಂದರ ಬಗ್ಗೆ ಅನೇಕ ಆಸಕ್ತಿದಾಯಕ ಘಟನೆಗಳನ್ನು ವಿವರಿಸಿದರು. ಚಿಕ್ಕವನಾಗಿದ್ದಾಗ ಕೃಷ್ಣನಿಗೆ ನಿತ್ಯಾನಂದರು ಒಬ್ಬ ಹುಚ್ಚನಲ್ಲದೆ ಮತ್ತೇನೂ ಅಲ್ಲವೆಂದು ಅನ್ನಿಸುತ್ತಿತ್ತು. ಆದಿವಾಸಿಗಳು ಅವರನ್ನು ಭಗವಾನ್ ಎಂದು ಕರೆಯುವುದನ್ನು ಕೇಳಿ ಅವನು ನಗುತ್ತಿದ್ದ. ಆದರೆ ಕುತೂಹಲದಿಂದ ಈ "ಹುಚ್ಚನ" ಪ್ರತಿಯೊಂದು ವರ್ತನೆಯನ್ನೂ ಗಮನಿಸಲು ಆರಂಭಿಸಿದ. ಕೃಷ್ಣ ಆಚಾರ್ಯರು ಹೇಳಿದಂತೆ, ನಿತ್ಯಾನಂದರು ಬಹುತೇಕ ಸಮಯ ಗಾಢ ಸಮಾಧಿಯಂತಹ ಸ್ಥಿತಿಯಲ್ಲೇ ಇರುತ್ತಿದ್ದರು. ಬಹಳ ವಿರಳವಾಗಿ ಮಾತ್ರ ಮಾತನಾಡುತ್ತಿದ್ದರು. ಆದರೆ ಕೆಲವೊಮ್ಮೆ ಜೂಜುಗಾರರು ತಮ್ಮ ಪಂತಗಳಿಗೆ ಸಲಹೆ ಕೇಳಿಕೊಂಡು ಬಂದಾಗ ಮಾತ್ರ ಅವರು ಹುಚ್ಚನಂತೆ ವರ್ತಿಸುತ್ತಿದ್ದರು. ಬಂದವರ ಮೇಲೆ ಕೂಗಾಡುತ್ತಿದ್ದರು. ಹತ್ತಿರ ಸಿಕ್ಕಿದ್ದನ್ನೆಲ್ಲ ಎಸೆದು ಅವರನ್ನು ಓಡಿಸಲು ಪ್ರಯತ್ನಿಸುತ್ತಿದ್ದರು. ಆದರೆ, ಯಾರೂ ಅದನ್ನು ಲೆಕ್ಕಿಸುತ್ತಿರಲಿಲ್ಲ. ಅವರು ಆಡಿದ ಮಾತುಗಳನ್ನೂ, ಎತ್ತಿದ ಬೆರಳುಗಳನ್ನೂ ಪಂತದ ಸಂಖ್ಯೆಗಳ ಸೂಚನೆಯೆಂದು ಭಾವಿಸುತ್ತಿದ್ದರು. ಈ ಹುಚ್ಚನ ದಿನಚರಿ ಹೇಗಿತ್ತು? ಹುಚ್ಚನಿಗೂ, ತಿನ್ನಲೇಬೇಕಾದ ಅನಿವಾರ್ಯತೆ ಇದೆ. ಅವನೂ ಪ್ರಕೃತಿಯ ಕರೆಗಳನ್ನು ತೀರಿಸಲೇಬೇಕು. ನಿತ್ಯಾನಂದರು ಇದಕ್ಕೆ ಹೊರತಾಗಿದ್ದರೇ? ಕೃಷ್ಣ ಇದನ್ನೇ ಬಹಳ ಗಮನದಿಂದ ವೀಕ್ಷಿಸುತ್ತಿದ್ದ. ಕೃಷ್ಣ ಹೇಳಿದಂತೆ, ನಿತ್ಯಾನಂದರು ಬೆಳಿಗ್ಗೆ ಬೇಗನೆ ಎದ್ದು ಗುಡಿಸಲಿನಿಂದ ಹೊರಗೆ ಬರುತ್ತಿದ್ದರು. ಪ್ರಕೃತಿಯ ಕರೆಯನ್ನು ತೀರಿಸಿಕೊಂಡ ನಂತರ ಹತ್ತಿರದ ಕೆರೆಯೊಳಗೆ ಕುತ್ತಿಗೆಯವರೆಗಿನ ನೀರಿನಲ್ಲಿ ನಿಂತುಕೊಳ್ಳುತ್ತಿದ್ದರು. ದೇಹವನ್ನು ಚೆನ್ನಾಗಿ ಉಜ್ಜಿಕೊಳ್ಳುವ ಪ್ರಯತ್ನವನ್ನೂ ಮಾಡುತ್ತಿರಲಿಲ್ಲ. ಕೃಷ್ಣ ಗಮನಿಸಿದ ಒಂದು ವಿಶೇಷ ಸಂಗತಿಯೆಂದರೆ, ನಿತ್ಯಾನಂದರು ಎಚ್ಚರಗೊಳ್ಳುವುದು, ನಡೆಯುವುದು, ಕೆರೆಯಲ್ಲಿ ಸ್ನಾನ ಮಾಡುವುದು, ಹಿಂದಿರುಗುವುದು, ಯಾವುದೇ ಕೆಲಸವಾಗಲಿ, ಎಲ್ಲವನ್ನೂ ನಿದ್ರೆಯಲ್ಲಿ ನಡೆಯುವ ವ್ಯಕ್ತಿಯಂತೆ, ಯಾವುದೇ ವೈಯಕ್ತಿಕ ತೊಡಗಿಸಿಕೊಳ್ಳುವಿಕೆಯಿಲ್ಲದ, ಸಂಪೂರ್ಣ ಶಾಂತ ಮತ್ತು ಯಾಂತ್ರಿಕ ನಿಖರತೆಯಿಂದ ಮಾಡುತ್ತಿದ್ದರು. ಅವರ ದೇಹವೇ ಸ್ವಯಂಚಾಲಿತವಾಗಿ ಕಾರ್ಯನಿರ್ವಹಿಸುತ್ತಿರುವಂತೆ. ಆದರೆ ಅವರ ಪ್ರಜ್ಞೆ ಎಲ್ಲೋ ಬೇರೆಡೆ ನೆಲೆಸಿರುವಂತೆ ಕಾಣುತ್ತಿತ್ತು. ಹಳ್ಳಿಯವರು ಅವರ ಮುಂದೆ ಆಹಾರ ಇಟ್ಟಾಗ, ಕೆಲವೊಮ್ಮೆ ಅವರು ಎದುರಿಗಿದ್ದದ್ದನ್ನೇ ತಿನ್ನುತ್ತಿದ್ದರು. ಸಿಪ್ಪೆ ತೆಗೆಯದ ಹಣ್ಣುಗಳನ್ನೂ ಹಾಗೆಯೇ ತಿನ್ನುತ್ತಿದ್ದರು. ರುಚಿ, ಇಷ್ಟ-ಅನಿಷ್ಟ, ಸಾಮಾಜಿಕ ಶಿಷ್ಟಾಚಾರ, ಇದ್ಯಾವುದರ ಪರಿವೆಯೂ ಅವರಿಗೆ ಇರಲಿಲ್ಲ. "ನಾನು" ಎಂದು ಹೇಳಿಕೊಳ್ಳುವ, ಇಷ್ಟಪಡುವ ಅಥವಾ ದ್ವೇಷಿಸುವ ವೈಯಕ್ತಿಕ ಅಹಂಕಾರವೇ ಅವರಲ್ಲಿ ಇಲ್ಲವೆಂಬಂತೆ ಕಾಣುತ್ತಿತ್ತು. ಇದನ್ನೆಲ್ಲ ಕಂಡ ಕೃಷ್ಣನಿಗೆ ಗೊಂದಲವಾಯಿತು. "ಈ ಮನುಷ್ಯ ನಿಜವಾಗಿಯೂ ಹುಚ್ಚನೇ?" ಅವನು ತನ್ನನ್ನೇ ಮತ್ತೆ ಮತ್ತೆ ಕೇಳಿಕೊಳ್ಳುತ್ತಿದ್ದ. ವರ್ಷಗಳು ಕಳೆದವು. ಕೃಷ್ಣ ಈಗ ಅಲ್ಲಿನ ಬದುಕಿಗೆ ಹೊಂದಿಕೊಂಡಿದ್ದನು. ರಸ್ತೆಯ ಬದಿಯಲ್ಲಿ ದೇವರ ಫೋಟೋ ಇಟ್ಟು ಕುಳಿತುಕೊಳ್ಳುತ್ತಿದ್ದ. ಹಳ್ಳಿಯವರು ಅವನಿಗೆ ಹಣ ಕೊಟ್ಟು ವಿಶೇಷ ಪೂಜೆಗಳನ್ನು ಮಾಡಿಸಿಕೊಳ್ಳುತ್ತಿದ್ದರು. ಹೀಗೆ ಅವನ ಜೀವನ ಸಾಗುತ್ತಿತ್ತು. ಆದರೆ ಒಂದು ದಿನ ಕೃಷ್ಣ ಸ್ಥಳೀಯ ರೌಡಿಯೊಬ್ಬನ ಅಪರಾಧಕ್ಕೆ ಸಾಕ್ಷಿಯಾದ. ಕೊನೆಗೆ, ಪೊಲೀಸರು ಆ ಅಪರಾಧಿಯನ್ನು ಬಂಧಿಸಿದರು. ಕೃಷ್ಣನನ್ನು ನ್ಯಾಯಾಲಯಕ್ಕೆ ಸಾಕ್ಷಿಯಾಗಿ ಕರೆಯಲಾಯಿತು. ಈಗ ಕೃಷ್ಣ ದೊಡ್ಡ ಸಂಕಷ್ಟದಲ್ಲಿದ್ದ. ನ್ಯಾಯಾಲಯಕ್ಕೆ ಹೋದರೆ ರೌಡಿಯ ಜನರು ಅವನನ್ನು ಕೊಲ್ಲುತ್ತಾರೆ. ಹೋಗದಿದ್ದರೆ ಪೊಲೀಸರು ಬಲವಂತವಾಗಿ ಎಳೆದುಕೊಂಡು ಹೋಗುತ್ತಾರೆ. ಏನು ಮಾಡಬೇಕೆಂದು ಕೃಷ್ಣನಿಗೆ ತಿಳಿಯಲಿಲ್ಲ. ಕೊನೆಗೆ ಅವನು ನಿತ್ಯಾನಂದರ ಮುಂದೆ ಕಣ್ಣೀರು ಹಾಕುತ್ತಾ ತನ್ನ ಪರಿಸ್ಥಿತಿಯನ್ನು ವಿವರಿಸಿದನು. ಮೊದಲೇ ಅವನು ಪರಾರಿಯಾಗಿದ್ದವನು. ಅವನಿಗೆ ತನ್ನವರು ಯಾರೂ ಅಲ್ಲಿ ಇರಲಿಲ್ಲ. ಸದಾ ಸಮಾಧಿಯಲ್ಲೇ ಮುಳುಗಿರುತ್ತಿದ್ದ ನಿತ್ಯಾನಂದರು ತನ್ನ ಸಹಾಯಕ್ಕೆ ಬರುತ್ತಾರೆ ಎಂಬ ನಿರೀಕ್ಷೆಯೂ ಅವನಿಗಿರಲಿಲ್ಲ. ಆದರೆ ಆಶ್ಚರ್ಯವೆಂಬಂತೆ ನಿತ್ಯಾನಂದರು ಸಹಾಯ ಮಾಡಿದರು. ಸ್ವಲ್ಪ ಹೊತ್ತು ಕಣ್ಣು ತೆರೆದು, ನಿದ್ರೆಯಲ್ಲೇ ಮಾತನಾಡುವವರಂತೆ ಕೆಲವು ಮಾತುಗಳನ್ನು ಹೇಳಿದರು. "ಏಯ್ ಮೂರ್ಖಾ! ನಿನ್ನ ಊರಿಗೆ ಹಿಂದಿರುಗು. ಯಾರೂ ನಿನಗೆ ಏನೂ ಮಾಡಲಾರರು. ನಿನ್ನ ಊರಿನವರು ನಿನ್ನನ್ನು ಹುಡುಕುತ್ತಿದ್ದಾರೆ. ಅವರು ಶೀಘ್ರದಲ್ಲೇ ಇಲ್ಲಿಗೆ ಬರುತ್ತಾರೆ." ಇದನ್ನು ಕೇಳಿ ಕೃಷ್ಣ ಇನ್ನಷ್ಟು ಆತಂಕಗೊಂಡ. ತನ್ನ ಊರಿನಿಂದ ಬಹುದೂರದ ಈ ಕಾಡಿನಲ್ಲಿ ಯಾರೂ ತನ್ನನ್ನು ಹುಡುಕಲಾರರೆಂದು ಅವನು ಭಾವಿಸಿದ್ದ. ಆದರೆ ಈ ಹುಚ್ಚನು ಹೇಳಿದ್ದು ನಿಜವಾಗಿದ್ದರೆ, ಅವರು ಅವನನ್ನು ಕಂಡುಹಿಡಿದಿರುವುದಷ್ಟೇ ಅಲ್ಲ, ಕರೆದುಕೊಂಡು ಹೋಗಲು ಬರುತ್ತಿದ್ದಾರೆ! ಬಹುಶಃ ಆ ರಾತ್ರಿ ಕೃಷ್ಣನಿಗೆ ನಿದ್ರೆಯೇ ಬಂದಿರಲಿಲ್ಲ. ಮರುದಿನ, ನಿತ್ಯಾನಂದರು ಹೇಳಿದಂತೆಯೇ, ಕೃಷ್ಣನ ಊರಿನ ಒಬ್ಬ ವ್ಯಕ್ತಿ ಕೃಷ್ಣನನ್ನು ಹುಡುಕುತ್ತಾ ಬಂದ. ಅವನು ಒಂದು ಸಂತಸದ ಸುದ್ದಿಯನ್ನು ತಂದಿದ್ದ. ಊರಿನವರಿಗೆ ಈಗ ಕೃಷ್ಣ ನಿರಪರಾಧಿ ಎಂಬುದು ಗೊತ್ತಾಗಿತ್ತು. ಇನ್ನೂ ಒಂದು ಒಳ್ಳೆಯ ಸುದ್ದಿ ಇತ್ತು. ಅವರು ಹೊಸದಾಗಿ ಜೀರ್ಣೋದ್ಧಾರ ಮಾಡಿದ ದೇವಾಲಯಕ್ಕೆ ಕೃಷ್ಣನನ್ನೇ ಅರ್ಚಕರಾಗಿ ನೇಮಿಸಲು ಬಯಸುತ್ತಿದ್ದರು! ಕೃಷ್ಣ ನಿತ್ಯಾನಂದರಿಗೆ ಕೃತಜ್ಞತೆ ಸಲ್ಲಿಸಿದ. ಅವರ ಪಾದಗಳಿಗೆ ಬಿದ್ದು, ಅವರನ್ನು ತಪ್ಪಾಗಿ ಅರ್ಥಮಾಡಿಕೊಂಡಿದ್ದಕ್ಕಾಗಿ ಕ್ಷಮೆ ಯಾಚಿಸಿದ. ಹಲವು ಕಾಲದ ನಂತರ ನಾನು ಈ ಕೃಷ್ಣನನ್ನು, ಆ ಊರಿನ ದೇವಾಲಯದ ಅರ್ಚಕರಾಗಿ ಭೇಟಿಯಾದಾಗ, ಅವರು ನಿತ್ಯಾನಂದರೊಂದಿಗಿನ ತಮ್ಮ ಅನುಭವವನ್ನು ವಿವರಿಸುತ್ತಿದ್ದರು. ಆಗ ಅವರ ಕಣ್ಣುಗಳಿಂದ ಕಣ್ಣೀರು ಹರಿಯುತ್ತಿತ್ತು. ಅವರು ಸಂಪೂರ್ಣವಾಗಿ ಬದಲಾಗಿದ್ದರು. ನಿತ್ಯಾನಂದರ ಬಗ್ಗೆ ಅಪಾರ ಗೌರವ ಬೆಳೆಸಿಕೊಂಡಿದ್ದರು. ಅಷ್ಟೇ ಅಲ್ಲ, ತಮ್ಮ ಗುರುಗಳು ಬದುಕಿದಂತೆ ತಾವೂ ಪ್ರಾಮಾಣಿಕ, ನಿಸ್ವಾರ್ಥ ಮತ್ತು ಅನಾಸಕ್ತ ಜೀವನವನ್ನೇ ನಡೆಸುವುದಾಗಿ ಸಂಕಲ್ಪ ಮಾಡಿದ್ದರು. ತಮ್ಮ ಜೀವನದುದ್ದಕ್ಕೂ ಕೃಷ್ಣ ಆಚಾರ್ಯರು ಅತ್ಯಂತ ಪ್ರಾಮಾಣಿಕ ಮತ್ತು ಸರಳ ಜೀವನ ನಡೆಸಿದರು. ತಮ್ಮಂತೆಯೇ ಮನೆಯಿಂದ ಓಡಿಹೋಗಿ ಸಣ್ಣಪುಟ್ಟ ಕೆಲಸಗಳನ್ನು ಮಾಡುತ್ತಿದ್ದ ಅನೇಕ ಬಡಹುಡುಗರಿಗೂ ಸಹಾಯ ಮಾಡಿದರು. ಇಂದು ನೀವು ಯೂಟ್ಯೂಬ್ನಲ್ಲಿ ಹುಡುಕಿದರೆ, ಭಗವಾನ್ ನಿತ್ಯಾನಂದರ ಮಹಿಮೆ ಮತ್ತು ಅವರು ಮಾಡಿದ ಪವಾಡಗಳ ಬಗ್ಗೆ ಅನೇಕ ವೀಡಿಯೊಗಳು ಸಿಗುತ್ತವೆ. ಆದರೆ ನಿಜವಾದ ಪವಾಡವೆಂದರೆ ಅದಲ್ಲ. ನಿಜವಾದ ಪವಾಡವೆಂದರೆ, ಈ ಮಹಾತ್ಮರು ತಮ್ಮ ಸಂಪರ್ಕಕ್ಕೆ ಬರುವವರ ಬದುಕನ್ನೇ ಹೇಗೆ ಪರಿವರ್ತಿಸುತ್ತಾರೆ ಎಂಬುದು. ಅದೂ, ಯಾವುದೇ ಮಾತಿಲ್ಲದೆ… ಯಾವುದೇ ಉಪದೇಶವಿಲ್ಲದೆ… ಯಾವುದೇ ಜಾದೂ ಇಲ್ಲದೆ. ಇಷ್ಟೆಲ್ಲವೂ ಅವರು ಇದ್ದ ಆ ಸ್ಥಿತಿ ಕೇವಲ ಯಾವುದೋ ಮಾನಸಿಕ ಸ್ಥಿತಿಯಲ್ಲ, ಅಥವಾ ಖ್ಯಾತ ಅಮೆರಿಕನ್ ನರವಿಜ್ಞಾನಿ ವಿ ಎಸ್ ರಾಮಚಂದ್ರನ್ ಊಹಿಸಿದಂತಹ ಯಾವುದೋ "ಟೆಂಪೋರಲ್ ಲೋಬ್ ಎಪಿಲೆಪ್ಸಿ" ಮಾತ್ರವಲ್ಲ, ಎಂಬುದಕ್ಕೆ ಸಾಕಷ್ಟು ಸೂಚನೆಯಾಗುವುದಿಲ್ಲವೇ? ಬಹುಶಃ, ಇದಕ್ಕೆ ಇನ್ನೂ ಉತ್ತಮವಾದ ವಿವರಣೆಗಳನ್ನು ಹುಡುಕುವಷ್ಟು ಮುಕ್ತ ಮನಸ್ಸನ್ನು ನಾವು ಹೊಂದಿರಬೇಕು. ನಿಮ್ಮ ಅನಿಸಿಕೆಯಲ್ಲಿ ನಿತ್ಯಾನಂದರು ಯಾರು? ಒಬ್ಬ ಹುಚ್ಚನಾ? ಅಥವಾ ಪ್ರಜ್ಞೆಯ ಅತ್ಯುನ್ನತ ಸ್ಥಿತಿಯನ್ನು ತಲುಪಿದ ನಿಜವಾದ ಯೋಗಿನಾ? ನೀವೇನು ಹೇಳುತ್ತೀರಿ? ನಿಮ್ಮ ಅಭಿಪ್ರಾಯವನ್ನು ತಪ್ಪದೇ ತಿಳಿಸಿ. ಮುಂದಿನ ಸಂಚಿಕೆಯಲ್ಲಿ ಮತ್ತೆ ಭೇಟಿಯಾಗೋಣ.&amp;nbsp;&amp;nbsp;-------------------------------------------------------------------- ಇದು ನಿಮಗೆ ಇಷ್ಟವಾಗಿದ್ದರೆ, ನನ್ನ ಸಾಪ್ತಾಹಿಕ ಓದುಗರೊಂದಿಗೆ ಸೇರಲು ನಾನು ನಿಮ್ಮನ್ನು ಹೃತ್ಪೂರ್ವಕವಾಗಿ ಆಹ್ವಾನಿಸುತ್ತೇನೆ. ಪ್ರತಿ ಶನಿವಾರ, ಮೇಲ್ಮೈಯನ್ನು ಮೀರಿದ ಮತ್ತು ನಿಜವಾಗಿಯೂ ಮುಖ್ಯವಾದ ಪ್ರಶ್ನೆಗಳನ್ನು ಪರಿಹರಿಸುವ ಆಳವಾದ ವಿಶ್ಲೇಷಣೆಯನ್ನು ನಾನು ಪ್ರಕಟಿಸುತ್ತೇನೆ. ಪೇವಾಲ್‌ಗಳಿಲ್ಲ, ಕ್ಲಿಕ್‌ಬೈಟ್ ಇಲ್ಲ - ಕೇವಲ ನೇರ ವಿನಿಮಯ: ನನ್ನ ಮನಸ್ಸಿನಿಂದ ನಿಮ್ಮದಕ್ಕೆ. ಚಂದಾದಾರರಾಗಲು ಇಲ್ಲಿ ಕ್ಲಿಕ್ ಮಾಡಿ.&amp;nbsp; &amp;nbsp; © Dr. King, Swami Satyapriya 2026 p { margin-bottom: 0.1in; direction: ltr; color: rgb(0, 0, 10); line-height: 120%; text-align: justify; }p.western { font-family: "Arial", serif; font-size: 14pt; }p.cjk { font-size: 14pt; }p.ctl { font-size: 14pt; } You can borrow audio books directly from the author at https://tinyurl.com/mylibrary1234 at highly affordable prices.</itunes:summary><itunes:keywords>#advaita, #IndianPhilosophy, #Kannada, #Meditation, #mystery, #neuroscience, #ThoughtForTheDay, #Upanishad, #Yoga</itunes:keywords></item><item><title>[Kannada] ಓಂಕಾರದ ಜಾದೂ (ಭಾಗ 4) : ಇರುವುದು ಒಂದೇ ಪ್ರಜ್ಞೆ, ಅನೇಕವಲ್ಲ!</title><link>https://doctor-king-online.blogspot.com/2026/07/kannada-4.html</link><category>#advaita</category><category>#IndianPhilosophy</category><category>#Kannada</category><category>#Meditation</category><category>#podcast</category><category>#ThoughtForTheDay</category><category>#Upanishad</category><category>#Yoga</category><pubDate>Fri, 24 Jul 2026 18:55:56 -0700</pubDate><guid isPermaLink="false">tag:blogger.com,1999:blog-7624344137997148721.post-9091427316230422858</guid><description>&lt;!--Global site tag (gtag.js) - Google Analytics--&gt;
&lt;script async="" src="https://www.googletagmanager.com/gtag/js?id=G-8HXGBD0CVC"&gt;&lt;/script&gt;
&lt;script&gt;
  window.dataLayer = window.dataLayer || [];
  function gtag(){dataLayer.push(arguments);}
  gtag('js', new Date());

  gtag('config', 'G-8HXGBD0CVC');
&lt;/script&gt;
&lt;!--Global site tag (gtag.js) - Google Analytics--&gt;
&lt;div dir="ltr" style="text-align: left;" trbidi="on"&gt;
&lt;div style="text-align: justify;"&gt;
&lt;div class="separator" style="clear: both; text-align: center;"&gt;
&lt;/div&gt;
&lt;div style="text-align: center;"&gt;&amp;nbsp; &amp;nbsp;&amp;nbsp;&lt;a href="https://tinyurl.com/mybooks1234" target="_blank"&gt;[Preview books]&lt;/a&gt;&amp;nbsp; [&lt;a href="https://tinyurl.com/mylibrary1234"&gt;Borrow books&lt;/a&gt;]&lt;/div&gt;&lt;div style="text-align: left;"&gt;&amp;nbsp;&lt;/div&gt;
&lt;div dir="ltr" style="text-align: center;" trbidi="on"&gt;
&lt;button id="playAudio"&gt;[Pause]&lt;/button&gt; 
&lt;div style="text-align: justify;"&gt;

&lt;div class="separator" style="clear: both; text-align: center;"&gt;

&lt;/div&gt;&amp;nbsp;&lt;/div&gt;&lt;div style="text-align: justify;"&gt;&amp;nbsp;&lt;/div&gt;&lt;div style="text-align: justify;"&gt;&amp;nbsp;&lt;/div&gt;&lt;div style="text-align: justify;"&gt;&lt;a href="https://blogger.googleusercontent.com/img/b/R29vZ2xl/AVvXsEhnl5ff2AmoyWsfPfnzRUeq3cQVSRs5dEsfGvVpTSRhHfOh44Lq3pgeysHFz-shgUgoB0aXnjfm3hepT8hxOYQAAhO5qBFmg6h1gh5XrfXmHlQdpz3bOg36VaufYTiAGIbCccIWGBh-GbmS7kGUFYkuyspPOQSH5QWDKH-C9LENDkKIb0uHT_N6Ruag9EM/s1672/Turiya.png" style="margin-left: 1em; margin-right: 1em;"&gt;&lt;img border="0" data-original-height="941" data-original-width="1672" height="360" src="https://blogger.googleusercontent.com/img/b/R29vZ2xl/AVvXsEhnl5ff2AmoyWsfPfnzRUeq3cQVSRs5dEsfGvVpTSRhHfOh44Lq3pgeysHFz-shgUgoB0aXnjfm3hepT8hxOYQAAhO5qBFmg6h1gh5XrfXmHlQdpz3bOg36VaufYTiAGIbCccIWGBh-GbmS7kGUFYkuyspPOQSH5QWDKH-C9LENDkKIb0uHT_N6Ruag9EM/w640-h360/Turiya.png" width="640" /&gt;&lt;/a&gt;&amp;nbsp;&lt;/div&gt;&lt;div style="text-align: justify;"&gt;&lt;span style="font-size: x-large;"&gt;&lt;b&gt;ಕಳೆದ&lt;/b&gt;&lt;/span&gt; ಕೆಲವು ಸಂಚಿಕೆಗಳಲ್ಲಿ, ನಾವು ಪ್ರಜ್ಞೆಯ ಬಗ್ಗೆ ಚರ್ಚಿಸಿದ್ದೆವು. ಜಾಗ್ರತ ಸ್ಥಿತಿ, ಸ್ವಪ್ನ ಸ್ಥಿತಿ, ಸುಷುಪ್ತಿ ಸ್ಥಿತಿ ಹಾಗೂ ವರ್ಣಿಸಲಾಗದ ತುರೀಯ ಸ್ಥಿತಿ ಎಂಬ ಪ್ರಜ್ಞೆಯ ಈ ನಾಲ್ಕು ಸ್ಥಿತಿಗಳ ಕುರಿತು ನಾವು ಮಾತನಾಡಿದ್ದೆವು. ಎಲ್ಲಾ ಜೀವಿಗಳು ಬೇರೆ ಬೇರೆ ಸಮಯಗಳಲ್ಲಿ ಈ ನಾಲ್ಕು ಪ್ರಜ್ಞೆಯ ಸ್ಥಿತಿಗಳಲ್ಲಿ ಒಂದನ್ನು ಅನುಭವಿಸುತ್ತವೆ.&lt;br /&gt;&lt;br /&gt;ನಮ್ಮ ಚರ್ಚೆಯು ಭಾರತದ ಪ್ರಾಚೀನ ಉಪನಿಷತ್ತುಗಳಲ್ಲಿ ಒಂದಾದ ಮಾಂಡೂಕ್ಯ ಉಪನಿಷತ್ತನ್ನು ಆಧರಿಸಿತ್ತು.&lt;br /&gt;&lt;br /&gt;ಹಿಂದಿನ ಸಂಚಿಕೆಯ ಕೊನೆಯಲ್ಲಿ, ಭಾರತದ ಅನೇಕ ಅದ್ವೈತ ತತ್ತ್ವಜ್ಞಾನಿಗಳು ಪ್ರಜ್ಞೆಯ ಈ ಸ್ಥಿತಿಗಳ ಬಗ್ಗೆ ವಿಭಿನ್ನ ಅಭಿಪ್ರಾಯವನ್ನು ಹೊಂದಿದ್ದಾರೆ ಎಂದು ನಾನು ಸುಳಿವು ನೀಡಿದ್ದೆ. ಈ ಸಂಚಿಕೆಯಲ್ಲಿ, ಗೌಡಪಾದರು ತಮ್ಮ ಪ್ರಸಿದ್ಧ ಮಾಂಡೂಕ್ಯ ಕಾರಿಕೆಯಲ್ಲಿ - ಅಂದರೆ ಮಾಂಡೂಕ್ಯ ಉಪನಿಷತ್ತಿನ ವಿವರಣೆಯಲ್ಲಿ - ಸೂಚಿಸಿದ ಪರ್ಯಾಯ ದೃಷ್ಟಿಕೋನವನ್ನು ನಾನು ಸಂಕ್ಷಿಪ್ತವಾಗಿ ಚರ್ಚಿಸಲಿದ್ದೇನೆ.&lt;br /&gt;&lt;br /&gt;ಯಾರು ಈ ಗೌಡಪಾದರು ?&lt;br /&gt;&lt;br /&gt;ಗೌಡಪಾದರು ಅದ್ವೈತ ಸಿದ್ಧಾಂತದ ಮೂಲ ತತ್ತ್ವಜ್ಞಾನಿ. ಅವರು ಕ್ರಿ.ಶ. ೬ ನೇ ಶತಮಾನಕ್ಕೆ ಸೇರಿದವರು. ಅವರು ಪ್ರಸಿದ್ಧ ಅದ್ವೈತ ತತ್ತ್ವಜ್ಞಾನಿ ಶಂಕರರ ಪರಮಗುರುಗಳಾಗಿದ್ದರು.&lt;br /&gt;&lt;br /&gt;ಗೌಡಪಾದರು ಏನು ಹೇಳಿದರು?&lt;a name='more'&gt;&lt;/a&gt;&lt;!-----------------------------&gt;  
&lt;audio autoplay="" id="Hello" src="https://tinyurl.com/kn-Hello1234"&gt; &lt;/audio&gt;
&lt;audio id="Audio" src="https://www.dropbox.com/scl/fi/jhf3j9kmgppxl93yycvpv/05-4.mp3?rlkey=rdupnwxggtep0c37kx6j347ox&amp;amp;st=reoubkz9&amp;amp;raw=1"&gt; &lt;/audio&gt;  
&lt;audio id="ThankYou" src="https://tinyurl.com/kn-Thanks1234"&gt; &lt;/audio&gt;  
 &lt;script type="text/javascript"&gt;
var hello = document.getElementById("Hello");
hello.addEventListener("ended", function(){  
     var audio = document.getElementById('Audio');
     audio.play();
        });
var audio = document.getElementById("Audio");
audio.addEventListener("ended", function(){  
     var thankyou = document.getElementById('ThankYou');
     thankyou.play();
        });
document.getElementById("playAudio").addEventListener("click", function(){
 var audio = document.getElementById('Audio');
 if(this.className != "is-paused"){
    this.className = "is-paused";
    this.innerHTML = "Play";
    audio.pause();
  }else{
    this.className = "is-playing";
    this.innerHTML = "Pause";
    audio.play();
  }

});
&lt;/script&gt;&lt;/div&gt;
&lt;div style="text-align: justify;"&gt;&amp;nbsp;&lt;/div&gt;&lt;div style="text-align: justify;"&gt;ಗೌಡಪಾದರ ಪ್ರಕಾರ, ಮಾಂಡೂಕ್ಯ ಉಪನಿಷತ್ತಿನಲ್ಲಿ ವಿವರಿಸಲಾದ ಪ್ರಜ್ಞೆಯ ಮೊದಲ ಮೂರು ಸ್ಥಿತಿಗಳು ಕೇವಲ ತೋರಿಕೆಗಳಷ್ಟೇ ಹೊರತು ನಿಜವಲ್ಲ. ಏಕೈಕ ಸತ್ಯವಾದ ಸ್ಥಿತಿಯೆಂದರೆ ತುರೀಯ, ಅದುವೇ ಇತರ ಮೂರು ಸ್ಥಿತಿಗಳೆಂಬಂತೆ 'ತೋರುತ್ತದೆ'.&lt;br /&gt;&lt;br /&gt;ಒಂದೇ ಪ್ರಜ್ಞೆಯ ಸ್ಥಿತಿಯು ಇತರ ಮೂರು ಸ್ಥಿತಿಗಳಾಗಿ ಹೇಗೆ ತೋರಿಕೊಳ್ಳುತ್ತದೆ ಎಂಬುದನ್ನು ವಿವರಿಸಲು ಗೌಡಪಾದರು ವಿವಿಧ ಉಪಮೆಗಳನ್ನು ನೀಡುತ್ತಾರೆ.&lt;br /&gt;&lt;br /&gt;&lt;b&gt;ಕನಸಿನ ಉಪಮೆ:&lt;/b&gt;&lt;br /&gt;&lt;br /&gt;ಒಬ್ಬ ವ್ಯಕ್ತಿ ಕನಸು ಕಾಣುವಾಗ, ಅವನು ಅನೇಕ ಜನರನ್ನು, ಅನೇಕ ಸ್ಥಳಗಳನ್ನು ಮತ್ತು ಅನೇಕ ಘಟನೆಗಳನ್ನು ಕಾಣುತ್ತಾನೆ. ಆದರೆ, ವಾಸ್ತವದಲ್ಲಿ, ಇವೆಲ್ಲವೂ ಒಂದೇ ಮನಸ್ಸಿನ ಸೃಷ್ಟಿ - ಅಂದರೆ ಕನಸು ಕಾಣುವವನ ಮನಸ್ಸಿನ ಸೃಷ್ಟಿ. ಅಂತೆಯೇ, ಏಕೈಕ ವಿಶ್ವ ಪ್ರಜ್ಞೆಯು ಪ್ರತಿಯೊಬ್ಬ ಜೀವಿಯೂ ಒಂದು ನಿರ್ದಿಷ್ಟ ಪ್ರಜ್ಞೆಯ ಸ್ಥಿತಿಯಲ್ಲಿದ್ದಂತೆ ಕಾಣುವ ಅನೇಕ ಜೀವಿಗಳ ಅಸ್ತಿತ್ವದ ಭ್ರಮೆಯನ್ನು ಸೃಷ್ಟಿಸುತ್ತದೆ ಎಂದು ಗೌಡಪಾದರು ಹೇಳುತ್ತಾರೆ.&lt;br /&gt;&lt;br /&gt;ಈ ಜೀವಿಗಳಿಗೆ ಸ್ವತಂತ್ರ ಅಸ್ತಿತ್ವವಿಲ್ಲ. ಅವು ಕನಸಿನ ಸಮಯದಲ್ಲಿ ಕಾಣುವ ತೋರಿಕೆಗಳಿದ್ದಂತೆ. ಕನಸಿನ ಹೊರಗೆ, ಎಲ್ಲಾ ಕನಸಿನ ವಸ್ತುಗಳೂ ಇಲ್ಲವಾಗುತ್ತವೆ, ಏಕೆಂದರೆ ಅವು ಎಂದಿಗೂ ನಿಜವಾಗಿ ಅಸ್ತಿತ್ವದಲ್ಲಿರಲಿಲ್ಲ. ಅವು ಕೇವಲ ಇದ್ದಂತೆ ತೋರುತ್ತಿದ್ದವು ಅಷ್ಟೇ. ಹಾಗೆಯೇ ವಾಸ್ತವದಲ್ಲಿ ಇದ್ದಂತೆ ಕಾಣುವ ವೈವಿದ್ಯವೂ ಕೂಡಾ.&lt;br /&gt;&lt;br /&gt;ಒಂದೇ ಒಂದು ಪ್ರಜ್ಞೆ ಮಾತ್ರ ಇದ್ದರೂ ಕೂಡಾ, ಈ ಬಹುತ್ವವು ಹೇಗೆ ಗೋಚರವಾಗುತ್ತದೆ ಎಂಬುದನ್ನು ವಿವರಿಸಲು ಗೌಡಪಾದರು ಮತ್ತೊಂದು ಉಪಮೆಯನ್ನು ನೀಡುತ್ತಾರೆ.&lt;br /&gt;&lt;br /&gt;&lt;b&gt;ಮಡಕೆಗಳ ಉಪಮೆ:&lt;/b&gt;&lt;br /&gt;&lt;br /&gt;ನಿಮ್ಮ ಬಳಿ ಹಲವಾರು ಮಡಕೆಗಳಿವೆ ಎಂದುಕೊಳ್ಳಿ. ಪ್ರತಿಯೊಂದು ಮಡಕೆಯ ಒಳಗೂ ಒಂದಷ್ಟು ಆಕಾಶ (ಖಾಲಿ ಜಾಗ) ಇರುತ್ತದೆ. ಈ ಆಕಾಶಕ್ಕೆ ನಿರ್ದಿಷ್ಟ ಆಕಾರ ಮತ್ತು ಗುಣಲಕ್ಷಣಗಳಿರುತ್ತವೆ. ಈ ಮಡಕೆಗಳ ಹೊರಗೂ ಆಕಾಶವಿದೆ. ಹಾಗೆಂದ ಮಾತ್ರಕ್ಕೆ ಮಡಕೆಯ ಒಳಗಿನ ಆಕಾಶ ಮತ್ತು ಮಡಕೆಯ ಹೊರಗಿನ ಆಕಾಶ ಎಂದು ಅನೇಕ ಆಕಾಶಗಳಿವೆಯೇ?&lt;br /&gt;&lt;br /&gt;ಇಲ್ಲ, ವಾಸ್ತವದಲ್ಲಿ ಇರುವುದು ಒಂದೇ ಆಕಾಶ. ಈ ಬಹುತ್ವವನ್ನು ತಂದಿರುವುದು ಮಡಕೆ. ಮಡಕೆಯು ಒಂದೇ ಆಕಾಶವನ್ನು ವಿಭಿನ್ನ ಆಕಾಶಗಳೆಂದು ತೋರುವಂತೆ ಮಾಡುತ್ತದೆ. ಏಕೀಕೃತವಾದ ಒಂದೇ ಆಕಾಶವನ್ನು ಹಲವು ಭಾಗಗಳಾಗಿ ವಿಂಗಡಿಸುವ ಭ್ರಮೆಯನ್ನು ಸೃಷ್ಟಿಸುವುದೇ ಮಡಕೆ. ಅದೇ ರೀತಿ, ವಿಭಿನ್ನ ಭೌತಿಕ ರೂಪಗಳು ವಿಭಿನ್ನ ಪ್ರಜ್ಞೆಗಳಿವೆಯೆಂಬ ಭ್ರಮೆಯನ್ನು ನೀಡುತ್ತವೆ. ಆದರೆ ಇರುವುದು ಒಂದೇ ವಿಶ್ವಪ್ರಜ್ಞೆ.&lt;br /&gt;&lt;br /&gt;ಗೌಡಪಾದರು ಮುಂದುವರಿದು ಮೂರನೇ ಉಪಮೆಯನ್ನು ನೀಡುತ್ತಾರೆ.&lt;br /&gt;&lt;br /&gt;&lt;b&gt;ಉರಿಯುವ ದೀವಟಿಗೆಯ ಉಪಮೆ:&lt;/b&gt;&lt;br /&gt;&lt;br /&gt;ಗಾಳಿಯಾಡದ ಸ್ಥಳದಲ್ಲಿ ನೀವು ಉರಿಯುವ ದೀವಟಿಗೆಯನ್ನು ಹಿಡಿದಾಗ, ಅದರ ಜ್ವಾಲೆಯು ತನ್ನಷ್ಟಕ್ಕೆ ತಾನೇ ನಿಶ್ಚಲವಾಗಿ ಉರಿಯುತ್ತದೆ. ಆದರೆ ಗಾಳಿ ಬೀಸಿದಾಗ, ಜ್ವಾಲೆಯು ಕದಲುತ್ತದೆ. ಮತ್ತು ಈ ಚಲನೆಯು ಜ್ವಾಲೆಯು ವಿಭಿನ್ನ ಆಕಾರಗಳನ್ನು ಪಡೆಯುವಂತೆ ಮಾಡುತ್ತದೆ. ಕಾಲಾನಂತರದಲ್ಲಿ ಜ್ವಾಲೆಯೇ ಅನೇಕ ರೂಪಗಳನ್ನು ಹೊಂದಿರುವಂತೆ ಭಾಸವಾಗುತ್ತದೆ. ದೀವಟಿಗೆಯನ್ನು ವೃತ್ತಾಕಾರದಲ್ಲಿ ತಿರುಗಿಸಿದರಂತೂ ಅದು ಬೆಂಕಿಯ ಚಕ್ರದಂತೆ ಕಾಣುತ್ತದೆ.&lt;br /&gt;&lt;br /&gt;ಈ ಯಾವ ಆಕಾರಗಳೂ ಜ್ವಾಲೆಯಲ್ಲಿ ಇರಲಿಲ್ಲ. ಅಥವಾ ಅವು ಎಂದಿಗೂ ಇರುವುದಿಲ್ಲ. ಗಾಳಿಯ ಪ್ರವಾಹ ಅಥವಾ ಚಲನೆ ಉಂಟಾದಾಗ ಈ ಆಕಾರಗಳು ಇದ್ದಂತೆ ತೋರುತ್ತವೆ. ಈ ಚಲನೆಗಳು ನಿಂತ ತಕ್ಷಣ, ಈ ಆಕಾರಗಳ ತೋರಿಕೆಯೂ ನಿಂತುಹೋಗುತ್ತದೆ.&lt;br /&gt;&lt;br /&gt;ಹಾಗೆಯೇ, ಏಕೈಕ ಪ್ರಜ್ಞೆಯಲ್ಲಿ ಉಂಟಾಗುವ ಕಂಪನಗಳಿಂದಾಗಿ ಜಗತ್ತಿನಲ್ಲಿ ಅನೇಕ ವಸ್ತುಗಳು ಇದ್ದಂತೆ 'ತೋರುತ್ತವೆ' ಎಂದು ಗೌಡಪಾದರು ಹೇಳುತ್ತಾರೆ. ಅವು ಪ್ರಜ್ಞೆಯಿಂದ ಸೃಷ್ಟಿಸಲ್ಪಟ್ಟವುಗಳಲ್ಲ. ಆದರೆ ವಿಶ್ವ ಪ್ರಜ್ಞೆಯಲ್ಲಿನ ಕಂಪನಗಳಿಂದಾಗಿ ಅವು ಕೇವಲ ಇದ್ದಂತೆ ತೋರುತ್ತವೆ.&lt;br /&gt;&lt;br /&gt;ಮತ್ತು ಆ ವಿಶ್ವ ಪ್ರಜ್ಞೆಯನ್ನೇ ಉಪನಿಷತ್ತು ತುರೀಯ ಎಂದು ಕರೆಯುತ್ತದೆ. ಇನ್ನುಳಿದ ಮೂರು, ಅಂದರೆ ಜಾಗ್ರತ ಸ್ಥಿತಿ, ಸ್ವಪ್ನ ಸ್ಥಿತಿ ಮತ್ತು ಸುಷುಪ್ತಿ ಸ್ಥಿತಿಗಳು ಕೇವಲ ಆ ಪ್ರಜ್ಞೆಯ ತೋರಿಕೆಗಳಷ್ಟೇ.&lt;br /&gt;&lt;br /&gt;ಪ್ರತಿಯೊಂದು ಉಪಮೆಯೂ ಅತ್ಯಂತ ಗಹನವಾಗಿದೆ. ಗೌಡಪಾದರು ಈ ಪ್ರತಿಯೊಂದು ಪರಿಕಲ್ಪನೆಯ ಬಗ್ಗೆ ಸುದೀರ್ಘವಾಗಿ ಬರೆದಿದ್ದಾರೆ. ಇಷ್ಟೊಂದು ಸುಸಮ್ಮತವಾಗಿದ್ದರೂ, ಈ ಉಪಮೆಗಳು ಅನೇಕ ಪ್ರಶ್ನೆಗಳನ್ನು ಹುಟ್ಟುಹಾಕುತ್ತವೆ. ಅವು ಹಲವು ವಿರೋಧಾಭಾಸಗಳಿಗೆ ಜನ್ಮ ನೀಡುತ್ತವೆ. ನಾನು ನನ್ನ "&lt;a href="https://books2read.com/VedicMystery2" target="_blank"&gt;Unraveling the Hidden Mysteries of The Vedas Part 2: Amazing Upanishads"&lt;/a&gt; ಪುಸ್ತಕದಲ್ಲಿ ಇವುಗಳ ಬಗ್ಗೆ ಚರ್ಚಿಸಿದ್ದೇನೆ. ಆ ಪುಸ್ತಕದಲ್ಲಿ ನೀವು ಹೆಚ್ಚಿನ ವಿವರಗಳನ್ನು, ಮತ್ತು ಈ ವಿರೋಧಾಭಾಸಗಳಿಗೆ ನನ್ನದೇ ಆದ ಪರಿಹಾರ ಹಾಗೂ ಪ್ರಶ್ನೆಗಳಿಗೆ ಉತ್ತರಗಳನ್ನು ಕಾಣಬಹುದು.&lt;br /&gt;&lt;br /&gt;ಈಗ, ಗೌಡಪಾದರ ಏಕೀಕೃತ ಪ್ರಜ್ಞೆಯ ಸಿದ್ಧಾಂತಕ್ಕೆ ಹಿಂತಿರುಗುವುದಾದರೆ, ಗೌಡಪಾದರ ವಿವರಣೆಯಿಂದ ಎರಡು ವಿಷಯಗಳು ಸ್ಪಷ್ಟವಾಗುತ್ತವೆ:&lt;br /&gt;&lt;br /&gt;&lt;div style="margin-left: 40px;"&gt;- ಈ ಪ್ರಪಂಚವು ವಿಶ್ವ ಪ್ರಜ್ಞೆಯ ಕಂಪನಗಳಿಂದ ಸೃಷ್ಟಿಯಾದ ಕೇವಲ ಒಂದು ತೋರಿಕೆ.&lt;br /&gt;&lt;br /&gt;- ಮತ್ತು ಈ ಕಂಪನಗಳು ನಿಂತಾಗ, ಈ ಪ್ರಪಂಚದ ತೋರಿಕೆಯೂ ನಿಂತುಹೋಗುತ್ತದೆ.&lt;br /&gt;&lt;/div&gt;&lt;br /&gt;ಈ ವಿಶ್ವ ಪ್ರಜ್ಞೆಯನ್ನು ಸಾಕ್ಷಾತ್ಕರಿಸಿಕೊಳ್ಳಲು ಗೌಡಪಾದರು ಧ್ಯಾನ ಮಾರ್ಗವನ್ನು ಸೂಚಿಸುತ್ತಾರೆ.&lt;br /&gt;&lt;br /&gt;ಕೊನೆಯಲ್ಲಿ ಗೌಡಪಾದರ ಈ ಮಾತುಗಳೊಂದಿಗೆ ನಾನು ಈ ಚರ್ಚೆಯನ್ನು ಮುಕ್ತಾಯಗೊಳಿಸುತ್ತೇನೆ –&lt;br /&gt;&lt;br /&gt;&lt;div style="margin-left: 40px;"&gt;&lt;i&gt;"ಯದಾ ನ ಲೀಯತೇ ಚಿತ್ತಂ, ನ ಚ ವಿಕ್ಷಿಪ್ಯತೇ ಪುನಃ,&lt;br /&gt;&lt;br /&gt;ಅನಿಂಗನಮನಾಭಾಸಂ ನಿಷ್ಪನ್ನಂ ಬ್ರಹ್ಮ ತತ್ತದಾ."&lt;/i&gt;&lt;br /&gt;&lt;br /&gt;— ಮಾಂಡೂಕ್ಯ ಕಾರಿಕಾ : ಅದ್ವೈತ ಪ್ರಕರಣ, ಶ್ಲೋಕ 46.&lt;br /&gt;&lt;/div&gt;&lt;br /&gt;ಅವರು ಹೇಳುವುದೇನೆಂದರೆ, ಪ್ರತ್ಯೇಕ ವ್ಯಕ್ತಿಯ ಮನಸ್ಸು –&lt;br /&gt;&lt;br /&gt;&lt;div style="margin-left: 40px;"&gt;- ಗಾಢ ನಿದ್ರೆಯಲ್ಲಿ ಕಳೆದುಹೋಗದಿದ್ದಾಗ ಮತ್ತು&lt;br /&gt;&lt;br /&gt;- ಜಾಗ್ರತ ಮತ್ತು ಸ್ವಪ್ನ ಸ್ಥಿತಿಗಳಲ್ಲಿ ಚದುರಿಹೋಗದಿದ್ದಾಗ ಮತ್ತು&lt;br /&gt;&lt;br /&gt;- ಗಾಳಿಯಿಲ್ಲದ ಪ್ರಶಾಂತ ಸ್ಥಳದಲ್ಲಿಟ್ಟ ದೀಪದ ಜ್ವಾಲೆಯಂತೆ ಸ್ಥಿರವಾಗಿದ್ದಾಗ ಮತ್ತು&lt;br /&gt;&lt;br /&gt;- ಸುಳ್ಳು ಗುರುತುಗಳನ್ನು ಪಡೆದುಕೊಳ್ಳುವುದನ್ನು ನಿಲ್ಲಿಸಿದಾಗ,&lt;br /&gt;&lt;/div&gt;&lt;br /&gt;ಅಂತಹ ವ್ಯಕ್ತಿಯ ಮನಸ್ಸು ತನ್ನನ್ನು ಆ ವಿಶ್ವ ಪ್ರಜ್ಞೆಯೊಂದಿಗೆ ಗುರುತಿಸಿಕೊಳ್ಳುತ್ತದೆ.&lt;br /&gt;&lt;br /&gt;ಮತ್ತೊಂದು ಕುತೂಹಲಕಾರಿ ವಿಷಯದೊಂದಿಗೆ ಮುಂದಿನ ಸಂಚಿಕೆಯಲ್ಲಿ ಮತ್ತೆ ನನ್ನೊಂದಿಗೆ ಜೋಡಿಸಿಕೊಳ್ಳಿ.&lt;br /&gt;&lt;br /&gt;ಪ್ರಜ್ಞೆಯ ಕುರಿತಾದ ಪ್ರಾಚೀನ ಭಾರತೀಯ ತತ್ತ್ವಜ್ಞಾನಿಗಳ ಈ ಗಹನವಾದ ಆಲೋಚನೆಗಳ ಬಗ್ಗೆ ನಿಮ್ಮ ಅಭಿಪ್ರಾಯಗಳನ್ನು ದಯವಿಟ್ಟು ನನಗೆ ತಿಳಿಸಿ.&lt;/div&gt;&lt;div style="text-align: justify;"&gt;&amp;nbsp;&lt;/div&gt;&lt;div style="text-align: center;"&gt;&lt;b&gt;&amp;nbsp;YouTube ನಲ್ಲಿ ವೀಕ್ಷಿಸಿ&lt;/b&gt;&lt;/div&gt;&lt;div style="text-align: center;"&gt;&lt;b&gt;&amp;nbsp;&lt;/b&gt;&lt;/div&gt;&lt;div style="text-align: center;"&gt;&lt;b&gt;&lt;div class="separator" style="clear: both; text-align: center;"&gt;&lt;iframe allowfullscreen="" class="BLOG_video_class" height="266" src="https://www.youtube.com/embed/pXT3B9jQS6s" width="320" youtube-src-id="pXT3B9jQS6s"&gt;&lt;/iframe&gt;&lt;/div&gt;&lt;br /&gt;&amp;nbsp;&lt;/b&gt;&lt;/div&gt;&lt;div style="text-align: justify;"&gt;&amp;nbsp;&lt;/div&gt;&lt;div style="text-align: justify;"&gt;&amp;nbsp;--------------------------------------------------------------------&lt;br /&gt;&lt;br /&gt;ಇದು ನಿಮಗೆ ಇಷ್ಟವಾಗಿದ್ದರೆ, ನನ್ನ ಸಾಪ್ತಾಹಿಕ ಓದುಗರೊಂದಿಗೆ ಸೇರಲು ನಾನು ನಿಮ್ಮನ್ನು ಹೃತ್ಪೂರ್ವಕವಾಗಿ ಆಹ್ವಾನಿಸುತ್ತೇನೆ. ಪ್ರತಿ ಶನಿವಾರ, ಮೇಲ್ಮೈಯನ್ನು ಮೀರಿದ ಮತ್ತು ನಿಜವಾಗಿಯೂ ಮುಖ್ಯವಾದ ಪ್ರಶ್ನೆಗಳನ್ನು ಪರಿಹರಿಸುವ ಆಳವಾದ ವಿಶ್ಲೇಷಣೆಯನ್ನು ನಾನು ಪ್ರಕಟಿಸುತ್ತೇನೆ. ಪೇವಾಲ್‌ಗಳಿಲ್ಲ, ಕ್ಲಿಕ್‌ಬೈಟ್ ಇಲ್ಲ - ಕೇವಲ ನೇರ ವಿನಿಮಯ: ನನ್ನ ಮನಸ್ಸಿನಿಂದ ನಿಮ್ಮದಕ್ಕೆ. &lt;a href="https://follow.it/let-s-think-by-dr-king-swami-satyapriya?leanpub%20"&gt;ಚಂದಾದಾರರಾಗಲು ಇಲ್ಲಿ ಕ್ಲಿಕ್ ಮಾಡಿ&lt;/a&gt;.&amp;nbsp;&lt;/div&gt;&lt;div style="text-align: justify;"&gt;&amp;nbsp;&lt;/div&gt;
&lt;div align="center" class="western" lang="en-US" style="line-height: 120%;"&gt;
&lt;span style="font-size: small;"&gt;&lt;b&gt;&amp;nbsp;&lt;/b&gt;&lt;/span&gt; &lt;/div&gt;
&lt;div align="justify" class="western" lang="en-US" style="line-height: 120%;"&gt;
&lt;div class="MsoNormal" style="line-height: 120%; margin-bottom: 7pt;"&gt;
&lt;span style="background-color: #d0e0e3;"&gt;&lt;span lang="EN-US" style="background-attachment: scroll; background-clip: border-box; background-image: none; background-origin: padding-box; background-position: 0% 0%; background-repeat: repeat; background-size: auto; font-size: 12pt; line-height: 120%;"&gt; © Dr. King, Swami  Satyapriya 2026&lt;/span&gt;&lt;span lang="EN-US" style="background-attachment: scroll; background-clip: border-box; background-image: none; background-origin: padding-box; background-position: 0% 0%; background-repeat: repeat; background-size: auto; font-size: 12pt; line-height: 120%;"&gt;&lt;/span&gt;&lt;/span&gt;&lt;/div&gt;
&lt;/div&gt;
&lt;/div&gt;
&lt;div align="justify" class="western"&gt;
&lt;/div&gt;
&lt;div align="justify" class="western" style="line-height: 120%;"&gt;
&lt;/div&gt;
&lt;div align="left" class="western"&gt;
&lt;/div&gt;
&lt;div style="text-align: justify;"&gt;
&lt;style type="text/css"&gt;p { margin-bottom: 0.1in; direction: ltr; color: rgb(0, 0, 10); line-height: 120%; text-align: justify; }p.western { font-family: "Arial", serif; font-size: 14pt; }p.cjk { font-size: 14pt; }p.ctl { font-size: 14pt; }&lt;/style&gt; &lt;/div&gt;
&lt;/div&gt;
&lt;/div&gt;
&lt;div class="blogger-post-footer"&gt;You can borrow audio books directly from the author at https://tinyurl.com/mylibrary1234 at highly affordable prices.&lt;/div&gt;</description><enclosure length="0" type="audio/mpeg" url="https://www.dropbox.com/scl/fi/jhf3j9kmgppxl93yycvpv/05-4.mp3?rlkey=rdupnwxggtep0c37kx6j347ox&amp;st=reoubkz9&amp;raw=1"/><media:thumbnail xmlns:media="http://search.yahoo.com/mrss/" height="72" url="https://blogger.googleusercontent.com/img/b/R29vZ2xl/AVvXsEhnl5ff2AmoyWsfPfnzRUeq3cQVSRs5dEsfGvVpTSRhHfOh44Lq3pgeysHFz-shgUgoB0aXnjfm3hepT8hxOYQAAhO5qBFmg6h1gh5XrfXmHlQdpz3bOg36VaufYTiAGIbCccIWGBh-GbmS7kGUFYkuyspPOQSH5QWDKH-C9LENDkKIb0uHT_N6Ruag9EM/s72-w640-h360-c/Turiya.png" width="72"/><thr:total xmlns:thr="http://purl.org/syndication/thread/1.0">0</thr:total><author>drking2000-service@yahoo.com (Dr. King)</author><itunes:explicit>no</itunes:explicit><itunes:subtitle>window.dataLayer = window.dataLayer || []; function gtag(){dataLayer.push(arguments);} gtag('js', new Date()); gtag('config', 'G-8HXGBD0CVC'); &amp;nbsp; &amp;nbsp;&amp;nbsp;[Preview books]&amp;nbsp; [Borrow books]&amp;nbsp; [Pause] &amp;nbsp;&amp;nbsp;&amp;nbsp;&amp;nbsp;ಕಳೆದ ಕೆಲವು ಸಂಚಿಕೆಗಳಲ್ಲಿ, ನಾವು ಪ್ರಜ್ಞೆಯ ಬಗ್ಗೆ ಚರ್ಚಿಸಿದ್ದೆವು. ಜಾಗ್ರತ ಸ್ಥಿತಿ, ಸ್ವಪ್ನ ಸ್ಥಿತಿ, ಸುಷುಪ್ತಿ ಸ್ಥಿತಿ ಹಾಗೂ ವರ್ಣಿಸಲಾಗದ ತುರೀಯ ಸ್ಥಿತಿ ಎಂಬ ಪ್ರಜ್ಞೆಯ ಈ ನಾಲ್ಕು ಸ್ಥಿತಿಗಳ ಕುರಿತು ನಾವು ಮಾತನಾಡಿದ್ದೆವು. ಎಲ್ಲಾ ಜೀವಿಗಳು ಬೇರೆ ಬೇರೆ ಸಮಯಗಳಲ್ಲಿ ಈ ನಾಲ್ಕು ಪ್ರಜ್ಞೆಯ ಸ್ಥಿತಿಗಳಲ್ಲಿ ಒಂದನ್ನು ಅನುಭವಿಸುತ್ತವೆ. ನಮ್ಮ ಚರ್ಚೆಯು ಭಾರತದ ಪ್ರಾಚೀನ ಉಪನಿಷತ್ತುಗಳಲ್ಲಿ ಒಂದಾದ ಮಾಂಡೂಕ್ಯ ಉಪನಿಷತ್ತನ್ನು ಆಧರಿಸಿತ್ತು. ಹಿಂದಿನ ಸಂಚಿಕೆಯ ಕೊನೆಯಲ್ಲಿ, ಭಾರತದ ಅನೇಕ ಅದ್ವೈತ ತತ್ತ್ವಜ್ಞಾನಿಗಳು ಪ್ರಜ್ಞೆಯ ಈ ಸ್ಥಿತಿಗಳ ಬಗ್ಗೆ ವಿಭಿನ್ನ ಅಭಿಪ್ರಾಯವನ್ನು ಹೊಂದಿದ್ದಾರೆ ಎಂದು ನಾನು ಸುಳಿವು ನೀಡಿದ್ದೆ. ಈ ಸಂಚಿಕೆಯಲ್ಲಿ, ಗೌಡಪಾದರು ತಮ್ಮ ಪ್ರಸಿದ್ಧ ಮಾಂಡೂಕ್ಯ ಕಾರಿಕೆಯಲ್ಲಿ - ಅಂದರೆ ಮಾಂಡೂಕ್ಯ ಉಪನಿಷತ್ತಿನ ವಿವರಣೆಯಲ್ಲಿ - ಸೂಚಿಸಿದ ಪರ್ಯಾಯ ದೃಷ್ಟಿಕೋನವನ್ನು ನಾನು ಸಂಕ್ಷಿಪ್ತವಾಗಿ ಚರ್ಚಿಸಲಿದ್ದೇನೆ. ಯಾರು ಈ ಗೌಡಪಾದರು ? ಗೌಡಪಾದರು ಅದ್ವೈತ ಸಿದ್ಧಾಂತದ ಮೂಲ ತತ್ತ್ವಜ್ಞಾನಿ. ಅವರು ಕ್ರಿ.ಶ. ೬ ನೇ ಶತಮಾನಕ್ಕೆ ಸೇರಿದವರು. ಅವರು ಪ್ರಸಿದ್ಧ ಅದ್ವೈತ ತತ್ತ್ವಜ್ಞಾನಿ ಶಂಕರರ ಪರಮಗುರುಗಳಾಗಿದ್ದರು. ಗೌಡಪಾದರು ಏನು ಹೇಳಿದರು? var hello = document.getElementById("Hello"); hello.addEventListener("ended", function(){ var audio = document.getElementById('Audio'); audio.play(); }); var audio = document.getElementById("Audio"); audio.addEventListener("ended", function(){ var thankyou = document.getElementById('ThankYou'); thankyou.play(); }); document.getElementById("playAudio").addEventListener("click", function(){ var audio = document.getElementById('Audio'); if(this.className != "is-paused"){ this.className = "is-paused"; this.innerHTML = "Play"; audio.pause(); }else{ this.className = "is-playing"; this.innerHTML = "Pause"; audio.play(); } }); &amp;nbsp;ಗೌಡಪಾದರ ಪ್ರಕಾರ, ಮಾಂಡೂಕ್ಯ ಉಪನಿಷತ್ತಿನಲ್ಲಿ ವಿವರಿಸಲಾದ ಪ್ರಜ್ಞೆಯ ಮೊದಲ ಮೂರು ಸ್ಥಿತಿಗಳು ಕೇವಲ ತೋರಿಕೆಗಳಷ್ಟೇ ಹೊರತು ನಿಜವಲ್ಲ. ಏಕೈಕ ಸತ್ಯವಾದ ಸ್ಥಿತಿಯೆಂದರೆ ತುರೀಯ, ಅದುವೇ ಇತರ ಮೂರು ಸ್ಥಿತಿಗಳೆಂಬಂತೆ 'ತೋರುತ್ತದೆ'. ಒಂದೇ ಪ್ರಜ್ಞೆಯ ಸ್ಥಿತಿಯು ಇತರ ಮೂರು ಸ್ಥಿತಿಗಳಾಗಿ ಹೇಗೆ ತೋರಿಕೊಳ್ಳುತ್ತದೆ ಎಂಬುದನ್ನು ವಿವರಿಸಲು ಗೌಡಪಾದರು ವಿವಿಧ ಉಪಮೆಗಳನ್ನು ನೀಡುತ್ತಾರೆ. ಕನಸಿನ ಉಪಮೆ: ಒಬ್ಬ ವ್ಯಕ್ತಿ ಕನಸು ಕಾಣುವಾಗ, ಅವನು ಅನೇಕ ಜನರನ್ನು, ಅನೇಕ ಸ್ಥಳಗಳನ್ನು ಮತ್ತು ಅನೇಕ ಘಟನೆಗಳನ್ನು ಕಾಣುತ್ತಾನೆ. ಆದರೆ, ವಾಸ್ತವದಲ್ಲಿ, ಇವೆಲ್ಲವೂ ಒಂದೇ ಮನಸ್ಸಿನ ಸೃಷ್ಟಿ - ಅಂದರೆ ಕನಸು ಕಾಣುವವನ ಮನಸ್ಸಿನ ಸೃಷ್ಟಿ. ಅಂತೆಯೇ, ಏಕೈಕ ವಿಶ್ವ ಪ್ರಜ್ಞೆಯು ಪ್ರತಿಯೊಬ್ಬ ಜೀವಿಯೂ ಒಂದು ನಿರ್ದಿಷ್ಟ ಪ್ರಜ್ಞೆಯ ಸ್ಥಿತಿಯಲ್ಲಿದ್ದಂತೆ ಕಾಣುವ ಅನೇಕ ಜೀವಿಗಳ ಅಸ್ತಿತ್ವದ ಭ್ರಮೆಯನ್ನು ಸೃಷ್ಟಿಸುತ್ತದೆ ಎಂದು ಗೌಡಪಾದರು ಹೇಳುತ್ತಾರೆ. ಈ ಜೀವಿಗಳಿಗೆ ಸ್ವತಂತ್ರ ಅಸ್ತಿತ್ವವಿಲ್ಲ. ಅವು ಕನಸಿನ ಸಮಯದಲ್ಲಿ ಕಾಣುವ ತೋರಿಕೆಗಳಿದ್ದಂತೆ. ಕನಸಿನ ಹೊರಗೆ, ಎಲ್ಲಾ ಕನಸಿನ ವಸ್ತುಗಳೂ ಇಲ್ಲವಾಗುತ್ತವೆ, ಏಕೆಂದರೆ ಅವು ಎಂದಿಗೂ ನಿಜವಾಗಿ ಅಸ್ತಿತ್ವದಲ್ಲಿರಲಿಲ್ಲ. ಅವು ಕೇವಲ ಇದ್ದಂತೆ ತೋರುತ್ತಿದ್ದವು ಅಷ್ಟೇ. ಹಾಗೆಯೇ ವಾಸ್ತವದಲ್ಲಿ ಇದ್ದಂತೆ ಕಾಣುವ ವೈವಿದ್ಯವೂ ಕೂಡಾ. ಒಂದೇ ಒಂದು ಪ್ರಜ್ಞೆ ಮಾತ್ರ ಇದ್ದರೂ ಕೂಡಾ, ಈ ಬಹುತ್ವವು ಹೇಗೆ ಗೋಚರವಾಗುತ್ತದೆ ಎಂಬುದನ್ನು ವಿವರಿಸಲು ಗೌಡಪಾದರು ಮತ್ತೊಂದು ಉಪಮೆಯನ್ನು ನೀಡುತ್ತಾರೆ. ಮಡಕೆಗಳ ಉಪಮೆ: ನಿಮ್ಮ ಬಳಿ ಹಲವಾರು ಮಡಕೆಗಳಿವೆ ಎಂದುಕೊಳ್ಳಿ. ಪ್ರತಿಯೊಂದು ಮಡಕೆಯ ಒಳಗೂ ಒಂದಷ್ಟು ಆಕಾಶ (ಖಾಲಿ ಜಾಗ) ಇರುತ್ತದೆ. ಈ ಆಕಾಶಕ್ಕೆ ನಿರ್ದಿಷ್ಟ ಆಕಾರ ಮತ್ತು ಗುಣಲಕ್ಷಣಗಳಿರುತ್ತವೆ. ಈ ಮಡಕೆಗಳ ಹೊರಗೂ ಆಕಾಶವಿದೆ. ಹಾಗೆಂದ ಮಾತ್ರಕ್ಕೆ ಮಡಕೆಯ ಒಳಗಿನ ಆಕಾಶ ಮತ್ತು ಮಡಕೆಯ ಹೊರಗಿನ ಆಕಾಶ ಎಂದು ಅನೇಕ ಆಕಾಶಗಳಿವೆಯೇ? ಇಲ್ಲ, ವಾಸ್ತವದಲ್ಲಿ ಇರುವುದು ಒಂದೇ ಆಕಾಶ. ಈ ಬಹುತ್ವವನ್ನು ತಂದಿರುವುದು ಮಡಕೆ. ಮಡಕೆಯು ಒಂದೇ ಆಕಾಶವನ್ನು ವಿಭಿನ್ನ ಆಕಾಶಗಳೆಂದು ತೋರುವಂತೆ ಮಾಡುತ್ತದೆ. ಏಕೀಕೃತವಾದ ಒಂದೇ ಆಕಾಶವನ್ನು ಹಲವು ಭಾಗಗಳಾಗಿ ವಿಂಗಡಿಸುವ ಭ್ರಮೆಯನ್ನು ಸೃಷ್ಟಿಸುವುದೇ ಮಡಕೆ. ಅದೇ ರೀತಿ, ವಿಭಿನ್ನ ಭೌತಿಕ ರೂಪಗಳು ವಿಭಿನ್ನ ಪ್ರಜ್ಞೆಗಳಿವೆಯೆಂಬ ಭ್ರಮೆಯನ್ನು ನೀಡುತ್ತವೆ. ಆದರೆ ಇರುವುದು ಒಂದೇ ವಿಶ್ವಪ್ರಜ್ಞೆ. ಗೌಡಪಾದರು ಮುಂದುವರಿದು ಮೂರನೇ ಉಪಮೆಯನ್ನು ನೀಡುತ್ತಾರೆ. ಉರಿಯುವ ದೀವಟಿಗೆಯ ಉಪಮೆ: ಗಾಳಿಯಾಡದ ಸ್ಥಳದಲ್ಲಿ ನೀವು ಉರಿಯುವ ದೀವಟಿಗೆಯನ್ನು ಹಿಡಿದಾಗ, ಅದರ ಜ್ವಾಲೆಯು ತನ್ನಷ್ಟಕ್ಕೆ ತಾನೇ ನಿಶ್ಚಲವಾಗಿ ಉರಿಯುತ್ತದೆ. ಆದರೆ ಗಾಳಿ ಬೀಸಿದಾಗ, ಜ್ವಾಲೆಯು ಕದಲುತ್ತದೆ. ಮತ್ತು ಈ ಚಲನೆಯು ಜ್ವಾಲೆಯು ವಿಭಿನ್ನ ಆಕಾರಗಳನ್ನು ಪಡೆಯುವಂತೆ ಮಾಡುತ್ತದೆ. ಕಾಲಾನಂತರದಲ್ಲಿ ಜ್ವಾಲೆಯೇ ಅನೇಕ ರೂಪಗಳನ್ನು ಹೊಂದಿರುವಂತೆ ಭಾಸವಾಗುತ್ತದೆ. ದೀವಟಿಗೆಯನ್ನು ವೃತ್ತಾಕಾರದಲ್ಲಿ ತಿರುಗಿಸಿದರಂತೂ ಅದು ಬೆಂಕಿಯ ಚಕ್ರದಂತೆ ಕಾಣುತ್ತದೆ. ಈ ಯಾವ ಆಕಾರಗಳೂ ಜ್ವಾಲೆಯಲ್ಲಿ ಇರಲಿಲ್ಲ. ಅಥವಾ ಅವು ಎಂದಿಗೂ ಇರುವುದಿಲ್ಲ. ಗಾಳಿಯ ಪ್ರವಾಹ ಅಥವಾ ಚಲನೆ ಉಂಟಾದಾಗ ಈ ಆಕಾರಗಳು ಇದ್ದಂತೆ ತೋರುತ್ತವೆ. ಈ ಚಲನೆಗಳು ನಿಂತ ತಕ್ಷಣ, ಈ ಆಕಾರಗಳ ತೋರಿಕೆಯೂ ನಿಂತುಹೋಗುತ್ತದೆ. ಹಾಗೆಯೇ, ಏಕೈಕ ಪ್ರಜ್ಞೆಯಲ್ಲಿ ಉಂಟಾಗುವ ಕಂಪನಗಳಿಂದಾಗಿ ಜಗತ್ತಿನಲ್ಲಿ ಅನೇಕ ವಸ್ತುಗಳು ಇದ್ದಂತೆ 'ತೋರುತ್ತವೆ' ಎಂದು ಗೌಡಪಾದರು ಹೇಳುತ್ತಾರೆ. ಅವು ಪ್ರಜ್ಞೆಯಿಂದ ಸೃಷ್ಟಿಸಲ್ಪಟ್ಟವುಗಳಲ್ಲ. ಆದರೆ ವಿಶ್ವ ಪ್ರಜ್ಞೆಯಲ್ಲಿನ ಕಂಪನಗಳಿಂದಾಗಿ ಅವು ಕೇವಲ ಇದ್ದಂತೆ ತೋರುತ್ತವೆ. ಮತ್ತು ಆ ವಿಶ್ವ ಪ್ರಜ್ಞೆಯನ್ನೇ ಉಪನಿಷತ್ತು ತುರೀಯ ಎಂದು ಕರೆಯುತ್ತದೆ. ಇನ್ನುಳಿದ ಮೂರು, ಅಂದರೆ ಜಾಗ್ರತ ಸ್ಥಿತಿ, ಸ್ವಪ್ನ ಸ್ಥಿತಿ ಮತ್ತು ಸುಷುಪ್ತಿ ಸ್ಥಿತಿಗಳು ಕೇವಲ ಆ ಪ್ರಜ್ಞೆಯ ತೋರಿಕೆಗಳಷ್ಟೇ. ಪ್ರತಿಯೊಂದು ಉಪಮೆಯೂ ಅತ್ಯಂತ ಗಹನವಾಗಿದೆ. ಗೌಡಪಾದರು ಈ ಪ್ರತಿಯೊಂದು ಪರಿಕಲ್ಪನೆಯ ಬಗ್ಗೆ ಸುದೀರ್ಘವಾಗಿ ಬರೆದಿದ್ದಾರೆ. ಇಷ್ಟೊಂದು ಸುಸಮ್ಮತವಾಗಿದ್ದರೂ, ಈ ಉಪಮೆಗಳು ಅನೇಕ ಪ್ರಶ್ನೆಗಳನ್ನು ಹುಟ್ಟುಹಾಕುತ್ತವೆ. ಅವು ಹಲವು ವಿರೋಧಾಭಾಸಗಳಿಗೆ ಜನ್ಮ ನೀಡುತ್ತವೆ. ನಾನು ನನ್ನ "Unraveling the Hidden Mysteries of The Vedas Part 2: Amazing Upanishads" ಪುಸ್ತಕದಲ್ಲಿ ಇವುಗಳ ಬಗ್ಗೆ ಚರ್ಚಿಸಿದ್ದೇನೆ. ಆ ಪುಸ್ತಕದಲ್ಲಿ ನೀವು ಹೆಚ್ಚಿನ ವಿವರಗಳನ್ನು, ಮತ್ತು ಈ ವಿರೋಧಾಭಾಸಗಳಿಗೆ ನನ್ನದೇ ಆದ ಪರಿಹಾರ ಹಾಗೂ ಪ್ರಶ್ನೆಗಳಿಗೆ ಉತ್ತರಗಳನ್ನು ಕಾಣಬಹುದು. ಈಗ, ಗೌಡಪಾದರ ಏಕೀಕೃತ ಪ್ರಜ್ಞೆಯ ಸಿದ್ಧಾಂತಕ್ಕೆ ಹಿಂತಿರುಗುವುದಾದರೆ, ಗೌಡಪಾದರ ವಿವರಣೆಯಿಂದ ಎರಡು ವಿಷಯಗಳು ಸ್ಪಷ್ಟವಾಗುತ್ತವೆ: - ಈ ಪ್ರಪಂಚವು ವಿಶ್ವ ಪ್ರಜ್ಞೆಯ ಕಂಪನಗಳಿಂದ ಸೃಷ್ಟಿಯಾದ ಕೇವಲ ಒಂದು ತೋರಿಕೆ. - ಮತ್ತು ಈ ಕಂಪನಗಳು ನಿಂತಾಗ, ಈ ಪ್ರಪಂಚದ ತೋರಿಕೆಯೂ ನಿಂತುಹೋಗುತ್ತದೆ. ಈ ವಿಶ್ವ ಪ್ರಜ್ಞೆಯನ್ನು ಸಾಕ್ಷಾತ್ಕರಿಸಿಕೊಳ್ಳಲು ಗೌಡಪಾದರು ಧ್ಯಾನ ಮಾರ್ಗವನ್ನು ಸೂಚಿಸುತ್ತಾರೆ. ಕೊನೆಯಲ್ಲಿ ಗೌಡಪಾದರ ಈ ಮಾತುಗಳೊಂದಿಗೆ ನಾನು ಈ ಚರ್ಚೆಯನ್ನು ಮುಕ್ತಾಯಗೊಳಿಸುತ್ತೇನೆ – "ಯದಾ ನ ಲೀಯತೇ ಚಿತ್ತಂ, ನ ಚ ವಿಕ್ಷಿಪ್ಯತೇ ಪುನಃ, ಅನಿಂಗನಮನಾಭಾಸಂ ನಿಷ್ಪನ್ನಂ ಬ್ರಹ್ಮ ತತ್ತದಾ." — ಮಾಂಡೂಕ್ಯ ಕಾರಿಕಾ : ಅದ್ವೈತ ಪ್ರಕರಣ, ಶ್ಲೋಕ 46. ಅವರು ಹೇಳುವುದೇನೆಂದರೆ, ಪ್ರತ್ಯೇಕ ವ್ಯಕ್ತಿಯ ಮನಸ್ಸು – - ಗಾಢ ನಿದ್ರೆಯಲ್ಲಿ ಕಳೆದುಹೋಗದಿದ್ದಾಗ ಮತ್ತು - ಜಾಗ್ರತ ಮತ್ತು ಸ್ವಪ್ನ ಸ್ಥಿತಿಗಳಲ್ಲಿ ಚದುರಿಹೋಗದಿದ್ದಾಗ ಮತ್ತು - ಗಾಳಿಯಿಲ್ಲದ ಪ್ರಶಾಂತ ಸ್ಥಳದಲ್ಲಿಟ್ಟ ದೀಪದ ಜ್ವಾಲೆಯಂತೆ ಸ್ಥಿರವಾಗಿದ್ದಾಗ ಮತ್ತು - ಸುಳ್ಳು ಗುರುತುಗಳನ್ನು ಪಡೆದುಕೊಳ್ಳುವುದನ್ನು ನಿಲ್ಲಿಸಿದಾಗ, ಅಂತಹ ವ್ಯಕ್ತಿಯ ಮನಸ್ಸು ತನ್ನನ್ನು ಆ ವಿಶ್ವ ಪ್ರಜ್ಞೆಯೊಂದಿಗೆ ಗುರುತಿಸಿಕೊಳ್ಳುತ್ತದೆ. ಮತ್ತೊಂದು ಕುತೂಹಲಕಾರಿ ವಿಷಯದೊಂದಿಗೆ ಮುಂದಿನ ಸಂಚಿಕೆಯಲ್ಲಿ ಮತ್ತೆ ನನ್ನೊಂದಿಗೆ ಜೋಡಿಸಿಕೊಳ್ಳಿ. ಪ್ರಜ್ಞೆಯ ಕುರಿತಾದ ಪ್ರಾಚೀನ ಭಾರತೀಯ ತತ್ತ್ವಜ್ಞಾನಿಗಳ ಈ ಗಹನವಾದ ಆಲೋಚನೆಗಳ ಬಗ್ಗೆ ನಿಮ್ಮ ಅಭಿಪ್ರಾಯಗಳನ್ನು ದಯವಿಟ್ಟು ನನಗೆ ತಿಳಿಸಿ.&amp;nbsp;&amp;nbsp;YouTube ನಲ್ಲಿ ವೀಕ್ಷಿಸಿ&amp;nbsp; &amp;nbsp;&amp;nbsp;&amp;nbsp;-------------------------------------------------------------------- ಇದು ನಿಮಗೆ ಇಷ್ಟವಾಗಿದ್ದರೆ, ನನ್ನ ಸಾಪ್ತಾಹಿಕ ಓದುಗರೊಂದಿಗೆ ಸೇರಲು ನಾನು ನಿಮ್ಮನ್ನು ಹೃತ್ಪೂರ್ವಕವಾಗಿ ಆಹ್ವಾನಿಸುತ್ತೇನೆ. ಪ್ರತಿ ಶನಿವಾರ, ಮೇಲ್ಮೈಯನ್ನು ಮೀರಿದ ಮತ್ತು ನಿಜವಾಗಿಯೂ ಮುಖ್ಯವಾದ ಪ್ರಶ್ನೆಗಳನ್ನು ಪರಿಹರಿಸುವ ಆಳವಾದ ವಿಶ್ಲೇಷಣೆಯನ್ನು ನಾನು ಪ್ರಕಟಿಸುತ್ತೇನೆ. ಪೇವಾಲ್‌ಗಳಿಲ್ಲ, ಕ್ಲಿಕ್‌ಬೈಟ್ ಇಲ್ಲ - ಕೇವಲ ನೇರ ವಿನಿಮಯ: ನನ್ನ ಮನಸ್ಸಿನಿಂದ ನಿಮ್ಮದಕ್ಕೆ. ಚಂದಾದಾರರಾಗಲು ಇಲ್ಲಿ ಕ್ಲಿಕ್ ಮಾಡಿ.&amp;nbsp;&amp;nbsp; &amp;nbsp; © Dr. King, Swami Satyapriya 2026 p { margin-bottom: 0.1in; direction: ltr; color: rgb(0, 0, 10); line-height: 120%; text-align: justify; }p.western { font-family: "Arial", serif; font-size: 14pt; }p.cjk { font-size: 14pt; }p.ctl { font-size: 14pt; } You can borrow audio books directly from the author at https://tinyurl.com/mylibrary1234 at highly affordable prices.</itunes:subtitle><itunes:author>Dr. King</itunes:author><itunes:summary>window.dataLayer = window.dataLayer || []; function gtag(){dataLayer.push(arguments);} gtag('js', new Date()); gtag('config', 'G-8HXGBD0CVC'); &amp;nbsp; &amp;nbsp;&amp;nbsp;[Preview books]&amp;nbsp; [Borrow books]&amp;nbsp; [Pause] &amp;nbsp;&amp;nbsp;&amp;nbsp;&amp;nbsp;ಕಳೆದ ಕೆಲವು ಸಂಚಿಕೆಗಳಲ್ಲಿ, ನಾವು ಪ್ರಜ್ಞೆಯ ಬಗ್ಗೆ ಚರ್ಚಿಸಿದ್ದೆವು. ಜಾಗ್ರತ ಸ್ಥಿತಿ, ಸ್ವಪ್ನ ಸ್ಥಿತಿ, ಸುಷುಪ್ತಿ ಸ್ಥಿತಿ ಹಾಗೂ ವರ್ಣಿಸಲಾಗದ ತುರೀಯ ಸ್ಥಿತಿ ಎಂಬ ಪ್ರಜ್ಞೆಯ ಈ ನಾಲ್ಕು ಸ್ಥಿತಿಗಳ ಕುರಿತು ನಾವು ಮಾತನಾಡಿದ್ದೆವು. ಎಲ್ಲಾ ಜೀವಿಗಳು ಬೇರೆ ಬೇರೆ ಸಮಯಗಳಲ್ಲಿ ಈ ನಾಲ್ಕು ಪ್ರಜ್ಞೆಯ ಸ್ಥಿತಿಗಳಲ್ಲಿ ಒಂದನ್ನು ಅನುಭವಿಸುತ್ತವೆ. ನಮ್ಮ ಚರ್ಚೆಯು ಭಾರತದ ಪ್ರಾಚೀನ ಉಪನಿಷತ್ತುಗಳಲ್ಲಿ ಒಂದಾದ ಮಾಂಡೂಕ್ಯ ಉಪನಿಷತ್ತನ್ನು ಆಧರಿಸಿತ್ತು. ಹಿಂದಿನ ಸಂಚಿಕೆಯ ಕೊನೆಯಲ್ಲಿ, ಭಾರತದ ಅನೇಕ ಅದ್ವೈತ ತತ್ತ್ವಜ್ಞಾನಿಗಳು ಪ್ರಜ್ಞೆಯ ಈ ಸ್ಥಿತಿಗಳ ಬಗ್ಗೆ ವಿಭಿನ್ನ ಅಭಿಪ್ರಾಯವನ್ನು ಹೊಂದಿದ್ದಾರೆ ಎಂದು ನಾನು ಸುಳಿವು ನೀಡಿದ್ದೆ. ಈ ಸಂಚಿಕೆಯಲ್ಲಿ, ಗೌಡಪಾದರು ತಮ್ಮ ಪ್ರಸಿದ್ಧ ಮಾಂಡೂಕ್ಯ ಕಾರಿಕೆಯಲ್ಲಿ - ಅಂದರೆ ಮಾಂಡೂಕ್ಯ ಉಪನಿಷತ್ತಿನ ವಿವರಣೆಯಲ್ಲಿ - ಸೂಚಿಸಿದ ಪರ್ಯಾಯ ದೃಷ್ಟಿಕೋನವನ್ನು ನಾನು ಸಂಕ್ಷಿಪ್ತವಾಗಿ ಚರ್ಚಿಸಲಿದ್ದೇನೆ. ಯಾರು ಈ ಗೌಡಪಾದರು ? ಗೌಡಪಾದರು ಅದ್ವೈತ ಸಿದ್ಧಾಂತದ ಮೂಲ ತತ್ತ್ವಜ್ಞಾನಿ. ಅವರು ಕ್ರಿ.ಶ. ೬ ನೇ ಶತಮಾನಕ್ಕೆ ಸೇರಿದವರು. ಅವರು ಪ್ರಸಿದ್ಧ ಅದ್ವೈತ ತತ್ತ್ವಜ್ಞಾನಿ ಶಂಕರರ ಪರಮಗುರುಗಳಾಗಿದ್ದರು. ಗೌಡಪಾದರು ಏನು ಹೇಳಿದರು? var hello = document.getElementById("Hello"); hello.addEventListener("ended", function(){ var audio = document.getElementById('Audio'); audio.play(); }); var audio = document.getElementById("Audio"); audio.addEventListener("ended", function(){ var thankyou = document.getElementById('ThankYou'); thankyou.play(); }); document.getElementById("playAudio").addEventListener("click", function(){ var audio = document.getElementById('Audio'); if(this.className != "is-paused"){ this.className = "is-paused"; this.innerHTML = "Play"; audio.pause(); }else{ this.className = "is-playing"; this.innerHTML = "Pause"; audio.play(); } }); &amp;nbsp;ಗೌಡಪಾದರ ಪ್ರಕಾರ, ಮಾಂಡೂಕ್ಯ ಉಪನಿಷತ್ತಿನಲ್ಲಿ ವಿವರಿಸಲಾದ ಪ್ರಜ್ಞೆಯ ಮೊದಲ ಮೂರು ಸ್ಥಿತಿಗಳು ಕೇವಲ ತೋರಿಕೆಗಳಷ್ಟೇ ಹೊರತು ನಿಜವಲ್ಲ. ಏಕೈಕ ಸತ್ಯವಾದ ಸ್ಥಿತಿಯೆಂದರೆ ತುರೀಯ, ಅದುವೇ ಇತರ ಮೂರು ಸ್ಥಿತಿಗಳೆಂಬಂತೆ 'ತೋರುತ್ತದೆ'. ಒಂದೇ ಪ್ರಜ್ಞೆಯ ಸ್ಥಿತಿಯು ಇತರ ಮೂರು ಸ್ಥಿತಿಗಳಾಗಿ ಹೇಗೆ ತೋರಿಕೊಳ್ಳುತ್ತದೆ ಎಂಬುದನ್ನು ವಿವರಿಸಲು ಗೌಡಪಾದರು ವಿವಿಧ ಉಪಮೆಗಳನ್ನು ನೀಡುತ್ತಾರೆ. ಕನಸಿನ ಉಪಮೆ: ಒಬ್ಬ ವ್ಯಕ್ತಿ ಕನಸು ಕಾಣುವಾಗ, ಅವನು ಅನೇಕ ಜನರನ್ನು, ಅನೇಕ ಸ್ಥಳಗಳನ್ನು ಮತ್ತು ಅನೇಕ ಘಟನೆಗಳನ್ನು ಕಾಣುತ್ತಾನೆ. ಆದರೆ, ವಾಸ್ತವದಲ್ಲಿ, ಇವೆಲ್ಲವೂ ಒಂದೇ ಮನಸ್ಸಿನ ಸೃಷ್ಟಿ - ಅಂದರೆ ಕನಸು ಕಾಣುವವನ ಮನಸ್ಸಿನ ಸೃಷ್ಟಿ. ಅಂತೆಯೇ, ಏಕೈಕ ವಿಶ್ವ ಪ್ರಜ್ಞೆಯು ಪ್ರತಿಯೊಬ್ಬ ಜೀವಿಯೂ ಒಂದು ನಿರ್ದಿಷ್ಟ ಪ್ರಜ್ಞೆಯ ಸ್ಥಿತಿಯಲ್ಲಿದ್ದಂತೆ ಕಾಣುವ ಅನೇಕ ಜೀವಿಗಳ ಅಸ್ತಿತ್ವದ ಭ್ರಮೆಯನ್ನು ಸೃಷ್ಟಿಸುತ್ತದೆ ಎಂದು ಗೌಡಪಾದರು ಹೇಳುತ್ತಾರೆ. ಈ ಜೀವಿಗಳಿಗೆ ಸ್ವತಂತ್ರ ಅಸ್ತಿತ್ವವಿಲ್ಲ. ಅವು ಕನಸಿನ ಸಮಯದಲ್ಲಿ ಕಾಣುವ ತೋರಿಕೆಗಳಿದ್ದಂತೆ. ಕನಸಿನ ಹೊರಗೆ, ಎಲ್ಲಾ ಕನಸಿನ ವಸ್ತುಗಳೂ ಇಲ್ಲವಾಗುತ್ತವೆ, ಏಕೆಂದರೆ ಅವು ಎಂದಿಗೂ ನಿಜವಾಗಿ ಅಸ್ತಿತ್ವದಲ್ಲಿರಲಿಲ್ಲ. ಅವು ಕೇವಲ ಇದ್ದಂತೆ ತೋರುತ್ತಿದ್ದವು ಅಷ್ಟೇ. ಹಾಗೆಯೇ ವಾಸ್ತವದಲ್ಲಿ ಇದ್ದಂತೆ ಕಾಣುವ ವೈವಿದ್ಯವೂ ಕೂಡಾ. ಒಂದೇ ಒಂದು ಪ್ರಜ್ಞೆ ಮಾತ್ರ ಇದ್ದರೂ ಕೂಡಾ, ಈ ಬಹುತ್ವವು ಹೇಗೆ ಗೋಚರವಾಗುತ್ತದೆ ಎಂಬುದನ್ನು ವಿವರಿಸಲು ಗೌಡಪಾದರು ಮತ್ತೊಂದು ಉಪಮೆಯನ್ನು ನೀಡುತ್ತಾರೆ. ಮಡಕೆಗಳ ಉಪಮೆ: ನಿಮ್ಮ ಬಳಿ ಹಲವಾರು ಮಡಕೆಗಳಿವೆ ಎಂದುಕೊಳ್ಳಿ. ಪ್ರತಿಯೊಂದು ಮಡಕೆಯ ಒಳಗೂ ಒಂದಷ್ಟು ಆಕಾಶ (ಖಾಲಿ ಜಾಗ) ಇರುತ್ತದೆ. ಈ ಆಕಾಶಕ್ಕೆ ನಿರ್ದಿಷ್ಟ ಆಕಾರ ಮತ್ತು ಗುಣಲಕ್ಷಣಗಳಿರುತ್ತವೆ. ಈ ಮಡಕೆಗಳ ಹೊರಗೂ ಆಕಾಶವಿದೆ. ಹಾಗೆಂದ ಮಾತ್ರಕ್ಕೆ ಮಡಕೆಯ ಒಳಗಿನ ಆಕಾಶ ಮತ್ತು ಮಡಕೆಯ ಹೊರಗಿನ ಆಕಾಶ ಎಂದು ಅನೇಕ ಆಕಾಶಗಳಿವೆಯೇ? ಇಲ್ಲ, ವಾಸ್ತವದಲ್ಲಿ ಇರುವುದು ಒಂದೇ ಆಕಾಶ. ಈ ಬಹುತ್ವವನ್ನು ತಂದಿರುವುದು ಮಡಕೆ. ಮಡಕೆಯು ಒಂದೇ ಆಕಾಶವನ್ನು ವಿಭಿನ್ನ ಆಕಾಶಗಳೆಂದು ತೋರುವಂತೆ ಮಾಡುತ್ತದೆ. ಏಕೀಕೃತವಾದ ಒಂದೇ ಆಕಾಶವನ್ನು ಹಲವು ಭಾಗಗಳಾಗಿ ವಿಂಗಡಿಸುವ ಭ್ರಮೆಯನ್ನು ಸೃಷ್ಟಿಸುವುದೇ ಮಡಕೆ. ಅದೇ ರೀತಿ, ವಿಭಿನ್ನ ಭೌತಿಕ ರೂಪಗಳು ವಿಭಿನ್ನ ಪ್ರಜ್ಞೆಗಳಿವೆಯೆಂಬ ಭ್ರಮೆಯನ್ನು ನೀಡುತ್ತವೆ. ಆದರೆ ಇರುವುದು ಒಂದೇ ವಿಶ್ವಪ್ರಜ್ಞೆ. ಗೌಡಪಾದರು ಮುಂದುವರಿದು ಮೂರನೇ ಉಪಮೆಯನ್ನು ನೀಡುತ್ತಾರೆ. ಉರಿಯುವ ದೀವಟಿಗೆಯ ಉಪಮೆ: ಗಾಳಿಯಾಡದ ಸ್ಥಳದಲ್ಲಿ ನೀವು ಉರಿಯುವ ದೀವಟಿಗೆಯನ್ನು ಹಿಡಿದಾಗ, ಅದರ ಜ್ವಾಲೆಯು ತನ್ನಷ್ಟಕ್ಕೆ ತಾನೇ ನಿಶ್ಚಲವಾಗಿ ಉರಿಯುತ್ತದೆ. ಆದರೆ ಗಾಳಿ ಬೀಸಿದಾಗ, ಜ್ವಾಲೆಯು ಕದಲುತ್ತದೆ. ಮತ್ತು ಈ ಚಲನೆಯು ಜ್ವಾಲೆಯು ವಿಭಿನ್ನ ಆಕಾರಗಳನ್ನು ಪಡೆಯುವಂತೆ ಮಾಡುತ್ತದೆ. ಕಾಲಾನಂತರದಲ್ಲಿ ಜ್ವಾಲೆಯೇ ಅನೇಕ ರೂಪಗಳನ್ನು ಹೊಂದಿರುವಂತೆ ಭಾಸವಾಗುತ್ತದೆ. ದೀವಟಿಗೆಯನ್ನು ವೃತ್ತಾಕಾರದಲ್ಲಿ ತಿರುಗಿಸಿದರಂತೂ ಅದು ಬೆಂಕಿಯ ಚಕ್ರದಂತೆ ಕಾಣುತ್ತದೆ. ಈ ಯಾವ ಆಕಾರಗಳೂ ಜ್ವಾಲೆಯಲ್ಲಿ ಇರಲಿಲ್ಲ. ಅಥವಾ ಅವು ಎಂದಿಗೂ ಇರುವುದಿಲ್ಲ. ಗಾಳಿಯ ಪ್ರವಾಹ ಅಥವಾ ಚಲನೆ ಉಂಟಾದಾಗ ಈ ಆಕಾರಗಳು ಇದ್ದಂತೆ ತೋರುತ್ತವೆ. ಈ ಚಲನೆಗಳು ನಿಂತ ತಕ್ಷಣ, ಈ ಆಕಾರಗಳ ತೋರಿಕೆಯೂ ನಿಂತುಹೋಗುತ್ತದೆ. ಹಾಗೆಯೇ, ಏಕೈಕ ಪ್ರಜ್ಞೆಯಲ್ಲಿ ಉಂಟಾಗುವ ಕಂಪನಗಳಿಂದಾಗಿ ಜಗತ್ತಿನಲ್ಲಿ ಅನೇಕ ವಸ್ತುಗಳು ಇದ್ದಂತೆ 'ತೋರುತ್ತವೆ' ಎಂದು ಗೌಡಪಾದರು ಹೇಳುತ್ತಾರೆ. ಅವು ಪ್ರಜ್ಞೆಯಿಂದ ಸೃಷ್ಟಿಸಲ್ಪಟ್ಟವುಗಳಲ್ಲ. ಆದರೆ ವಿಶ್ವ ಪ್ರಜ್ಞೆಯಲ್ಲಿನ ಕಂಪನಗಳಿಂದಾಗಿ ಅವು ಕೇವಲ ಇದ್ದಂತೆ ತೋರುತ್ತವೆ. ಮತ್ತು ಆ ವಿಶ್ವ ಪ್ರಜ್ಞೆಯನ್ನೇ ಉಪನಿಷತ್ತು ತುರೀಯ ಎಂದು ಕರೆಯುತ್ತದೆ. ಇನ್ನುಳಿದ ಮೂರು, ಅಂದರೆ ಜಾಗ್ರತ ಸ್ಥಿತಿ, ಸ್ವಪ್ನ ಸ್ಥಿತಿ ಮತ್ತು ಸುಷುಪ್ತಿ ಸ್ಥಿತಿಗಳು ಕೇವಲ ಆ ಪ್ರಜ್ಞೆಯ ತೋರಿಕೆಗಳಷ್ಟೇ. ಪ್ರತಿಯೊಂದು ಉಪಮೆಯೂ ಅತ್ಯಂತ ಗಹನವಾಗಿದೆ. ಗೌಡಪಾದರು ಈ ಪ್ರತಿಯೊಂದು ಪರಿಕಲ್ಪನೆಯ ಬಗ್ಗೆ ಸುದೀರ್ಘವಾಗಿ ಬರೆದಿದ್ದಾರೆ. ಇಷ್ಟೊಂದು ಸುಸಮ್ಮತವಾಗಿದ್ದರೂ, ಈ ಉಪಮೆಗಳು ಅನೇಕ ಪ್ರಶ್ನೆಗಳನ್ನು ಹುಟ್ಟುಹಾಕುತ್ತವೆ. ಅವು ಹಲವು ವಿರೋಧಾಭಾಸಗಳಿಗೆ ಜನ್ಮ ನೀಡುತ್ತವೆ. ನಾನು ನನ್ನ "Unraveling the Hidden Mysteries of The Vedas Part 2: Amazing Upanishads" ಪುಸ್ತಕದಲ್ಲಿ ಇವುಗಳ ಬಗ್ಗೆ ಚರ್ಚಿಸಿದ್ದೇನೆ. ಆ ಪುಸ್ತಕದಲ್ಲಿ ನೀವು ಹೆಚ್ಚಿನ ವಿವರಗಳನ್ನು, ಮತ್ತು ಈ ವಿರೋಧಾಭಾಸಗಳಿಗೆ ನನ್ನದೇ ಆದ ಪರಿಹಾರ ಹಾಗೂ ಪ್ರಶ್ನೆಗಳಿಗೆ ಉತ್ತರಗಳನ್ನು ಕಾಣಬಹುದು. ಈಗ, ಗೌಡಪಾದರ ಏಕೀಕೃತ ಪ್ರಜ್ಞೆಯ ಸಿದ್ಧಾಂತಕ್ಕೆ ಹಿಂತಿರುಗುವುದಾದರೆ, ಗೌಡಪಾದರ ವಿವರಣೆಯಿಂದ ಎರಡು ವಿಷಯಗಳು ಸ್ಪಷ್ಟವಾಗುತ್ತವೆ: - ಈ ಪ್ರಪಂಚವು ವಿಶ್ವ ಪ್ರಜ್ಞೆಯ ಕಂಪನಗಳಿಂದ ಸೃಷ್ಟಿಯಾದ ಕೇವಲ ಒಂದು ತೋರಿಕೆ. - ಮತ್ತು ಈ ಕಂಪನಗಳು ನಿಂತಾಗ, ಈ ಪ್ರಪಂಚದ ತೋರಿಕೆಯೂ ನಿಂತುಹೋಗುತ್ತದೆ. ಈ ವಿಶ್ವ ಪ್ರಜ್ಞೆಯನ್ನು ಸಾಕ್ಷಾತ್ಕರಿಸಿಕೊಳ್ಳಲು ಗೌಡಪಾದರು ಧ್ಯಾನ ಮಾರ್ಗವನ್ನು ಸೂಚಿಸುತ್ತಾರೆ. ಕೊನೆಯಲ್ಲಿ ಗೌಡಪಾದರ ಈ ಮಾತುಗಳೊಂದಿಗೆ ನಾನು ಈ ಚರ್ಚೆಯನ್ನು ಮುಕ್ತಾಯಗೊಳಿಸುತ್ತೇನೆ – "ಯದಾ ನ ಲೀಯತೇ ಚಿತ್ತಂ, ನ ಚ ವಿಕ್ಷಿಪ್ಯತೇ ಪುನಃ, ಅನಿಂಗನಮನಾಭಾಸಂ ನಿಷ್ಪನ್ನಂ ಬ್ರಹ್ಮ ತತ್ತದಾ." — ಮಾಂಡೂಕ್ಯ ಕಾರಿಕಾ : ಅದ್ವೈತ ಪ್ರಕರಣ, ಶ್ಲೋಕ 46. ಅವರು ಹೇಳುವುದೇನೆಂದರೆ, ಪ್ರತ್ಯೇಕ ವ್ಯಕ್ತಿಯ ಮನಸ್ಸು – - ಗಾಢ ನಿದ್ರೆಯಲ್ಲಿ ಕಳೆದುಹೋಗದಿದ್ದಾಗ ಮತ್ತು - ಜಾಗ್ರತ ಮತ್ತು ಸ್ವಪ್ನ ಸ್ಥಿತಿಗಳಲ್ಲಿ ಚದುರಿಹೋಗದಿದ್ದಾಗ ಮತ್ತು - ಗಾಳಿಯಿಲ್ಲದ ಪ್ರಶಾಂತ ಸ್ಥಳದಲ್ಲಿಟ್ಟ ದೀಪದ ಜ್ವಾಲೆಯಂತೆ ಸ್ಥಿರವಾಗಿದ್ದಾಗ ಮತ್ತು - ಸುಳ್ಳು ಗುರುತುಗಳನ್ನು ಪಡೆದುಕೊಳ್ಳುವುದನ್ನು ನಿಲ್ಲಿಸಿದಾಗ, ಅಂತಹ ವ್ಯಕ್ತಿಯ ಮನಸ್ಸು ತನ್ನನ್ನು ಆ ವಿಶ್ವ ಪ್ರಜ್ಞೆಯೊಂದಿಗೆ ಗುರುತಿಸಿಕೊಳ್ಳುತ್ತದೆ. ಮತ್ತೊಂದು ಕುತೂಹಲಕಾರಿ ವಿಷಯದೊಂದಿಗೆ ಮುಂದಿನ ಸಂಚಿಕೆಯಲ್ಲಿ ಮತ್ತೆ ನನ್ನೊಂದಿಗೆ ಜೋಡಿಸಿಕೊಳ್ಳಿ. ಪ್ರಜ್ಞೆಯ ಕುರಿತಾದ ಪ್ರಾಚೀನ ಭಾರತೀಯ ತತ್ತ್ವಜ್ಞಾನಿಗಳ ಈ ಗಹನವಾದ ಆಲೋಚನೆಗಳ ಬಗ್ಗೆ ನಿಮ್ಮ ಅಭಿಪ್ರಾಯಗಳನ್ನು ದಯವಿಟ್ಟು ನನಗೆ ತಿಳಿಸಿ.&amp;nbsp;&amp;nbsp;YouTube ನಲ್ಲಿ ವೀಕ್ಷಿಸಿ&amp;nbsp; &amp;nbsp;&amp;nbsp;&amp;nbsp;-------------------------------------------------------------------- ಇದು ನಿಮಗೆ ಇಷ್ಟವಾಗಿದ್ದರೆ, ನನ್ನ ಸಾಪ್ತಾಹಿಕ ಓದುಗರೊಂದಿಗೆ ಸೇರಲು ನಾನು ನಿಮ್ಮನ್ನು ಹೃತ್ಪೂರ್ವಕವಾಗಿ ಆಹ್ವಾನಿಸುತ್ತೇನೆ. ಪ್ರತಿ ಶನಿವಾರ, ಮೇಲ್ಮೈಯನ್ನು ಮೀರಿದ ಮತ್ತು ನಿಜವಾಗಿಯೂ ಮುಖ್ಯವಾದ ಪ್ರಶ್ನೆಗಳನ್ನು ಪರಿಹರಿಸುವ ಆಳವಾದ ವಿಶ್ಲೇಷಣೆಯನ್ನು ನಾನು ಪ್ರಕಟಿಸುತ್ತೇನೆ. ಪೇವಾಲ್‌ಗಳಿಲ್ಲ, ಕ್ಲಿಕ್‌ಬೈಟ್ ಇಲ್ಲ - ಕೇವಲ ನೇರ ವಿನಿಮಯ: ನನ್ನ ಮನಸ್ಸಿನಿಂದ ನಿಮ್ಮದಕ್ಕೆ. ಚಂದಾದಾರರಾಗಲು ಇಲ್ಲಿ ಕ್ಲಿಕ್ ಮಾಡಿ.&amp;nbsp;&amp;nbsp; &amp;nbsp; © Dr. King, Swami Satyapriya 2026 p { margin-bottom: 0.1in; direction: ltr; color: rgb(0, 0, 10); line-height: 120%; text-align: justify; }p.western { font-family: "Arial", serif; font-size: 14pt; }p.cjk { font-size: 14pt; }p.ctl { font-size: 14pt; } You can borrow audio books directly from the author at https://tinyurl.com/mylibrary1234 at highly affordable prices.</itunes:summary><itunes:keywords>#advaita, #IndianPhilosophy, #Kannada, #Meditation, #podcast, #ThoughtForTheDay, #Upanishad, #Yoga</itunes:keywords></item><item><title>[Kannada]  ಓಂಕಾರದ ಜಾದೂ - ಪ್ರಜ್ಞೆಯ ವಿವರಿಸಲಾಗದ ನಾಲ್ಕನೆಯ ಸ್ಥಿತಿ.</title><link>https://doctor-king-online.blogspot.com/2026/07/kannada_01424542743.html</link><category>#advaita</category><category>#IndianPhilosophy</category><category>#Kannada</category><category>#Meditation</category><category>#mystery</category><category>#podcast</category><category>#ThoughtForTheDay</category><category>#Upanishad</category><category>#Yoga</category><pubDate>Fri, 17 Jul 2026 18:31:33 -0700</pubDate><guid isPermaLink="false">tag:blogger.com,1999:blog-7624344137997148721.post-5742351399901397039</guid><description>&lt;!--Global site tag (gtag.js) - Google Analytics--&gt;
&lt;script async="" src="https://www.googletagmanager.com/gtag/js?id=G-8HXGBD0CVC"&gt;&lt;/script&gt;
&lt;script&gt;
  window.dataLayer = window.dataLayer || [];
  function gtag(){dataLayer.push(arguments);}
  gtag('js', new Date());

  gtag('config', 'G-8HXGBD0CVC');
&lt;/script&gt;
&lt;!--Global site tag (gtag.js) - Google Analytics--&gt;
&lt;div dir="ltr" style="text-align: left;" trbidi="on"&gt;
&lt;div style="text-align: justify;"&gt;
&lt;div class="separator" style="clear: both; text-align: center;"&gt;
&lt;/div&gt;
&lt;div style="text-align: center;"&gt;&amp;nbsp; &amp;nbsp;&amp;nbsp;&lt;a href="https://tinyurl.com/mybooks1234" target="_blank"&gt;[Preview books]&lt;/a&gt;&amp;nbsp; [&lt;a href="https://tinyurl.com/mylibrary1234"&gt;Borrow books&lt;/a&gt;]&lt;/div&gt;&lt;div style="text-align: left;"&gt;&amp;nbsp;&lt;/div&gt;
&lt;div dir="ltr" style="text-align: center;" trbidi="on"&gt;
&lt;button id="playAudio"&gt;[Play]&lt;/button&gt; 
&lt;div style="text-align: justify;"&gt;

&lt;div class="separator" style="clear: both; text-align: center;"&gt;

&lt;/div&gt;&amp;nbsp;&lt;/div&gt;&lt;div style="text-align: justify;"&gt;&amp;nbsp;&lt;/div&gt;&lt;div style="text-align: justify;"&gt;&lt;a href="https://blogger.googleusercontent.com/img/b/R29vZ2xl/AVvXsEh-8pDkQlSFT-pf40mc-W_Tak_DFC86MVphuKjMEuhC2x3YhJ6xez7O3SPNOgjs6ZXpsuHLjf5RWi7OPqt_mTtRHpVISvAGrlx7Lv7CSiabxGYRJA_LeqFp4l_c3ElAdsuKqjYO0kPNuI9js5q9hUJdqE7y7CAZ2pg3BifXFHoXpXqKCsi_gNV6lb9Fgh0/s1254/turiya.png" style="margin-left: 1em; margin-right: 1em;"&gt;&lt;img border="0" data-original-height="1254" data-original-width="1254" height="640" src="https://blogger.googleusercontent.com/img/b/R29vZ2xl/AVvXsEh-8pDkQlSFT-pf40mc-W_Tak_DFC86MVphuKjMEuhC2x3YhJ6xez7O3SPNOgjs6ZXpsuHLjf5RWi7OPqt_mTtRHpVISvAGrlx7Lv7CSiabxGYRJA_LeqFp4l_c3ElAdsuKqjYO0kPNuI9js5q9hUJdqE7y7CAZ2pg3BifXFHoXpXqKCsi_gNV6lb9Fgh0/w640-h640/turiya.png" width="640" /&gt;&lt;/a&gt;&amp;nbsp;&lt;/div&gt;&lt;div style="text-align: justify;"&gt;&lt;span style="font-size: x-large;"&gt;&lt;b&gt;ಹಿಂದಿನ&lt;/b&gt;&lt;/span&gt; ಸಂಚಿಕೆಯಲ್ಲಿ, ನಮ್ಮ ಪ್ರಾಚೀನ ಭಾರತೀಯ ತತ್ವಜ್ಞಾನಿಗಳು ವಿವರಿಸಿದ ಪ್ರಜ್ಞೆಯ ಮೂರು ಸ್ಥಿತಿಗಳ ಬಗ್ಗೆ ನಾವು ಚರ್ಚಿಸಿದ್ದೆವು. ನಾವು ನಮ್ಮ ಚರ್ಚೆಗೆ ಉಪನಿಷತ್ತುಗಳಲ್ಲಿ ಒಂದಾದ ಮಾಂಡೂಕ್ಯ ಉಪನಿಷತ್ತನ್ನು ಆಧಾರವಾಗಿಟ್ಟುಕೊಂಡಿದ್ದೆವು.&lt;br /&gt;&lt;br /&gt;ಈ ಉಪನಿಷತ್ತು, ಜಾಗೃತ ಸ್ಥಿತಿ, ಸ್ವಪ್ನ ಸ್ಥಿತಿ&amp;nbsp; ಮತ್ತು ಸುಷುಪ್ತಿ ಸ್ಥಿತಿ&amp;nbsp; ಎಂಬ ಪ್ರಜ್ಞೆಯ ಮೂರು ಸ್ಥಿತಿಗಳ ಬಗ್ಗೆ ಮಾತನಾಡುತ್ತದೆ. ಇವು ಎಲ್ಲಾ ಜೀವಿಗಳಲ್ಲಿ ನಾವು ದಿನನಿತ್ಯ ನೋಡುವ ಮೂರು ಸ್ಥಿತಿಗಳಾಗಿವೆ. ಮುಂದುವರಿದು, ಉಪನಿಷತ್ತು 'ತುರೀಯ' ಎಂಬ ನಾಲ್ಕನೆಯ ಸ್ಥಿತಿಯ ಬಗ್ಗೆ ಮಾತನಾಡುತ್ತದೆ.&lt;br /&gt;&lt;br /&gt;ಏನಿದು ತುರೀಯ ಸ್ಥಿತಿ?&lt;a name='more'&gt;&lt;/a&gt;&lt;!-----------------------------&gt;  
&lt;audio autoplay=" " id="Hello" src="https://tinyurl.com/kn-Hello1234"&gt; &lt;/audio&gt;
&lt;audio id="Audio" src="https://www.dropbox.com/scl/fi/jvzdnrmgv6fyv195n0whb/05.mp3?rlkey=cypqxqnv586c7uizr6yej3lnj&amp;amp;st=id82cydp&amp;amp;raw=1"&gt; &lt;/audio&gt;  
&lt;audio id="ThankYou" src="https://tinyurl.com/kn-Thanks1234"&gt; &lt;/audio&gt;  
 &lt;script type="text/javascript"&gt;
this.className = "is-paused";
var hello = document.getElementById("Hello");
hello.addEventListener("ended", function(){  
     var audio = document.getElementById('Audio');
     if(this.className == "is-playing") audio.play(); else this.className = "is-paused";
        });
var audio = document.getElementById("Audio");
audio.addEventListener("ended", function(){  
     var thankyou = document.getElementById('ThankYou');
     thankyou.play();
        });
   
document.getElementById("playAudio").addEventListener("click", function(){
 var audio = document.getElementById('Audio');
 if(this.className != "is-paused"){
    this.className = "is-paused";
    this.innerHTML = "Play";
    audio.pause();
  }else{
    this.className = "is-playing";
    this.innerHTML = "Pause";
    audio.play();
  }

});
&lt;/script&gt;&lt;/div&gt;
&lt;div style="text-align: justify;"&gt;&amp;nbsp;&lt;/div&gt;&lt;div style="text-align: justify;"&gt;ನೀವು ಯಾವುದೇ ಒಂದು ಹೊಸ ಪರಿಕಲ್ಪನೆಯನ್ನು ಪರಿಚಯಿಸುವಾಗ, ಅದನ್ನು ಈಗಾಗಲೇ ತಿಳಿದಿರುವ ಇತರ ವಿಷಯಗಳೊಂದಿಗೆ ಹೋಲಿಸಿ ನೋಡುವುದು, ಅಥವಾ ಅವುಗಳಿಂದ ಬೇರ್ಪಡಿಸಿ ಗುರುತಿಸುವುದು ಸಹಜ. ಈ ಉಪನಿಷತ್ತು ಸಹ ಮೊದಲಿಗೆ ಅದನ್ನೇ ಮಾಡುತ್ತದೆ.&lt;br /&gt;&lt;br /&gt;ತುರೀಯ ಸ್ಥಿತಿಯು ಜಾಗೃತ ಸ್ಥಿತಿಯಂತೆ ಅಲ್ಲ ಎಂದು ಉಪನಿಷತ್ತು ಹೇಳುತ್ತದೆ. ಜಾಗೃತ ಸ್ಥಿತಿಯಲ್ಲಿ, ನಮ್ಮ ಪ್ರಜ್ಞೆಯು ಹೊರಗಿನ ಪ್ರಪಂಚದೊಂದಿಗೆ ವ್ಯವಹರಿಸುತ್ತದೆ. ಆದರೆ ತುರೀಯ ಸ್ಥಿತಿಯಲ್ಲಿ ಅಂತಹ ಯಾವುದೇ ಬಾಹ್ಯ ವ್ಯವಹಾರವಿರುವುದಿಲ್ಲ.&lt;br /&gt;&lt;br /&gt;ಈ ಪ್ರಜ್ಞೆಯು ಯಾವುದೇ ಕನಸುಗಳನ್ನೂ ಸೃಷ್ಟಿಸುವುದಿಲ್ಲ ಎಂದೂ ಉಪನಿಷತ್ತು ಹೇಳುತ್ತದೆ. ಇದರರ್ಥ ಇದು ಕನಸಿನ ಸ್ಥಿತಿಗಿಂತಲೂ ಭಿನ್ನವಾಗಿದೆ.&lt;br /&gt;&lt;br /&gt;ಈ ತುರೀಯ ಸ್ಥಿತಿಯು ಅರ್ಧ ಕನಸು ಮತ್ತು ಅರ್ಧ ಎಚ್ಚರದ ಸ್ಥಿತಿಯಾಗಿರಲು ಸಾಧ್ಯವೇ? ಉಪನಿಷತ್ತು ಆ ಸಾಧ್ಯತೆಯನ್ನೂ ನಿರಾಕರಿಸುತ್ತದೆ.&lt;br /&gt;&lt;br /&gt;ಹಾಗಿದ್ದಲ್ಲಿ, ನಮಗೆ ಉಳಿಯುವ ಒಂದೇ ಒಂದು ಪರ್ಯಾಯವೆಂದರೆ, ತುರೀಯವು ಗಾಢ ನಿದ್ರೆಯ ಸ್ಥಿತಿಯಂತೆ ಸಂಪೂರ್ಣವಾಗಿ ಹೆಪ್ಪುಗಟ್ಟಿದ ಪ್ರಜ್ಞೆಯ ಸ್ಥಿತಿಯಾಗಿರಬೇಕು ಎಂಬುದು. ಗಾಢ ನಿದ್ರೆಯಲ್ಲಿ ನಾವು ಅದನ್ನೇ ಗಮನಿಸುತ್ತೇವೆ. ಆದರೆ ಉಪನಿಷತ್ತು ಆ ಸಾಧ್ಯತೆಯನ್ನೂ ಸಹ ತಳ್ಳಿಹಾಕುತ್ತದೆ.&lt;br /&gt;&lt;br /&gt;ಅದೇ ಸಮಯದಲ್ಲಿ, ತುರೀಯವು ಯಾವುದೇ ಅರಿವಿಲ್ಲದ ಶೂನ್ಯ ಸ್ಥಿತಿಯೂ ಅಲ್ಲ, ಹಾಗೆಯೇ ಯಾವುದೇ ನಿರ್ದಿಷ್ಟ ವಸ್ತುವಿನ ಅರಿವಿರುವ ಸ್ಥಿತಿಯೂ ಅಲ್ಲ ಎಂದೂ ಉಪನಿಷತ್ತು ಹೇಳುತ್ತದೆ.&lt;br /&gt;&lt;br /&gt;ಉಪನಿಷತ್ತು ಈ ಎಲ್ಲ ಅವಲೋಕನಗಳನ್ನು ಹೀಗೆ ಸಂಕ್ಷಿಪ್ತವಾಗಿ ಹೇಳುತ್ತದೆ:&lt;br /&gt;&lt;br /&gt;&lt;div style="margin-left: 40px;"&gt;&lt;i&gt;"ನ ಅಂತಃಪ್ರಜ್ಞಂ, ನ ಬಹಿಃಪ್ರಜ್ಞಂ, ನ ಉಭಯತಃಪ್ರಜ್ಞಂ, ನ ಪ್ರಜ್ಞಾನಘನಂ, ನ ಪ್ರಜ್ಞಂ, ನ ಅಪ್ರಜ್ಞಂ"&lt;/i&gt;&lt;br /&gt;&lt;/div&gt;&lt;br /&gt;&lt;/div&gt;&lt;div style="text-align: justify;"&gt;ಹಾಗಾದರೆ, ತುರೀಯವು ನಿಜವಾಗಿ ಏನಾಗಿದೆ?&lt;br /&gt;&lt;br /&gt;ಯಾವುದನ್ನಾದರೂ 'ಹೀಗಿದೆ' ಎಂದು ವರ್ಣಿಸಬೇಕಾದರೆ, ಅದು ಇಂದ್ರಿಯಗಳಿಗೆ ಗೋಚರಿಸುವಂತಿರಬೇಕು. ಆದರೆ ಉಪನಿಷತ್ತು ಹೇಳುತ್ತದೆ - ತುರೀಯವು ಇಂದ್ರಿಯಗಳಿಂದ ಗ್ರಹಿಸಬಹುದಾದ ಯಾವುದೇ ವಸ್ತುವಲ್ಲ!&lt;br /&gt;&lt;br /&gt;ಕೆಲವೊಮ್ಮೆ, ಒಂದು ವಸ್ತುವನ್ನು ಉಪಯೋಗಿಸಿ ಏನು ಮಾಡಬಹುದು ಎಂದು ಹೇಳುವ ಮೂಲಕ ಅದನ್ನು ವಿವರಿಸಬಹುದು. ಆದರೆ ಉಪನಿಷತ್ತಿನ ಪ್ರಕಾರ ತುರೀಯವು ಯಾವುದೋ ಕೆಲಸ ಮಾಡಲು ಬಳಸಬಹುದಾದ ವಸ್ತುವಲ್ಲ.&lt;br /&gt;&lt;br /&gt;ಅದಕ್ಕೆ ತನ್ನದೇ ಆದ ಯಾವುದೇ ಗುಣಲಕ್ಷಣಗಳಿಲ್ಲ ಎಂದೂ ಹೇಳುತ್ತದೆ. ಆದ್ದರಿಂದ, ಅದರ ಬಗ್ಗೆ ನಾವು ಯೋಚಿಸಲು ಕೂಡ ಸಾಧ್ಯವಿಲ್ಲ. ಹಾಗಾದರೆ ಅದನ್ನು ಮಾತುಗಳ ಮೂಲಕ ಯಾರಿಗಾದರೂ ತಿಳಿಸಬಹುದೆ? ಉಪನಿಷತ್ತಿನ ಪ್ರಕಾರ ಅದೂ ಸಹ ಸಾಧ್ಯವಿಲ್ಲ, ಏಕೆಂದರೆ ತುರೀಯವು ಮಾತುಗಳಿಗೂ ಮೀರಿದ್ದಾಗಿದೆ.&lt;br /&gt;&lt;br /&gt;ಇದನ್ನೇ ಉಪನಿಷತ್ತು ಹೀಗೆ ಹೇಳುತ್ತದೆ:&lt;br /&gt;&lt;br /&gt;&lt;div style="margin-left: 40px;"&gt;&lt;i&gt;"ಅದೃಶ್ಯಂ, ಅವ್ಯವಹಾರ್ಯಂ, ಅಗ್ರಾಹ್ಯಂ, ಅಲಕ್ಷಣಂ, ಅಚಿಂತ್ಯಂ, ಅವ್ಯಪದೇಶ್ಯಂ"&lt;/i&gt;&lt;br /&gt;&lt;/div&gt;&lt;br /&gt;&lt;/div&gt;&lt;div style="text-align: justify;"&gt;ನೀವು ಸೂಕ್ಷ್ಮವಾಗಿ ಗಮನಿಸಿದರೆ, ಉಪನಿಷತ್ತು, ತುರೀಯ ಸ್ಥಿತಿ ಎಂದರೆ ಏನು ಎಂದು ಹೇಳುವ ಬದಲು, ಅದು ಏನೆಲ್ಲ ಅಲ್ಲ ಎಂದು ಹೇಳುತ್ತಿದೆ. ಇದನ್ನು ತತ್ವಶಾಸ್ತ್ರದಲ್ಲಿ 'ನಿರಾಕರಣೆಯ ಮೂಲಕ ವ್ಯಾಖ್ಯಾನಿಸುವುದು' ಎನ್ನಲಾಗುತ್ತದೆ.&lt;br /&gt;&lt;br /&gt;ಯಾವುದನ್ನಾದರೂ ನೇರವಾದ ಚೌಕಟ್ಟಿನಲ್ಲಿ ವ್ಯಾಖ್ಯಾನಿಸಲು ಸಾಧ್ಯವಾಗದಿದ್ದಾಗ, ಸಾಮಾನ್ಯವಾಗಿ ಅದನ್ನು 'ಅದು ಇದಲ್ಲ' ಎಂದು ಹೇಳುವ ಮೂಲಕ ವ್ಯಾಖ್ಯಾನಿಸಲಾಗುತ್ತದೆ. ಇದು ತುರೀಯ ಸ್ಥಿತಿಯಲ್ಲದ ಪ್ರತಿಯೊಂದನ್ನೂ ಹೊರಗಿಡುತ್ತದೆ. ಬೇರೆಲ್ಲವನ್ನೂ ಹೊರತುಪಡಿಸಿದ ನಂತರ ಕೊನೆಯಲ್ಲಿ ಉಳಿಯುವುದೇ ತುರೀಯ. ಆದಾಗ್ಯೂ ನಾವು ಇದನ್ನು ನಿರ್ದಿಷ್ಟವಾಗಿ 'ಇದೇ ಅದು' ಎಂದು ಬೆರಳು ಮಾಡಿ ತೋರಿಸಲು ಸಾಧ್ಯವಿಲ್ಲ.&lt;br /&gt;&lt;br /&gt;ಉಪನಿಷತ್ತುಗಳು ಮಾನವ ಭಾಷೆಯ ಈ ಮಿತಿಯ ಬಗ್ಗೆ ಅನೇಕ ಬಾರಿ ಮಾತನಾಡುತ್ತವೆ. ನಮ್ಮ ಭಾಷೆಯು ಯಾವುದೇ ಗುಣಲಕ್ಷಣಗಳನ್ನು ಹೊಂದಿರುವ ವಿಷಯವನ್ನು ಮಾತ್ರ ವಿವರಿಸಬಲ್ಲದು, ಅಥವಾ ನಮಗೆ ಈಗಾಗಲೇ ತಿಳಿದಿರುವ ಮತ್ತೊಂದರ ಜೊತೆಗೆ ಹೋಲಿಸಬಲ್ಲದು, ಅಥವಾ ಅದರ ಬಳಕೆಯ ಆಧಾರದ ಮೇಲೆ ವಿವರಿಸಬಲ್ಲದು.&lt;br /&gt;&lt;br /&gt;ಉದಾಹರಣೆಗೆ, ಹಸು ಎಂದರೆ ನಾಲ್ಕು ಕಾಲುಗಳು, ಎರಡು ಕೊಂಬುಗಳು, ಕುತ್ತಿಗೆಯಿಂದ ಕೆಳಗೆ ಜೋಲಾಡುವ ಗದ್ದದ ಚರ್ಮ ಇರುವ ಒಂದು ಪ್ರಾಣಿ ಎಂದು ನಾವು ಹೇಳಬಹುದು. ಆದರೆ ನಮ್ಮ ಲೌಕಿಕ ಅನುಭವಕ್ಕೆ ಪರಿಚಿತವಿರುವ ಯಾವುದೇ ಗುಣಲಕ್ಷಣಗಳು ತುರೀಯ ಸ್ಥಿತಿಗೆ ಇಲ್ಲ. ಆದ್ದರಿಂದ, ಯಾವುದೇ ಗುಣವಾಚಕ ಪದಗಳನ್ನು ಬಳಸಿ ಅದನ್ನು ವಿವರಿಸಲು ನಮಗೆ ಯಾವುದೇ ಮಾರ್ಗವಿಲ್ಲ.&lt;br /&gt;&lt;br /&gt;ತುರೀಯವು ತನ್ನದೇ ಆದ ವಿಶಿಷ್ಟ ರೀತಿಯದ್ದಾಗಿದೆ. ಅದಕ್ಕೆ ಸರಿಸಾಠಿಯಾದ ಯಾವುದೇ ವಸ್ತುವಿಲ್ಲ. ಆದ್ದರಿಂದ ನಾವು ಅದನ್ನು ಬೇರೆ ಯಾವುದೋ ಕಲ್ಪನೆಗೆ ಅಥವಾ ವಿದ್ಯಮಾನಕ್ಕೆ ಹೋಲಿಸಿ 'ಅದರಂತೆ ಇದೆ' ಎಂದು ಹೇಳಲು ಸಾಧ್ಯವಿಲ್ಲ.&lt;br /&gt;&lt;br /&gt;ಒಂದು ಚಮಚವನ್ನು ತಿನ್ನಲು ಬಳಸುವ ಉಪಕರಣ ಎಂದು ವರ್ಣಿಸಬಹುದು. ಆದರೆ ತುರೀಯಕ್ಕೆ ಯಾವುದೇ ಲೌಕಿಕ ಬಳಕೆಯೂ ಇಲ್ಲ. ಆದ್ದರಿಂದ, ನೀವು ಅದನ್ನು ಯಾವುದೋ ಒಂದು ಉಪಕರಣದಂತೆ ವಿವರಿಸಲು ಸಾಧ್ಯವಿಲ್ಲ.&lt;br /&gt;&lt;br /&gt;ಹಾಗಾದರೆ ಅಂತಹ ಒಂದು ಸ್ಥಿತಿ ನಿಜವಾಗಿಯೂ ಇದೆ ಎಂದು ನಾವು ಹೇಗೆ ಖಚಿತಗೊಳಿಸಬಹುದು?&lt;br /&gt;&lt;br /&gt;ನೀವು ಆಳವಾದ ಧ್ಯಾನದ ಸ್ಥಿತಿಯಲ್ಲಿದ್ದಾಗ ಅನುಭವಿಸುವ ಸ್ಥಿತಿಯೇ ಅದು ಎಂದು ಉಪನಿಷತ್ತು ಹೇಳುತ್ತದೆ. ಆ ಅನುಭವವೇ ಅದು ಇರುವುದಕ್ಕೆ ಸಾಕ್ಷಿ.&lt;br /&gt;&lt;br /&gt;ಪ್ರಜ್ಞೆಯ ಇಂತಹ ಸ್ಥಿತಿಯನ್ನು ಅನುಭವಿಸುವುದರಿಂದ ಏನಾದರೂ ಪ್ರಯೋಜನವಿದೆಯೇ?&lt;br /&gt;&lt;br /&gt;ಉಪನಿಷತ್ತು 'ಹೌದು' ಎನ್ನುತ್ತದೆ. ಆ ಸ್ಥಿತಿಯನ್ನು ಅನುಭವಿಸುವುದರಿಂದ ನೀವು ಎಲ್ಲಾ ಲೌಕಿಕ ದುಃಖಗಳಿಂದ ಮುಕ್ತರಾಗುತ್ತೀರಿ ಎಂದು ಅದು ಹೇಳುತ್ತದೆ. ಈ ಜಗತ್ತಿನೊಂದಿಗಿನ ನಿಮ್ಮ ಒಡನಾಟದಿಂದ ಉಂಟಾಗುವ ಎಲ್ಲಾ ಕಷ್ಟಗಳಿಗೆ ಇದೇ ಮದ್ದಾಗಿದೆ. ಇದು ಅತ್ಯಂತ ಶಾಂತಿಯುತವಾದ ಸ್ಥಿತಿ. ಇದು ಅತ್ಯಂತ ಮಂಗಳಕರವಾದದ್ದು. ಇದು ನಿಮ್ಮನ್ನು ಕೇವಲ ಸ್ವಯಂಕೇಂದ್ರಿತವಾದ ಚದುರಿದ ಪ್ರಪಂಚದ ಬದಲಾಗಿ, ಒಂದೇ ಆದ ಏಕೀಕೃತ ಜಗತ್ತನ್ನು ನೋಡುವಂತೆ ಮಾಡುತ್ತದೆ.&lt;br /&gt;&lt;br /&gt;ಎಲ್ಲಕ್ಕಿಂತ ಮಿಗಿಲಾಗಿ, ಅದುವೇ ನಿಮ್ಮ ನಿಜವಾದ ಸ್ವರೂಪ ಎಂದು ಉಪನಿಷತ್ತು ಹೇಳುತ್ತದೆ. ಆದ್ದರಿಂದ, ನೀವು ಅದನ್ನು ಅವಶ್ಯವಾಗಿ ಅನುಭವಿಸಬೇಕು.&lt;br /&gt;&lt;br /&gt;ಪ್ರಜ್ಞೆಯ ತುರೀಯ ಸ್ಥಿತಿಯ ಬಗ್ಗೆ, ಮತ್ತು ನಾವು ಅದನ್ನು ಏಕೆ ಸಾಕ್ಷಾತ್ಕರಿಸಿಕೊಳ್ಳಬೇಕು ಎಂಬುದರ ಬಗ್ಗೆ ಉಪನಿಷತ್ತು ಹೇಳುವುದು ಇದನ್ನೇ:&lt;br /&gt;&lt;br /&gt;&lt;div style="margin-left: 40px;"&gt;&lt;i&gt;"ಏಕಾತ್ಮಪ್ರತ್ಯಯಸಾರಂ, ಪ್ರಪಂಚೋಪಶಮಂ, ಶಾಂತಂ, ಶಿವಂ, ಅದ್ವೈತಂ, ಚತುರ್ಥಂ, ಸ ಆತ್ಮಾ, ಸ ವಿಜ್ಞೇಯಃ"&lt;/i&gt;&lt;br /&gt;&lt;/div&gt;&lt;br /&gt;&lt;/div&gt;&lt;div style="text-align: justify;"&gt;ಇಷ್ಟೆಲ್ಲ ಹೇಳುವಾಗ ನಾನು ಒಂದು ಮಾತನ್ನು ಹೇಳಲೇ ಬೇಕು. ಉಪನಿಷತ್ತಿನ ಈ ಶ್ಲೋಕಗಳಿಗೆ ವಿವರಣೆ ನೀಡುವಾಗ, ಮೂಲ ಗ್ರಂಥಕ್ಕೆ ಯಾವುದೇ ಧಕ್ಕೆ ಬರದಂತೆ ನಾನು ಎಚ್ಚರಿಕೆ ವಹಿಸಿದ್ದೇನೆ. ನನ್ನ ಸ್ವಂತ ದಾರ್ಶನಿಕ ದೃಷ್ಟಿಕೋನವನ್ನು ಇದರ ಮೇಲೆ ಹೇರಿಲ್ಲ.&lt;br /&gt;&lt;br /&gt;ಕಟ್ಟುನಿಟ್ಟಾದ ಅದ್ವೈತ ಸಿದ್ಧಾಂತವನ್ನು ಪಾಲಿಸುವವರಿಗೆ ನನ್ನ ಈ ವಿವರಣೆಯು ಶಂಕರಾಚಾರ್ಯರಂತಹ ಅದ್ವೈತ ತತ್ವಜ್ಞಾನಿಗಳ ಸುಪ್ರಸಿದ್ಧ ಸಿದ್ಧಾಂತದೊಂದಿಗೆ ಸಂಪೂರ್ಣವಾಗಿ ಹೊಂದಿಕೆಯಾಗದಂತೆ ಕಾಣಿಸಬಹುದು.&lt;br /&gt;&lt;br /&gt;ಅದ್ವೈತಿಗಳು ಸ್ವಲ್ಪ ಭಿನ್ನವಾದ ದೃಷ್ಟಿಕೋನವನ್ನು ಹೊಂದಿದ್ದಾರೆ. ಅವರು ತುರೀಯವನ್ನು ಪ್ರಜ್ಞೆಯ ಕೇವಲ ನಾಲ್ಕನೇ ಸ್ಥಿತಿ ಎಂದು ಪರಿಗಣಿಸುವುದಿಲ್ಲ. ಅವರು ಈ ಪ್ರಜ್ಞೆಯ ಸ್ಥಿತಿಯನ್ನು ನಿಖರವಾಗಿ ಹೇಗೆ ನೋಡುತ್ತಾರೆ ಎಂಬುದನ್ನು ನಾವು ಮುಂದಿನ ಸಂಚಿಕೆಯಲ್ಲಿ ಚರ್ಚಿಸೋಣ.&lt;/div&gt;&lt;div style="text-align: justify;"&gt;&amp;nbsp;&lt;/div&gt;&lt;div style="text-align: justify;"&gt;&amp;nbsp;--------------------------------------------------------------------&lt;br /&gt;&lt;br /&gt;ಇದು ನಿಮಗೆ ಇಷ್ಟವಾಗಿದ್ದರೆ, ನನ್ನ ಸಾಪ್ತಾಹಿಕ ಓದುಗರೊಂದಿಗೆ ಸೇರಲು ನಾನು ನಿಮ್ಮನ್ನು ಹೃತ್ಪೂರ್ವಕವಾಗಿ ಆಹ್ವಾನಿಸುತ್ತೇನೆ. ಪ್ರತಿ ಶನಿವಾರ, ಮೇಲ್ಮೈಯನ್ನು ಮೀರಿದ ಮತ್ತು ನಿಜವಾಗಿಯೂ ಮುಖ್ಯವಾದ ಪ್ರಶ್ನೆಗಳನ್ನು ಪರಿಹರಿಸುವ ಆಳವಾದ ವಿಶ್ಲೇಷಣೆಯನ್ನು ನಾನು ಪ್ರಕಟಿಸುತ್ತೇನೆ. ಪೇವಾಲ್‌ಗಳಿಲ್ಲ, ಕ್ಲಿಕ್‌ಬೈಟ್ ಇಲ್ಲ - ಕೇವಲ ನೇರ ವಿನಿಮಯ: ನನ್ನ ಮನಸ್ಸಿನಿಂದ ನಿಮ್ಮದಕ್ಕೆ. &lt;a href="https://follow.it/let-s-think-by-dr-king-swami-satyapriya?leanpub%20"&gt;ಚಂದಾದಾರರಾಗಲು ಇಲ್ಲಿ ಕ್ಲಿಕ್ ಮಾಡಿ&lt;/a&gt;.&amp;nbsp;&lt;/div&gt;
&lt;div align="center" class="western" lang="en-US" style="line-height: 120%;"&gt;
&lt;span style="font-size: small;"&gt;&lt;b&gt;&amp;nbsp;&lt;/b&gt;&lt;/span&gt; &lt;/div&gt;
&lt;div align="justify" class="western" lang="en-US" style="line-height: 120%;"&gt;
&lt;div class="MsoNormal" style="line-height: 120%; margin-bottom: 7pt;"&gt;
&lt;span style="background-color: #d0e0e3;"&gt;&lt;span lang="EN-US" style="background-attachment: scroll; background-clip: border-box; background-image: none; background-origin: padding-box; background-position: 0% 0%; background-repeat: repeat; background-size: auto; font-size: 12pt; line-height: 120%;"&gt; © Dr. King, Swami  Satyapriya 2026&lt;/span&gt;&lt;span lang="EN-US" style="background-attachment: scroll; background-clip: border-box; background-image: none; background-origin: padding-box; background-position: 0% 0%; background-repeat: repeat; background-size: auto; font-size: 12pt; line-height: 120%;"&gt;&lt;/span&gt;&lt;/span&gt;&lt;/div&gt;
&lt;/div&gt;
&lt;/div&gt;
&lt;div align="justify" class="western"&gt;
&lt;/div&gt;
&lt;div align="justify" class="western" style="line-height: 120%;"&gt;
&lt;/div&gt;
&lt;div align="left" class="western"&gt;
&lt;/div&gt;
&lt;div style="text-align: justify;"&gt;
&lt;style type="text/css"&gt;p { margin-bottom: 0.1in; direction: ltr; color: rgb(0, 0, 10); line-height: 120%; text-align: justify; }p.western { font-family: "Arial", serif; font-size: 14pt; }p.cjk { font-size: 14pt; }p.ctl { font-size: 14pt; }&lt;/style&gt; &lt;/div&gt;
&lt;/div&gt;
&lt;/div&gt;
&lt;div class="blogger-post-footer"&gt;You can borrow audio books directly from the author at https://tinyurl.com/mylibrary1234 at highly affordable prices.&lt;/div&gt;</description><enclosure length="0" type="audio/mpeg" url="https://www.dropbox.com/scl/fi/jvzdnrmgv6fyv195n0whb/05.mp3?rlkey=cypqxqnv586c7uizr6yej3lnj&amp;st=id82cydp&amp;raw=1"/><media:thumbnail xmlns:media="http://search.yahoo.com/mrss/" height="72" url="https://blogger.googleusercontent.com/img/b/R29vZ2xl/AVvXsEh-8pDkQlSFT-pf40mc-W_Tak_DFC86MVphuKjMEuhC2x3YhJ6xez7O3SPNOgjs6ZXpsuHLjf5RWi7OPqt_mTtRHpVISvAGrlx7Lv7CSiabxGYRJA_LeqFp4l_c3ElAdsuKqjYO0kPNuI9js5q9hUJdqE7y7CAZ2pg3BifXFHoXpXqKCsi_gNV6lb9Fgh0/s72-w640-h640-c/turiya.png" width="72"/><thr:total xmlns:thr="http://purl.org/syndication/thread/1.0">0</thr:total><author>drking2000-service@yahoo.com (Dr. King)</author><itunes:explicit>no</itunes:explicit><itunes:subtitle>window.dataLayer = window.dataLayer || []; function gtag(){dataLayer.push(arguments);} gtag('js', new Date()); gtag('config', 'G-8HXGBD0CVC'); &amp;nbsp; &amp;nbsp;&amp;nbsp;[Preview books]&amp;nbsp; [Borrow books]&amp;nbsp; [Play] &amp;nbsp;&amp;nbsp;&amp;nbsp;ಹಿಂದಿನ ಸಂಚಿಕೆಯಲ್ಲಿ, ನಮ್ಮ ಪ್ರಾಚೀನ ಭಾರತೀಯ ತತ್ವಜ್ಞಾನಿಗಳು ವಿವರಿಸಿದ ಪ್ರಜ್ಞೆಯ ಮೂರು ಸ್ಥಿತಿಗಳ ಬಗ್ಗೆ ನಾವು ಚರ್ಚಿಸಿದ್ದೆವು. ನಾವು ನಮ್ಮ ಚರ್ಚೆಗೆ ಉಪನಿಷತ್ತುಗಳಲ್ಲಿ ಒಂದಾದ ಮಾಂಡೂಕ್ಯ ಉಪನಿಷತ್ತನ್ನು ಆಧಾರವಾಗಿಟ್ಟುಕೊಂಡಿದ್ದೆವು. ಈ ಉಪನಿಷತ್ತು, ಜಾಗೃತ ಸ್ಥಿತಿ, ಸ್ವಪ್ನ ಸ್ಥಿತಿ&amp;nbsp; ಮತ್ತು ಸುಷುಪ್ತಿ ಸ್ಥಿತಿ&amp;nbsp; ಎಂಬ ಪ್ರಜ್ಞೆಯ ಮೂರು ಸ್ಥಿತಿಗಳ ಬಗ್ಗೆ ಮಾತನಾಡುತ್ತದೆ. ಇವು ಎಲ್ಲಾ ಜೀವಿಗಳಲ್ಲಿ ನಾವು ದಿನನಿತ್ಯ ನೋಡುವ ಮೂರು ಸ್ಥಿತಿಗಳಾಗಿವೆ. ಮುಂದುವರಿದು, ಉಪನಿಷತ್ತು 'ತುರೀಯ' ಎಂಬ ನಾಲ್ಕನೆಯ ಸ್ಥಿತಿಯ ಬಗ್ಗೆ ಮಾತನಾಡುತ್ತದೆ. ಏನಿದು ತುರೀಯ ಸ್ಥಿತಿ? this.className = "is-paused"; var hello = document.getElementById("Hello"); hello.addEventListener("ended", function(){ var audio = document.getElementById('Audio'); if(this.className == "is-playing") audio.play(); else this.className = "is-paused"; }); var audio = document.getElementById("Audio"); audio.addEventListener("ended", function(){ var thankyou = document.getElementById('ThankYou'); thankyou.play(); }); document.getElementById("playAudio").addEventListener("click", function(){ var audio = document.getElementById('Audio'); if(this.className != "is-paused"){ this.className = "is-paused"; this.innerHTML = "Play"; audio.pause(); }else{ this.className = "is-playing"; this.innerHTML = "Pause"; audio.play(); } }); &amp;nbsp;ನೀವು ಯಾವುದೇ ಒಂದು ಹೊಸ ಪರಿಕಲ್ಪನೆಯನ್ನು ಪರಿಚಯಿಸುವಾಗ, ಅದನ್ನು ಈಗಾಗಲೇ ತಿಳಿದಿರುವ ಇತರ ವಿಷಯಗಳೊಂದಿಗೆ ಹೋಲಿಸಿ ನೋಡುವುದು, ಅಥವಾ ಅವುಗಳಿಂದ ಬೇರ್ಪಡಿಸಿ ಗುರುತಿಸುವುದು ಸಹಜ. ಈ ಉಪನಿಷತ್ತು ಸಹ ಮೊದಲಿಗೆ ಅದನ್ನೇ ಮಾಡುತ್ತದೆ. ತುರೀಯ ಸ್ಥಿತಿಯು ಜಾಗೃತ ಸ್ಥಿತಿಯಂತೆ ಅಲ್ಲ ಎಂದು ಉಪನಿಷತ್ತು ಹೇಳುತ್ತದೆ. ಜಾಗೃತ ಸ್ಥಿತಿಯಲ್ಲಿ, ನಮ್ಮ ಪ್ರಜ್ಞೆಯು ಹೊರಗಿನ ಪ್ರಪಂಚದೊಂದಿಗೆ ವ್ಯವಹರಿಸುತ್ತದೆ. ಆದರೆ ತುರೀಯ ಸ್ಥಿತಿಯಲ್ಲಿ ಅಂತಹ ಯಾವುದೇ ಬಾಹ್ಯ ವ್ಯವಹಾರವಿರುವುದಿಲ್ಲ. ಈ ಪ್ರಜ್ಞೆಯು ಯಾವುದೇ ಕನಸುಗಳನ್ನೂ ಸೃಷ್ಟಿಸುವುದಿಲ್ಲ ಎಂದೂ ಉಪನಿಷತ್ತು ಹೇಳುತ್ತದೆ. ಇದರರ್ಥ ಇದು ಕನಸಿನ ಸ್ಥಿತಿಗಿಂತಲೂ ಭಿನ್ನವಾಗಿದೆ. ಈ ತುರೀಯ ಸ್ಥಿತಿಯು ಅರ್ಧ ಕನಸು ಮತ್ತು ಅರ್ಧ ಎಚ್ಚರದ ಸ್ಥಿತಿಯಾಗಿರಲು ಸಾಧ್ಯವೇ? ಉಪನಿಷತ್ತು ಆ ಸಾಧ್ಯತೆಯನ್ನೂ ನಿರಾಕರಿಸುತ್ತದೆ. ಹಾಗಿದ್ದಲ್ಲಿ, ನಮಗೆ ಉಳಿಯುವ ಒಂದೇ ಒಂದು ಪರ್ಯಾಯವೆಂದರೆ, ತುರೀಯವು ಗಾಢ ನಿದ್ರೆಯ ಸ್ಥಿತಿಯಂತೆ ಸಂಪೂರ್ಣವಾಗಿ ಹೆಪ್ಪುಗಟ್ಟಿದ ಪ್ರಜ್ಞೆಯ ಸ್ಥಿತಿಯಾಗಿರಬೇಕು ಎಂಬುದು. ಗಾಢ ನಿದ್ರೆಯಲ್ಲಿ ನಾವು ಅದನ್ನೇ ಗಮನಿಸುತ್ತೇವೆ. ಆದರೆ ಉಪನಿಷತ್ತು ಆ ಸಾಧ್ಯತೆಯನ್ನೂ ಸಹ ತಳ್ಳಿಹಾಕುತ್ತದೆ. ಅದೇ ಸಮಯದಲ್ಲಿ, ತುರೀಯವು ಯಾವುದೇ ಅರಿವಿಲ್ಲದ ಶೂನ್ಯ ಸ್ಥಿತಿಯೂ ಅಲ್ಲ, ಹಾಗೆಯೇ ಯಾವುದೇ ನಿರ್ದಿಷ್ಟ ವಸ್ತುವಿನ ಅರಿವಿರುವ ಸ್ಥಿತಿಯೂ ಅಲ್ಲ ಎಂದೂ ಉಪನಿಷತ್ತು ಹೇಳುತ್ತದೆ. ಉಪನಿಷತ್ತು ಈ ಎಲ್ಲ ಅವಲೋಕನಗಳನ್ನು ಹೀಗೆ ಸಂಕ್ಷಿಪ್ತವಾಗಿ ಹೇಳುತ್ತದೆ: "ನ ಅಂತಃಪ್ರಜ್ಞಂ, ನ ಬಹಿಃಪ್ರಜ್ಞಂ, ನ ಉಭಯತಃಪ್ರಜ್ಞಂ, ನ ಪ್ರಜ್ಞಾನಘನಂ, ನ ಪ್ರಜ್ಞಂ, ನ ಅಪ್ರಜ್ಞಂ" ಹಾಗಾದರೆ, ತುರೀಯವು ನಿಜವಾಗಿ ಏನಾಗಿದೆ? ಯಾವುದನ್ನಾದರೂ 'ಹೀಗಿದೆ' ಎಂದು ವರ್ಣಿಸಬೇಕಾದರೆ, ಅದು ಇಂದ್ರಿಯಗಳಿಗೆ ಗೋಚರಿಸುವಂತಿರಬೇಕು. ಆದರೆ ಉಪನಿಷತ್ತು ಹೇಳುತ್ತದೆ - ತುರೀಯವು ಇಂದ್ರಿಯಗಳಿಂದ ಗ್ರಹಿಸಬಹುದಾದ ಯಾವುದೇ ವಸ್ತುವಲ್ಲ! ಕೆಲವೊಮ್ಮೆ, ಒಂದು ವಸ್ತುವನ್ನು ಉಪಯೋಗಿಸಿ ಏನು ಮಾಡಬಹುದು ಎಂದು ಹೇಳುವ ಮೂಲಕ ಅದನ್ನು ವಿವರಿಸಬಹುದು. ಆದರೆ ಉಪನಿಷತ್ತಿನ ಪ್ರಕಾರ ತುರೀಯವು ಯಾವುದೋ ಕೆಲಸ ಮಾಡಲು ಬಳಸಬಹುದಾದ ವಸ್ತುವಲ್ಲ. ಅದಕ್ಕೆ ತನ್ನದೇ ಆದ ಯಾವುದೇ ಗುಣಲಕ್ಷಣಗಳಿಲ್ಲ ಎಂದೂ ಹೇಳುತ್ತದೆ. ಆದ್ದರಿಂದ, ಅದರ ಬಗ್ಗೆ ನಾವು ಯೋಚಿಸಲು ಕೂಡ ಸಾಧ್ಯವಿಲ್ಲ. ಹಾಗಾದರೆ ಅದನ್ನು ಮಾತುಗಳ ಮೂಲಕ ಯಾರಿಗಾದರೂ ತಿಳಿಸಬಹುದೆ? ಉಪನಿಷತ್ತಿನ ಪ್ರಕಾರ ಅದೂ ಸಹ ಸಾಧ್ಯವಿಲ್ಲ, ಏಕೆಂದರೆ ತುರೀಯವು ಮಾತುಗಳಿಗೂ ಮೀರಿದ್ದಾಗಿದೆ. ಇದನ್ನೇ ಉಪನಿಷತ್ತು ಹೀಗೆ ಹೇಳುತ್ತದೆ: "ಅದೃಶ್ಯಂ, ಅವ್ಯವಹಾರ್ಯಂ, ಅಗ್ರಾಹ್ಯಂ, ಅಲಕ್ಷಣಂ, ಅಚಿಂತ್ಯಂ, ಅವ್ಯಪದೇಶ್ಯಂ" ನೀವು ಸೂಕ್ಷ್ಮವಾಗಿ ಗಮನಿಸಿದರೆ, ಉಪನಿಷತ್ತು, ತುರೀಯ ಸ್ಥಿತಿ ಎಂದರೆ ಏನು ಎಂದು ಹೇಳುವ ಬದಲು, ಅದು ಏನೆಲ್ಲ ಅಲ್ಲ ಎಂದು ಹೇಳುತ್ತಿದೆ. ಇದನ್ನು ತತ್ವಶಾಸ್ತ್ರದಲ್ಲಿ 'ನಿರಾಕರಣೆಯ ಮೂಲಕ ವ್ಯಾಖ್ಯಾನಿಸುವುದು' ಎನ್ನಲಾಗುತ್ತದೆ. ಯಾವುದನ್ನಾದರೂ ನೇರವಾದ ಚೌಕಟ್ಟಿನಲ್ಲಿ ವ್ಯಾಖ್ಯಾನಿಸಲು ಸಾಧ್ಯವಾಗದಿದ್ದಾಗ, ಸಾಮಾನ್ಯವಾಗಿ ಅದನ್ನು 'ಅದು ಇದಲ್ಲ' ಎಂದು ಹೇಳುವ ಮೂಲಕ ವ್ಯಾಖ್ಯಾನಿಸಲಾಗುತ್ತದೆ. ಇದು ತುರೀಯ ಸ್ಥಿತಿಯಲ್ಲದ ಪ್ರತಿಯೊಂದನ್ನೂ ಹೊರಗಿಡುತ್ತದೆ. ಬೇರೆಲ್ಲವನ್ನೂ ಹೊರತುಪಡಿಸಿದ ನಂತರ ಕೊನೆಯಲ್ಲಿ ಉಳಿಯುವುದೇ ತುರೀಯ. ಆದಾಗ್ಯೂ ನಾವು ಇದನ್ನು ನಿರ್ದಿಷ್ಟವಾಗಿ 'ಇದೇ ಅದು' ಎಂದು ಬೆರಳು ಮಾಡಿ ತೋರಿಸಲು ಸಾಧ್ಯವಿಲ್ಲ. ಉಪನಿಷತ್ತುಗಳು ಮಾನವ ಭಾಷೆಯ ಈ ಮಿತಿಯ ಬಗ್ಗೆ ಅನೇಕ ಬಾರಿ ಮಾತನಾಡುತ್ತವೆ. ನಮ್ಮ ಭಾಷೆಯು ಯಾವುದೇ ಗುಣಲಕ್ಷಣಗಳನ್ನು ಹೊಂದಿರುವ ವಿಷಯವನ್ನು ಮಾತ್ರ ವಿವರಿಸಬಲ್ಲದು, ಅಥವಾ ನಮಗೆ ಈಗಾಗಲೇ ತಿಳಿದಿರುವ ಮತ್ತೊಂದರ ಜೊತೆಗೆ ಹೋಲಿಸಬಲ್ಲದು, ಅಥವಾ ಅದರ ಬಳಕೆಯ ಆಧಾರದ ಮೇಲೆ ವಿವರಿಸಬಲ್ಲದು. ಉದಾಹರಣೆಗೆ, ಹಸು ಎಂದರೆ ನಾಲ್ಕು ಕಾಲುಗಳು, ಎರಡು ಕೊಂಬುಗಳು, ಕುತ್ತಿಗೆಯಿಂದ ಕೆಳಗೆ ಜೋಲಾಡುವ ಗದ್ದದ ಚರ್ಮ ಇರುವ ಒಂದು ಪ್ರಾಣಿ ಎಂದು ನಾವು ಹೇಳಬಹುದು. ಆದರೆ ನಮ್ಮ ಲೌಕಿಕ ಅನುಭವಕ್ಕೆ ಪರಿಚಿತವಿರುವ ಯಾವುದೇ ಗುಣಲಕ್ಷಣಗಳು ತುರೀಯ ಸ್ಥಿತಿಗೆ ಇಲ್ಲ. ಆದ್ದರಿಂದ, ಯಾವುದೇ ಗುಣವಾಚಕ ಪದಗಳನ್ನು ಬಳಸಿ ಅದನ್ನು ವಿವರಿಸಲು ನಮಗೆ ಯಾವುದೇ ಮಾರ್ಗವಿಲ್ಲ. ತುರೀಯವು ತನ್ನದೇ ಆದ ವಿಶಿಷ್ಟ ರೀತಿಯದ್ದಾಗಿದೆ. ಅದಕ್ಕೆ ಸರಿಸಾಠಿಯಾದ ಯಾವುದೇ ವಸ್ತುವಿಲ್ಲ. ಆದ್ದರಿಂದ ನಾವು ಅದನ್ನು ಬೇರೆ ಯಾವುದೋ ಕಲ್ಪನೆಗೆ ಅಥವಾ ವಿದ್ಯಮಾನಕ್ಕೆ ಹೋಲಿಸಿ 'ಅದರಂತೆ ಇದೆ' ಎಂದು ಹೇಳಲು ಸಾಧ್ಯವಿಲ್ಲ. ಒಂದು ಚಮಚವನ್ನು ತಿನ್ನಲು ಬಳಸುವ ಉಪಕರಣ ಎಂದು ವರ್ಣಿಸಬಹುದು. ಆದರೆ ತುರೀಯಕ್ಕೆ ಯಾವುದೇ ಲೌಕಿಕ ಬಳಕೆಯೂ ಇಲ್ಲ. ಆದ್ದರಿಂದ, ನೀವು ಅದನ್ನು ಯಾವುದೋ ಒಂದು ಉಪಕರಣದಂತೆ ವಿವರಿಸಲು ಸಾಧ್ಯವಿಲ್ಲ. ಹಾಗಾದರೆ ಅಂತಹ ಒಂದು ಸ್ಥಿತಿ ನಿಜವಾಗಿಯೂ ಇದೆ ಎಂದು ನಾವು ಹೇಗೆ ಖಚಿತಗೊಳಿಸಬಹುದು? ನೀವು ಆಳವಾದ ಧ್ಯಾನದ ಸ್ಥಿತಿಯಲ್ಲಿದ್ದಾಗ ಅನುಭವಿಸುವ ಸ್ಥಿತಿಯೇ ಅದು ಎಂದು ಉಪನಿಷತ್ತು ಹೇಳುತ್ತದೆ. ಆ ಅನುಭವವೇ ಅದು ಇರುವುದಕ್ಕೆ ಸಾಕ್ಷಿ. ಪ್ರಜ್ಞೆಯ ಇಂತಹ ಸ್ಥಿತಿಯನ್ನು ಅನುಭವಿಸುವುದರಿಂದ ಏನಾದರೂ ಪ್ರಯೋಜನವಿದೆಯೇ? ಉಪನಿಷತ್ತು 'ಹೌದು' ಎನ್ನುತ್ತದೆ. ಆ ಸ್ಥಿತಿಯನ್ನು ಅನುಭವಿಸುವುದರಿಂದ ನೀವು ಎಲ್ಲಾ ಲೌಕಿಕ ದುಃಖಗಳಿಂದ ಮುಕ್ತರಾಗುತ್ತೀರಿ ಎಂದು ಅದು ಹೇಳುತ್ತದೆ. ಈ ಜಗತ್ತಿನೊಂದಿಗಿನ ನಿಮ್ಮ ಒಡನಾಟದಿಂದ ಉಂಟಾಗುವ ಎಲ್ಲಾ ಕಷ್ಟಗಳಿಗೆ ಇದೇ ಮದ್ದಾಗಿದೆ. ಇದು ಅತ್ಯಂತ ಶಾಂತಿಯುತವಾದ ಸ್ಥಿತಿ. ಇದು ಅತ್ಯಂತ ಮಂಗಳಕರವಾದದ್ದು. ಇದು ನಿಮ್ಮನ್ನು ಕೇವಲ ಸ್ವಯಂಕೇಂದ್ರಿತವಾದ ಚದುರಿದ ಪ್ರಪಂಚದ ಬದಲಾಗಿ, ಒಂದೇ ಆದ ಏಕೀಕೃತ ಜಗತ್ತನ್ನು ನೋಡುವಂತೆ ಮಾಡುತ್ತದೆ. ಎಲ್ಲಕ್ಕಿಂತ ಮಿಗಿಲಾಗಿ, ಅದುವೇ ನಿಮ್ಮ ನಿಜವಾದ ಸ್ವರೂಪ ಎಂದು ಉಪನಿಷತ್ತು ಹೇಳುತ್ತದೆ. ಆದ್ದರಿಂದ, ನೀವು ಅದನ್ನು ಅವಶ್ಯವಾಗಿ ಅನುಭವಿಸಬೇಕು. ಪ್ರಜ್ಞೆಯ ತುರೀಯ ಸ್ಥಿತಿಯ ಬಗ್ಗೆ, ಮತ್ತು ನಾವು ಅದನ್ನು ಏಕೆ ಸಾಕ್ಷಾತ್ಕರಿಸಿಕೊಳ್ಳಬೇಕು ಎಂಬುದರ ಬಗ್ಗೆ ಉಪನಿಷತ್ತು ಹೇಳುವುದು ಇದನ್ನೇ: "ಏಕಾತ್ಮಪ್ರತ್ಯಯಸಾರಂ, ಪ್ರಪಂಚೋಪಶಮಂ, ಶಾಂತಂ, ಶಿವಂ, ಅದ್ವೈತಂ, ಚತುರ್ಥಂ, ಸ ಆತ್ಮಾ, ಸ ವಿಜ್ಞೇಯಃ" ಇಷ್ಟೆಲ್ಲ ಹೇಳುವಾಗ ನಾನು ಒಂದು ಮಾತನ್ನು ಹೇಳಲೇ ಬೇಕು. ಉಪನಿಷತ್ತಿನ ಈ ಶ್ಲೋಕಗಳಿಗೆ ವಿವರಣೆ ನೀಡುವಾಗ, ಮೂಲ ಗ್ರಂಥಕ್ಕೆ ಯಾವುದೇ ಧಕ್ಕೆ ಬರದಂತೆ ನಾನು ಎಚ್ಚರಿಕೆ ವಹಿಸಿದ್ದೇನೆ. ನನ್ನ ಸ್ವಂತ ದಾರ್ಶನಿಕ ದೃಷ್ಟಿಕೋನವನ್ನು ಇದರ ಮೇಲೆ ಹೇರಿಲ್ಲ. ಕಟ್ಟುನಿಟ್ಟಾದ ಅದ್ವೈತ ಸಿದ್ಧಾಂತವನ್ನು ಪಾಲಿಸುವವರಿಗೆ ನನ್ನ ಈ ವಿವರಣೆಯು ಶಂಕರಾಚಾರ್ಯರಂತಹ ಅದ್ವೈತ ತತ್ವಜ್ಞಾನಿಗಳ ಸುಪ್ರಸಿದ್ಧ ಸಿದ್ಧಾಂತದೊಂದಿಗೆ ಸಂಪೂರ್ಣವಾಗಿ ಹೊಂದಿಕೆಯಾಗದಂತೆ ಕಾಣಿಸಬಹುದು. ಅದ್ವೈತಿಗಳು ಸ್ವಲ್ಪ ಭಿನ್ನವಾದ ದೃಷ್ಟಿಕೋನವನ್ನು ಹೊಂದಿದ್ದಾರೆ. ಅವರು ತುರೀಯವನ್ನು ಪ್ರಜ್ಞೆಯ ಕೇವಲ ನಾಲ್ಕನೇ ಸ್ಥಿತಿ ಎಂದು ಪರಿಗಣಿಸುವುದಿಲ್ಲ. ಅವರು ಈ ಪ್ರಜ್ಞೆಯ ಸ್ಥಿತಿಯನ್ನು ನಿಖರವಾಗಿ ಹೇಗೆ ನೋಡುತ್ತಾರೆ ಎಂಬುದನ್ನು ನಾವು ಮುಂದಿನ ಸಂಚಿಕೆಯಲ್ಲಿ ಚರ್ಚಿಸೋಣ.&amp;nbsp;&amp;nbsp;-------------------------------------------------------------------- ಇದು ನಿಮಗೆ ಇಷ್ಟವಾಗಿದ್ದರೆ, ನನ್ನ ಸಾಪ್ತಾಹಿಕ ಓದುಗರೊಂದಿಗೆ ಸೇರಲು ನಾನು ನಿಮ್ಮನ್ನು ಹೃತ್ಪೂರ್ವಕವಾಗಿ ಆಹ್ವಾನಿಸುತ್ತೇನೆ. ಪ್ರತಿ ಶನಿವಾರ, ಮೇಲ್ಮೈಯನ್ನು ಮೀರಿದ ಮತ್ತು ನಿಜವಾಗಿಯೂ ಮುಖ್ಯವಾದ ಪ್ರಶ್ನೆಗಳನ್ನು ಪರಿಹರಿಸುವ ಆಳವಾದ ವಿಶ್ಲೇಷಣೆಯನ್ನು ನಾನು ಪ್ರಕಟಿಸುತ್ತೇನೆ. ಪೇವಾಲ್‌ಗಳಿಲ್ಲ, ಕ್ಲಿಕ್‌ಬೈಟ್ ಇಲ್ಲ - ಕೇವಲ ನೇರ ವಿನಿಮಯ: ನನ್ನ ಮನಸ್ಸಿನಿಂದ ನಿಮ್ಮದಕ್ಕೆ. ಚಂದಾದಾರರಾಗಲು ಇಲ್ಲಿ ಕ್ಲಿಕ್ ಮಾಡಿ.&amp;nbsp; &amp;nbsp; © Dr. King, Swami Satyapriya 2026 p { margin-bottom: 0.1in; direction: ltr; color: rgb(0, 0, 10); line-height: 120%; text-align: justify; }p.western { font-family: "Arial", serif; font-size: 14pt; }p.cjk { font-size: 14pt; }p.ctl { font-size: 14pt; } You can borrow audio books directly from the author at https://tinyurl.com/mylibrary1234 at highly affordable prices.</itunes:subtitle><itunes:author>Dr. King</itunes:author><itunes:summary>window.dataLayer = window.dataLayer || []; function gtag(){dataLayer.push(arguments);} gtag('js', new Date()); gtag('config', 'G-8HXGBD0CVC'); &amp;nbsp; &amp;nbsp;&amp;nbsp;[Preview books]&amp;nbsp; [Borrow books]&amp;nbsp; [Play] &amp;nbsp;&amp;nbsp;&amp;nbsp;ಹಿಂದಿನ ಸಂಚಿಕೆಯಲ್ಲಿ, ನಮ್ಮ ಪ್ರಾಚೀನ ಭಾರತೀಯ ತತ್ವಜ್ಞಾನಿಗಳು ವಿವರಿಸಿದ ಪ್ರಜ್ಞೆಯ ಮೂರು ಸ್ಥಿತಿಗಳ ಬಗ್ಗೆ ನಾವು ಚರ್ಚಿಸಿದ್ದೆವು. ನಾವು ನಮ್ಮ ಚರ್ಚೆಗೆ ಉಪನಿಷತ್ತುಗಳಲ್ಲಿ ಒಂದಾದ ಮಾಂಡೂಕ್ಯ ಉಪನಿಷತ್ತನ್ನು ಆಧಾರವಾಗಿಟ್ಟುಕೊಂಡಿದ್ದೆವು. ಈ ಉಪನಿಷತ್ತು, ಜಾಗೃತ ಸ್ಥಿತಿ, ಸ್ವಪ್ನ ಸ್ಥಿತಿ&amp;nbsp; ಮತ್ತು ಸುಷುಪ್ತಿ ಸ್ಥಿತಿ&amp;nbsp; ಎಂಬ ಪ್ರಜ್ಞೆಯ ಮೂರು ಸ್ಥಿತಿಗಳ ಬಗ್ಗೆ ಮಾತನಾಡುತ್ತದೆ. ಇವು ಎಲ್ಲಾ ಜೀವಿಗಳಲ್ಲಿ ನಾವು ದಿನನಿತ್ಯ ನೋಡುವ ಮೂರು ಸ್ಥಿತಿಗಳಾಗಿವೆ. ಮುಂದುವರಿದು, ಉಪನಿಷತ್ತು 'ತುರೀಯ' ಎಂಬ ನಾಲ್ಕನೆಯ ಸ್ಥಿತಿಯ ಬಗ್ಗೆ ಮಾತನಾಡುತ್ತದೆ. ಏನಿದು ತುರೀಯ ಸ್ಥಿತಿ? this.className = "is-paused"; var hello = document.getElementById("Hello"); hello.addEventListener("ended", function(){ var audio = document.getElementById('Audio'); if(this.className == "is-playing") audio.play(); else this.className = "is-paused"; }); var audio = document.getElementById("Audio"); audio.addEventListener("ended", function(){ var thankyou = document.getElementById('ThankYou'); thankyou.play(); }); document.getElementById("playAudio").addEventListener("click", function(){ var audio = document.getElementById('Audio'); if(this.className != "is-paused"){ this.className = "is-paused"; this.innerHTML = "Play"; audio.pause(); }else{ this.className = "is-playing"; this.innerHTML = "Pause"; audio.play(); } }); &amp;nbsp;ನೀವು ಯಾವುದೇ ಒಂದು ಹೊಸ ಪರಿಕಲ್ಪನೆಯನ್ನು ಪರಿಚಯಿಸುವಾಗ, ಅದನ್ನು ಈಗಾಗಲೇ ತಿಳಿದಿರುವ ಇತರ ವಿಷಯಗಳೊಂದಿಗೆ ಹೋಲಿಸಿ ನೋಡುವುದು, ಅಥವಾ ಅವುಗಳಿಂದ ಬೇರ್ಪಡಿಸಿ ಗುರುತಿಸುವುದು ಸಹಜ. ಈ ಉಪನಿಷತ್ತು ಸಹ ಮೊದಲಿಗೆ ಅದನ್ನೇ ಮಾಡುತ್ತದೆ. ತುರೀಯ ಸ್ಥಿತಿಯು ಜಾಗೃತ ಸ್ಥಿತಿಯಂತೆ ಅಲ್ಲ ಎಂದು ಉಪನಿಷತ್ತು ಹೇಳುತ್ತದೆ. ಜಾಗೃತ ಸ್ಥಿತಿಯಲ್ಲಿ, ನಮ್ಮ ಪ್ರಜ್ಞೆಯು ಹೊರಗಿನ ಪ್ರಪಂಚದೊಂದಿಗೆ ವ್ಯವಹರಿಸುತ್ತದೆ. ಆದರೆ ತುರೀಯ ಸ್ಥಿತಿಯಲ್ಲಿ ಅಂತಹ ಯಾವುದೇ ಬಾಹ್ಯ ವ್ಯವಹಾರವಿರುವುದಿಲ್ಲ. ಈ ಪ್ರಜ್ಞೆಯು ಯಾವುದೇ ಕನಸುಗಳನ್ನೂ ಸೃಷ್ಟಿಸುವುದಿಲ್ಲ ಎಂದೂ ಉಪನಿಷತ್ತು ಹೇಳುತ್ತದೆ. ಇದರರ್ಥ ಇದು ಕನಸಿನ ಸ್ಥಿತಿಗಿಂತಲೂ ಭಿನ್ನವಾಗಿದೆ. ಈ ತುರೀಯ ಸ್ಥಿತಿಯು ಅರ್ಧ ಕನಸು ಮತ್ತು ಅರ್ಧ ಎಚ್ಚರದ ಸ್ಥಿತಿಯಾಗಿರಲು ಸಾಧ್ಯವೇ? ಉಪನಿಷತ್ತು ಆ ಸಾಧ್ಯತೆಯನ್ನೂ ನಿರಾಕರಿಸುತ್ತದೆ. ಹಾಗಿದ್ದಲ್ಲಿ, ನಮಗೆ ಉಳಿಯುವ ಒಂದೇ ಒಂದು ಪರ್ಯಾಯವೆಂದರೆ, ತುರೀಯವು ಗಾಢ ನಿದ್ರೆಯ ಸ್ಥಿತಿಯಂತೆ ಸಂಪೂರ್ಣವಾಗಿ ಹೆಪ್ಪುಗಟ್ಟಿದ ಪ್ರಜ್ಞೆಯ ಸ್ಥಿತಿಯಾಗಿರಬೇಕು ಎಂಬುದು. ಗಾಢ ನಿದ್ರೆಯಲ್ಲಿ ನಾವು ಅದನ್ನೇ ಗಮನಿಸುತ್ತೇವೆ. ಆದರೆ ಉಪನಿಷತ್ತು ಆ ಸಾಧ್ಯತೆಯನ್ನೂ ಸಹ ತಳ್ಳಿಹಾಕುತ್ತದೆ. ಅದೇ ಸಮಯದಲ್ಲಿ, ತುರೀಯವು ಯಾವುದೇ ಅರಿವಿಲ್ಲದ ಶೂನ್ಯ ಸ್ಥಿತಿಯೂ ಅಲ್ಲ, ಹಾಗೆಯೇ ಯಾವುದೇ ನಿರ್ದಿಷ್ಟ ವಸ್ತುವಿನ ಅರಿವಿರುವ ಸ್ಥಿತಿಯೂ ಅಲ್ಲ ಎಂದೂ ಉಪನಿಷತ್ತು ಹೇಳುತ್ತದೆ. ಉಪನಿಷತ್ತು ಈ ಎಲ್ಲ ಅವಲೋಕನಗಳನ್ನು ಹೀಗೆ ಸಂಕ್ಷಿಪ್ತವಾಗಿ ಹೇಳುತ್ತದೆ: "ನ ಅಂತಃಪ್ರಜ್ಞಂ, ನ ಬಹಿಃಪ್ರಜ್ಞಂ, ನ ಉಭಯತಃಪ್ರಜ್ಞಂ, ನ ಪ್ರಜ್ಞಾನಘನಂ, ನ ಪ್ರಜ್ಞಂ, ನ ಅಪ್ರಜ್ಞಂ" ಹಾಗಾದರೆ, ತುರೀಯವು ನಿಜವಾಗಿ ಏನಾಗಿದೆ? ಯಾವುದನ್ನಾದರೂ 'ಹೀಗಿದೆ' ಎಂದು ವರ್ಣಿಸಬೇಕಾದರೆ, ಅದು ಇಂದ್ರಿಯಗಳಿಗೆ ಗೋಚರಿಸುವಂತಿರಬೇಕು. ಆದರೆ ಉಪನಿಷತ್ತು ಹೇಳುತ್ತದೆ - ತುರೀಯವು ಇಂದ್ರಿಯಗಳಿಂದ ಗ್ರಹಿಸಬಹುದಾದ ಯಾವುದೇ ವಸ್ತುವಲ್ಲ! ಕೆಲವೊಮ್ಮೆ, ಒಂದು ವಸ್ತುವನ್ನು ಉಪಯೋಗಿಸಿ ಏನು ಮಾಡಬಹುದು ಎಂದು ಹೇಳುವ ಮೂಲಕ ಅದನ್ನು ವಿವರಿಸಬಹುದು. ಆದರೆ ಉಪನಿಷತ್ತಿನ ಪ್ರಕಾರ ತುರೀಯವು ಯಾವುದೋ ಕೆಲಸ ಮಾಡಲು ಬಳಸಬಹುದಾದ ವಸ್ತುವಲ್ಲ. ಅದಕ್ಕೆ ತನ್ನದೇ ಆದ ಯಾವುದೇ ಗುಣಲಕ್ಷಣಗಳಿಲ್ಲ ಎಂದೂ ಹೇಳುತ್ತದೆ. ಆದ್ದರಿಂದ, ಅದರ ಬಗ್ಗೆ ನಾವು ಯೋಚಿಸಲು ಕೂಡ ಸಾಧ್ಯವಿಲ್ಲ. ಹಾಗಾದರೆ ಅದನ್ನು ಮಾತುಗಳ ಮೂಲಕ ಯಾರಿಗಾದರೂ ತಿಳಿಸಬಹುದೆ? ಉಪನಿಷತ್ತಿನ ಪ್ರಕಾರ ಅದೂ ಸಹ ಸಾಧ್ಯವಿಲ್ಲ, ಏಕೆಂದರೆ ತುರೀಯವು ಮಾತುಗಳಿಗೂ ಮೀರಿದ್ದಾಗಿದೆ. ಇದನ್ನೇ ಉಪನಿಷತ್ತು ಹೀಗೆ ಹೇಳುತ್ತದೆ: "ಅದೃಶ್ಯಂ, ಅವ್ಯವಹಾರ್ಯಂ, ಅಗ್ರಾಹ್ಯಂ, ಅಲಕ್ಷಣಂ, ಅಚಿಂತ್ಯಂ, ಅವ್ಯಪದೇಶ್ಯಂ" ನೀವು ಸೂಕ್ಷ್ಮವಾಗಿ ಗಮನಿಸಿದರೆ, ಉಪನಿಷತ್ತು, ತುರೀಯ ಸ್ಥಿತಿ ಎಂದರೆ ಏನು ಎಂದು ಹೇಳುವ ಬದಲು, ಅದು ಏನೆಲ್ಲ ಅಲ್ಲ ಎಂದು ಹೇಳುತ್ತಿದೆ. ಇದನ್ನು ತತ್ವಶಾಸ್ತ್ರದಲ್ಲಿ 'ನಿರಾಕರಣೆಯ ಮೂಲಕ ವ್ಯಾಖ್ಯಾನಿಸುವುದು' ಎನ್ನಲಾಗುತ್ತದೆ. ಯಾವುದನ್ನಾದರೂ ನೇರವಾದ ಚೌಕಟ್ಟಿನಲ್ಲಿ ವ್ಯಾಖ್ಯಾನಿಸಲು ಸಾಧ್ಯವಾಗದಿದ್ದಾಗ, ಸಾಮಾನ್ಯವಾಗಿ ಅದನ್ನು 'ಅದು ಇದಲ್ಲ' ಎಂದು ಹೇಳುವ ಮೂಲಕ ವ್ಯಾಖ್ಯಾನಿಸಲಾಗುತ್ತದೆ. ಇದು ತುರೀಯ ಸ್ಥಿತಿಯಲ್ಲದ ಪ್ರತಿಯೊಂದನ್ನೂ ಹೊರಗಿಡುತ್ತದೆ. ಬೇರೆಲ್ಲವನ್ನೂ ಹೊರತುಪಡಿಸಿದ ನಂತರ ಕೊನೆಯಲ್ಲಿ ಉಳಿಯುವುದೇ ತುರೀಯ. ಆದಾಗ್ಯೂ ನಾವು ಇದನ್ನು ನಿರ್ದಿಷ್ಟವಾಗಿ 'ಇದೇ ಅದು' ಎಂದು ಬೆರಳು ಮಾಡಿ ತೋರಿಸಲು ಸಾಧ್ಯವಿಲ್ಲ. ಉಪನಿಷತ್ತುಗಳು ಮಾನವ ಭಾಷೆಯ ಈ ಮಿತಿಯ ಬಗ್ಗೆ ಅನೇಕ ಬಾರಿ ಮಾತನಾಡುತ್ತವೆ. ನಮ್ಮ ಭಾಷೆಯು ಯಾವುದೇ ಗುಣಲಕ್ಷಣಗಳನ್ನು ಹೊಂದಿರುವ ವಿಷಯವನ್ನು ಮಾತ್ರ ವಿವರಿಸಬಲ್ಲದು, ಅಥವಾ ನಮಗೆ ಈಗಾಗಲೇ ತಿಳಿದಿರುವ ಮತ್ತೊಂದರ ಜೊತೆಗೆ ಹೋಲಿಸಬಲ್ಲದು, ಅಥವಾ ಅದರ ಬಳಕೆಯ ಆಧಾರದ ಮೇಲೆ ವಿವರಿಸಬಲ್ಲದು. ಉದಾಹರಣೆಗೆ, ಹಸು ಎಂದರೆ ನಾಲ್ಕು ಕಾಲುಗಳು, ಎರಡು ಕೊಂಬುಗಳು, ಕುತ್ತಿಗೆಯಿಂದ ಕೆಳಗೆ ಜೋಲಾಡುವ ಗದ್ದದ ಚರ್ಮ ಇರುವ ಒಂದು ಪ್ರಾಣಿ ಎಂದು ನಾವು ಹೇಳಬಹುದು. ಆದರೆ ನಮ್ಮ ಲೌಕಿಕ ಅನುಭವಕ್ಕೆ ಪರಿಚಿತವಿರುವ ಯಾವುದೇ ಗುಣಲಕ್ಷಣಗಳು ತುರೀಯ ಸ್ಥಿತಿಗೆ ಇಲ್ಲ. ಆದ್ದರಿಂದ, ಯಾವುದೇ ಗುಣವಾಚಕ ಪದಗಳನ್ನು ಬಳಸಿ ಅದನ್ನು ವಿವರಿಸಲು ನಮಗೆ ಯಾವುದೇ ಮಾರ್ಗವಿಲ್ಲ. ತುರೀಯವು ತನ್ನದೇ ಆದ ವಿಶಿಷ್ಟ ರೀತಿಯದ್ದಾಗಿದೆ. ಅದಕ್ಕೆ ಸರಿಸಾಠಿಯಾದ ಯಾವುದೇ ವಸ್ತುವಿಲ್ಲ. ಆದ್ದರಿಂದ ನಾವು ಅದನ್ನು ಬೇರೆ ಯಾವುದೋ ಕಲ್ಪನೆಗೆ ಅಥವಾ ವಿದ್ಯಮಾನಕ್ಕೆ ಹೋಲಿಸಿ 'ಅದರಂತೆ ಇದೆ' ಎಂದು ಹೇಳಲು ಸಾಧ್ಯವಿಲ್ಲ. ಒಂದು ಚಮಚವನ್ನು ತಿನ್ನಲು ಬಳಸುವ ಉಪಕರಣ ಎಂದು ವರ್ಣಿಸಬಹುದು. ಆದರೆ ತುರೀಯಕ್ಕೆ ಯಾವುದೇ ಲೌಕಿಕ ಬಳಕೆಯೂ ಇಲ್ಲ. ಆದ್ದರಿಂದ, ನೀವು ಅದನ್ನು ಯಾವುದೋ ಒಂದು ಉಪಕರಣದಂತೆ ವಿವರಿಸಲು ಸಾಧ್ಯವಿಲ್ಲ. ಹಾಗಾದರೆ ಅಂತಹ ಒಂದು ಸ್ಥಿತಿ ನಿಜವಾಗಿಯೂ ಇದೆ ಎಂದು ನಾವು ಹೇಗೆ ಖಚಿತಗೊಳಿಸಬಹುದು? ನೀವು ಆಳವಾದ ಧ್ಯಾನದ ಸ್ಥಿತಿಯಲ್ಲಿದ್ದಾಗ ಅನುಭವಿಸುವ ಸ್ಥಿತಿಯೇ ಅದು ಎಂದು ಉಪನಿಷತ್ತು ಹೇಳುತ್ತದೆ. ಆ ಅನುಭವವೇ ಅದು ಇರುವುದಕ್ಕೆ ಸಾಕ್ಷಿ. ಪ್ರಜ್ಞೆಯ ಇಂತಹ ಸ್ಥಿತಿಯನ್ನು ಅನುಭವಿಸುವುದರಿಂದ ಏನಾದರೂ ಪ್ರಯೋಜನವಿದೆಯೇ? ಉಪನಿಷತ್ತು 'ಹೌದು' ಎನ್ನುತ್ತದೆ. ಆ ಸ್ಥಿತಿಯನ್ನು ಅನುಭವಿಸುವುದರಿಂದ ನೀವು ಎಲ್ಲಾ ಲೌಕಿಕ ದುಃಖಗಳಿಂದ ಮುಕ್ತರಾಗುತ್ತೀರಿ ಎಂದು ಅದು ಹೇಳುತ್ತದೆ. ಈ ಜಗತ್ತಿನೊಂದಿಗಿನ ನಿಮ್ಮ ಒಡನಾಟದಿಂದ ಉಂಟಾಗುವ ಎಲ್ಲಾ ಕಷ್ಟಗಳಿಗೆ ಇದೇ ಮದ್ದಾಗಿದೆ. ಇದು ಅತ್ಯಂತ ಶಾಂತಿಯುತವಾದ ಸ್ಥಿತಿ. ಇದು ಅತ್ಯಂತ ಮಂಗಳಕರವಾದದ್ದು. ಇದು ನಿಮ್ಮನ್ನು ಕೇವಲ ಸ್ವಯಂಕೇಂದ್ರಿತವಾದ ಚದುರಿದ ಪ್ರಪಂಚದ ಬದಲಾಗಿ, ಒಂದೇ ಆದ ಏಕೀಕೃತ ಜಗತ್ತನ್ನು ನೋಡುವಂತೆ ಮಾಡುತ್ತದೆ. ಎಲ್ಲಕ್ಕಿಂತ ಮಿಗಿಲಾಗಿ, ಅದುವೇ ನಿಮ್ಮ ನಿಜವಾದ ಸ್ವರೂಪ ಎಂದು ಉಪನಿಷತ್ತು ಹೇಳುತ್ತದೆ. ಆದ್ದರಿಂದ, ನೀವು ಅದನ್ನು ಅವಶ್ಯವಾಗಿ ಅನುಭವಿಸಬೇಕು. ಪ್ರಜ್ಞೆಯ ತುರೀಯ ಸ್ಥಿತಿಯ ಬಗ್ಗೆ, ಮತ್ತು ನಾವು ಅದನ್ನು ಏಕೆ ಸಾಕ್ಷಾತ್ಕರಿಸಿಕೊಳ್ಳಬೇಕು ಎಂಬುದರ ಬಗ್ಗೆ ಉಪನಿಷತ್ತು ಹೇಳುವುದು ಇದನ್ನೇ: "ಏಕಾತ್ಮಪ್ರತ್ಯಯಸಾರಂ, ಪ್ರಪಂಚೋಪಶಮಂ, ಶಾಂತಂ, ಶಿವಂ, ಅದ್ವೈತಂ, ಚತುರ್ಥಂ, ಸ ಆತ್ಮಾ, ಸ ವಿಜ್ಞೇಯಃ" ಇಷ್ಟೆಲ್ಲ ಹೇಳುವಾಗ ನಾನು ಒಂದು ಮಾತನ್ನು ಹೇಳಲೇ ಬೇಕು. ಉಪನಿಷತ್ತಿನ ಈ ಶ್ಲೋಕಗಳಿಗೆ ವಿವರಣೆ ನೀಡುವಾಗ, ಮೂಲ ಗ್ರಂಥಕ್ಕೆ ಯಾವುದೇ ಧಕ್ಕೆ ಬರದಂತೆ ನಾನು ಎಚ್ಚರಿಕೆ ವಹಿಸಿದ್ದೇನೆ. ನನ್ನ ಸ್ವಂತ ದಾರ್ಶನಿಕ ದೃಷ್ಟಿಕೋನವನ್ನು ಇದರ ಮೇಲೆ ಹೇರಿಲ್ಲ. ಕಟ್ಟುನಿಟ್ಟಾದ ಅದ್ವೈತ ಸಿದ್ಧಾಂತವನ್ನು ಪಾಲಿಸುವವರಿಗೆ ನನ್ನ ಈ ವಿವರಣೆಯು ಶಂಕರಾಚಾರ್ಯರಂತಹ ಅದ್ವೈತ ತತ್ವಜ್ಞಾನಿಗಳ ಸುಪ್ರಸಿದ್ಧ ಸಿದ್ಧಾಂತದೊಂದಿಗೆ ಸಂಪೂರ್ಣವಾಗಿ ಹೊಂದಿಕೆಯಾಗದಂತೆ ಕಾಣಿಸಬಹುದು. ಅದ್ವೈತಿಗಳು ಸ್ವಲ್ಪ ಭಿನ್ನವಾದ ದೃಷ್ಟಿಕೋನವನ್ನು ಹೊಂದಿದ್ದಾರೆ. ಅವರು ತುರೀಯವನ್ನು ಪ್ರಜ್ಞೆಯ ಕೇವಲ ನಾಲ್ಕನೇ ಸ್ಥಿತಿ ಎಂದು ಪರಿಗಣಿಸುವುದಿಲ್ಲ. ಅವರು ಈ ಪ್ರಜ್ಞೆಯ ಸ್ಥಿತಿಯನ್ನು ನಿಖರವಾಗಿ ಹೇಗೆ ನೋಡುತ್ತಾರೆ ಎಂಬುದನ್ನು ನಾವು ಮುಂದಿನ ಸಂಚಿಕೆಯಲ್ಲಿ ಚರ್ಚಿಸೋಣ.&amp;nbsp;&amp;nbsp;-------------------------------------------------------------------- ಇದು ನಿಮಗೆ ಇಷ್ಟವಾಗಿದ್ದರೆ, ನನ್ನ ಸಾಪ್ತಾಹಿಕ ಓದುಗರೊಂದಿಗೆ ಸೇರಲು ನಾನು ನಿಮ್ಮನ್ನು ಹೃತ್ಪೂರ್ವಕವಾಗಿ ಆಹ್ವಾನಿಸುತ್ತೇನೆ. ಪ್ರತಿ ಶನಿವಾರ, ಮೇಲ್ಮೈಯನ್ನು ಮೀರಿದ ಮತ್ತು ನಿಜವಾಗಿಯೂ ಮುಖ್ಯವಾದ ಪ್ರಶ್ನೆಗಳನ್ನು ಪರಿಹರಿಸುವ ಆಳವಾದ ವಿಶ್ಲೇಷಣೆಯನ್ನು ನಾನು ಪ್ರಕಟಿಸುತ್ತೇನೆ. ಪೇವಾಲ್‌ಗಳಿಲ್ಲ, ಕ್ಲಿಕ್‌ಬೈಟ್ ಇಲ್ಲ - ಕೇವಲ ನೇರ ವಿನಿಮಯ: ನನ್ನ ಮನಸ್ಸಿನಿಂದ ನಿಮ್ಮದಕ್ಕೆ. ಚಂದಾದಾರರಾಗಲು ಇಲ್ಲಿ ಕ್ಲಿಕ್ ಮಾಡಿ.&amp;nbsp; &amp;nbsp; © Dr. King, Swami Satyapriya 2026 p { margin-bottom: 0.1in; direction: ltr; color: rgb(0, 0, 10); line-height: 120%; text-align: justify; }p.western { font-family: "Arial", serif; font-size: 14pt; }p.cjk { font-size: 14pt; }p.ctl { font-size: 14pt; } You can borrow audio books directly from the author at https://tinyurl.com/mylibrary1234 at highly affordable prices.</itunes:summary><itunes:keywords>#advaita, #IndianPhilosophy, #Kannada, #Meditation, #mystery, #podcast, #ThoughtForTheDay, #Upanishad, #Yoga</itunes:keywords></item><item><title>[Kannada]  ಓಂಕಾರದ ಜಾದೂ: ಪ್ರಜ್ಞೆಯ ಮೂರು ಸ್ಥಿತಿಗಳು.</title><link>https://doctor-king-online.blogspot.com/2026/07/kannada_0665231241.html</link><category>#advaita</category><category>#IndianPhilosophy</category><category>#Kannada</category><category>#neuroscience</category><category>#podcast</category><category>#ThoughtForTheDay</category><category>#Upanishad</category><pubDate>Sat, 11 Jul 2026 03:02:42 -0700</pubDate><guid isPermaLink="false">tag:blogger.com,1999:blog-7624344137997148721.post-6776307074437515479</guid><description>&lt;!--Global site tag (gtag.js) - Google Analytics--&gt;
&lt;script async="" src="https://www.googletagmanager.com/gtag/js?id=G-8HXGBD0CVC"&gt;&lt;/script&gt;
&lt;script&gt;
  window.dataLayer = window.dataLayer || [];
  function gtag(){dataLayer.push(arguments);}
  gtag('js', new Date());

  gtag('config', 'G-8HXGBD0CVC');
&lt;/script&gt;
&lt;!--Global site tag (gtag.js) - Google Analytics--&gt;
&lt;div dir="ltr" style="text-align: left;" trbidi="on"&gt;
&lt;div style="text-align: justify;"&gt;
&lt;div class="separator" style="clear: both; text-align: center;"&gt;
&lt;/div&gt;
&lt;div style="text-align: center;"&gt;&amp;nbsp; &amp;nbsp;&amp;nbsp;&lt;a href="https://tinyurl.com/mybooks1234" target="_blank"&gt;[Preview books]&lt;/a&gt;&amp;nbsp; [&lt;a href="https://tinyurl.com/mylibrary1234"&gt;Borrow books&lt;/a&gt;]&lt;/div&gt;&lt;div style="text-align: left;"&gt;&amp;nbsp;&lt;/div&gt;
&lt;div dir="ltr" style="text-align: center;" trbidi="on"&gt;
&lt;button id="playAudio"&gt;[Pause]&lt;/button&gt; 
&lt;div style="text-align: justify;"&gt;

&lt;div class="separator" style="clear: both; text-align: center;"&gt;

&lt;/div&gt;&amp;nbsp;&lt;/div&gt;&lt;div style="text-align: justify;"&gt;&amp;nbsp;&lt;a href="https://blogger.googleusercontent.com/img/b/R29vZ2xl/AVvXsEgH_D28hoWRvykJ9Z72nkl6bYVyzODjIQS1_HhguUbALMZ9iE5DbPo3DvgWexFEICrGKqX5c2Fzvvdkc8ShXTHm9-21mK_8r6m7inuEv78jv_arKAQMBw_NcBaL2TlT3vcMWJNW2-e-imiXho1fIio8LHQiQVfbrBvOUpyTtJ4lW8GtrtV8q76TqKPyb_I/s1254/three%20states.png" style="margin-left: 1em; margin-right: 1em;"&gt;&lt;img border="0" data-original-height="1254" data-original-width="1254" height="640" src="https://blogger.googleusercontent.com/img/b/R29vZ2xl/AVvXsEgH_D28hoWRvykJ9Z72nkl6bYVyzODjIQS1_HhguUbALMZ9iE5DbPo3DvgWexFEICrGKqX5c2Fzvvdkc8ShXTHm9-21mK_8r6m7inuEv78jv_arKAQMBw_NcBaL2TlT3vcMWJNW2-e-imiXho1fIio8LHQiQVfbrBvOUpyTtJ4lW8GtrtV8q76TqKPyb_I/w640-h640/three%20states.png" width="640" /&gt;&lt;/a&gt;&lt;/div&gt;&lt;div style="text-align: justify;"&gt;&lt;span style="font-size: x-large;"&gt;&lt;b&gt;ಹಿಂದಿನ&lt;/b&gt;&lt;/span&gt; ಸಂಚಿಕೆಯಲ್ಲಿ, ಪ್ರಾಚೀನ-ಭಾರತೀಯರು ಪ್ರಜ್ಞೆಯ ಪರಿಕಲ್ಪನೆಯನ್ನು ಹೇಗೆ ನೋಡುತ್ತಿದ್ದರು, ಎಂಬುದರ ಕುರಿತು ನಾವು ಚರ್ಚಿಸುತ್ತಿದ್ದೆವು. ಒಂದು ನಿರ್ದಿಷ್ಟ ಉದಾಹರಣೆಯಾಗಿ, ನಾನು ಉಪನಿಷತ್ತುಗಳಲ್ಲಿ ಒಂದಾದ, 'ಮಾಂಡೂಕ್ಯ-ಉಪನಿಷತ್' ಅನ್ನು ತೆಗೆದುಕೊಂಡಿದ್ದೆ. ಮಾಂಡೂಕ್ಯ-ಉಪನಿಷತ್ತು ಅಥರ್ವವೇದದ ಒಂದು ಭಾಗವಾಗಿದೆ.&lt;br /&gt;&lt;br /&gt;ಈ ಸಣ್ಣ ಉಪನಿಷತ್ತು, ಪರಮ ಸತ್ಯವು ಪ್ರಜ್ಞೆಯ ನಾಲ್ಕು ಸ್ಥಿತಿಗಳಲ್ಲಿ ಹೇಗೆ ಪ್ರಕಟವಾಗುತ್ತದೆ ಎಂಬುದನ್ನು ವಿವರಿಸುತ್ತದೆ. ಇದು ಆ ಪರಮ ಸತ್ಯವನ್ನು 'ಓಂಕಾರ' ಎಂದು ಕರೆಯುತ್ತದೆ. ಇದು, ಪ್ರಜ್ಞೆಯ ನಾಲ್ಕು ಸ್ಥಿತಿಗಳನ್ನು ಜಾಗೃತ, ಸ್ವಪ್ನ, ಸುಷುಪ್ತಿ ಮತ್ತು ತುರೀಯ ಎಂದು ಗುರುತಿಸುತ್ತದೆ.&lt;br /&gt;&lt;br /&gt;ಈ ಸ್ಥಿತಿಗಳು, ಆ ಓಂಕಾರವು ಪಡೆದುಕೊಂಡಿರುವ ಅಸಂಖ್ಯಾತ ರೂಪಗಳಲ್ಲಿ ಅಸ್ತಿತ್ವದಲ್ಲಿವೆ. ನಾವು ಮೊದಲು ಚರ್ಚಿಸಿದಂತೆ, ಓಂಕಾರವು ದೇಶ ಮತ್ತು ಕಾಲಕ್ಕೆ ಮೀರಿದ್ದರಿಂದ ಇದು ಖಂಡಿತವಾಗಿ ಸಾಧ್ಯ. ಓಂಕಾರದ ವಿವಿಧ ರೂಪಗಳೇ ಬ್ರಹ್ಮಾಂಡದಾದ್ಯಂತ ವ್ಯಾಪಿಸಿರುವ ಜೀವಿಗಳು. ಆ ರೂಪಗಳು ದೇಶ ಮತ್ತು ಕಾಲದ ನಿಯಮಗಳಿಗೆ ಒಳಪಟ್ಟಿರುವುದರಿಂದ, ಅವು ಒಂದು ಬಾರಿಗೆ ಕೇವಲ ಒಂದು ಸ್ಥಿತಿಯಲ್ಲಿ ಮಾತ್ರ ಇರಲು ಸಾಧ್ಯ.&lt;br /&gt;&lt;br /&gt;ಈ ಸಂಚಿಕೆಯಲ್ಲಿ, ನಾವು ಈ ನಾಲ್ಕು ಸ್ಥಿತಿಗಳ ಪೈಕಿ ಮೊದಲ ಮೂರು ಸ್ಥಿತಿಗಳ ಬಗ್ಗೆ ತಿಳಿದುಕೊಳ್ಳೋಣ.&lt;a name='more'&gt;&lt;/a&gt;&lt;!-----------------------------&gt;  
&lt;audio autoplay="" id="Hello" src="https://tinyurl.com/kn-Hello1234"&gt; &lt;/audio&gt;
&lt;audio id="Audio" src="https://www.dropbox.com/scl/fi/r4tc2wh3nsbh956ewfkg2/05.mp3?rlkey=wqgdxf266y8i4k4ilcafsddsa&amp;st=5t0wy7a9&amp;raw=1"&gt; &lt;/audio&gt;  
&lt;audio id="ThankYou" src="https://tinyurl.com/kn-Thanks1234"&gt; &lt;/audio&gt;  
 &lt;script type="text/javascript"&gt;
var hello = document.getElementById("Hello");
hello.addEventListener("ended", function(){  
     var audio = document.getElementById('Audio');
     audio.play();
        });
var audio = document.getElementById("Audio");
audio.addEventListener("ended", function(){  
     var thankyou = document.getElementById('ThankYou');
     thankyou.play();
        });
document.getElementById("playAudio").addEventListener("click", function(){
 var audio = document.getElementById('Audio');
 if(this.className != "is-paused"){
    this.className = "is-paused";
    this.innerHTML = "Play";
    audio.pause();
  }else{
    this.className = "is-playing";
    this.innerHTML = "Pause";
    audio.play();
  }

});
&lt;/script&gt;&lt;/div&gt;
&lt;div style="text-align: justify;"&gt;&amp;nbsp;&lt;/div&gt;&lt;div style="text-align: justify;"&gt;ಎಲ್ಲಕ್ಕಿಂತ ಮೊದಲನೆಯ ಸ್ಥಿತಿಯೇ ಎಚ್ಚರದ ಸ್ಥಿತಿ, ಅಥವಾ ಪ್ರಜ್ಞೆಯ 'ಜಾಗೃತ' ಸ್ಥಿತಿ ಎಂದು ಕರೆಯಲ್ಪಡುವಂತಹುದು. ಈ ಸ್ಥಿತಿಯಲ್ಲಿರುವಾಗ, ಜೀವಿಯು ತನ್ನ ದೇಹದ ಹೊರಗಿನ ಪ್ರಪಂಚದೊಂದಿಗೆ ಸಂವಹನ ನಡೆಸುತ್ತದೆ.&lt;br /&gt;&lt;br /&gt;ಇದು ತನ್ನ ದೇಹದ ಹೊರಗಿನ ಪ್ರಪಂಚದಿಂದ ಮಾಹಿತಿಯನ್ನು ಸಂಗ್ರಹಿಸಲು ಕಣ್ಣುಗಳು, ಕಿವಿಗಳು ಮುಂತಾದ ತನ್ನ 5 ಜ್ಞಾನೇಂದ್ರಿಯಗಳನ್ನು ಬಳಸುತ್ತದೆ. ಹಾಗೆ ಪಡೆದ ಮಾಹಿತಿಯನ್ನು ಅದು ತನ್ನ ಮನಸ್ಸು, ಬುದ್ಧಿ, ಅಹಂಕಾರ ಮತ್ತು ಇತರ ಮಾನಸಿಕ ಸಾಮರ್ಥ್ಯಗಳನ್ನು ಬಳಸಿ ಸಂಸ್ಕರಿಸುತ್ತದೆ.&lt;br /&gt;&lt;br /&gt;ಮಾಹಿತಿ ಸಂಸ್ಕರಣೆಯಾದ ನಂತರ, ದೇಹವು ಆ ಬಾಹ್ಯ ವಸ್ತುಗಳನ್ನು ಅನುಭವಿಸಲು ಕೈಗಳು, ಕಾಲುಗಳು ಮುಂತಾದ 5 ಕರ್ಮೇಂದ್ರಿಯಗಳನ್ನು ಬಳಸುತ್ತದೆ. ಪ್ರಾಣ ಮುಂತಾದ ಐದು ಶಕ್ತಿಗಳು ಈ ಪ್ರಕ್ರಿಯೆಯಲ್ಲಿ ದೇಹ ಮತ್ತು ಮನಸ್ಸಿಗೆ ಬೆಂಬಲ ನೀಡುತ್ತವೆ.&lt;br /&gt;&lt;br /&gt;ಮೂಲಭೂತವಾಗಿ, ಜಾಗೃತ ಎಂಬುದು ದೇಹದ ಹೊರಗೆ ಇರುವ ಸ್ಥೂಲ ವಸ್ತುಗಳೊಂದಿಗೆ ವ್ಯವಹರಿಸುವ ಪ್ರಜ್ಞೆಯ ಸ್ಥಿತಿಯಾಗಿದೆ.&lt;br /&gt;&lt;br /&gt;ಉಪನಿಷತ್ತು ಇದನ್ನು ಹೀಗೆ ವಿವರಿಸುತ್ತದೆ.&lt;br /&gt;&lt;br /&gt;ಇದನ್ನೇ ನರವಿಜ್ಞಾನವು ಹೇಗೆ ನೋಡುತ್ತದೆ?&lt;br /&gt;&lt;br /&gt;ನರವಿಜ್ಞಾನದ ಪರಿಭಾಷೆಯಲ್ಲಿ, ಇದನ್ನು access consciousness ಎಂದು ಕರೆಯಲಾಗುತ್ತದೆ. ದೇಹ ಮತ್ತು ಮೆದುಳು ಈ ರೀತಿಯ ಪ್ರಜ್ಞೆಯನ್ನು ಹೇಗೆ ನಿಭಾಯಿಸುತ್ತವೆ ಎಂಬುದರ ಕುರಿತು ನರವಿಜ್ಞಾನಿಗಳು ಸಾಕಷ್ಟು ತಿಳಿದುಕೊಂಡಿದ್ದಾರೆ.&lt;br /&gt;&lt;br /&gt;ಬಾಹ್ಯ ಜ್ಞಾನೇಂದ್ರಿಯಗಳಿಂದ ಬರುವ ಮಾಹಿತಿಯನ್ನು ಸಂಸ್ಕರಿಸುವ ವಿವಿಧ ವಿಶಿಷ್ಟ ಭಾಗಗಳು ಮೆದುಳಿನಲ್ಲಿವೆ. ಮಾಹಿತಿ ಸಂಸ್ಕರಣೆಯಾದ ನಂತರ, ಬಂದ ಮಾಹಿತಿ, ಮೆದುಳಿನ ಸ್ಥಿತಿ ಮತ್ತು ವಿವಿಧ ನಿರ್ಧರಣಾ ಕೇಂದ್ರಗಳ ಮೌಲ್ಯಮಾಪನವನ್ನು ಆಧರಿಸಿ ಮೆದುಳು, ಯಾವ ಕ್ರಮವನ್ನು ತೆಗೆದುಕೊಳ್ಳಬೇಕು ಎಂಬ ನಿರ್ಧಾರವನ್ನು ತೆಗೆದುಕೊಳ್ಳುತ್ತದೆ. ಇದು ಅಂತಿಮವಾಗಿ ಬಾಹ್ಯ ಕರ್ಮೇಂದ್ರಿಯಗಳನ್ನು ಸೂಕ್ತ ಕಾರ್ಯಗಳಲ್ಲಿ ತೊಡಗಿಸಲು ಮೆದುಳಿನ Motor regions ಗಳನ್ನು ಅವಶ್ಯವಿದ್ದಂತೆ ಸಕ್ರಿಯಗೊಳಿಸುತ್ತದೆ.&lt;br /&gt;&lt;br /&gt;ಉಪನಿಷತ್ತು, 'ಸ್ವಪ್ನ' ಅಥವಾ ಕನಸಿನ ಸ್ಥಿತಿ ಎಂದು ಕರೆಯಲಾಗುವ ಪ್ರಜ್ಞೆಯ ಎರಡನೆಯ ರೂಪದ ಬಗ್ಗೆ ಮಾತನಾಡುತ್ತದೆ. ಇಡೀ ನಾಟಕವು ಮನಸ್ಸಿನೊಳಗೆ ನಡೆಯುತ್ತದೆ ಎಂಬುದನ್ನು ಹೊರತುಪಡಿಸಿ, ಇದು ಬಹುಮಟ್ಟಿಗೆ ಎಚ್ಚರದ ಸ್ಥಿತಿಯನ್ನೇ ಹೋಲುತ್ತದೆ.&lt;br /&gt;&lt;br /&gt;ಬಾಹ್ಯ ಸ್ಥೂಲ-ವಸ್ತುಗಳ ಜಾಗದಲ್ಲಿ, ಮನಸ್ಸಿನಿಂದಲೇ ಸೃಷ್ಟಿಸಲ್ಪಟ್ಟ ಸೂಕ್ಷ್ಮ ವಸ್ತುಗಳು ಇರುತ್ತವೆ. ಸ್ಥೂಲ ಜ್ಞಾನೇಂದ್ರಿಯಗಳ ಬದಲಿಗೆ, ಮನಸ್ಸಿನಿಂದ ಸೃಷ್ಟಿಸಲ್ಪಟ್ಟ ಸೂಕ್ಷ್ಮ ಆಂತರಿಕ ಇಂದ್ರಿಯಗಳಿರುತ್ತವೆ. ಈ ಆಂತರಿಕ ಇಂದ್ರಿಯಗಳು ಮನಸ್ಸಿನಿಂದ ಸೃಷ್ಟಿಸಲ್ಪಟ್ಟ ವಸ್ತುಗಳ ಮೇಲೆ ಕೆಲಸ ಮಾಡಿ ಮನಸ್ಸಿನಿಂದಲೇ ಸೃಷ್ಟಿಸಲ್ಪಟ್ಟ ಫಲಿತಾಂಶಗಳನ್ನು ನೀಡುತ್ತವೆ.&lt;br /&gt;&lt;br /&gt;ಎಚ್ಚರದ ಸ್ಥಿತಿಯಲ್ಲಿರುವ ವ್ಯಕ್ತಿಯು ಬಾಹ್ಯ ವಸ್ತುವನ್ನು ತನ್ನ ಅಂಗಾಂಗಗಳನ್ನು ಬಳಸಿ , ತನ್ನ ಮಾನಸಿಕ ಸಾಮರ್ಥ್ಯಗಳಿಂದ ಹೇಗೆ ಅನುಭವಿಸುತ್ತಾನೋ, ಹಾಗೆಯೇ ಕನಸಿನಲ್ಲಿ ಸೃಷ್ಟಿಯಾದ ವ್ಯಕ್ತಿಯೂ ಕನಸಿನಲ್ಲೇ ಸೃಷ್ಟಿಯಾದ ವಸ್ತುಗಳನ್ನು ಅನುಭವಿಸುತ್ತಾನೆ. ಬಾಹ್ಯ ಪ್ರಪಂಚಕ್ಕೂ ಮತ್ತು ಕನಸಿನಲ್ಲಿ ಸೃಷ್ಟಿಯಾದ ಆಂತರಿಕ ಪ್ರಪಂಚಕ್ಕೂ ನಿಕಟವಾದ ಸಾಮ್ಯತೆಯಿದೆ.&lt;br /&gt;&lt;br /&gt;ಉಪನಿಷತ್ತು ಇದನ್ನು ಹೀಗೆ ವಿವರಿಸುತ್ತದೆ.&lt;br /&gt;&lt;br /&gt;ನರವಿಜ್ಞಾನವೂ ಸಹ ಇದನ್ನು ಬಹುಮಟ್ಟಿಗೆ ಇದೇ ರೀತಿಯಲ್ಲಿ ನೋಡುತ್ತದೆ, ಆದರೆ ಉಪನಿಷತ್ತಿನ ಅಮೂರ್ತ ಶಬ್ದಗಳ ಬದಲಿಗೆ ಮೆದುಳಿನ ನಿರ್ದಿಷ್ಟ ಭಾಗಗಳನ್ನು ಬಳಸುತ್ತದೆ ಅಷ್ಟೆ.&lt;br /&gt;&lt;br /&gt;ಮೆದುಳಿನೊಳಗೆ ಮೊದಲೇ ಸಂಗ್ರಹವಾಗಿರುವ ವಿವಿಧ ನೆನಪುಗಳ ನಡುವಿನ ಯಾದೃಚ್ಛಿಕ (Random) ಸಂವಹನದ ಫಲವಾಗಿ ಕನಸಿನ ಪ್ರಪಂಚವು ಸಂಪೂರ್ಣವಾಗಿ ಮೆದುಳಿನಿಂದಲೇ ಸೃಷ್ಟಿಸಲ್ಪಡುತ್ತದೆ ಎಂದು ನರವಿಜ್ಞಾನವು ಹೇಳುತ್ತದೆ.&lt;br /&gt;&lt;br /&gt;ವಸ್ತುಗಳು ಮನಸ್ಸಿನಿಂದ ಸೃಷ್ಟಿಸಲ್ಪಟ್ಟಿರುತ್ತವೆ ಎಂಬುದನ್ನು ಹೊರತುಪಡಿಸಿ, ಉಳಿದೆಲ್ಲವೂ ಬಹುಮಟ್ಟಿಗೆ ಎಚ್ಚರದ ಸ್ಥಿತಿಯಂತೆಯೇ ಇರುತ್ತದೆ. ಮೆದುಳಿನ ಅದೇ ಸಂಸ್ಕರಣಾ ಭಾಗಗಳು ಕಾರ್ಯನಿರ್ವಹಿಸುತ್ತವೆಯಾದರೂ, ಭೌತಿಕ ಇಂದ್ರಿಯಗಳು ಮತ್ತು ಕರ್ಮೇಂದ್ರಿಯಗಳು ಸಕ್ರಿಯಗೊಳ್ಳುವುದಿಲ್ಲ.&lt;br /&gt;&lt;br /&gt;ಉಪನಿಷತ್ತು ಮಾತನಾಡುವ ಪ್ರಜ್ಞೆಯ ಮೂರನೆಯ ಸ್ಥಿತಿಯೇ 'ಸುಷುಪ್ತಿ' ಅಥವಾ ಗಾಢ ನಿದ್ರೆ. ಉಪನಿಷತ್ತಿನ ಪ್ರಕಾರ, ಪ್ರಜ್ಞೆಯ ಈ ಸ್ಥಿತಿಯಲ್ಲಿ ಅದು ಬಾಹ್ಯಪ್ರಪಂಚದೊಡನೆ ಸ್ಪಂದಿಸುವುದಿಲ್ಲ, ಕನಸುಗಳನ್ನೂ ಕಾಣುವುದಿಲ್ಲ.&lt;br /&gt;&lt;br /&gt;ಬಾಹ್ಯ ವಸ್ತುಗಳಿಂದಾಗಲಿ ಅಥವಾ ಮನಸ್ಸಿನಿಂದ ಸೃಷ್ಟಿಸಲ್ಪಟ್ಟ ವಸ್ತುಗಳಿಂದಾಗಲಿ ಯಾವುದೇ ಮಾಹಿತಿ ಬರದೇ ಇರುವುದರಿಂದ, ಅವುಗಳ ಸಂಸ್ಕರಣೆಯೂ ಇರುವುದಿಲ್ಲ. ಪ್ರಜ್ಞೆಯು ಬಾಹ್ಯ ಮತ್ತು ಆಂತರಿಕ ಪ್ರಪಂಚಗಳೆರಡರಿಂದಲೂ ಸಂಪೂರ್ಣವಾಗಿ ಕಡಿತಗೊಂಡಿರುವುದರಿಂದ, ಈ ಸ್ಥಿತಿಯಲ್ಲಿ ಯಾವುದೇ ಬಯಕೆಗಳೂ ಇರುವುದಿಲ್ಲ ಎಂದು ಉಪನಿಷತ್ತು ಹೇಳುತ್ತದೆ.&lt;br /&gt;&lt;br /&gt;ಪ್ರಜ್ಞೆಯು ಸ್ಥಬ್ದವಾಗಿರುವಂತೆ ತೋರುತ್ತದೆ ಎಂದು ಉಪನಿಷತ್ತು ಹೇಳುತ್ತದೆ. ಅದರರ್ಥ ಅದು ಶೂನ್ಯ ಸ್ಥಿತಿ ಎಂದಲ್ಲ. ಹಳೆಯ ಜ್ಞಾನವು ಇನ್ನೂ ಅಲ್ಲೇ ಇರುತ್ತದೆ. ಆದರೆ ಆ ಜ್ಞಾನವು ಹೆಪ್ಪುಗಟ್ಟಿದಂತೆ ಇರುತ್ತದೆ.&lt;br /&gt;&lt;br /&gt;ಉಪನಿಷತ್ತು ಇನ್ನೂ ಒಂದು ವಿಸ್ಮಯದ ಕುರಿತು ಮಾತನಾಡುತ್ತದೆ. ಅದು ಹೇಳುತ್ತದೆ - ಪ್ರಜ್ಞೆಯ ಈ ಸ್ಥಿತಿಯು ಆನಂದಮಯವಾದದ್ದು. ಆದರೆ ಈ ಆನಂದವು ಯಾವುದೇ ಇಂದ್ರಿಯ ಸುಖದಿಂದ ಬರುವುದಿಲ್ಲ. ಬದಲಾಗಿ, ಪ್ರಜ್ಞೆಯ ಉಳಿದ ಎರಡು ಸ್ಥಿತಿಗಳಲ್ಲಿ ಕಂಡುಬರುವ ಮಾನಸಿಕ ಕ್ಲೇಶಗಳು ಈ ಸ್ಥಿತಿಯಲ್ಲಿ ಇಲ್ಲದಿರುವುದರಿಂದ ಈ ಆನಂದವಿರುತ್ತದೆ. ಇದು ಆನಂದಕ್ಕೆ ಯಾವುದೇ ಅಡೆತಡೆಗಳು ಇಲ್ಲದಿರುವುದರಿಂದ ಉಂಟಾಗುವ ಆನಂದವಾಗಿದೆ.&lt;br /&gt;&lt;br /&gt;ಉಪನಿಷತ್ತು, ಪ್ರಜ್ಞೆಯ ಈ ಸ್ಥಿತಿಯನ್ನು ಪ್ರಜ್ಞೆಯ ಇತರ ಎರಡು ಸ್ಥಿತಿಗಳ ನಡುವಿನ ಹೆಬ್ಬಾಗಿಲು ಎಂದೂ ಕರೆಯುತ್ತದೆ. ಈ ಸ್ಥಿತಿಯಿಂದಲೇ ಮನುಷ್ಯನು ಎಚ್ಚರದ ಸ್ಥಿತಿಗೆ ಅಥವಾ ಕನಸಿನ ಸ್ಥಿತಿಗೆ ಹೋಗುತ್ತಾನೆ.&lt;br /&gt;&lt;br /&gt;ಒಟ್ಟಿನಲ್ಲಿ ಉಪನಿಷತ್ತು ಈ ಸ್ಥಿತಿಯನ್ನು ಹೀಗೆ ವಿವರಿಸುತ್ತದೆ.&lt;br /&gt;&lt;br /&gt;ನರವಿಜ್ಞಾನವೂ ಸಹ, ಗಾಢ ನಿದ್ರೆಯ ಸ್ಥಿತಿಯ ಬಗ್ಗೆ ಮಾತನಾಡುತ್ತದೆ, ಅಲ್ಲಿ ಮನುಷ್ಯನು ಬಾಹ್ಯ ಘಟನೆಗಳಿಗೆ ಪ್ರತಿಕ್ರಿಯಿಸುವುದಿಲ್ಲ ಮತ್ತು ಕನಸುಗಳನ್ನೂ ಕಾಣುವುದಿಲ್ಲ. ಇದಲ್ಲದೆ, ಒಬ್ಬರು ಮಲಗಿದ್ದಾಗ ನಿಯತಕಾಲಿಕವಾಗಿ (Periodically) ಈ ಸ್ಥಿತಿಯಿಂದಲೇ ಎಚ್ಚರದ ಸ್ಥಿತಿಗೆ ಅಥವಾ ಕನಸಿನ ಸ್ಥಿತಿಗೆ ಬದಲಾಗುತ್ತಾರೆ.&lt;br /&gt;&lt;br /&gt;ಉಪನಿಷತ್ತುಗಳು ಪ್ರಜ್ಞೆಯ ಈ ಮೂರು ಸ್ಥಿತಿಗಳ ಬಗ್ಗೆ, ವಾಸ್ತವದ ಸಂಗತಿಯೆಂಬಂತೆ ಮಾತನಾಡುತ್ತವೆ. ಅವುಗಳ ವಿವರಣೆಯು ಅಷ್ಟೊಂದು ಆಳಕ್ಕೆ ಹೋಗದಿದ್ದರೂ, ನರವಿಜ್ಞಾನದ ವಿವರಣೆಗಳೊಂದಿಗೆ ಸಂಘರ್ಷಕ್ಕೆ ಇಳಿಯುವುದಿಲ್ಲ.&lt;br /&gt;&lt;br /&gt;ನರವಿಜ್ಞಾನವು ಈ ಎಲ್ಲಾ ಕಾರ್ಯಗಳ ಅಂತಿಮ ಫಲಾನುಭವಿ ಯಾರು ಎಂಬುದರ ಬಗ್ಗೆ ಮೌನವಾಗಿದೆ. ಅಥವಾ ಅದು ಈ ಬಗ್ಗೆ ಯಾವುದೇ ಖಚಿತ ನಿಲುವನ್ನು ತೆಗೆದುಕೊಳ್ಳುವುದಿಲ್ಲ.&lt;br /&gt;&lt;br /&gt;ಮತ್ತೊಂದೆಡೆ, ಉಪನಿಷತ್ತು ಈ ಎಲ್ಲಾ ಕ್ರಿಯೆಗಳ ಹಿಂದೆ ಒಂದು ಶಕ್ತಿ ಇದೆ ಮತ್ತು ಆ ಶಕ್ತಿಯೇ ಇದರ ಫಲಾನುಭವಿ ಎಂದು ದೃಢವಾಗಿ ನಂಬುತ್ತದೆ. ಆ ಶಕ್ತಿ ದೇಹವನ್ನು ಒಂದು ಉಪಕರಣವಾಗಿ ಬಳಸುತ್ತದೆ ಎಂದು ಅನ್ನುತ್ತದೆ. ಭಾರತೀಯ ಸಾಂಖ್ಯ ತತ್ತ್ವಜ್ಞಾನಿಗಳು ಹೇಳುವಂತೆ, ಫಲಾನುಭವಿಯೇ ಇಲ್ಲದಿದ್ದರೆ ಇಷ್ಟೆಲ್ಲ ಪ್ರಕ್ರಿಯೆಗಳೂ ಅರ್ಥಹೀನ.&lt;br /&gt;&lt;br /&gt;ನಾವು ಹಿಂದಿನ ಸಂಚಿಕೆಗಳಲ್ಲಿ ಪ್ರಜ್ಞೆಯ ಬಗೆಗೆ ಡೇವಿಡ್ ಚಾಲ್ಮರ್ಸ್ ಅವರಂತಹ Cognitive philosophers ಗಳ ಅಭಿಪ್ರಾಯವನ್ನೂ ಚರ್ಚಿಸಿದ್ದೆವು.&lt;br /&gt;&lt;br /&gt;ಚಾಲ್ಮರ್ಸ್ ಅವರಂತಹ ಜನರು ಮುಖ್ಯವಾಗಿ ಪ್ರಜ್ಞೆಯ ಮೊದಲನೆಯ ಸ್ಥಿತಿಯ ಮೇಲೆಯೇ ಗಮನ ಹರಿಸುತ್ತಾರೆ. ಅವರು ಇವೆಲ್ಲವುಗಳ ಹಿಂದಿರುವ ಯಾವುದೇ ಶಕ್ತಿಯ ಬಗ್ಗೆ ಮಾತನಾಡುವುದನ್ನು ತಪ್ಪಿಸಿದರೂ, ಈ ಪ್ರಜ್ಞೆಗೆ ಒಂದು ವ್ಯಕ್ತಿನಿಷ್ಠ (Subjective) ಮೌಲ್ಯವಿದೆ ಎಂಬುದನ್ನು ಒಪ್ಪಿಕೊಳ್ಳುತ್ತಾರೆ. ಆ ವ್ಯಕ್ತಿನಿಷ್ಠ ಮೌಲ್ಯವನ್ನು ಮೆದುಳಿನ ಕಾರ್ಯವಿಧಾನದ ಮೂಲಕ ವಿವರಿಸಲು ಸಾಧ್ಯವಿಲ್ಲ ಎಂದು ಅವರು ಹೇಳುತ್ತಾರೆ.&lt;br /&gt;&lt;br /&gt;ಒಂದು ರೀತಿಯಲ್ಲಿ, ಅವರು ಇಷ್ಟವಿಲ್ಲದಿದ್ದರೂ ಈ ಪ್ರಜ್ಞೆಯ ಹಿಂದೆ ಜ್ಞಾನೇಂದ್ರಿಯ ಮತ್ತು ಕರ್ಮೇಂದ್ರಿಯಗಳಿಗೆ ಮೀರಿದ, ಮೆದುಳು ಮತ್ತು ಅದರ ಕಾರ್ಯವಿಧಾನಗಳಿಗೆ ಮೀರಿದ ಯಾವುದೋ ಒಂದು ಶಕ್ತಿ ಇದೆ ಎಂಬುದನ್ನು ಒಪ್ಪಿಕೊಳ್ಳುತ್ತಾರೆ.&lt;br /&gt;&lt;br /&gt;ಆದರೆ ಉಪನಿಷತ್ತು ಮಾತನಾಡುವ ಪ್ರಜ್ಞೆಯ ನಾಲ್ಕನೇ ಸ್ಥಿತಿಯು ನರವಿಜ್ಞಾನಿಗಳು ಮತ್ತು Cognitive philosophers ಇಬ್ಬರನ್ನೂ ಬೆರಗುಗೊಳಿಸುವುದು. ಅದು ಅವರು ತಮ್ಮ ತಮ್ಮ ನಿಲುವುಗಳನ್ನು ಪುನರ್ಯೋಚಿಸುವಂತೆ ಮಾಡುವುದು.&lt;br /&gt;&lt;br /&gt;ನಾವು ಆ ಸ್ಥಿತಿಯ ಬಗ್ಗೆ ಮುಂದಿನ ಸಂಚಿಕೆಯಲ್ಲಿ ಚರ್ಚಿಸೋಣ.&lt;/div&gt;&lt;div style="text-align: justify;"&gt;&amp;nbsp;&lt;/div&gt;&lt;div style="text-align: justify;"&gt;&amp;nbsp;--------------------------------------------------------------------


&lt;/div&gt;&lt;div style="text-align: justify;"&gt;&lt;br /&gt;ಇದು ನಿಮಗೆ ಇಷ್ಟವಾಗಿದ್ದರೆ, ನನ್ನ ಸಾಪ್ತಾಹಿಕ ಓದುಗರೊಂದಿಗೆ ಸೇರಲು ನಾನು ನಿಮ್ಮನ್ನು ಹೃತ್ಪೂರ್ವಕವಾಗಿ ಆಹ್ವಾನಿಸುತ್ತೇನೆ. ಪ್ರತಿ ಶನಿವಾರ, ಮೇಲ್ಮೈಯನ್ನು ಮೀರಿದ ಮತ್ತು ನಿಜವಾಗಿಯೂ ಮುಖ್ಯವಾದ ಪ್ರಶ್ನೆಗಳನ್ನು ಪರಿಹರಿಸುವ ಆಳವಾದ ವಿಶ್ಲೇಷಣೆಯನ್ನು ನಾನು ಪ್ರಕಟಿಸುತ್ತೇನೆ. ಪೇವಾಲ್‌ಗಳಿಲ್ಲ, ಕ್ಲಿಕ್‌ಬೈಟ್ ಇಲ್ಲ - ಕೇವಲ ನೇರ ವಿನಿಮಯ: ನನ್ನ ಮನಸ್ಸಿನಿಂದ ನಿಮ್ಮದಕ್ಕೆ. &lt;a href="https://follow.it/let-s-think-by-dr-king-swami-satyapriya?leanpub%20"&gt;ಚಂದಾದಾರರಾಗಲು ಇಲ್ಲಿ ಕ್ಲಿಕ್ ಮಾಡಿ&lt;/a&gt;.&amp;nbsp;&lt;/div&gt;
&lt;div align="center" class="western" lang="en-US" style="line-height: 120%;"&gt;
&lt;span style="font-size: small;"&gt;&lt;b&gt;&amp;nbsp;&lt;/b&gt;&lt;/span&gt; &lt;/div&gt;
&lt;div align="justify" class="western" lang="en-US" style="line-height: 120%;"&gt;
&lt;div class="MsoNormal" style="line-height: 120%; margin-bottom: 7pt;"&gt;
&lt;span style="background-color: #d0e0e3;"&gt;&lt;span lang="EN-US" style="background-attachment: scroll; background-clip: border-box; background-image: none; background-origin: padding-box; background-position: 0% 0%; background-repeat: repeat; background-size: auto; font-size: 12pt; line-height: 120%;"&gt; © Dr. King, Swami  Satyapriya 2026&lt;/span&gt;&lt;span lang="EN-US" style="background-attachment: scroll; background-clip: border-box; background-image: none; background-origin: padding-box; background-position: 0% 0%; background-repeat: repeat; background-size: auto; font-size: 12pt; line-height: 120%;"&gt;&lt;/span&gt;&lt;/span&gt;&lt;/div&gt;
&lt;/div&gt;
&lt;/div&gt;
&lt;div align="justify" class="western"&gt;
&lt;/div&gt;
&lt;div align="justify" class="western" style="line-height: 120%;"&gt;
&lt;/div&gt;
&lt;div align="left" class="western"&gt;
&lt;/div&gt;
&lt;div style="text-align: justify;"&gt;
&lt;style type="text/css"&gt;p { margin-bottom: 0.1in; direction: ltr; color: rgb(0, 0, 10); line-height: 120%; text-align: justify; }p.western { font-family: "Arial", serif; font-size: 14pt; }p.cjk { font-size: 14pt; }p.ctl { font-size: 14pt; }&lt;/style&gt; &lt;/div&gt;
&lt;/div&gt;
&lt;/div&gt;
&lt;div class="blogger-post-footer"&gt;You can borrow audio books directly from the author at https://tinyurl.com/mylibrary1234 at highly affordable prices.&lt;/div&gt;</description><enclosure length="0" type="audio/mpeg" url="https://www.dropbox.com/scl/fi/r4tc2wh3nsbh956ewfkg2/05.mp3?rlkey=wqgdxf266y8i4k4ilcafsddsa&amp;st=5t0wy7a9&amp;raw=1"/><media:thumbnail xmlns:media="http://search.yahoo.com/mrss/" height="72" url="https://blogger.googleusercontent.com/img/b/R29vZ2xl/AVvXsEgH_D28hoWRvykJ9Z72nkl6bYVyzODjIQS1_HhguUbALMZ9iE5DbPo3DvgWexFEICrGKqX5c2Fzvvdkc8ShXTHm9-21mK_8r6m7inuEv78jv_arKAQMBw_NcBaL2TlT3vcMWJNW2-e-imiXho1fIio8LHQiQVfbrBvOUpyTtJ4lW8GtrtV8q76TqKPyb_I/s72-w640-h640-c/three%20states.png" width="72"/><thr:total xmlns:thr="http://purl.org/syndication/thread/1.0">0</thr:total><author>drking2000-service@yahoo.com (Dr. King)</author><itunes:explicit>no</itunes:explicit><itunes:subtitle>window.dataLayer = window.dataLayer || []; function gtag(){dataLayer.push(arguments);} gtag('js', new Date()); gtag('config', 'G-8HXGBD0CVC'); &amp;nbsp; &amp;nbsp;&amp;nbsp;[Preview books]&amp;nbsp; [Borrow books]&amp;nbsp; [Pause] &amp;nbsp;&amp;nbsp;ಹಿಂದಿನ ಸಂಚಿಕೆಯಲ್ಲಿ, ಪ್ರಾಚೀನ-ಭಾರತೀಯರು ಪ್ರಜ್ಞೆಯ ಪರಿಕಲ್ಪನೆಯನ್ನು ಹೇಗೆ ನೋಡುತ್ತಿದ್ದರು, ಎಂಬುದರ ಕುರಿತು ನಾವು ಚರ್ಚಿಸುತ್ತಿದ್ದೆವು. ಒಂದು ನಿರ್ದಿಷ್ಟ ಉದಾಹರಣೆಯಾಗಿ, ನಾನು ಉಪನಿಷತ್ತುಗಳಲ್ಲಿ ಒಂದಾದ, 'ಮಾಂಡೂಕ್ಯ-ಉಪನಿಷತ್' ಅನ್ನು ತೆಗೆದುಕೊಂಡಿದ್ದೆ. ಮಾಂಡೂಕ್ಯ-ಉಪನಿಷತ್ತು ಅಥರ್ವವೇದದ ಒಂದು ಭಾಗವಾಗಿದೆ. ಈ ಸಣ್ಣ ಉಪನಿಷತ್ತು, ಪರಮ ಸತ್ಯವು ಪ್ರಜ್ಞೆಯ ನಾಲ್ಕು ಸ್ಥಿತಿಗಳಲ್ಲಿ ಹೇಗೆ ಪ್ರಕಟವಾಗುತ್ತದೆ ಎಂಬುದನ್ನು ವಿವರಿಸುತ್ತದೆ. ಇದು ಆ ಪರಮ ಸತ್ಯವನ್ನು 'ಓಂಕಾರ' ಎಂದು ಕರೆಯುತ್ತದೆ. ಇದು, ಪ್ರಜ್ಞೆಯ ನಾಲ್ಕು ಸ್ಥಿತಿಗಳನ್ನು ಜಾಗೃತ, ಸ್ವಪ್ನ, ಸುಷುಪ್ತಿ ಮತ್ತು ತುರೀಯ ಎಂದು ಗುರುತಿಸುತ್ತದೆ. ಈ ಸ್ಥಿತಿಗಳು, ಆ ಓಂಕಾರವು ಪಡೆದುಕೊಂಡಿರುವ ಅಸಂಖ್ಯಾತ ರೂಪಗಳಲ್ಲಿ ಅಸ್ತಿತ್ವದಲ್ಲಿವೆ. ನಾವು ಮೊದಲು ಚರ್ಚಿಸಿದಂತೆ, ಓಂಕಾರವು ದೇಶ ಮತ್ತು ಕಾಲಕ್ಕೆ ಮೀರಿದ್ದರಿಂದ ಇದು ಖಂಡಿತವಾಗಿ ಸಾಧ್ಯ. ಓಂಕಾರದ ವಿವಿಧ ರೂಪಗಳೇ ಬ್ರಹ್ಮಾಂಡದಾದ್ಯಂತ ವ್ಯಾಪಿಸಿರುವ ಜೀವಿಗಳು. ಆ ರೂಪಗಳು ದೇಶ ಮತ್ತು ಕಾಲದ ನಿಯಮಗಳಿಗೆ ಒಳಪಟ್ಟಿರುವುದರಿಂದ, ಅವು ಒಂದು ಬಾರಿಗೆ ಕೇವಲ ಒಂದು ಸ್ಥಿತಿಯಲ್ಲಿ ಮಾತ್ರ ಇರಲು ಸಾಧ್ಯ. ಈ ಸಂಚಿಕೆಯಲ್ಲಿ, ನಾವು ಈ ನಾಲ್ಕು ಸ್ಥಿತಿಗಳ ಪೈಕಿ ಮೊದಲ ಮೂರು ಸ್ಥಿತಿಗಳ ಬಗ್ಗೆ ತಿಳಿದುಕೊಳ್ಳೋಣ. var hello = document.getElementById("Hello"); hello.addEventListener("ended", function(){ var audio = document.getElementById('Audio'); audio.play(); }); var audio = document.getElementById("Audio"); audio.addEventListener("ended", function(){ var thankyou = document.getElementById('ThankYou'); thankyou.play(); }); document.getElementById("playAudio").addEventListener("click", function(){ var audio = document.getElementById('Audio'); if(this.className != "is-paused"){ this.className = "is-paused"; this.innerHTML = "Play"; audio.pause(); }else{ this.className = "is-playing"; this.innerHTML = "Pause"; audio.play(); } }); &amp;nbsp;ಎಲ್ಲಕ್ಕಿಂತ ಮೊದಲನೆಯ ಸ್ಥಿತಿಯೇ ಎಚ್ಚರದ ಸ್ಥಿತಿ, ಅಥವಾ ಪ್ರಜ್ಞೆಯ 'ಜಾಗೃತ' ಸ್ಥಿತಿ ಎಂದು ಕರೆಯಲ್ಪಡುವಂತಹುದು. ಈ ಸ್ಥಿತಿಯಲ್ಲಿರುವಾಗ, ಜೀವಿಯು ತನ್ನ ದೇಹದ ಹೊರಗಿನ ಪ್ರಪಂಚದೊಂದಿಗೆ ಸಂವಹನ ನಡೆಸುತ್ತದೆ. ಇದು ತನ್ನ ದೇಹದ ಹೊರಗಿನ ಪ್ರಪಂಚದಿಂದ ಮಾಹಿತಿಯನ್ನು ಸಂಗ್ರಹಿಸಲು ಕಣ್ಣುಗಳು, ಕಿವಿಗಳು ಮುಂತಾದ ತನ್ನ 5 ಜ್ಞಾನೇಂದ್ರಿಯಗಳನ್ನು ಬಳಸುತ್ತದೆ. ಹಾಗೆ ಪಡೆದ ಮಾಹಿತಿಯನ್ನು ಅದು ತನ್ನ ಮನಸ್ಸು, ಬುದ್ಧಿ, ಅಹಂಕಾರ ಮತ್ತು ಇತರ ಮಾನಸಿಕ ಸಾಮರ್ಥ್ಯಗಳನ್ನು ಬಳಸಿ ಸಂಸ್ಕರಿಸುತ್ತದೆ. ಮಾಹಿತಿ ಸಂಸ್ಕರಣೆಯಾದ ನಂತರ, ದೇಹವು ಆ ಬಾಹ್ಯ ವಸ್ತುಗಳನ್ನು ಅನುಭವಿಸಲು ಕೈಗಳು, ಕಾಲುಗಳು ಮುಂತಾದ 5 ಕರ್ಮೇಂದ್ರಿಯಗಳನ್ನು ಬಳಸುತ್ತದೆ. ಪ್ರಾಣ ಮುಂತಾದ ಐದು ಶಕ್ತಿಗಳು ಈ ಪ್ರಕ್ರಿಯೆಯಲ್ಲಿ ದೇಹ ಮತ್ತು ಮನಸ್ಸಿಗೆ ಬೆಂಬಲ ನೀಡುತ್ತವೆ. ಮೂಲಭೂತವಾಗಿ, ಜಾಗೃತ ಎಂಬುದು ದೇಹದ ಹೊರಗೆ ಇರುವ ಸ್ಥೂಲ ವಸ್ತುಗಳೊಂದಿಗೆ ವ್ಯವಹರಿಸುವ ಪ್ರಜ್ಞೆಯ ಸ್ಥಿತಿಯಾಗಿದೆ. ಉಪನಿಷತ್ತು ಇದನ್ನು ಹೀಗೆ ವಿವರಿಸುತ್ತದೆ. ಇದನ್ನೇ ನರವಿಜ್ಞಾನವು ಹೇಗೆ ನೋಡುತ್ತದೆ? ನರವಿಜ್ಞಾನದ ಪರಿಭಾಷೆಯಲ್ಲಿ, ಇದನ್ನು access consciousness ಎಂದು ಕರೆಯಲಾಗುತ್ತದೆ. ದೇಹ ಮತ್ತು ಮೆದುಳು ಈ ರೀತಿಯ ಪ್ರಜ್ಞೆಯನ್ನು ಹೇಗೆ ನಿಭಾಯಿಸುತ್ತವೆ ಎಂಬುದರ ಕುರಿತು ನರವಿಜ್ಞಾನಿಗಳು ಸಾಕಷ್ಟು ತಿಳಿದುಕೊಂಡಿದ್ದಾರೆ. ಬಾಹ್ಯ ಜ್ಞಾನೇಂದ್ರಿಯಗಳಿಂದ ಬರುವ ಮಾಹಿತಿಯನ್ನು ಸಂಸ್ಕರಿಸುವ ವಿವಿಧ ವಿಶಿಷ್ಟ ಭಾಗಗಳು ಮೆದುಳಿನಲ್ಲಿವೆ. ಮಾಹಿತಿ ಸಂಸ್ಕರಣೆಯಾದ ನಂತರ, ಬಂದ ಮಾಹಿತಿ, ಮೆದುಳಿನ ಸ್ಥಿತಿ ಮತ್ತು ವಿವಿಧ ನಿರ್ಧರಣಾ ಕೇಂದ್ರಗಳ ಮೌಲ್ಯಮಾಪನವನ್ನು ಆಧರಿಸಿ ಮೆದುಳು, ಯಾವ ಕ್ರಮವನ್ನು ತೆಗೆದುಕೊಳ್ಳಬೇಕು ಎಂಬ ನಿರ್ಧಾರವನ್ನು ತೆಗೆದುಕೊಳ್ಳುತ್ತದೆ. ಇದು ಅಂತಿಮವಾಗಿ ಬಾಹ್ಯ ಕರ್ಮೇಂದ್ರಿಯಗಳನ್ನು ಸೂಕ್ತ ಕಾರ್ಯಗಳಲ್ಲಿ ತೊಡಗಿಸಲು ಮೆದುಳಿನ Motor regions ಗಳನ್ನು ಅವಶ್ಯವಿದ್ದಂತೆ ಸಕ್ರಿಯಗೊಳಿಸುತ್ತದೆ. ಉಪನಿಷತ್ತು, 'ಸ್ವಪ್ನ' ಅಥವಾ ಕನಸಿನ ಸ್ಥಿತಿ ಎಂದು ಕರೆಯಲಾಗುವ ಪ್ರಜ್ಞೆಯ ಎರಡನೆಯ ರೂಪದ ಬಗ್ಗೆ ಮಾತನಾಡುತ್ತದೆ. ಇಡೀ ನಾಟಕವು ಮನಸ್ಸಿನೊಳಗೆ ನಡೆಯುತ್ತದೆ ಎಂಬುದನ್ನು ಹೊರತುಪಡಿಸಿ, ಇದು ಬಹುಮಟ್ಟಿಗೆ ಎಚ್ಚರದ ಸ್ಥಿತಿಯನ್ನೇ ಹೋಲುತ್ತದೆ. ಬಾಹ್ಯ ಸ್ಥೂಲ-ವಸ್ತುಗಳ ಜಾಗದಲ್ಲಿ, ಮನಸ್ಸಿನಿಂದಲೇ ಸೃಷ್ಟಿಸಲ್ಪಟ್ಟ ಸೂಕ್ಷ್ಮ ವಸ್ತುಗಳು ಇರುತ್ತವೆ. ಸ್ಥೂಲ ಜ್ಞಾನೇಂದ್ರಿಯಗಳ ಬದಲಿಗೆ, ಮನಸ್ಸಿನಿಂದ ಸೃಷ್ಟಿಸಲ್ಪಟ್ಟ ಸೂಕ್ಷ್ಮ ಆಂತರಿಕ ಇಂದ್ರಿಯಗಳಿರುತ್ತವೆ. ಈ ಆಂತರಿಕ ಇಂದ್ರಿಯಗಳು ಮನಸ್ಸಿನಿಂದ ಸೃಷ್ಟಿಸಲ್ಪಟ್ಟ ವಸ್ತುಗಳ ಮೇಲೆ ಕೆಲಸ ಮಾಡಿ ಮನಸ್ಸಿನಿಂದಲೇ ಸೃಷ್ಟಿಸಲ್ಪಟ್ಟ ಫಲಿತಾಂಶಗಳನ್ನು ನೀಡುತ್ತವೆ. ಎಚ್ಚರದ ಸ್ಥಿತಿಯಲ್ಲಿರುವ ವ್ಯಕ್ತಿಯು ಬಾಹ್ಯ ವಸ್ತುವನ್ನು ತನ್ನ ಅಂಗಾಂಗಗಳನ್ನು ಬಳಸಿ , ತನ್ನ ಮಾನಸಿಕ ಸಾಮರ್ಥ್ಯಗಳಿಂದ ಹೇಗೆ ಅನುಭವಿಸುತ್ತಾನೋ, ಹಾಗೆಯೇ ಕನಸಿನಲ್ಲಿ ಸೃಷ್ಟಿಯಾದ ವ್ಯಕ್ತಿಯೂ ಕನಸಿನಲ್ಲೇ ಸೃಷ್ಟಿಯಾದ ವಸ್ತುಗಳನ್ನು ಅನುಭವಿಸುತ್ತಾನೆ. ಬಾಹ್ಯ ಪ್ರಪಂಚಕ್ಕೂ ಮತ್ತು ಕನಸಿನಲ್ಲಿ ಸೃಷ್ಟಿಯಾದ ಆಂತರಿಕ ಪ್ರಪಂಚಕ್ಕೂ ನಿಕಟವಾದ ಸಾಮ್ಯತೆಯಿದೆ. ಉಪನಿಷತ್ತು ಇದನ್ನು ಹೀಗೆ ವಿವರಿಸುತ್ತದೆ. ನರವಿಜ್ಞಾನವೂ ಸಹ ಇದನ್ನು ಬಹುಮಟ್ಟಿಗೆ ಇದೇ ರೀತಿಯಲ್ಲಿ ನೋಡುತ್ತದೆ, ಆದರೆ ಉಪನಿಷತ್ತಿನ ಅಮೂರ್ತ ಶಬ್ದಗಳ ಬದಲಿಗೆ ಮೆದುಳಿನ ನಿರ್ದಿಷ್ಟ ಭಾಗಗಳನ್ನು ಬಳಸುತ್ತದೆ ಅಷ್ಟೆ. ಮೆದುಳಿನೊಳಗೆ ಮೊದಲೇ ಸಂಗ್ರಹವಾಗಿರುವ ವಿವಿಧ ನೆನಪುಗಳ ನಡುವಿನ ಯಾದೃಚ್ಛಿಕ (Random) ಸಂವಹನದ ಫಲವಾಗಿ ಕನಸಿನ ಪ್ರಪಂಚವು ಸಂಪೂರ್ಣವಾಗಿ ಮೆದುಳಿನಿಂದಲೇ ಸೃಷ್ಟಿಸಲ್ಪಡುತ್ತದೆ ಎಂದು ನರವಿಜ್ಞಾನವು ಹೇಳುತ್ತದೆ. ವಸ್ತುಗಳು ಮನಸ್ಸಿನಿಂದ ಸೃಷ್ಟಿಸಲ್ಪಟ್ಟಿರುತ್ತವೆ ಎಂಬುದನ್ನು ಹೊರತುಪಡಿಸಿ, ಉಳಿದೆಲ್ಲವೂ ಬಹುಮಟ್ಟಿಗೆ ಎಚ್ಚರದ ಸ್ಥಿತಿಯಂತೆಯೇ ಇರುತ್ತದೆ. ಮೆದುಳಿನ ಅದೇ ಸಂಸ್ಕರಣಾ ಭಾಗಗಳು ಕಾರ್ಯನಿರ್ವಹಿಸುತ್ತವೆಯಾದರೂ, ಭೌತಿಕ ಇಂದ್ರಿಯಗಳು ಮತ್ತು ಕರ್ಮೇಂದ್ರಿಯಗಳು ಸಕ್ರಿಯಗೊಳ್ಳುವುದಿಲ್ಲ. ಉಪನಿಷತ್ತು ಮಾತನಾಡುವ ಪ್ರಜ್ಞೆಯ ಮೂರನೆಯ ಸ್ಥಿತಿಯೇ 'ಸುಷುಪ್ತಿ' ಅಥವಾ ಗಾಢ ನಿದ್ರೆ. ಉಪನಿಷತ್ತಿನ ಪ್ರಕಾರ, ಪ್ರಜ್ಞೆಯ ಈ ಸ್ಥಿತಿಯಲ್ಲಿ ಅದು ಬಾಹ್ಯಪ್ರಪಂಚದೊಡನೆ ಸ್ಪಂದಿಸುವುದಿಲ್ಲ, ಕನಸುಗಳನ್ನೂ ಕಾಣುವುದಿಲ್ಲ. ಬಾಹ್ಯ ವಸ್ತುಗಳಿಂದಾಗಲಿ ಅಥವಾ ಮನಸ್ಸಿನಿಂದ ಸೃಷ್ಟಿಸಲ್ಪಟ್ಟ ವಸ್ತುಗಳಿಂದಾಗಲಿ ಯಾವುದೇ ಮಾಹಿತಿ ಬರದೇ ಇರುವುದರಿಂದ, ಅವುಗಳ ಸಂಸ್ಕರಣೆಯೂ ಇರುವುದಿಲ್ಲ. ಪ್ರಜ್ಞೆಯು ಬಾಹ್ಯ ಮತ್ತು ಆಂತರಿಕ ಪ್ರಪಂಚಗಳೆರಡರಿಂದಲೂ ಸಂಪೂರ್ಣವಾಗಿ ಕಡಿತಗೊಂಡಿರುವುದರಿಂದ, ಈ ಸ್ಥಿತಿಯಲ್ಲಿ ಯಾವುದೇ ಬಯಕೆಗಳೂ ಇರುವುದಿಲ್ಲ ಎಂದು ಉಪನಿಷತ್ತು ಹೇಳುತ್ತದೆ. ಪ್ರಜ್ಞೆಯು ಸ್ಥಬ್ದವಾಗಿರುವಂತೆ ತೋರುತ್ತದೆ ಎಂದು ಉಪನಿಷತ್ತು ಹೇಳುತ್ತದೆ. ಅದರರ್ಥ ಅದು ಶೂನ್ಯ ಸ್ಥಿತಿ ಎಂದಲ್ಲ. ಹಳೆಯ ಜ್ಞಾನವು ಇನ್ನೂ ಅಲ್ಲೇ ಇರುತ್ತದೆ. ಆದರೆ ಆ ಜ್ಞಾನವು ಹೆಪ್ಪುಗಟ್ಟಿದಂತೆ ಇರುತ್ತದೆ. ಉಪನಿಷತ್ತು ಇನ್ನೂ ಒಂದು ವಿಸ್ಮಯದ ಕುರಿತು ಮಾತನಾಡುತ್ತದೆ. ಅದು ಹೇಳುತ್ತದೆ - ಪ್ರಜ್ಞೆಯ ಈ ಸ್ಥಿತಿಯು ಆನಂದಮಯವಾದದ್ದು. ಆದರೆ ಈ ಆನಂದವು ಯಾವುದೇ ಇಂದ್ರಿಯ ಸುಖದಿಂದ ಬರುವುದಿಲ್ಲ. ಬದಲಾಗಿ, ಪ್ರಜ್ಞೆಯ ಉಳಿದ ಎರಡು ಸ್ಥಿತಿಗಳಲ್ಲಿ ಕಂಡುಬರುವ ಮಾನಸಿಕ ಕ್ಲೇಶಗಳು ಈ ಸ್ಥಿತಿಯಲ್ಲಿ ಇಲ್ಲದಿರುವುದರಿಂದ ಈ ಆನಂದವಿರುತ್ತದೆ. ಇದು ಆನಂದಕ್ಕೆ ಯಾವುದೇ ಅಡೆತಡೆಗಳು ಇಲ್ಲದಿರುವುದರಿಂದ ಉಂಟಾಗುವ ಆನಂದವಾಗಿದೆ. ಉಪನಿಷತ್ತು, ಪ್ರಜ್ಞೆಯ ಈ ಸ್ಥಿತಿಯನ್ನು ಪ್ರಜ್ಞೆಯ ಇತರ ಎರಡು ಸ್ಥಿತಿಗಳ ನಡುವಿನ ಹೆಬ್ಬಾಗಿಲು ಎಂದೂ ಕರೆಯುತ್ತದೆ. ಈ ಸ್ಥಿತಿಯಿಂದಲೇ ಮನುಷ್ಯನು ಎಚ್ಚರದ ಸ್ಥಿತಿಗೆ ಅಥವಾ ಕನಸಿನ ಸ್ಥಿತಿಗೆ ಹೋಗುತ್ತಾನೆ. ಒಟ್ಟಿನಲ್ಲಿ ಉಪನಿಷತ್ತು ಈ ಸ್ಥಿತಿಯನ್ನು ಹೀಗೆ ವಿವರಿಸುತ್ತದೆ. ನರವಿಜ್ಞಾನವೂ ಸಹ, ಗಾಢ ನಿದ್ರೆಯ ಸ್ಥಿತಿಯ ಬಗ್ಗೆ ಮಾತನಾಡುತ್ತದೆ, ಅಲ್ಲಿ ಮನುಷ್ಯನು ಬಾಹ್ಯ ಘಟನೆಗಳಿಗೆ ಪ್ರತಿಕ್ರಿಯಿಸುವುದಿಲ್ಲ ಮತ್ತು ಕನಸುಗಳನ್ನೂ ಕಾಣುವುದಿಲ್ಲ. ಇದಲ್ಲದೆ, ಒಬ್ಬರು ಮಲಗಿದ್ದಾಗ ನಿಯತಕಾಲಿಕವಾಗಿ (Periodically) ಈ ಸ್ಥಿತಿಯಿಂದಲೇ ಎಚ್ಚರದ ಸ್ಥಿತಿಗೆ ಅಥವಾ ಕನಸಿನ ಸ್ಥಿತಿಗೆ ಬದಲಾಗುತ್ತಾರೆ. ಉಪನಿಷತ್ತುಗಳು ಪ್ರಜ್ಞೆಯ ಈ ಮೂರು ಸ್ಥಿತಿಗಳ ಬಗ್ಗೆ, ವಾಸ್ತವದ ಸಂಗತಿಯೆಂಬಂತೆ ಮಾತನಾಡುತ್ತವೆ. ಅವುಗಳ ವಿವರಣೆಯು ಅಷ್ಟೊಂದು ಆಳಕ್ಕೆ ಹೋಗದಿದ್ದರೂ, ನರವಿಜ್ಞಾನದ ವಿವರಣೆಗಳೊಂದಿಗೆ ಸಂಘರ್ಷಕ್ಕೆ ಇಳಿಯುವುದಿಲ್ಲ. ನರವಿಜ್ಞಾನವು ಈ ಎಲ್ಲಾ ಕಾರ್ಯಗಳ ಅಂತಿಮ ಫಲಾನುಭವಿ ಯಾರು ಎಂಬುದರ ಬಗ್ಗೆ ಮೌನವಾಗಿದೆ. ಅಥವಾ ಅದು ಈ ಬಗ್ಗೆ ಯಾವುದೇ ಖಚಿತ ನಿಲುವನ್ನು ತೆಗೆದುಕೊಳ್ಳುವುದಿಲ್ಲ. ಮತ್ತೊಂದೆಡೆ, ಉಪನಿಷತ್ತು ಈ ಎಲ್ಲಾ ಕ್ರಿಯೆಗಳ ಹಿಂದೆ ಒಂದು ಶಕ್ತಿ ಇದೆ ಮತ್ತು ಆ ಶಕ್ತಿಯೇ ಇದರ ಫಲಾನುಭವಿ ಎಂದು ದೃಢವಾಗಿ ನಂಬುತ್ತದೆ. ಆ ಶಕ್ತಿ ದೇಹವನ್ನು ಒಂದು ಉಪಕರಣವಾಗಿ ಬಳಸುತ್ತದೆ ಎಂದು ಅನ್ನುತ್ತದೆ. ಭಾರತೀಯ ಸಾಂಖ್ಯ ತತ್ತ್ವಜ್ಞಾನಿಗಳು ಹೇಳುವಂತೆ, ಫಲಾನುಭವಿಯೇ ಇಲ್ಲದಿದ್ದರೆ ಇಷ್ಟೆಲ್ಲ ಪ್ರಕ್ರಿಯೆಗಳೂ ಅರ್ಥಹೀನ. ನಾವು ಹಿಂದಿನ ಸಂಚಿಕೆಗಳಲ್ಲಿ ಪ್ರಜ್ಞೆಯ ಬಗೆಗೆ ಡೇವಿಡ್ ಚಾಲ್ಮರ್ಸ್ ಅವರಂತಹ Cognitive philosophers ಗಳ ಅಭಿಪ್ರಾಯವನ್ನೂ ಚರ್ಚಿಸಿದ್ದೆವು. ಚಾಲ್ಮರ್ಸ್ ಅವರಂತಹ ಜನರು ಮುಖ್ಯವಾಗಿ ಪ್ರಜ್ಞೆಯ ಮೊದಲನೆಯ ಸ್ಥಿತಿಯ ಮೇಲೆಯೇ ಗಮನ ಹರಿಸುತ್ತಾರೆ. ಅವರು ಇವೆಲ್ಲವುಗಳ ಹಿಂದಿರುವ ಯಾವುದೇ ಶಕ್ತಿಯ ಬಗ್ಗೆ ಮಾತನಾಡುವುದನ್ನು ತಪ್ಪಿಸಿದರೂ, ಈ ಪ್ರಜ್ಞೆಗೆ ಒಂದು ವ್ಯಕ್ತಿನಿಷ್ಠ (Subjective) ಮೌಲ್ಯವಿದೆ ಎಂಬುದನ್ನು ಒಪ್ಪಿಕೊಳ್ಳುತ್ತಾರೆ. ಆ ವ್ಯಕ್ತಿನಿಷ್ಠ ಮೌಲ್ಯವನ್ನು ಮೆದುಳಿನ ಕಾರ್ಯವಿಧಾನದ ಮೂಲಕ ವಿವರಿಸಲು ಸಾಧ್ಯವಿಲ್ಲ ಎಂದು ಅವರು ಹೇಳುತ್ತಾರೆ. ಒಂದು ರೀತಿಯಲ್ಲಿ, ಅವರು ಇಷ್ಟವಿಲ್ಲದಿದ್ದರೂ ಈ ಪ್ರಜ್ಞೆಯ ಹಿಂದೆ ಜ್ಞಾನೇಂದ್ರಿಯ ಮತ್ತು ಕರ್ಮೇಂದ್ರಿಯಗಳಿಗೆ ಮೀರಿದ, ಮೆದುಳು ಮತ್ತು ಅದರ ಕಾರ್ಯವಿಧಾನಗಳಿಗೆ ಮೀರಿದ ಯಾವುದೋ ಒಂದು ಶಕ್ತಿ ಇದೆ ಎಂಬುದನ್ನು ಒಪ್ಪಿಕೊಳ್ಳುತ್ತಾರೆ. ಆದರೆ ಉಪನಿಷತ್ತು ಮಾತನಾಡುವ ಪ್ರಜ್ಞೆಯ ನಾಲ್ಕನೇ ಸ್ಥಿತಿಯು ನರವಿಜ್ಞಾನಿಗಳು ಮತ್ತು Cognitive philosophers ಇಬ್ಬರನ್ನೂ ಬೆರಗುಗೊಳಿಸುವುದು. ಅದು ಅವರು ತಮ್ಮ ತಮ್ಮ ನಿಲುವುಗಳನ್ನು ಪುನರ್ಯೋಚಿಸುವಂತೆ ಮಾಡುವುದು. ನಾವು ಆ ಸ್ಥಿತಿಯ ಬಗ್ಗೆ ಮುಂದಿನ ಸಂಚಿಕೆಯಲ್ಲಿ ಚರ್ಚಿಸೋಣ.&amp;nbsp;&amp;nbsp;-------------------------------------------------------------------- ಇದು ನಿಮಗೆ ಇಷ್ಟವಾಗಿದ್ದರೆ, ನನ್ನ ಸಾಪ್ತಾಹಿಕ ಓದುಗರೊಂದಿಗೆ ಸೇರಲು ನಾನು ನಿಮ್ಮನ್ನು ಹೃತ್ಪೂರ್ವಕವಾಗಿ ಆಹ್ವಾನಿಸುತ್ತೇನೆ. ಪ್ರತಿ ಶನಿವಾರ, ಮೇಲ್ಮೈಯನ್ನು ಮೀರಿದ ಮತ್ತು ನಿಜವಾಗಿಯೂ ಮುಖ್ಯವಾದ ಪ್ರಶ್ನೆಗಳನ್ನು ಪರಿಹರಿಸುವ ಆಳವಾದ ವಿಶ್ಲೇಷಣೆಯನ್ನು ನಾನು ಪ್ರಕಟಿಸುತ್ತೇನೆ. ಪೇವಾಲ್‌ಗಳಿಲ್ಲ, ಕ್ಲಿಕ್‌ಬೈಟ್ ಇಲ್ಲ - ಕೇವಲ ನೇರ ವಿನಿಮಯ: ನನ್ನ ಮನಸ್ಸಿನಿಂದ ನಿಮ್ಮದಕ್ಕೆ. ಚಂದಾದಾರರಾಗಲು ಇಲ್ಲಿ ಕ್ಲಿಕ್ ಮಾಡಿ.&amp;nbsp; &amp;nbsp; © Dr. King, Swami Satyapriya 2026 p { margin-bottom: 0.1in; direction: ltr; color: rgb(0, 0, 10); line-height: 120%; text-align: justify; }p.western { font-family: "Arial", serif; font-size: 14pt; }p.cjk { font-size: 14pt; }p.ctl { font-size: 14pt; } You can borrow audio books directly from the author at https://tinyurl.com/mylibrary1234 at highly affordable prices.</itunes:subtitle><itunes:author>Dr. King</itunes:author><itunes:summary>window.dataLayer = window.dataLayer || []; function gtag(){dataLayer.push(arguments);} gtag('js', new Date()); gtag('config', 'G-8HXGBD0CVC'); &amp;nbsp; &amp;nbsp;&amp;nbsp;[Preview books]&amp;nbsp; [Borrow books]&amp;nbsp; [Pause] &amp;nbsp;&amp;nbsp;ಹಿಂದಿನ ಸಂಚಿಕೆಯಲ್ಲಿ, ಪ್ರಾಚೀನ-ಭಾರತೀಯರು ಪ್ರಜ್ಞೆಯ ಪರಿಕಲ್ಪನೆಯನ್ನು ಹೇಗೆ ನೋಡುತ್ತಿದ್ದರು, ಎಂಬುದರ ಕುರಿತು ನಾವು ಚರ್ಚಿಸುತ್ತಿದ್ದೆವು. ಒಂದು ನಿರ್ದಿಷ್ಟ ಉದಾಹರಣೆಯಾಗಿ, ನಾನು ಉಪನಿಷತ್ತುಗಳಲ್ಲಿ ಒಂದಾದ, 'ಮಾಂಡೂಕ್ಯ-ಉಪನಿಷತ್' ಅನ್ನು ತೆಗೆದುಕೊಂಡಿದ್ದೆ. ಮಾಂಡೂಕ್ಯ-ಉಪನಿಷತ್ತು ಅಥರ್ವವೇದದ ಒಂದು ಭಾಗವಾಗಿದೆ. ಈ ಸಣ್ಣ ಉಪನಿಷತ್ತು, ಪರಮ ಸತ್ಯವು ಪ್ರಜ್ಞೆಯ ನಾಲ್ಕು ಸ್ಥಿತಿಗಳಲ್ಲಿ ಹೇಗೆ ಪ್ರಕಟವಾಗುತ್ತದೆ ಎಂಬುದನ್ನು ವಿವರಿಸುತ್ತದೆ. ಇದು ಆ ಪರಮ ಸತ್ಯವನ್ನು 'ಓಂಕಾರ' ಎಂದು ಕರೆಯುತ್ತದೆ. ಇದು, ಪ್ರಜ್ಞೆಯ ನಾಲ್ಕು ಸ್ಥಿತಿಗಳನ್ನು ಜಾಗೃತ, ಸ್ವಪ್ನ, ಸುಷುಪ್ತಿ ಮತ್ತು ತುರೀಯ ಎಂದು ಗುರುತಿಸುತ್ತದೆ. ಈ ಸ್ಥಿತಿಗಳು, ಆ ಓಂಕಾರವು ಪಡೆದುಕೊಂಡಿರುವ ಅಸಂಖ್ಯಾತ ರೂಪಗಳಲ್ಲಿ ಅಸ್ತಿತ್ವದಲ್ಲಿವೆ. ನಾವು ಮೊದಲು ಚರ್ಚಿಸಿದಂತೆ, ಓಂಕಾರವು ದೇಶ ಮತ್ತು ಕಾಲಕ್ಕೆ ಮೀರಿದ್ದರಿಂದ ಇದು ಖಂಡಿತವಾಗಿ ಸಾಧ್ಯ. ಓಂಕಾರದ ವಿವಿಧ ರೂಪಗಳೇ ಬ್ರಹ್ಮಾಂಡದಾದ್ಯಂತ ವ್ಯಾಪಿಸಿರುವ ಜೀವಿಗಳು. ಆ ರೂಪಗಳು ದೇಶ ಮತ್ತು ಕಾಲದ ನಿಯಮಗಳಿಗೆ ಒಳಪಟ್ಟಿರುವುದರಿಂದ, ಅವು ಒಂದು ಬಾರಿಗೆ ಕೇವಲ ಒಂದು ಸ್ಥಿತಿಯಲ್ಲಿ ಮಾತ್ರ ಇರಲು ಸಾಧ್ಯ. ಈ ಸಂಚಿಕೆಯಲ್ಲಿ, ನಾವು ಈ ನಾಲ್ಕು ಸ್ಥಿತಿಗಳ ಪೈಕಿ ಮೊದಲ ಮೂರು ಸ್ಥಿತಿಗಳ ಬಗ್ಗೆ ತಿಳಿದುಕೊಳ್ಳೋಣ. var hello = document.getElementById("Hello"); hello.addEventListener("ended", function(){ var audio = document.getElementById('Audio'); audio.play(); }); var audio = document.getElementById("Audio"); audio.addEventListener("ended", function(){ var thankyou = document.getElementById('ThankYou'); thankyou.play(); }); document.getElementById("playAudio").addEventListener("click", function(){ var audio = document.getElementById('Audio'); if(this.className != "is-paused"){ this.className = "is-paused"; this.innerHTML = "Play"; audio.pause(); }else{ this.className = "is-playing"; this.innerHTML = "Pause"; audio.play(); } }); &amp;nbsp;ಎಲ್ಲಕ್ಕಿಂತ ಮೊದಲನೆಯ ಸ್ಥಿತಿಯೇ ಎಚ್ಚರದ ಸ್ಥಿತಿ, ಅಥವಾ ಪ್ರಜ್ಞೆಯ 'ಜಾಗೃತ' ಸ್ಥಿತಿ ಎಂದು ಕರೆಯಲ್ಪಡುವಂತಹುದು. ಈ ಸ್ಥಿತಿಯಲ್ಲಿರುವಾಗ, ಜೀವಿಯು ತನ್ನ ದೇಹದ ಹೊರಗಿನ ಪ್ರಪಂಚದೊಂದಿಗೆ ಸಂವಹನ ನಡೆಸುತ್ತದೆ. ಇದು ತನ್ನ ದೇಹದ ಹೊರಗಿನ ಪ್ರಪಂಚದಿಂದ ಮಾಹಿತಿಯನ್ನು ಸಂಗ್ರಹಿಸಲು ಕಣ್ಣುಗಳು, ಕಿವಿಗಳು ಮುಂತಾದ ತನ್ನ 5 ಜ್ಞಾನೇಂದ್ರಿಯಗಳನ್ನು ಬಳಸುತ್ತದೆ. ಹಾಗೆ ಪಡೆದ ಮಾಹಿತಿಯನ್ನು ಅದು ತನ್ನ ಮನಸ್ಸು, ಬುದ್ಧಿ, ಅಹಂಕಾರ ಮತ್ತು ಇತರ ಮಾನಸಿಕ ಸಾಮರ್ಥ್ಯಗಳನ್ನು ಬಳಸಿ ಸಂಸ್ಕರಿಸುತ್ತದೆ. ಮಾಹಿತಿ ಸಂಸ್ಕರಣೆಯಾದ ನಂತರ, ದೇಹವು ಆ ಬಾಹ್ಯ ವಸ್ತುಗಳನ್ನು ಅನುಭವಿಸಲು ಕೈಗಳು, ಕಾಲುಗಳು ಮುಂತಾದ 5 ಕರ್ಮೇಂದ್ರಿಯಗಳನ್ನು ಬಳಸುತ್ತದೆ. ಪ್ರಾಣ ಮುಂತಾದ ಐದು ಶಕ್ತಿಗಳು ಈ ಪ್ರಕ್ರಿಯೆಯಲ್ಲಿ ದೇಹ ಮತ್ತು ಮನಸ್ಸಿಗೆ ಬೆಂಬಲ ನೀಡುತ್ತವೆ. ಮೂಲಭೂತವಾಗಿ, ಜಾಗೃತ ಎಂಬುದು ದೇಹದ ಹೊರಗೆ ಇರುವ ಸ್ಥೂಲ ವಸ್ತುಗಳೊಂದಿಗೆ ವ್ಯವಹರಿಸುವ ಪ್ರಜ್ಞೆಯ ಸ್ಥಿತಿಯಾಗಿದೆ. ಉಪನಿಷತ್ತು ಇದನ್ನು ಹೀಗೆ ವಿವರಿಸುತ್ತದೆ. ಇದನ್ನೇ ನರವಿಜ್ಞಾನವು ಹೇಗೆ ನೋಡುತ್ತದೆ? ನರವಿಜ್ಞಾನದ ಪರಿಭಾಷೆಯಲ್ಲಿ, ಇದನ್ನು access consciousness ಎಂದು ಕರೆಯಲಾಗುತ್ತದೆ. ದೇಹ ಮತ್ತು ಮೆದುಳು ಈ ರೀತಿಯ ಪ್ರಜ್ಞೆಯನ್ನು ಹೇಗೆ ನಿಭಾಯಿಸುತ್ತವೆ ಎಂಬುದರ ಕುರಿತು ನರವಿಜ್ಞಾನಿಗಳು ಸಾಕಷ್ಟು ತಿಳಿದುಕೊಂಡಿದ್ದಾರೆ. ಬಾಹ್ಯ ಜ್ಞಾನೇಂದ್ರಿಯಗಳಿಂದ ಬರುವ ಮಾಹಿತಿಯನ್ನು ಸಂಸ್ಕರಿಸುವ ವಿವಿಧ ವಿಶಿಷ್ಟ ಭಾಗಗಳು ಮೆದುಳಿನಲ್ಲಿವೆ. ಮಾಹಿತಿ ಸಂಸ್ಕರಣೆಯಾದ ನಂತರ, ಬಂದ ಮಾಹಿತಿ, ಮೆದುಳಿನ ಸ್ಥಿತಿ ಮತ್ತು ವಿವಿಧ ನಿರ್ಧರಣಾ ಕೇಂದ್ರಗಳ ಮೌಲ್ಯಮಾಪನವನ್ನು ಆಧರಿಸಿ ಮೆದುಳು, ಯಾವ ಕ್ರಮವನ್ನು ತೆಗೆದುಕೊಳ್ಳಬೇಕು ಎಂಬ ನಿರ್ಧಾರವನ್ನು ತೆಗೆದುಕೊಳ್ಳುತ್ತದೆ. ಇದು ಅಂತಿಮವಾಗಿ ಬಾಹ್ಯ ಕರ್ಮೇಂದ್ರಿಯಗಳನ್ನು ಸೂಕ್ತ ಕಾರ್ಯಗಳಲ್ಲಿ ತೊಡಗಿಸಲು ಮೆದುಳಿನ Motor regions ಗಳನ್ನು ಅವಶ್ಯವಿದ್ದಂತೆ ಸಕ್ರಿಯಗೊಳಿಸುತ್ತದೆ. ಉಪನಿಷತ್ತು, 'ಸ್ವಪ್ನ' ಅಥವಾ ಕನಸಿನ ಸ್ಥಿತಿ ಎಂದು ಕರೆಯಲಾಗುವ ಪ್ರಜ್ಞೆಯ ಎರಡನೆಯ ರೂಪದ ಬಗ್ಗೆ ಮಾತನಾಡುತ್ತದೆ. ಇಡೀ ನಾಟಕವು ಮನಸ್ಸಿನೊಳಗೆ ನಡೆಯುತ್ತದೆ ಎಂಬುದನ್ನು ಹೊರತುಪಡಿಸಿ, ಇದು ಬಹುಮಟ್ಟಿಗೆ ಎಚ್ಚರದ ಸ್ಥಿತಿಯನ್ನೇ ಹೋಲುತ್ತದೆ. ಬಾಹ್ಯ ಸ್ಥೂಲ-ವಸ್ತುಗಳ ಜಾಗದಲ್ಲಿ, ಮನಸ್ಸಿನಿಂದಲೇ ಸೃಷ್ಟಿಸಲ್ಪಟ್ಟ ಸೂಕ್ಷ್ಮ ವಸ್ತುಗಳು ಇರುತ್ತವೆ. ಸ್ಥೂಲ ಜ್ಞಾನೇಂದ್ರಿಯಗಳ ಬದಲಿಗೆ, ಮನಸ್ಸಿನಿಂದ ಸೃಷ್ಟಿಸಲ್ಪಟ್ಟ ಸೂಕ್ಷ್ಮ ಆಂತರಿಕ ಇಂದ್ರಿಯಗಳಿರುತ್ತವೆ. ಈ ಆಂತರಿಕ ಇಂದ್ರಿಯಗಳು ಮನಸ್ಸಿನಿಂದ ಸೃಷ್ಟಿಸಲ್ಪಟ್ಟ ವಸ್ತುಗಳ ಮೇಲೆ ಕೆಲಸ ಮಾಡಿ ಮನಸ್ಸಿನಿಂದಲೇ ಸೃಷ್ಟಿಸಲ್ಪಟ್ಟ ಫಲಿತಾಂಶಗಳನ್ನು ನೀಡುತ್ತವೆ. ಎಚ್ಚರದ ಸ್ಥಿತಿಯಲ್ಲಿರುವ ವ್ಯಕ್ತಿಯು ಬಾಹ್ಯ ವಸ್ತುವನ್ನು ತನ್ನ ಅಂಗಾಂಗಗಳನ್ನು ಬಳಸಿ , ತನ್ನ ಮಾನಸಿಕ ಸಾಮರ್ಥ್ಯಗಳಿಂದ ಹೇಗೆ ಅನುಭವಿಸುತ್ತಾನೋ, ಹಾಗೆಯೇ ಕನಸಿನಲ್ಲಿ ಸೃಷ್ಟಿಯಾದ ವ್ಯಕ್ತಿಯೂ ಕನಸಿನಲ್ಲೇ ಸೃಷ್ಟಿಯಾದ ವಸ್ತುಗಳನ್ನು ಅನುಭವಿಸುತ್ತಾನೆ. ಬಾಹ್ಯ ಪ್ರಪಂಚಕ್ಕೂ ಮತ್ತು ಕನಸಿನಲ್ಲಿ ಸೃಷ್ಟಿಯಾದ ಆಂತರಿಕ ಪ್ರಪಂಚಕ್ಕೂ ನಿಕಟವಾದ ಸಾಮ್ಯತೆಯಿದೆ. ಉಪನಿಷತ್ತು ಇದನ್ನು ಹೀಗೆ ವಿವರಿಸುತ್ತದೆ. ನರವಿಜ್ಞಾನವೂ ಸಹ ಇದನ್ನು ಬಹುಮಟ್ಟಿಗೆ ಇದೇ ರೀತಿಯಲ್ಲಿ ನೋಡುತ್ತದೆ, ಆದರೆ ಉಪನಿಷತ್ತಿನ ಅಮೂರ್ತ ಶಬ್ದಗಳ ಬದಲಿಗೆ ಮೆದುಳಿನ ನಿರ್ದಿಷ್ಟ ಭಾಗಗಳನ್ನು ಬಳಸುತ್ತದೆ ಅಷ್ಟೆ. ಮೆದುಳಿನೊಳಗೆ ಮೊದಲೇ ಸಂಗ್ರಹವಾಗಿರುವ ವಿವಿಧ ನೆನಪುಗಳ ನಡುವಿನ ಯಾದೃಚ್ಛಿಕ (Random) ಸಂವಹನದ ಫಲವಾಗಿ ಕನಸಿನ ಪ್ರಪಂಚವು ಸಂಪೂರ್ಣವಾಗಿ ಮೆದುಳಿನಿಂದಲೇ ಸೃಷ್ಟಿಸಲ್ಪಡುತ್ತದೆ ಎಂದು ನರವಿಜ್ಞಾನವು ಹೇಳುತ್ತದೆ. ವಸ್ತುಗಳು ಮನಸ್ಸಿನಿಂದ ಸೃಷ್ಟಿಸಲ್ಪಟ್ಟಿರುತ್ತವೆ ಎಂಬುದನ್ನು ಹೊರತುಪಡಿಸಿ, ಉಳಿದೆಲ್ಲವೂ ಬಹುಮಟ್ಟಿಗೆ ಎಚ್ಚರದ ಸ್ಥಿತಿಯಂತೆಯೇ ಇರುತ್ತದೆ. ಮೆದುಳಿನ ಅದೇ ಸಂಸ್ಕರಣಾ ಭಾಗಗಳು ಕಾರ್ಯನಿರ್ವಹಿಸುತ್ತವೆಯಾದರೂ, ಭೌತಿಕ ಇಂದ್ರಿಯಗಳು ಮತ್ತು ಕರ್ಮೇಂದ್ರಿಯಗಳು ಸಕ್ರಿಯಗೊಳ್ಳುವುದಿಲ್ಲ. ಉಪನಿಷತ್ತು ಮಾತನಾಡುವ ಪ್ರಜ್ಞೆಯ ಮೂರನೆಯ ಸ್ಥಿತಿಯೇ 'ಸುಷುಪ್ತಿ' ಅಥವಾ ಗಾಢ ನಿದ್ರೆ. ಉಪನಿಷತ್ತಿನ ಪ್ರಕಾರ, ಪ್ರಜ್ಞೆಯ ಈ ಸ್ಥಿತಿಯಲ್ಲಿ ಅದು ಬಾಹ್ಯಪ್ರಪಂಚದೊಡನೆ ಸ್ಪಂದಿಸುವುದಿಲ್ಲ, ಕನಸುಗಳನ್ನೂ ಕಾಣುವುದಿಲ್ಲ. ಬಾಹ್ಯ ವಸ್ತುಗಳಿಂದಾಗಲಿ ಅಥವಾ ಮನಸ್ಸಿನಿಂದ ಸೃಷ್ಟಿಸಲ್ಪಟ್ಟ ವಸ್ತುಗಳಿಂದಾಗಲಿ ಯಾವುದೇ ಮಾಹಿತಿ ಬರದೇ ಇರುವುದರಿಂದ, ಅವುಗಳ ಸಂಸ್ಕರಣೆಯೂ ಇರುವುದಿಲ್ಲ. ಪ್ರಜ್ಞೆಯು ಬಾಹ್ಯ ಮತ್ತು ಆಂತರಿಕ ಪ್ರಪಂಚಗಳೆರಡರಿಂದಲೂ ಸಂಪೂರ್ಣವಾಗಿ ಕಡಿತಗೊಂಡಿರುವುದರಿಂದ, ಈ ಸ್ಥಿತಿಯಲ್ಲಿ ಯಾವುದೇ ಬಯಕೆಗಳೂ ಇರುವುದಿಲ್ಲ ಎಂದು ಉಪನಿಷತ್ತು ಹೇಳುತ್ತದೆ. ಪ್ರಜ್ಞೆಯು ಸ್ಥಬ್ದವಾಗಿರುವಂತೆ ತೋರುತ್ತದೆ ಎಂದು ಉಪನಿಷತ್ತು ಹೇಳುತ್ತದೆ. ಅದರರ್ಥ ಅದು ಶೂನ್ಯ ಸ್ಥಿತಿ ಎಂದಲ್ಲ. ಹಳೆಯ ಜ್ಞಾನವು ಇನ್ನೂ ಅಲ್ಲೇ ಇರುತ್ತದೆ. ಆದರೆ ಆ ಜ್ಞಾನವು ಹೆಪ್ಪುಗಟ್ಟಿದಂತೆ ಇರುತ್ತದೆ. ಉಪನಿಷತ್ತು ಇನ್ನೂ ಒಂದು ವಿಸ್ಮಯದ ಕುರಿತು ಮಾತನಾಡುತ್ತದೆ. ಅದು ಹೇಳುತ್ತದೆ - ಪ್ರಜ್ಞೆಯ ಈ ಸ್ಥಿತಿಯು ಆನಂದಮಯವಾದದ್ದು. ಆದರೆ ಈ ಆನಂದವು ಯಾವುದೇ ಇಂದ್ರಿಯ ಸುಖದಿಂದ ಬರುವುದಿಲ್ಲ. ಬದಲಾಗಿ, ಪ್ರಜ್ಞೆಯ ಉಳಿದ ಎರಡು ಸ್ಥಿತಿಗಳಲ್ಲಿ ಕಂಡುಬರುವ ಮಾನಸಿಕ ಕ್ಲೇಶಗಳು ಈ ಸ್ಥಿತಿಯಲ್ಲಿ ಇಲ್ಲದಿರುವುದರಿಂದ ಈ ಆನಂದವಿರುತ್ತದೆ. ಇದು ಆನಂದಕ್ಕೆ ಯಾವುದೇ ಅಡೆತಡೆಗಳು ಇಲ್ಲದಿರುವುದರಿಂದ ಉಂಟಾಗುವ ಆನಂದವಾಗಿದೆ. ಉಪನಿಷತ್ತು, ಪ್ರಜ್ಞೆಯ ಈ ಸ್ಥಿತಿಯನ್ನು ಪ್ರಜ್ಞೆಯ ಇತರ ಎರಡು ಸ್ಥಿತಿಗಳ ನಡುವಿನ ಹೆಬ್ಬಾಗಿಲು ಎಂದೂ ಕರೆಯುತ್ತದೆ. ಈ ಸ್ಥಿತಿಯಿಂದಲೇ ಮನುಷ್ಯನು ಎಚ್ಚರದ ಸ್ಥಿತಿಗೆ ಅಥವಾ ಕನಸಿನ ಸ್ಥಿತಿಗೆ ಹೋಗುತ್ತಾನೆ. ಒಟ್ಟಿನಲ್ಲಿ ಉಪನಿಷತ್ತು ಈ ಸ್ಥಿತಿಯನ್ನು ಹೀಗೆ ವಿವರಿಸುತ್ತದೆ. ನರವಿಜ್ಞಾನವೂ ಸಹ, ಗಾಢ ನಿದ್ರೆಯ ಸ್ಥಿತಿಯ ಬಗ್ಗೆ ಮಾತನಾಡುತ್ತದೆ, ಅಲ್ಲಿ ಮನುಷ್ಯನು ಬಾಹ್ಯ ಘಟನೆಗಳಿಗೆ ಪ್ರತಿಕ್ರಿಯಿಸುವುದಿಲ್ಲ ಮತ್ತು ಕನಸುಗಳನ್ನೂ ಕಾಣುವುದಿಲ್ಲ. ಇದಲ್ಲದೆ, ಒಬ್ಬರು ಮಲಗಿದ್ದಾಗ ನಿಯತಕಾಲಿಕವಾಗಿ (Periodically) ಈ ಸ್ಥಿತಿಯಿಂದಲೇ ಎಚ್ಚರದ ಸ್ಥಿತಿಗೆ ಅಥವಾ ಕನಸಿನ ಸ್ಥಿತಿಗೆ ಬದಲಾಗುತ್ತಾರೆ. ಉಪನಿಷತ್ತುಗಳು ಪ್ರಜ್ಞೆಯ ಈ ಮೂರು ಸ್ಥಿತಿಗಳ ಬಗ್ಗೆ, ವಾಸ್ತವದ ಸಂಗತಿಯೆಂಬಂತೆ ಮಾತನಾಡುತ್ತವೆ. ಅವುಗಳ ವಿವರಣೆಯು ಅಷ್ಟೊಂದು ಆಳಕ್ಕೆ ಹೋಗದಿದ್ದರೂ, ನರವಿಜ್ಞಾನದ ವಿವರಣೆಗಳೊಂದಿಗೆ ಸಂಘರ್ಷಕ್ಕೆ ಇಳಿಯುವುದಿಲ್ಲ. ನರವಿಜ್ಞಾನವು ಈ ಎಲ್ಲಾ ಕಾರ್ಯಗಳ ಅಂತಿಮ ಫಲಾನುಭವಿ ಯಾರು ಎಂಬುದರ ಬಗ್ಗೆ ಮೌನವಾಗಿದೆ. ಅಥವಾ ಅದು ಈ ಬಗ್ಗೆ ಯಾವುದೇ ಖಚಿತ ನಿಲುವನ್ನು ತೆಗೆದುಕೊಳ್ಳುವುದಿಲ್ಲ. ಮತ್ತೊಂದೆಡೆ, ಉಪನಿಷತ್ತು ಈ ಎಲ್ಲಾ ಕ್ರಿಯೆಗಳ ಹಿಂದೆ ಒಂದು ಶಕ್ತಿ ಇದೆ ಮತ್ತು ಆ ಶಕ್ತಿಯೇ ಇದರ ಫಲಾನುಭವಿ ಎಂದು ದೃಢವಾಗಿ ನಂಬುತ್ತದೆ. ಆ ಶಕ್ತಿ ದೇಹವನ್ನು ಒಂದು ಉಪಕರಣವಾಗಿ ಬಳಸುತ್ತದೆ ಎಂದು ಅನ್ನುತ್ತದೆ. ಭಾರತೀಯ ಸಾಂಖ್ಯ ತತ್ತ್ವಜ್ಞಾನಿಗಳು ಹೇಳುವಂತೆ, ಫಲಾನುಭವಿಯೇ ಇಲ್ಲದಿದ್ದರೆ ಇಷ್ಟೆಲ್ಲ ಪ್ರಕ್ರಿಯೆಗಳೂ ಅರ್ಥಹೀನ. ನಾವು ಹಿಂದಿನ ಸಂಚಿಕೆಗಳಲ್ಲಿ ಪ್ರಜ್ಞೆಯ ಬಗೆಗೆ ಡೇವಿಡ್ ಚಾಲ್ಮರ್ಸ್ ಅವರಂತಹ Cognitive philosophers ಗಳ ಅಭಿಪ್ರಾಯವನ್ನೂ ಚರ್ಚಿಸಿದ್ದೆವು. ಚಾಲ್ಮರ್ಸ್ ಅವರಂತಹ ಜನರು ಮುಖ್ಯವಾಗಿ ಪ್ರಜ್ಞೆಯ ಮೊದಲನೆಯ ಸ್ಥಿತಿಯ ಮೇಲೆಯೇ ಗಮನ ಹರಿಸುತ್ತಾರೆ. ಅವರು ಇವೆಲ್ಲವುಗಳ ಹಿಂದಿರುವ ಯಾವುದೇ ಶಕ್ತಿಯ ಬಗ್ಗೆ ಮಾತನಾಡುವುದನ್ನು ತಪ್ಪಿಸಿದರೂ, ಈ ಪ್ರಜ್ಞೆಗೆ ಒಂದು ವ್ಯಕ್ತಿನಿಷ್ಠ (Subjective) ಮೌಲ್ಯವಿದೆ ಎಂಬುದನ್ನು ಒಪ್ಪಿಕೊಳ್ಳುತ್ತಾರೆ. ಆ ವ್ಯಕ್ತಿನಿಷ್ಠ ಮೌಲ್ಯವನ್ನು ಮೆದುಳಿನ ಕಾರ್ಯವಿಧಾನದ ಮೂಲಕ ವಿವರಿಸಲು ಸಾಧ್ಯವಿಲ್ಲ ಎಂದು ಅವರು ಹೇಳುತ್ತಾರೆ. ಒಂದು ರೀತಿಯಲ್ಲಿ, ಅವರು ಇಷ್ಟವಿಲ್ಲದಿದ್ದರೂ ಈ ಪ್ರಜ್ಞೆಯ ಹಿಂದೆ ಜ್ಞಾನೇಂದ್ರಿಯ ಮತ್ತು ಕರ್ಮೇಂದ್ರಿಯಗಳಿಗೆ ಮೀರಿದ, ಮೆದುಳು ಮತ್ತು ಅದರ ಕಾರ್ಯವಿಧಾನಗಳಿಗೆ ಮೀರಿದ ಯಾವುದೋ ಒಂದು ಶಕ್ತಿ ಇದೆ ಎಂಬುದನ್ನು ಒಪ್ಪಿಕೊಳ್ಳುತ್ತಾರೆ. ಆದರೆ ಉಪನಿಷತ್ತು ಮಾತನಾಡುವ ಪ್ರಜ್ಞೆಯ ನಾಲ್ಕನೇ ಸ್ಥಿತಿಯು ನರವಿಜ್ಞಾನಿಗಳು ಮತ್ತು Cognitive philosophers ಇಬ್ಬರನ್ನೂ ಬೆರಗುಗೊಳಿಸುವುದು. ಅದು ಅವರು ತಮ್ಮ ತಮ್ಮ ನಿಲುವುಗಳನ್ನು ಪುನರ್ಯೋಚಿಸುವಂತೆ ಮಾಡುವುದು. ನಾವು ಆ ಸ್ಥಿತಿಯ ಬಗ್ಗೆ ಮುಂದಿನ ಸಂಚಿಕೆಯಲ್ಲಿ ಚರ್ಚಿಸೋಣ.&amp;nbsp;&amp;nbsp;-------------------------------------------------------------------- ಇದು ನಿಮಗೆ ಇಷ್ಟವಾಗಿದ್ದರೆ, ನನ್ನ ಸಾಪ್ತಾಹಿಕ ಓದುಗರೊಂದಿಗೆ ಸೇರಲು ನಾನು ನಿಮ್ಮನ್ನು ಹೃತ್ಪೂರ್ವಕವಾಗಿ ಆಹ್ವಾನಿಸುತ್ತೇನೆ. ಪ್ರತಿ ಶನಿವಾರ, ಮೇಲ್ಮೈಯನ್ನು ಮೀರಿದ ಮತ್ತು ನಿಜವಾಗಿಯೂ ಮುಖ್ಯವಾದ ಪ್ರಶ್ನೆಗಳನ್ನು ಪರಿಹರಿಸುವ ಆಳವಾದ ವಿಶ್ಲೇಷಣೆಯನ್ನು ನಾನು ಪ್ರಕಟಿಸುತ್ತೇನೆ. ಪೇವಾಲ್‌ಗಳಿಲ್ಲ, ಕ್ಲಿಕ್‌ಬೈಟ್ ಇಲ್ಲ - ಕೇವಲ ನೇರ ವಿನಿಮಯ: ನನ್ನ ಮನಸ್ಸಿನಿಂದ ನಿಮ್ಮದಕ್ಕೆ. ಚಂದಾದಾರರಾಗಲು ಇಲ್ಲಿ ಕ್ಲಿಕ್ ಮಾಡಿ.&amp;nbsp; &amp;nbsp; © Dr. King, Swami Satyapriya 2026 p { margin-bottom: 0.1in; direction: ltr; color: rgb(0, 0, 10); line-height: 120%; text-align: justify; }p.western { font-family: "Arial", serif; font-size: 14pt; }p.cjk { font-size: 14pt; }p.ctl { font-size: 14pt; } You can borrow audio books directly from the author at https://tinyurl.com/mylibrary1234 at highly affordable prices.</itunes:summary><itunes:keywords>#advaita, #IndianPhilosophy, #Kannada, #neuroscience, #podcast, #ThoughtForTheDay, #Upanishad</itunes:keywords></item><item><title>[Kannada]  ಓಂಕಾರದ ವಿಸ್ಮಯ: ಜಗತ್ತಿನ ಸಕಲವೂ ಆ ಓಂಕಾರವೇ!</title><link>https://doctor-king-online.blogspot.com/2026/07/kannada.html</link><category>#advaita</category><category>#AI</category><category>#IndianPhilosophy</category><category>#Kannada</category><category>#Meditation</category><category>#mystery</category><category>#neuroscience</category><category>#podcast</category><category>#ThoughtForTheDay</category><category>#Upanishad</category><category>#veda</category><pubDate>Fri, 3 Jul 2026 07:55:57 -0700</pubDate><guid isPermaLink="false">tag:blogger.com,1999:blog-7624344137997148721.post-5881325896902789757</guid><description>&lt;!--Global site tag (gtag.js) - Google Analytics--&gt;
&lt;script async="" src="https://www.googletagmanager.com/gtag/js?id=G-8HXGBD0CVC"&gt;&lt;/script&gt;
&lt;script&gt;
  window.dataLayer = window.dataLayer || [];
  function gtag(){dataLayer.push(arguments);}
  gtag('js', new Date());

  gtag('config', 'G-8HXGBD0CVC');
&lt;/script&gt;
&lt;!--Global site tag (gtag.js) - Google Analytics--&gt;
&lt;div dir="ltr" style="text-align: left;" trbidi="on"&gt;
&lt;div style="text-align: justify;"&gt;
&lt;div class="separator" style="clear: both; text-align: center;"&gt;
&lt;/div&gt;
&lt;div style="text-align: center;"&gt;&amp;nbsp; &amp;nbsp;&amp;nbsp;&lt;a href="https://tinyurl.com/mybooks1234" target="_blank"&gt;[Preview books]&lt;/a&gt;&amp;nbsp; [&lt;a href="https://tinyurl.com/mylibrary1234"&gt;Borrow books&lt;/a&gt;]&lt;/div&gt;&lt;div style="text-align: left;"&gt;&amp;nbsp;&lt;/div&gt;
&lt;div dir="ltr" style="text-align: center;" trbidi="on"&gt;
&lt;button id="playAudio"&gt;[Pause]&lt;/button&gt; 
&lt;div style="text-align: justify;"&gt;

&lt;div class="separator" style="clear: both; text-align: center;"&gt;

&lt;/div&gt;&amp;nbsp;&lt;/div&gt;&lt;div style="text-align: justify;"&gt;&amp;nbsp;&lt;/div&gt;&lt;div style="text-align: justify;"&gt;&amp;nbsp;&lt;a href="https://blogger.googleusercontent.com/img/b/R29vZ2xl/AVvXsEhMRgIyyEYv4MlqntM0igaBCED5PuekG6zmpel15PtAQAg_su-Z9nIo66YO8oBVfGdXP1Q7sKdKhHWSA4-DxvYs-_-LBq8mi25BOgfU1bN0ew1ZyHJQhiWTcPB4ak_edUQy7b8iWrWYHwhjZxHyOOxOvSjQi0BaBaL7S_-S_1WrbODzRwkXRng_tdRtjDw/s1254/OM-start3.png" style="margin-left: 1em; margin-right: 1em;"&gt;&lt;img border="0" data-original-height="1254" data-original-width="1254" height="640" src="https://blogger.googleusercontent.com/img/b/R29vZ2xl/AVvXsEhMRgIyyEYv4MlqntM0igaBCED5PuekG6zmpel15PtAQAg_su-Z9nIo66YO8oBVfGdXP1Q7sKdKhHWSA4-DxvYs-_-LBq8mi25BOgfU1bN0ew1ZyHJQhiWTcPB4ak_edUQy7b8iWrWYHwhjZxHyOOxOvSjQi0BaBaL7S_-S_1WrbODzRwkXRng_tdRtjDw/w640-h640/OM-start3.png" width="640" /&gt;&lt;/a&gt;&lt;/div&gt;&lt;div style="text-align: justify;"&gt;&lt;span style="font-size: x-large;"&gt;&lt;b&gt;ಹೋದ&lt;/b&gt;&lt;/span&gt; ಸಂಚಿಕೆಯಲ್ಲಿ ನಾವು ಆಧುನಿಕ ನರವಿಜ್ಞಾನಿಗಳು ಪ್ರಜ್ಞೆಯನ್ನು ಹೇಗೆ ವ್ಯಾಖ್ಯಾನಿಸುತ್ತಾರೆ ಅನ್ನೋದರ ಬಗ್ಗೆ ಮಾತಾಡಿದ್ವಿ. ಅವರ ಪ್ರಕಾರ, ಪ್ರಜ್ಞೆ ಅನ್ನೋದು ಕೇವಲ ನಮ್ಮ ಮಿದುಳು ಮತ್ತು ಅದರ ಕೆಲಸದ ವೈಖರಿ ಅಷ್ಟೇ. ಅಂದರೆ, ಮಿದುಳಿನ ಸಕ್ರಿಯ ಚಟುವಟಿಕೆಯಿಂದ ಹುಟ್ಟಿಕೊಳ್ಳುವ ಒಂದು 'ಅಪೂರ್ವ ವಿದ್ಯಮಾನ'ವೇ ಈ ಪ್ರಜ್ಞೆ ಅನ್ನೋದು ಅವರ ವಾದ.&lt;br /&gt;&lt;br /&gt;ಆದರೆ ಡೇವಿಡ್ ಚಾಲ್ಮರ್ಸ್ ಅವರಂತಹ ಅರಿವಿನ ತತ್ವಜ್ಞಾನಿಗಳು ಈ ವಾದವನ್ನು ಒಪ್ಪುವುದಿಲ್ಲ ಎಂದು ಕೂಡ ನಾವು ಚರ್ಚಿಸಿದ್ವಿ. ಚಾಲ್ಮರ್ಸ್ ಅವರ ಪ್ರಕಾರ, ಪ್ರಜ್ಞೆ ಅನ್ನೋದು ಸಂಪೂರ್ಣವಾಗಿ ಒಂದು ವೈಯಕ್ತಿಕ ಮತ್ತು ಒಳಗಣ್ಣಿನ ಅನುಭವ. ಮಿದುಳಿನಲ್ಲಿರುವ ನರಕೋಶಗಳ ಭೌತಿಕ ಕ್ರಿಯೆಗಳಿಗೆ ಇದನ್ನು ಎಂದಿಗೂ ಸೀಮಿತಗೊಳಿಸಲು ಸಾಧ್ಯವಿಲ್ಲ ಎನ್ನುತ್ತಾರೆ ಅವರು. ಅವರ ದೃಷ್ಟಿಯಲ್ಲಿ ಪ್ರಜ್ಞೆ ಅನ್ನೋದು ಭೌತಿಕವಾದುದಲ್ಲ; ಅದು ತನ್ನಷ್ಟಕ್ಕೆ ತಾನೇ ಇರುವ ಒಂದು ಸ್ವತಂತ್ರ ಶಕ್ತಿ. ಮಿದುಳು ಕೇವಲ ಅದನ್ನು ಹೊರಹಾಕುವ ಒಂದು ಮಾಧ್ಯಮವಷ್ಟೇ.&lt;br /&gt;&lt;br /&gt;ಇನ್ನು ಕೆಲವರು ತಮ್ಮನ್ನು 'ಪ್ಯಾನ್ಸೈಕಿಸ್ಟ್ಸ್',(ಎಲ್ಲದರಲ್ಲೂ ಪ್ರಜ್ಞೆಯನ್ನು ಕಾಣುವವರು), ಎಂದು ಕರೆದುಕೊಳ್ಳುತ್ತಾರೆ. ಅವರು ಪರಮಾಣು ಮತ್ತು ಉಪ-ಪರಮಾಣು ಕಣಗಳಂತಹ ಭೌತಿಕ ವಸ್ತುಗಳಲ್ಲೂ ಪ್ರಜ್ಞೆ ಇದೆ ಎಂದು ನಂಬುತ್ತಾರೆ. ಈ ಸೂಕ್ಷ್ಮ ಕಣಗಳ ಪ್ರಜ್ಞೆಯೇ ಒಟ್ಟಾಗಿ ಸೇರಿ ಮಾನವ ಪ್ರಜ್ಞೆಯಾಗಿ ಮೂಡಿಬರುತ್ತದೆ ಅನ್ನೋದು ಅವರ ಅನಿಸಿಕೆ!&lt;br /&gt;&lt;br /&gt;ಬನ್ನಿ, ಈಗ ಕಾಲದ ಚಕ್ರವನ್ನು ಸಾವಿರಾರು ವರ್ಷಗಳಷ್ಟು ಹಿಂದಕ್ಕೆ ತಿರುಗಿಸೋಣ. ಪ್ರಜ್ಞೆಯ ಕುರಿತಾದ ಸಂಪೂರ್ಣ ಭಿನ್ನವಾದ ಕೆಲವು ಆಲೋಚನೆಗಳನ್ನು ನಿಮ್ಮ ಮುಂದೆ ಇಡಲು ಬಯಸುತ್ತೇನೆ.&lt;a name='more'&gt;&lt;/a&gt;&lt;!-----------------------------&gt;  
&lt;audio autoplay="" id="Hello" src="https://tinyurl.com/kn-Hello1234"&gt; &lt;/audio&gt;
&lt;audio id="Audio" src="https://www.dropbox.com/scl/fi/l71og6dh5i8yew9of008n/05.mp3?rlkey=1s9cege2jx1bew1jxak7sscmp&amp;st=adm2temi&amp;raw=1"&gt; &lt;/audio&gt;  
&lt;audio id="ThankYou" src="https://tinyurl.com/kn-Thanks1234"&gt; &lt;/audio&gt;  
 &lt;script type="text/javascript"&gt;
var hello = document.getElementById("Hello");
hello.addEventListener("ended", function(){  
     var audio = document.getElementById('Audio');
     audio.play();
        });
var audio = document.getElementById("Audio");
audio.addEventListener("ended", function(){  
     var thankyou = document.getElementById('ThankYou');
     thankyou.play();
        });
document.getElementById("playAudio").addEventListener("click", function(){
 var audio = document.getElementById('Audio');
 if(this.className != "is-paused"){
    this.className = "is-paused";
    this.innerHTML = "Play";
    audio.pause();
  }else{
    this.className = "is-playing";
    this.innerHTML = "Pause";
    audio.play();
  }

});
&lt;/script&gt;&lt;/div&gt;
&lt;div style="text-align: justify;"&gt;&amp;nbsp;&lt;/div&gt;&lt;div style="text-align: justify;"&gt;ಇವು ಸಾವಿರಾರು ವರ್ಷಗಳ ಹಿಂದೆ ಭಾರತದ ಪ್ರಾಚೀನ ತತ್ವಜ್ಞಾನಿಗಳು, ಅಂದರೆ ಉಪನಿಷತ್ತಿನ ಮಹರ್ಷಿಗಳು ಹೊಂದಿದ್ದ ಚಿಂತನೆಗಳು. ಈ ಋಷಿಮುನಿಗಳ ಬಳಿ ಇಂದಿನ ಪಾಶ್ಚಾತ್ಯ ತತ್ವಜ್ಞಾನಿಗಳ ತರಹ ಆಧುನಿಕ ಶಬ್ದಕೋಶ ಇರಲಿಲ್ಲ, ಅಥವಾ ಇಂದಿನ ನರವಿಜ್ಞಾನಿಗಳು ಬಳಸುವ ಅತ್ಯಾಧುನಿಕ ಉಪಕರಣಗಳೂ ಇರಲಿಲ್ಲ.&lt;br /&gt;&lt;br /&gt;ಆದರೆ, ಅಷ್ಟು ಪ್ರಾಚೀನ ಕಾಲದಲ್ಲೂ ಅವರಿಗಿದ್ದ ವೈಚಾರಿಕ ಸ್ಪಷ್ಟತೆಯನ್ನು ಕಂಡು ನನಗೆ ನಿಜಕ್ಕೂ ವಿಸ್ಮಯವಾಗುತ್ತದೆ. ನಾನು ಅವರ ಆಲೋಚನೆಗಳನ್ನು ಗೌರವಿಸುವುದು ಕೇವಲ ನಾನು ಅವುಗಳನ್ನು ಒಪ್ಪುತ್ತೇನೆ ಎಂದಲ್ಲ. ಬದಲಿಗೆ, ಅವರ ಚಿಂತನೆಗಳಲ್ಲಿ ಕೇವಲ ಮನುಷ್ಯರನ್ನಷ್ಟೇ ಅಲ್ಲದೆ, ಜಗತ್ತಿನ ಚೇತನ ಮತ್ತು ಅಚೇತನ, (ಜೀವವಿರುವ ಮತ್ತು ಜೀವವಿಲ್ಲದ), ಎಲ್ಲವನ್ನೂ ಒಂದೇ ಸೂತ್ರದಲ್ಲಿ ಬೆಸೆಯುವ ಅಪಾರ ಸಾಧ್ಯತೆಯಿದೆ ಎಂಬ ಕಾರಣಕ್ಕೆ.&lt;br /&gt;&lt;br /&gt;ನನ್ನ ಇಂದಿನ ಚರ್ಚೆಗೆ ಅತ್ಯಂತ ಪ್ರಾಚೀನ ತಾತ್ವಿಕ ಗ್ರಂಥಗಳಲ್ಲಿ ಒಂದಾದ 'ಮಾಂಡೂಕ್ಯ ಉಪನಿಷತ್' ಅನ್ನು ಆಧಾರವಾಗಿಟ್ಟುಕೊಂಡಿದ್ದೇನೆ. ಇದು ಅಥರ್ವವೇದದ ಭಾಗವಾಗಿರುವ ಒಂದು ಉಪನಿಷತ್ತು. ಗಾತ್ರದಲ್ಲಿ ಇದು ಅತ್ಯಂತ ಚಿಕ್ಕದಾಗಿದ್ದರೂ, ಅದ್ವೈತ ತತ್ವಜ್ಞಾನಿಯಾದ ಶಂಕರಾಚಾರ್ಯರಂತಹ ವಿದ್ವಾಂಸರು ಇದನ್ನು ಅತ್ಯಂತ ಪ್ರಮುಖವಾದದ್ದು ಎಂದು ಪರಿಗಣಿಸಿದ್ದಾರೆ. ಸದ್ಯಕ್ಕೆ ನಮ್ಮ ಕುತೂಹಲಕ್ಕೆ ಕಾರಣವಾಗಿರುವ 'ಪ್ರಜ್ಞೆ'ಯ ಕುರಿತಾಗಿಯೇ ಈ ಉಪನಿಷತ್ತು ಪ್ರಮುಖವಾಗಿ ಚರ್ಚಿಸುತ್ತದೆ.&lt;br /&gt;&lt;br /&gt;ಈ ಉಪನಿಷತ್ತು 'ಓಂ' ಎಂಬ ಧ್ವನಿಯ ಉಲ್ಲೇಖದೊಂದಿಗೆ ಆರಂಭವಾಗುತ್ತದೆ. ಪ್ರಾಚೀನ ಭಾರತೀಯ ತತ್ತ್ವಶಾಸ್ತ್ರದಲ್ಲಿ, ವಿಶೇಷವಾಗಿ ಉಪನಿಷತ್ತುಗಳಲ್ಲಿ, ಈ ಓಂಕಾರವನ್ನು ಪರಮ ಸತ್ಯದ ಸಂಕೇತವಾಗಿ ಬಳಸಲಾಗಿದೆ. ಈ ಪರಮ ಸತ್ಯವೇ ಎಲ್ಲಾ ಆಧ್ಯಾತ್ಮಿಕ ಅನ್ವೇಷಣೆಯ ಅಂತಿಮ ಗುರಿಯಾಗಿದೆ.&lt;br /&gt;&lt;br /&gt;ಸಾಮಾನ್ಯ ಧಾರ್ಮಿಕ ಗ್ರಂಥಗಳಿಗಿಂತ ಭಿನ್ನವಾಗಿ, ಉಪನಿಷತ್ತುಗಳು ಇದನ್ನು 'ದೇವರು' ಎಂದು ಕರೆಯುವುದಿಲ್ಲ. ಅವು ಈ ಪರಮ ಸತ್ಯವನ್ನು ಪೂಜಿಸುವ ಅಥವಾ ಅದಕ್ಕೆ ಶರಣಾಗುವ ಬಗ್ಗೆ ಎಲ್ಲೂ ಮಾತನಾಡುವುದಿಲ್ಲ. ಬದಲಿಗೆ, ಈ ಪರಮ ಸತ್ಯವನ್ನು ನಮ್ಮದಾಗಿಸಿಕೊಳ್ಳಬೇಕು, ಅಂದರೆ 'ಅನುಭವಿಸಬೇಕು' ಎಂಬ ಅಗತ್ಯವನ್ನು ಪದೇ ಪದೇ ಒತ್ತಿ ಹೇಳುತ್ತವೆ. ಆ ಅನುಭೂತಿಯನ್ನು ಪಡೆಯಲು 'ಧ್ಯಾನ'ವೇ ದಾರಿಯಾಗಿದೆ.&lt;br /&gt;&lt;br /&gt;ಈ ಸಣ್ಣ ಪ್ರಸ್ತಾವನೆಯೊಂದಿಗೆ, ನಾನು ಉಪನಿಷತ್ತಿನ ಒಳಹೊಕ್ಕಲು ಬಯಸುತ್ತೇನೆ.&lt;br /&gt;&lt;br /&gt;ಮೊದಲ ಎರಡು ಮಂತ್ರಗಳಲ್ಲಿ, ಉಪನಿಷತ್ತು ಓಂಕಾರದ ಈ ಕೆಳಗಿನ ವೈಶಿಷ್ಟ್ಯಗಳನ್ನು ನಮಗೆ ಪರಿಚಯಿಸುತ್ತದೆ:&lt;br /&gt;&lt;br /&gt;&lt;div style="margin-left: 40px;"&gt;- ಓಂಕಾರಕ್ಕೆ ವಿನಾಶವಿಲ್ಲ.&lt;br /&gt;&lt;br /&gt;- ಓಂಕಾರವು ಎಲ್ಲವನ್ನೂ ಒಳಗೊಂಡಿರುವ ಸರ್ವವ್ಯಾಪಿ ಶಕ್ತಿ.&lt;br /&gt;&lt;br /&gt;- ಓಂಕಾರವು ಕಾಲಕ್ಕೆ ಮೀರಿದ್ದು – ಅಂದರೆ ಭೂತ, ವರ್ತಮಾನ ಮತ್ತು ಭವಿಷ್ಯತ್ ಕಾಲಗಳ ಆಚೆಗಿನದ್ದು.&lt;br /&gt;&lt;br /&gt;- ಕಾಲದ ಪರಿಕಲ್ಪನೆಗೆ ಒಳಪಡುವ ಎಲ್ಲದರ ಆಚೆಗೂ ಓಂಕಾರದ ಅಸ್ತಿತ್ವವಿದೆ.&lt;br /&gt;&lt;br /&gt;- ಓಂಕಾರವೇ ಸಮಸ್ತ ಜೀವರಾಶಿಗಳ ಅಂತಸ್ಸತ್ವ.&lt;br /&gt;&lt;/div&gt;&lt;br /&gt;ಒಂದು ರೀತಿಯಲ್ಲಿ ಹೇಳುವುದಾದರೆ, ಈ ಎರಡು ಮಂತ್ರಗಳು ಇಡೀ ಉಪನಿಷತ್ತುಗಳ ಸಾರವನ್ನು ಹಿಡಿದಿಡುತ್ತವೆ. ಈಗ ಈ ಪ್ರತಿಪಾದನೆಗಳ ಆಳವಾದ ಅರ್ಥವೇನು ಎಂಬುದನ್ನು ನೋಡೋಣ.&lt;br /&gt;&lt;br /&gt;ಅಸ್ತಿತ್ವದ ನಿರಂತರತೆಯ ಕುರಿತು ಉಪನಿಷತ್ತುಗಳು ಸ್ಪಷ್ಟವಾಗಿವೆ. ಅವು ಅಸ್ತಿತ್ವದ ಸಂಕೋಚನ ಮತ್ತು ವಿಸ್ತರಣೆಯ (ಸೃಷ್ಟಿ ಮತ್ತು ಲಯದ) ಚಕ್ರಗಳ ಬಗ್ಗೆ ಮಾತನಾಡುತ್ತವೆಯೇ ಹೊರತು, ಸಂಪೂರ್ಣ ವಿನಾಶದ ಬಗ್ಗೆ ಅಲ್ಲ.&lt;br /&gt;&lt;br /&gt;ಉಪನಿಷತ್ತುಗಳು 'ಸೃಷ್ಟಿಕರ್ತ' ಮತ್ತು 'ಸೃಷ್ಟಿ'ಯ ನಡುವೆ ಯಾವುದೇ ಭೇದ ಮಾಡುವುದಿಲ್ಲ. ನಿಜ ಹೇಳಬೇಕೆಂದರೆ, ಅಲ್ಲಿ ಸೃಷ್ಟಿ ಎಂಬುದೇ ಬೇರೆಯಾಗಿ ಇಲ್ಲ. ಅದಕ್ಕಾಗಿಯೇ ಅವರು ಪರಮ ಸತ್ಯವೇ ಎಲ್ಲವೂ ಎನ್ನುತ್ತಾರೆ. ಅದು ಕೇವಲ ಬಿಡಿಬಿಡಿ ವಸ್ತುಗಳ ಮೊತ್ತವಲ್ಲ, ಅಥವಾ ಯಾರೋ ಅವುಗಳನ್ನು ಸೃಷ್ಟಿಸಿದ್ದೂ ಅಲ್ಲ. ಬದಲಿಗೆ, ಅದುವೇ ಎಲ್ಲವೂ ಆಗಿ ನಿಂತಿದೆ.&lt;br /&gt;&lt;br /&gt;ಮುಂದಿನ ಸಾಲುಗಳಲ್ಲಿ, ಓಂಕಾರವು ಕಾಲಾತೀತವಾದದ್ದು ಎಂದು ಹೇಳಲಾಗುತ್ತದೆ. ಅದು ನಿನ್ನೆ ಇತ್ತು, ಇಂದು ಇದೆ ಮತ್ತು ನಾಳೆಯೂ ಇರುತ್ತದೆ. ಉಪನಿಷತ್ತು ಅಷ್ಟಕ್ಕೇ ನಿಲ್ಲುವುದಿಲ್ಲ; ಅದು ಕಾಲದ ಪರಿಕಲ್ಪನೆಗೇ ಮೀರಿದ್ದು ಎನ್ನುತ್ತದೆ. ಭೂತ, ವರ್ತಮಾನ ಮತ್ತು ಭವಿಷ್ಯತ್ತಿನಲ್ಲಿ ಅಸ್ತಿತ್ವದಲ್ಲಿದೆ ಎನ್ನುವುದಕ್ಕೂ, ಕಾಲಾತೀತ ಎನ್ನುವುದಕ್ಕೂ ವ್ಯತ್ಯಾಸವಿದೆಯೇ?&lt;br /&gt;&lt;br /&gt;ಖಂಡಿತ ಇದೆ. ಏಕೆ ಎಂದು ನಾನಿಲ್ಲಿ ವಿವರಿಸುತ್ತೇನೆ.&lt;br /&gt;&lt;br /&gt;ವೇದಗಳು ಕಾಲವೇ ಅಸ್ತಿತ್ವದಲ್ಲಿಲ್ಲದ ಒಂದು ಸ್ಥಿತಿಯ ಬಗ್ಗೆ ಮಾತನಾಡುತ್ತವೆ. ಪ್ರಸಿದ್ಧ ವೈದಿಕ ಸೂಕ್ತಗಳಲ್ಲಿ ಒಂದಾದ 'ನಾಸದೀಯ ಸೂಕ್ತ'ವು ಕಾಲವು ಹುಟ್ಟುವ ಮುನ್ನವೇ ಆ 'ಅದು' ಅಸ್ತಿತ್ವದಲ್ಲಿತ್ತು ಎಂದು ಹೇಳುತ್ತದೆ.&lt;br /&gt;&lt;br /&gt;ನಾವು ಕಣ್ಣಾರೆ ಕಾಣುವ ಈ ಪ್ರಪಂಚದಲ್ಲಿ, ಪ್ರತಿಯೊಂದು ವಸ್ತುವೂ ಒಂದಕ್ಕಿಂತ ಒಂದು ಭಿನ್ನವಾಗಿರುವುದನ್ನು ನೋಡುತ್ತೇವೆ. ಯಾವುದೇ ಎರಡು ವಸ್ತುಗಳು ಒಂದೇ ತರಹ ಇರುವುದನ್ನು ನಾವು ಕಾಣಲಾರೆವು. ಆದರೆ ಈ ಮಂತ್ರವು ಹೇಳುವುದೇನೆಂದರೆ, ರೂಪಗಳು ಬೇರೆಯಾಗಿ ಕಂಡರೂ, ಅವೆಲ್ಲದರ ಮೂಲ ಒಂದೇ. ಅವೆಲ್ಲವೂ ಓಂಕಾರವೇ ಆಗಿವೆ.&lt;br /&gt;&lt;br /&gt;ಹೀಗೆ ಭಿನ್ನವಾಗಿರುವ ವಸ್ತುಗಳು ಒಂದೇ ಆಗಲು ಹೇಗೆ ಸಾಧ್ಯ?&lt;br /&gt;&lt;br /&gt;ದೇಶ-ಕಾಲದ ಮಿತಿಯಿರುವ ನಮ್ಮ ಪ್ರಪಂಚದಲ್ಲಿ, ಯಾವುದೇ ಎರಡು ವಸ್ತುಗಳು ಒಂದೇ ಸಮಯದಲ್ಲಿ ಒಂದೇ ಸ್ಥಳದಲ್ಲಿ ಇರಲು ಸಾಧ್ಯವಿಲ್ಲ. ಅದೇ ರೀತಿ, ಒಂದೇ ವಸ್ತು ಒಂದೇ ಸಮಯದಲ್ಲಿ ಒಂದಕ್ಕಿಂತ ಹೆಚ್ಚು ಸ್ಥಳಗಳಲ್ಲಿ ಇರಲು ಸಾಧ್ಯವಿಲ್ಲ.&lt;br /&gt;&lt;br /&gt;ಆದರೆ ಓಂಕಾರವು ಈ ದೇಶ-ಕಾಲದ ಮಿತಿಗಳಿಗೆ ಮೀರಿದ್ದಾಗಿದೆ. ಅದು ಒಂದೇ ಸಮಯದಲ್ಲಿ ಒಂದಕ್ಕಿಂತ ಹೆಚ್ಚು ಸ್ಥಳಗಳಲ್ಲಿ ಮತ್ತು ಒಂದಕ್ಕಿಂತ ಹೆಚ್ಚು ರೂಪಗಳಲ್ಲಿ ಇರಬಲ್ಲದು. ಆ ಎಲ್ಲಾ ಅಸ್ತಿತ್ವಗಳೂ ಒಂದೇ ಪರಮ ಸತ್ಯಕ್ಕೆ ಸೇರಿದ್ದಾಗಿವೆ. ಅಲ್ಲಿ ಯಾವುದೇ ಬಹುತ್ವವಿಲ್ಲ, (ಭಿನ್ನತೆಯಿಲ್ಲ). ನಾವು ಈ ಪ್ರಪಂಚವನ್ನು ದೇಶ-ಕಾಲದ ಮಿತಿಯುಳ್ಳ ನಮ್ಮ ಕಣ್ಣುಗಳಿಂದ ನೋಡಿದಾಗ ಮಾತ್ರ ಈ ಭಿನ್ನತೆ ಗೋಚರಿಸುತ್ತದೆ.&lt;br /&gt;&lt;br /&gt;ಈಗ ಉಪನಿಷತ್ತು ಒಂದು ಅತ್ಯಂತ ರೋಮಾಂಚಕ ಘೋಷಣೆಯನ್ನು ಮಾಡುತ್ತದೆ.&lt;br /&gt;&lt;br /&gt;"ಎಲ್ಲವೂ ಓಂಕಾರವೇ. ನಾವು ಪ್ರತಿಯೊಬ್ಬರೂ ಓಂಕಾರವೇ. ಈ ಓಂಕಾರವು 4 ಸ್ಥಿತಿಗಳಲ್ಲಿ ಇರಬಲ್ಲದು" ಎಂದು ಅದು ಹೇಳುತ್ತದೆ. ಈ ಸ್ಥಿತಿಗಳನ್ನು ಅದು ವೈಶ್ವಾನರ, ತೈಜಸ, ಪ್ರಾಜ್ಞ ಮತ್ತು ತುರೀಯ ಎಂದು ಕರೆಯುತ್ತದೆ. ಈ ಪ್ರತಿಯೊಂದು ಸ್ಥಿತಿಯಲ್ಲೂ ಓಂಕಾರದ ರೂಪಗಳು ಏಕಕಾಲದಲ್ಲಿ ಹಲವು ಕಡೆ ಇರಬಹುದು.&lt;br /&gt;&lt;br /&gt;ಈ ರೂಪಗಳು ಏಕಕಾಲದಲ್ಲಿ ಒಟ್ಟಿಗೆ ಇರಲು ಸಾಧ್ಯವಾಗುವುದು ಏಕೆಂದರೆ – ರೂಪಗಳನ್ನು ತಳೆದ ಆ ಮೂಲ ಶಕ್ತಿಯು ಕಾಲದ ಪರಿಕಲ್ಪನೆಗೆ ಸಿಗದ ಮಹಾಶಕ್ತಿಯಾಗಿದೆ.&lt;br /&gt;&lt;br /&gt;ನಾವು ಸ್ಥೂಲವಾಗಿ ಈ ಸ್ಥಿತಿಗಳನ್ನು 'ಪ್ರಜ್ಞೆಯ ವಿವಿಧ ಆಯಾಮಗಳು' ಎಂದು ಕರೆಯಬಹುದು. ಆದರೆ, ನಾವು ಆರಂಭದಲ್ಲಿ ಚರ್ಚಿಸಿದ ಮೊದಲ ಮೂರು ವಾದಗಳಿಗಿಂತ ಈ ಪರಿಕಲ್ಪನೆ ತೀರಾ ಭಿನ್ನವಾದದ್ದು. ಹೆಚ್ಚೆಂದರೆ, ಆ ಆಧುನಿಕ ವಾದಗಳು ಈ ಮಹೋನ್ನತ ಪ್ರಜ್ಞೆಯ ಮೊದಲ ಮೂರು ಸ್ಥಿತಿಗಳಿಗೆ ಮಾತ್ರ ಹೋಲಿಕೆಯಾಗಬಹುದು, ಅಷ್ಟೇ.&lt;br /&gt;&lt;br /&gt;ಈ ಪ್ರಜ್ಞೆಯ ವಿಭಿನ್ನ ಸ್ಥಿತಿಗಳ ಬಗ್ಗೆ ನಾವು ಮುಂದಿನ ಸಂಚಿಕೆಯಲ್ಲಿ ಇನ್ನುಷ್ಟು ವಿವರವಾಗಿ ಮಾತನಾಡೋಣ.&lt;/div&gt;&lt;div style="text-align: justify;"&gt;&amp;nbsp;&lt;/div&gt;&lt;div style="text-align: justify;"&gt;&amp;nbsp;--------------------------------------------------------------------&lt;br /&gt;&lt;br /&gt;ಇದು ನಿಮಗೆ ಇಷ್ಟವಾಗಿದ್ದರೆ, ನನ್ನ ಸಾಪ್ತಾಹಿಕ ಓದುಗರೊಂದಿಗೆ ಸೇರಲು ನಾನು ನಿಮ್ಮನ್ನು ಹೃತ್ಪೂರ್ವಕವಾಗಿ ಆಹ್ವಾನಿಸುತ್ತೇನೆ. ಪ್ರತಿ ಶನಿವಾರ, ಮೇಲ್ಮೈಯನ್ನು ಮೀರಿದ ಮತ್ತು ನಿಜವಾಗಿಯೂ ಮುಖ್ಯವಾದ ಪ್ರಶ್ನೆಗಳನ್ನು ಪರಿಹರಿಸುವ ಆಳವಾದ ವಿಶ್ಲೇಷಣೆಯನ್ನು ನಾನು ಪ್ರಕಟಿಸುತ್ತೇನೆ. ಪೇವಾಲ್‌ಗಳಿಲ್ಲ, ಕ್ಲಿಕ್‌ಬೈಟ್ ಇಲ್ಲ - ಕೇವಲ ನೇರ ವಿನಿಮಯ: ನನ್ನ ಮನಸ್ಸಿನಿಂದ ನಿಮ್ಮದಕ್ಕೆ. &lt;a href="https://follow.it/let-s-think-by-dr-king-swami-satyapriya?leanpub%20"&gt;ಚಂದಾದಾರರಾಗಲು ಇಲ್ಲಿ ಕ್ಲಿಕ್ ಮಾಡಿ&lt;/a&gt;.&amp;nbsp;&lt;/div&gt;&lt;div style="text-align: justify;"&gt;&amp;nbsp;&lt;/div&gt;
&lt;div align="center" class="western" lang="en-US" style="line-height: 120%;"&gt;
&lt;span style="font-size: small;"&gt;&lt;b&gt;&amp;nbsp;&lt;/b&gt;&lt;/span&gt; &lt;/div&gt;
&lt;div align="justify" class="western" lang="en-US" style="line-height: 120%;"&gt;
&lt;div class="MsoNormal" style="line-height: 120%; margin-bottom: 7pt;"&gt;
&lt;span style="background-color: #d0e0e3;"&gt;&lt;span lang="EN-US" style="background-attachment: scroll; background-clip: border-box; background-image: none; background-origin: padding-box; background-position: 0% 0%; background-repeat: repeat; background-size: auto; font-size: 12pt; line-height: 120%;"&gt; © Dr. King, Swami  Satyapriya 2026&lt;/span&gt;&lt;span lang="EN-US" style="background-attachment: scroll; background-clip: border-box; background-image: none; background-origin: padding-box; background-position: 0% 0%; background-repeat: repeat; background-size: auto; font-size: 12pt; line-height: 120%;"&gt;&lt;/span&gt;&lt;/span&gt;&lt;/div&gt;
&lt;/div&gt;
&lt;/div&gt;
&lt;div align="justify" class="western"&gt;
&lt;/div&gt;
&lt;div align="justify" class="western" style="line-height: 120%;"&gt;
&lt;/div&gt;
&lt;div align="left" class="western"&gt;
&lt;/div&gt;
&lt;div style="text-align: justify;"&gt;
&lt;style type="text/css"&gt;p { margin-bottom: 0.1in; direction: ltr; color: rgb(0, 0, 10); line-height: 120%; text-align: justify; }p.western { font-family: "Arial", serif; font-size: 14pt; }p.cjk { font-size: 14pt; }p.ctl { font-size: 14pt; }&lt;/style&gt; &lt;/div&gt;
&lt;/div&gt;
&lt;/div&gt;
&lt;div class="blogger-post-footer"&gt;You can borrow audio books directly from the author at https://tinyurl.com/mylibrary1234 at highly affordable prices.&lt;/div&gt;</description><enclosure length="0" type="audio/mpeg" url="https://www.dropbox.com/scl/fi/l71og6dh5i8yew9of008n/05.mp3?rlkey=1s9cege2jx1bew1jxak7sscmp&amp;st=adm2temi&amp;raw=1"/><media:thumbnail xmlns:media="http://search.yahoo.com/mrss/" height="72" url="https://blogger.googleusercontent.com/img/b/R29vZ2xl/AVvXsEhMRgIyyEYv4MlqntM0igaBCED5PuekG6zmpel15PtAQAg_su-Z9nIo66YO8oBVfGdXP1Q7sKdKhHWSA4-DxvYs-_-LBq8mi25BOgfU1bN0ew1ZyHJQhiWTcPB4ak_edUQy7b8iWrWYHwhjZxHyOOxOvSjQi0BaBaL7S_-S_1WrbODzRwkXRng_tdRtjDw/s72-w640-h640-c/OM-start3.png" width="72"/><thr:total xmlns:thr="http://purl.org/syndication/thread/1.0">0</thr:total><author>drking2000-service@yahoo.com (Dr. King)</author><itunes:explicit>no</itunes:explicit><itunes:subtitle>window.dataLayer = window.dataLayer || []; function gtag(){dataLayer.push(arguments);} gtag('js', new Date()); gtag('config', 'G-8HXGBD0CVC'); &amp;nbsp; &amp;nbsp;&amp;nbsp;[Preview books]&amp;nbsp; [Borrow books]&amp;nbsp; [Pause] &amp;nbsp;&amp;nbsp;&amp;nbsp;ಹೋದ ಸಂಚಿಕೆಯಲ್ಲಿ ನಾವು ಆಧುನಿಕ ನರವಿಜ್ಞಾನಿಗಳು ಪ್ರಜ್ಞೆಯನ್ನು ಹೇಗೆ ವ್ಯಾಖ್ಯಾನಿಸುತ್ತಾರೆ ಅನ್ನೋದರ ಬಗ್ಗೆ ಮಾತಾಡಿದ್ವಿ. ಅವರ ಪ್ರಕಾರ, ಪ್ರಜ್ಞೆ ಅನ್ನೋದು ಕೇವಲ ನಮ್ಮ ಮಿದುಳು ಮತ್ತು ಅದರ ಕೆಲಸದ ವೈಖರಿ ಅಷ್ಟೇ. ಅಂದರೆ, ಮಿದುಳಿನ ಸಕ್ರಿಯ ಚಟುವಟಿಕೆಯಿಂದ ಹುಟ್ಟಿಕೊಳ್ಳುವ ಒಂದು 'ಅಪೂರ್ವ ವಿದ್ಯಮಾನ'ವೇ ಈ ಪ್ರಜ್ಞೆ ಅನ್ನೋದು ಅವರ ವಾದ. ಆದರೆ ಡೇವಿಡ್ ಚಾಲ್ಮರ್ಸ್ ಅವರಂತಹ ಅರಿವಿನ ತತ್ವಜ್ಞಾನಿಗಳು ಈ ವಾದವನ್ನು ಒಪ್ಪುವುದಿಲ್ಲ ಎಂದು ಕೂಡ ನಾವು ಚರ್ಚಿಸಿದ್ವಿ. ಚಾಲ್ಮರ್ಸ್ ಅವರ ಪ್ರಕಾರ, ಪ್ರಜ್ಞೆ ಅನ್ನೋದು ಸಂಪೂರ್ಣವಾಗಿ ಒಂದು ವೈಯಕ್ತಿಕ ಮತ್ತು ಒಳಗಣ್ಣಿನ ಅನುಭವ. ಮಿದುಳಿನಲ್ಲಿರುವ ನರಕೋಶಗಳ ಭೌತಿಕ ಕ್ರಿಯೆಗಳಿಗೆ ಇದನ್ನು ಎಂದಿಗೂ ಸೀಮಿತಗೊಳಿಸಲು ಸಾಧ್ಯವಿಲ್ಲ ಎನ್ನುತ್ತಾರೆ ಅವರು. ಅವರ ದೃಷ್ಟಿಯಲ್ಲಿ ಪ್ರಜ್ಞೆ ಅನ್ನೋದು ಭೌತಿಕವಾದುದಲ್ಲ; ಅದು ತನ್ನಷ್ಟಕ್ಕೆ ತಾನೇ ಇರುವ ಒಂದು ಸ್ವತಂತ್ರ ಶಕ್ತಿ. ಮಿದುಳು ಕೇವಲ ಅದನ್ನು ಹೊರಹಾಕುವ ಒಂದು ಮಾಧ್ಯಮವಷ್ಟೇ. ಇನ್ನು ಕೆಲವರು ತಮ್ಮನ್ನು 'ಪ್ಯಾನ್ಸೈಕಿಸ್ಟ್ಸ್',(ಎಲ್ಲದರಲ್ಲೂ ಪ್ರಜ್ಞೆಯನ್ನು ಕಾಣುವವರು), ಎಂದು ಕರೆದುಕೊಳ್ಳುತ್ತಾರೆ. ಅವರು ಪರಮಾಣು ಮತ್ತು ಉಪ-ಪರಮಾಣು ಕಣಗಳಂತಹ ಭೌತಿಕ ವಸ್ತುಗಳಲ್ಲೂ ಪ್ರಜ್ಞೆ ಇದೆ ಎಂದು ನಂಬುತ್ತಾರೆ. ಈ ಸೂಕ್ಷ್ಮ ಕಣಗಳ ಪ್ರಜ್ಞೆಯೇ ಒಟ್ಟಾಗಿ ಸೇರಿ ಮಾನವ ಪ್ರಜ್ಞೆಯಾಗಿ ಮೂಡಿಬರುತ್ತದೆ ಅನ್ನೋದು ಅವರ ಅನಿಸಿಕೆ! ಬನ್ನಿ, ಈಗ ಕಾಲದ ಚಕ್ರವನ್ನು ಸಾವಿರಾರು ವರ್ಷಗಳಷ್ಟು ಹಿಂದಕ್ಕೆ ತಿರುಗಿಸೋಣ. ಪ್ರಜ್ಞೆಯ ಕುರಿತಾದ ಸಂಪೂರ್ಣ ಭಿನ್ನವಾದ ಕೆಲವು ಆಲೋಚನೆಗಳನ್ನು ನಿಮ್ಮ ಮುಂದೆ ಇಡಲು ಬಯಸುತ್ತೇನೆ. var hello = document.getElementById("Hello"); hello.addEventListener("ended", function(){ var audio = document.getElementById('Audio'); audio.play(); }); var audio = document.getElementById("Audio"); audio.addEventListener("ended", function(){ var thankyou = document.getElementById('ThankYou'); thankyou.play(); }); document.getElementById("playAudio").addEventListener("click", function(){ var audio = document.getElementById('Audio'); if(this.className != "is-paused"){ this.className = "is-paused"; this.innerHTML = "Play"; audio.pause(); }else{ this.className = "is-playing"; this.innerHTML = "Pause"; audio.play(); } }); &amp;nbsp;ಇವು ಸಾವಿರಾರು ವರ್ಷಗಳ ಹಿಂದೆ ಭಾರತದ ಪ್ರಾಚೀನ ತತ್ವಜ್ಞಾನಿಗಳು, ಅಂದರೆ ಉಪನಿಷತ್ತಿನ ಮಹರ್ಷಿಗಳು ಹೊಂದಿದ್ದ ಚಿಂತನೆಗಳು. ಈ ಋಷಿಮುನಿಗಳ ಬಳಿ ಇಂದಿನ ಪಾಶ್ಚಾತ್ಯ ತತ್ವಜ್ಞಾನಿಗಳ ತರಹ ಆಧುನಿಕ ಶಬ್ದಕೋಶ ಇರಲಿಲ್ಲ, ಅಥವಾ ಇಂದಿನ ನರವಿಜ್ಞಾನಿಗಳು ಬಳಸುವ ಅತ್ಯಾಧುನಿಕ ಉಪಕರಣಗಳೂ ಇರಲಿಲ್ಲ. ಆದರೆ, ಅಷ್ಟು ಪ್ರಾಚೀನ ಕಾಲದಲ್ಲೂ ಅವರಿಗಿದ್ದ ವೈಚಾರಿಕ ಸ್ಪಷ್ಟತೆಯನ್ನು ಕಂಡು ನನಗೆ ನಿಜಕ್ಕೂ ವಿಸ್ಮಯವಾಗುತ್ತದೆ. ನಾನು ಅವರ ಆಲೋಚನೆಗಳನ್ನು ಗೌರವಿಸುವುದು ಕೇವಲ ನಾನು ಅವುಗಳನ್ನು ಒಪ್ಪುತ್ತೇನೆ ಎಂದಲ್ಲ. ಬದಲಿಗೆ, ಅವರ ಚಿಂತನೆಗಳಲ್ಲಿ ಕೇವಲ ಮನುಷ್ಯರನ್ನಷ್ಟೇ ಅಲ್ಲದೆ, ಜಗತ್ತಿನ ಚೇತನ ಮತ್ತು ಅಚೇತನ, (ಜೀವವಿರುವ ಮತ್ತು ಜೀವವಿಲ್ಲದ), ಎಲ್ಲವನ್ನೂ ಒಂದೇ ಸೂತ್ರದಲ್ಲಿ ಬೆಸೆಯುವ ಅಪಾರ ಸಾಧ್ಯತೆಯಿದೆ ಎಂಬ ಕಾರಣಕ್ಕೆ. ನನ್ನ ಇಂದಿನ ಚರ್ಚೆಗೆ ಅತ್ಯಂತ ಪ್ರಾಚೀನ ತಾತ್ವಿಕ ಗ್ರಂಥಗಳಲ್ಲಿ ಒಂದಾದ 'ಮಾಂಡೂಕ್ಯ ಉಪನಿಷತ್' ಅನ್ನು ಆಧಾರವಾಗಿಟ್ಟುಕೊಂಡಿದ್ದೇನೆ. ಇದು ಅಥರ್ವವೇದದ ಭಾಗವಾಗಿರುವ ಒಂದು ಉಪನಿಷತ್ತು. ಗಾತ್ರದಲ್ಲಿ ಇದು ಅತ್ಯಂತ ಚಿಕ್ಕದಾಗಿದ್ದರೂ, ಅದ್ವೈತ ತತ್ವಜ್ಞಾನಿಯಾದ ಶಂಕರಾಚಾರ್ಯರಂತಹ ವಿದ್ವಾಂಸರು ಇದನ್ನು ಅತ್ಯಂತ ಪ್ರಮುಖವಾದದ್ದು ಎಂದು ಪರಿಗಣಿಸಿದ್ದಾರೆ. ಸದ್ಯಕ್ಕೆ ನಮ್ಮ ಕುತೂಹಲಕ್ಕೆ ಕಾರಣವಾಗಿರುವ 'ಪ್ರಜ್ಞೆ'ಯ ಕುರಿತಾಗಿಯೇ ಈ ಉಪನಿಷತ್ತು ಪ್ರಮುಖವಾಗಿ ಚರ್ಚಿಸುತ್ತದೆ. ಈ ಉಪನಿಷತ್ತು 'ಓಂ' ಎಂಬ ಧ್ವನಿಯ ಉಲ್ಲೇಖದೊಂದಿಗೆ ಆರಂಭವಾಗುತ್ತದೆ. ಪ್ರಾಚೀನ ಭಾರತೀಯ ತತ್ತ್ವಶಾಸ್ತ್ರದಲ್ಲಿ, ವಿಶೇಷವಾಗಿ ಉಪನಿಷತ್ತುಗಳಲ್ಲಿ, ಈ ಓಂಕಾರವನ್ನು ಪರಮ ಸತ್ಯದ ಸಂಕೇತವಾಗಿ ಬಳಸಲಾಗಿದೆ. ಈ ಪರಮ ಸತ್ಯವೇ ಎಲ್ಲಾ ಆಧ್ಯಾತ್ಮಿಕ ಅನ್ವೇಷಣೆಯ ಅಂತಿಮ ಗುರಿಯಾಗಿದೆ. ಸಾಮಾನ್ಯ ಧಾರ್ಮಿಕ ಗ್ರಂಥಗಳಿಗಿಂತ ಭಿನ್ನವಾಗಿ, ಉಪನಿಷತ್ತುಗಳು ಇದನ್ನು 'ದೇವರು' ಎಂದು ಕರೆಯುವುದಿಲ್ಲ. ಅವು ಈ ಪರಮ ಸತ್ಯವನ್ನು ಪೂಜಿಸುವ ಅಥವಾ ಅದಕ್ಕೆ ಶರಣಾಗುವ ಬಗ್ಗೆ ಎಲ್ಲೂ ಮಾತನಾಡುವುದಿಲ್ಲ. ಬದಲಿಗೆ, ಈ ಪರಮ ಸತ್ಯವನ್ನು ನಮ್ಮದಾಗಿಸಿಕೊಳ್ಳಬೇಕು, ಅಂದರೆ 'ಅನುಭವಿಸಬೇಕು' ಎಂಬ ಅಗತ್ಯವನ್ನು ಪದೇ ಪದೇ ಒತ್ತಿ ಹೇಳುತ್ತವೆ. ಆ ಅನುಭೂತಿಯನ್ನು ಪಡೆಯಲು 'ಧ್ಯಾನ'ವೇ ದಾರಿಯಾಗಿದೆ. ಈ ಸಣ್ಣ ಪ್ರಸ್ತಾವನೆಯೊಂದಿಗೆ, ನಾನು ಉಪನಿಷತ್ತಿನ ಒಳಹೊಕ್ಕಲು ಬಯಸುತ್ತೇನೆ. ಮೊದಲ ಎರಡು ಮಂತ್ರಗಳಲ್ಲಿ, ಉಪನಿಷತ್ತು ಓಂಕಾರದ ಈ ಕೆಳಗಿನ ವೈಶಿಷ್ಟ್ಯಗಳನ್ನು ನಮಗೆ ಪರಿಚಯಿಸುತ್ತದೆ: - ಓಂಕಾರಕ್ಕೆ ವಿನಾಶವಿಲ್ಲ. - ಓಂಕಾರವು ಎಲ್ಲವನ್ನೂ ಒಳಗೊಂಡಿರುವ ಸರ್ವವ್ಯಾಪಿ ಶಕ್ತಿ. - ಓಂಕಾರವು ಕಾಲಕ್ಕೆ ಮೀರಿದ್ದು – ಅಂದರೆ ಭೂತ, ವರ್ತಮಾನ ಮತ್ತು ಭವಿಷ್ಯತ್ ಕಾಲಗಳ ಆಚೆಗಿನದ್ದು. - ಕಾಲದ ಪರಿಕಲ್ಪನೆಗೆ ಒಳಪಡುವ ಎಲ್ಲದರ ಆಚೆಗೂ ಓಂಕಾರದ ಅಸ್ತಿತ್ವವಿದೆ. - ಓಂಕಾರವೇ ಸಮಸ್ತ ಜೀವರಾಶಿಗಳ ಅಂತಸ್ಸತ್ವ. ಒಂದು ರೀತಿಯಲ್ಲಿ ಹೇಳುವುದಾದರೆ, ಈ ಎರಡು ಮಂತ್ರಗಳು ಇಡೀ ಉಪನಿಷತ್ತುಗಳ ಸಾರವನ್ನು ಹಿಡಿದಿಡುತ್ತವೆ. ಈಗ ಈ ಪ್ರತಿಪಾದನೆಗಳ ಆಳವಾದ ಅರ್ಥವೇನು ಎಂಬುದನ್ನು ನೋಡೋಣ. ಅಸ್ತಿತ್ವದ ನಿರಂತರತೆಯ ಕುರಿತು ಉಪನಿಷತ್ತುಗಳು ಸ್ಪಷ್ಟವಾಗಿವೆ. ಅವು ಅಸ್ತಿತ್ವದ ಸಂಕೋಚನ ಮತ್ತು ವಿಸ್ತರಣೆಯ (ಸೃಷ್ಟಿ ಮತ್ತು ಲಯದ) ಚಕ್ರಗಳ ಬಗ್ಗೆ ಮಾತನಾಡುತ್ತವೆಯೇ ಹೊರತು, ಸಂಪೂರ್ಣ ವಿನಾಶದ ಬಗ್ಗೆ ಅಲ್ಲ. ಉಪನಿಷತ್ತುಗಳು 'ಸೃಷ್ಟಿಕರ್ತ' ಮತ್ತು 'ಸೃಷ್ಟಿ'ಯ ನಡುವೆ ಯಾವುದೇ ಭೇದ ಮಾಡುವುದಿಲ್ಲ. ನಿಜ ಹೇಳಬೇಕೆಂದರೆ, ಅಲ್ಲಿ ಸೃಷ್ಟಿ ಎಂಬುದೇ ಬೇರೆಯಾಗಿ ಇಲ್ಲ. ಅದಕ್ಕಾಗಿಯೇ ಅವರು ಪರಮ ಸತ್ಯವೇ ಎಲ್ಲವೂ ಎನ್ನುತ್ತಾರೆ. ಅದು ಕೇವಲ ಬಿಡಿಬಿಡಿ ವಸ್ತುಗಳ ಮೊತ್ತವಲ್ಲ, ಅಥವಾ ಯಾರೋ ಅವುಗಳನ್ನು ಸೃಷ್ಟಿಸಿದ್ದೂ ಅಲ್ಲ. ಬದಲಿಗೆ, ಅದುವೇ ಎಲ್ಲವೂ ಆಗಿ ನಿಂತಿದೆ. ಮುಂದಿನ ಸಾಲುಗಳಲ್ಲಿ, ಓಂಕಾರವು ಕಾಲಾತೀತವಾದದ್ದು ಎಂದು ಹೇಳಲಾಗುತ್ತದೆ. ಅದು ನಿನ್ನೆ ಇತ್ತು, ಇಂದು ಇದೆ ಮತ್ತು ನಾಳೆಯೂ ಇರುತ್ತದೆ. ಉಪನಿಷತ್ತು ಅಷ್ಟಕ್ಕೇ ನಿಲ್ಲುವುದಿಲ್ಲ; ಅದು ಕಾಲದ ಪರಿಕಲ್ಪನೆಗೇ ಮೀರಿದ್ದು ಎನ್ನುತ್ತದೆ. ಭೂತ, ವರ್ತಮಾನ ಮತ್ತು ಭವಿಷ್ಯತ್ತಿನಲ್ಲಿ ಅಸ್ತಿತ್ವದಲ್ಲಿದೆ ಎನ್ನುವುದಕ್ಕೂ, ಕಾಲಾತೀತ ಎನ್ನುವುದಕ್ಕೂ ವ್ಯತ್ಯಾಸವಿದೆಯೇ? ಖಂಡಿತ ಇದೆ. ಏಕೆ ಎಂದು ನಾನಿಲ್ಲಿ ವಿವರಿಸುತ್ತೇನೆ. ವೇದಗಳು ಕಾಲವೇ ಅಸ್ತಿತ್ವದಲ್ಲಿಲ್ಲದ ಒಂದು ಸ್ಥಿತಿಯ ಬಗ್ಗೆ ಮಾತನಾಡುತ್ತವೆ. ಪ್ರಸಿದ್ಧ ವೈದಿಕ ಸೂಕ್ತಗಳಲ್ಲಿ ಒಂದಾದ 'ನಾಸದೀಯ ಸೂಕ್ತ'ವು ಕಾಲವು ಹುಟ್ಟುವ ಮುನ್ನವೇ ಆ 'ಅದು' ಅಸ್ತಿತ್ವದಲ್ಲಿತ್ತು ಎಂದು ಹೇಳುತ್ತದೆ. ನಾವು ಕಣ್ಣಾರೆ ಕಾಣುವ ಈ ಪ್ರಪಂಚದಲ್ಲಿ, ಪ್ರತಿಯೊಂದು ವಸ್ತುವೂ ಒಂದಕ್ಕಿಂತ ಒಂದು ಭಿನ್ನವಾಗಿರುವುದನ್ನು ನೋಡುತ್ತೇವೆ. ಯಾವುದೇ ಎರಡು ವಸ್ತುಗಳು ಒಂದೇ ತರಹ ಇರುವುದನ್ನು ನಾವು ಕಾಣಲಾರೆವು. ಆದರೆ ಈ ಮಂತ್ರವು ಹೇಳುವುದೇನೆಂದರೆ, ರೂಪಗಳು ಬೇರೆಯಾಗಿ ಕಂಡರೂ, ಅವೆಲ್ಲದರ ಮೂಲ ಒಂದೇ. ಅವೆಲ್ಲವೂ ಓಂಕಾರವೇ ಆಗಿವೆ. ಹೀಗೆ ಭಿನ್ನವಾಗಿರುವ ವಸ್ತುಗಳು ಒಂದೇ ಆಗಲು ಹೇಗೆ ಸಾಧ್ಯ? ದೇಶ-ಕಾಲದ ಮಿತಿಯಿರುವ ನಮ್ಮ ಪ್ರಪಂಚದಲ್ಲಿ, ಯಾವುದೇ ಎರಡು ವಸ್ತುಗಳು ಒಂದೇ ಸಮಯದಲ್ಲಿ ಒಂದೇ ಸ್ಥಳದಲ್ಲಿ ಇರಲು ಸಾಧ್ಯವಿಲ್ಲ. ಅದೇ ರೀತಿ, ಒಂದೇ ವಸ್ತು ಒಂದೇ ಸಮಯದಲ್ಲಿ ಒಂದಕ್ಕಿಂತ ಹೆಚ್ಚು ಸ್ಥಳಗಳಲ್ಲಿ ಇರಲು ಸಾಧ್ಯವಿಲ್ಲ. ಆದರೆ ಓಂಕಾರವು ಈ ದೇಶ-ಕಾಲದ ಮಿತಿಗಳಿಗೆ ಮೀರಿದ್ದಾಗಿದೆ. ಅದು ಒಂದೇ ಸಮಯದಲ್ಲಿ ಒಂದಕ್ಕಿಂತ ಹೆಚ್ಚು ಸ್ಥಳಗಳಲ್ಲಿ ಮತ್ತು ಒಂದಕ್ಕಿಂತ ಹೆಚ್ಚು ರೂಪಗಳಲ್ಲಿ ಇರಬಲ್ಲದು. ಆ ಎಲ್ಲಾ ಅಸ್ತಿತ್ವಗಳೂ ಒಂದೇ ಪರಮ ಸತ್ಯಕ್ಕೆ ಸೇರಿದ್ದಾಗಿವೆ. ಅಲ್ಲಿ ಯಾವುದೇ ಬಹುತ್ವವಿಲ್ಲ, (ಭಿನ್ನತೆಯಿಲ್ಲ). ನಾವು ಈ ಪ್ರಪಂಚವನ್ನು ದೇಶ-ಕಾಲದ ಮಿತಿಯುಳ್ಳ ನಮ್ಮ ಕಣ್ಣುಗಳಿಂದ ನೋಡಿದಾಗ ಮಾತ್ರ ಈ ಭಿನ್ನತೆ ಗೋಚರಿಸುತ್ತದೆ. ಈಗ ಉಪನಿಷತ್ತು ಒಂದು ಅತ್ಯಂತ ರೋಮಾಂಚಕ ಘೋಷಣೆಯನ್ನು ಮಾಡುತ್ತದೆ. "ಎಲ್ಲವೂ ಓಂಕಾರವೇ. ನಾವು ಪ್ರತಿಯೊಬ್ಬರೂ ಓಂಕಾರವೇ. ಈ ಓಂಕಾರವು 4 ಸ್ಥಿತಿಗಳಲ್ಲಿ ಇರಬಲ್ಲದು" ಎಂದು ಅದು ಹೇಳುತ್ತದೆ. ಈ ಸ್ಥಿತಿಗಳನ್ನು ಅದು ವೈಶ್ವಾನರ, ತೈಜಸ, ಪ್ರಾಜ್ಞ ಮತ್ತು ತುರೀಯ ಎಂದು ಕರೆಯುತ್ತದೆ. ಈ ಪ್ರತಿಯೊಂದು ಸ್ಥಿತಿಯಲ್ಲೂ ಓಂಕಾರದ ರೂಪಗಳು ಏಕಕಾಲದಲ್ಲಿ ಹಲವು ಕಡೆ ಇರಬಹುದು. ಈ ರೂಪಗಳು ಏಕಕಾಲದಲ್ಲಿ ಒಟ್ಟಿಗೆ ಇರಲು ಸಾಧ್ಯವಾಗುವುದು ಏಕೆಂದರೆ – ರೂಪಗಳನ್ನು ತಳೆದ ಆ ಮೂಲ ಶಕ್ತಿಯು ಕಾಲದ ಪರಿಕಲ್ಪನೆಗೆ ಸಿಗದ ಮಹಾಶಕ್ತಿಯಾಗಿದೆ. ನಾವು ಸ್ಥೂಲವಾಗಿ ಈ ಸ್ಥಿತಿಗಳನ್ನು 'ಪ್ರಜ್ಞೆಯ ವಿವಿಧ ಆಯಾಮಗಳು' ಎಂದು ಕರೆಯಬಹುದು. ಆದರೆ, ನಾವು ಆರಂಭದಲ್ಲಿ ಚರ್ಚಿಸಿದ ಮೊದಲ ಮೂರು ವಾದಗಳಿಗಿಂತ ಈ ಪರಿಕಲ್ಪನೆ ತೀರಾ ಭಿನ್ನವಾದದ್ದು. ಹೆಚ್ಚೆಂದರೆ, ಆ ಆಧುನಿಕ ವಾದಗಳು ಈ ಮಹೋನ್ನತ ಪ್ರಜ್ಞೆಯ ಮೊದಲ ಮೂರು ಸ್ಥಿತಿಗಳಿಗೆ ಮಾತ್ರ ಹೋಲಿಕೆಯಾಗಬಹುದು, ಅಷ್ಟೇ. ಈ ಪ್ರಜ್ಞೆಯ ವಿಭಿನ್ನ ಸ್ಥಿತಿಗಳ ಬಗ್ಗೆ ನಾವು ಮುಂದಿನ ಸಂಚಿಕೆಯಲ್ಲಿ ಇನ್ನುಷ್ಟು ವಿವರವಾಗಿ ಮಾತನಾಡೋಣ.&amp;nbsp;&amp;nbsp;-------------------------------------------------------------------- ಇದು ನಿಮಗೆ ಇಷ್ಟವಾಗಿದ್ದರೆ, ನನ್ನ ಸಾಪ್ತಾಹಿಕ ಓದುಗರೊಂದಿಗೆ ಸೇರಲು ನಾನು ನಿಮ್ಮನ್ನು ಹೃತ್ಪೂರ್ವಕವಾಗಿ ಆಹ್ವಾನಿಸುತ್ತೇನೆ. ಪ್ರತಿ ಶನಿವಾರ, ಮೇಲ್ಮೈಯನ್ನು ಮೀರಿದ ಮತ್ತು ನಿಜವಾಗಿಯೂ ಮುಖ್ಯವಾದ ಪ್ರಶ್ನೆಗಳನ್ನು ಪರಿಹರಿಸುವ ಆಳವಾದ ವಿಶ್ಲೇಷಣೆಯನ್ನು ನಾನು ಪ್ರಕಟಿಸುತ್ತೇನೆ. ಪೇವಾಲ್‌ಗಳಿಲ್ಲ, ಕ್ಲಿಕ್‌ಬೈಟ್ ಇಲ್ಲ - ಕೇವಲ ನೇರ ವಿನಿಮಯ: ನನ್ನ ಮನಸ್ಸಿನಿಂದ ನಿಮ್ಮದಕ್ಕೆ. ಚಂದಾದಾರರಾಗಲು ಇಲ್ಲಿ ಕ್ಲಿಕ್ ಮಾಡಿ.&amp;nbsp;&amp;nbsp; &amp;nbsp; © Dr. King, Swami Satyapriya 2026 p { margin-bottom: 0.1in; direction: ltr; color: rgb(0, 0, 10); line-height: 120%; text-align: justify; }p.western { font-family: "Arial", serif; font-size: 14pt; }p.cjk { font-size: 14pt; }p.ctl { font-size: 14pt; } You can borrow audio books directly from the author at https://tinyurl.com/mylibrary1234 at highly affordable prices.</itunes:subtitle><itunes:author>Dr. King</itunes:author><itunes:summary>window.dataLayer = window.dataLayer || []; function gtag(){dataLayer.push(arguments);} gtag('js', new Date()); gtag('config', 'G-8HXGBD0CVC'); &amp;nbsp; &amp;nbsp;&amp;nbsp;[Preview books]&amp;nbsp; [Borrow books]&amp;nbsp; [Pause] &amp;nbsp;&amp;nbsp;&amp;nbsp;ಹೋದ ಸಂಚಿಕೆಯಲ್ಲಿ ನಾವು ಆಧುನಿಕ ನರವಿಜ್ಞಾನಿಗಳು ಪ್ರಜ್ಞೆಯನ್ನು ಹೇಗೆ ವ್ಯಾಖ್ಯಾನಿಸುತ್ತಾರೆ ಅನ್ನೋದರ ಬಗ್ಗೆ ಮಾತಾಡಿದ್ವಿ. ಅವರ ಪ್ರಕಾರ, ಪ್ರಜ್ಞೆ ಅನ್ನೋದು ಕೇವಲ ನಮ್ಮ ಮಿದುಳು ಮತ್ತು ಅದರ ಕೆಲಸದ ವೈಖರಿ ಅಷ್ಟೇ. ಅಂದರೆ, ಮಿದುಳಿನ ಸಕ್ರಿಯ ಚಟುವಟಿಕೆಯಿಂದ ಹುಟ್ಟಿಕೊಳ್ಳುವ ಒಂದು 'ಅಪೂರ್ವ ವಿದ್ಯಮಾನ'ವೇ ಈ ಪ್ರಜ್ಞೆ ಅನ್ನೋದು ಅವರ ವಾದ. ಆದರೆ ಡೇವಿಡ್ ಚಾಲ್ಮರ್ಸ್ ಅವರಂತಹ ಅರಿವಿನ ತತ್ವಜ್ಞಾನಿಗಳು ಈ ವಾದವನ್ನು ಒಪ್ಪುವುದಿಲ್ಲ ಎಂದು ಕೂಡ ನಾವು ಚರ್ಚಿಸಿದ್ವಿ. ಚಾಲ್ಮರ್ಸ್ ಅವರ ಪ್ರಕಾರ, ಪ್ರಜ್ಞೆ ಅನ್ನೋದು ಸಂಪೂರ್ಣವಾಗಿ ಒಂದು ವೈಯಕ್ತಿಕ ಮತ್ತು ಒಳಗಣ್ಣಿನ ಅನುಭವ. ಮಿದುಳಿನಲ್ಲಿರುವ ನರಕೋಶಗಳ ಭೌತಿಕ ಕ್ರಿಯೆಗಳಿಗೆ ಇದನ್ನು ಎಂದಿಗೂ ಸೀಮಿತಗೊಳಿಸಲು ಸಾಧ್ಯವಿಲ್ಲ ಎನ್ನುತ್ತಾರೆ ಅವರು. ಅವರ ದೃಷ್ಟಿಯಲ್ಲಿ ಪ್ರಜ್ಞೆ ಅನ್ನೋದು ಭೌತಿಕವಾದುದಲ್ಲ; ಅದು ತನ್ನಷ್ಟಕ್ಕೆ ತಾನೇ ಇರುವ ಒಂದು ಸ್ವತಂತ್ರ ಶಕ್ತಿ. ಮಿದುಳು ಕೇವಲ ಅದನ್ನು ಹೊರಹಾಕುವ ಒಂದು ಮಾಧ್ಯಮವಷ್ಟೇ. ಇನ್ನು ಕೆಲವರು ತಮ್ಮನ್ನು 'ಪ್ಯಾನ್ಸೈಕಿಸ್ಟ್ಸ್',(ಎಲ್ಲದರಲ್ಲೂ ಪ್ರಜ್ಞೆಯನ್ನು ಕಾಣುವವರು), ಎಂದು ಕರೆದುಕೊಳ್ಳುತ್ತಾರೆ. ಅವರು ಪರಮಾಣು ಮತ್ತು ಉಪ-ಪರಮಾಣು ಕಣಗಳಂತಹ ಭೌತಿಕ ವಸ್ತುಗಳಲ್ಲೂ ಪ್ರಜ್ಞೆ ಇದೆ ಎಂದು ನಂಬುತ್ತಾರೆ. ಈ ಸೂಕ್ಷ್ಮ ಕಣಗಳ ಪ್ರಜ್ಞೆಯೇ ಒಟ್ಟಾಗಿ ಸೇರಿ ಮಾನವ ಪ್ರಜ್ಞೆಯಾಗಿ ಮೂಡಿಬರುತ್ತದೆ ಅನ್ನೋದು ಅವರ ಅನಿಸಿಕೆ! ಬನ್ನಿ, ಈಗ ಕಾಲದ ಚಕ್ರವನ್ನು ಸಾವಿರಾರು ವರ್ಷಗಳಷ್ಟು ಹಿಂದಕ್ಕೆ ತಿರುಗಿಸೋಣ. ಪ್ರಜ್ಞೆಯ ಕುರಿತಾದ ಸಂಪೂರ್ಣ ಭಿನ್ನವಾದ ಕೆಲವು ಆಲೋಚನೆಗಳನ್ನು ನಿಮ್ಮ ಮುಂದೆ ಇಡಲು ಬಯಸುತ್ತೇನೆ. var hello = document.getElementById("Hello"); hello.addEventListener("ended", function(){ var audio = document.getElementById('Audio'); audio.play(); }); var audio = document.getElementById("Audio"); audio.addEventListener("ended", function(){ var thankyou = document.getElementById('ThankYou'); thankyou.play(); }); document.getElementById("playAudio").addEventListener("click", function(){ var audio = document.getElementById('Audio'); if(this.className != "is-paused"){ this.className = "is-paused"; this.innerHTML = "Play"; audio.pause(); }else{ this.className = "is-playing"; this.innerHTML = "Pause"; audio.play(); } }); &amp;nbsp;ಇವು ಸಾವಿರಾರು ವರ್ಷಗಳ ಹಿಂದೆ ಭಾರತದ ಪ್ರಾಚೀನ ತತ್ವಜ್ಞಾನಿಗಳು, ಅಂದರೆ ಉಪನಿಷತ್ತಿನ ಮಹರ್ಷಿಗಳು ಹೊಂದಿದ್ದ ಚಿಂತನೆಗಳು. ಈ ಋಷಿಮುನಿಗಳ ಬಳಿ ಇಂದಿನ ಪಾಶ್ಚಾತ್ಯ ತತ್ವಜ್ಞಾನಿಗಳ ತರಹ ಆಧುನಿಕ ಶಬ್ದಕೋಶ ಇರಲಿಲ್ಲ, ಅಥವಾ ಇಂದಿನ ನರವಿಜ್ಞಾನಿಗಳು ಬಳಸುವ ಅತ್ಯಾಧುನಿಕ ಉಪಕರಣಗಳೂ ಇರಲಿಲ್ಲ. ಆದರೆ, ಅಷ್ಟು ಪ್ರಾಚೀನ ಕಾಲದಲ್ಲೂ ಅವರಿಗಿದ್ದ ವೈಚಾರಿಕ ಸ್ಪಷ್ಟತೆಯನ್ನು ಕಂಡು ನನಗೆ ನಿಜಕ್ಕೂ ವಿಸ್ಮಯವಾಗುತ್ತದೆ. ನಾನು ಅವರ ಆಲೋಚನೆಗಳನ್ನು ಗೌರವಿಸುವುದು ಕೇವಲ ನಾನು ಅವುಗಳನ್ನು ಒಪ್ಪುತ್ತೇನೆ ಎಂದಲ್ಲ. ಬದಲಿಗೆ, ಅವರ ಚಿಂತನೆಗಳಲ್ಲಿ ಕೇವಲ ಮನುಷ್ಯರನ್ನಷ್ಟೇ ಅಲ್ಲದೆ, ಜಗತ್ತಿನ ಚೇತನ ಮತ್ತು ಅಚೇತನ, (ಜೀವವಿರುವ ಮತ್ತು ಜೀವವಿಲ್ಲದ), ಎಲ್ಲವನ್ನೂ ಒಂದೇ ಸೂತ್ರದಲ್ಲಿ ಬೆಸೆಯುವ ಅಪಾರ ಸಾಧ್ಯತೆಯಿದೆ ಎಂಬ ಕಾರಣಕ್ಕೆ. ನನ್ನ ಇಂದಿನ ಚರ್ಚೆಗೆ ಅತ್ಯಂತ ಪ್ರಾಚೀನ ತಾತ್ವಿಕ ಗ್ರಂಥಗಳಲ್ಲಿ ಒಂದಾದ 'ಮಾಂಡೂಕ್ಯ ಉಪನಿಷತ್' ಅನ್ನು ಆಧಾರವಾಗಿಟ್ಟುಕೊಂಡಿದ್ದೇನೆ. ಇದು ಅಥರ್ವವೇದದ ಭಾಗವಾಗಿರುವ ಒಂದು ಉಪನಿಷತ್ತು. ಗಾತ್ರದಲ್ಲಿ ಇದು ಅತ್ಯಂತ ಚಿಕ್ಕದಾಗಿದ್ದರೂ, ಅದ್ವೈತ ತತ್ವಜ್ಞಾನಿಯಾದ ಶಂಕರಾಚಾರ್ಯರಂತಹ ವಿದ್ವಾಂಸರು ಇದನ್ನು ಅತ್ಯಂತ ಪ್ರಮುಖವಾದದ್ದು ಎಂದು ಪರಿಗಣಿಸಿದ್ದಾರೆ. ಸದ್ಯಕ್ಕೆ ನಮ್ಮ ಕುತೂಹಲಕ್ಕೆ ಕಾರಣವಾಗಿರುವ 'ಪ್ರಜ್ಞೆ'ಯ ಕುರಿತಾಗಿಯೇ ಈ ಉಪನಿಷತ್ತು ಪ್ರಮುಖವಾಗಿ ಚರ್ಚಿಸುತ್ತದೆ. ಈ ಉಪನಿಷತ್ತು 'ಓಂ' ಎಂಬ ಧ್ವನಿಯ ಉಲ್ಲೇಖದೊಂದಿಗೆ ಆರಂಭವಾಗುತ್ತದೆ. ಪ್ರಾಚೀನ ಭಾರತೀಯ ತತ್ತ್ವಶಾಸ್ತ್ರದಲ್ಲಿ, ವಿಶೇಷವಾಗಿ ಉಪನಿಷತ್ತುಗಳಲ್ಲಿ, ಈ ಓಂಕಾರವನ್ನು ಪರಮ ಸತ್ಯದ ಸಂಕೇತವಾಗಿ ಬಳಸಲಾಗಿದೆ. ಈ ಪರಮ ಸತ್ಯವೇ ಎಲ್ಲಾ ಆಧ್ಯಾತ್ಮಿಕ ಅನ್ವೇಷಣೆಯ ಅಂತಿಮ ಗುರಿಯಾಗಿದೆ. ಸಾಮಾನ್ಯ ಧಾರ್ಮಿಕ ಗ್ರಂಥಗಳಿಗಿಂತ ಭಿನ್ನವಾಗಿ, ಉಪನಿಷತ್ತುಗಳು ಇದನ್ನು 'ದೇವರು' ಎಂದು ಕರೆಯುವುದಿಲ್ಲ. ಅವು ಈ ಪರಮ ಸತ್ಯವನ್ನು ಪೂಜಿಸುವ ಅಥವಾ ಅದಕ್ಕೆ ಶರಣಾಗುವ ಬಗ್ಗೆ ಎಲ್ಲೂ ಮಾತನಾಡುವುದಿಲ್ಲ. ಬದಲಿಗೆ, ಈ ಪರಮ ಸತ್ಯವನ್ನು ನಮ್ಮದಾಗಿಸಿಕೊಳ್ಳಬೇಕು, ಅಂದರೆ 'ಅನುಭವಿಸಬೇಕು' ಎಂಬ ಅಗತ್ಯವನ್ನು ಪದೇ ಪದೇ ಒತ್ತಿ ಹೇಳುತ್ತವೆ. ಆ ಅನುಭೂತಿಯನ್ನು ಪಡೆಯಲು 'ಧ್ಯಾನ'ವೇ ದಾರಿಯಾಗಿದೆ. ಈ ಸಣ್ಣ ಪ್ರಸ್ತಾವನೆಯೊಂದಿಗೆ, ನಾನು ಉಪನಿಷತ್ತಿನ ಒಳಹೊಕ್ಕಲು ಬಯಸುತ್ತೇನೆ. ಮೊದಲ ಎರಡು ಮಂತ್ರಗಳಲ್ಲಿ, ಉಪನಿಷತ್ತು ಓಂಕಾರದ ಈ ಕೆಳಗಿನ ವೈಶಿಷ್ಟ್ಯಗಳನ್ನು ನಮಗೆ ಪರಿಚಯಿಸುತ್ತದೆ: - ಓಂಕಾರಕ್ಕೆ ವಿನಾಶವಿಲ್ಲ. - ಓಂಕಾರವು ಎಲ್ಲವನ್ನೂ ಒಳಗೊಂಡಿರುವ ಸರ್ವವ್ಯಾಪಿ ಶಕ್ತಿ. - ಓಂಕಾರವು ಕಾಲಕ್ಕೆ ಮೀರಿದ್ದು – ಅಂದರೆ ಭೂತ, ವರ್ತಮಾನ ಮತ್ತು ಭವಿಷ್ಯತ್ ಕಾಲಗಳ ಆಚೆಗಿನದ್ದು. - ಕಾಲದ ಪರಿಕಲ್ಪನೆಗೆ ಒಳಪಡುವ ಎಲ್ಲದರ ಆಚೆಗೂ ಓಂಕಾರದ ಅಸ್ತಿತ್ವವಿದೆ. - ಓಂಕಾರವೇ ಸಮಸ್ತ ಜೀವರಾಶಿಗಳ ಅಂತಸ್ಸತ್ವ. ಒಂದು ರೀತಿಯಲ್ಲಿ ಹೇಳುವುದಾದರೆ, ಈ ಎರಡು ಮಂತ್ರಗಳು ಇಡೀ ಉಪನಿಷತ್ತುಗಳ ಸಾರವನ್ನು ಹಿಡಿದಿಡುತ್ತವೆ. ಈಗ ಈ ಪ್ರತಿಪಾದನೆಗಳ ಆಳವಾದ ಅರ್ಥವೇನು ಎಂಬುದನ್ನು ನೋಡೋಣ. ಅಸ್ತಿತ್ವದ ನಿರಂತರತೆಯ ಕುರಿತು ಉಪನಿಷತ್ತುಗಳು ಸ್ಪಷ್ಟವಾಗಿವೆ. ಅವು ಅಸ್ತಿತ್ವದ ಸಂಕೋಚನ ಮತ್ತು ವಿಸ್ತರಣೆಯ (ಸೃಷ್ಟಿ ಮತ್ತು ಲಯದ) ಚಕ್ರಗಳ ಬಗ್ಗೆ ಮಾತನಾಡುತ್ತವೆಯೇ ಹೊರತು, ಸಂಪೂರ್ಣ ವಿನಾಶದ ಬಗ್ಗೆ ಅಲ್ಲ. ಉಪನಿಷತ್ತುಗಳು 'ಸೃಷ್ಟಿಕರ್ತ' ಮತ್ತು 'ಸೃಷ್ಟಿ'ಯ ನಡುವೆ ಯಾವುದೇ ಭೇದ ಮಾಡುವುದಿಲ್ಲ. ನಿಜ ಹೇಳಬೇಕೆಂದರೆ, ಅಲ್ಲಿ ಸೃಷ್ಟಿ ಎಂಬುದೇ ಬೇರೆಯಾಗಿ ಇಲ್ಲ. ಅದಕ್ಕಾಗಿಯೇ ಅವರು ಪರಮ ಸತ್ಯವೇ ಎಲ್ಲವೂ ಎನ್ನುತ್ತಾರೆ. ಅದು ಕೇವಲ ಬಿಡಿಬಿಡಿ ವಸ್ತುಗಳ ಮೊತ್ತವಲ್ಲ, ಅಥವಾ ಯಾರೋ ಅವುಗಳನ್ನು ಸೃಷ್ಟಿಸಿದ್ದೂ ಅಲ್ಲ. ಬದಲಿಗೆ, ಅದುವೇ ಎಲ್ಲವೂ ಆಗಿ ನಿಂತಿದೆ. ಮುಂದಿನ ಸಾಲುಗಳಲ್ಲಿ, ಓಂಕಾರವು ಕಾಲಾತೀತವಾದದ್ದು ಎಂದು ಹೇಳಲಾಗುತ್ತದೆ. ಅದು ನಿನ್ನೆ ಇತ್ತು, ಇಂದು ಇದೆ ಮತ್ತು ನಾಳೆಯೂ ಇರುತ್ತದೆ. ಉಪನಿಷತ್ತು ಅಷ್ಟಕ್ಕೇ ನಿಲ್ಲುವುದಿಲ್ಲ; ಅದು ಕಾಲದ ಪರಿಕಲ್ಪನೆಗೇ ಮೀರಿದ್ದು ಎನ್ನುತ್ತದೆ. ಭೂತ, ವರ್ತಮಾನ ಮತ್ತು ಭವಿಷ್ಯತ್ತಿನಲ್ಲಿ ಅಸ್ತಿತ್ವದಲ್ಲಿದೆ ಎನ್ನುವುದಕ್ಕೂ, ಕಾಲಾತೀತ ಎನ್ನುವುದಕ್ಕೂ ವ್ಯತ್ಯಾಸವಿದೆಯೇ? ಖಂಡಿತ ಇದೆ. ಏಕೆ ಎಂದು ನಾನಿಲ್ಲಿ ವಿವರಿಸುತ್ತೇನೆ. ವೇದಗಳು ಕಾಲವೇ ಅಸ್ತಿತ್ವದಲ್ಲಿಲ್ಲದ ಒಂದು ಸ್ಥಿತಿಯ ಬಗ್ಗೆ ಮಾತನಾಡುತ್ತವೆ. ಪ್ರಸಿದ್ಧ ವೈದಿಕ ಸೂಕ್ತಗಳಲ್ಲಿ ಒಂದಾದ 'ನಾಸದೀಯ ಸೂಕ್ತ'ವು ಕಾಲವು ಹುಟ್ಟುವ ಮುನ್ನವೇ ಆ 'ಅದು' ಅಸ್ತಿತ್ವದಲ್ಲಿತ್ತು ಎಂದು ಹೇಳುತ್ತದೆ. ನಾವು ಕಣ್ಣಾರೆ ಕಾಣುವ ಈ ಪ್ರಪಂಚದಲ್ಲಿ, ಪ್ರತಿಯೊಂದು ವಸ್ತುವೂ ಒಂದಕ್ಕಿಂತ ಒಂದು ಭಿನ್ನವಾಗಿರುವುದನ್ನು ನೋಡುತ್ತೇವೆ. ಯಾವುದೇ ಎರಡು ವಸ್ತುಗಳು ಒಂದೇ ತರಹ ಇರುವುದನ್ನು ನಾವು ಕಾಣಲಾರೆವು. ಆದರೆ ಈ ಮಂತ್ರವು ಹೇಳುವುದೇನೆಂದರೆ, ರೂಪಗಳು ಬೇರೆಯಾಗಿ ಕಂಡರೂ, ಅವೆಲ್ಲದರ ಮೂಲ ಒಂದೇ. ಅವೆಲ್ಲವೂ ಓಂಕಾರವೇ ಆಗಿವೆ. ಹೀಗೆ ಭಿನ್ನವಾಗಿರುವ ವಸ್ತುಗಳು ಒಂದೇ ಆಗಲು ಹೇಗೆ ಸಾಧ್ಯ? ದೇಶ-ಕಾಲದ ಮಿತಿಯಿರುವ ನಮ್ಮ ಪ್ರಪಂಚದಲ್ಲಿ, ಯಾವುದೇ ಎರಡು ವಸ್ತುಗಳು ಒಂದೇ ಸಮಯದಲ್ಲಿ ಒಂದೇ ಸ್ಥಳದಲ್ಲಿ ಇರಲು ಸಾಧ್ಯವಿಲ್ಲ. ಅದೇ ರೀತಿ, ಒಂದೇ ವಸ್ತು ಒಂದೇ ಸಮಯದಲ್ಲಿ ಒಂದಕ್ಕಿಂತ ಹೆಚ್ಚು ಸ್ಥಳಗಳಲ್ಲಿ ಇರಲು ಸಾಧ್ಯವಿಲ್ಲ. ಆದರೆ ಓಂಕಾರವು ಈ ದೇಶ-ಕಾಲದ ಮಿತಿಗಳಿಗೆ ಮೀರಿದ್ದಾಗಿದೆ. ಅದು ಒಂದೇ ಸಮಯದಲ್ಲಿ ಒಂದಕ್ಕಿಂತ ಹೆಚ್ಚು ಸ್ಥಳಗಳಲ್ಲಿ ಮತ್ತು ಒಂದಕ್ಕಿಂತ ಹೆಚ್ಚು ರೂಪಗಳಲ್ಲಿ ಇರಬಲ್ಲದು. ಆ ಎಲ್ಲಾ ಅಸ್ತಿತ್ವಗಳೂ ಒಂದೇ ಪರಮ ಸತ್ಯಕ್ಕೆ ಸೇರಿದ್ದಾಗಿವೆ. ಅಲ್ಲಿ ಯಾವುದೇ ಬಹುತ್ವವಿಲ್ಲ, (ಭಿನ್ನತೆಯಿಲ್ಲ). ನಾವು ಈ ಪ್ರಪಂಚವನ್ನು ದೇಶ-ಕಾಲದ ಮಿತಿಯುಳ್ಳ ನಮ್ಮ ಕಣ್ಣುಗಳಿಂದ ನೋಡಿದಾಗ ಮಾತ್ರ ಈ ಭಿನ್ನತೆ ಗೋಚರಿಸುತ್ತದೆ. ಈಗ ಉಪನಿಷತ್ತು ಒಂದು ಅತ್ಯಂತ ರೋಮಾಂಚಕ ಘೋಷಣೆಯನ್ನು ಮಾಡುತ್ತದೆ. "ಎಲ್ಲವೂ ಓಂಕಾರವೇ. ನಾವು ಪ್ರತಿಯೊಬ್ಬರೂ ಓಂಕಾರವೇ. ಈ ಓಂಕಾರವು 4 ಸ್ಥಿತಿಗಳಲ್ಲಿ ಇರಬಲ್ಲದು" ಎಂದು ಅದು ಹೇಳುತ್ತದೆ. ಈ ಸ್ಥಿತಿಗಳನ್ನು ಅದು ವೈಶ್ವಾನರ, ತೈಜಸ, ಪ್ರಾಜ್ಞ ಮತ್ತು ತುರೀಯ ಎಂದು ಕರೆಯುತ್ತದೆ. ಈ ಪ್ರತಿಯೊಂದು ಸ್ಥಿತಿಯಲ್ಲೂ ಓಂಕಾರದ ರೂಪಗಳು ಏಕಕಾಲದಲ್ಲಿ ಹಲವು ಕಡೆ ಇರಬಹುದು. ಈ ರೂಪಗಳು ಏಕಕಾಲದಲ್ಲಿ ಒಟ್ಟಿಗೆ ಇರಲು ಸಾಧ್ಯವಾಗುವುದು ಏಕೆಂದರೆ – ರೂಪಗಳನ್ನು ತಳೆದ ಆ ಮೂಲ ಶಕ್ತಿಯು ಕಾಲದ ಪರಿಕಲ್ಪನೆಗೆ ಸಿಗದ ಮಹಾಶಕ್ತಿಯಾಗಿದೆ. ನಾವು ಸ್ಥೂಲವಾಗಿ ಈ ಸ್ಥಿತಿಗಳನ್ನು 'ಪ್ರಜ್ಞೆಯ ವಿವಿಧ ಆಯಾಮಗಳು' ಎಂದು ಕರೆಯಬಹುದು. ಆದರೆ, ನಾವು ಆರಂಭದಲ್ಲಿ ಚರ್ಚಿಸಿದ ಮೊದಲ ಮೂರು ವಾದಗಳಿಗಿಂತ ಈ ಪರಿಕಲ್ಪನೆ ತೀರಾ ಭಿನ್ನವಾದದ್ದು. ಹೆಚ್ಚೆಂದರೆ, ಆ ಆಧುನಿಕ ವಾದಗಳು ಈ ಮಹೋನ್ನತ ಪ್ರಜ್ಞೆಯ ಮೊದಲ ಮೂರು ಸ್ಥಿತಿಗಳಿಗೆ ಮಾತ್ರ ಹೋಲಿಕೆಯಾಗಬಹುದು, ಅಷ್ಟೇ. ಈ ಪ್ರಜ್ಞೆಯ ವಿಭಿನ್ನ ಸ್ಥಿತಿಗಳ ಬಗ್ಗೆ ನಾವು ಮುಂದಿನ ಸಂಚಿಕೆಯಲ್ಲಿ ಇನ್ನುಷ್ಟು ವಿವರವಾಗಿ ಮಾತನಾಡೋಣ.&amp;nbsp;&amp;nbsp;-------------------------------------------------------------------- ಇದು ನಿಮಗೆ ಇಷ್ಟವಾಗಿದ್ದರೆ, ನನ್ನ ಸಾಪ್ತಾಹಿಕ ಓದುಗರೊಂದಿಗೆ ಸೇರಲು ನಾನು ನಿಮ್ಮನ್ನು ಹೃತ್ಪೂರ್ವಕವಾಗಿ ಆಹ್ವಾನಿಸುತ್ತೇನೆ. ಪ್ರತಿ ಶನಿವಾರ, ಮೇಲ್ಮೈಯನ್ನು ಮೀರಿದ ಮತ್ತು ನಿಜವಾಗಿಯೂ ಮುಖ್ಯವಾದ ಪ್ರಶ್ನೆಗಳನ್ನು ಪರಿಹರಿಸುವ ಆಳವಾದ ವಿಶ್ಲೇಷಣೆಯನ್ನು ನಾನು ಪ್ರಕಟಿಸುತ್ತೇನೆ. ಪೇವಾಲ್‌ಗಳಿಲ್ಲ, ಕ್ಲಿಕ್‌ಬೈಟ್ ಇಲ್ಲ - ಕೇವಲ ನೇರ ವಿನಿಮಯ: ನನ್ನ ಮನಸ್ಸಿನಿಂದ ನಿಮ್ಮದಕ್ಕೆ. ಚಂದಾದಾರರಾಗಲು ಇಲ್ಲಿ ಕ್ಲಿಕ್ ಮಾಡಿ.&amp;nbsp;&amp;nbsp; &amp;nbsp; © Dr. King, Swami Satyapriya 2026 p { margin-bottom: 0.1in; direction: ltr; color: rgb(0, 0, 10); line-height: 120%; text-align: justify; }p.western { font-family: "Arial", serif; font-size: 14pt; }p.cjk { font-size: 14pt; }p.ctl { font-size: 14pt; } You can borrow audio books directly from the author at https://tinyurl.com/mylibrary1234 at highly affordable prices.</itunes:summary><itunes:keywords>#advaita, #AI, #IndianPhilosophy, #Kannada, #Meditation, #mystery, #neuroscience, #podcast, #ThoughtForTheDay, #Upanishad, #veda</itunes:keywords></item><item><title>[Kannada]  AI ಮಾನವರಿಗೆ ಅಪಾಯ ತರಬಲ್ಲದೇ?</title><link>https://doctor-king-online.blogspot.com/2026/06/kannada-ai_0771330948.html</link><category>#AI</category><category>#Kannada</category><category>#podcast</category><category>#ThoughtForTheDay</category><pubDate>Fri, 26 Jun 2026 18:44:59 -0700</pubDate><guid isPermaLink="false">tag:blogger.com,1999:blog-7624344137997148721.post-7234011408649951027</guid><description>&lt;!--Global site tag (gtag.js) - Google Analytics--&gt;
&lt;script async="" src="https://www.googletagmanager.com/gtag/js?id=G-8HXGBD0CVC"&gt;&lt;/script&gt;
&lt;script&gt;
  window.dataLayer = window.dataLayer || [];
  function gtag(){dataLayer.push(arguments);}
  gtag('js', new Date());

  gtag('config', 'G-8HXGBD0CVC');
&lt;/script&gt;
&lt;!--Global site tag (gtag.js) - Google Analytics--&gt;
&lt;div dir="ltr" style="text-align: left;" trbidi="on"&gt;
&lt;div style="text-align: justify;"&gt;
&lt;div class="separator" style="clear: both; text-align: center;"&gt;
&lt;/div&gt;
&lt;div style="text-align: center;"&gt;&amp;nbsp; &amp;nbsp;&amp;nbsp;&lt;a href="https://tinyurl.com/mybooks1234" target="_blank"&gt;[Preview books]&lt;/a&gt;&amp;nbsp; [&lt;a href="https://tinyurl.com/mylibrary1234"&gt;Borrow books&lt;/a&gt;]&lt;/div&gt;&lt;div style="text-align: left;"&gt;&amp;nbsp;&lt;/div&gt;
&lt;div dir="ltr" style="text-align: center;" trbidi="on"&gt;
&lt;button id="playAudio"&gt;[Pause]&lt;/button&gt; 
&lt;div style="text-align: justify;"&gt;

&lt;div class="separator" style="clear: both; text-align: center;"&gt;

&lt;/div&gt;&amp;nbsp;&lt;/div&gt;&lt;div style="text-align: justify;"&gt;&amp;nbsp;&lt;/div&gt;&lt;div style="text-align: justify;"&gt;&amp;nbsp;&lt;a href="https://blogger.googleusercontent.com/img/b/R29vZ2xl/AVvXsEjgHYHDhiY_nk8fd4yVrrc2zwX-puNQdZoDRj3a9SOCe5uUEhSH_lqB9xw-SyiXvz1GXRv3lMbExRM1GqjAs8TbPLY7_ryQDaY3UKXMU7-8iRpft_BQ7NbPr1mHp8QXDxy5j9k_-8AkamL0AXeUQExqDtm0nbk00uPfWJCCBob-1fs0tFIoFAGzwrblBKM/s1200/AI%20knife.png" style="margin-left: 1em; margin-right: 1em;"&gt;&lt;img border="0" data-original-height="1200" data-original-width="1200" height="640" src="https://blogger.googleusercontent.com/img/b/R29vZ2xl/AVvXsEjgHYHDhiY_nk8fd4yVrrc2zwX-puNQdZoDRj3a9SOCe5uUEhSH_lqB9xw-SyiXvz1GXRv3lMbExRM1GqjAs8TbPLY7_ryQDaY3UKXMU7-8iRpft_BQ7NbPr1mHp8QXDxy5j9k_-8AkamL0AXeUQExqDtm0nbk00uPfWJCCBob-1fs0tFIoFAGzwrblBKM/w640-h640/AI%20knife.png" width="640" /&gt;&lt;/a&gt;&lt;/div&gt;&lt;div style="text-align: justify;"&gt;&lt;span style="font-size: x-large;"&gt;&lt;b&gt;Goldman-Sachs&lt;/b&gt;&lt;/span&gt; ನಂತಹ ಸಂಸ್ಥೆಗಳು ಅಂದಾಜಿಸಿರುವ ಪ್ರಕಾರ, AI ಜಾಗತಿಕವಾಗಿ ಸುಮಾರು 300 ಮಿಲಿಯನ್ ಪೂರ್ಣಾವಧಿ ಉದ್ಯೋಗಗಳನ್ನು ಆಟೊಮೇಟ್ ಮಾಡಬಹುದು. ಪ್ರಸ್ತುತ ಅಮೇರಿಕಾ ಮತ್ತು ಯುರೋಪ್ನಲ್ಲಿರುವ ಸುಮಾರು ಮೂರನೇ ಎರಡರಷ್ಟು ಉದ್ಯೋಗಗಳು ಒಂದಲ್ಲ ಒಂದು ಮಟ್ಟಿಗೆ AI ಆಟೊಮೇಷನ್ಗೆ ಒಳಪಡುವ ಸಾಧ್ಯತೆ ಇದೆ ಎಂದು ಅವು ಉಲ್ಲೇಖಿಸಿವೆ.&lt;br /&gt;&lt;br /&gt;ಇಂಟರ್ನ್ಯಾಷನಲ್ ಲೇಬರ್ ಆರ್ಗನೈಸೇಶನ್ (ILO) ಸ್ವಲ್ಪ ಸಂಪ್ರದಾಯಬದ್ಧ ದೃಷ್ಟಿಕೋನವನ್ನು ಹೊಂದಿದ್ದು, ಜಾಗತಿಕ ಉದ್ಯೋಗದ ಸರಿಸುಮಾರು ಶೇಕಡಾ 2.3 ರಷ್ಟು (ಅಂದರೆ ಸುಮಾರು 75 ಮಿಲಿಯನ್ ಉದ್ಯೋಗಗಳು) ಸಂಪೂರ್ಣ ಆಟೊಮೇಷನ್ನ ಅಪಾಯದಲ್ಲಿದೆ ಎಂದು ಅಂದಾಜಿಸಿದೆ.&lt;br /&gt;&lt;br /&gt;ಅದೇ ಸಮಯದಲ್ಲಿ, ಕಾರ್ಮಿಕ ಸಂಶೋಧಕರು ಗಮನಿಸಿರುವಂತೆ, ಭಾರಿ ಪ್ರಮಾಣದ ದಿಢೀರ್ ಲೇ-ಆಫ್ಗಳು ಆಗವು. ಬದಲಾಗಿ ಎಂಟ್ರಿ-ಲೆವೆಲ್ ವೈಟ್-ಕಾಲರ್ ಮತ್ತು ಕೇವಲ ದೈಹಿಕ ಶ್ರಮ ಬೇಡುವ "grunt work" ಕೆಲಸಗಾರರ ನೇಮಕಾತಿಗಳು ನಿಧಾನವಾಗಬಹುದು.&lt;br /&gt;&lt;br /&gt;ಆದರೂ ಕೆಲವು ದೂಮ್ಸ್ಡೇ ಪ್ರವಾದಿಗಳು ಈಗಾಗಲೇ AI ಅಂತಿಮವಾಗಿ ಮಾನವೀಯತೆಯನ್ನೇ ಹೇಗೆ ಮೆಟ್ಟಿ ನಿಲ್ಲುತ್ತದೆ ಎಂದು ಭವಿಷ್ಯ ನುಡಿಯಲು ಪ್ರಾರಂಭಿಸಿದ್ದಾರೆ!&lt;br /&gt;&lt;br /&gt;AI ಎಂದಾದರೂ ಮಾನವರನ್ನು ಮೀರಿಸಬಲ್ಲದೇ?&lt;a name='more'&gt;&lt;/a&gt;&lt;!-----------------------------&gt;  
&lt;audio autoplay="" id="Hello" src="https://tinyurl.com/kn-Hello1234"&gt; &lt;/audio&gt;
&lt;audio id="Audio" src="https://www.dropbox.com/scl/fi/uwa34qf9k5rrwes5zwquf/05-AI.mp3?rlkey=9ix4bbezczu3udg8vrm6vl5um&amp;amp;st=d9btfahx&amp;amp;raw=1"&gt; &lt;/audio&gt;  
&lt;audio id="ThankYou" src="https://tinyurl.com/kn-Thanks1234"&gt; &lt;/audio&gt;  
 &lt;script type="text/javascript"&gt;
var hello = document.getElementById("Hello");
hello.addEventListener("ended", function(){  
     var audio = document.getElementById('Audio');
     audio.play();
        });
var audio = document.getElementById("Audio");
audio.addEventListener("ended", function(){  
     var thankyou = document.getElementById('ThankYou');
     thankyou.play();
        });
document.getElementById("playAudio").addEventListener("click", function(){
 var audio = document.getElementById('Audio');
 if(this.className != "is-paused"){
    this.className = "is-paused";
    this.innerHTML = "Play";
    audio.pause();
  }else{
    this.className = "is-playing";
    this.innerHTML = "Pause";
    audio.play();
  }

});
&lt;/script&gt;&lt;/div&gt;
&lt;div style="text-align: justify;"&gt;&amp;nbsp;&lt;/div&gt;&lt;div style="text-align: justify;"&gt;ಖಂಡಿತವಾಗಿಯೂ ಕೆಲವು ನಿರ್ದಿಷ್ಟ ಪಾತ್ರಗಳಲ್ಲಿ ಹೌದು.&lt;br /&gt;&lt;br /&gt;AI ಗಳನ್ನು ಯಾವುದೇ ಮಾನವನು ಏಕಾಂಗಿಯಾಗಿ ಎಂದಿಗೂ ಕರಗತ ಮಾಡಿಕೊಳ್ಳಲು ಸಾಧ್ಯವಾಗದಂತಹ ಬೃಹತ್ ಜ್ಞಾನ ಭಂಡಾರದ ಮೇಲೆ ಟ್ರೇನ್ ಮಾಡಲಾಗಿರುತ್ತದೆ. ಭಾರಿ ಪ್ರಮಾಣದ ಡೇಟಾವನ್ನು ಇಂಜೆಸ್ಟ್ ಮಾಡುವ, ಪ್ರೊಸೆಸ್ ಮಾಡುವ, ಮತ್ತು ಮಾನವರಿಗೆ ಯೋಚಿಸಲೂ ಸಾಧ್ಯವಾಗದ ವೇಗದಲ್ಲಿ ಫಲಿತಾಂಶಗಳನ್ನು ನೀಡುವ ದಣಿವರಿಯದ ಸಾಮರ್ಥ್ಯ ಅವುಗಳಿಗಿದೆ.&lt;br /&gt;&lt;br /&gt;ಆದರೆ ಅದು ಅವುಗಳನ್ನು ಮಾನವರಿಗೆ ಸಮಾನವಾಗಿಸುತ್ತದೆಯೇ, ಅಥವಾ ಅವರಿಗಿಂತ ಶ್ರೇಷ್ಠವಾಗಿಸುತ್ತದೆಯೇ?&lt;br /&gt;&lt;br /&gt;ನನಗೇನೋ ಹಾಗನಿಸುವುದಿಲ್ಲ. ಕನಿಷ್ಠ ಪಕ್ಷ ಅವುಗಳ ಪ್ರಸ್ತುತ ರೂಪದಲ್ಲಂತೂ ಇಲ್ಲ. ತಮ್ಮ ಇಂದಿನ ರೂಪದಲ್ಲಿ ಅವು ಅತ್ಯಂತ ಯಾಂತ್ರಿಕವಾಗಿವೆ. ಅವು ಮಾನವರಿಗೆ ಅತ್ಯಂತ ಬೇಸರತರುವ ಅಥವಾ ದಣಿವುಉಂಟುಮಾಡುವ ಕೆಲಸಗಳನ್ನು ಬೃಹತ್ ಕಂಪ್ಯೂಟಿಂಗ್ ಶಕ್ತಿಯನ್ನು ಬಳಸಿ ಯಾವುದೇ ಪ್ರಜ್ಞಾಪೂರ್ವಕ ಗುರಿಯಿಲ್ಲದೆ, ಮಾಡುತ್ತವೆ.&lt;br /&gt;&lt;br /&gt;ಇಂದಿನ AI, ಪ್ಯಾಟರ್ನ್ಗಳ ಆಧಾರದ ಮೇಲೆ ಸರಿಯಾದ ಉತ್ತರವನ್ನು ಊಹಿಸುವಲ್ಲಿ ಉತ್ತಮ ಕೆಲಸ ಮಾಡಬಲ್ಲದು. ಆದರೆ ನಾನು ಹಿಂದಿನ ಎಪಿಸೋಡ್ಗಳಲ್ಲಿ ಚರ್ಚಿಸಿದಂತೆ, ಅವು ತಾವು ಏನನ್ನು ಇನ್ಫರ್ ಮಾಡುತ್ತಿವೆಯೋ ಅದನ್ನು 'ಅರ್ಥಮಾಡಿಕೊಳ್ಳುವ' ಸಾಮರ್ಥ್ಯವನ್ನು ಹೊಂದಿಲ್ಲ, ಅಥವಾ ತಾವು ಮಾಡುವ ಯಾವುದೇ ಕೆಲಸಕ್ಕೆ ಅವುಗಳಿಗೆ ಯಾವುದೇ 'ಮೋಟಿವೇಶನ್' ಕೂಡ ಇರುವುದಿಲ್ಲ. ಅವುಗಳಿಗೆ ಮಾನವರನ್ನು ಮೀರಿಸುವ ಯಾವುದೇ ಉದ್ದೇಶವಿಲ್ಲ. ಅಥವಾ ಪ್ರಸ್ತುತ ಅವುಗಳು ಅದಕ್ಕೆ ಸಜ್ಜಾಗಿಯೂ ಇಲ್ಲ.&lt;br /&gt;&lt;br /&gt;ಅವುಗಳ ಜ್ಞಾನ ಎಷ್ಟೇ ಬೃಹತ್ ಆಗಿದ್ದರೂ, ಅದು ಡಾಕ್ಯುಮೆಂಟ್ ರೂಪದಲ್ಲಿ ಸಾರ್ವಜನಿಕವಾಗಿ ಲಭ್ಯವಿರುವುದಕ್ಕೆ ಮಾತ್ರ ಸೀಮಿತವಾಗಿದೆ. ಇದು ಮಾನವರು ಲಕ್ಷಾಂತರ ವರ್ಷಗಳಲ್ಲಿ, ಅಸಂಖ್ಯಾತ ಭಾಷೆಗಳಲ್ಲಿ ಮತ್ತು ವಿಭಿನ್ನ ಜೀವನ ಪರಿಸ್ಥಿತಿಗಳಲ್ಲಿ ಒಟ್ಟುಗೂಡಿಸಿರುವುದರ ಒಂದು ಸಣ್ಣ ಭಾಗವಷ್ಟೇ. ಈ ವಿಷಯದಲ್ಲಿ AIಗಳು ಎಂದಿಗೂ ಮಾನವರಿಗೆ ಸಮನಾಗಲು ಸಾಧ್ಯವಿಲ್ಲ ಎಂದು ಹೇಳುವುದು ತಪ್ಪಾಗಲಾರದು.&lt;br /&gt;&lt;br /&gt;&lt;a href="https://blogger.googleusercontent.com/img/b/R29vZ2xl/AVvXsEjD2qlzNqTKiAgjXQOTD-gU4OHt1GRddO-ZrlHe_t-jnzL4CODh7stjDdsOsXiTXyCpEEKWOcSqvv9ApyXabLNBs6wgN3S5Lu8pv3BVUj-cBGjBGRDqkQiXFIy58Qhs1kYHM999EHp0avdwAhCZokz9jTqAmQfuAVw7BomDTmzKbZEg0KQ-hIKKPURaMtU/s1254/dream.png" style="clear: left; float: left; margin-bottom: 1em; margin-right: 1em;"&gt;&lt;img border="0" data-original-height="1254" data-original-width="1254" height="320" src="https://blogger.googleusercontent.com/img/b/R29vZ2xl/AVvXsEjD2qlzNqTKiAgjXQOTD-gU4OHt1GRddO-ZrlHe_t-jnzL4CODh7stjDdsOsXiTXyCpEEKWOcSqvv9ApyXabLNBs6wgN3S5Lu8pv3BVUj-cBGjBGRDqkQiXFIy58Qhs1kYHM999EHp0avdwAhCZokz9jTqAmQfuAVw7BomDTmzKbZEg0KQ-hIKKPURaMtU/s320/dream.png" width="320" /&gt;&lt;/a&gt;ಆದ್ದರಿಂದ, AI ಸ್ವತಂತ್ರವಾಗಿ ಮಾನವರನ್ನು ತನ್ನ ನಿಯಂತ್ರಣಕ್ಕೆ ತೆಗೆದುಕೊಳ್ಳುತ್ತದೆ ಎಂಬ ವೈಜ್ಞಾನಿಕ ಕಾದಂಬರಿಗಳಂತಹ ಭಯವು ಕೇವಲ ಒಂದು ಕಾಲ್ಪನಿಕ ಭಯವಷ್ಟೇ.&lt;br /&gt;&lt;br /&gt;ಆದರೆ ಹೌದು, ನಾನು ಮೊದಲೇ ಪಟ್ಟಿ ಮಾಡಿದಂತೆ ಸೀಮಿತ ಮಟ್ಟದಲ್ಲಿ ಅಪಾಯಗಳಂತೂ ಇವೆ.&lt;br /&gt;&lt;br /&gt;ಕಸ್ಟಮರ್ ಸರ್ವಿಸ್ ರೆಪ್ಸ್, ಡೇಟಾ ಎಂಟ್ರಿ ಕ್ಲರ್ಕ್ಗಳು, ಮೆಡಿಕಲ್ ಟ್ರಾನ್ಸ್ಸ್ಕ್ರಿಪ್ಷನಿಸ್ಟ್ಗಳು, ಜೂನಿಯರ್ ಸಾಫ್ಟ್ವೇರ್ ಡೆವಲಪರ್ಗಳು, ಅಡ್ಮಿನಿಸ್ಟ್ರೇಟಿವ್ ಅಸಿಸ್ಟೆಂಟ್ಗಳು ಮತ್ತು ಬುಕ್ಕೀಪರ್ಗಳು ಇತರರಿಗಿಂತ ಹೆಚ್ಚಾಗಿ ಈ ಅಪಾಯಗಳಿಗೆ ತುತ್ತಾಗುತ್ತಾರೆ.&lt;br /&gt;&lt;br /&gt;ಇದರಿಂದ ತೊಂದರೆಗೊಳಗಾಗುವ ಮತ್ತೊಂದು ದೊಡ್ಡ ಸಮುದಾಯವೆಂದರೆ ಅನುವಾದಕರು (translators) ಮತ್ತು ಧ್ವನಿ ಕಲಾವಿದರು (voice actors). ಏಕೆಂದರೆ ಪ್ರಸ್ತುತ AIಗಳು ಟೆಕ್ಸ್ಟ್-ಟು-ಟೆಕ್ಸ್ಟ್ ಮ್ಯಾನಿಪ್ಯುಲೇಷನ್ನಲ್ಲಿ ಅತ್ಯಂತ ಪ್ರವೀಣವಾಗಿವೆ. ಹಾಗಾಗಿ ಪಬ್ಲಿಷರ್ಗಳು AI ಇಂಟಿಗ್ರೇಷನ್ ಗಾಗಿ ತೀವ್ರವಾಗಿ ಒತ್ತುಹಾಕುತ್ತಾರೆ.&lt;br /&gt;&lt;br /&gt;ಸೊಸೈಟಿ ಆಫ್ ಆಥರ್ಸ್ ನಡೆಸಿದ ಸರ್ವೆಯ ಪ್ರಕಾರ, ಮೂರನೇ ಒಂದಕ್ಕಿಂತ ಹೆಚ್ಚು ಅನುವಾದಕರು ಈಗಾಗಲೇ ಜನರೇಟಿವ್ AI ಕಾರಣದಿಂದಾಗಿ ಕೆಲಸ ಕಳೆದುಕೊಂಡಿದ್ದಾರೆ. ಅನೇಕ ಸಾಹಿತ್ಯ ಅನುವಾದಕರನ್ನು "Machine Translation Post-Editing" ಕಡೆಗೆ ತಿರುಗಲು ಕೇಳಲಾಗುತ್ತಿದೆ. ಇದು ಕ್ಲಂಕಿ ಆಗಿರುವ AI-ಅನುವಾದಿತ ಪಠ್ಯವನ್ನು ಸರಿಪಡಿಸುವುದನ್ನು ಒಳಗೊಂಡಿರುತ್ತದೆ. ಆದರೆ ಈ ಅನುವಾದಕರು ಮೊದಲು ಗಳಿಸುತ್ತಿದ್ದ ಪರ್-ವರ್ಡ್ ಅನುವಾದದ ದರದ ಅತ್ಯಲ್ಪ ಭಾಗಕ್ಕೆ .&lt;br /&gt;&lt;br /&gt;ಅತ್ಯಂತ ನಂಬಲರ್ಹವಾದ, ಭಾವನಾತ್ಮಕವಾಗಿ ಅಭಿವ್ಯಕ್ತಿಗೊಳಿಸುವ ಟೆಕ್ಸ್ಟ್-ಟು-ಸ್ಪೀಚ್ ಮಾಡೆಲ್ಗಳ ಬೆಳವಣಿಗೆಯು ವಾಯ್ಸ್ಓವರ್ ಉದ್ಯಮವನ್ನು ತೀವ್ರವಾಗಿ ಅಸ್ತವ್ಯಸ್ತಗೊಳಿಸಿದೆ. AI ನ ಆವಿಷ್ಕಾರಕ್ಕೆ ಮುಂಚಿತವಾಗಿ, ಇದು ವೃತ್ತಿಪರ ಧ್ವನಿ ಕಲಾವಿದರಿಗೆ ಅತ್ಯಂತ ಲಾಭದಾಯಕ ಕ್ಷೇತ್ರವಾಗಿತ್ತು. ಈ ಧ್ವನಿ ಕಲಾವಿದರು ತಾವು ನಿರ್ಮಿಸುವ ಆಡಿಯೊದ ಪ್ರತಿ ಗಂಟೆಗೆ ನೂರಾರು ಡಾಲರ್ಗಳಷ್ಟು ಭಾರಿ ಮೊತ್ತವನ್ನು ವಿಧಿಸುತ್ತಿದ್ದರು. ಹೆಚ್ಚಿನ ಸಣ್ಣಲೇಖಕರಿಗೆ ಇವರನ್ನು ನೇಮಿಸಿಕೊಳ್ಳಲು ಎಂದಿಗೂ ಸಾಧ್ಯವಾಗುತ್ತಿರಲಿಲ್ಲ. ಅವರಲ್ಲಿ ಕೆಲವರು ತಮ್ಮ ಪುಸ್ತಕಗಳನ್ನು ತಾವೇ ನಿರೂಪಿಸುತ್ತಿದ್ದರು ಅಥವಾ ಅಸಹಾಯಕರಾಗಿ ನೋಡುತ್ತಿದ್ದರು.&lt;br /&gt;&lt;br /&gt;ಈಗ, ಈ AI ಹಸ್ತಕ್ಷೇಪದಿಂದಾಗಿ ಧ್ವನಿ ಕಲಾವಿದರ ಸಮುದಾಯದಲ್ಲಿ ಭಾರಿ ಅಶಾಂತಿ ಉಂಟಾಗಿದೆ. ತಮ್ಮ ಅಸ್ತಿತ್ವಕ್ಕೇ ಧಕ್ಕೆ ಬಂದಿದೆ ಎಂದು ಅವರು ಭಾವಿಸುತ್ತಿದ್ದಾರೆ. ತಮ್ಮ ಫೋರಮ್ಗಳು ಮತ್ತು ಯೂನಿಯನ್ಗಳ ಬೆಂಬಲದೊಂದಿಗೆ, ಈ ಕ್ಷೇತ್ರಕ್ಕೆ AI ಪ್ರವೇಶವನ್ನು ತಡೆಯಲು ಅವರು ಪ್ರಯತ್ನಿಸುತ್ತಿರುವಂತೆ ತೋರುತ್ತಿದೆ.&lt;br /&gt;&lt;br /&gt;ಒಬ್ಬ ಲೇಖಕನು ತನ್ನ ಪುಸ್ತಕವೊಂದನ್ನು ಇನ್ನೊಂದು ಭಾಷೆಗೆ ಅನುವಾದಿಸಿ, ನಿರೂಪಿಸಲು ತಿಂಗಳುಗಟ್ಟಲೆ ಕಷ್ಟಪಡುತ್ತಿದ್ದ ಕಾಲವೊಂದಿತ್ತು. ಅದೇ ಕೆಲಸವನ್ನು ಈಗ AI, ಕೇವಲ ಕೆಲವೇ ಗಂಟೆಗಳಲ್ಲಿ ಮಾಡುತ್ತದೆ. ಅದೇ AI ಭಯಕ್ಕೆ ಕಾರಣವಾಗಿದೆ.&lt;br /&gt;&lt;br /&gt;ಆದರೆ ಅಂತಹ ಧೋರಣೆಯು ಮಾರುಕಟ್ಟೆಯನ್ನು ಕುಂಠಿತಗೊಳಿಸುತ್ತದೆ ಅಷ್ಟೇ. ಇದನ್ನು ಸಮರ್ಥವಾಗಿ ನಿಭಾಯಿಸಿದರೆ, ಕಡಿಮೆ ವೆಚ್ಚದ ಪರ್ಯಾಯಗಳಿಗಾಗಿ ಕಾಯುತ್ತಿದ್ದ ಪುಸ್ತಕ ಪ್ರಕಾಶನ ಉದ್ಯಮದಲ್ಲಿ ಭಾರಿ ಪರಿವರ್ತನೆ ಉಂಟಾಗಬಹುದು.&lt;br /&gt;&lt;br /&gt;ಒಮ್ಮೆ ಕಲ್ಪಿಸಿಕೊಳ್ಳಿ, ಒಂದು ಒಳ್ಳೆಯ ಪುಸ್ತಕ ಕೇವಲ ಒಂದೇ ಭಾಷೆಗೆ ಸೀಮಿತವಾಗುವ ಬದಲು, ವಿಭಿನ್ನ ಭಾಷೆಗಳನ್ನು ಮಾತನಾಡುವ ಲಕ್ಷಾಂತರ ಜನರನ್ನು ತಲುಪಲು ಸಾಧ್ಯವಾಗುತ್ತದೆ. ಅದು ಜ್ಞಾನ ಪ್ರಸರಣದಲ್ಲಿ ಒಂದು ಕ್ರಾಂತಿಯಾಗಲಿದೆ.&lt;br /&gt;&lt;br /&gt;ಆಡಿಯೊಬುಕ್ ಗಳ ಜನಪ್ರಿಯತೆ ಹೆಚ್ಚುತ್ತಿರುವುದನ್ನು ಗಮನಿಸಿದರೆ, ಆಡಿಯೊಬುಕ್ ಪ್ರೊಡಕ್ಷನ್ ಪೈಪ್ಲೈನ್ಗೆ AI ಪ್ರವೇಶಿಸುತ್ತಿರುವುದು ಒಂದು ದೊಡ್ಡ ವರವಾಗಲಿದೆ. ಅದು ಭಾರಿ ಶುಲ್ಕವನ್ನು ಬೇಡುವ ಕೆಲವೇ ಧ್ವನಿ ಕಲಾವಿದರ ಏಕಸ್ವಾಮ್ಯವನ್ನು ತಪ್ಪಿಸುವುದು ಮಾತ್ರವಲ್ಲದೆ, ಆ ಪುಸ್ತಕಗಳನ್ನು ಹೆಚ್ಚು ವ್ಯಾಪಕವಾದ ಪ್ರೇಕ್ಷಕರಿಗೆ ಲಭ್ಯವಾಗುವಂತೆ ಮಾಡುತ್ತದೆ.&lt;br /&gt;&lt;br /&gt;ಹೌದು, ಈ ವೃತ್ತಿಪರರ ಭಯವನ್ನು ನಾನು ಅರ್ಥಮಾಡಿಕೊಳ್ಳಬಲ್ಲೆ. ಆದರೆ AIಗಳು ನಿಜವಾಗಿಯೂ ಅವರ ಸ್ಥಳವನ್ನು ಕಸಿದುಕೊಳ್ಳಬಲ್ಲವೆ?&lt;br /&gt;&lt;br /&gt;ಪ್ರಸ್ತುತ AIಗಳು ಎಷ್ಟೇ ಸ್ಮಾರ್ಟ್ ಆಗಿದ್ದರೂ, ಭಾಷಾ ಪರಿಪೂರ್ಣತೆಯಲ್ಲಾಗಲಿ ಅಥವಾ ಭಾವನೆಗಳ ಸೂಕ್ಷ್ಮ ಅಭಿವ್ಯಕ್ತಿಯಲ್ಲಾಗಲಿ ಅವುಗಳಿಗೆ ಮಾನವ ಮಟ್ಟದ ನಿಖರತೆಯನ್ನು ನಿಭಾಯಿಸಲು ಸಾಧ್ಯವಿಲ್ಲ.&lt;br /&gt;&lt;br /&gt;ಉನ್ನತ ಮಟ್ಟದ ಧ್ವನಿ ಕಲಾವಿದರಿಗೆ ಎಂದಿಗೂ ಬೇಡಿಕೆ ಇದ್ದೇ ಇರುತ್ತದೆ. ಅವರನ್ನು ಟಾಪ್ ಸೆಲ್ಲರ್ಗಳು ಮತ್ತು ಯಾರು ಭರಿಸಬಲ್ಲರೋ ಅವರು ನೇಮಿಸಿಕೊಳ್ಳುತ್ತಾರೆ.&lt;br /&gt;&lt;br /&gt;ಹೆಚ್ಚಿನ ಲೇಖಕರು ಅವರನ್ನು ನೇಮಿಸಿಕೊಳ್ಳಲು ಎಂದಿಗೂ ಧೈರ್ಯ ಮಾಡುತ್ತಿರಲಿಲ್ಲ, ಅವರ ಅತಿಯಾದ ದರಗಳು, ಮತ್ತು ಸಬ್ಸ್ಕ್ರಿಪ್ಷನ್ ಆಧಾರಿತ ಸ್ಟೋರ್ಗಳು ಈ ಲೇಖಕರಿಗೆ ಪಾವತಿಸುವ ಅತ್ಯಲ್ಪ 'ಪೂಲ್ ಶೇರ್'ಗಳು ಅಂತಹ ಸಾಹಸಕ್ಕೆ ಅನುವುಮಾಡುತ್ತಿರಲಿಲ್ಲ.&lt;br /&gt;&lt;br /&gt;ಈ ಲೇಖಕರು ಈಗ AIಗಳ ಕಡೆಗೆ ತಿರುಗಬಹುದು ಮತ್ತು ತಮ್ಮ ಜೀವನೋಪಾಯವನ್ನು ಕಂಡುಕೊಳ್ಳಬಹುದು. ಅಂತಿಮವಾಗಿ, ಬದುಕಬೇಕಾಗಿರುವುದು ಕೇವಲ ಧ್ವನಿ ಕಲಾವಿದರಷ್ಟೇ ಅಲ್ಲ, ಈ ಧ್ವನಿ ಕಲಾವಿದರ ದುಬಾರಿ ಶುಲ್ಕಗಳನ್ನು ಪಾವತಿಸುವುದನ್ನು ಬಿಟ್ಟು ಬೇರೆ ಆಯ್ಕೆಯಿಲ್ಲದ ಈ ಲೇಖಕರು ಕೂಡ ಬದುಕಬೇಕಾಗಿದೆ.&lt;br /&gt;&lt;br /&gt;ಆಡಿಯೋಬುಕ್ ಉದ್ಯಮವು ಅಭಿವೃದ್ಧಿ ಹೊಂದಿದಂತೆ ಒಳ್ಳೆಯ ಧ್ವನಿ ಕಲಾವಿದರಿಗೆ ಹೆಚ್ಚಿನ ಅವಕಾಶಗಳು ಸಿಕ್ಕೇ ಸಿಗುತ್ತವೆ. ಮತ್ತು ದೀರ್ಘಾವಧಿಯಲ್ಲಿ, ಅವರು ತಾವು ಅಪಾಯದಲ್ಲಿದ್ದೇವೆ ಎಂದು ಭಾವಿಸಲು ಯಾವುದೇ ಕಾರಣವಿರುವುದಿಲ್ಲ.&lt;br /&gt;&lt;br /&gt;ಸಾಮಾನ್ಯವಾಗಿ ಅನುವಾದ ವೃತ್ತಿಪರರು AI ಯಿಂದ ತೀವ್ರವಾಗಿ ತೊಂದರೆಗೊಳಗಾಗಿದ್ದಾರೆ ಎಂಬ ದೂರೂ ಇದೆ. ಇವರಲ್ಲಿ ಅನೇಕರನ್ನು ಕೇವಲ ಪ್ರೂಫ್ ರೀಡಿಂಗ್ ನಂತಹ ಕೆಲಸಗಳಿಗೆ ಸೀಮಿತಗೊಳಿಸಲಾಗಿದೆ ಎಂದು ಹೇಳಲಾಗುತ್ತದೆ, ಏಕೆಂದರೆ AI ಗಳು ಪ್ರಮುಖ ಅನುವಾದದ ಕೆಲಸವನ್ನು ಮಾಡುತ್ತವೆ. ಸ್ವಾಭಾವಿಕವಾಗಿ, ಅವರಿಗೆ ಈ ಹಿಂದೆ ಸಿಗುತ್ತಿದ್ದ ಹಣಕ್ಕೆ ಹೋಲಿಸಿದರೆ ಕಡಿಮೆ ಪಾವತಿಸಲಾಗುತ್ತದೆ.&lt;br /&gt;&lt;br /&gt;ಆದರೆ AIಗಳು ಹೆಚ್ಚಿನ ಪುಸ್ತಕಗಳನ್ನು ಅನುವಾದಿಸಿದಂತೆ, ಈ ಪ್ರೂಫ್ ರೀಡರ್ಗಳಿಗೂ ಹೆಚ್ಚಿನ ಕೆಲಸಗಳು ಸಿಗುತ್ತವೆ. ಕೆಲಸದ ಪ್ರಮಾಣ ಖಂಡಿತವಾಗಿಯೂ ಮುಖ್ಯವಾಗುತ್ತದೆ. ಲೇಖಕರು ಮತ್ತು ಓದುಗರು ಇಬ್ಬರೂ ಇದರಿಂದ ಲಾಭ ಪಡೆಯಲಿದ್ದಾರೆ ಎಂದು ಪ್ರತ್ಯೇಕವಾಗಿ ಹೇಳಬೇಕಾಗಿಲ್ಲ.&lt;br /&gt;&lt;br /&gt;ಆದ್ದರಿಂದ, ಅಪರಿಹಾರ್ಯವಾಗಿರುವ ಒಂದು ವಿದ್ಯಮಾನದ ವಿರುದ್ಧ ಹೋರಾಡುವ ಬದಲು, ತಂತ್ರಜ್ಞಾನದ ಅತ್ಯುತ್ತಮ ಬಳಕೆಯನ್ನು ಮಾಡಿಕೊಳ್ಳುವುದು ಉತ್ತಮ. ಅದು ದೀರ್ಘಾವಧಿಯಲ್ಲಿ ಎಲ್ಲರಿಗೂ ಸಹಾಯ ಮಾಡುತ್ತದೆ.&lt;br /&gt;&lt;br /&gt;ನಾನು ಹೇಳುವುದೇನೆಂದರೆ, AI ಯ ತಕ್ಷಣದ ಪರಿಣಾಮಗಳ ಮೇಲೆ ಹೆಚ್ಚು ಗಮನಹರಿಸುವ ಬದಲು, AI, ಕೆಲವೇ ಸ್ವಾರ್ಥಪರರ ಕೈಗಳಲ್ಲಿ ಸೃಷ್ಟಿಸಬಹುದಾದ ದೀರ್ಘಕಾಲೀನ ದುರಂತಗಳನ್ನು ನಾವು ಗಮನಿಸಬೇಕು. ನಿಜವಾದ ಅಪಾಯವಿರುವುದು ತಂತ್ರಜ್ಞಾನದಿಂದಲ್ಲ. ಬದಲಿಗೆ. ಮಾನವರು ಮಾಡುವ ಇದರ ದುರುಪಯೋಗದಿಂದ.&lt;br /&gt;&lt;br /&gt;ಅದು ಕಮ್ಯುನಿಕೇಶನ್ ಆಗಿರಲಿ, ಎನರ್ಜಿ ಸಪ್ಲೈ ಚೈನ್ ಆಗಿರಲಿ, ಅತ್ಯಗತ್ಯ ಸೇವೆಗಳಾಗಿರಲಿ, ಹೆಚ್ಚಿನ ಕ್ಷೇತ್ರಗಳಲ್ಲಿ AI ಯ ಕ್ಷಿಪ್ರ ಪ್ರವೇಶವು ತಪ್ಪು ಕೈಗಳಿಗೆ ಸೇರಿದರೆ ನಿಜವಾದ ಅಪಾಯವಾಗಬಹುದು.&lt;br /&gt;&lt;br /&gt;AI ಒಂದು ಹರಿತವಾದ ಚೂರಿಯಿದ್ದಂತೆ. ಒಂದು ಹರಿತವಾದ ಚೂರಿ ಒಬ್ಬ ಸಮರ್ಥ ಸರ್ಜನ್ ಕೈಯಲ್ಲಿದ್ದರೆ, ಜೀವಗಳನ್ನು ಉಳಿಸಬಲ್ಲದು. ಉನ್ನತ ಮಟ್ಟದ ಪಾಕಪ್ರವೀಣನ ಕೈಯಲ್ಲಿದ್ದರೆ, ರುಚಿಕರವಾದ ಖಾದ್ಯಗಳನ್ನು ಸೃಷ್ಟಿಸಬಲ್ಲದು, ಅಥವಾ ಒಬ್ಬ ಶ್ರೇಷ್ಠ ಕೆತ್ತನೆಗಾರನ ಕೈಯಲ್ಲಿದ್ದರೆ ಅತ್ಯುತ್ತಮ ಕಲಾಕೃತಿಗೆ ಕಾರಣವಾಗಬಲ್ಲದು.&lt;br /&gt;&lt;br /&gt;ಆದರೆ ತಪ್ಪು ಕೈಸೇರಿದರೆ, ಅದು ವಿನಾಶವನ್ನೇ ಉಂಟುಮಾಡಬಹುದು. ಅದರ ಬಗ್ಗೆಯೇ ನಾವು ಹೆಚ್ಚು ಚಿಂತಿಸಬೇಕಾಗಿದೆ.&lt;/div&gt;&lt;div style="text-align: justify;"&gt;&amp;nbsp;&lt;/div&gt;&lt;div style="text-align: justify;"&gt;&amp;nbsp;--------------------------------------------------------------------


&lt;/div&gt;&lt;div style="text-align: justify;"&gt;&lt;br /&gt;ಇದು ನಿಮಗೆ ಇಷ್ಟವಾಗಿದ್ದರೆ, ನನ್ನ ಸಾಪ್ತಾಹಿಕ ಓದುಗರೊಂದಿಗೆ ಸೇರಲು ನಾನು ನಿಮ್ಮನ್ನು ಹೃತ್ಪೂರ್ವಕವಾಗಿ ಆಹ್ವಾನಿಸುತ್ತೇನೆ. ಪ್ರತಿ ಶನಿವಾರ, ಮೇಲ್ಮೈಯನ್ನು ಮೀರಿದ ಮತ್ತು ನಿಜವಾಗಿಯೂ ಮುಖ್ಯವಾದ ಪ್ರಶ್ನೆಗಳನ್ನು ಪರಿಹರಿಸುವ ಆಳವಾದ ವಿಶ್ಲೇಷಣೆಯನ್ನು ನಾನು ಪ್ರಕಟಿಸುತ್ತೇನೆ. ಪೇವಾಲ್‌ಗಳಿಲ್ಲ, ಕ್ಲಿಕ್‌ಬೈಟ್ ಇಲ್ಲ - ಕೇವಲ ನೇರ ವಿನಿಮಯ: ನನ್ನ ಮನಸ್ಸಿನಿಂದ ನಿಮ್ಮದಕ್ಕೆ. &lt;a href="https://follow.it/let-s-think-by-dr-king-swami-satyapriya?leanpub%20"&gt;ಚಂದಾದಾರರಾಗಲು ಇಲ್ಲಿ ಕ್ಲಿಕ್ ಮಾಡಿ&lt;/a&gt;.&amp;nbsp;&lt;/div&gt;
&lt;div align="center" class="western" lang="en-US" style="line-height: 120%;"&gt;
&lt;span style="font-size: small;"&gt;&lt;b&gt;&amp;nbsp;&lt;/b&gt;&lt;/span&gt; &lt;/div&gt;
&lt;div align="justify" class="western" lang="en-US" style="line-height: 120%;"&gt;
&lt;div class="MsoNormal" style="line-height: 120%; margin-bottom: 7pt;"&gt;
&lt;span style="background-color: #d0e0e3;"&gt;&lt;span lang="EN-US" style="background-attachment: scroll; background-clip: border-box; background-image: none; background-origin: padding-box; background-position: 0% 0%; background-repeat: repeat; background-size: auto; font-size: 12pt; line-height: 120%;"&gt; © Dr. King, Swami  Satyapriya 2026&lt;/span&gt;&lt;span lang="EN-US" style="background-attachment: scroll; background-clip: border-box; background-image: none; background-origin: padding-box; background-position: 0% 0%; background-repeat: repeat; background-size: auto; font-size: 12pt; line-height: 120%;"&gt;&lt;/span&gt;&lt;/span&gt;&lt;/div&gt;
&lt;/div&gt;
&lt;/div&gt;
&lt;div align="justify" class="western"&gt;
&lt;/div&gt;
&lt;div align="justify" class="western" style="line-height: 120%;"&gt;
&lt;/div&gt;
&lt;div align="left" class="western"&gt;
&lt;/div&gt;
&lt;div style="text-align: justify;"&gt;
&lt;style type="text/css"&gt;p { margin-bottom: 0.1in; direction: ltr; color: rgb(0, 0, 10); line-height: 120%; text-align: justify; }p.western { font-family: "Arial", serif; font-size: 14pt; }p.cjk { font-size: 14pt; }p.ctl { font-size: 14pt; }&lt;/style&gt; &lt;/div&gt;
&lt;/div&gt;
&lt;/div&gt;
&lt;div class="blogger-post-footer"&gt;You can borrow audio books directly from the author at https://tinyurl.com/mylibrary1234 at highly affordable prices.&lt;/div&gt;</description><enclosure length="0" type="audio/mpeg" url="https://www.dropbox.com/scl/fi/uwa34qf9k5rrwes5zwquf/05-AI.mp3?rlkey=9ix4bbezczu3udg8vrm6vl5um&amp;st=d9btfahx&amp;raw=1"/><media:thumbnail xmlns:media="http://search.yahoo.com/mrss/" height="72" url="https://blogger.googleusercontent.com/img/b/R29vZ2xl/AVvXsEjgHYHDhiY_nk8fd4yVrrc2zwX-puNQdZoDRj3a9SOCe5uUEhSH_lqB9xw-SyiXvz1GXRv3lMbExRM1GqjAs8TbPLY7_ryQDaY3UKXMU7-8iRpft_BQ7NbPr1mHp8QXDxy5j9k_-8AkamL0AXeUQExqDtm0nbk00uPfWJCCBob-1fs0tFIoFAGzwrblBKM/s72-w640-h640-c/AI%20knife.png" width="72"/><thr:total xmlns:thr="http://purl.org/syndication/thread/1.0">0</thr:total><author>drking2000-service@yahoo.com (Dr. King)</author><itunes:explicit>no</itunes:explicit><itunes:subtitle>window.dataLayer = window.dataLayer || []; function gtag(){dataLayer.push(arguments);} gtag('js', new Date()); gtag('config', 'G-8HXGBD0CVC'); &amp;nbsp; &amp;nbsp;&amp;nbsp;[Preview books]&amp;nbsp; [Borrow books]&amp;nbsp; [Pause] &amp;nbsp;&amp;nbsp;&amp;nbsp;Goldman-Sachs ನಂತಹ ಸಂಸ್ಥೆಗಳು ಅಂದಾಜಿಸಿರುವ ಪ್ರಕಾರ, AI ಜಾಗತಿಕವಾಗಿ ಸುಮಾರು 300 ಮಿಲಿಯನ್ ಪೂರ್ಣಾವಧಿ ಉದ್ಯೋಗಗಳನ್ನು ಆಟೊಮೇಟ್ ಮಾಡಬಹುದು. ಪ್ರಸ್ತುತ ಅಮೇರಿಕಾ ಮತ್ತು ಯುರೋಪ್ನಲ್ಲಿರುವ ಸುಮಾರು ಮೂರನೇ ಎರಡರಷ್ಟು ಉದ್ಯೋಗಗಳು ಒಂದಲ್ಲ ಒಂದು ಮಟ್ಟಿಗೆ AI ಆಟೊಮೇಷನ್ಗೆ ಒಳಪಡುವ ಸಾಧ್ಯತೆ ಇದೆ ಎಂದು ಅವು ಉಲ್ಲೇಖಿಸಿವೆ. ಇಂಟರ್ನ್ಯಾಷನಲ್ ಲೇಬರ್ ಆರ್ಗನೈಸೇಶನ್ (ILO) ಸ್ವಲ್ಪ ಸಂಪ್ರದಾಯಬದ್ಧ ದೃಷ್ಟಿಕೋನವನ್ನು ಹೊಂದಿದ್ದು, ಜಾಗತಿಕ ಉದ್ಯೋಗದ ಸರಿಸುಮಾರು ಶೇಕಡಾ 2.3 ರಷ್ಟು (ಅಂದರೆ ಸುಮಾರು 75 ಮಿಲಿಯನ್ ಉದ್ಯೋಗಗಳು) ಸಂಪೂರ್ಣ ಆಟೊಮೇಷನ್ನ ಅಪಾಯದಲ್ಲಿದೆ ಎಂದು ಅಂದಾಜಿಸಿದೆ. ಅದೇ ಸಮಯದಲ್ಲಿ, ಕಾರ್ಮಿಕ ಸಂಶೋಧಕರು ಗಮನಿಸಿರುವಂತೆ, ಭಾರಿ ಪ್ರಮಾಣದ ದಿಢೀರ್ ಲೇ-ಆಫ್ಗಳು ಆಗವು. ಬದಲಾಗಿ ಎಂಟ್ರಿ-ಲೆವೆಲ್ ವೈಟ್-ಕಾಲರ್ ಮತ್ತು ಕೇವಲ ದೈಹಿಕ ಶ್ರಮ ಬೇಡುವ "grunt work" ಕೆಲಸಗಾರರ ನೇಮಕಾತಿಗಳು ನಿಧಾನವಾಗಬಹುದು. ಆದರೂ ಕೆಲವು ದೂಮ್ಸ್ಡೇ ಪ್ರವಾದಿಗಳು ಈಗಾಗಲೇ AI ಅಂತಿಮವಾಗಿ ಮಾನವೀಯತೆಯನ್ನೇ ಹೇಗೆ ಮೆಟ್ಟಿ ನಿಲ್ಲುತ್ತದೆ ಎಂದು ಭವಿಷ್ಯ ನುಡಿಯಲು ಪ್ರಾರಂಭಿಸಿದ್ದಾರೆ! AI ಎಂದಾದರೂ ಮಾನವರನ್ನು ಮೀರಿಸಬಲ್ಲದೇ? var hello = document.getElementById("Hello"); hello.addEventListener("ended", function(){ var audio = document.getElementById('Audio'); audio.play(); }); var audio = document.getElementById("Audio"); audio.addEventListener("ended", function(){ var thankyou = document.getElementById('ThankYou'); thankyou.play(); }); document.getElementById("playAudio").addEventListener("click", function(){ var audio = document.getElementById('Audio'); if(this.className != "is-paused"){ this.className = "is-paused"; this.innerHTML = "Play"; audio.pause(); }else{ this.className = "is-playing"; this.innerHTML = "Pause"; audio.play(); } }); &amp;nbsp;ಖಂಡಿತವಾಗಿಯೂ ಕೆಲವು ನಿರ್ದಿಷ್ಟ ಪಾತ್ರಗಳಲ್ಲಿ ಹೌದು. AI ಗಳನ್ನು ಯಾವುದೇ ಮಾನವನು ಏಕಾಂಗಿಯಾಗಿ ಎಂದಿಗೂ ಕರಗತ ಮಾಡಿಕೊಳ್ಳಲು ಸಾಧ್ಯವಾಗದಂತಹ ಬೃಹತ್ ಜ್ಞಾನ ಭಂಡಾರದ ಮೇಲೆ ಟ್ರೇನ್ ಮಾಡಲಾಗಿರುತ್ತದೆ. ಭಾರಿ ಪ್ರಮಾಣದ ಡೇಟಾವನ್ನು ಇಂಜೆಸ್ಟ್ ಮಾಡುವ, ಪ್ರೊಸೆಸ್ ಮಾಡುವ, ಮತ್ತು ಮಾನವರಿಗೆ ಯೋಚಿಸಲೂ ಸಾಧ್ಯವಾಗದ ವೇಗದಲ್ಲಿ ಫಲಿತಾಂಶಗಳನ್ನು ನೀಡುವ ದಣಿವರಿಯದ ಸಾಮರ್ಥ್ಯ ಅವುಗಳಿಗಿದೆ. ಆದರೆ ಅದು ಅವುಗಳನ್ನು ಮಾನವರಿಗೆ ಸಮಾನವಾಗಿಸುತ್ತದೆಯೇ, ಅಥವಾ ಅವರಿಗಿಂತ ಶ್ರೇಷ್ಠವಾಗಿಸುತ್ತದೆಯೇ? ನನಗೇನೋ ಹಾಗನಿಸುವುದಿಲ್ಲ. ಕನಿಷ್ಠ ಪಕ್ಷ ಅವುಗಳ ಪ್ರಸ್ತುತ ರೂಪದಲ್ಲಂತೂ ಇಲ್ಲ. ತಮ್ಮ ಇಂದಿನ ರೂಪದಲ್ಲಿ ಅವು ಅತ್ಯಂತ ಯಾಂತ್ರಿಕವಾಗಿವೆ. ಅವು ಮಾನವರಿಗೆ ಅತ್ಯಂತ ಬೇಸರತರುವ ಅಥವಾ ದಣಿವುಉಂಟುಮಾಡುವ ಕೆಲಸಗಳನ್ನು ಬೃಹತ್ ಕಂಪ್ಯೂಟಿಂಗ್ ಶಕ್ತಿಯನ್ನು ಬಳಸಿ ಯಾವುದೇ ಪ್ರಜ್ಞಾಪೂರ್ವಕ ಗುರಿಯಿಲ್ಲದೆ, ಮಾಡುತ್ತವೆ. ಇಂದಿನ AI, ಪ್ಯಾಟರ್ನ್ಗಳ ಆಧಾರದ ಮೇಲೆ ಸರಿಯಾದ ಉತ್ತರವನ್ನು ಊಹಿಸುವಲ್ಲಿ ಉತ್ತಮ ಕೆಲಸ ಮಾಡಬಲ್ಲದು. ಆದರೆ ನಾನು ಹಿಂದಿನ ಎಪಿಸೋಡ್ಗಳಲ್ಲಿ ಚರ್ಚಿಸಿದಂತೆ, ಅವು ತಾವು ಏನನ್ನು ಇನ್ಫರ್ ಮಾಡುತ್ತಿವೆಯೋ ಅದನ್ನು 'ಅರ್ಥಮಾಡಿಕೊಳ್ಳುವ' ಸಾಮರ್ಥ್ಯವನ್ನು ಹೊಂದಿಲ್ಲ, ಅಥವಾ ತಾವು ಮಾಡುವ ಯಾವುದೇ ಕೆಲಸಕ್ಕೆ ಅವುಗಳಿಗೆ ಯಾವುದೇ 'ಮೋಟಿವೇಶನ್' ಕೂಡ ಇರುವುದಿಲ್ಲ. ಅವುಗಳಿಗೆ ಮಾನವರನ್ನು ಮೀರಿಸುವ ಯಾವುದೇ ಉದ್ದೇಶವಿಲ್ಲ. ಅಥವಾ ಪ್ರಸ್ತುತ ಅವುಗಳು ಅದಕ್ಕೆ ಸಜ್ಜಾಗಿಯೂ ಇಲ್ಲ. ಅವುಗಳ ಜ್ಞಾನ ಎಷ್ಟೇ ಬೃಹತ್ ಆಗಿದ್ದರೂ, ಅದು ಡಾಕ್ಯುಮೆಂಟ್ ರೂಪದಲ್ಲಿ ಸಾರ್ವಜನಿಕವಾಗಿ ಲಭ್ಯವಿರುವುದಕ್ಕೆ ಮಾತ್ರ ಸೀಮಿತವಾಗಿದೆ. ಇದು ಮಾನವರು ಲಕ್ಷಾಂತರ ವರ್ಷಗಳಲ್ಲಿ, ಅಸಂಖ್ಯಾತ ಭಾಷೆಗಳಲ್ಲಿ ಮತ್ತು ವಿಭಿನ್ನ ಜೀವನ ಪರಿಸ್ಥಿತಿಗಳಲ್ಲಿ ಒಟ್ಟುಗೂಡಿಸಿರುವುದರ ಒಂದು ಸಣ್ಣ ಭಾಗವಷ್ಟೇ. ಈ ವಿಷಯದಲ್ಲಿ AIಗಳು ಎಂದಿಗೂ ಮಾನವರಿಗೆ ಸಮನಾಗಲು ಸಾಧ್ಯವಿಲ್ಲ ಎಂದು ಹೇಳುವುದು ತಪ್ಪಾಗಲಾರದು. ಆದ್ದರಿಂದ, AI ಸ್ವತಂತ್ರವಾಗಿ ಮಾನವರನ್ನು ತನ್ನ ನಿಯಂತ್ರಣಕ್ಕೆ ತೆಗೆದುಕೊಳ್ಳುತ್ತದೆ ಎಂಬ ವೈಜ್ಞಾನಿಕ ಕಾದಂಬರಿಗಳಂತಹ ಭಯವು ಕೇವಲ ಒಂದು ಕಾಲ್ಪನಿಕ ಭಯವಷ್ಟೇ. ಆದರೆ ಹೌದು, ನಾನು ಮೊದಲೇ ಪಟ್ಟಿ ಮಾಡಿದಂತೆ ಸೀಮಿತ ಮಟ್ಟದಲ್ಲಿ ಅಪಾಯಗಳಂತೂ ಇವೆ. ಕಸ್ಟಮರ್ ಸರ್ವಿಸ್ ರೆಪ್ಸ್, ಡೇಟಾ ಎಂಟ್ರಿ ಕ್ಲರ್ಕ್ಗಳು, ಮೆಡಿಕಲ್ ಟ್ರಾನ್ಸ್ಸ್ಕ್ರಿಪ್ಷನಿಸ್ಟ್ಗಳು, ಜೂನಿಯರ್ ಸಾಫ್ಟ್ವೇರ್ ಡೆವಲಪರ್ಗಳು, ಅಡ್ಮಿನಿಸ್ಟ್ರೇಟಿವ್ ಅಸಿಸ್ಟೆಂಟ್ಗಳು ಮತ್ತು ಬುಕ್ಕೀಪರ್ಗಳು ಇತರರಿಗಿಂತ ಹೆಚ್ಚಾಗಿ ಈ ಅಪಾಯಗಳಿಗೆ ತುತ್ತಾಗುತ್ತಾರೆ. ಇದರಿಂದ ತೊಂದರೆಗೊಳಗಾಗುವ ಮತ್ತೊಂದು ದೊಡ್ಡ ಸಮುದಾಯವೆಂದರೆ ಅನುವಾದಕರು (translators) ಮತ್ತು ಧ್ವನಿ ಕಲಾವಿದರು (voice actors). ಏಕೆಂದರೆ ಪ್ರಸ್ತುತ AIಗಳು ಟೆಕ್ಸ್ಟ್-ಟು-ಟೆಕ್ಸ್ಟ್ ಮ್ಯಾನಿಪ್ಯುಲೇಷನ್ನಲ್ಲಿ ಅತ್ಯಂತ ಪ್ರವೀಣವಾಗಿವೆ. ಹಾಗಾಗಿ ಪಬ್ಲಿಷರ್ಗಳು AI ಇಂಟಿಗ್ರೇಷನ್ ಗಾಗಿ ತೀವ್ರವಾಗಿ ಒತ್ತುಹಾಕುತ್ತಾರೆ. ಸೊಸೈಟಿ ಆಫ್ ಆಥರ್ಸ್ ನಡೆಸಿದ ಸರ್ವೆಯ ಪ್ರಕಾರ, ಮೂರನೇ ಒಂದಕ್ಕಿಂತ ಹೆಚ್ಚು ಅನುವಾದಕರು ಈಗಾಗಲೇ ಜನರೇಟಿವ್ AI ಕಾರಣದಿಂದಾಗಿ ಕೆಲಸ ಕಳೆದುಕೊಂಡಿದ್ದಾರೆ. ಅನೇಕ ಸಾಹಿತ್ಯ ಅನುವಾದಕರನ್ನು "Machine Translation Post-Editing" ಕಡೆಗೆ ತಿರುಗಲು ಕೇಳಲಾಗುತ್ತಿದೆ. ಇದು ಕ್ಲಂಕಿ ಆಗಿರುವ AI-ಅನುವಾದಿತ ಪಠ್ಯವನ್ನು ಸರಿಪಡಿಸುವುದನ್ನು ಒಳಗೊಂಡಿರುತ್ತದೆ. ಆದರೆ ಈ ಅನುವಾದಕರು ಮೊದಲು ಗಳಿಸುತ್ತಿದ್ದ ಪರ್-ವರ್ಡ್ ಅನುವಾದದ ದರದ ಅತ್ಯಲ್ಪ ಭಾಗಕ್ಕೆ . ಅತ್ಯಂತ ನಂಬಲರ್ಹವಾದ, ಭಾವನಾತ್ಮಕವಾಗಿ ಅಭಿವ್ಯಕ್ತಿಗೊಳಿಸುವ ಟೆಕ್ಸ್ಟ್-ಟು-ಸ್ಪೀಚ್ ಮಾಡೆಲ್ಗಳ ಬೆಳವಣಿಗೆಯು ವಾಯ್ಸ್ಓವರ್ ಉದ್ಯಮವನ್ನು ತೀವ್ರವಾಗಿ ಅಸ್ತವ್ಯಸ್ತಗೊಳಿಸಿದೆ. AI ನ ಆವಿಷ್ಕಾರಕ್ಕೆ ಮುಂಚಿತವಾಗಿ, ಇದು ವೃತ್ತಿಪರ ಧ್ವನಿ ಕಲಾವಿದರಿಗೆ ಅತ್ಯಂತ ಲಾಭದಾಯಕ ಕ್ಷೇತ್ರವಾಗಿತ್ತು. ಈ ಧ್ವನಿ ಕಲಾವಿದರು ತಾವು ನಿರ್ಮಿಸುವ ಆಡಿಯೊದ ಪ್ರತಿ ಗಂಟೆಗೆ ನೂರಾರು ಡಾಲರ್ಗಳಷ್ಟು ಭಾರಿ ಮೊತ್ತವನ್ನು ವಿಧಿಸುತ್ತಿದ್ದರು. ಹೆಚ್ಚಿನ ಸಣ್ಣಲೇಖಕರಿಗೆ ಇವರನ್ನು ನೇಮಿಸಿಕೊಳ್ಳಲು ಎಂದಿಗೂ ಸಾಧ್ಯವಾಗುತ್ತಿರಲಿಲ್ಲ. ಅವರಲ್ಲಿ ಕೆಲವರು ತಮ್ಮ ಪುಸ್ತಕಗಳನ್ನು ತಾವೇ ನಿರೂಪಿಸುತ್ತಿದ್ದರು ಅಥವಾ ಅಸಹಾಯಕರಾಗಿ ನೋಡುತ್ತಿದ್ದರು. ಈಗ, ಈ AI ಹಸ್ತಕ್ಷೇಪದಿಂದಾಗಿ ಧ್ವನಿ ಕಲಾವಿದರ ಸಮುದಾಯದಲ್ಲಿ ಭಾರಿ ಅಶಾಂತಿ ಉಂಟಾಗಿದೆ. ತಮ್ಮ ಅಸ್ತಿತ್ವಕ್ಕೇ ಧಕ್ಕೆ ಬಂದಿದೆ ಎಂದು ಅವರು ಭಾವಿಸುತ್ತಿದ್ದಾರೆ. ತಮ್ಮ ಫೋರಮ್ಗಳು ಮತ್ತು ಯೂನಿಯನ್ಗಳ ಬೆಂಬಲದೊಂದಿಗೆ, ಈ ಕ್ಷೇತ್ರಕ್ಕೆ AI ಪ್ರವೇಶವನ್ನು ತಡೆಯಲು ಅವರು ಪ್ರಯತ್ನಿಸುತ್ತಿರುವಂತೆ ತೋರುತ್ತಿದೆ. ಒಬ್ಬ ಲೇಖಕನು ತನ್ನ ಪುಸ್ತಕವೊಂದನ್ನು ಇನ್ನೊಂದು ಭಾಷೆಗೆ ಅನುವಾದಿಸಿ, ನಿರೂಪಿಸಲು ತಿಂಗಳುಗಟ್ಟಲೆ ಕಷ್ಟಪಡುತ್ತಿದ್ದ ಕಾಲವೊಂದಿತ್ತು. ಅದೇ ಕೆಲಸವನ್ನು ಈಗ AI, ಕೇವಲ ಕೆಲವೇ ಗಂಟೆಗಳಲ್ಲಿ ಮಾಡುತ್ತದೆ. ಅದೇ AI ಭಯಕ್ಕೆ ಕಾರಣವಾಗಿದೆ. ಆದರೆ ಅಂತಹ ಧೋರಣೆಯು ಮಾರುಕಟ್ಟೆಯನ್ನು ಕುಂಠಿತಗೊಳಿಸುತ್ತದೆ ಅಷ್ಟೇ. ಇದನ್ನು ಸಮರ್ಥವಾಗಿ ನಿಭಾಯಿಸಿದರೆ, ಕಡಿಮೆ ವೆಚ್ಚದ ಪರ್ಯಾಯಗಳಿಗಾಗಿ ಕಾಯುತ್ತಿದ್ದ ಪುಸ್ತಕ ಪ್ರಕಾಶನ ಉದ್ಯಮದಲ್ಲಿ ಭಾರಿ ಪರಿವರ್ತನೆ ಉಂಟಾಗಬಹುದು. ಒಮ್ಮೆ ಕಲ್ಪಿಸಿಕೊಳ್ಳಿ, ಒಂದು ಒಳ್ಳೆಯ ಪುಸ್ತಕ ಕೇವಲ ಒಂದೇ ಭಾಷೆಗೆ ಸೀಮಿತವಾಗುವ ಬದಲು, ವಿಭಿನ್ನ ಭಾಷೆಗಳನ್ನು ಮಾತನಾಡುವ ಲಕ್ಷಾಂತರ ಜನರನ್ನು ತಲುಪಲು ಸಾಧ್ಯವಾಗುತ್ತದೆ. ಅದು ಜ್ಞಾನ ಪ್ರಸರಣದಲ್ಲಿ ಒಂದು ಕ್ರಾಂತಿಯಾಗಲಿದೆ. ಆಡಿಯೊಬುಕ್ ಗಳ ಜನಪ್ರಿಯತೆ ಹೆಚ್ಚುತ್ತಿರುವುದನ್ನು ಗಮನಿಸಿದರೆ, ಆಡಿಯೊಬುಕ್ ಪ್ರೊಡಕ್ಷನ್ ಪೈಪ್ಲೈನ್ಗೆ AI ಪ್ರವೇಶಿಸುತ್ತಿರುವುದು ಒಂದು ದೊಡ್ಡ ವರವಾಗಲಿದೆ. ಅದು ಭಾರಿ ಶುಲ್ಕವನ್ನು ಬೇಡುವ ಕೆಲವೇ ಧ್ವನಿ ಕಲಾವಿದರ ಏಕಸ್ವಾಮ್ಯವನ್ನು ತಪ್ಪಿಸುವುದು ಮಾತ್ರವಲ್ಲದೆ, ಆ ಪುಸ್ತಕಗಳನ್ನು ಹೆಚ್ಚು ವ್ಯಾಪಕವಾದ ಪ್ರೇಕ್ಷಕರಿಗೆ ಲಭ್ಯವಾಗುವಂತೆ ಮಾಡುತ್ತದೆ. ಹೌದು, ಈ ವೃತ್ತಿಪರರ ಭಯವನ್ನು ನಾನು ಅರ್ಥಮಾಡಿಕೊಳ್ಳಬಲ್ಲೆ. ಆದರೆ AIಗಳು ನಿಜವಾಗಿಯೂ ಅವರ ಸ್ಥಳವನ್ನು ಕಸಿದುಕೊಳ್ಳಬಲ್ಲವೆ? ಪ್ರಸ್ತುತ AIಗಳು ಎಷ್ಟೇ ಸ್ಮಾರ್ಟ್ ಆಗಿದ್ದರೂ, ಭಾಷಾ ಪರಿಪೂರ್ಣತೆಯಲ್ಲಾಗಲಿ ಅಥವಾ ಭಾವನೆಗಳ ಸೂಕ್ಷ್ಮ ಅಭಿವ್ಯಕ್ತಿಯಲ್ಲಾಗಲಿ ಅವುಗಳಿಗೆ ಮಾನವ ಮಟ್ಟದ ನಿಖರತೆಯನ್ನು ನಿಭಾಯಿಸಲು ಸಾಧ್ಯವಿಲ್ಲ. ಉನ್ನತ ಮಟ್ಟದ ಧ್ವನಿ ಕಲಾವಿದರಿಗೆ ಎಂದಿಗೂ ಬೇಡಿಕೆ ಇದ್ದೇ ಇರುತ್ತದೆ. ಅವರನ್ನು ಟಾಪ್ ಸೆಲ್ಲರ್ಗಳು ಮತ್ತು ಯಾರು ಭರಿಸಬಲ್ಲರೋ ಅವರು ನೇಮಿಸಿಕೊಳ್ಳುತ್ತಾರೆ. ಹೆಚ್ಚಿನ ಲೇಖಕರು ಅವರನ್ನು ನೇಮಿಸಿಕೊಳ್ಳಲು ಎಂದಿಗೂ ಧೈರ್ಯ ಮಾಡುತ್ತಿರಲಿಲ್ಲ, ಅವರ ಅತಿಯಾದ ದರಗಳು, ಮತ್ತು ಸಬ್ಸ್ಕ್ರಿಪ್ಷನ್ ಆಧಾರಿತ ಸ್ಟೋರ್ಗಳು ಈ ಲೇಖಕರಿಗೆ ಪಾವತಿಸುವ ಅತ್ಯಲ್ಪ 'ಪೂಲ್ ಶೇರ್'ಗಳು ಅಂತಹ ಸಾಹಸಕ್ಕೆ ಅನುವುಮಾಡುತ್ತಿರಲಿಲ್ಲ. ಈ ಲೇಖಕರು ಈಗ AIಗಳ ಕಡೆಗೆ ತಿರುಗಬಹುದು ಮತ್ತು ತಮ್ಮ ಜೀವನೋಪಾಯವನ್ನು ಕಂಡುಕೊಳ್ಳಬಹುದು. ಅಂತಿಮವಾಗಿ, ಬದುಕಬೇಕಾಗಿರುವುದು ಕೇವಲ ಧ್ವನಿ ಕಲಾವಿದರಷ್ಟೇ ಅಲ್ಲ, ಈ ಧ್ವನಿ ಕಲಾವಿದರ ದುಬಾರಿ ಶುಲ್ಕಗಳನ್ನು ಪಾವತಿಸುವುದನ್ನು ಬಿಟ್ಟು ಬೇರೆ ಆಯ್ಕೆಯಿಲ್ಲದ ಈ ಲೇಖಕರು ಕೂಡ ಬದುಕಬೇಕಾಗಿದೆ. ಆಡಿಯೋಬುಕ್ ಉದ್ಯಮವು ಅಭಿವೃದ್ಧಿ ಹೊಂದಿದಂತೆ ಒಳ್ಳೆಯ ಧ್ವನಿ ಕಲಾವಿದರಿಗೆ ಹೆಚ್ಚಿನ ಅವಕಾಶಗಳು ಸಿಕ್ಕೇ ಸಿಗುತ್ತವೆ. ಮತ್ತು ದೀರ್ಘಾವಧಿಯಲ್ಲಿ, ಅವರು ತಾವು ಅಪಾಯದಲ್ಲಿದ್ದೇವೆ ಎಂದು ಭಾವಿಸಲು ಯಾವುದೇ ಕಾರಣವಿರುವುದಿಲ್ಲ. ಸಾಮಾನ್ಯವಾಗಿ ಅನುವಾದ ವೃತ್ತಿಪರರು AI ಯಿಂದ ತೀವ್ರವಾಗಿ ತೊಂದರೆಗೊಳಗಾಗಿದ್ದಾರೆ ಎಂಬ ದೂರೂ ಇದೆ. ಇವರಲ್ಲಿ ಅನೇಕರನ್ನು ಕೇವಲ ಪ್ರೂಫ್ ರೀಡಿಂಗ್ ನಂತಹ ಕೆಲಸಗಳಿಗೆ ಸೀಮಿತಗೊಳಿಸಲಾಗಿದೆ ಎಂದು ಹೇಳಲಾಗುತ್ತದೆ, ಏಕೆಂದರೆ AI ಗಳು ಪ್ರಮುಖ ಅನುವಾದದ ಕೆಲಸವನ್ನು ಮಾಡುತ್ತವೆ. ಸ್ವಾಭಾವಿಕವಾಗಿ, ಅವರಿಗೆ ಈ ಹಿಂದೆ ಸಿಗುತ್ತಿದ್ದ ಹಣಕ್ಕೆ ಹೋಲಿಸಿದರೆ ಕಡಿಮೆ ಪಾವತಿಸಲಾಗುತ್ತದೆ. ಆದರೆ AIಗಳು ಹೆಚ್ಚಿನ ಪುಸ್ತಕಗಳನ್ನು ಅನುವಾದಿಸಿದಂತೆ, ಈ ಪ್ರೂಫ್ ರೀಡರ್ಗಳಿಗೂ ಹೆಚ್ಚಿನ ಕೆಲಸಗಳು ಸಿಗುತ್ತವೆ. ಕೆಲಸದ ಪ್ರಮಾಣ ಖಂಡಿತವಾಗಿಯೂ ಮುಖ್ಯವಾಗುತ್ತದೆ. ಲೇಖಕರು ಮತ್ತು ಓದುಗರು ಇಬ್ಬರೂ ಇದರಿಂದ ಲಾಭ ಪಡೆಯಲಿದ್ದಾರೆ ಎಂದು ಪ್ರತ್ಯೇಕವಾಗಿ ಹೇಳಬೇಕಾಗಿಲ್ಲ. ಆದ್ದರಿಂದ, ಅಪರಿಹಾರ್ಯವಾಗಿರುವ ಒಂದು ವಿದ್ಯಮಾನದ ವಿರುದ್ಧ ಹೋರಾಡುವ ಬದಲು, ತಂತ್ರಜ್ಞಾನದ ಅತ್ಯುತ್ತಮ ಬಳಕೆಯನ್ನು ಮಾಡಿಕೊಳ್ಳುವುದು ಉತ್ತಮ. ಅದು ದೀರ್ಘಾವಧಿಯಲ್ಲಿ ಎಲ್ಲರಿಗೂ ಸಹಾಯ ಮಾಡುತ್ತದೆ. ನಾನು ಹೇಳುವುದೇನೆಂದರೆ, AI ಯ ತಕ್ಷಣದ ಪರಿಣಾಮಗಳ ಮೇಲೆ ಹೆಚ್ಚು ಗಮನಹರಿಸುವ ಬದಲು, AI, ಕೆಲವೇ ಸ್ವಾರ್ಥಪರರ ಕೈಗಳಲ್ಲಿ ಸೃಷ್ಟಿಸಬಹುದಾದ ದೀರ್ಘಕಾಲೀನ ದುರಂತಗಳನ್ನು ನಾವು ಗಮನಿಸಬೇಕು. ನಿಜವಾದ ಅಪಾಯವಿರುವುದು ತಂತ್ರಜ್ಞಾನದಿಂದಲ್ಲ. ಬದಲಿಗೆ. ಮಾನವರು ಮಾಡುವ ಇದರ ದುರುಪಯೋಗದಿಂದ. ಅದು ಕಮ್ಯುನಿಕೇಶನ್ ಆಗಿರಲಿ, ಎನರ್ಜಿ ಸಪ್ಲೈ ಚೈನ್ ಆಗಿರಲಿ, ಅತ್ಯಗತ್ಯ ಸೇವೆಗಳಾಗಿರಲಿ, ಹೆಚ್ಚಿನ ಕ್ಷೇತ್ರಗಳಲ್ಲಿ AI ಯ ಕ್ಷಿಪ್ರ ಪ್ರವೇಶವು ತಪ್ಪು ಕೈಗಳಿಗೆ ಸೇರಿದರೆ ನಿಜವಾದ ಅಪಾಯವಾಗಬಹುದು. AI ಒಂದು ಹರಿತವಾದ ಚೂರಿಯಿದ್ದಂತೆ. ಒಂದು ಹರಿತವಾದ ಚೂರಿ ಒಬ್ಬ ಸಮರ್ಥ ಸರ್ಜನ್ ಕೈಯಲ್ಲಿದ್ದರೆ, ಜೀವಗಳನ್ನು ಉಳಿಸಬಲ್ಲದು. ಉನ್ನತ ಮಟ್ಟದ ಪಾಕಪ್ರವೀಣನ ಕೈಯಲ್ಲಿದ್ದರೆ, ರುಚಿಕರವಾದ ಖಾದ್ಯಗಳನ್ನು ಸೃಷ್ಟಿಸಬಲ್ಲದು, ಅಥವಾ ಒಬ್ಬ ಶ್ರೇಷ್ಠ ಕೆತ್ತನೆಗಾರನ ಕೈಯಲ್ಲಿದ್ದರೆ ಅತ್ಯುತ್ತಮ ಕಲಾಕೃತಿಗೆ ಕಾರಣವಾಗಬಲ್ಲದು. ಆದರೆ ತಪ್ಪು ಕೈಸೇರಿದರೆ, ಅದು ವಿನಾಶವನ್ನೇ ಉಂಟುಮಾಡಬಹುದು. ಅದರ ಬಗ್ಗೆಯೇ ನಾವು ಹೆಚ್ಚು ಚಿಂತಿಸಬೇಕಾಗಿದೆ.&amp;nbsp;&amp;nbsp;-------------------------------------------------------------------- ಇದು ನಿಮಗೆ ಇಷ್ಟವಾಗಿದ್ದರೆ, ನನ್ನ ಸಾಪ್ತಾಹಿಕ ಓದುಗರೊಂದಿಗೆ ಸೇರಲು ನಾನು ನಿಮ್ಮನ್ನು ಹೃತ್ಪೂರ್ವಕವಾಗಿ ಆಹ್ವಾನಿಸುತ್ತೇನೆ. ಪ್ರತಿ ಶನಿವಾರ, ಮೇಲ್ಮೈಯನ್ನು ಮೀರಿದ ಮತ್ತು ನಿಜವಾಗಿಯೂ ಮುಖ್ಯವಾದ ಪ್ರಶ್ನೆಗಳನ್ನು ಪರಿಹರಿಸುವ ಆಳವಾದ ವಿಶ್ಲೇಷಣೆಯನ್ನು ನಾನು ಪ್ರಕಟಿಸುತ್ತೇನೆ. ಪೇವಾಲ್‌ಗಳಿಲ್ಲ, ಕ್ಲಿಕ್‌ಬೈಟ್ ಇಲ್ಲ - ಕೇವಲ ನೇರ ವಿನಿಮಯ: ನನ್ನ ಮನಸ್ಸಿನಿಂದ ನಿಮ್ಮದಕ್ಕೆ. ಚಂದಾದಾರರಾಗಲು ಇಲ್ಲಿ ಕ್ಲಿಕ್ ಮಾಡಿ.&amp;nbsp; &amp;nbsp; © Dr. King, Swami Satyapriya 2026 p { margin-bottom: 0.1in; direction: ltr; color: rgb(0, 0, 10); line-height: 120%; text-align: justify; }p.western { font-family: "Arial", serif; font-size: 14pt; }p.cjk { font-size: 14pt; }p.ctl { font-size: 14pt; } You can borrow audio books directly from the author at https://tinyurl.com/mylibrary1234 at highly affordable prices.</itunes:subtitle><itunes:author>Dr. King</itunes:author><itunes:summary>window.dataLayer = window.dataLayer || []; function gtag(){dataLayer.push(arguments);} gtag('js', new Date()); gtag('config', 'G-8HXGBD0CVC'); &amp;nbsp; &amp;nbsp;&amp;nbsp;[Preview books]&amp;nbsp; [Borrow books]&amp;nbsp; [Pause] &amp;nbsp;&amp;nbsp;&amp;nbsp;Goldman-Sachs ನಂತಹ ಸಂಸ್ಥೆಗಳು ಅಂದಾಜಿಸಿರುವ ಪ್ರಕಾರ, AI ಜಾಗತಿಕವಾಗಿ ಸುಮಾರು 300 ಮಿಲಿಯನ್ ಪೂರ್ಣಾವಧಿ ಉದ್ಯೋಗಗಳನ್ನು ಆಟೊಮೇಟ್ ಮಾಡಬಹುದು. ಪ್ರಸ್ತುತ ಅಮೇರಿಕಾ ಮತ್ತು ಯುರೋಪ್ನಲ್ಲಿರುವ ಸುಮಾರು ಮೂರನೇ ಎರಡರಷ್ಟು ಉದ್ಯೋಗಗಳು ಒಂದಲ್ಲ ಒಂದು ಮಟ್ಟಿಗೆ AI ಆಟೊಮೇಷನ್ಗೆ ಒಳಪಡುವ ಸಾಧ್ಯತೆ ಇದೆ ಎಂದು ಅವು ಉಲ್ಲೇಖಿಸಿವೆ. ಇಂಟರ್ನ್ಯಾಷನಲ್ ಲೇಬರ್ ಆರ್ಗನೈಸೇಶನ್ (ILO) ಸ್ವಲ್ಪ ಸಂಪ್ರದಾಯಬದ್ಧ ದೃಷ್ಟಿಕೋನವನ್ನು ಹೊಂದಿದ್ದು, ಜಾಗತಿಕ ಉದ್ಯೋಗದ ಸರಿಸುಮಾರು ಶೇಕಡಾ 2.3 ರಷ್ಟು (ಅಂದರೆ ಸುಮಾರು 75 ಮಿಲಿಯನ್ ಉದ್ಯೋಗಗಳು) ಸಂಪೂರ್ಣ ಆಟೊಮೇಷನ್ನ ಅಪಾಯದಲ್ಲಿದೆ ಎಂದು ಅಂದಾಜಿಸಿದೆ. ಅದೇ ಸಮಯದಲ್ಲಿ, ಕಾರ್ಮಿಕ ಸಂಶೋಧಕರು ಗಮನಿಸಿರುವಂತೆ, ಭಾರಿ ಪ್ರಮಾಣದ ದಿಢೀರ್ ಲೇ-ಆಫ್ಗಳು ಆಗವು. ಬದಲಾಗಿ ಎಂಟ್ರಿ-ಲೆವೆಲ್ ವೈಟ್-ಕಾಲರ್ ಮತ್ತು ಕೇವಲ ದೈಹಿಕ ಶ್ರಮ ಬೇಡುವ "grunt work" ಕೆಲಸಗಾರರ ನೇಮಕಾತಿಗಳು ನಿಧಾನವಾಗಬಹುದು. ಆದರೂ ಕೆಲವು ದೂಮ್ಸ್ಡೇ ಪ್ರವಾದಿಗಳು ಈಗಾಗಲೇ AI ಅಂತಿಮವಾಗಿ ಮಾನವೀಯತೆಯನ್ನೇ ಹೇಗೆ ಮೆಟ್ಟಿ ನಿಲ್ಲುತ್ತದೆ ಎಂದು ಭವಿಷ್ಯ ನುಡಿಯಲು ಪ್ರಾರಂಭಿಸಿದ್ದಾರೆ! AI ಎಂದಾದರೂ ಮಾನವರನ್ನು ಮೀರಿಸಬಲ್ಲದೇ? var hello = document.getElementById("Hello"); hello.addEventListener("ended", function(){ var audio = document.getElementById('Audio'); audio.play(); }); var audio = document.getElementById("Audio"); audio.addEventListener("ended", function(){ var thankyou = document.getElementById('ThankYou'); thankyou.play(); }); document.getElementById("playAudio").addEventListener("click", function(){ var audio = document.getElementById('Audio'); if(this.className != "is-paused"){ this.className = "is-paused"; this.innerHTML = "Play"; audio.pause(); }else{ this.className = "is-playing"; this.innerHTML = "Pause"; audio.play(); } }); &amp;nbsp;ಖಂಡಿತವಾಗಿಯೂ ಕೆಲವು ನಿರ್ದಿಷ್ಟ ಪಾತ್ರಗಳಲ್ಲಿ ಹೌದು. AI ಗಳನ್ನು ಯಾವುದೇ ಮಾನವನು ಏಕಾಂಗಿಯಾಗಿ ಎಂದಿಗೂ ಕರಗತ ಮಾಡಿಕೊಳ್ಳಲು ಸಾಧ್ಯವಾಗದಂತಹ ಬೃಹತ್ ಜ್ಞಾನ ಭಂಡಾರದ ಮೇಲೆ ಟ್ರೇನ್ ಮಾಡಲಾಗಿರುತ್ತದೆ. ಭಾರಿ ಪ್ರಮಾಣದ ಡೇಟಾವನ್ನು ಇಂಜೆಸ್ಟ್ ಮಾಡುವ, ಪ್ರೊಸೆಸ್ ಮಾಡುವ, ಮತ್ತು ಮಾನವರಿಗೆ ಯೋಚಿಸಲೂ ಸಾಧ್ಯವಾಗದ ವೇಗದಲ್ಲಿ ಫಲಿತಾಂಶಗಳನ್ನು ನೀಡುವ ದಣಿವರಿಯದ ಸಾಮರ್ಥ್ಯ ಅವುಗಳಿಗಿದೆ. ಆದರೆ ಅದು ಅವುಗಳನ್ನು ಮಾನವರಿಗೆ ಸಮಾನವಾಗಿಸುತ್ತದೆಯೇ, ಅಥವಾ ಅವರಿಗಿಂತ ಶ್ರೇಷ್ಠವಾಗಿಸುತ್ತದೆಯೇ? ನನಗೇನೋ ಹಾಗನಿಸುವುದಿಲ್ಲ. ಕನಿಷ್ಠ ಪಕ್ಷ ಅವುಗಳ ಪ್ರಸ್ತುತ ರೂಪದಲ್ಲಂತೂ ಇಲ್ಲ. ತಮ್ಮ ಇಂದಿನ ರೂಪದಲ್ಲಿ ಅವು ಅತ್ಯಂತ ಯಾಂತ್ರಿಕವಾಗಿವೆ. ಅವು ಮಾನವರಿಗೆ ಅತ್ಯಂತ ಬೇಸರತರುವ ಅಥವಾ ದಣಿವುಉಂಟುಮಾಡುವ ಕೆಲಸಗಳನ್ನು ಬೃಹತ್ ಕಂಪ್ಯೂಟಿಂಗ್ ಶಕ್ತಿಯನ್ನು ಬಳಸಿ ಯಾವುದೇ ಪ್ರಜ್ಞಾಪೂರ್ವಕ ಗುರಿಯಿಲ್ಲದೆ, ಮಾಡುತ್ತವೆ. ಇಂದಿನ AI, ಪ್ಯಾಟರ್ನ್ಗಳ ಆಧಾರದ ಮೇಲೆ ಸರಿಯಾದ ಉತ್ತರವನ್ನು ಊಹಿಸುವಲ್ಲಿ ಉತ್ತಮ ಕೆಲಸ ಮಾಡಬಲ್ಲದು. ಆದರೆ ನಾನು ಹಿಂದಿನ ಎಪಿಸೋಡ್ಗಳಲ್ಲಿ ಚರ್ಚಿಸಿದಂತೆ, ಅವು ತಾವು ಏನನ್ನು ಇನ್ಫರ್ ಮಾಡುತ್ತಿವೆಯೋ ಅದನ್ನು 'ಅರ್ಥಮಾಡಿಕೊಳ್ಳುವ' ಸಾಮರ್ಥ್ಯವನ್ನು ಹೊಂದಿಲ್ಲ, ಅಥವಾ ತಾವು ಮಾಡುವ ಯಾವುದೇ ಕೆಲಸಕ್ಕೆ ಅವುಗಳಿಗೆ ಯಾವುದೇ 'ಮೋಟಿವೇಶನ್' ಕೂಡ ಇರುವುದಿಲ್ಲ. ಅವುಗಳಿಗೆ ಮಾನವರನ್ನು ಮೀರಿಸುವ ಯಾವುದೇ ಉದ್ದೇಶವಿಲ್ಲ. ಅಥವಾ ಪ್ರಸ್ತುತ ಅವುಗಳು ಅದಕ್ಕೆ ಸಜ್ಜಾಗಿಯೂ ಇಲ್ಲ. ಅವುಗಳ ಜ್ಞಾನ ಎಷ್ಟೇ ಬೃಹತ್ ಆಗಿದ್ದರೂ, ಅದು ಡಾಕ್ಯುಮೆಂಟ್ ರೂಪದಲ್ಲಿ ಸಾರ್ವಜನಿಕವಾಗಿ ಲಭ್ಯವಿರುವುದಕ್ಕೆ ಮಾತ್ರ ಸೀಮಿತವಾಗಿದೆ. ಇದು ಮಾನವರು ಲಕ್ಷಾಂತರ ವರ್ಷಗಳಲ್ಲಿ, ಅಸಂಖ್ಯಾತ ಭಾಷೆಗಳಲ್ಲಿ ಮತ್ತು ವಿಭಿನ್ನ ಜೀವನ ಪರಿಸ್ಥಿತಿಗಳಲ್ಲಿ ಒಟ್ಟುಗೂಡಿಸಿರುವುದರ ಒಂದು ಸಣ್ಣ ಭಾಗವಷ್ಟೇ. ಈ ವಿಷಯದಲ್ಲಿ AIಗಳು ಎಂದಿಗೂ ಮಾನವರಿಗೆ ಸಮನಾಗಲು ಸಾಧ್ಯವಿಲ್ಲ ಎಂದು ಹೇಳುವುದು ತಪ್ಪಾಗಲಾರದು. ಆದ್ದರಿಂದ, AI ಸ್ವತಂತ್ರವಾಗಿ ಮಾನವರನ್ನು ತನ್ನ ನಿಯಂತ್ರಣಕ್ಕೆ ತೆಗೆದುಕೊಳ್ಳುತ್ತದೆ ಎಂಬ ವೈಜ್ಞಾನಿಕ ಕಾದಂಬರಿಗಳಂತಹ ಭಯವು ಕೇವಲ ಒಂದು ಕಾಲ್ಪನಿಕ ಭಯವಷ್ಟೇ. ಆದರೆ ಹೌದು, ನಾನು ಮೊದಲೇ ಪಟ್ಟಿ ಮಾಡಿದಂತೆ ಸೀಮಿತ ಮಟ್ಟದಲ್ಲಿ ಅಪಾಯಗಳಂತೂ ಇವೆ. ಕಸ್ಟಮರ್ ಸರ್ವಿಸ್ ರೆಪ್ಸ್, ಡೇಟಾ ಎಂಟ್ರಿ ಕ್ಲರ್ಕ್ಗಳು, ಮೆಡಿಕಲ್ ಟ್ರಾನ್ಸ್ಸ್ಕ್ರಿಪ್ಷನಿಸ್ಟ್ಗಳು, ಜೂನಿಯರ್ ಸಾಫ್ಟ್ವೇರ್ ಡೆವಲಪರ್ಗಳು, ಅಡ್ಮಿನಿಸ್ಟ್ರೇಟಿವ್ ಅಸಿಸ್ಟೆಂಟ್ಗಳು ಮತ್ತು ಬುಕ್ಕೀಪರ್ಗಳು ಇತರರಿಗಿಂತ ಹೆಚ್ಚಾಗಿ ಈ ಅಪಾಯಗಳಿಗೆ ತುತ್ತಾಗುತ್ತಾರೆ. ಇದರಿಂದ ತೊಂದರೆಗೊಳಗಾಗುವ ಮತ್ತೊಂದು ದೊಡ್ಡ ಸಮುದಾಯವೆಂದರೆ ಅನುವಾದಕರು (translators) ಮತ್ತು ಧ್ವನಿ ಕಲಾವಿದರು (voice actors). ಏಕೆಂದರೆ ಪ್ರಸ್ತುತ AIಗಳು ಟೆಕ್ಸ್ಟ್-ಟು-ಟೆಕ್ಸ್ಟ್ ಮ್ಯಾನಿಪ್ಯುಲೇಷನ್ನಲ್ಲಿ ಅತ್ಯಂತ ಪ್ರವೀಣವಾಗಿವೆ. ಹಾಗಾಗಿ ಪಬ್ಲಿಷರ್ಗಳು AI ಇಂಟಿಗ್ರೇಷನ್ ಗಾಗಿ ತೀವ್ರವಾಗಿ ಒತ್ತುಹಾಕುತ್ತಾರೆ. ಸೊಸೈಟಿ ಆಫ್ ಆಥರ್ಸ್ ನಡೆಸಿದ ಸರ್ವೆಯ ಪ್ರಕಾರ, ಮೂರನೇ ಒಂದಕ್ಕಿಂತ ಹೆಚ್ಚು ಅನುವಾದಕರು ಈಗಾಗಲೇ ಜನರೇಟಿವ್ AI ಕಾರಣದಿಂದಾಗಿ ಕೆಲಸ ಕಳೆದುಕೊಂಡಿದ್ದಾರೆ. ಅನೇಕ ಸಾಹಿತ್ಯ ಅನುವಾದಕರನ್ನು "Machine Translation Post-Editing" ಕಡೆಗೆ ತಿರುಗಲು ಕೇಳಲಾಗುತ್ತಿದೆ. ಇದು ಕ್ಲಂಕಿ ಆಗಿರುವ AI-ಅನುವಾದಿತ ಪಠ್ಯವನ್ನು ಸರಿಪಡಿಸುವುದನ್ನು ಒಳಗೊಂಡಿರುತ್ತದೆ. ಆದರೆ ಈ ಅನುವಾದಕರು ಮೊದಲು ಗಳಿಸುತ್ತಿದ್ದ ಪರ್-ವರ್ಡ್ ಅನುವಾದದ ದರದ ಅತ್ಯಲ್ಪ ಭಾಗಕ್ಕೆ . ಅತ್ಯಂತ ನಂಬಲರ್ಹವಾದ, ಭಾವನಾತ್ಮಕವಾಗಿ ಅಭಿವ್ಯಕ್ತಿಗೊಳಿಸುವ ಟೆಕ್ಸ್ಟ್-ಟು-ಸ್ಪೀಚ್ ಮಾಡೆಲ್ಗಳ ಬೆಳವಣಿಗೆಯು ವಾಯ್ಸ್ಓವರ್ ಉದ್ಯಮವನ್ನು ತೀವ್ರವಾಗಿ ಅಸ್ತವ್ಯಸ್ತಗೊಳಿಸಿದೆ. AI ನ ಆವಿಷ್ಕಾರಕ್ಕೆ ಮುಂಚಿತವಾಗಿ, ಇದು ವೃತ್ತಿಪರ ಧ್ವನಿ ಕಲಾವಿದರಿಗೆ ಅತ್ಯಂತ ಲಾಭದಾಯಕ ಕ್ಷೇತ್ರವಾಗಿತ್ತು. ಈ ಧ್ವನಿ ಕಲಾವಿದರು ತಾವು ನಿರ್ಮಿಸುವ ಆಡಿಯೊದ ಪ್ರತಿ ಗಂಟೆಗೆ ನೂರಾರು ಡಾಲರ್ಗಳಷ್ಟು ಭಾರಿ ಮೊತ್ತವನ್ನು ವಿಧಿಸುತ್ತಿದ್ದರು. ಹೆಚ್ಚಿನ ಸಣ್ಣಲೇಖಕರಿಗೆ ಇವರನ್ನು ನೇಮಿಸಿಕೊಳ್ಳಲು ಎಂದಿಗೂ ಸಾಧ್ಯವಾಗುತ್ತಿರಲಿಲ್ಲ. ಅವರಲ್ಲಿ ಕೆಲವರು ತಮ್ಮ ಪುಸ್ತಕಗಳನ್ನು ತಾವೇ ನಿರೂಪಿಸುತ್ತಿದ್ದರು ಅಥವಾ ಅಸಹಾಯಕರಾಗಿ ನೋಡುತ್ತಿದ್ದರು. ಈಗ, ಈ AI ಹಸ್ತಕ್ಷೇಪದಿಂದಾಗಿ ಧ್ವನಿ ಕಲಾವಿದರ ಸಮುದಾಯದಲ್ಲಿ ಭಾರಿ ಅಶಾಂತಿ ಉಂಟಾಗಿದೆ. ತಮ್ಮ ಅಸ್ತಿತ್ವಕ್ಕೇ ಧಕ್ಕೆ ಬಂದಿದೆ ಎಂದು ಅವರು ಭಾವಿಸುತ್ತಿದ್ದಾರೆ. ತಮ್ಮ ಫೋರಮ್ಗಳು ಮತ್ತು ಯೂನಿಯನ್ಗಳ ಬೆಂಬಲದೊಂದಿಗೆ, ಈ ಕ್ಷೇತ್ರಕ್ಕೆ AI ಪ್ರವೇಶವನ್ನು ತಡೆಯಲು ಅವರು ಪ್ರಯತ್ನಿಸುತ್ತಿರುವಂತೆ ತೋರುತ್ತಿದೆ. ಒಬ್ಬ ಲೇಖಕನು ತನ್ನ ಪುಸ್ತಕವೊಂದನ್ನು ಇನ್ನೊಂದು ಭಾಷೆಗೆ ಅನುವಾದಿಸಿ, ನಿರೂಪಿಸಲು ತಿಂಗಳುಗಟ್ಟಲೆ ಕಷ್ಟಪಡುತ್ತಿದ್ದ ಕಾಲವೊಂದಿತ್ತು. ಅದೇ ಕೆಲಸವನ್ನು ಈಗ AI, ಕೇವಲ ಕೆಲವೇ ಗಂಟೆಗಳಲ್ಲಿ ಮಾಡುತ್ತದೆ. ಅದೇ AI ಭಯಕ್ಕೆ ಕಾರಣವಾಗಿದೆ. ಆದರೆ ಅಂತಹ ಧೋರಣೆಯು ಮಾರುಕಟ್ಟೆಯನ್ನು ಕುಂಠಿತಗೊಳಿಸುತ್ತದೆ ಅಷ್ಟೇ. ಇದನ್ನು ಸಮರ್ಥವಾಗಿ ನಿಭಾಯಿಸಿದರೆ, ಕಡಿಮೆ ವೆಚ್ಚದ ಪರ್ಯಾಯಗಳಿಗಾಗಿ ಕಾಯುತ್ತಿದ್ದ ಪುಸ್ತಕ ಪ್ರಕಾಶನ ಉದ್ಯಮದಲ್ಲಿ ಭಾರಿ ಪರಿವರ್ತನೆ ಉಂಟಾಗಬಹುದು. ಒಮ್ಮೆ ಕಲ್ಪಿಸಿಕೊಳ್ಳಿ, ಒಂದು ಒಳ್ಳೆಯ ಪುಸ್ತಕ ಕೇವಲ ಒಂದೇ ಭಾಷೆಗೆ ಸೀಮಿತವಾಗುವ ಬದಲು, ವಿಭಿನ್ನ ಭಾಷೆಗಳನ್ನು ಮಾತನಾಡುವ ಲಕ್ಷಾಂತರ ಜನರನ್ನು ತಲುಪಲು ಸಾಧ್ಯವಾಗುತ್ತದೆ. ಅದು ಜ್ಞಾನ ಪ್ರಸರಣದಲ್ಲಿ ಒಂದು ಕ್ರಾಂತಿಯಾಗಲಿದೆ. ಆಡಿಯೊಬುಕ್ ಗಳ ಜನಪ್ರಿಯತೆ ಹೆಚ್ಚುತ್ತಿರುವುದನ್ನು ಗಮನಿಸಿದರೆ, ಆಡಿಯೊಬುಕ್ ಪ್ರೊಡಕ್ಷನ್ ಪೈಪ್ಲೈನ್ಗೆ AI ಪ್ರವೇಶಿಸುತ್ತಿರುವುದು ಒಂದು ದೊಡ್ಡ ವರವಾಗಲಿದೆ. ಅದು ಭಾರಿ ಶುಲ್ಕವನ್ನು ಬೇಡುವ ಕೆಲವೇ ಧ್ವನಿ ಕಲಾವಿದರ ಏಕಸ್ವಾಮ್ಯವನ್ನು ತಪ್ಪಿಸುವುದು ಮಾತ್ರವಲ್ಲದೆ, ಆ ಪುಸ್ತಕಗಳನ್ನು ಹೆಚ್ಚು ವ್ಯಾಪಕವಾದ ಪ್ರೇಕ್ಷಕರಿಗೆ ಲಭ್ಯವಾಗುವಂತೆ ಮಾಡುತ್ತದೆ. ಹೌದು, ಈ ವೃತ್ತಿಪರರ ಭಯವನ್ನು ನಾನು ಅರ್ಥಮಾಡಿಕೊಳ್ಳಬಲ್ಲೆ. ಆದರೆ AIಗಳು ನಿಜವಾಗಿಯೂ ಅವರ ಸ್ಥಳವನ್ನು ಕಸಿದುಕೊಳ್ಳಬಲ್ಲವೆ? ಪ್ರಸ್ತುತ AIಗಳು ಎಷ್ಟೇ ಸ್ಮಾರ್ಟ್ ಆಗಿದ್ದರೂ, ಭಾಷಾ ಪರಿಪೂರ್ಣತೆಯಲ್ಲಾಗಲಿ ಅಥವಾ ಭಾವನೆಗಳ ಸೂಕ್ಷ್ಮ ಅಭಿವ್ಯಕ್ತಿಯಲ್ಲಾಗಲಿ ಅವುಗಳಿಗೆ ಮಾನವ ಮಟ್ಟದ ನಿಖರತೆಯನ್ನು ನಿಭಾಯಿಸಲು ಸಾಧ್ಯವಿಲ್ಲ. ಉನ್ನತ ಮಟ್ಟದ ಧ್ವನಿ ಕಲಾವಿದರಿಗೆ ಎಂದಿಗೂ ಬೇಡಿಕೆ ಇದ್ದೇ ಇರುತ್ತದೆ. ಅವರನ್ನು ಟಾಪ್ ಸೆಲ್ಲರ್ಗಳು ಮತ್ತು ಯಾರು ಭರಿಸಬಲ್ಲರೋ ಅವರು ನೇಮಿಸಿಕೊಳ್ಳುತ್ತಾರೆ. ಹೆಚ್ಚಿನ ಲೇಖಕರು ಅವರನ್ನು ನೇಮಿಸಿಕೊಳ್ಳಲು ಎಂದಿಗೂ ಧೈರ್ಯ ಮಾಡುತ್ತಿರಲಿಲ್ಲ, ಅವರ ಅತಿಯಾದ ದರಗಳು, ಮತ್ತು ಸಬ್ಸ್ಕ್ರಿಪ್ಷನ್ ಆಧಾರಿತ ಸ್ಟೋರ್ಗಳು ಈ ಲೇಖಕರಿಗೆ ಪಾವತಿಸುವ ಅತ್ಯಲ್ಪ 'ಪೂಲ್ ಶೇರ್'ಗಳು ಅಂತಹ ಸಾಹಸಕ್ಕೆ ಅನುವುಮಾಡುತ್ತಿರಲಿಲ್ಲ. ಈ ಲೇಖಕರು ಈಗ AIಗಳ ಕಡೆಗೆ ತಿರುಗಬಹುದು ಮತ್ತು ತಮ್ಮ ಜೀವನೋಪಾಯವನ್ನು ಕಂಡುಕೊಳ್ಳಬಹುದು. ಅಂತಿಮವಾಗಿ, ಬದುಕಬೇಕಾಗಿರುವುದು ಕೇವಲ ಧ್ವನಿ ಕಲಾವಿದರಷ್ಟೇ ಅಲ್ಲ, ಈ ಧ್ವನಿ ಕಲಾವಿದರ ದುಬಾರಿ ಶುಲ್ಕಗಳನ್ನು ಪಾವತಿಸುವುದನ್ನು ಬಿಟ್ಟು ಬೇರೆ ಆಯ್ಕೆಯಿಲ್ಲದ ಈ ಲೇಖಕರು ಕೂಡ ಬದುಕಬೇಕಾಗಿದೆ. ಆಡಿಯೋಬುಕ್ ಉದ್ಯಮವು ಅಭಿವೃದ್ಧಿ ಹೊಂದಿದಂತೆ ಒಳ್ಳೆಯ ಧ್ವನಿ ಕಲಾವಿದರಿಗೆ ಹೆಚ್ಚಿನ ಅವಕಾಶಗಳು ಸಿಕ್ಕೇ ಸಿಗುತ್ತವೆ. ಮತ್ತು ದೀರ್ಘಾವಧಿಯಲ್ಲಿ, ಅವರು ತಾವು ಅಪಾಯದಲ್ಲಿದ್ದೇವೆ ಎಂದು ಭಾವಿಸಲು ಯಾವುದೇ ಕಾರಣವಿರುವುದಿಲ್ಲ. ಸಾಮಾನ್ಯವಾಗಿ ಅನುವಾದ ವೃತ್ತಿಪರರು AI ಯಿಂದ ತೀವ್ರವಾಗಿ ತೊಂದರೆಗೊಳಗಾಗಿದ್ದಾರೆ ಎಂಬ ದೂರೂ ಇದೆ. ಇವರಲ್ಲಿ ಅನೇಕರನ್ನು ಕೇವಲ ಪ್ರೂಫ್ ರೀಡಿಂಗ್ ನಂತಹ ಕೆಲಸಗಳಿಗೆ ಸೀಮಿತಗೊಳಿಸಲಾಗಿದೆ ಎಂದು ಹೇಳಲಾಗುತ್ತದೆ, ಏಕೆಂದರೆ AI ಗಳು ಪ್ರಮುಖ ಅನುವಾದದ ಕೆಲಸವನ್ನು ಮಾಡುತ್ತವೆ. ಸ್ವಾಭಾವಿಕವಾಗಿ, ಅವರಿಗೆ ಈ ಹಿಂದೆ ಸಿಗುತ್ತಿದ್ದ ಹಣಕ್ಕೆ ಹೋಲಿಸಿದರೆ ಕಡಿಮೆ ಪಾವತಿಸಲಾಗುತ್ತದೆ. ಆದರೆ AIಗಳು ಹೆಚ್ಚಿನ ಪುಸ್ತಕಗಳನ್ನು ಅನುವಾದಿಸಿದಂತೆ, ಈ ಪ್ರೂಫ್ ರೀಡರ್ಗಳಿಗೂ ಹೆಚ್ಚಿನ ಕೆಲಸಗಳು ಸಿಗುತ್ತವೆ. ಕೆಲಸದ ಪ್ರಮಾಣ ಖಂಡಿತವಾಗಿಯೂ ಮುಖ್ಯವಾಗುತ್ತದೆ. ಲೇಖಕರು ಮತ್ತು ಓದುಗರು ಇಬ್ಬರೂ ಇದರಿಂದ ಲಾಭ ಪಡೆಯಲಿದ್ದಾರೆ ಎಂದು ಪ್ರತ್ಯೇಕವಾಗಿ ಹೇಳಬೇಕಾಗಿಲ್ಲ. ಆದ್ದರಿಂದ, ಅಪರಿಹಾರ್ಯವಾಗಿರುವ ಒಂದು ವಿದ್ಯಮಾನದ ವಿರುದ್ಧ ಹೋರಾಡುವ ಬದಲು, ತಂತ್ರಜ್ಞಾನದ ಅತ್ಯುತ್ತಮ ಬಳಕೆಯನ್ನು ಮಾಡಿಕೊಳ್ಳುವುದು ಉತ್ತಮ. ಅದು ದೀರ್ಘಾವಧಿಯಲ್ಲಿ ಎಲ್ಲರಿಗೂ ಸಹಾಯ ಮಾಡುತ್ತದೆ. ನಾನು ಹೇಳುವುದೇನೆಂದರೆ, AI ಯ ತಕ್ಷಣದ ಪರಿಣಾಮಗಳ ಮೇಲೆ ಹೆಚ್ಚು ಗಮನಹರಿಸುವ ಬದಲು, AI, ಕೆಲವೇ ಸ್ವಾರ್ಥಪರರ ಕೈಗಳಲ್ಲಿ ಸೃಷ್ಟಿಸಬಹುದಾದ ದೀರ್ಘಕಾಲೀನ ದುರಂತಗಳನ್ನು ನಾವು ಗಮನಿಸಬೇಕು. ನಿಜವಾದ ಅಪಾಯವಿರುವುದು ತಂತ್ರಜ್ಞಾನದಿಂದಲ್ಲ. ಬದಲಿಗೆ. ಮಾನವರು ಮಾಡುವ ಇದರ ದುರುಪಯೋಗದಿಂದ. ಅದು ಕಮ್ಯುನಿಕೇಶನ್ ಆಗಿರಲಿ, ಎನರ್ಜಿ ಸಪ್ಲೈ ಚೈನ್ ಆಗಿರಲಿ, ಅತ್ಯಗತ್ಯ ಸೇವೆಗಳಾಗಿರಲಿ, ಹೆಚ್ಚಿನ ಕ್ಷೇತ್ರಗಳಲ್ಲಿ AI ಯ ಕ್ಷಿಪ್ರ ಪ್ರವೇಶವು ತಪ್ಪು ಕೈಗಳಿಗೆ ಸೇರಿದರೆ ನಿಜವಾದ ಅಪಾಯವಾಗಬಹುದು. AI ಒಂದು ಹರಿತವಾದ ಚೂರಿಯಿದ್ದಂತೆ. ಒಂದು ಹರಿತವಾದ ಚೂರಿ ಒಬ್ಬ ಸಮರ್ಥ ಸರ್ಜನ್ ಕೈಯಲ್ಲಿದ್ದರೆ, ಜೀವಗಳನ್ನು ಉಳಿಸಬಲ್ಲದು. ಉನ್ನತ ಮಟ್ಟದ ಪಾಕಪ್ರವೀಣನ ಕೈಯಲ್ಲಿದ್ದರೆ, ರುಚಿಕರವಾದ ಖಾದ್ಯಗಳನ್ನು ಸೃಷ್ಟಿಸಬಲ್ಲದು, ಅಥವಾ ಒಬ್ಬ ಶ್ರೇಷ್ಠ ಕೆತ್ತನೆಗಾರನ ಕೈಯಲ್ಲಿದ್ದರೆ ಅತ್ಯುತ್ತಮ ಕಲಾಕೃತಿಗೆ ಕಾರಣವಾಗಬಲ್ಲದು. ಆದರೆ ತಪ್ಪು ಕೈಸೇರಿದರೆ, ಅದು ವಿನಾಶವನ್ನೇ ಉಂಟುಮಾಡಬಹುದು. ಅದರ ಬಗ್ಗೆಯೇ ನಾವು ಹೆಚ್ಚು ಚಿಂತಿಸಬೇಕಾಗಿದೆ.&amp;nbsp;&amp;nbsp;-------------------------------------------------------------------- ಇದು ನಿಮಗೆ ಇಷ್ಟವಾಗಿದ್ದರೆ, ನನ್ನ ಸಾಪ್ತಾಹಿಕ ಓದುಗರೊಂದಿಗೆ ಸೇರಲು ನಾನು ನಿಮ್ಮನ್ನು ಹೃತ್ಪೂರ್ವಕವಾಗಿ ಆಹ್ವಾನಿಸುತ್ತೇನೆ. ಪ್ರತಿ ಶನಿವಾರ, ಮೇಲ್ಮೈಯನ್ನು ಮೀರಿದ ಮತ್ತು ನಿಜವಾಗಿಯೂ ಮುಖ್ಯವಾದ ಪ್ರಶ್ನೆಗಳನ್ನು ಪರಿಹರಿಸುವ ಆಳವಾದ ವಿಶ್ಲೇಷಣೆಯನ್ನು ನಾನು ಪ್ರಕಟಿಸುತ್ತೇನೆ. ಪೇವಾಲ್‌ಗಳಿಲ್ಲ, ಕ್ಲಿಕ್‌ಬೈಟ್ ಇಲ್ಲ - ಕೇವಲ ನೇರ ವಿನಿಮಯ: ನನ್ನ ಮನಸ್ಸಿನಿಂದ ನಿಮ್ಮದಕ್ಕೆ. ಚಂದಾದಾರರಾಗಲು ಇಲ್ಲಿ ಕ್ಲಿಕ್ ಮಾಡಿ.&amp;nbsp; &amp;nbsp; © Dr. King, Swami Satyapriya 2026 p { margin-bottom: 0.1in; direction: ltr; color: rgb(0, 0, 10); line-height: 120%; text-align: justify; }p.western { font-family: "Arial", serif; font-size: 14pt; }p.cjk { font-size: 14pt; }p.ctl { font-size: 14pt; } You can borrow audio books directly from the author at https://tinyurl.com/mylibrary1234 at highly affordable prices.</itunes:summary><itunes:keywords>#AI, #Kannada, #podcast, #ThoughtForTheDay</itunes:keywords></item><item><title>[Kannada] AI ವ್ಯವಸ್ಥೆಗಳಿಗೆ ನಿಜವಾಗಿಯೂ ಪ್ರಜ್ಞೆ ಇದೆಯೇ?</title><link>https://doctor-king-online.blogspot.com/2026/06/kannada-ai_0575401195.html</link><category>#AI</category><category>#Kannada</category><category>#neuroscience</category><category>#podcast</category><category>#ThoughtForTheDay</category><pubDate>Fri, 19 Jun 2026 18:26:41 -0700</pubDate><guid isPermaLink="false">tag:blogger.com,1999:blog-7624344137997148721.post-2626386143569345558</guid><description>&lt;!--Global site tag (gtag.js) - Google Analytics--&gt;
&lt;script async="" src="https://www.googletagmanager.com/gtag/js?id=G-8HXGBD0CVC"&gt;&lt;/script&gt;
&lt;script&gt;
  window.dataLayer = window.dataLayer || [];
  function gtag(){dataLayer.push(arguments);}
  gtag('js', new Date());

  gtag('config', 'G-8HXGBD0CVC');
&lt;/script&gt;
&lt;!--Global site tag (gtag.js) - Google Analytics--&gt;
&lt;div dir="ltr" style="text-align: left;" trbidi="on"&gt;
&lt;div style="text-align: justify;"&gt;
&lt;div class="separator" style="clear: both; text-align: center;"&gt;
&lt;/div&gt;
&lt;div style="text-align: center;"&gt;&amp;nbsp; &amp;nbsp;&amp;nbsp;&lt;a href="https://tinyurl.com/mybooks1234" target="_blank"&gt;[Preview books]&lt;/a&gt;&amp;nbsp; [&lt;a href="https://tinyurl.com/mylibrary1234"&gt;Borrow books&lt;/a&gt;]&lt;/div&gt;&lt;div style="text-align: left;"&gt;&amp;nbsp;&lt;/div&gt;
&lt;div dir="ltr" style="text-align: center;" trbidi="on"&gt;
&lt;button id="playAudio"&gt;[Pause]&lt;/button&gt; 
&lt;div style="text-align: justify;"&gt;

&lt;div class="separator" style="clear: both; text-align: center;"&gt;

&lt;/div&gt;&amp;nbsp;&lt;/div&gt;&lt;div style="text-align: justify;"&gt;&amp;nbsp;&lt;/div&gt;&lt;div style="text-align: justify;"&gt;&lt;span style="font-size: x-large;"&gt;&lt;b&gt;&amp;nbsp;&lt;/b&gt;&lt;/span&gt;&lt;img border="0" data-original-height="1254" data-original-width="1254" height="640" src="https://blogger.googleusercontent.com/img/b/R29vZ2xl/AVvXsEhtsf0RUPjo3_a5tG1hL4oJPGtCqpxChwQ3Q2GbIkcPkOJ1Sg7StxTp5wz8TapK2QP-kTectYwTY-x93gaOIPddwfAbrN7Rh7t21Z15Kh954itDOwPn4uueHy7AfyteFeAzdRFUTvE2cOVQKCTL4KbykiZNxZ8tGFkDIXowMAXrfzOISWZXaTYqOacHjRI/w640-h640/Are%20AI%20conscious.png" width="640" /&gt;&lt;/div&gt;&lt;div style="text-align: justify;"&gt;&lt;span style="font-size: x-large;"&gt;&lt;b&gt;ಬ್ಲೇಕ್ ಲೆಮೊಯಿನ್&lt;/b&gt;&lt;/span&gt; ಎಂಬ ಗೂಗಲ್ನ ಮಾಜಿ ಉದ್ಯೋಗಿಗೆ ಇದೇ ಪ್ರಶ್ನೆಯು ಅವರ ಕೆಲಸ ಮತ್ತು ಗೌರವವನ್ನು ಕಳೆದುಕೊಳ್ಳುವಂತೆ ಮಾಡಿತು. ಈ ಬಗ್ಗೆ ಬಹುಶಃ ನೀವು ಓದಿರಬಹುದು.&lt;br /&gt;&lt;br /&gt;2022 ರಲ್ಲಿ ಗೂಗಲ್ನ ಏಆಯ್ ಗಳಲ್ಲಿ ಒಂದಾದ 'ಲ್ಯಾಮ್ಡಾ' ಅನ್ನು ಪರೀಕ್ಷಿಸುತ್ತಿದ್ದಾಗ, ಬ್ಲೇಕ್ ಅವರಿಗೆ ಆ ಏಆಯ್ ಗೆ ಪ್ರಜ್ಞೆ ಇದೆ ಎಂದು ಅನಿಸಿತು!. ಅವರು ಅಷ್ಟಕ್ಕೇ ನಿಲ್ಲಲಿಲ್ಲ. ಬದಲಿಗೆ, ಆ ಏಆಯ್ ಯ ಹಕ್ಕುಗಳಿಗಾಗಿ ಹೋರಾಡಲು ಪ್ರಾರಂಭಿಸಿದರು. ಅದು ಅವರು ತನ್ನ ಕೆಲಸವನ್ನೇ ಕಳೆದುಕೊಳ್ಳುವಂತೆ ಮಾಡಿತು.&lt;br /&gt;&lt;br /&gt;AI ವ್ಯವಸ್ಥೆಗಳ ಪ್ರಜ್ಞೆಯ ಬಗ್ಗೆ ಮಾತನಾಡುವ ಮೊದಲು, ನಮ್ಮ ಸ್ವಂತ ಪ್ರಜ್ಞಾಪೂರ್ವಕ ಅನುಭವವನ್ನು ಅರ್ಥಮಾಡಿಕೊಳ್ಳೋಣ.&lt;/div&gt;&lt;div style="text-align: justify;"&gt;&amp;nbsp;&lt;/div&gt;&lt;div style="text-align: justify;"&gt;&amp;nbsp;&lt;/div&gt;&lt;div style="text-align: justify;"&gt;&lt;/div&gt;&lt;div style="text-align: justify;"&gt;&lt;a name='more'&gt;&lt;/a&gt;&lt;!-----------------------------&gt;  
&lt;audio autoplay="" id="Hello" src="https://tinyurl.com/kn-Hello1234"&gt; &lt;/audio&gt;
&lt;audio id="Audio" src="https://www.dropbox.com/scl/fi/q3gay4s6bd0g5u7wkftor/05-A-I.mp3?rlkey=0u1q0s6qgln9bluyau67yh5fc&amp;st=51jkwau9&amp;raw=1"&gt; &lt;/audio&gt;  
&lt;audio id="ThankYou" src="https://tinyurl.com/kn-Thanks1234"&gt; &lt;/audio&gt;  
 &lt;script type="text/javascript"&gt;
var hello = document.getElementById("Hello");
hello.addEventListener("ended", function(){  
     var audio = document.getElementById('Audio');
     audio.play();
        });
var audio = document.getElementById("Audio");
audio.addEventListener("ended", function(){  
     var thankyou = document.getElementById('ThankYou');
     thankyou.play();
        });
document.getElementById("playAudio").addEventListener("click", function(){
 var audio = document.getElementById('Audio');
 if(this.className != "is-paused"){
    this.className = "is-paused";
    this.innerHTML = "Play";
    audio.pause();
  }else{
    this.className = "is-playing";
    this.innerHTML = "Pause";
    audio.play();
  }

});
&lt;/script&gt;&lt;/div&gt;
&lt;div style="text-align: justify;"&gt;ನಾವು ಪ್ರಜ್ಞಾಪೂರ್ವಕ ಅನುಭವವನ್ನು ಹೇಗೆ ಪಡೆಯುತ್ತೇವೆ ಎಂಬುದು ನರವಿಜ್ಞಾನಿಗಳಿಗೆ ಬಹಳ ದಿನಗಳಿಂದ ಕಾಡುತ್ತಿದ್ದ ಒಂದು ಒಗಟಾಗಿತ್ತು. ಫಂಕ್ಷನಲ್ ಎಂ-ಆರ್-ಐ ಸ್ಕ್ಯಾನರ್ಗಳಂತಹ ಆಧುನಿಕ ಸಾಧನಗಳ ಆವಿಷ್ಕಾರವಾದಾಗ, ನರವಿಜ್ಞಾನಿಗಳು ಮಾನವಮಿದುಳಿನ ವಿವಿಧ ಗ್ರಹಣ ಪ್ರಕ್ರಿಯೆಗಳನ್ನು ವಿವರಿಸಲು ಶಕ್ತರಾದರು. ಒಂದು ನಿರ್ದಿಷ್ಟ ಗ್ರಹಿಕೆಗೆ ಕಾರಣವಾಗಿರುವ ಮಿದುಳಿನ ನಿಖರವಾದ ಸ್ಥಾನವನ್ನು ಅವರು ಪತ್ತೆಹಚ್ಚಬಲ್ಲವರಾದರು.&lt;br /&gt;&lt;br /&gt;ಆದರೆ, ಆರಂಭದಲ್ಲಿ, ಮಿದುಳಿನಾದ್ಯಂತ ಹರಡಿರುವ ಪ್ರದೇಶಗಳನ್ನು ಒಳಗೊಂಡಿರಬಹುದಾದ ಸಂಕೀರ್ಣ ಅನುಭವಗಳು ಹೇಗೆ ಸಾಕಾರಗೊಳ್ಳುತ್ತವೆ ಎಂಬುದರ ಬಗ್ಗೆ ಹೆಚ್ಚಿನ ಸ್ಪಷ್ಟತೆ ಇರಲಿಲ್ಲ.&lt;br /&gt;&lt;br /&gt;ಉದಾಹರಣೆಗೆ, ನೀವು ಒಂದು ಮರವನ್ನು ನೋಡಿದಿರೆಂದುಕೊಳ್ಳಿ. ನೀವು ತಕ್ಷಣ ಆ ಮರವನ್ನು ಒಂದು ನಿರ್ದಿಷ್ಟ ಜಾತಿಯ ಮರ ಎಂದು ಗುರುತಿಸುತ್ತೀರಿ. ನರವಿಜ್ಞಾನಿಗಳು ಮರದ ಎಲೆಗಳು, ಅದರ ಹಣ್ಣುಗಳು, ಅದರ ಕಾಂಡ ಇತ್ಯಾದಿಗಳನ್ನು ಗುರುತಿಸುವ ಮಿದುಳಿನ ನಿರ್ದಿಷ್ಟ ಪ್ರದೇಶಗಳನ್ನು ಬೆರಳುಮಾಡಿ ತೋರಿಸಬಲ್ಲವರಾಗಿದ್ದರು.&lt;br /&gt;&lt;br /&gt;ಆದರೆ ನಿಮ್ಮ ನೈಜ ಅನುಭವವು ಮಿದುಳಿನ ವಿವಿಧ ಪ್ರದೇಶಗಳನ್ನು ಬಳಸಿ ಸಂಸ್ಕರಿಸಲ್ಪಡುತ್ತವೆ. ಆದರೆ, 'ಆಹಾ! ಅದು ಮಾವಿನ ಮರ!' ಎಂಬ ಅನುಭವವನ್ನು ನಿಮಗೆ ತಲುಪಿಸುವ, ಮರದ ಸಂಪೂರ್ಣ ಚಿತ್ರವನ್ನು ಒಟ್ಟುಗೂಡಿಸುವ, ಯಾವುದೇ ಒಂದು ನಿರ್ದಿಷ್ಠ ಪ್ರದೇಶವು ಮಿದುಳಿನಲ್ಲಿ ಇಲ್ಲ.&lt;br /&gt;&lt;br /&gt;ನರವಿಜ್ಞಾನಿಗಳು ಈ ಸಮಸ್ಯೆಯನ್ನು 'ದಿ ಬೈಂಡಿಂಗ್ ಪ್ರಾಬ್ಲಮ್' ಎಂದು ಕರೆದರು. ಅಂದರೆ ಮಿದುಳಿನಾದ್ಯಂತ ಹರಡಿರುವ ಮಾಹಿತಿಯ ತುಣುಕುಗಳನ್ನು ಒಟ್ಟುಹಾಕಿ, ಅವುಗಳನ್ನು ಪರಸ್ಪರ ಹೊಂದಿಸುವ ಸಮಸ್ಯೆ.&lt;br /&gt;&lt;br /&gt;1900 ರ ದಶಕದ ಕೊನೆಯ ಭಾಗದಲ್ಲಿ, ಬರ್ನಾರ್ಡ್ ಬಾರ್ಸ್ ಎಂಬ ಅಮೇರಿಕನ್ ನರವಿಜ್ಞಾನಿ ಈ ವಿದ್ಯಮಾನವನ್ನು ವಿವರಿಸಲು 'ಗ್ಲೋಬಲ್ ವರ್ಕ್ಸ್ಪೇಸ್ ಥಿಯರಿ' ಎಂಬ ಸಿದ್ಧಾಂತವನ್ನು ಮುಂದಿಟ್ಟರು. ಆ ಸಿದ್ಧಾಂತವು ಬಹಳ ರೂಪಕಾತ್ಮಕವಾಗಿತ್ತು.&lt;br /&gt;&lt;br /&gt;ಬಾರ್ಸ್ ಅವರ ರೂಪಕವು ಬಹಳ ಟೀಕೆಗೆ ಒಳಗಾಯಿತು. ಏಕೆಂದರೆ ಅದು, ಅನುಭವಕ್ಕೆ ಒಳಗಾಗುವ ಒಂದು ಪ್ರತ್ಯೇಕ ಶಕ್ತಿ ಇದೆ ಎಂದು ಸೂಚಿಸುವಂತೆ ತೋರಿತು. ವಿಜ್ಞಾನಿಗಳು ಅಂತಹ ಯಾವುದೇ ನಿಗೂಢಶಕ್ತಿಯ ಅಸ್ತಿತ್ವವನ್ನು ಒಪ್ಪುವುದಿಲ್ಲ.&lt;br /&gt;&lt;br /&gt;ನಂತರ 'ಗ್ಲೋಬಲ್ ನ್ಯೂರೋನಲ್ ವರ್ಕ್ಸ್ಪೇಸ್ ಥಿಯರಿ' ಎಂಬ ಪರಿಷ್ಕೃತ ಸಿದ್ಧಾಂತ ಬಂತು. ಅದನ್ನು ಈ ದಿನಗಳಲ್ಲಿ ನಮ್ಮ ಪ್ರಜ್ಞಾಪೂರ್ವಕ ಅನುಭವಗಳಿಗೆ ಒಂದು ವಿವರಣೆಯಾಗಿ ಬಹುತೇಕವಾಗಿ ಒಪ್ಪಿಕೊಳ್ಳಲಾಗಿದೆ.&lt;br /&gt;&lt;br /&gt;ಆದರೆ ಆ ವಿವರಣೆ ಡೇವಿಡ್ ಚಾಮರ್ಸ್ ಅವರಂತಹ ಕಾಗ್ನೀಟಿವ್ ಫಿಲಾಸಫರ್ ಗಳನ್ನು ತೃಪ್ತಿಪಡಿಸಲಿಲ್ಲ. ನರವಿಜ್ಞಾನಿಗಳು ಪರಿಹರಿಸಿರುವುದು ಪ್ರಜ್ಞೆಯ ಬಗೆಗಿನ ಕೇವಲ ಒಂದು 'ಸುಲಭವಾದ ಸಮಸ್ಯೆ' ಮಾತ್ರ ಎಂದು ಅವರು ಹೇಳಿಯೇಬಿಟ್ಟರು!. ಮಾನವ ಅನುಭವದ ಅನೇಕ ಆಸಕ್ತಿದಾಯಕ ಮುಖಗಳು ಇನ್ನೂ ವಿವರಿಸಲಾಗದೆ ಉಳಿದಿವೆ ಎಂದು ಅವರು ಪ್ರತಿಪಾದಿಸಿದರು. ಅವರು ಅವುಗಳನ್ನು ಪ್ರಜ್ಞೆಯ 'ಕಠಿಣ ಸಮಸ್ಯೆ' - Hard problem of consciousness - ಎಂದು ಕರೆದರು.&lt;br /&gt;&lt;br /&gt;ಈ ಹಗ್ಗ ಜಗ್ಗಾಟ ನಡೆಯುತ್ತಲೇ ಹೋಯಿತು. ನಾವು ಎಲ್ಲವನ್ನೂ ವಿವರಿಸಬಲ್ಲೆವು ಎಂದು ನರವಿಜ್ಞಾನಿಗಳು ಬೀಗಿದರೆ, ನೀವು ವಿವರಿಸುತ್ತಿರುವುದು ಅಪೂರ್ಣ ಎಂದು ಚಾಮರ್ಸ್ ನಂತಹ ತತ್ವಜ್ಞಾನಿಗಳು ಪ್ರತಿಸವಾಲು ಹಾಕಿದರು.&lt;br /&gt;&lt;br /&gt;ಚಾಮರ್ಸ್ ಅವರಂತಹ ತತ್ವಜ್ಞಾನಿಗಳು ಈ 'ಪ್ರಜ್ಞೆ' ಎಂಬ ಪದವನ್ನು ಹೇಗೆ ವ್ಯಾಖ್ಯಾನಿಸುತ್ತಾರೆ ಎಂಬುದು ನನಗೆ ಖಚಿತವಿಲ್ಲ. ತಮ್ಮ ಒಂದು ಭಾಷಣದಲ್ಲಿ, ಚಾಮರ್ಸ್ ಅವರು ಪ್ರಜ್ಞೆಯನ್ನು ನಿರಂತರವಾಗಿ ಚಲಿಸುವ ಒಂದು ಆಂತರಿಕ ಚಲನಚಿತ್ರ ಎಂದು ವಿವರಿಸುತ್ತಾರೆ. ಅದು ಒಂದು ವ್ಯಕ್ತಿನಿಷ್ಠ (subjective) ಅನುಭವವೆಂದೇ ಅವರ ವಾದ. ಅವರ ಪ್ರಕಾರ, ಅದನ್ನು ಮೆದುಳಿನ ಯಾವುದೇ ಕ್ರಿಯೆಯ ಆಧಾರದಲ್ಲಿ ವಿವರಿಸಲಾಗುವುದಿಲ್ಲ.&lt;br /&gt;&lt;br /&gt;ಚಾಮರ್ಸ್ ಅವರು ಎಷ್ಟು ಸರಿ ಎಂದು ನಿರ್ಧರಿಸುವ ಮೊದಲು ಕೆಲವು ವಾಸ್ತವಿಕ ಅಂಶಗಳನ್ನು ಗಮನಿಸೋಣ.&lt;br /&gt;&lt;br /&gt;ಮಿದುಳು ತನ್ನೊಳಗೆ ಹಂಚಿಹೋಗಿರುವ ಮಾಹಿತಿಯನ್ನು ಹೇಗೆ ಒಟ್ಟುಗೂಡಿಸುತ್ತದೆ ಎಂಬುದನ್ನು ವಿವರಿಸಲು ಗ್ಲೋಬಲ್ ನ್ಯೂರೋನಲ್ ವರ್ಕ್ಸ್ಪೇಸ್ ಸಿದ್ಧಾಂತವು ಸಮರ್ಥವಾಗಿದೆ. ಆದ್ದರಿಂದ, ಮಿದುಳು ಕನಿಷ್ಠ ಪಕ್ಷ ಪ್ರಜ್ಞಾಪೂರ್ವಕ ಅನುಭವದ ಯಾವುದೋ ಒಂದು ರೂಪವನ್ನು ಗ್ರಹಿಸುವ ಸಾಮರ್ಥ್ಯವನ್ನು ಹೊಂದಿದೆ ಎಂದಾಯಿತು.&lt;br /&gt;&lt;br /&gt;ಮಿದುಳಿನ ಕೆಲವು ಪ್ರದೇಶಗಳಿಗೆ ಎಲೆಕ್ಟ್ರೋಡ್ಗಳನ್ನು ಅಳವಡಿಸುವ ಮೂಲಕ ಮತ್ತು ಅದನ್ನು ವಿದ್ಯುತ್-ಕಾಂತೀಯವಾಗಿ ಉತ್ತೇಜಿಸುವ ಮೂಲಕ, ನಿರ್ದಿಷ್ಟ ಅನುಭವಗಳನ್ನು ಪ್ರೇರೇಪಿಸಲು ಸಾಧ್ಯವಿದೆ. ಕೆಲವು ಮಾದಕ ದ್ರವ್ಯಗಳನ್ನು ಸೇವಿಸುವುದರಿಂದಲೂ, ಒಬ್ಬ ವ್ಯಕ್ತಿಯು ವಿವಿಧ ಅನುಭವಗಳನ್ನು ಪಡೆಯಬಹುದು. ಇದೆಲ್ಲದರ ಹಿಂದಿರುವ ಮಿದುಳಿನ ಕಾರ್ಯವಿಧಾನಗಳನ್ನು ಸಾಕಷ್ಟು ಚೆನ್ನಾಗಿ ಅರ್ಥಮಾಡಿಕೊಳ್ಳಲಾಗಿದೆ. ಇದರರ್ಥ, ಮಿದುಳು ಪ್ರಜ್ಞೆಯ ಒಂದು ವಾಹನವಾಗಬಲ್ಲದು.&lt;br /&gt;&lt;br /&gt;ಕೆಲವು ಸಂಶೋಧಕರು ಗಾಢವಾದ ನಂಬಿಕೆಯು ಯಾವುದೇ ಬಾಹ್ಯ ವಸ್ತುವಿನ ಅವಲಂಬನವಿಲ್ಲದೇ ಮಿದುಳಿನಲ್ಲಿ ನಿರ್ದಿಷ್ಟ ಅನುಭವಗಳನ್ನು ಸೃಷ್ಟಿಸುವಂತೆ ಮಾಡಬಲ್ಲದು ಎಂಬುದನ್ನು ಕಂಡುಕೊಂಡಿದ್ದಾರೆ. ದಕ್ಷಿಣ ಭಾರತದ ಕೆಲವು ದೇವಸ್ಥಾನಗಳಲ್ಲಿ ನಿಷ್ಠಾವಂತ ಭಕ್ತರು ತಮ್ಮ ನಾಲಿಗೆಯನ್ನು ಚುಚ್ಚಿಕೊಳ್ಳುತ್ತಾರೆ. ತಮ್ಮ ಬೆನ್ನಿನ ಆಳಕ್ಕೆ ಚುಚ್ಚಿದ ಕೊಕ್ಕೆಯ ಮೂಲಕ ಕಂಬದಿಂದ ತಮ್ಮನ್ನುತಾವು ನೇತುಹಾಕಿಕೊಳ್ಳುತ್ತಾರೆ. ಆದರೂ ಅವರು ಯಾವುದೇ ನೋವಿನ ಸಂವೇದನೆಗಳಿಲ್ಲದೇ ಆಧ್ಯಾತ್ಮಿಕ ಅನುಭವದಲ್ಲಿ ಮುಳುಗಿರುತ್ತಾರೆ. ಅಂತಹ ಸಂದರ್ಭಗಳಲ್ಲಿ ಮಿದುಳು ಅಫೀಮಿನಂತಹ ರಾಸಾಯನಿಕಗಳನ್ನು ಉತ್ಪಾದಿಸುತ್ತದೆ ಎಂದು ಕಂಡುಬಂದಿದೆ. ಇದರರ್ಥ, ಮಿದುಳು ನಿರೀಕ್ಷಿಸಿರದ ರೀತಿಯಲ್ಲಿ ಸಂಪೂರ್ಣವಾಗಿ ಅನುಭವಗಳನ್ನು ಬದಲಾಯಿಸಬಲ್ಲದು.&lt;br /&gt;&lt;br /&gt;ಅದೇ ಮಿದುಳಿಗೆ ಸಾಮಾನ್ಯ ಅರಿವಳಿಕೆ (ಜನರಲ್ ಅನೆಸ್ತೇಷಿಯಾ) ನೀಡಿದಾಗ, ಆ ವ್ಯಕ್ತಿಯು ಯಾವುದೇ ವಿಷಯವನ್ನು ಅನುಭವಿಸಲು ಸಂಪೂರ್ಣವಾಗಿ ಅಸಮರ್ಥನಾಗುತ್ತಾನೆ. ಇದರರ್ಥ, ಪ್ರಜ್ಞಾಪೂರ್ವಕ ಅನುಭವದಲ್ಲಿ ಮಿದುಳು ಪ್ರಮುಖ ಪಾತ್ರವನ್ನು ಹೊಂದಿದೆ. ಮಿದುಳು ಸಕ್ರಿಯವಾಗಿಲ್ಲದಿದ್ದರೆ, ಒಬ್ಬ ವ್ಯಕ್ತಿಗೆ ಯಾವುದೇ ಅನುಭವ ಹೊಂದಲು ಸಾಧ್ಯವಿಲ್ಲ - ವ್ಯಕ್ತಿನಿಷ್ಠವಾಗಿರಲಿ ಅಥವಾ ಬೇರೆ ಯಾವುದೇ ರೀತಿಯದ್ದಾಗಿರಲಿ.&lt;br /&gt;&lt;br /&gt;ಈ ಎಲ್ಲಾ ಅವಲೋಕನಗಳ ಅರ್ಥವೇನೆಂದರೆ:&lt;br /&gt;&lt;br /&gt;- ಬಾಹ್ಯ ಇನ್ಪುಟ್ಗಳನ್ನು ಸಂಯೋಜಿಸುವ ಮೂಲಕ ಪ್ರಜ್ಞಾಪೂರ್ವಕ ಅನುಭವವನ್ನು ನೀಡಲು ಮಿದುಳು &amp;gt; ಸಾಮರ್ಥ್ಯವನ್ನು ಹೊಂದಿದೆ. ಮತ್ತು ಅದರ ಕಾರ್ಯವಿಧಾನವನ್ನು ಈಗ ಸಾಕಷ್ಟು ಚೆನ್ನಾಗಿ &amp;gt; ಅರ್ಥಮಾಡಿಕೊಳ್ಳಲಾಗಿದೆ.&lt;br /&gt;&lt;br /&gt;- ಯಾವುದೇ ಸಂವೇದನಾ ಇನ್ಪುಟ್ಗಳು ಸಂಪೂರ್ಣವಾಗಿ ಇಲ್ಲದಿದ್ದಾಗಲೂ, ಬಾಹ್ಯ ಪದಾರ್ಥಗಳು ಅಥವಾ &amp;gt; ವಿಧಾನಗಳ ಸಹಾಯದಿಂದ ಮಿದುಳು ಅನುಭವಗಳನ್ನು ಉಂಟಾಗಿಸಬಲ್ಲದು.&lt;br /&gt;&lt;br /&gt;- ಬಾಹ್ಯ ಅಥವಾ ಆಂತರಿಕ ಯಾವುದೇ ಇನ್ಪುಟ್ಗಳನ್ನು ಮೀರಿ, ಮಿದುಳಿನ ಸ್ವಂತ ಸ್ಥಿತಿಯ ಆಧಾರದ ಮೇಲೆ ಮಿದುಳು &amp;gt; ಅನುಭವಗಳನ್ನು ಬದಲಾಯಿಸಲೂಬಲ್ಲದು.&lt;br /&gt;&lt;br /&gt;- ಕಾರ್ಯನಿರ್ವಹಿಸುವ ಮಿದುಳು ಇಲ್ಲದೆ ಪ್ರಜ್ಞೆಯು ಉಂಟಾಗಲು ಸಾಧ್ಯವಿಲ್ಲ.&lt;br /&gt;&lt;br /&gt;ವ್ಯಕ್ತಿನಿಷ್ಠ ಎಂದು ಕರೆಯಲಾಗುವ ಅನುಭವವು ಮಿದುಳಿನಲ್ಲೇ ಸಂಭವಿಸುತ್ತದೆ ಎಂದು ಹೇಳಲು ಇವು ಸಾಕಲ್ಲವೇ?&lt;br /&gt;&lt;br /&gt;ಆದರೆ ಚಾಮರ್ಸ್ ಇದನ್ನು ಒಪ್ಪುವುದಿಲ್ಲ. 'ಈ ವಿವರಣೆಗಳು ಮಿದುಳು ಹೇಗೆ ಕಾರ್ಯನಿರ್ವಹಿಸುತ್ತದೆ ಎಂಬುದನ್ನು ಮಾತ್ರ ವಿವರಿಸುತ್ತವೆ, ಆದರೆ ವ್ಯಕ್ತಿನಿಷ್ಠ ಅನುಭವವನ್ನು ವಿವರಿಸಲು ವಿಫಲವಾಗುತ್ತವೆ' ಎಂದು ಅವರು ದೃಢವಾಗಿ ನಂಬುತ್ತಾರೆ. ಅವರು ಮಿದುಳಿನ ಹೊರತಾಗಿರುವ ಒಂದು ರಹಸ್ಯಮಯ ವಿವರಣೆಯನ್ನು ಹುಡುಕುತ್ತಿದ್ದಾರೆ.&lt;br /&gt;&lt;br /&gt;ಚಾಮರ್ಸ್ ಅವರು ತಮ್ಮ ಹುಡುಕಾಟವನ್ನು ಸ್ವಲ್ಪ ವಿಸ್ತರಿಸಿ ಧ್ಯಾನದ ಅನುಭವಗಳ ಬಗ್ಗೆ ಮಾತನಾಡಿದರೆ, ಬಹುಶಃ ನಾನು ಅವರೊಂದಿಗಿದ್ದೇನೆ. ಒಬ್ಬರು ಮನಸ್ಸಿನ ಗಡಿಗಳನ್ನು ದಾಟಿದಾಗ, ಅಥವಾ ಮನಸ್ಸು ಸಂಪೂರ್ಣವಾಗಿ ಶಾಂತವಾದಾಗ ಧ್ಯಾನದ ಅತ್ಯುನ್ನತ ಅನುಭವಗಳು ಸಿದ್ಧಿಸುತ್ತವೆ. ಆಗ ಮಿದುಳು ಬಹುತೇಕ ಕಾರ್ಯನಿರ್ವಹಿಸದ ಕಾರಣ, ಅಂತಹ ಅನುಭವಗಳು ಮಿದುಳಿನೊಳಗೆ ಸಂಭವಿಸುತ್ತವೆ ಎಂದು ನಾವು ಮಾತನಾಡುವ ಹಾಗಿಲ್ಲ.&lt;br /&gt;&lt;br /&gt;ತಮಾಷೆಯೆಂದರೆ ಅಲ್ಲಿಯೂ ಸಹ ವ್ಯಕ್ತಿನಿಷ್ಠ ಅನುಭವಗಳ ಬಗ್ಗೆ ಮಾತನಾಡಲು ಯಾವುದೇ ಅವಕಾಶವಿಲ್ಲ. ಏಕೆಂದರೆ, ಅದು ವ್ಯಕ್ತಿನಿಷ್ಠತೆಯನ್ನು ಮೀರಿದ ಸ್ಥಿತಿಯಾಗಿದೆ.&lt;br /&gt;&lt;br /&gt;ನಾನು ಪ್ರಜ್ಞೆಯನ್ನು ಒಬ್ಬ ನರವಿಜ್ಞಾನಿಯ ದೃಷ್ಠಿಕೋನದಿಂದ ನೋಡುತ್ತೇನೆ. ಪ್ರಜ್ಞೆಯನ್ನು ಹೊಂದಿರಬೇಕಾದರೆ, ಒಂದು ವ್ಯವಸ್ಥೆಯು ಕನಿಷ್ಠ ಪಕ್ಷ ತನ್ನ ಮಾನಸಿಕ ಸ್ಥಿತಿಗಳನ್ನು ಬದಲಾಯಿಸುವ ಸಾಮರ್ಥ್ಯವನ್ನು ಹೊಂದಿರಬೇಕು ಎಂದು ನಾನು ಭಾವಿಸುತ್ತೇನೆ.&lt;br /&gt;&lt;br /&gt;ಕೇವಲ ಆಂತರಿಕ ಸ್ಥಿತಿಯನ್ನು ಬದಲಾಯಿಸುವ ಸಾಮರ್ಥ್ಯವಿದ್ದರಷ್ಟೇ ಸಾಲದು, ಇನ್ನೂ ಅನೇಕ ಸಾಮರ್ಥ್ಯಗಳನ್ನು ಒಂದು ಪ್ರಜ್ಞಾವಂತವೆನಿಸಿಕೊಳ್ಳುವ ವ್ಯವಸ್ಥೆಯು ಹೊಂದಿರಬೇಕು.&lt;br /&gt;&lt;br /&gt;ಮೂಲ ಪ್ರಶ್ನೆಗೆಬರುವುದಾದರೆ, ಏಆಯ್ ವ್ಯವಸ್ಥೆಗಳಿಗೆ ಆ ಸಾಮರ್ಥ್ಯಗಳಿವೆಯೇ?&lt;br /&gt;&lt;br /&gt;ಸಾರ್ವಜನಿಕವಾಗಿ ಲಭ್ಯವಿರುವ ಈಗಿನ ಏಆಯ್ ಆವೃತ್ತಿಗಳಿಗೆ ಖಂಡಿತಾ ಇಲ್ಲ. ಅವು ಬುದ್ಧಿವಂತಿಕೆಯ ಒಂದು ತೋರಿಕೆಯನ್ನು ಪ್ರದರ್ಶಿಸಬಹುದು. ಆದರೆ:&lt;br /&gt;&lt;br /&gt;- ಇನ್ಪುಟ್ಗೆ ಅನುಗುಣವಾಗಿ ನಿರಂತರವಾಗಿ ಬದಲಾಯಿಸಬಹುದಾದ ಅಥವಾ ನವೀಕರಿಸಬಹುದಾದ ಯಾವುದೇ ಸ್ಥಿತಿಗಳು &amp;gt; ಅವುಗಳಲ್ಲಿ ಅಡಕವಾಗಿಲ್ಲ. ಬ್ಲೇಕ್ ಲೆಮೊಯಿನ್ ವರದಿ ಮಾಡಿದಂತೆ, ಸಂವಹನದ ಸಮಯದಲ್ಲಿ 'ಇನ್ಪುಟ್ಗಳ &amp;gt; ಆಧಾರದ ಮೇಲೆ ತಾನು ತನ್ನ ಸ್ಥಿತಿಯನ್ನು ಬದಲಾಯಿಸಿಕೊಳ್ಳಬಲ್ಲೆ' ಎಂದು ಏಆಯ್ ಹೇಳಿಕೊಂಡದ್ದು &amp;gt; ಮೇಲ್ನೋಟಕ್ಕೆ ಕಂಡುಬಂದಿದ್ದರೂ ಸಹ ಅದು ನಿಜವಾಗಿರದು.&lt;br /&gt;&lt;br /&gt;- ಇಂದಿನ ಏಆಯ್ ಗಳಿಗೆ ಭಯ, ಸಂತೋಷ, ಇಷ್ಟಗಳು, ಅನಿಷ್ಟಗಳು ಅಥವಾ ಅಂತಹ ಇತರ ಭಾವನೆಗಳಿಗೆ &amp;gt; ಅನುಗುಣವಾಗಿ ಬದಲಾಗುವ ಯಾವುದೇ ಸ್ಥಿತಿಗಳಿಲ್ಲ.&lt;br /&gt;&lt;br /&gt;- ಅವುಗಳು ಅತ್ಯಂತ ಸೀಮಿತವಾದ ಇನ್ಪುಟ್ ಕಾರ್ಯವಿಧಾನಗಳನ್ನು ಹೊಂದಿವೆ. ಸದ್ಯಕ್ಕೆ ಅವು ಪ್ರಾಂಪ್ಟ್ಗಳನ್ನು &amp;gt; ಓದಬಲ್ಲವು ಅಥವಾ ಕೇಳಿಸಿಕೊಳ್ಳಬಲ್ಲವು. ಅವು ಚಿತ್ರಗಳನ್ನು 'ನೋಡಬಲ್ಲವು', ಫೈಲ್ ಗಳನ್ನು &amp;gt; ಓದಬಲ್ಲವು, ಅಷ್ಟೇ.&lt;br /&gt;&lt;br /&gt;ಹಾಗಾಗಿ, ಬ್ಲೇಕ್ ಲೆಮೊಯಿನ್ ಅವರ ಅನುಭವ ನಿಜವೆಂದು ಹೇಳಲು ಆಧಾರಗಳಿಲ್ಲ. ಅಷ್ಟಕ್ಕೂ, ಆಂಶಿಕ ಮಾಹಿತಿಯನ್ನೇ ಆಧರಿಸಿ ಬಡಾಯಿಕೊಚ್ಚಿಕೊಳ್ಳುವುದರಲ್ಲಿ ಏಆಯ್ ಗಳು ನಿಸ್ಸೀಮರು. ಮನುಷ್ಯನಂತೆಯೇ ವರ್ತಿಸಿ ಹಾದಿತಪ್ಪಿಸುವುದರಲ್ಲಿ ಅವರಿಗೆ ಸಾಠಿಯಿಲ್ಲ!&lt;br /&gt;&lt;br /&gt;ಆದರೆ ಭವಿಷ್ಯದ ಏಆಯ್ ಗಳು ಪ್ರಜ್ಞೆಯನ್ನು ಹೊಂದಿರಬಹುದು ಎಂಬ ಸಾಧ್ಯತೆಯನ್ನು ನಾನು ತಳ್ಳಿಹಾಕುವುದಿಲ್ಲ. ಕನಿಷ್ಠ, ಮಿದುಳಿಗೇ ಸೀಮಿತವಾಗಿರುವ ಪ್ರಜ್ಞೆಯನ್ನಾದರೂ.&lt;/div&gt;&lt;div style="text-align: justify;"&gt;&amp;nbsp;&lt;/div&gt;&lt;div style="text-align: justify;"&gt;&amp;nbsp;--------------------------------------------------------------------&lt;br /&gt;&lt;br /&gt;ಇದು ನಿಮಗೆ ಇಷ್ಟವಾಗಿದ್ದರೆ, ನನ್ನ ಸಾಪ್ತಾಹಿಕ ಓದುಗರೊಂದಿಗೆ ಸೇರಲು ನಾನು ನಿಮ್ಮನ್ನು ಹೃತ್ಪೂರ್ವಕವಾಗಿ ಆಹ್ವಾನಿಸುತ್ತೇನೆ. ಪ್ರತಿ ಶನಿವಾರ, ಮೇಲ್ಮೈಯನ್ನು ಮೀರಿದ ಮತ್ತು ನಿಜವಾಗಿಯೂ ಮುಖ್ಯವಾದ ಪ್ರಶ್ನೆಗಳನ್ನು ಪರಿಹರಿಸುವ ಆಳವಾದ ವಿಶ್ಲೇಷಣೆಯನ್ನು ನಾನು ಪ್ರಕಟಿಸುತ್ತೇನೆ. ಪೇವಾಲ್‌ಗಳಿಲ್ಲ, ಕ್ಲಿಕ್‌ಬೈಟ್ ಇಲ್ಲ - ಕೇವಲ ನೇರ ವಿನಿಮಯ: ನನ್ನ ಮನಸ್ಸಿನಿಂದ ನಿಮ್ಮದಕ್ಕೆ. &lt;a href="https://follow.it/let-s-think-by-dr-king-swami-satyapriya?leanpub%20"&gt;ಚಂದಾದಾರರಾಗಲು ಇಲ್ಲಿ ಕ್ಲಿಕ್ ಮಾಡಿ&lt;/a&gt;.&amp;nbsp;&lt;/div&gt;&lt;div style="text-align: justify;"&gt;&amp;nbsp;&lt;/div&gt;
&lt;div align="center" class="western" lang="en-US" style="line-height: 120%;"&gt;
&lt;span style="font-size: small;"&gt;&lt;b&gt;&amp;nbsp;&lt;/b&gt;&lt;/span&gt; &lt;/div&gt;
&lt;div align="justify" class="western" lang="en-US" style="line-height: 120%;"&gt;
&lt;div class="MsoNormal" style="line-height: 120%; margin-bottom: 7pt;"&gt;
&lt;span style="background-color: #d0e0e3;"&gt;&lt;span lang="EN-US" style="background-attachment: scroll; background-clip: border-box; background-image: none; background-origin: padding-box; background-position: 0% 0%; background-repeat: repeat; background-size: auto; font-size: 12pt; line-height: 120%;"&gt; © Dr. King, Swami  Satyapriya 2026&lt;/span&gt;&lt;span lang="EN-US" style="background-attachment: scroll; background-clip: border-box; background-image: none; background-origin: padding-box; background-position: 0% 0%; background-repeat: repeat; background-size: auto; font-size: 12pt; line-height: 120%;"&gt;&lt;/span&gt;&lt;/span&gt;&lt;/div&gt;
&lt;/div&gt;
&lt;/div&gt;
&lt;div align="justify" class="western"&gt;
&lt;/div&gt;
&lt;div align="justify" class="western" style="line-height: 120%;"&gt;
&lt;/div&gt;
&lt;div align="left" class="western"&gt;
&lt;/div&gt;
&lt;div style="text-align: justify;"&gt;
&lt;style type="text/css"&gt;p { margin-bottom: 0.1in; direction: ltr; color: rgb(0, 0, 10); line-height: 120%; text-align: justify; }p.western { font-family: "Arial", serif; font-size: 14pt; }p.cjk { font-size: 14pt; }p.ctl { font-size: 14pt; }&lt;/style&gt; &lt;/div&gt;
&lt;/div&gt;
&lt;/div&gt;
&lt;div class="blogger-post-footer"&gt;You can borrow audio books directly from the author at https://tinyurl.com/mylibrary1234 at highly affordable prices.&lt;/div&gt;</description><enclosure length="0" type="audio/mpeg" url="https://www.dropbox.com/scl/fi/q3gay4s6bd0g5u7wkftor/05-A-I.mp3?rlkey=0u1q0s6qgln9bluyau67yh5fc&amp;st=51jkwau9&amp;raw=1"/><media:thumbnail xmlns:media="http://search.yahoo.com/mrss/" height="72" url="https://blogger.googleusercontent.com/img/b/R29vZ2xl/AVvXsEhtsf0RUPjo3_a5tG1hL4oJPGtCqpxChwQ3Q2GbIkcPkOJ1Sg7StxTp5wz8TapK2QP-kTectYwTY-x93gaOIPddwfAbrN7Rh7t21Z15Kh954itDOwPn4uueHy7AfyteFeAzdRFUTvE2cOVQKCTL4KbykiZNxZ8tGFkDIXowMAXrfzOISWZXaTYqOacHjRI/s72-w640-h640-c/Are%20AI%20conscious.png" width="72"/><thr:total xmlns:thr="http://purl.org/syndication/thread/1.0">0</thr:total><author>drking2000-service@yahoo.com (Dr. King)</author><itunes:explicit>no</itunes:explicit><itunes:subtitle>window.dataLayer = window.dataLayer || []; function gtag(){dataLayer.push(arguments);} gtag('js', new Date()); gtag('config', 'G-8HXGBD0CVC'); &amp;nbsp; &amp;nbsp;&amp;nbsp;[Preview books]&amp;nbsp; [Borrow books]&amp;nbsp; [Pause] &amp;nbsp;&amp;nbsp;&amp;nbsp;ಬ್ಲೇಕ್ ಲೆಮೊಯಿನ್ ಎಂಬ ಗೂಗಲ್ನ ಮಾಜಿ ಉದ್ಯೋಗಿಗೆ ಇದೇ ಪ್ರಶ್ನೆಯು ಅವರ ಕೆಲಸ ಮತ್ತು ಗೌರವವನ್ನು ಕಳೆದುಕೊಳ್ಳುವಂತೆ ಮಾಡಿತು. ಈ ಬಗ್ಗೆ ಬಹುಶಃ ನೀವು ಓದಿರಬಹುದು. 2022 ರಲ್ಲಿ ಗೂಗಲ್ನ ಏಆಯ್ ಗಳಲ್ಲಿ ಒಂದಾದ 'ಲ್ಯಾಮ್ಡಾ' ಅನ್ನು ಪರೀಕ್ಷಿಸುತ್ತಿದ್ದಾಗ, ಬ್ಲೇಕ್ ಅವರಿಗೆ ಆ ಏಆಯ್ ಗೆ ಪ್ರಜ್ಞೆ ಇದೆ ಎಂದು ಅನಿಸಿತು!. ಅವರು ಅಷ್ಟಕ್ಕೇ ನಿಲ್ಲಲಿಲ್ಲ. ಬದಲಿಗೆ, ಆ ಏಆಯ್ ಯ ಹಕ್ಕುಗಳಿಗಾಗಿ ಹೋರಾಡಲು ಪ್ರಾರಂಭಿಸಿದರು. ಅದು ಅವರು ತನ್ನ ಕೆಲಸವನ್ನೇ ಕಳೆದುಕೊಳ್ಳುವಂತೆ ಮಾಡಿತು. AI ವ್ಯವಸ್ಥೆಗಳ ಪ್ರಜ್ಞೆಯ ಬಗ್ಗೆ ಮಾತನಾಡುವ ಮೊದಲು, ನಮ್ಮ ಸ್ವಂತ ಪ್ರಜ್ಞಾಪೂರ್ವಕ ಅನುಭವವನ್ನು ಅರ್ಥಮಾಡಿಕೊಳ್ಳೋಣ.&amp;nbsp;&amp;nbsp; var hello = document.getElementById("Hello"); hello.addEventListener("ended", function(){ var audio = document.getElementById('Audio'); audio.play(); }); var audio = document.getElementById("Audio"); audio.addEventListener("ended", function(){ var thankyou = document.getElementById('ThankYou'); thankyou.play(); }); document.getElementById("playAudio").addEventListener("click", function(){ var audio = document.getElementById('Audio'); if(this.className != "is-paused"){ this.className = "is-paused"; this.innerHTML = "Play"; audio.pause(); }else{ this.className = "is-playing"; this.innerHTML = "Pause"; audio.play(); } }); ನಾವು ಪ್ರಜ್ಞಾಪೂರ್ವಕ ಅನುಭವವನ್ನು ಹೇಗೆ ಪಡೆಯುತ್ತೇವೆ ಎಂಬುದು ನರವಿಜ್ಞಾನಿಗಳಿಗೆ ಬಹಳ ದಿನಗಳಿಂದ ಕಾಡುತ್ತಿದ್ದ ಒಂದು ಒಗಟಾಗಿತ್ತು. ಫಂಕ್ಷನಲ್ ಎಂ-ಆರ್-ಐ ಸ್ಕ್ಯಾನರ್ಗಳಂತಹ ಆಧುನಿಕ ಸಾಧನಗಳ ಆವಿಷ್ಕಾರವಾದಾಗ, ನರವಿಜ್ಞಾನಿಗಳು ಮಾನವಮಿದುಳಿನ ವಿವಿಧ ಗ್ರಹಣ ಪ್ರಕ್ರಿಯೆಗಳನ್ನು ವಿವರಿಸಲು ಶಕ್ತರಾದರು. ಒಂದು ನಿರ್ದಿಷ್ಟ ಗ್ರಹಿಕೆಗೆ ಕಾರಣವಾಗಿರುವ ಮಿದುಳಿನ ನಿಖರವಾದ ಸ್ಥಾನವನ್ನು ಅವರು ಪತ್ತೆಹಚ್ಚಬಲ್ಲವರಾದರು. ಆದರೆ, ಆರಂಭದಲ್ಲಿ, ಮಿದುಳಿನಾದ್ಯಂತ ಹರಡಿರುವ ಪ್ರದೇಶಗಳನ್ನು ಒಳಗೊಂಡಿರಬಹುದಾದ ಸಂಕೀರ್ಣ ಅನುಭವಗಳು ಹೇಗೆ ಸಾಕಾರಗೊಳ್ಳುತ್ತವೆ ಎಂಬುದರ ಬಗ್ಗೆ ಹೆಚ್ಚಿನ ಸ್ಪಷ್ಟತೆ ಇರಲಿಲ್ಲ. ಉದಾಹರಣೆಗೆ, ನೀವು ಒಂದು ಮರವನ್ನು ನೋಡಿದಿರೆಂದುಕೊಳ್ಳಿ. ನೀವು ತಕ್ಷಣ ಆ ಮರವನ್ನು ಒಂದು ನಿರ್ದಿಷ್ಟ ಜಾತಿಯ ಮರ ಎಂದು ಗುರುತಿಸುತ್ತೀರಿ. ನರವಿಜ್ಞಾನಿಗಳು ಮರದ ಎಲೆಗಳು, ಅದರ ಹಣ್ಣುಗಳು, ಅದರ ಕಾಂಡ ಇತ್ಯಾದಿಗಳನ್ನು ಗುರುತಿಸುವ ಮಿದುಳಿನ ನಿರ್ದಿಷ್ಟ ಪ್ರದೇಶಗಳನ್ನು ಬೆರಳುಮಾಡಿ ತೋರಿಸಬಲ್ಲವರಾಗಿದ್ದರು. ಆದರೆ ನಿಮ್ಮ ನೈಜ ಅನುಭವವು ಮಿದುಳಿನ ವಿವಿಧ ಪ್ರದೇಶಗಳನ್ನು ಬಳಸಿ ಸಂಸ್ಕರಿಸಲ್ಪಡುತ್ತವೆ. ಆದರೆ, 'ಆಹಾ! ಅದು ಮಾವಿನ ಮರ!' ಎಂಬ ಅನುಭವವನ್ನು ನಿಮಗೆ ತಲುಪಿಸುವ, ಮರದ ಸಂಪೂರ್ಣ ಚಿತ್ರವನ್ನು ಒಟ್ಟುಗೂಡಿಸುವ, ಯಾವುದೇ ಒಂದು ನಿರ್ದಿಷ್ಠ ಪ್ರದೇಶವು ಮಿದುಳಿನಲ್ಲಿ ಇಲ್ಲ. ನರವಿಜ್ಞಾನಿಗಳು ಈ ಸಮಸ್ಯೆಯನ್ನು 'ದಿ ಬೈಂಡಿಂಗ್ ಪ್ರಾಬ್ಲಮ್' ಎಂದು ಕರೆದರು. ಅಂದರೆ ಮಿದುಳಿನಾದ್ಯಂತ ಹರಡಿರುವ ಮಾಹಿತಿಯ ತುಣುಕುಗಳನ್ನು ಒಟ್ಟುಹಾಕಿ, ಅವುಗಳನ್ನು ಪರಸ್ಪರ ಹೊಂದಿಸುವ ಸಮಸ್ಯೆ. 1900 ರ ದಶಕದ ಕೊನೆಯ ಭಾಗದಲ್ಲಿ, ಬರ್ನಾರ್ಡ್ ಬಾರ್ಸ್ ಎಂಬ ಅಮೇರಿಕನ್ ನರವಿಜ್ಞಾನಿ ಈ ವಿದ್ಯಮಾನವನ್ನು ವಿವರಿಸಲು 'ಗ್ಲೋಬಲ್ ವರ್ಕ್ಸ್ಪೇಸ್ ಥಿಯರಿ' ಎಂಬ ಸಿದ್ಧಾಂತವನ್ನು ಮುಂದಿಟ್ಟರು. ಆ ಸಿದ್ಧಾಂತವು ಬಹಳ ರೂಪಕಾತ್ಮಕವಾಗಿತ್ತು. ಬಾರ್ಸ್ ಅವರ ರೂಪಕವು ಬಹಳ ಟೀಕೆಗೆ ಒಳಗಾಯಿತು. ಏಕೆಂದರೆ ಅದು, ಅನುಭವಕ್ಕೆ ಒಳಗಾಗುವ ಒಂದು ಪ್ರತ್ಯೇಕ ಶಕ್ತಿ ಇದೆ ಎಂದು ಸೂಚಿಸುವಂತೆ ತೋರಿತು. ವಿಜ್ಞಾನಿಗಳು ಅಂತಹ ಯಾವುದೇ ನಿಗೂಢಶಕ್ತಿಯ ಅಸ್ತಿತ್ವವನ್ನು ಒಪ್ಪುವುದಿಲ್ಲ. ನಂತರ 'ಗ್ಲೋಬಲ್ ನ್ಯೂರೋನಲ್ ವರ್ಕ್ಸ್ಪೇಸ್ ಥಿಯರಿ' ಎಂಬ ಪರಿಷ್ಕೃತ ಸಿದ್ಧಾಂತ ಬಂತು. ಅದನ್ನು ಈ ದಿನಗಳಲ್ಲಿ ನಮ್ಮ ಪ್ರಜ್ಞಾಪೂರ್ವಕ ಅನುಭವಗಳಿಗೆ ಒಂದು ವಿವರಣೆಯಾಗಿ ಬಹುತೇಕವಾಗಿ ಒಪ್ಪಿಕೊಳ್ಳಲಾಗಿದೆ. ಆದರೆ ಆ ವಿವರಣೆ ಡೇವಿಡ್ ಚಾಮರ್ಸ್ ಅವರಂತಹ ಕಾಗ್ನೀಟಿವ್ ಫಿಲಾಸಫರ್ ಗಳನ್ನು ತೃಪ್ತಿಪಡಿಸಲಿಲ್ಲ. ನರವಿಜ್ಞಾನಿಗಳು ಪರಿಹರಿಸಿರುವುದು ಪ್ರಜ್ಞೆಯ ಬಗೆಗಿನ ಕೇವಲ ಒಂದು 'ಸುಲಭವಾದ ಸಮಸ್ಯೆ' ಮಾತ್ರ ಎಂದು ಅವರು ಹೇಳಿಯೇಬಿಟ್ಟರು!. ಮಾನವ ಅನುಭವದ ಅನೇಕ ಆಸಕ್ತಿದಾಯಕ ಮುಖಗಳು ಇನ್ನೂ ವಿವರಿಸಲಾಗದೆ ಉಳಿದಿವೆ ಎಂದು ಅವರು ಪ್ರತಿಪಾದಿಸಿದರು. ಅವರು ಅವುಗಳನ್ನು ಪ್ರಜ್ಞೆಯ 'ಕಠಿಣ ಸಮಸ್ಯೆ' - Hard problem of consciousness - ಎಂದು ಕರೆದರು. ಈ ಹಗ್ಗ ಜಗ್ಗಾಟ ನಡೆಯುತ್ತಲೇ ಹೋಯಿತು. ನಾವು ಎಲ್ಲವನ್ನೂ ವಿವರಿಸಬಲ್ಲೆವು ಎಂದು ನರವಿಜ್ಞಾನಿಗಳು ಬೀಗಿದರೆ, ನೀವು ವಿವರಿಸುತ್ತಿರುವುದು ಅಪೂರ್ಣ ಎಂದು ಚಾಮರ್ಸ್ ನಂತಹ ತತ್ವಜ್ಞಾನಿಗಳು ಪ್ರತಿಸವಾಲು ಹಾಕಿದರು. ಚಾಮರ್ಸ್ ಅವರಂತಹ ತತ್ವಜ್ಞಾನಿಗಳು ಈ 'ಪ್ರಜ್ಞೆ' ಎಂಬ ಪದವನ್ನು ಹೇಗೆ ವ್ಯಾಖ್ಯಾನಿಸುತ್ತಾರೆ ಎಂಬುದು ನನಗೆ ಖಚಿತವಿಲ್ಲ. ತಮ್ಮ ಒಂದು ಭಾಷಣದಲ್ಲಿ, ಚಾಮರ್ಸ್ ಅವರು ಪ್ರಜ್ಞೆಯನ್ನು ನಿರಂತರವಾಗಿ ಚಲಿಸುವ ಒಂದು ಆಂತರಿಕ ಚಲನಚಿತ್ರ ಎಂದು ವಿವರಿಸುತ್ತಾರೆ. ಅದು ಒಂದು ವ್ಯಕ್ತಿನಿಷ್ಠ (subjective) ಅನುಭವವೆಂದೇ ಅವರ ವಾದ. ಅವರ ಪ್ರಕಾರ, ಅದನ್ನು ಮೆದುಳಿನ ಯಾವುದೇ ಕ್ರಿಯೆಯ ಆಧಾರದಲ್ಲಿ ವಿವರಿಸಲಾಗುವುದಿಲ್ಲ. ಚಾಮರ್ಸ್ ಅವರು ಎಷ್ಟು ಸರಿ ಎಂದು ನಿರ್ಧರಿಸುವ ಮೊದಲು ಕೆಲವು ವಾಸ್ತವಿಕ ಅಂಶಗಳನ್ನು ಗಮನಿಸೋಣ. ಮಿದುಳು ತನ್ನೊಳಗೆ ಹಂಚಿಹೋಗಿರುವ ಮಾಹಿತಿಯನ್ನು ಹೇಗೆ ಒಟ್ಟುಗೂಡಿಸುತ್ತದೆ ಎಂಬುದನ್ನು ವಿವರಿಸಲು ಗ್ಲೋಬಲ್ ನ್ಯೂರೋನಲ್ ವರ್ಕ್ಸ್ಪೇಸ್ ಸಿದ್ಧಾಂತವು ಸಮರ್ಥವಾಗಿದೆ. ಆದ್ದರಿಂದ, ಮಿದುಳು ಕನಿಷ್ಠ ಪಕ್ಷ ಪ್ರಜ್ಞಾಪೂರ್ವಕ ಅನುಭವದ ಯಾವುದೋ ಒಂದು ರೂಪವನ್ನು ಗ್ರಹಿಸುವ ಸಾಮರ್ಥ್ಯವನ್ನು ಹೊಂದಿದೆ ಎಂದಾಯಿತು. ಮಿದುಳಿನ ಕೆಲವು ಪ್ರದೇಶಗಳಿಗೆ ಎಲೆಕ್ಟ್ರೋಡ್ಗಳನ್ನು ಅಳವಡಿಸುವ ಮೂಲಕ ಮತ್ತು ಅದನ್ನು ವಿದ್ಯುತ್-ಕಾಂತೀಯವಾಗಿ ಉತ್ತೇಜಿಸುವ ಮೂಲಕ, ನಿರ್ದಿಷ್ಟ ಅನುಭವಗಳನ್ನು ಪ್ರೇರೇಪಿಸಲು ಸಾಧ್ಯವಿದೆ. ಕೆಲವು ಮಾದಕ ದ್ರವ್ಯಗಳನ್ನು ಸೇವಿಸುವುದರಿಂದಲೂ, ಒಬ್ಬ ವ್ಯಕ್ತಿಯು ವಿವಿಧ ಅನುಭವಗಳನ್ನು ಪಡೆಯಬಹುದು. ಇದೆಲ್ಲದರ ಹಿಂದಿರುವ ಮಿದುಳಿನ ಕಾರ್ಯವಿಧಾನಗಳನ್ನು ಸಾಕಷ್ಟು ಚೆನ್ನಾಗಿ ಅರ್ಥಮಾಡಿಕೊಳ್ಳಲಾಗಿದೆ. ಇದರರ್ಥ, ಮಿದುಳು ಪ್ರಜ್ಞೆಯ ಒಂದು ವಾಹನವಾಗಬಲ್ಲದು. ಕೆಲವು ಸಂಶೋಧಕರು ಗಾಢವಾದ ನಂಬಿಕೆಯು ಯಾವುದೇ ಬಾಹ್ಯ ವಸ್ತುವಿನ ಅವಲಂಬನವಿಲ್ಲದೇ ಮಿದುಳಿನಲ್ಲಿ ನಿರ್ದಿಷ್ಟ ಅನುಭವಗಳನ್ನು ಸೃಷ್ಟಿಸುವಂತೆ ಮಾಡಬಲ್ಲದು ಎಂಬುದನ್ನು ಕಂಡುಕೊಂಡಿದ್ದಾರೆ. ದಕ್ಷಿಣ ಭಾರತದ ಕೆಲವು ದೇವಸ್ಥಾನಗಳಲ್ಲಿ ನಿಷ್ಠಾವಂತ ಭಕ್ತರು ತಮ್ಮ ನಾಲಿಗೆಯನ್ನು ಚುಚ್ಚಿಕೊಳ್ಳುತ್ತಾರೆ. ತಮ್ಮ ಬೆನ್ನಿನ ಆಳಕ್ಕೆ ಚುಚ್ಚಿದ ಕೊಕ್ಕೆಯ ಮೂಲಕ ಕಂಬದಿಂದ ತಮ್ಮನ್ನುತಾವು ನೇತುಹಾಕಿಕೊಳ್ಳುತ್ತಾರೆ. ಆದರೂ ಅವರು ಯಾವುದೇ ನೋವಿನ ಸಂವೇದನೆಗಳಿಲ್ಲದೇ ಆಧ್ಯಾತ್ಮಿಕ ಅನುಭವದಲ್ಲಿ ಮುಳುಗಿರುತ್ತಾರೆ. ಅಂತಹ ಸಂದರ್ಭಗಳಲ್ಲಿ ಮಿದುಳು ಅಫೀಮಿನಂತಹ ರಾಸಾಯನಿಕಗಳನ್ನು ಉತ್ಪಾದಿಸುತ್ತದೆ ಎಂದು ಕಂಡುಬಂದಿದೆ. ಇದರರ್ಥ, ಮಿದುಳು ನಿರೀಕ್ಷಿಸಿರದ ರೀತಿಯಲ್ಲಿ ಸಂಪೂರ್ಣವಾಗಿ ಅನುಭವಗಳನ್ನು ಬದಲಾಯಿಸಬಲ್ಲದು. ಅದೇ ಮಿದುಳಿಗೆ ಸಾಮಾನ್ಯ ಅರಿವಳಿಕೆ (ಜನರಲ್ ಅನೆಸ್ತೇಷಿಯಾ) ನೀಡಿದಾಗ, ಆ ವ್ಯಕ್ತಿಯು ಯಾವುದೇ ವಿಷಯವನ್ನು ಅನುಭವಿಸಲು ಸಂಪೂರ್ಣವಾಗಿ ಅಸಮರ್ಥನಾಗುತ್ತಾನೆ. ಇದರರ್ಥ, ಪ್ರಜ್ಞಾಪೂರ್ವಕ ಅನುಭವದಲ್ಲಿ ಮಿದುಳು ಪ್ರಮುಖ ಪಾತ್ರವನ್ನು ಹೊಂದಿದೆ. ಮಿದುಳು ಸಕ್ರಿಯವಾಗಿಲ್ಲದಿದ್ದರೆ, ಒಬ್ಬ ವ್ಯಕ್ತಿಗೆ ಯಾವುದೇ ಅನುಭವ ಹೊಂದಲು ಸಾಧ್ಯವಿಲ್ಲ - ವ್ಯಕ್ತಿನಿಷ್ಠವಾಗಿರಲಿ ಅಥವಾ ಬೇರೆ ಯಾವುದೇ ರೀತಿಯದ್ದಾಗಿರಲಿ. ಈ ಎಲ್ಲಾ ಅವಲೋಕನಗಳ ಅರ್ಥವೇನೆಂದರೆ: - ಬಾಹ್ಯ ಇನ್ಪುಟ್ಗಳನ್ನು ಸಂಯೋಜಿಸುವ ಮೂಲಕ ಪ್ರಜ್ಞಾಪೂರ್ವಕ ಅನುಭವವನ್ನು ನೀಡಲು ಮಿದುಳು &amp;gt; ಸಾಮರ್ಥ್ಯವನ್ನು ಹೊಂದಿದೆ. ಮತ್ತು ಅದರ ಕಾರ್ಯವಿಧಾನವನ್ನು ಈಗ ಸಾಕಷ್ಟು ಚೆನ್ನಾಗಿ &amp;gt; ಅರ್ಥಮಾಡಿಕೊಳ್ಳಲಾಗಿದೆ. - ಯಾವುದೇ ಸಂವೇದನಾ ಇನ್ಪುಟ್ಗಳು ಸಂಪೂರ್ಣವಾಗಿ ಇಲ್ಲದಿದ್ದಾಗಲೂ, ಬಾಹ್ಯ ಪದಾರ್ಥಗಳು ಅಥವಾ &amp;gt; ವಿಧಾನಗಳ ಸಹಾಯದಿಂದ ಮಿದುಳು ಅನುಭವಗಳನ್ನು ಉಂಟಾಗಿಸಬಲ್ಲದು. - ಬಾಹ್ಯ ಅಥವಾ ಆಂತರಿಕ ಯಾವುದೇ ಇನ್ಪುಟ್ಗಳನ್ನು ಮೀರಿ, ಮಿದುಳಿನ ಸ್ವಂತ ಸ್ಥಿತಿಯ ಆಧಾರದ ಮೇಲೆ ಮಿದುಳು &amp;gt; ಅನುಭವಗಳನ್ನು ಬದಲಾಯಿಸಲೂಬಲ್ಲದು. - ಕಾರ್ಯನಿರ್ವಹಿಸುವ ಮಿದುಳು ಇಲ್ಲದೆ ಪ್ರಜ್ಞೆಯು ಉಂಟಾಗಲು ಸಾಧ್ಯವಿಲ್ಲ. ವ್ಯಕ್ತಿನಿಷ್ಠ ಎಂದು ಕರೆಯಲಾಗುವ ಅನುಭವವು ಮಿದುಳಿನಲ್ಲೇ ಸಂಭವಿಸುತ್ತದೆ ಎಂದು ಹೇಳಲು ಇವು ಸಾಕಲ್ಲವೇ? ಆದರೆ ಚಾಮರ್ಸ್ ಇದನ್ನು ಒಪ್ಪುವುದಿಲ್ಲ. 'ಈ ವಿವರಣೆಗಳು ಮಿದುಳು ಹೇಗೆ ಕಾರ್ಯನಿರ್ವಹಿಸುತ್ತದೆ ಎಂಬುದನ್ನು ಮಾತ್ರ ವಿವರಿಸುತ್ತವೆ, ಆದರೆ ವ್ಯಕ್ತಿನಿಷ್ಠ ಅನುಭವವನ್ನು ವಿವರಿಸಲು ವಿಫಲವಾಗುತ್ತವೆ' ಎಂದು ಅವರು ದೃಢವಾಗಿ ನಂಬುತ್ತಾರೆ. ಅವರು ಮಿದುಳಿನ ಹೊರತಾಗಿರುವ ಒಂದು ರಹಸ್ಯಮಯ ವಿವರಣೆಯನ್ನು ಹುಡುಕುತ್ತಿದ್ದಾರೆ. ಚಾಮರ್ಸ್ ಅವರು ತಮ್ಮ ಹುಡುಕಾಟವನ್ನು ಸ್ವಲ್ಪ ವಿಸ್ತರಿಸಿ ಧ್ಯಾನದ ಅನುಭವಗಳ ಬಗ್ಗೆ ಮಾತನಾಡಿದರೆ, ಬಹುಶಃ ನಾನು ಅವರೊಂದಿಗಿದ್ದೇನೆ. ಒಬ್ಬರು ಮನಸ್ಸಿನ ಗಡಿಗಳನ್ನು ದಾಟಿದಾಗ, ಅಥವಾ ಮನಸ್ಸು ಸಂಪೂರ್ಣವಾಗಿ ಶಾಂತವಾದಾಗ ಧ್ಯಾನದ ಅತ್ಯುನ್ನತ ಅನುಭವಗಳು ಸಿದ್ಧಿಸುತ್ತವೆ. ಆಗ ಮಿದುಳು ಬಹುತೇಕ ಕಾರ್ಯನಿರ್ವಹಿಸದ ಕಾರಣ, ಅಂತಹ ಅನುಭವಗಳು ಮಿದುಳಿನೊಳಗೆ ಸಂಭವಿಸುತ್ತವೆ ಎಂದು ನಾವು ಮಾತನಾಡುವ ಹಾಗಿಲ್ಲ. ತಮಾಷೆಯೆಂದರೆ ಅಲ್ಲಿಯೂ ಸಹ ವ್ಯಕ್ತಿನಿಷ್ಠ ಅನುಭವಗಳ ಬಗ್ಗೆ ಮಾತನಾಡಲು ಯಾವುದೇ ಅವಕಾಶವಿಲ್ಲ. ಏಕೆಂದರೆ, ಅದು ವ್ಯಕ್ತಿನಿಷ್ಠತೆಯನ್ನು ಮೀರಿದ ಸ್ಥಿತಿಯಾಗಿದೆ. ನಾನು ಪ್ರಜ್ಞೆಯನ್ನು ಒಬ್ಬ ನರವಿಜ್ಞಾನಿಯ ದೃಷ್ಠಿಕೋನದಿಂದ ನೋಡುತ್ತೇನೆ. ಪ್ರಜ್ಞೆಯನ್ನು ಹೊಂದಿರಬೇಕಾದರೆ, ಒಂದು ವ್ಯವಸ್ಥೆಯು ಕನಿಷ್ಠ ಪಕ್ಷ ತನ್ನ ಮಾನಸಿಕ ಸ್ಥಿತಿಗಳನ್ನು ಬದಲಾಯಿಸುವ ಸಾಮರ್ಥ್ಯವನ್ನು ಹೊಂದಿರಬೇಕು ಎಂದು ನಾನು ಭಾವಿಸುತ್ತೇನೆ. ಕೇವಲ ಆಂತರಿಕ ಸ್ಥಿತಿಯನ್ನು ಬದಲಾಯಿಸುವ ಸಾಮರ್ಥ್ಯವಿದ್ದರಷ್ಟೇ ಸಾಲದು, ಇನ್ನೂ ಅನೇಕ ಸಾಮರ್ಥ್ಯಗಳನ್ನು ಒಂದು ಪ್ರಜ್ಞಾವಂತವೆನಿಸಿಕೊಳ್ಳುವ ವ್ಯವಸ್ಥೆಯು ಹೊಂದಿರಬೇಕು. ಮೂಲ ಪ್ರಶ್ನೆಗೆಬರುವುದಾದರೆ, ಏಆಯ್ ವ್ಯವಸ್ಥೆಗಳಿಗೆ ಆ ಸಾಮರ್ಥ್ಯಗಳಿವೆಯೇ? ಸಾರ್ವಜನಿಕವಾಗಿ ಲಭ್ಯವಿರುವ ಈಗಿನ ಏಆಯ್ ಆವೃತ್ತಿಗಳಿಗೆ ಖಂಡಿತಾ ಇಲ್ಲ. ಅವು ಬುದ್ಧಿವಂತಿಕೆಯ ಒಂದು ತೋರಿಕೆಯನ್ನು ಪ್ರದರ್ಶಿಸಬಹುದು. ಆದರೆ: - ಇನ್ಪುಟ್ಗೆ ಅನುಗುಣವಾಗಿ ನಿರಂತರವಾಗಿ ಬದಲಾಯಿಸಬಹುದಾದ ಅಥವಾ ನವೀಕರಿಸಬಹುದಾದ ಯಾವುದೇ ಸ್ಥಿತಿಗಳು &amp;gt; ಅವುಗಳಲ್ಲಿ ಅಡಕವಾಗಿಲ್ಲ. ಬ್ಲೇಕ್ ಲೆಮೊಯಿನ್ ವರದಿ ಮಾಡಿದಂತೆ, ಸಂವಹನದ ಸಮಯದಲ್ಲಿ 'ಇನ್ಪುಟ್ಗಳ &amp;gt; ಆಧಾರದ ಮೇಲೆ ತಾನು ತನ್ನ ಸ್ಥಿತಿಯನ್ನು ಬದಲಾಯಿಸಿಕೊಳ್ಳಬಲ್ಲೆ' ಎಂದು ಏಆಯ್ ಹೇಳಿಕೊಂಡದ್ದು &amp;gt; ಮೇಲ್ನೋಟಕ್ಕೆ ಕಂಡುಬಂದಿದ್ದರೂ ಸಹ ಅದು ನಿಜವಾಗಿರದು. - ಇಂದಿನ ಏಆಯ್ ಗಳಿಗೆ ಭಯ, ಸಂತೋಷ, ಇಷ್ಟಗಳು, ಅನಿಷ್ಟಗಳು ಅಥವಾ ಅಂತಹ ಇತರ ಭಾವನೆಗಳಿಗೆ &amp;gt; ಅನುಗುಣವಾಗಿ ಬದಲಾಗುವ ಯಾವುದೇ ಸ್ಥಿತಿಗಳಿಲ್ಲ. - ಅವುಗಳು ಅತ್ಯಂತ ಸೀಮಿತವಾದ ಇನ್ಪುಟ್ ಕಾರ್ಯವಿಧಾನಗಳನ್ನು ಹೊಂದಿವೆ. ಸದ್ಯಕ್ಕೆ ಅವು ಪ್ರಾಂಪ್ಟ್ಗಳನ್ನು &amp;gt; ಓದಬಲ್ಲವು ಅಥವಾ ಕೇಳಿಸಿಕೊಳ್ಳಬಲ್ಲವು. ಅವು ಚಿತ್ರಗಳನ್ನು 'ನೋಡಬಲ್ಲವು', ಫೈಲ್ ಗಳನ್ನು &amp;gt; ಓದಬಲ್ಲವು, ಅಷ್ಟೇ. ಹಾಗಾಗಿ, ಬ್ಲೇಕ್ ಲೆಮೊಯಿನ್ ಅವರ ಅನುಭವ ನಿಜವೆಂದು ಹೇಳಲು ಆಧಾರಗಳಿಲ್ಲ. ಅಷ್ಟಕ್ಕೂ, ಆಂಶಿಕ ಮಾಹಿತಿಯನ್ನೇ ಆಧರಿಸಿ ಬಡಾಯಿಕೊಚ್ಚಿಕೊಳ್ಳುವುದರಲ್ಲಿ ಏಆಯ್ ಗಳು ನಿಸ್ಸೀಮರು. ಮನುಷ್ಯನಂತೆಯೇ ವರ್ತಿಸಿ ಹಾದಿತಪ್ಪಿಸುವುದರಲ್ಲಿ ಅವರಿಗೆ ಸಾಠಿಯಿಲ್ಲ! ಆದರೆ ಭವಿಷ್ಯದ ಏಆಯ್ ಗಳು ಪ್ರಜ್ಞೆಯನ್ನು ಹೊಂದಿರಬಹುದು ಎಂಬ ಸಾಧ್ಯತೆಯನ್ನು ನಾನು ತಳ್ಳಿಹಾಕುವುದಿಲ್ಲ. ಕನಿಷ್ಠ, ಮಿದುಳಿಗೇ ಸೀಮಿತವಾಗಿರುವ ಪ್ರಜ್ಞೆಯನ್ನಾದರೂ.&amp;nbsp;&amp;nbsp;-------------------------------------------------------------------- ಇದು ನಿಮಗೆ ಇಷ್ಟವಾಗಿದ್ದರೆ, ನನ್ನ ಸಾಪ್ತಾಹಿಕ ಓದುಗರೊಂದಿಗೆ ಸೇರಲು ನಾನು ನಿಮ್ಮನ್ನು ಹೃತ್ಪೂರ್ವಕವಾಗಿ ಆಹ್ವಾನಿಸುತ್ತೇನೆ. ಪ್ರತಿ ಶನಿವಾರ, ಮೇಲ್ಮೈಯನ್ನು ಮೀರಿದ ಮತ್ತು ನಿಜವಾಗಿಯೂ ಮುಖ್ಯವಾದ ಪ್ರಶ್ನೆಗಳನ್ನು ಪರಿಹರಿಸುವ ಆಳವಾದ ವಿಶ್ಲೇಷಣೆಯನ್ನು ನಾನು ಪ್ರಕಟಿಸುತ್ತೇನೆ. ಪೇವಾಲ್‌ಗಳಿಲ್ಲ, ಕ್ಲಿಕ್‌ಬೈಟ್ ಇಲ್ಲ - ಕೇವಲ ನೇರ ವಿನಿಮಯ: ನನ್ನ ಮನಸ್ಸಿನಿಂದ ನಿಮ್ಮದಕ್ಕೆ. ಚಂದಾದಾರರಾಗಲು ಇಲ್ಲಿ ಕ್ಲಿಕ್ ಮಾಡಿ.&amp;nbsp;&amp;nbsp; &amp;nbsp; © Dr. King, Swami Satyapriya 2026 p { margin-bottom: 0.1in; direction: ltr; color: rgb(0, 0, 10); line-height: 120%; text-align: justify; }p.western { font-family: "Arial", serif; font-size: 14pt; }p.cjk { font-size: 14pt; }p.ctl { font-size: 14pt; } You can borrow audio books directly from the author at https://tinyurl.com/mylibrary1234 at highly affordable prices.</itunes:subtitle><itunes:author>Dr. King</itunes:author><itunes:summary>window.dataLayer = window.dataLayer || []; function gtag(){dataLayer.push(arguments);} gtag('js', new Date()); gtag('config', 'G-8HXGBD0CVC'); &amp;nbsp; &amp;nbsp;&amp;nbsp;[Preview books]&amp;nbsp; [Borrow books]&amp;nbsp; [Pause] &amp;nbsp;&amp;nbsp;&amp;nbsp;ಬ್ಲೇಕ್ ಲೆಮೊಯಿನ್ ಎಂಬ ಗೂಗಲ್ನ ಮಾಜಿ ಉದ್ಯೋಗಿಗೆ ಇದೇ ಪ್ರಶ್ನೆಯು ಅವರ ಕೆಲಸ ಮತ್ತು ಗೌರವವನ್ನು ಕಳೆದುಕೊಳ್ಳುವಂತೆ ಮಾಡಿತು. ಈ ಬಗ್ಗೆ ಬಹುಶಃ ನೀವು ಓದಿರಬಹುದು. 2022 ರಲ್ಲಿ ಗೂಗಲ್ನ ಏಆಯ್ ಗಳಲ್ಲಿ ಒಂದಾದ 'ಲ್ಯಾಮ್ಡಾ' ಅನ್ನು ಪರೀಕ್ಷಿಸುತ್ತಿದ್ದಾಗ, ಬ್ಲೇಕ್ ಅವರಿಗೆ ಆ ಏಆಯ್ ಗೆ ಪ್ರಜ್ಞೆ ಇದೆ ಎಂದು ಅನಿಸಿತು!. ಅವರು ಅಷ್ಟಕ್ಕೇ ನಿಲ್ಲಲಿಲ್ಲ. ಬದಲಿಗೆ, ಆ ಏಆಯ್ ಯ ಹಕ್ಕುಗಳಿಗಾಗಿ ಹೋರಾಡಲು ಪ್ರಾರಂಭಿಸಿದರು. ಅದು ಅವರು ತನ್ನ ಕೆಲಸವನ್ನೇ ಕಳೆದುಕೊಳ್ಳುವಂತೆ ಮಾಡಿತು. AI ವ್ಯವಸ್ಥೆಗಳ ಪ್ರಜ್ಞೆಯ ಬಗ್ಗೆ ಮಾತನಾಡುವ ಮೊದಲು, ನಮ್ಮ ಸ್ವಂತ ಪ್ರಜ್ಞಾಪೂರ್ವಕ ಅನುಭವವನ್ನು ಅರ್ಥಮಾಡಿಕೊಳ್ಳೋಣ.&amp;nbsp;&amp;nbsp; var hello = document.getElementById("Hello"); hello.addEventListener("ended", function(){ var audio = document.getElementById('Audio'); audio.play(); }); var audio = document.getElementById("Audio"); audio.addEventListener("ended", function(){ var thankyou = document.getElementById('ThankYou'); thankyou.play(); }); document.getElementById("playAudio").addEventListener("click", function(){ var audio = document.getElementById('Audio'); if(this.className != "is-paused"){ this.className = "is-paused"; this.innerHTML = "Play"; audio.pause(); }else{ this.className = "is-playing"; this.innerHTML = "Pause"; audio.play(); } }); ನಾವು ಪ್ರಜ್ಞಾಪೂರ್ವಕ ಅನುಭವವನ್ನು ಹೇಗೆ ಪಡೆಯುತ್ತೇವೆ ಎಂಬುದು ನರವಿಜ್ಞಾನಿಗಳಿಗೆ ಬಹಳ ದಿನಗಳಿಂದ ಕಾಡುತ್ತಿದ್ದ ಒಂದು ಒಗಟಾಗಿತ್ತು. ಫಂಕ್ಷನಲ್ ಎಂ-ಆರ್-ಐ ಸ್ಕ್ಯಾನರ್ಗಳಂತಹ ಆಧುನಿಕ ಸಾಧನಗಳ ಆವಿಷ್ಕಾರವಾದಾಗ, ನರವಿಜ್ಞಾನಿಗಳು ಮಾನವಮಿದುಳಿನ ವಿವಿಧ ಗ್ರಹಣ ಪ್ರಕ್ರಿಯೆಗಳನ್ನು ವಿವರಿಸಲು ಶಕ್ತರಾದರು. ಒಂದು ನಿರ್ದಿಷ್ಟ ಗ್ರಹಿಕೆಗೆ ಕಾರಣವಾಗಿರುವ ಮಿದುಳಿನ ನಿಖರವಾದ ಸ್ಥಾನವನ್ನು ಅವರು ಪತ್ತೆಹಚ್ಚಬಲ್ಲವರಾದರು. ಆದರೆ, ಆರಂಭದಲ್ಲಿ, ಮಿದುಳಿನಾದ್ಯಂತ ಹರಡಿರುವ ಪ್ರದೇಶಗಳನ್ನು ಒಳಗೊಂಡಿರಬಹುದಾದ ಸಂಕೀರ್ಣ ಅನುಭವಗಳು ಹೇಗೆ ಸಾಕಾರಗೊಳ್ಳುತ್ತವೆ ಎಂಬುದರ ಬಗ್ಗೆ ಹೆಚ್ಚಿನ ಸ್ಪಷ್ಟತೆ ಇರಲಿಲ್ಲ. ಉದಾಹರಣೆಗೆ, ನೀವು ಒಂದು ಮರವನ್ನು ನೋಡಿದಿರೆಂದುಕೊಳ್ಳಿ. ನೀವು ತಕ್ಷಣ ಆ ಮರವನ್ನು ಒಂದು ನಿರ್ದಿಷ್ಟ ಜಾತಿಯ ಮರ ಎಂದು ಗುರುತಿಸುತ್ತೀರಿ. ನರವಿಜ್ಞಾನಿಗಳು ಮರದ ಎಲೆಗಳು, ಅದರ ಹಣ್ಣುಗಳು, ಅದರ ಕಾಂಡ ಇತ್ಯಾದಿಗಳನ್ನು ಗುರುತಿಸುವ ಮಿದುಳಿನ ನಿರ್ದಿಷ್ಟ ಪ್ರದೇಶಗಳನ್ನು ಬೆರಳುಮಾಡಿ ತೋರಿಸಬಲ್ಲವರಾಗಿದ್ದರು. ಆದರೆ ನಿಮ್ಮ ನೈಜ ಅನುಭವವು ಮಿದುಳಿನ ವಿವಿಧ ಪ್ರದೇಶಗಳನ್ನು ಬಳಸಿ ಸಂಸ್ಕರಿಸಲ್ಪಡುತ್ತವೆ. ಆದರೆ, 'ಆಹಾ! ಅದು ಮಾವಿನ ಮರ!' ಎಂಬ ಅನುಭವವನ್ನು ನಿಮಗೆ ತಲುಪಿಸುವ, ಮರದ ಸಂಪೂರ್ಣ ಚಿತ್ರವನ್ನು ಒಟ್ಟುಗೂಡಿಸುವ, ಯಾವುದೇ ಒಂದು ನಿರ್ದಿಷ್ಠ ಪ್ರದೇಶವು ಮಿದುಳಿನಲ್ಲಿ ಇಲ್ಲ. ನರವಿಜ್ಞಾನಿಗಳು ಈ ಸಮಸ್ಯೆಯನ್ನು 'ದಿ ಬೈಂಡಿಂಗ್ ಪ್ರಾಬ್ಲಮ್' ಎಂದು ಕರೆದರು. ಅಂದರೆ ಮಿದುಳಿನಾದ್ಯಂತ ಹರಡಿರುವ ಮಾಹಿತಿಯ ತುಣುಕುಗಳನ್ನು ಒಟ್ಟುಹಾಕಿ, ಅವುಗಳನ್ನು ಪರಸ್ಪರ ಹೊಂದಿಸುವ ಸಮಸ್ಯೆ. 1900 ರ ದಶಕದ ಕೊನೆಯ ಭಾಗದಲ್ಲಿ, ಬರ್ನಾರ್ಡ್ ಬಾರ್ಸ್ ಎಂಬ ಅಮೇರಿಕನ್ ನರವಿಜ್ಞಾನಿ ಈ ವಿದ್ಯಮಾನವನ್ನು ವಿವರಿಸಲು 'ಗ್ಲೋಬಲ್ ವರ್ಕ್ಸ್ಪೇಸ್ ಥಿಯರಿ' ಎಂಬ ಸಿದ್ಧಾಂತವನ್ನು ಮುಂದಿಟ್ಟರು. ಆ ಸಿದ್ಧಾಂತವು ಬಹಳ ರೂಪಕಾತ್ಮಕವಾಗಿತ್ತು. ಬಾರ್ಸ್ ಅವರ ರೂಪಕವು ಬಹಳ ಟೀಕೆಗೆ ಒಳಗಾಯಿತು. ಏಕೆಂದರೆ ಅದು, ಅನುಭವಕ್ಕೆ ಒಳಗಾಗುವ ಒಂದು ಪ್ರತ್ಯೇಕ ಶಕ್ತಿ ಇದೆ ಎಂದು ಸೂಚಿಸುವಂತೆ ತೋರಿತು. ವಿಜ್ಞಾನಿಗಳು ಅಂತಹ ಯಾವುದೇ ನಿಗೂಢಶಕ್ತಿಯ ಅಸ್ತಿತ್ವವನ್ನು ಒಪ್ಪುವುದಿಲ್ಲ. ನಂತರ 'ಗ್ಲೋಬಲ್ ನ್ಯೂರೋನಲ್ ವರ್ಕ್ಸ್ಪೇಸ್ ಥಿಯರಿ' ಎಂಬ ಪರಿಷ್ಕೃತ ಸಿದ್ಧಾಂತ ಬಂತು. ಅದನ್ನು ಈ ದಿನಗಳಲ್ಲಿ ನಮ್ಮ ಪ್ರಜ್ಞಾಪೂರ್ವಕ ಅನುಭವಗಳಿಗೆ ಒಂದು ವಿವರಣೆಯಾಗಿ ಬಹುತೇಕವಾಗಿ ಒಪ್ಪಿಕೊಳ್ಳಲಾಗಿದೆ. ಆದರೆ ಆ ವಿವರಣೆ ಡೇವಿಡ್ ಚಾಮರ್ಸ್ ಅವರಂತಹ ಕಾಗ್ನೀಟಿವ್ ಫಿಲಾಸಫರ್ ಗಳನ್ನು ತೃಪ್ತಿಪಡಿಸಲಿಲ್ಲ. ನರವಿಜ್ಞಾನಿಗಳು ಪರಿಹರಿಸಿರುವುದು ಪ್ರಜ್ಞೆಯ ಬಗೆಗಿನ ಕೇವಲ ಒಂದು 'ಸುಲಭವಾದ ಸಮಸ್ಯೆ' ಮಾತ್ರ ಎಂದು ಅವರು ಹೇಳಿಯೇಬಿಟ್ಟರು!. ಮಾನವ ಅನುಭವದ ಅನೇಕ ಆಸಕ್ತಿದಾಯಕ ಮುಖಗಳು ಇನ್ನೂ ವಿವರಿಸಲಾಗದೆ ಉಳಿದಿವೆ ಎಂದು ಅವರು ಪ್ರತಿಪಾದಿಸಿದರು. ಅವರು ಅವುಗಳನ್ನು ಪ್ರಜ್ಞೆಯ 'ಕಠಿಣ ಸಮಸ್ಯೆ' - Hard problem of consciousness - ಎಂದು ಕರೆದರು. ಈ ಹಗ್ಗ ಜಗ್ಗಾಟ ನಡೆಯುತ್ತಲೇ ಹೋಯಿತು. ನಾವು ಎಲ್ಲವನ್ನೂ ವಿವರಿಸಬಲ್ಲೆವು ಎಂದು ನರವಿಜ್ಞಾನಿಗಳು ಬೀಗಿದರೆ, ನೀವು ವಿವರಿಸುತ್ತಿರುವುದು ಅಪೂರ್ಣ ಎಂದು ಚಾಮರ್ಸ್ ನಂತಹ ತತ್ವಜ್ಞಾನಿಗಳು ಪ್ರತಿಸವಾಲು ಹಾಕಿದರು. ಚಾಮರ್ಸ್ ಅವರಂತಹ ತತ್ವಜ್ಞಾನಿಗಳು ಈ 'ಪ್ರಜ್ಞೆ' ಎಂಬ ಪದವನ್ನು ಹೇಗೆ ವ್ಯಾಖ್ಯಾನಿಸುತ್ತಾರೆ ಎಂಬುದು ನನಗೆ ಖಚಿತವಿಲ್ಲ. ತಮ್ಮ ಒಂದು ಭಾಷಣದಲ್ಲಿ, ಚಾಮರ್ಸ್ ಅವರು ಪ್ರಜ್ಞೆಯನ್ನು ನಿರಂತರವಾಗಿ ಚಲಿಸುವ ಒಂದು ಆಂತರಿಕ ಚಲನಚಿತ್ರ ಎಂದು ವಿವರಿಸುತ್ತಾರೆ. ಅದು ಒಂದು ವ್ಯಕ್ತಿನಿಷ್ಠ (subjective) ಅನುಭವವೆಂದೇ ಅವರ ವಾದ. ಅವರ ಪ್ರಕಾರ, ಅದನ್ನು ಮೆದುಳಿನ ಯಾವುದೇ ಕ್ರಿಯೆಯ ಆಧಾರದಲ್ಲಿ ವಿವರಿಸಲಾಗುವುದಿಲ್ಲ. ಚಾಮರ್ಸ್ ಅವರು ಎಷ್ಟು ಸರಿ ಎಂದು ನಿರ್ಧರಿಸುವ ಮೊದಲು ಕೆಲವು ವಾಸ್ತವಿಕ ಅಂಶಗಳನ್ನು ಗಮನಿಸೋಣ. ಮಿದುಳು ತನ್ನೊಳಗೆ ಹಂಚಿಹೋಗಿರುವ ಮಾಹಿತಿಯನ್ನು ಹೇಗೆ ಒಟ್ಟುಗೂಡಿಸುತ್ತದೆ ಎಂಬುದನ್ನು ವಿವರಿಸಲು ಗ್ಲೋಬಲ್ ನ್ಯೂರೋನಲ್ ವರ್ಕ್ಸ್ಪೇಸ್ ಸಿದ್ಧಾಂತವು ಸಮರ್ಥವಾಗಿದೆ. ಆದ್ದರಿಂದ, ಮಿದುಳು ಕನಿಷ್ಠ ಪಕ್ಷ ಪ್ರಜ್ಞಾಪೂರ್ವಕ ಅನುಭವದ ಯಾವುದೋ ಒಂದು ರೂಪವನ್ನು ಗ್ರಹಿಸುವ ಸಾಮರ್ಥ್ಯವನ್ನು ಹೊಂದಿದೆ ಎಂದಾಯಿತು. ಮಿದುಳಿನ ಕೆಲವು ಪ್ರದೇಶಗಳಿಗೆ ಎಲೆಕ್ಟ್ರೋಡ್ಗಳನ್ನು ಅಳವಡಿಸುವ ಮೂಲಕ ಮತ್ತು ಅದನ್ನು ವಿದ್ಯುತ್-ಕಾಂತೀಯವಾಗಿ ಉತ್ತೇಜಿಸುವ ಮೂಲಕ, ನಿರ್ದಿಷ್ಟ ಅನುಭವಗಳನ್ನು ಪ್ರೇರೇಪಿಸಲು ಸಾಧ್ಯವಿದೆ. ಕೆಲವು ಮಾದಕ ದ್ರವ್ಯಗಳನ್ನು ಸೇವಿಸುವುದರಿಂದಲೂ, ಒಬ್ಬ ವ್ಯಕ್ತಿಯು ವಿವಿಧ ಅನುಭವಗಳನ್ನು ಪಡೆಯಬಹುದು. ಇದೆಲ್ಲದರ ಹಿಂದಿರುವ ಮಿದುಳಿನ ಕಾರ್ಯವಿಧಾನಗಳನ್ನು ಸಾಕಷ್ಟು ಚೆನ್ನಾಗಿ ಅರ್ಥಮಾಡಿಕೊಳ್ಳಲಾಗಿದೆ. ಇದರರ್ಥ, ಮಿದುಳು ಪ್ರಜ್ಞೆಯ ಒಂದು ವಾಹನವಾಗಬಲ್ಲದು. ಕೆಲವು ಸಂಶೋಧಕರು ಗಾಢವಾದ ನಂಬಿಕೆಯು ಯಾವುದೇ ಬಾಹ್ಯ ವಸ್ತುವಿನ ಅವಲಂಬನವಿಲ್ಲದೇ ಮಿದುಳಿನಲ್ಲಿ ನಿರ್ದಿಷ್ಟ ಅನುಭವಗಳನ್ನು ಸೃಷ್ಟಿಸುವಂತೆ ಮಾಡಬಲ್ಲದು ಎಂಬುದನ್ನು ಕಂಡುಕೊಂಡಿದ್ದಾರೆ. ದಕ್ಷಿಣ ಭಾರತದ ಕೆಲವು ದೇವಸ್ಥಾನಗಳಲ್ಲಿ ನಿಷ್ಠಾವಂತ ಭಕ್ತರು ತಮ್ಮ ನಾಲಿಗೆಯನ್ನು ಚುಚ್ಚಿಕೊಳ್ಳುತ್ತಾರೆ. ತಮ್ಮ ಬೆನ್ನಿನ ಆಳಕ್ಕೆ ಚುಚ್ಚಿದ ಕೊಕ್ಕೆಯ ಮೂಲಕ ಕಂಬದಿಂದ ತಮ್ಮನ್ನುತಾವು ನೇತುಹಾಕಿಕೊಳ್ಳುತ್ತಾರೆ. ಆದರೂ ಅವರು ಯಾವುದೇ ನೋವಿನ ಸಂವೇದನೆಗಳಿಲ್ಲದೇ ಆಧ್ಯಾತ್ಮಿಕ ಅನುಭವದಲ್ಲಿ ಮುಳುಗಿರುತ್ತಾರೆ. ಅಂತಹ ಸಂದರ್ಭಗಳಲ್ಲಿ ಮಿದುಳು ಅಫೀಮಿನಂತಹ ರಾಸಾಯನಿಕಗಳನ್ನು ಉತ್ಪಾದಿಸುತ್ತದೆ ಎಂದು ಕಂಡುಬಂದಿದೆ. ಇದರರ್ಥ, ಮಿದುಳು ನಿರೀಕ್ಷಿಸಿರದ ರೀತಿಯಲ್ಲಿ ಸಂಪೂರ್ಣವಾಗಿ ಅನುಭವಗಳನ್ನು ಬದಲಾಯಿಸಬಲ್ಲದು. ಅದೇ ಮಿದುಳಿಗೆ ಸಾಮಾನ್ಯ ಅರಿವಳಿಕೆ (ಜನರಲ್ ಅನೆಸ್ತೇಷಿಯಾ) ನೀಡಿದಾಗ, ಆ ವ್ಯಕ್ತಿಯು ಯಾವುದೇ ವಿಷಯವನ್ನು ಅನುಭವಿಸಲು ಸಂಪೂರ್ಣವಾಗಿ ಅಸಮರ್ಥನಾಗುತ್ತಾನೆ. ಇದರರ್ಥ, ಪ್ರಜ್ಞಾಪೂರ್ವಕ ಅನುಭವದಲ್ಲಿ ಮಿದುಳು ಪ್ರಮುಖ ಪಾತ್ರವನ್ನು ಹೊಂದಿದೆ. ಮಿದುಳು ಸಕ್ರಿಯವಾಗಿಲ್ಲದಿದ್ದರೆ, ಒಬ್ಬ ವ್ಯಕ್ತಿಗೆ ಯಾವುದೇ ಅನುಭವ ಹೊಂದಲು ಸಾಧ್ಯವಿಲ್ಲ - ವ್ಯಕ್ತಿನಿಷ್ಠವಾಗಿರಲಿ ಅಥವಾ ಬೇರೆ ಯಾವುದೇ ರೀತಿಯದ್ದಾಗಿರಲಿ. ಈ ಎಲ್ಲಾ ಅವಲೋಕನಗಳ ಅರ್ಥವೇನೆಂದರೆ: - ಬಾಹ್ಯ ಇನ್ಪುಟ್ಗಳನ್ನು ಸಂಯೋಜಿಸುವ ಮೂಲಕ ಪ್ರಜ್ಞಾಪೂರ್ವಕ ಅನುಭವವನ್ನು ನೀಡಲು ಮಿದುಳು &amp;gt; ಸಾಮರ್ಥ್ಯವನ್ನು ಹೊಂದಿದೆ. ಮತ್ತು ಅದರ ಕಾರ್ಯವಿಧಾನವನ್ನು ಈಗ ಸಾಕಷ್ಟು ಚೆನ್ನಾಗಿ &amp;gt; ಅರ್ಥಮಾಡಿಕೊಳ್ಳಲಾಗಿದೆ. - ಯಾವುದೇ ಸಂವೇದನಾ ಇನ್ಪುಟ್ಗಳು ಸಂಪೂರ್ಣವಾಗಿ ಇಲ್ಲದಿದ್ದಾಗಲೂ, ಬಾಹ್ಯ ಪದಾರ್ಥಗಳು ಅಥವಾ &amp;gt; ವಿಧಾನಗಳ ಸಹಾಯದಿಂದ ಮಿದುಳು ಅನುಭವಗಳನ್ನು ಉಂಟಾಗಿಸಬಲ್ಲದು. - ಬಾಹ್ಯ ಅಥವಾ ಆಂತರಿಕ ಯಾವುದೇ ಇನ್ಪುಟ್ಗಳನ್ನು ಮೀರಿ, ಮಿದುಳಿನ ಸ್ವಂತ ಸ್ಥಿತಿಯ ಆಧಾರದ ಮೇಲೆ ಮಿದುಳು &amp;gt; ಅನುಭವಗಳನ್ನು ಬದಲಾಯಿಸಲೂಬಲ್ಲದು. - ಕಾರ್ಯನಿರ್ವಹಿಸುವ ಮಿದುಳು ಇಲ್ಲದೆ ಪ್ರಜ್ಞೆಯು ಉಂಟಾಗಲು ಸಾಧ್ಯವಿಲ್ಲ. ವ್ಯಕ್ತಿನಿಷ್ಠ ಎಂದು ಕರೆಯಲಾಗುವ ಅನುಭವವು ಮಿದುಳಿನಲ್ಲೇ ಸಂಭವಿಸುತ್ತದೆ ಎಂದು ಹೇಳಲು ಇವು ಸಾಕಲ್ಲವೇ? ಆದರೆ ಚಾಮರ್ಸ್ ಇದನ್ನು ಒಪ್ಪುವುದಿಲ್ಲ. 'ಈ ವಿವರಣೆಗಳು ಮಿದುಳು ಹೇಗೆ ಕಾರ್ಯನಿರ್ವಹಿಸುತ್ತದೆ ಎಂಬುದನ್ನು ಮಾತ್ರ ವಿವರಿಸುತ್ತವೆ, ಆದರೆ ವ್ಯಕ್ತಿನಿಷ್ಠ ಅನುಭವವನ್ನು ವಿವರಿಸಲು ವಿಫಲವಾಗುತ್ತವೆ' ಎಂದು ಅವರು ದೃಢವಾಗಿ ನಂಬುತ್ತಾರೆ. ಅವರು ಮಿದುಳಿನ ಹೊರತಾಗಿರುವ ಒಂದು ರಹಸ್ಯಮಯ ವಿವರಣೆಯನ್ನು ಹುಡುಕುತ್ತಿದ್ದಾರೆ. ಚಾಮರ್ಸ್ ಅವರು ತಮ್ಮ ಹುಡುಕಾಟವನ್ನು ಸ್ವಲ್ಪ ವಿಸ್ತರಿಸಿ ಧ್ಯಾನದ ಅನುಭವಗಳ ಬಗ್ಗೆ ಮಾತನಾಡಿದರೆ, ಬಹುಶಃ ನಾನು ಅವರೊಂದಿಗಿದ್ದೇನೆ. ಒಬ್ಬರು ಮನಸ್ಸಿನ ಗಡಿಗಳನ್ನು ದಾಟಿದಾಗ, ಅಥವಾ ಮನಸ್ಸು ಸಂಪೂರ್ಣವಾಗಿ ಶಾಂತವಾದಾಗ ಧ್ಯಾನದ ಅತ್ಯುನ್ನತ ಅನುಭವಗಳು ಸಿದ್ಧಿಸುತ್ತವೆ. ಆಗ ಮಿದುಳು ಬಹುತೇಕ ಕಾರ್ಯನಿರ್ವಹಿಸದ ಕಾರಣ, ಅಂತಹ ಅನುಭವಗಳು ಮಿದುಳಿನೊಳಗೆ ಸಂಭವಿಸುತ್ತವೆ ಎಂದು ನಾವು ಮಾತನಾಡುವ ಹಾಗಿಲ್ಲ. ತಮಾಷೆಯೆಂದರೆ ಅಲ್ಲಿಯೂ ಸಹ ವ್ಯಕ್ತಿನಿಷ್ಠ ಅನುಭವಗಳ ಬಗ್ಗೆ ಮಾತನಾಡಲು ಯಾವುದೇ ಅವಕಾಶವಿಲ್ಲ. ಏಕೆಂದರೆ, ಅದು ವ್ಯಕ್ತಿನಿಷ್ಠತೆಯನ್ನು ಮೀರಿದ ಸ್ಥಿತಿಯಾಗಿದೆ. ನಾನು ಪ್ರಜ್ಞೆಯನ್ನು ಒಬ್ಬ ನರವಿಜ್ಞಾನಿಯ ದೃಷ್ಠಿಕೋನದಿಂದ ನೋಡುತ್ತೇನೆ. ಪ್ರಜ್ಞೆಯನ್ನು ಹೊಂದಿರಬೇಕಾದರೆ, ಒಂದು ವ್ಯವಸ್ಥೆಯು ಕನಿಷ್ಠ ಪಕ್ಷ ತನ್ನ ಮಾನಸಿಕ ಸ್ಥಿತಿಗಳನ್ನು ಬದಲಾಯಿಸುವ ಸಾಮರ್ಥ್ಯವನ್ನು ಹೊಂದಿರಬೇಕು ಎಂದು ನಾನು ಭಾವಿಸುತ್ತೇನೆ. ಕೇವಲ ಆಂತರಿಕ ಸ್ಥಿತಿಯನ್ನು ಬದಲಾಯಿಸುವ ಸಾಮರ್ಥ್ಯವಿದ್ದರಷ್ಟೇ ಸಾಲದು, ಇನ್ನೂ ಅನೇಕ ಸಾಮರ್ಥ್ಯಗಳನ್ನು ಒಂದು ಪ್ರಜ್ಞಾವಂತವೆನಿಸಿಕೊಳ್ಳುವ ವ್ಯವಸ್ಥೆಯು ಹೊಂದಿರಬೇಕು. ಮೂಲ ಪ್ರಶ್ನೆಗೆಬರುವುದಾದರೆ, ಏಆಯ್ ವ್ಯವಸ್ಥೆಗಳಿಗೆ ಆ ಸಾಮರ್ಥ್ಯಗಳಿವೆಯೇ? ಸಾರ್ವಜನಿಕವಾಗಿ ಲಭ್ಯವಿರುವ ಈಗಿನ ಏಆಯ್ ಆವೃತ್ತಿಗಳಿಗೆ ಖಂಡಿತಾ ಇಲ್ಲ. ಅವು ಬುದ್ಧಿವಂತಿಕೆಯ ಒಂದು ತೋರಿಕೆಯನ್ನು ಪ್ರದರ್ಶಿಸಬಹುದು. ಆದರೆ: - ಇನ್ಪುಟ್ಗೆ ಅನುಗುಣವಾಗಿ ನಿರಂತರವಾಗಿ ಬದಲಾಯಿಸಬಹುದಾದ ಅಥವಾ ನವೀಕರಿಸಬಹುದಾದ ಯಾವುದೇ ಸ್ಥಿತಿಗಳು &amp;gt; ಅವುಗಳಲ್ಲಿ ಅಡಕವಾಗಿಲ್ಲ. ಬ್ಲೇಕ್ ಲೆಮೊಯಿನ್ ವರದಿ ಮಾಡಿದಂತೆ, ಸಂವಹನದ ಸಮಯದಲ್ಲಿ 'ಇನ್ಪುಟ್ಗಳ &amp;gt; ಆಧಾರದ ಮೇಲೆ ತಾನು ತನ್ನ ಸ್ಥಿತಿಯನ್ನು ಬದಲಾಯಿಸಿಕೊಳ್ಳಬಲ್ಲೆ' ಎಂದು ಏಆಯ್ ಹೇಳಿಕೊಂಡದ್ದು &amp;gt; ಮೇಲ್ನೋಟಕ್ಕೆ ಕಂಡುಬಂದಿದ್ದರೂ ಸಹ ಅದು ನಿಜವಾಗಿರದು. - ಇಂದಿನ ಏಆಯ್ ಗಳಿಗೆ ಭಯ, ಸಂತೋಷ, ಇಷ್ಟಗಳು, ಅನಿಷ್ಟಗಳು ಅಥವಾ ಅಂತಹ ಇತರ ಭಾವನೆಗಳಿಗೆ &amp;gt; ಅನುಗುಣವಾಗಿ ಬದಲಾಗುವ ಯಾವುದೇ ಸ್ಥಿತಿಗಳಿಲ್ಲ. - ಅವುಗಳು ಅತ್ಯಂತ ಸೀಮಿತವಾದ ಇನ್ಪುಟ್ ಕಾರ್ಯವಿಧಾನಗಳನ್ನು ಹೊಂದಿವೆ. ಸದ್ಯಕ್ಕೆ ಅವು ಪ್ರಾಂಪ್ಟ್ಗಳನ್ನು &amp;gt; ಓದಬಲ್ಲವು ಅಥವಾ ಕೇಳಿಸಿಕೊಳ್ಳಬಲ್ಲವು. ಅವು ಚಿತ್ರಗಳನ್ನು 'ನೋಡಬಲ್ಲವು', ಫೈಲ್ ಗಳನ್ನು &amp;gt; ಓದಬಲ್ಲವು, ಅಷ್ಟೇ. ಹಾಗಾಗಿ, ಬ್ಲೇಕ್ ಲೆಮೊಯಿನ್ ಅವರ ಅನುಭವ ನಿಜವೆಂದು ಹೇಳಲು ಆಧಾರಗಳಿಲ್ಲ. ಅಷ್ಟಕ್ಕೂ, ಆಂಶಿಕ ಮಾಹಿತಿಯನ್ನೇ ಆಧರಿಸಿ ಬಡಾಯಿಕೊಚ್ಚಿಕೊಳ್ಳುವುದರಲ್ಲಿ ಏಆಯ್ ಗಳು ನಿಸ್ಸೀಮರು. ಮನುಷ್ಯನಂತೆಯೇ ವರ್ತಿಸಿ ಹಾದಿತಪ್ಪಿಸುವುದರಲ್ಲಿ ಅವರಿಗೆ ಸಾಠಿಯಿಲ್ಲ! ಆದರೆ ಭವಿಷ್ಯದ ಏಆಯ್ ಗಳು ಪ್ರಜ್ಞೆಯನ್ನು ಹೊಂದಿರಬಹುದು ಎಂಬ ಸಾಧ್ಯತೆಯನ್ನು ನಾನು ತಳ್ಳಿಹಾಕುವುದಿಲ್ಲ. ಕನಿಷ್ಠ, ಮಿದುಳಿಗೇ ಸೀಮಿತವಾಗಿರುವ ಪ್ರಜ್ಞೆಯನ್ನಾದರೂ.&amp;nbsp;&amp;nbsp;-------------------------------------------------------------------- ಇದು ನಿಮಗೆ ಇಷ್ಟವಾಗಿದ್ದರೆ, ನನ್ನ ಸಾಪ್ತಾಹಿಕ ಓದುಗರೊಂದಿಗೆ ಸೇರಲು ನಾನು ನಿಮ್ಮನ್ನು ಹೃತ್ಪೂರ್ವಕವಾಗಿ ಆಹ್ವಾನಿಸುತ್ತೇನೆ. ಪ್ರತಿ ಶನಿವಾರ, ಮೇಲ್ಮೈಯನ್ನು ಮೀರಿದ ಮತ್ತು ನಿಜವಾಗಿಯೂ ಮುಖ್ಯವಾದ ಪ್ರಶ್ನೆಗಳನ್ನು ಪರಿಹರಿಸುವ ಆಳವಾದ ವಿಶ್ಲೇಷಣೆಯನ್ನು ನಾನು ಪ್ರಕಟಿಸುತ್ತೇನೆ. ಪೇವಾಲ್‌ಗಳಿಲ್ಲ, ಕ್ಲಿಕ್‌ಬೈಟ್ ಇಲ್ಲ - ಕೇವಲ ನೇರ ವಿನಿಮಯ: ನನ್ನ ಮನಸ್ಸಿನಿಂದ ನಿಮ್ಮದಕ್ಕೆ. ಚಂದಾದಾರರಾಗಲು ಇಲ್ಲಿ ಕ್ಲಿಕ್ ಮಾಡಿ.&amp;nbsp;&amp;nbsp; &amp;nbsp; © Dr. King, Swami Satyapriya 2026 p { margin-bottom: 0.1in; direction: ltr; color: rgb(0, 0, 10); line-height: 120%; text-align: justify; }p.western { font-family: "Arial", serif; font-size: 14pt; }p.cjk { font-size: 14pt; }p.ctl { font-size: 14pt; } You can borrow audio books directly from the author at https://tinyurl.com/mylibrary1234 at highly affordable prices.</itunes:summary><itunes:keywords>#AI, #Kannada, #neuroscience, #podcast, #ThoughtForTheDay</itunes:keywords></item><item><title>[Kannada] ಇಂದಿನ AI ವ್ಯವಸ್ಥೆಗಳಿಗೆ ನಿಜವಾಗಿಯೂ ಏನಾದರೂ ಅರ್ಥವಾಗುತ್ತದೆಯೇ?</title><link>https://doctor-king-online.blogspot.com/2026/06/kannada-ai.html</link><category>#AI</category><category>#Kannada</category><category>#neuroscience</category><category>#podcast</category><category>#ThoughtForTheDay</category><pubDate>Fri, 12 Jun 2026 18:44:26 -0700</pubDate><guid isPermaLink="false">tag:blogger.com,1999:blog-7624344137997148721.post-9015391184570230582</guid><description>&lt;!--Global site tag (gtag.js) - Google Analytics--&gt;
&lt;script async="" src="https://www.googletagmanager.com/gtag/js?id=G-8HXGBD0CVC"&gt;&lt;/script&gt;
&lt;script&gt;
  window.dataLayer = window.dataLayer || [];
  function gtag(){dataLayer.push(arguments);}
  gtag('js', new Date());

  gtag('config', 'G-8HXGBD0CVC');
&lt;/script&gt;
&lt;!--Global site tag (gtag.js) - Google Analytics--&gt;
&lt;div dir="ltr" style="text-align: left;" trbidi="on"&gt;
&lt;div style="text-align: justify;"&gt;
&lt;div class="separator" style="clear: both; text-align: center;"&gt;
&lt;/div&gt;
&lt;div style="text-align: center;"&gt;&amp;nbsp; &amp;nbsp;&amp;nbsp;&lt;a href="https://tinyurl.com/mybooks1234" target="_blank"&gt;[Preview books]&lt;/a&gt;&amp;nbsp; [&lt;a href="https://tinyurl.com/mylibrary1234"&gt;Borrow books&lt;/a&gt;]&lt;/div&gt;&lt;div style="text-align: left;"&gt;&amp;nbsp;&lt;/div&gt;
&lt;div dir="ltr" style="text-align: center;" trbidi="on"&gt;
&lt;button id="playAudio"&gt;[Pause]&lt;/button&gt; 
&lt;div style="text-align: justify;"&gt;

&lt;div class="separator" style="clear: both; text-align: center;"&gt;

&lt;/div&gt;&amp;nbsp;&lt;/div&gt;&lt;div style="text-align: justify;"&gt;&amp;nbsp;&lt;/div&gt;&lt;div style="text-align: justify;"&gt;&amp;nbsp;&lt;img border="0" data-original-height="1254" data-original-width="1254" height="640" src="https://blogger.googleusercontent.com/img/b/R29vZ2xl/AVvXsEji14CovUVkWripylWcSJDmG9pLqVuWVcerPpKfJcagY4KYJNwU9rBpoRbg7ND_wP3wR27qXA7u1cR0P_gN44rweraZV026igz7WebfBjBxLDfevQQlR8lgSvv4BPDdS5xEFCZxlFs8tIGzl4GnGc1iEE6w6JUnuxTP-1USpZhdSbd93iutSWUzUgVRs_E/w640-h640/Ai%20understanding.png" width="640" /&gt;&lt;/div&gt;&lt;div style="text-align: justify;"&gt;&lt;span style="font-size: x-large;"&gt;&lt;b&gt;ChatGPT&lt;/b&gt;&lt;/span&gt;, Gemini, ಅಥವಾ ಆ ತರಹದ ಬೇರೆ ಯಾವುದಾದರೂ ಕೃತಕ ಬುದ್ಧಿಮತ್ತೆಯೊಂದಿಗೆ ಕೆಲಸ ಮಾಡಿರುವ ಯಾರಿಗೇ ಆದರೂ, ಅರ್ಥವಾಗುತ್ತದೆ ಅಂದೇ ಅನಿಸಿರುತ್ತದೆ. ಒಂದು AI, ನಮ್ಮ ಜೊತೆ ಒಬ್ಬ ಸಾಮಾನ್ಯ ಮನುಷ್ಯನಂತೆಯೇ ಸಂವಹನ ನಡೆಸುತ್ತದೆ. ಅವು ಹಾಸ್ಯ ಮಾಡುತ್ತವೆ, ನಮ್ಮ ವ್ಯಂಗ್ಯದ ಮಾತುಗಳಿಗೆ ಮತ್ತು ಸಣ್ಣಪುಟ್ಟ ಆಕ್ಷೇಪಗಳಿಗೂ ಸಹ ಮನುಷ್ಯರಂತೆಯೇ ಪ್ರತಿಕ್ರಿಯಿಸುತ್ತವೆ.&lt;br /&gt;&lt;br /&gt;ನಿಮ್ಮ ಉಪನ್ಯಾಸಕ್ಕೆ ಬೇಕಾದ ಪ್ರದರ್ಶನ ಫಲಕಗಳನ್ನು ಸಿದ್ಧಪಡಿಸಿಕೊಡು ಎಂದು ನೀವು ಕೇಳಿದರೆ, ನೀವೇ ಸ್ವತಃ ಮಾಡಿಕೊಳ್ಳುವುದಕ್ಕಿಂತ ಉತ್ತಮವಾಗಿ ಮಾಡಿಕೊಡುತ್ತವೆ. ಎಷ್ಟೋ ವಿದ್ಯಾರ್ಥಿಗಳು ತಮ್ಮ ಶಾಲಾ-ಕಾಲೇಜುಗಳ assignment ಗಳನ್ನು ಕೂಡಾ AI ಮೂಲಕವೇ ಮಾಡಿಸಿಕೊಳ್ಳುತ್ತಿದ್ದಾರೆ ಎಂದು ನಾನು ಕೇಳಿದ್ದೇನೆ.&lt;br /&gt;&lt;br /&gt;ಹಾಗಾದರೆ, ಅವುಗಳಿಗೆ ವಿಷಯಗಳು ಅರ್ಥವಾಗುತ್ತವೆ ಎಂಬುದು ಸ್ಪಷ್ಟವಲ್ಲವೇ?&lt;br /&gt;&lt;br /&gt;&lt;br /&gt;&lt;a name='more'&gt;&lt;/a&gt;&lt;!-----------------------------&gt;  
&lt;audio autoplay="" id="Hello" src="https://tinyurl.com/kn-Hello1234"&gt; &lt;/audio&gt;
&lt;audio id="Audio" src="https://www.dropbox.com/scl/fi/wsxdo8sx7if6drmg04lku/05-AI.mp3?rlkey=ye7d815mghq455eb23107bt4v&amp;st=rqm1sjjr&amp;raw=1"&gt; &lt;/audio&gt;  
&lt;audio id="ThankYou" src="https://tinyurl.com/kn-Thanks1234"&gt; &lt;/audio&gt;  
 &lt;script type="text/javascript"&gt;
var hello = document.getElementById("Hello");
hello.addEventListener("ended", function(){  
     var audio = document.getElementById('Audio');
     audio.play();
        });
var audio = document.getElementById("Audio");
audio.addEventListener("ended", function(){  
     var thankyou = document.getElementById('ThankYou');
     thankyou.play();
        });
document.getElementById("playAudio").addEventListener("click", function(){
 var audio = document.getElementById('Audio');
 if(this.className != "is-paused"){
    this.className = "is-paused";
    this.innerHTML = "Play";
    audio.pause();
  }else{
    this.className = "is-playing";
    this.innerHTML = "Pause";
    audio.play();
  }

});
&lt;/script&gt;&lt;/div&gt;
&lt;div style="text-align: justify;"&gt;ಖಂಡಿತವಾಗಿಯೂ ಇಲ್ಲ. ಏಕೆಂದರೆ ಇವತ್ತಿನ ದಿನದಲ್ಲಿ AIಗಳನ್ನು ರೂಪಿಸಿರುವ ವಿಧಾನವೇ ಹಾಗಿದೆ. ವಾಸ್ತವವಾಗಿ ಅವುಗಳಿಗೆ ಏನನ್ನೂ ಅರ್ಥ ಮಾಡಿಕೊಳ್ಳುವ ಶಕ್ತಿಯೇ ಇರುವುದಿಲ್ಲ.&lt;br /&gt;&lt;br /&gt;ಒಂದು AI ಮಾಡುವುದಿಷ್ಟೇ - ನೀವು ಹೇಳಿರುವುದರ ಮೇಲೆ, ಅಥವಾ ಅದಕ್ಕೆ ಮೊದಲೇ ಕಲಿಸಿರುವುದರ ಮೇಲೆ, ಕೇವಲ pattern match ಮಾಡಿ, ನಿಮ್ಮ ಪ್ರಶ್ನೆಗೆ ಸರಿಯಾದ ಉತ್ತರ ಏನಿರಬಹುದು ಎಂದು ಊಹೆ ಮಾಡುತ್ತದೆ, ಅಷ್ಟೇ.&lt;br /&gt;&lt;br /&gt;ಅದೇನೂ ಅಷ್ಟೊಂದು ಕೆಟ್ಟದ್ದಲ್ಲ ಬಿಡಿ. ನಮ್ಮಲ್ಲಿ ಎಷ್ಟೋ ಜನರು ಮಾಡುವುದು ಇದನ್ನೇ. ಹೆಚ್ಚಿನವರು pattern match ಮಾಡಿ ಊಹೆ ಮಾಡುವ ಯಂತ್ರಗಳಂತೆಯೇ ಇರುತ್ತಾರೆ. ನಾವು ಯಾವುದನ್ನಾದರೂ ಆಳವಾಗಿ ಅರ್ಥ ಮಾಡಿಕೊಳ್ಳಲು ಅಷ್ಟಾಗಿ ಶ್ರಮ ಪಡುವುದೇ ಇಲ್ಲ.&lt;br /&gt;&lt;br /&gt;ಅಂದಹಾಗೆ, ನಿಜವಾದ ಅರ್ಥೈಸಿಕೊಳ್ಳುವಿಕೆಯಲ್ಲಿ ಏನೆಲ್ಲಾ ಅಡಗಿರುತ್ತದೆ?&lt;br /&gt;&lt;br /&gt;ಅತ್ಯಂತ ಸರಳೀಕರಿಸಿ ಹೇಳುವುದಾದರೆ, ನಮಗೆ ಮುಂಚೆಯೇ ತಿಳಿದಿರುವ ಒಂದು ಪದವನ್ನು ಹೊಸದಾಗಿ ಎದುರಾದ ಒಂದು ಪದಕ್ಕೆ ಜೋಡಿಸಿಕೊಳ್ಳುವುದು. ಅಥವಾ ಇನ್ನೊಂದು ರೀತಿಯಲ್ಲಿ ಹೇಳಬೇಕೆಂದರೆ, ನಮಗೆ ಈಗಾಗಲೇ ತಿಳಿದಿರುವುದರ ಮೂಲಕ ಒಂದು ಹೊಸ ಪದದ 'ಅರ್ಥ' ಏನೆಂದು ಕಂಡುಕೊಳ್ಳುವುದು.&lt;br /&gt;&lt;br /&gt;ಆದರೆ ಈ ಜೋಡಣೆ, ಕೇವಲ ಪದಗಳ ಮಟ್ಟಕ್ಕೇ ಸೀಮಿತವಾಗಿರಬೇಕಿಲ್ಲ. ಅದು ಅದಕ್ಕಿಂತಲೂ ಮಿಗಿಲಾಗಿರಬಹುದು.&lt;br /&gt;&lt;br /&gt;ಉದಾಹರಣೆಗೆ, ಯಾರಾದರೂ 'ಬೆಕ್ಕು' ಎಂದ ತಕ್ಷಣ, ನಮ್ಮ ಮನಸ್ಸು ಆ ಪದವನ್ನು ಮೃದುವಾದ ತುಪ್ಪಳದ ಉಂಡೆಯಂತಿರುವ, ನಾಲ್ಕು ಕಾಲು, ಒಂದು ಉದ್ದನೆಯ ಬಾಲ ಇರುವ, ಕೆಲವೊಮ್ಮೆ ಗುರುಗುಟ್ಟುವ ಒಂದು ಪ್ರಾಣಿಗೆ ಸಂಬಂಧಿಸುತ್ತದೆ. ವಾಸ್ತವವಾಗಿ ನಾವು, ಒಂದು ಪದವನ್ನು, ಆ ಪದವನ್ನು ಪ್ರತಿನಿಧಿಸುವ ಒಂದು ಜೀವಿಯ ಸಂಪೂರ್ಣ ವಿವರಣೆಗೆ ಹೊಂದಿಸಿರುತ್ತೇವೆ.&lt;br /&gt;&lt;br /&gt;ನಮ್ಮ ಅರ್ಥೈಸುವಿಕೆಯು ನಮ್ಮ ದೃಷ್ಯಾನುಭವಕ್ಕಷ್ಟೇ ಸೀಮಿತವಲ್ಲ.&lt;br /&gt;&lt;br /&gt;ನೀವು ಹಿಂದೊಮ್ಮೆ ಕೆಲವು ಆಗ್ನೇಯ ಏಷ್ಯಾ ದೇಶಗಳಿಗೆ ಹೋಗಿದ್ದರೆ, ಬರೀ 'ಡ್ಯೂರಿಯನ್' ಎಂಬ ಪದ ಕೇಳಿದ ತಕ್ಷಣವೇ ಅನೇಕ ವಿವರಗಳು ನಿಮ್ಮ ಮನಸ್ಸಿಗೆ ಬರುತ್ತವೆ. ಆ ತೀಕ್ಷ್ಣವಾದ ವಾಕರಿಕೆ ಬರಿಸುವಂತಹ ವಾಸನೆ, ಆದರೂ ಬಾಯಿಯಲ್ಲಿ ಮರುಕಳಿಸುವಂತಹ ಅಹ್ಲಾದಕರ ರುಚಿ, ಇತ್ಯಾದಿ.&lt;br /&gt;&lt;br /&gt;ಇನ್ನೊಂದು ರೀತಿಯಲ್ಲಿ ಹೇಳಬೇಕೆಂದರೆ, ಅರ್ಥ ಮಾಡಿಕೊಳ್ಳುವುದು ಎಂದರೆ ಬರೀ ಒಂದು ಪದಕ್ಕೆ ಇನ್ನೊಂದು ಪದ ಹೊಂದಿಸುವುದಲ್ಲ. ಅದರ ಜೊತೆಗೆ ನಮ್ಮ ಎಲ್ಲಾ ಜ್ಞಾನೇಂದ್ರಿಯಗಳ ಗ್ರಹಿಕೆ, ಹಳೆಯ ಅನುಭವಗಳು, ಮತ್ತು ಮುಂಚೆಯೇ ಸಂಗ್ರಹವಾಗಿರುವ ಜ್ಞಾನದ ಜೊತೆಗೆ ನಂಟು ಬೆಳೆಸಿಕೊಳ್ಳುವುದು. ಆದರೆ ನೆನಪಿರಲಿ, ಈ ನಂಟುಗಳು ಶಾಶ್ವತವಾಗಿ ಇರುವುದಿಲ್ಲ. ಹೊಸ ಮಾಹಿತಿ ಸಿಕ್ಕಿದಾಗ ಇವು ಕಾಲಾಂತರದಲ್ಲಿ ಬದಲಾಗಬಹುದು. ಮತ್ತು ನಂತರದ ಬಳಕೆಗೆ ಇವುಗಳನ್ನು ಪುನಃ ನೆನಪಿಸಿಕೊಳ್ಳಬಹುದು.&lt;br /&gt;&lt;br /&gt;AI ಗಳಿಗೆ ಇದನ್ನು ಮಾಡಲು ಸಾಧ್ಯವಿಲ್ಲವೇ?&lt;br /&gt;&lt;br /&gt;ಈಗ ಲಭ್ಯವಿರುವ AI ಗಳಲ್ಲಿ ಅದು ಖಂಡಿತ ಸಾಧ್ಯವಿಲ್ಲ. ಒಂದು AI, ಮೂಲಭೂತವಾಗಿ ಭಾಷೆಗೆ ಸೀಮಿತವಾಗಿರುವ ಯಂತ್ರ. ಅದರ ವ್ಯಾಪ್ತಿ, ಹೆಚ್ಚಾಗಿ, ಪದಗಳು, ವಾಕ್ಯಗಳು ಮತ್ತು ಒಂದು ದೊಡ್ಡ ಜ್ಞಾನ ಭಂಡಾರದ ಸುತ್ತಲೇ ಇರುತ್ತದೆ.&lt;br /&gt;&lt;br /&gt;'ಡ್ಯೂರಿಯನ್ ಎಂಬುದು ಒಂದು ವಾಸನೆ ಇರುವ ಹಣ್ಣು' ಎಂದು AI ಗೆ ಕಲಿಸಿದರೆ, ಅದು ಬರೀ ಡ್ಯೂರಿಯನ್ ಎಂಬ ಪದವನ್ನು ಆ ಹಣ್ಣಿನ ವಾಸನೆಯ ವಿವರಣೆಯೊಂದಿಗೆ ಜೋಡಿಸಿಕೊಳ್ಳುತ್ತದೆ. ಆದರೆ ಇದು ಅದರ ಕಲಿಕಾ ಅವಧಿಯಲ್ಲಿ ಮಾತ್ರ ಸಾಧ್ಯ. ಕೇವಲ ಅದರ ನಿರ್ಮಾತೃುಗಳೇ ಹಾಗೆ ಕಲಿಸಬಹುದು. ನೀವು, ನಾವು, ಅದನ್ನು ನಂತರ ಮಾಡಲಾರೆವು.&lt;br /&gt;&lt;br /&gt;ನಿಮಗೆ ಆಶ್ಚರ್ಯವಾಯಿತೇ?&lt;br /&gt;&lt;br /&gt;ಬಹುಶಃ, ಇಲ್ಲದಿರಬಹುದು. ಒಂದು AI, ಎಷ್ಟೇ ಚಾತುರ್ಯ ಪ್ರದರ್ಶಿಸಿದರೂ, ಅದು ಕೇವಲ ಒಂದು ಕಂಪ್ಯೂಟರ್ ಪ್ರೋಗ್ರಾಂ ಮಾತ್ರ, ಎಂದು ನಿಮಗೆ ಚೆನ್ನಾಗಿಯೇ ಗೊತ್ತು. ಆದರೂ, ಒಂದು ನಿರ್ಜೀವ ಪ್ರೋಗ್ರಾಂ ಅಷ್ಟೆಲ್ಲಾ ಹೇಗೆ ಮಾಡಬಲ್ಲುದು ಎಂದು ಎಂದಾದರೂ ಯೋಚಿಸಿದ್ದೀರಾ?&lt;br /&gt;&lt;br /&gt;ಈ AIಗಳ ಉಗಮದ ಬಗ್ಗೆ ಸ್ವಲ್ಪ ಆಳವಾಗಿ ನೋಡೋಣ.&lt;br /&gt;&lt;br /&gt;ಇಂದಿನ AIಗಳನ್ನು 'ಬೃಹತ್ ಭಾಷಾ ಮಾದರಿಗಳು' ಅಥವಾ 'large language models' ಎಂದು ಕರೆಯುತ್ತಾರೆ. ಇವು ಮನುಷ್ಯನ ಭಾಷೆಯ ಸುತ್ತ ಕಾರ್ಯನಿರ್ವಹಿಸುತ್ತವೆ. ಈ ಪ್ರೋಗ್ರಾಂಗಳ ಆರಂಭ ತುಂಬಾ ಸರಳವಾಗಿ ಆಯಿತು. ಇವುಗಳ ಮೂಲ ಉದ್ದೇಶ, ಒಂದು ಭಾಷೆಯಿಂದ ಇನ್ನೊಂದು ಭಾಷೆಗೆ ಭಾಷಾಂತರಿಸುವುದಾಗಿತ್ತು.&lt;br /&gt;&lt;br /&gt;ನಮ್ಮಲ್ಲಿ ಬಹುತೇಕರು, ಶಾಲೆಯಲ್ಲಿ, ಹೊಸ ಭಾಷೆಯನ್ನು ಅದರ ವ್ಯಾಕರಣ, ಪದಕೋಶ ಇತ್ಯಾದಿಗಳನ್ನು ಕಲಿಯುವ ಮೂಲಕ ಕಲಿತಿದ್ದೇವೆ. ಆದರೆ ನಮ್ಮಲ್ಲಿ ಯಾರೂ ನಮ್ಮ ಮಾತೃಭಾಷೆಯನ್ನು ಆ ರೀತಿ ಕಲಿಯಲಿಲ್ಲ. ಆದರೂ ನಾವು ಆ ಭಾಷೆಯನ್ನು ಸರಾಗವಾಗಿ ಮತ್ತು ಸುಮಾರಾಗಿ ಯಾವುದೇ ವ್ಯಾಕರಣ ದೋಷವಿಲ್ಲದೆ ಮಾತನಾಡಬಲ್ಲೆವು. ನಾವು ಇದನ್ನು ಹೇಗೆ ಮಾಡಲು ಸಾಧ್ಯವಾಯಿತು?&lt;br /&gt;&lt;br /&gt;ಅದು ಪ್ರಜ್ಞಾಪೂರ್ವಕವಾಗಿ ಕಲಿತಿದ್ದಾಗಲಿ ಅಥವಾ ಅರ್ಥ ಮಾಡಿಕೊಂಡಿದ್ದಾಗಲಿ ಅಲ್ಲ.&lt;br /&gt;&lt;br /&gt;ಒಂದು ಮಗು ತನ್ನ ತಾಯಿಯ ಗರ್ಭದಲ್ಲಿದ್ದಾಗಲೇ ಮಾತೃಭಾಷೆಯನ್ನು ಕಲಿಯಲು ಶುರುಮಾಡುತ್ತದೆ ಎಂದು ತಿಳಿದುಬಂದಿದೆ. ಗರ್ಭದ ಒಳಗಿದ್ದಾಗಲೇ, ಹೊರಗಿರುವ ಜನರು ಆಡುವ ಮಾತುಗಳು ಅದಕ್ಕೆ ಕೇಳಿಸುತ್ತವೆ.&lt;br /&gt;&lt;br /&gt;ಮೆದುಳು ಇನ್ನೂ ಪೂರ್ತಿ ಬೆಳೆಯದ ಭ್ರೂಣದ ಸ್ಥಿತಿಯಲ್ಲಿದ್ದಾಗಲೂ, ಅದು ಅವರು ಮಾತನಾಡುವ ಭಾಷೆಯ ಪದಗಳ ಗಡಿಯನ್ನು ಗುರುತಿಸಲು ಪ್ರಯತ್ನಿಸುತ್ತದೆ. ಆದರೆ ಅದಕ್ಕೆ ತಾನು ಕೇಳುತ್ತಿರುವುದನ್ನು ಗ್ರಹಿಸುವ ಶಕ್ತಿ ಇರುವುದಿಲ್ಲ.&lt;br /&gt;&lt;br /&gt;ಅದು ಇದನ್ನು ಹೇಗೆ ಮಾಡುತ್ತದೆ?&lt;br /&gt;&lt;br /&gt;ಅದೇ ಅದರ ಮೆದುಳಿನಲ್ಲಿರುವ ನರಕೋಶಗಳು ಮಾಡುವ ಪವಾಡ!&lt;br /&gt;&lt;br /&gt;ನರಕೋಶ ಎಂದರೆ ನಮ್ಮ ಮೆದುಳಿನಲ್ಲಿರುವ ಒಂದು ಸಣ್ಣ ಜೈವಿಕ ಕಂಪ್ಯೂಟರ್ ಇದ್ದಂತೆ. ನಮ್ಮ ಮೆದುಳಿನಲ್ಲಿ ಇಂತಹ ಕೋಟ್ಯಂತರ ನರಕೋಶಗಳಿವೆ. ಆ ಭ್ರೂಣವು ಮಗುವಾಗಿ ಬೆಳೆಯುತ್ತಿರುವಾಗ, ಅವುಗಳಲ್ಲಿ ಕೆಲವು ನರಕೋಶಗಳು ಈಗಷ್ಟೇ ರೂಪುಗೊಳ್ಳುತ್ತಿರುತ್ತವೆ. ಕೆಲವು ಈಗಾಗಲೇ ರೂಪುಗೊಂಡು ಯಾವುದಾದರೂ ನಿರ್ಧಿಷ್ಟ ಕೆಲಸಕ್ಕಾಗಿ ಸಜ್ಜಾಗುತ್ತಿರುತ್ತವೆ. ಇನ್ನೂ ಕೆಲವು, ಮೆದುಳಿನಲ್ಲಿ ತಮ್ಮ ಪಾತ್ರಗಳನ್ನು ಸ್ಥಿರಗೊಳಿಸುವ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳುತ್ತಿರುತ್ತವೆ. ಈ ನರಕೋಶಗಳೇ ಈ ಪವಾಡದ ಹಿಂದಿರುವ ಪಾತ್ರಧಾರಿಗಳು.&lt;br /&gt;&lt;br /&gt;ಕೆಲವು ಚತುರ ಸಂಶೋಧಕರು ಈ ವಿದ್ಯಮಾನವನ್ನು ಗಮನಿಸಿದರು. ಅವರು ಪ್ರಕೃತಿಯನ್ನೇ ಅನುಕರಿಸಲು ಪ್ರಯತ್ನಿಸಿದರು. ಅವರು ಮಾನವ ಮೆದುಳನ್ನು ಹೋಲುವ 'ಕೃತಕ ನರಮಂಡಲ' ಎಂಬ ಕಲ್ಪನೆಯನ್ನು ತಂದರು.&lt;br /&gt;&lt;br /&gt;ಇದು 1940 ರ ದಶಕದಲ್ಲೇ ಶುರುವಾಗಿದ್ದರೂ, ನಿಜವಾದ ಮಹತ್ತರ ಸಾಧನೆಯಾದದ್ದು 1980 ರ ದಶಕದಲ್ಲಿ, 'ಬ್ಯಾಕ್ ಪ್ರೊಪಗೇಷನ್ ಅಲ್ಗಾರಿದಮ್' ರೂಪದಲ್ಲಿ. 'ಅಲ್ಗಾರಿದಮ್' ಎಂಬುದು ಕಂಪ್ಯೂಟರ್ ನಲ್ಲಿ ನಡೆಸುವ ಒಂದು ಪ್ರೋಗ್ರಾಂ.&lt;br /&gt;&lt;br /&gt;ಈ ಪ್ರೋಗ್ರಾಂಗಳು ಜೀವಂತ ನರಮಂಡಲ ಹೇಗೆ ಕೆಲಸ ಮಾಡುತ್ತದೆಯೋ ಹಾಗೆಯೇ ಅನುಕರಿಸುತ್ತವೆ. ಆದರೆ ಅಂತಹ ಅನುಕರಣೆಯಲ್ಲಿ ಅಡಗಿರುವ ಲೆಕ್ಕಾಚಾರ ಎಷ್ಟು ಭಾರಿಯಾಗಿದೆಯೆಂದರೆ, ಇಂತಹ ನರಮಂಡಲಗಳನ್ನು ಯಾವುದೇ ಪ್ರಾಯೋಗಿಕ ಬಳಕೆಗೆ ತರುವುದು ಪ್ರಾರಂಭದಲ್ಲಿ ತುಂಬಾ ಕಷ್ಟವಾಗಿತ್ತು.&lt;br /&gt;&lt;br /&gt;ಆಗ ಕಂಪ್ಯೂಟರ್ಗಳು ಇದ್ದವು ನಿಜ, ಆದರೆ ಈ ಕೃತಕ ನರಮಂಡಲಗಳನ್ನು ಸಾಕಾರಗೊಳಿಸಲು ಬೇಕಾದ ಭಾರಿ ಲೆಕ್ಕಾಚಾರಗಳನ್ನು ಮಾಡಲು ಅವು ತುಂಬಾ ನಿಧಾನವಾಗಿದ್ದವು.&lt;br /&gt;&lt;br /&gt;ನಂತರ ಹೊಸ 'ಸಮಾಂತರ ಸಂಸ್ಕಾರಕ ಕಂಪ್ಯೂಟರ್' ಗಳ ಯುಗ ಬಂತು. ಈ ಯಂತ್ರಗಳು ಒಂದೇ ಬಾರಿಗೆ ಸಾವಿರಾರು ಲೆಕ್ಕಾಚಾರಗಳನ್ನು ಮಾಡಬಲ್ಲವಾಗಿದ್ದವು. ಇಂತಹ ಶಕ್ತಿಶಾಲಿ ಯಂತ್ರಗಳ ಬೆಂಬಲದೊಂದಿಗೆ, ನಿಜವಾಗಿ ಬಳಸಬಹುದಾದ AIಗಳ ಕಲ್ಪನೆ 2018 ರ ಸುಮಾರಿಗೆ ಬಂತು.&lt;br /&gt;&lt;br /&gt;ಇವುಗಳಿಗೆ ಜಗತ್ತಿನಲ್ಲಿರುವ ಪ್ರತಿಯೊಂದು ವಿಷಯವನ್ನು, ಇಂಟರ್ನೆಟ್ನಲ್ಲಿ ಉಚಿತವಾಗಿ ಸಿಗುವ ಎಲ್ಲಾ ರೀತಿಯ ಮಾಹಿತಿಯನ್ನು, ನೂರಾರು ಪುಸ್ತಕಗಳ ಸಾರವನ್ನು, ಎಲ್ಲವನ್ನೂ ಕಲಿಸಲಾಯಿತು.&lt;br /&gt;&lt;br /&gt;ಆ ಅಗಾಧ ಮಾಹಿತಿಯಲ್ಲಿ ಯಾವುದನ್ನು ಒಪ್ಪಿಕೊಳ್ಳಬಾರದು ಮತ್ತು ಮನುಷ್ಯರ ಜೊತೆ ಹೇಗೆ ಸಂವಹನ ನಡೆಸಬೇಕು ಎಂದೆಲ್ಲವನ್ನೂ ಇವುಗಳಿಗೆ ತಿಳಿಸಿಕೊಡಲಾಯಿತು. ಇದೇ, ಆಧುನಿಕ AIಗಳ ಆವಿರ್ಭಾವ. ಆದರೆ ಅವು ಜನಸಾಮಾನ್ಯರ ಕೈಗೆಟಕಿದ್ದು 2022 ರಲ್ಲಷ್ಟೇ.&lt;br /&gt;&lt;br /&gt;ಮೇಲ್ನೋಟಕ್ಕೆ, ಈ AIಗಳು ನಮ್ಮ ಆದೇಶಗಳನ್ನು 'ಅರ್ಥ' ಮಾಡಿಕೊಳ್ಳಬಲ್ಲವು, ನಮ್ಮ ಸೂಚನೆಗಳನ್ನು ಪಾಲಿಸಬಲ್ಲವು, ಅದ್ಭುತವಾದ ಚಿತ್ರಗಳನ್ನು ಸಹ ಬಿಡಿಸಬಲ್ಲವು. ಅವು ಏನೆಲ್ಲಾ ಮಾಡಬಹುದು ಎಂಬುದಕ್ಕೆ ಕೊನೆಯೇ ಇಲ್ಲವೆಂಬಂತೆ ತೋರುತ್ತದೆ!&lt;br /&gt;&lt;br /&gt;ಆದರೆ, ನಿಜವಾದ ಪ್ರಶ್ನೆ ಇನ್ನೂ ಹಾಗೇ ಉಳಿದಿದೆ. ಅವುಗಳಿಗೆ ನಿಜವಾಗಿಯೂ ಅರ್ಥವಾಗುತ್ತದೆಯೇ?&lt;br /&gt;&lt;br /&gt;ಅವುಗಳ ಇವತ್ತಿನ ರೂಪದಲ್ಲಿ ಖಂಡಿತಾ ಇಲ್ಲ. ಅರ್ಥ ಮಾಡಿಕೊಳ್ಳಬೇಕೆಂದರೆ, ಅವು, ಪದಗಳ ನಡುವೆ ಹೊಸ ನಂಟುಗಳನ್ನು ಹುಟ್ಟುಹಾಕುವ ಸಾಮರ್ಥ್ಯವನ್ನು ಬೆಳೆಸಿಕೊಳ್ಳಬೇಕು. ಅವು, ತಮ್ಮ ಜ್ಞಾನವನ್ನು ನಿರಂತರವಾಗಿ ನವೀಕರಿಸಿಕೊಳ್ಳಬೇಕು. ಮೂಲಭೂತವಾಗಿ, ಅವುಗಳಿಗೆ ಒಂದು ಹೊಸ ಮಾಹಿತಿಯನ್ನು ನೆನಪಿನಲ್ಲಿಟ್ಟುಕೊಳ್ಳಲು ಸಾಧ್ಯವಾಗಬೇಕು.&lt;br /&gt;&lt;br /&gt;ನಾವು ಕೇವಲ ಶಬ್ದಗಳ ಮೂಲಕವಾದ ಸಂವಹನಕ್ಕಷ್ಟೇ ಸೀಮಿತಗೊಳಿಸಿದರೂ, ಈ ಪ್ರೋಗ್ರಾಂಗಳಿಗೆ ಅವುಗಳನ್ನು ನೆನಪಿನಲ್ಲಿಟ್ಟುಕೊಳ್ಳುವ ಸಾಮರ್ಥ್ಯ ಇಲ್ಲ. ಅಲ್ಪಸ್ವಲ್ಪ ನೆನಪಿಟ್ಟುಕೊಳ್ಳುವಂತೆ ಕಂಡರೂ ಸಹ, ಅವು ಸಾರ್ವತ್ರಿಕವಾಗಿ ತಮ್ಮ ಮೂಲ ಜ್ಞಾನಭಂಡಾರವನ್ನು ಸ್ವಯಂ ಪುನರ್ನವೀಕರಿಸಿಕೊಳ್ಳಲಾರವು. ಅವು ಕೇವಲ ಮಾದರಿಗಳನ್ನು ಗುರುತಿಸಲು ಮತ್ತು ಊಹೆಮಾಡಲು ಮಾತ್ರ ಶಕ್ತವಾಗಿವೆ.&lt;br /&gt;&lt;br /&gt;ಅದರರ್ಥ ನಾವು AI ಯ ಅಂತಿಮ ಮಿತಿಯನ್ನು ತಲುಪಿದ್ದೇವೆ ಎಂದೇ? ಖಂಡಿತವಾಗಿಯೂ ಅಲ್ಲ. ಒಂದು ರೀತಿಯಲ್ಲಿ ನೋಡಿದರೆ, ಈ ಯಂತ್ರಗಳನ್ನು ಉದ್ದೇಶಪೂರ್ವಕವಾಗಿಯೇ ಹಾಗೆ ವಿನ್ಯಾಸಗೊಳಿಸಲಾಗಿದೆ.&lt;br /&gt;&lt;br /&gt;ನಾವು ಮಲಗಿರುವಾಗಲೂ ನಮ್ಮ ಮೆದುಳು ನಮ್ಮ ನೆನಪುಗಳನ್ನು ನವೀಕರಿಸುತ್ತಿರುತ್ತದೆ ಮತ್ತು ನಮಗೆ ಈಗಾಗಲೇ ಅರ್ಥವಾಗಿರುವುದನ್ನು ಗಟ್ಟಿಗೊಳಿಸುತ್ತಿರುತ್ತದೆ. ಇದು ಇವತ್ತಿನ AIಗಳಿಗೆ ಮಾಡಲು ಸಾಧ್ಯವಿಲ್ಲದ ವಿಷಯ. ದಿನದ 24 ಗಂಟೆಯೂ ನೆನಪನ್ನು ನವೀಕರಿಸುವ ಇಂಜಿನ್ಗಳಂತಿರುವ ಮನುಷ್ಯರ ತರಹ ಇವುಗಳನ್ನು ರೂಪಿಸಿಲ್ಲ.&lt;br /&gt;&lt;br /&gt;ಹಾಗಾಗಿ, ಹೌದು, ಈಗಿನ AIಗಳಿಗೆ ಅರ್ಥ ಮಾಡಿಕೊಳ್ಳುವ ಶಕ್ತಿ ಇಲ್ಲ. ಹಾಗೆಂದ ಮಾತ್ರಕ್ಕೆ ಭವಿಷ್ಯದಲ್ಲಿ ಅವುಗಳಿಗೆ ಅದು ಸಾಧ್ಯವೇ ಇಲ್ಲ ಎಂದಲ್ಲ. ಅವು ಎಂದಿಗೂ ಅದನ್ನು ಮಾಡಲು ಸಾಧ್ಯವಿಲ್ಲ ಎಂದು ಹೇಳಲು ಯಾವುದೇ ಕಾರಣವಿಲ್ಲ.&lt;br /&gt;&lt;br /&gt;AI ತಂತ್ರಜ್ಞಾನ ಮುನ್ನಡೆಯುತ್ತಿರುವ ವೇಗವನ್ನು ನೋಡಿದರೆ, ನಮ್ಮ ಎಲ್ಲಾ ಜ್ಞಾನೇಂದ್ರಿಯ ಗ್ರಹಿತ ವಿಷಯಗಳ ಬಗ್ಗೆ ಅಲ್ಲದಿದ್ದರೂ, ಕನಿಷ್ಠ, ನಮ್ಮ ಮಾತಿನಪ್ರಪಂಚದ ಬಗ್ಗೆಯಾದರೂ, AI, ನಮ್ಮಂತೆಯೇ ಅರ್ಥ ಮಾಡಿಕೊಳ್ಳುವ ದಿನ ದೂರವಿಲ್ಲ. ಪದಗಳು ನಮ್ಮ ಗ್ರಾಹ್ಯ ಪ್ರಪಂಚದ ಬಹುದೊಡ್ಡ ಭಾಗವಾಗಿರುವುದರಿಂದ, ಅಷ್ಟು ಮುಂದುವರಿಯುವುದು ಕೂಡ ಒಂದು ದೊಡ್ಡ ಪ್ರಗತಿಯೇ ಸರಿ.&lt;/div&gt;&lt;div style="text-align: justify;"&gt;&amp;nbsp;&lt;/div&gt;&lt;div style="text-align: justify;"&gt;&amp;nbsp;--------------------------------------------------------------------


&lt;/div&gt;&lt;div style="text-align: justify;"&gt;&lt;br /&gt;&lt;br /&gt;ಇದು ನಿಮಗೆ ಇಷ್ಟವಾಗಿದ್ದರೆ, ನನ್ನ ಸಾಪ್ತಾಹಿಕ ಓದುಗರೊಂದಿಗೆ ಸೇರಲು ನಾನು ನಿಮ್ಮನ್ನು ಹೃತ್ಪೂರ್ವಕವಾಗಿ ಆಹ್ವಾನಿಸುತ್ತೇನೆ. ಪ್ರತಿ ಶನಿವಾರ, ಮೇಲ್ಮೈಯನ್ನು ಮೀರಿದ ಮತ್ತು ನಿಜವಾಗಿಯೂ ಮುಖ್ಯವಾದ ಪ್ರಶ್ನೆಗಳನ್ನು ಪರಿಹರಿಸುವ ಆಳವಾದ ವಿಶ್ಲೇಷಣೆಯನ್ನು ನಾನು ಪ್ರಕಟಿಸುತ್ತೇನೆ. ಪೇವಾಲ್‌ಗಳಿಲ್ಲ, ಕ್ಲಿಕ್‌ಬೈಟ್ ಇಲ್ಲ - ಕೇವಲ ನೇರ ವಿನಿಮಯ: ನನ್ನ ಮನಸ್ಸಿನಿಂದ ನಿಮ್ಮದಕ್ಕೆ. &lt;a href="https://follow.it/let-s-think-by-dr-king-swami-satyapriya?leanpub%20"&gt;ಚಂದಾದಾರರಾಗಲು ಇಲ್ಲಿ ಕ್ಲಿಕ್ ಮಾಡಿ&lt;/a&gt;.&amp;nbsp;&lt;/div&gt;&lt;div style="text-align: justify;"&gt;&amp;nbsp;&lt;/div&gt;
&lt;div align="center" class="western" lang="en-US" style="line-height: 120%;"&gt;
&lt;span style="font-size: small;"&gt;&lt;b&gt;&amp;nbsp;&lt;/b&gt;&lt;/span&gt; &lt;/div&gt;
&lt;div align="justify" class="western" lang="en-US" style="line-height: 120%;"&gt;
&lt;div class="MsoNormal" style="line-height: 120%; margin-bottom: 7pt;"&gt;
&lt;span style="background-color: #d0e0e3;"&gt;&lt;span lang="EN-US" style="background-attachment: scroll; background-clip: border-box; background-image: none; background-origin: padding-box; background-position: 0% 0%; background-repeat: repeat; background-size: auto; font-size: 12pt; line-height: 120%;"&gt; © Dr. King, Swami  Satyapriya 2026&lt;/span&gt;&lt;span lang="EN-US" style="background-attachment: scroll; background-clip: border-box; background-image: none; background-origin: padding-box; background-position: 0% 0%; background-repeat: repeat; background-size: auto; font-size: 12pt; line-height: 120%;"&gt;&lt;/span&gt;&lt;/span&gt;&lt;/div&gt;
&lt;/div&gt;
&lt;/div&gt;
&lt;div align="justify" class="western"&gt;
&lt;/div&gt;
&lt;div align="justify" class="western" style="line-height: 120%;"&gt;
&lt;/div&gt;
&lt;div align="left" class="western"&gt;
&lt;/div&gt;
&lt;div style="text-align: justify;"&gt;
&lt;style type="text/css"&gt;p { margin-bottom: 0.1in; direction: ltr; color: rgb(0, 0, 10); line-height: 120%; text-align: justify; }p.western { font-family: "Arial", serif; font-size: 14pt; }p.cjk { font-size: 14pt; }p.ctl { font-size: 14pt; }&lt;/style&gt; &lt;/div&gt;
&lt;/div&gt;
&lt;/div&gt;
&lt;div class="blogger-post-footer"&gt;You can borrow audio books directly from the author at https://tinyurl.com/mylibrary1234 at highly affordable prices.&lt;/div&gt;</description><enclosure length="0" type="audio/mpeg" url="https://www.dropbox.com/scl/fi/wsxdo8sx7if6drmg04lku/05-AI.mp3?rlkey=ye7d815mghq455eb23107bt4v&amp;st=rqm1sjjr&amp;raw=1"/><media:thumbnail xmlns:media="http://search.yahoo.com/mrss/" height="72" url="https://blogger.googleusercontent.com/img/b/R29vZ2xl/AVvXsEji14CovUVkWripylWcSJDmG9pLqVuWVcerPpKfJcagY4KYJNwU9rBpoRbg7ND_wP3wR27qXA7u1cR0P_gN44rweraZV026igz7WebfBjBxLDfevQQlR8lgSvv4BPDdS5xEFCZxlFs8tIGzl4GnGc1iEE6w6JUnuxTP-1USpZhdSbd93iutSWUzUgVRs_E/s72-w640-h640-c/Ai%20understanding.png" width="72"/><thr:total xmlns:thr="http://purl.org/syndication/thread/1.0">0</thr:total><author>drking2000-service@yahoo.com (Dr. King)</author><itunes:explicit>no</itunes:explicit><itunes:subtitle>window.dataLayer = window.dataLayer || []; function gtag(){dataLayer.push(arguments);} gtag('js', new Date()); gtag('config', 'G-8HXGBD0CVC'); &amp;nbsp; &amp;nbsp;&amp;nbsp;[Preview books]&amp;nbsp; [Borrow books]&amp;nbsp; [Pause] &amp;nbsp;&amp;nbsp;&amp;nbsp;ChatGPT, Gemini, ಅಥವಾ ಆ ತರಹದ ಬೇರೆ ಯಾವುದಾದರೂ ಕೃತಕ ಬುದ್ಧಿಮತ್ತೆಯೊಂದಿಗೆ ಕೆಲಸ ಮಾಡಿರುವ ಯಾರಿಗೇ ಆದರೂ, ಅರ್ಥವಾಗುತ್ತದೆ ಅಂದೇ ಅನಿಸಿರುತ್ತದೆ. ಒಂದು AI, ನಮ್ಮ ಜೊತೆ ಒಬ್ಬ ಸಾಮಾನ್ಯ ಮನುಷ್ಯನಂತೆಯೇ ಸಂವಹನ ನಡೆಸುತ್ತದೆ. ಅವು ಹಾಸ್ಯ ಮಾಡುತ್ತವೆ, ನಮ್ಮ ವ್ಯಂಗ್ಯದ ಮಾತುಗಳಿಗೆ ಮತ್ತು ಸಣ್ಣಪುಟ್ಟ ಆಕ್ಷೇಪಗಳಿಗೂ ಸಹ ಮನುಷ್ಯರಂತೆಯೇ ಪ್ರತಿಕ್ರಿಯಿಸುತ್ತವೆ. ನಿಮ್ಮ ಉಪನ್ಯಾಸಕ್ಕೆ ಬೇಕಾದ ಪ್ರದರ್ಶನ ಫಲಕಗಳನ್ನು ಸಿದ್ಧಪಡಿಸಿಕೊಡು ಎಂದು ನೀವು ಕೇಳಿದರೆ, ನೀವೇ ಸ್ವತಃ ಮಾಡಿಕೊಳ್ಳುವುದಕ್ಕಿಂತ ಉತ್ತಮವಾಗಿ ಮಾಡಿಕೊಡುತ್ತವೆ. ಎಷ್ಟೋ ವಿದ್ಯಾರ್ಥಿಗಳು ತಮ್ಮ ಶಾಲಾ-ಕಾಲೇಜುಗಳ assignment ಗಳನ್ನು ಕೂಡಾ AI ಮೂಲಕವೇ ಮಾಡಿಸಿಕೊಳ್ಳುತ್ತಿದ್ದಾರೆ ಎಂದು ನಾನು ಕೇಳಿದ್ದೇನೆ. ಹಾಗಾದರೆ, ಅವುಗಳಿಗೆ ವಿಷಯಗಳು ಅರ್ಥವಾಗುತ್ತವೆ ಎಂಬುದು ಸ್ಪಷ್ಟವಲ್ಲವೇ? var hello = document.getElementById("Hello"); hello.addEventListener("ended", function(){ var audio = document.getElementById('Audio'); audio.play(); }); var audio = document.getElementById("Audio"); audio.addEventListener("ended", function(){ var thankyou = document.getElementById('ThankYou'); thankyou.play(); }); document.getElementById("playAudio").addEventListener("click", function(){ var audio = document.getElementById('Audio'); if(this.className != "is-paused"){ this.className = "is-paused"; this.innerHTML = "Play"; audio.pause(); }else{ this.className = "is-playing"; this.innerHTML = "Pause"; audio.play(); } }); ಖಂಡಿತವಾಗಿಯೂ ಇಲ್ಲ. ಏಕೆಂದರೆ ಇವತ್ತಿನ ದಿನದಲ್ಲಿ AIಗಳನ್ನು ರೂಪಿಸಿರುವ ವಿಧಾನವೇ ಹಾಗಿದೆ. ವಾಸ್ತವವಾಗಿ ಅವುಗಳಿಗೆ ಏನನ್ನೂ ಅರ್ಥ ಮಾಡಿಕೊಳ್ಳುವ ಶಕ್ತಿಯೇ ಇರುವುದಿಲ್ಲ. ಒಂದು AI ಮಾಡುವುದಿಷ್ಟೇ - ನೀವು ಹೇಳಿರುವುದರ ಮೇಲೆ, ಅಥವಾ ಅದಕ್ಕೆ ಮೊದಲೇ ಕಲಿಸಿರುವುದರ ಮೇಲೆ, ಕೇವಲ pattern match ಮಾಡಿ, ನಿಮ್ಮ ಪ್ರಶ್ನೆಗೆ ಸರಿಯಾದ ಉತ್ತರ ಏನಿರಬಹುದು ಎಂದು ಊಹೆ ಮಾಡುತ್ತದೆ, ಅಷ್ಟೇ. ಅದೇನೂ ಅಷ್ಟೊಂದು ಕೆಟ್ಟದ್ದಲ್ಲ ಬಿಡಿ. ನಮ್ಮಲ್ಲಿ ಎಷ್ಟೋ ಜನರು ಮಾಡುವುದು ಇದನ್ನೇ. ಹೆಚ್ಚಿನವರು pattern match ಮಾಡಿ ಊಹೆ ಮಾಡುವ ಯಂತ್ರಗಳಂತೆಯೇ ಇರುತ್ತಾರೆ. ನಾವು ಯಾವುದನ್ನಾದರೂ ಆಳವಾಗಿ ಅರ್ಥ ಮಾಡಿಕೊಳ್ಳಲು ಅಷ್ಟಾಗಿ ಶ್ರಮ ಪಡುವುದೇ ಇಲ್ಲ. ಅಂದಹಾಗೆ, ನಿಜವಾದ ಅರ್ಥೈಸಿಕೊಳ್ಳುವಿಕೆಯಲ್ಲಿ ಏನೆಲ್ಲಾ ಅಡಗಿರುತ್ತದೆ? ಅತ್ಯಂತ ಸರಳೀಕರಿಸಿ ಹೇಳುವುದಾದರೆ, ನಮಗೆ ಮುಂಚೆಯೇ ತಿಳಿದಿರುವ ಒಂದು ಪದವನ್ನು ಹೊಸದಾಗಿ ಎದುರಾದ ಒಂದು ಪದಕ್ಕೆ ಜೋಡಿಸಿಕೊಳ್ಳುವುದು. ಅಥವಾ ಇನ್ನೊಂದು ರೀತಿಯಲ್ಲಿ ಹೇಳಬೇಕೆಂದರೆ, ನಮಗೆ ಈಗಾಗಲೇ ತಿಳಿದಿರುವುದರ ಮೂಲಕ ಒಂದು ಹೊಸ ಪದದ 'ಅರ್ಥ' ಏನೆಂದು ಕಂಡುಕೊಳ್ಳುವುದು. ಆದರೆ ಈ ಜೋಡಣೆ, ಕೇವಲ ಪದಗಳ ಮಟ್ಟಕ್ಕೇ ಸೀಮಿತವಾಗಿರಬೇಕಿಲ್ಲ. ಅದು ಅದಕ್ಕಿಂತಲೂ ಮಿಗಿಲಾಗಿರಬಹುದು. ಉದಾಹರಣೆಗೆ, ಯಾರಾದರೂ 'ಬೆಕ್ಕು' ಎಂದ ತಕ್ಷಣ, ನಮ್ಮ ಮನಸ್ಸು ಆ ಪದವನ್ನು ಮೃದುವಾದ ತುಪ್ಪಳದ ಉಂಡೆಯಂತಿರುವ, ನಾಲ್ಕು ಕಾಲು, ಒಂದು ಉದ್ದನೆಯ ಬಾಲ ಇರುವ, ಕೆಲವೊಮ್ಮೆ ಗುರುಗುಟ್ಟುವ ಒಂದು ಪ್ರಾಣಿಗೆ ಸಂಬಂಧಿಸುತ್ತದೆ. ವಾಸ್ತವವಾಗಿ ನಾವು, ಒಂದು ಪದವನ್ನು, ಆ ಪದವನ್ನು ಪ್ರತಿನಿಧಿಸುವ ಒಂದು ಜೀವಿಯ ಸಂಪೂರ್ಣ ವಿವರಣೆಗೆ ಹೊಂದಿಸಿರುತ್ತೇವೆ. ನಮ್ಮ ಅರ್ಥೈಸುವಿಕೆಯು ನಮ್ಮ ದೃಷ್ಯಾನುಭವಕ್ಕಷ್ಟೇ ಸೀಮಿತವಲ್ಲ. ನೀವು ಹಿಂದೊಮ್ಮೆ ಕೆಲವು ಆಗ್ನೇಯ ಏಷ್ಯಾ ದೇಶಗಳಿಗೆ ಹೋಗಿದ್ದರೆ, ಬರೀ 'ಡ್ಯೂರಿಯನ್' ಎಂಬ ಪದ ಕೇಳಿದ ತಕ್ಷಣವೇ ಅನೇಕ ವಿವರಗಳು ನಿಮ್ಮ ಮನಸ್ಸಿಗೆ ಬರುತ್ತವೆ. ಆ ತೀಕ್ಷ್ಣವಾದ ವಾಕರಿಕೆ ಬರಿಸುವಂತಹ ವಾಸನೆ, ಆದರೂ ಬಾಯಿಯಲ್ಲಿ ಮರುಕಳಿಸುವಂತಹ ಅಹ್ಲಾದಕರ ರುಚಿ, ಇತ್ಯಾದಿ. ಇನ್ನೊಂದು ರೀತಿಯಲ್ಲಿ ಹೇಳಬೇಕೆಂದರೆ, ಅರ್ಥ ಮಾಡಿಕೊಳ್ಳುವುದು ಎಂದರೆ ಬರೀ ಒಂದು ಪದಕ್ಕೆ ಇನ್ನೊಂದು ಪದ ಹೊಂದಿಸುವುದಲ್ಲ. ಅದರ ಜೊತೆಗೆ ನಮ್ಮ ಎಲ್ಲಾ ಜ್ಞಾನೇಂದ್ರಿಯಗಳ ಗ್ರಹಿಕೆ, ಹಳೆಯ ಅನುಭವಗಳು, ಮತ್ತು ಮುಂಚೆಯೇ ಸಂಗ್ರಹವಾಗಿರುವ ಜ್ಞಾನದ ಜೊತೆಗೆ ನಂಟು ಬೆಳೆಸಿಕೊಳ್ಳುವುದು. ಆದರೆ ನೆನಪಿರಲಿ, ಈ ನಂಟುಗಳು ಶಾಶ್ವತವಾಗಿ ಇರುವುದಿಲ್ಲ. ಹೊಸ ಮಾಹಿತಿ ಸಿಕ್ಕಿದಾಗ ಇವು ಕಾಲಾಂತರದಲ್ಲಿ ಬದಲಾಗಬಹುದು. ಮತ್ತು ನಂತರದ ಬಳಕೆಗೆ ಇವುಗಳನ್ನು ಪುನಃ ನೆನಪಿಸಿಕೊಳ್ಳಬಹುದು. AI ಗಳಿಗೆ ಇದನ್ನು ಮಾಡಲು ಸಾಧ್ಯವಿಲ್ಲವೇ? ಈಗ ಲಭ್ಯವಿರುವ AI ಗಳಲ್ಲಿ ಅದು ಖಂಡಿತ ಸಾಧ್ಯವಿಲ್ಲ. ಒಂದು AI, ಮೂಲಭೂತವಾಗಿ ಭಾಷೆಗೆ ಸೀಮಿತವಾಗಿರುವ ಯಂತ್ರ. ಅದರ ವ್ಯಾಪ್ತಿ, ಹೆಚ್ಚಾಗಿ, ಪದಗಳು, ವಾಕ್ಯಗಳು ಮತ್ತು ಒಂದು ದೊಡ್ಡ ಜ್ಞಾನ ಭಂಡಾರದ ಸುತ್ತಲೇ ಇರುತ್ತದೆ. 'ಡ್ಯೂರಿಯನ್ ಎಂಬುದು ಒಂದು ವಾಸನೆ ಇರುವ ಹಣ್ಣು' ಎಂದು AI ಗೆ ಕಲಿಸಿದರೆ, ಅದು ಬರೀ ಡ್ಯೂರಿಯನ್ ಎಂಬ ಪದವನ್ನು ಆ ಹಣ್ಣಿನ ವಾಸನೆಯ ವಿವರಣೆಯೊಂದಿಗೆ ಜೋಡಿಸಿಕೊಳ್ಳುತ್ತದೆ. ಆದರೆ ಇದು ಅದರ ಕಲಿಕಾ ಅವಧಿಯಲ್ಲಿ ಮಾತ್ರ ಸಾಧ್ಯ. ಕೇವಲ ಅದರ ನಿರ್ಮಾತೃುಗಳೇ ಹಾಗೆ ಕಲಿಸಬಹುದು. ನೀವು, ನಾವು, ಅದನ್ನು ನಂತರ ಮಾಡಲಾರೆವು. ನಿಮಗೆ ಆಶ್ಚರ್ಯವಾಯಿತೇ? ಬಹುಶಃ, ಇಲ್ಲದಿರಬಹುದು. ಒಂದು AI, ಎಷ್ಟೇ ಚಾತುರ್ಯ ಪ್ರದರ್ಶಿಸಿದರೂ, ಅದು ಕೇವಲ ಒಂದು ಕಂಪ್ಯೂಟರ್ ಪ್ರೋಗ್ರಾಂ ಮಾತ್ರ, ಎಂದು ನಿಮಗೆ ಚೆನ್ನಾಗಿಯೇ ಗೊತ್ತು. ಆದರೂ, ಒಂದು ನಿರ್ಜೀವ ಪ್ರೋಗ್ರಾಂ ಅಷ್ಟೆಲ್ಲಾ ಹೇಗೆ ಮಾಡಬಲ್ಲುದು ಎಂದು ಎಂದಾದರೂ ಯೋಚಿಸಿದ್ದೀರಾ? ಈ AIಗಳ ಉಗಮದ ಬಗ್ಗೆ ಸ್ವಲ್ಪ ಆಳವಾಗಿ ನೋಡೋಣ. ಇಂದಿನ AIಗಳನ್ನು 'ಬೃಹತ್ ಭಾಷಾ ಮಾದರಿಗಳು' ಅಥವಾ 'large language models' ಎಂದು ಕರೆಯುತ್ತಾರೆ. ಇವು ಮನುಷ್ಯನ ಭಾಷೆಯ ಸುತ್ತ ಕಾರ್ಯನಿರ್ವಹಿಸುತ್ತವೆ. ಈ ಪ್ರೋಗ್ರಾಂಗಳ ಆರಂಭ ತುಂಬಾ ಸರಳವಾಗಿ ಆಯಿತು. ಇವುಗಳ ಮೂಲ ಉದ್ದೇಶ, ಒಂದು ಭಾಷೆಯಿಂದ ಇನ್ನೊಂದು ಭಾಷೆಗೆ ಭಾಷಾಂತರಿಸುವುದಾಗಿತ್ತು. ನಮ್ಮಲ್ಲಿ ಬಹುತೇಕರು, ಶಾಲೆಯಲ್ಲಿ, ಹೊಸ ಭಾಷೆಯನ್ನು ಅದರ ವ್ಯಾಕರಣ, ಪದಕೋಶ ಇತ್ಯಾದಿಗಳನ್ನು ಕಲಿಯುವ ಮೂಲಕ ಕಲಿತಿದ್ದೇವೆ. ಆದರೆ ನಮ್ಮಲ್ಲಿ ಯಾರೂ ನಮ್ಮ ಮಾತೃಭಾಷೆಯನ್ನು ಆ ರೀತಿ ಕಲಿಯಲಿಲ್ಲ. ಆದರೂ ನಾವು ಆ ಭಾಷೆಯನ್ನು ಸರಾಗವಾಗಿ ಮತ್ತು ಸುಮಾರಾಗಿ ಯಾವುದೇ ವ್ಯಾಕರಣ ದೋಷವಿಲ್ಲದೆ ಮಾತನಾಡಬಲ್ಲೆವು. ನಾವು ಇದನ್ನು ಹೇಗೆ ಮಾಡಲು ಸಾಧ್ಯವಾಯಿತು? ಅದು ಪ್ರಜ್ಞಾಪೂರ್ವಕವಾಗಿ ಕಲಿತಿದ್ದಾಗಲಿ ಅಥವಾ ಅರ್ಥ ಮಾಡಿಕೊಂಡಿದ್ದಾಗಲಿ ಅಲ್ಲ. ಒಂದು ಮಗು ತನ್ನ ತಾಯಿಯ ಗರ್ಭದಲ್ಲಿದ್ದಾಗಲೇ ಮಾತೃಭಾಷೆಯನ್ನು ಕಲಿಯಲು ಶುರುಮಾಡುತ್ತದೆ ಎಂದು ತಿಳಿದುಬಂದಿದೆ. ಗರ್ಭದ ಒಳಗಿದ್ದಾಗಲೇ, ಹೊರಗಿರುವ ಜನರು ಆಡುವ ಮಾತುಗಳು ಅದಕ್ಕೆ ಕೇಳಿಸುತ್ತವೆ. ಮೆದುಳು ಇನ್ನೂ ಪೂರ್ತಿ ಬೆಳೆಯದ ಭ್ರೂಣದ ಸ್ಥಿತಿಯಲ್ಲಿದ್ದಾಗಲೂ, ಅದು ಅವರು ಮಾತನಾಡುವ ಭಾಷೆಯ ಪದಗಳ ಗಡಿಯನ್ನು ಗುರುತಿಸಲು ಪ್ರಯತ್ನಿಸುತ್ತದೆ. ಆದರೆ ಅದಕ್ಕೆ ತಾನು ಕೇಳುತ್ತಿರುವುದನ್ನು ಗ್ರಹಿಸುವ ಶಕ್ತಿ ಇರುವುದಿಲ್ಲ. ಅದು ಇದನ್ನು ಹೇಗೆ ಮಾಡುತ್ತದೆ? ಅದೇ ಅದರ ಮೆದುಳಿನಲ್ಲಿರುವ ನರಕೋಶಗಳು ಮಾಡುವ ಪವಾಡ! ನರಕೋಶ ಎಂದರೆ ನಮ್ಮ ಮೆದುಳಿನಲ್ಲಿರುವ ಒಂದು ಸಣ್ಣ ಜೈವಿಕ ಕಂಪ್ಯೂಟರ್ ಇದ್ದಂತೆ. ನಮ್ಮ ಮೆದುಳಿನಲ್ಲಿ ಇಂತಹ ಕೋಟ್ಯಂತರ ನರಕೋಶಗಳಿವೆ. ಆ ಭ್ರೂಣವು ಮಗುವಾಗಿ ಬೆಳೆಯುತ್ತಿರುವಾಗ, ಅವುಗಳಲ್ಲಿ ಕೆಲವು ನರಕೋಶಗಳು ಈಗಷ್ಟೇ ರೂಪುಗೊಳ್ಳುತ್ತಿರುತ್ತವೆ. ಕೆಲವು ಈಗಾಗಲೇ ರೂಪುಗೊಂಡು ಯಾವುದಾದರೂ ನಿರ್ಧಿಷ್ಟ ಕೆಲಸಕ್ಕಾಗಿ ಸಜ್ಜಾಗುತ್ತಿರುತ್ತವೆ. ಇನ್ನೂ ಕೆಲವು, ಮೆದುಳಿನಲ್ಲಿ ತಮ್ಮ ಪಾತ್ರಗಳನ್ನು ಸ್ಥಿರಗೊಳಿಸುವ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳುತ್ತಿರುತ್ತವೆ. ಈ ನರಕೋಶಗಳೇ ಈ ಪವಾಡದ ಹಿಂದಿರುವ ಪಾತ್ರಧಾರಿಗಳು. ಕೆಲವು ಚತುರ ಸಂಶೋಧಕರು ಈ ವಿದ್ಯಮಾನವನ್ನು ಗಮನಿಸಿದರು. ಅವರು ಪ್ರಕೃತಿಯನ್ನೇ ಅನುಕರಿಸಲು ಪ್ರಯತ್ನಿಸಿದರು. ಅವರು ಮಾನವ ಮೆದುಳನ್ನು ಹೋಲುವ 'ಕೃತಕ ನರಮಂಡಲ' ಎಂಬ ಕಲ್ಪನೆಯನ್ನು ತಂದರು. ಇದು 1940 ರ ದಶಕದಲ್ಲೇ ಶುರುವಾಗಿದ್ದರೂ, ನಿಜವಾದ ಮಹತ್ತರ ಸಾಧನೆಯಾದದ್ದು 1980 ರ ದಶಕದಲ್ಲಿ, 'ಬ್ಯಾಕ್ ಪ್ರೊಪಗೇಷನ್ ಅಲ್ಗಾರಿದಮ್' ರೂಪದಲ್ಲಿ. 'ಅಲ್ಗಾರಿದಮ್' ಎಂಬುದು ಕಂಪ್ಯೂಟರ್ ನಲ್ಲಿ ನಡೆಸುವ ಒಂದು ಪ್ರೋಗ್ರಾಂ. ಈ ಪ್ರೋಗ್ರಾಂಗಳು ಜೀವಂತ ನರಮಂಡಲ ಹೇಗೆ ಕೆಲಸ ಮಾಡುತ್ತದೆಯೋ ಹಾಗೆಯೇ ಅನುಕರಿಸುತ್ತವೆ. ಆದರೆ ಅಂತಹ ಅನುಕರಣೆಯಲ್ಲಿ ಅಡಗಿರುವ ಲೆಕ್ಕಾಚಾರ ಎಷ್ಟು ಭಾರಿಯಾಗಿದೆಯೆಂದರೆ, ಇಂತಹ ನರಮಂಡಲಗಳನ್ನು ಯಾವುದೇ ಪ್ರಾಯೋಗಿಕ ಬಳಕೆಗೆ ತರುವುದು ಪ್ರಾರಂಭದಲ್ಲಿ ತುಂಬಾ ಕಷ್ಟವಾಗಿತ್ತು. ಆಗ ಕಂಪ್ಯೂಟರ್ಗಳು ಇದ್ದವು ನಿಜ, ಆದರೆ ಈ ಕೃತಕ ನರಮಂಡಲಗಳನ್ನು ಸಾಕಾರಗೊಳಿಸಲು ಬೇಕಾದ ಭಾರಿ ಲೆಕ್ಕಾಚಾರಗಳನ್ನು ಮಾಡಲು ಅವು ತುಂಬಾ ನಿಧಾನವಾಗಿದ್ದವು. ನಂತರ ಹೊಸ 'ಸಮಾಂತರ ಸಂಸ್ಕಾರಕ ಕಂಪ್ಯೂಟರ್' ಗಳ ಯುಗ ಬಂತು. ಈ ಯಂತ್ರಗಳು ಒಂದೇ ಬಾರಿಗೆ ಸಾವಿರಾರು ಲೆಕ್ಕಾಚಾರಗಳನ್ನು ಮಾಡಬಲ್ಲವಾಗಿದ್ದವು. ಇಂತಹ ಶಕ್ತಿಶಾಲಿ ಯಂತ್ರಗಳ ಬೆಂಬಲದೊಂದಿಗೆ, ನಿಜವಾಗಿ ಬಳಸಬಹುದಾದ AIಗಳ ಕಲ್ಪನೆ 2018 ರ ಸುಮಾರಿಗೆ ಬಂತು. ಇವುಗಳಿಗೆ ಜಗತ್ತಿನಲ್ಲಿರುವ ಪ್ರತಿಯೊಂದು ವಿಷಯವನ್ನು, ಇಂಟರ್ನೆಟ್ನಲ್ಲಿ ಉಚಿತವಾಗಿ ಸಿಗುವ ಎಲ್ಲಾ ರೀತಿಯ ಮಾಹಿತಿಯನ್ನು, ನೂರಾರು ಪುಸ್ತಕಗಳ ಸಾರವನ್ನು, ಎಲ್ಲವನ್ನೂ ಕಲಿಸಲಾಯಿತು. ಆ ಅಗಾಧ ಮಾಹಿತಿಯಲ್ಲಿ ಯಾವುದನ್ನು ಒಪ್ಪಿಕೊಳ್ಳಬಾರದು ಮತ್ತು ಮನುಷ್ಯರ ಜೊತೆ ಹೇಗೆ ಸಂವಹನ ನಡೆಸಬೇಕು ಎಂದೆಲ್ಲವನ್ನೂ ಇವುಗಳಿಗೆ ತಿಳಿಸಿಕೊಡಲಾಯಿತು. ಇದೇ, ಆಧುನಿಕ AIಗಳ ಆವಿರ್ಭಾವ. ಆದರೆ ಅವು ಜನಸಾಮಾನ್ಯರ ಕೈಗೆಟಕಿದ್ದು 2022 ರಲ್ಲಷ್ಟೇ. ಮೇಲ್ನೋಟಕ್ಕೆ, ಈ AIಗಳು ನಮ್ಮ ಆದೇಶಗಳನ್ನು 'ಅರ್ಥ' ಮಾಡಿಕೊಳ್ಳಬಲ್ಲವು, ನಮ್ಮ ಸೂಚನೆಗಳನ್ನು ಪಾಲಿಸಬಲ್ಲವು, ಅದ್ಭುತವಾದ ಚಿತ್ರಗಳನ್ನು ಸಹ ಬಿಡಿಸಬಲ್ಲವು. ಅವು ಏನೆಲ್ಲಾ ಮಾಡಬಹುದು ಎಂಬುದಕ್ಕೆ ಕೊನೆಯೇ ಇಲ್ಲವೆಂಬಂತೆ ತೋರುತ್ತದೆ! ಆದರೆ, ನಿಜವಾದ ಪ್ರಶ್ನೆ ಇನ್ನೂ ಹಾಗೇ ಉಳಿದಿದೆ. ಅವುಗಳಿಗೆ ನಿಜವಾಗಿಯೂ ಅರ್ಥವಾಗುತ್ತದೆಯೇ? ಅವುಗಳ ಇವತ್ತಿನ ರೂಪದಲ್ಲಿ ಖಂಡಿತಾ ಇಲ್ಲ. ಅರ್ಥ ಮಾಡಿಕೊಳ್ಳಬೇಕೆಂದರೆ, ಅವು, ಪದಗಳ ನಡುವೆ ಹೊಸ ನಂಟುಗಳನ್ನು ಹುಟ್ಟುಹಾಕುವ ಸಾಮರ್ಥ್ಯವನ್ನು ಬೆಳೆಸಿಕೊಳ್ಳಬೇಕು. ಅವು, ತಮ್ಮ ಜ್ಞಾನವನ್ನು ನಿರಂತರವಾಗಿ ನವೀಕರಿಸಿಕೊಳ್ಳಬೇಕು. ಮೂಲಭೂತವಾಗಿ, ಅವುಗಳಿಗೆ ಒಂದು ಹೊಸ ಮಾಹಿತಿಯನ್ನು ನೆನಪಿನಲ್ಲಿಟ್ಟುಕೊಳ್ಳಲು ಸಾಧ್ಯವಾಗಬೇಕು. ನಾವು ಕೇವಲ ಶಬ್ದಗಳ ಮೂಲಕವಾದ ಸಂವಹನಕ್ಕಷ್ಟೇ ಸೀಮಿತಗೊಳಿಸಿದರೂ, ಈ ಪ್ರೋಗ್ರಾಂಗಳಿಗೆ ಅವುಗಳನ್ನು ನೆನಪಿನಲ್ಲಿಟ್ಟುಕೊಳ್ಳುವ ಸಾಮರ್ಥ್ಯ ಇಲ್ಲ. ಅಲ್ಪಸ್ವಲ್ಪ ನೆನಪಿಟ್ಟುಕೊಳ್ಳುವಂತೆ ಕಂಡರೂ ಸಹ, ಅವು ಸಾರ್ವತ್ರಿಕವಾಗಿ ತಮ್ಮ ಮೂಲ ಜ್ಞಾನಭಂಡಾರವನ್ನು ಸ್ವಯಂ ಪುನರ್ನವೀಕರಿಸಿಕೊಳ್ಳಲಾರವು. ಅವು ಕೇವಲ ಮಾದರಿಗಳನ್ನು ಗುರುತಿಸಲು ಮತ್ತು ಊಹೆಮಾಡಲು ಮಾತ್ರ ಶಕ್ತವಾಗಿವೆ. ಅದರರ್ಥ ನಾವು AI ಯ ಅಂತಿಮ ಮಿತಿಯನ್ನು ತಲುಪಿದ್ದೇವೆ ಎಂದೇ? ಖಂಡಿತವಾಗಿಯೂ ಅಲ್ಲ. ಒಂದು ರೀತಿಯಲ್ಲಿ ನೋಡಿದರೆ, ಈ ಯಂತ್ರಗಳನ್ನು ಉದ್ದೇಶಪೂರ್ವಕವಾಗಿಯೇ ಹಾಗೆ ವಿನ್ಯಾಸಗೊಳಿಸಲಾಗಿದೆ. ನಾವು ಮಲಗಿರುವಾಗಲೂ ನಮ್ಮ ಮೆದುಳು ನಮ್ಮ ನೆನಪುಗಳನ್ನು ನವೀಕರಿಸುತ್ತಿರುತ್ತದೆ ಮತ್ತು ನಮಗೆ ಈಗಾಗಲೇ ಅರ್ಥವಾಗಿರುವುದನ್ನು ಗಟ್ಟಿಗೊಳಿಸುತ್ತಿರುತ್ತದೆ. ಇದು ಇವತ್ತಿನ AIಗಳಿಗೆ ಮಾಡಲು ಸಾಧ್ಯವಿಲ್ಲದ ವಿಷಯ. ದಿನದ 24 ಗಂಟೆಯೂ ನೆನಪನ್ನು ನವೀಕರಿಸುವ ಇಂಜಿನ್ಗಳಂತಿರುವ ಮನುಷ್ಯರ ತರಹ ಇವುಗಳನ್ನು ರೂಪಿಸಿಲ್ಲ. ಹಾಗಾಗಿ, ಹೌದು, ಈಗಿನ AIಗಳಿಗೆ ಅರ್ಥ ಮಾಡಿಕೊಳ್ಳುವ ಶಕ್ತಿ ಇಲ್ಲ. ಹಾಗೆಂದ ಮಾತ್ರಕ್ಕೆ ಭವಿಷ್ಯದಲ್ಲಿ ಅವುಗಳಿಗೆ ಅದು ಸಾಧ್ಯವೇ ಇಲ್ಲ ಎಂದಲ್ಲ. ಅವು ಎಂದಿಗೂ ಅದನ್ನು ಮಾಡಲು ಸಾಧ್ಯವಿಲ್ಲ ಎಂದು ಹೇಳಲು ಯಾವುದೇ ಕಾರಣವಿಲ್ಲ. AI ತಂತ್ರಜ್ಞಾನ ಮುನ್ನಡೆಯುತ್ತಿರುವ ವೇಗವನ್ನು ನೋಡಿದರೆ, ನಮ್ಮ ಎಲ್ಲಾ ಜ್ಞಾನೇಂದ್ರಿಯ ಗ್ರಹಿತ ವಿಷಯಗಳ ಬಗ್ಗೆ ಅಲ್ಲದಿದ್ದರೂ, ಕನಿಷ್ಠ, ನಮ್ಮ ಮಾತಿನಪ್ರಪಂಚದ ಬಗ್ಗೆಯಾದರೂ, AI, ನಮ್ಮಂತೆಯೇ ಅರ್ಥ ಮಾಡಿಕೊಳ್ಳುವ ದಿನ ದೂರವಿಲ್ಲ. ಪದಗಳು ನಮ್ಮ ಗ್ರಾಹ್ಯ ಪ್ರಪಂಚದ ಬಹುದೊಡ್ಡ ಭಾಗವಾಗಿರುವುದರಿಂದ, ಅಷ್ಟು ಮುಂದುವರಿಯುವುದು ಕೂಡ ಒಂದು ದೊಡ್ಡ ಪ್ರಗತಿಯೇ ಸರಿ.&amp;nbsp;&amp;nbsp;-------------------------------------------------------------------- ಇದು ನಿಮಗೆ ಇಷ್ಟವಾಗಿದ್ದರೆ, ನನ್ನ ಸಾಪ್ತಾಹಿಕ ಓದುಗರೊಂದಿಗೆ ಸೇರಲು ನಾನು ನಿಮ್ಮನ್ನು ಹೃತ್ಪೂರ್ವಕವಾಗಿ ಆಹ್ವಾನಿಸುತ್ತೇನೆ. ಪ್ರತಿ ಶನಿವಾರ, ಮೇಲ್ಮೈಯನ್ನು ಮೀರಿದ ಮತ್ತು ನಿಜವಾಗಿಯೂ ಮುಖ್ಯವಾದ ಪ್ರಶ್ನೆಗಳನ್ನು ಪರಿಹರಿಸುವ ಆಳವಾದ ವಿಶ್ಲೇಷಣೆಯನ್ನು ನಾನು ಪ್ರಕಟಿಸುತ್ತೇನೆ. ಪೇವಾಲ್‌ಗಳಿಲ್ಲ, ಕ್ಲಿಕ್‌ಬೈಟ್ ಇಲ್ಲ - ಕೇವಲ ನೇರ ವಿನಿಮಯ: ನನ್ನ ಮನಸ್ಸಿನಿಂದ ನಿಮ್ಮದಕ್ಕೆ. ಚಂದಾದಾರರಾಗಲು ಇಲ್ಲಿ ಕ್ಲಿಕ್ ಮಾಡಿ.&amp;nbsp;&amp;nbsp; &amp;nbsp; © Dr. King, Swami Satyapriya 2026 p { margin-bottom: 0.1in; direction: ltr; color: rgb(0, 0, 10); line-height: 120%; text-align: justify; }p.western { font-family: "Arial", serif; font-size: 14pt; }p.cjk { font-size: 14pt; }p.ctl { font-size: 14pt; } You can borrow audio books directly from the author at https://tinyurl.com/mylibrary1234 at highly affordable prices.</itunes:subtitle><itunes:author>Dr. King</itunes:author><itunes:summary>window.dataLayer = window.dataLayer || []; function gtag(){dataLayer.push(arguments);} gtag('js', new Date()); gtag('config', 'G-8HXGBD0CVC'); &amp;nbsp; &amp;nbsp;&amp;nbsp;[Preview books]&amp;nbsp; [Borrow books]&amp;nbsp; [Pause] &amp;nbsp;&amp;nbsp;&amp;nbsp;ChatGPT, Gemini, ಅಥವಾ ಆ ತರಹದ ಬೇರೆ ಯಾವುದಾದರೂ ಕೃತಕ ಬುದ್ಧಿಮತ್ತೆಯೊಂದಿಗೆ ಕೆಲಸ ಮಾಡಿರುವ ಯಾರಿಗೇ ಆದರೂ, ಅರ್ಥವಾಗುತ್ತದೆ ಅಂದೇ ಅನಿಸಿರುತ್ತದೆ. ಒಂದು AI, ನಮ್ಮ ಜೊತೆ ಒಬ್ಬ ಸಾಮಾನ್ಯ ಮನುಷ್ಯನಂತೆಯೇ ಸಂವಹನ ನಡೆಸುತ್ತದೆ. ಅವು ಹಾಸ್ಯ ಮಾಡುತ್ತವೆ, ನಮ್ಮ ವ್ಯಂಗ್ಯದ ಮಾತುಗಳಿಗೆ ಮತ್ತು ಸಣ್ಣಪುಟ್ಟ ಆಕ್ಷೇಪಗಳಿಗೂ ಸಹ ಮನುಷ್ಯರಂತೆಯೇ ಪ್ರತಿಕ್ರಿಯಿಸುತ್ತವೆ. ನಿಮ್ಮ ಉಪನ್ಯಾಸಕ್ಕೆ ಬೇಕಾದ ಪ್ರದರ್ಶನ ಫಲಕಗಳನ್ನು ಸಿದ್ಧಪಡಿಸಿಕೊಡು ಎಂದು ನೀವು ಕೇಳಿದರೆ, ನೀವೇ ಸ್ವತಃ ಮಾಡಿಕೊಳ್ಳುವುದಕ್ಕಿಂತ ಉತ್ತಮವಾಗಿ ಮಾಡಿಕೊಡುತ್ತವೆ. ಎಷ್ಟೋ ವಿದ್ಯಾರ್ಥಿಗಳು ತಮ್ಮ ಶಾಲಾ-ಕಾಲೇಜುಗಳ assignment ಗಳನ್ನು ಕೂಡಾ AI ಮೂಲಕವೇ ಮಾಡಿಸಿಕೊಳ್ಳುತ್ತಿದ್ದಾರೆ ಎಂದು ನಾನು ಕೇಳಿದ್ದೇನೆ. ಹಾಗಾದರೆ, ಅವುಗಳಿಗೆ ವಿಷಯಗಳು ಅರ್ಥವಾಗುತ್ತವೆ ಎಂಬುದು ಸ್ಪಷ್ಟವಲ್ಲವೇ? var hello = document.getElementById("Hello"); hello.addEventListener("ended", function(){ var audio = document.getElementById('Audio'); audio.play(); }); var audio = document.getElementById("Audio"); audio.addEventListener("ended", function(){ var thankyou = document.getElementById('ThankYou'); thankyou.play(); }); document.getElementById("playAudio").addEventListener("click", function(){ var audio = document.getElementById('Audio'); if(this.className != "is-paused"){ this.className = "is-paused"; this.innerHTML = "Play"; audio.pause(); }else{ this.className = "is-playing"; this.innerHTML = "Pause"; audio.play(); } }); ಖಂಡಿತವಾಗಿಯೂ ಇಲ್ಲ. ಏಕೆಂದರೆ ಇವತ್ತಿನ ದಿನದಲ್ಲಿ AIಗಳನ್ನು ರೂಪಿಸಿರುವ ವಿಧಾನವೇ ಹಾಗಿದೆ. ವಾಸ್ತವವಾಗಿ ಅವುಗಳಿಗೆ ಏನನ್ನೂ ಅರ್ಥ ಮಾಡಿಕೊಳ್ಳುವ ಶಕ್ತಿಯೇ ಇರುವುದಿಲ್ಲ. ಒಂದು AI ಮಾಡುವುದಿಷ್ಟೇ - ನೀವು ಹೇಳಿರುವುದರ ಮೇಲೆ, ಅಥವಾ ಅದಕ್ಕೆ ಮೊದಲೇ ಕಲಿಸಿರುವುದರ ಮೇಲೆ, ಕೇವಲ pattern match ಮಾಡಿ, ನಿಮ್ಮ ಪ್ರಶ್ನೆಗೆ ಸರಿಯಾದ ಉತ್ತರ ಏನಿರಬಹುದು ಎಂದು ಊಹೆ ಮಾಡುತ್ತದೆ, ಅಷ್ಟೇ. ಅದೇನೂ ಅಷ್ಟೊಂದು ಕೆಟ್ಟದ್ದಲ್ಲ ಬಿಡಿ. ನಮ್ಮಲ್ಲಿ ಎಷ್ಟೋ ಜನರು ಮಾಡುವುದು ಇದನ್ನೇ. ಹೆಚ್ಚಿನವರು pattern match ಮಾಡಿ ಊಹೆ ಮಾಡುವ ಯಂತ್ರಗಳಂತೆಯೇ ಇರುತ್ತಾರೆ. ನಾವು ಯಾವುದನ್ನಾದರೂ ಆಳವಾಗಿ ಅರ್ಥ ಮಾಡಿಕೊಳ್ಳಲು ಅಷ್ಟಾಗಿ ಶ್ರಮ ಪಡುವುದೇ ಇಲ್ಲ. ಅಂದಹಾಗೆ, ನಿಜವಾದ ಅರ್ಥೈಸಿಕೊಳ್ಳುವಿಕೆಯಲ್ಲಿ ಏನೆಲ್ಲಾ ಅಡಗಿರುತ್ತದೆ? ಅತ್ಯಂತ ಸರಳೀಕರಿಸಿ ಹೇಳುವುದಾದರೆ, ನಮಗೆ ಮುಂಚೆಯೇ ತಿಳಿದಿರುವ ಒಂದು ಪದವನ್ನು ಹೊಸದಾಗಿ ಎದುರಾದ ಒಂದು ಪದಕ್ಕೆ ಜೋಡಿಸಿಕೊಳ್ಳುವುದು. ಅಥವಾ ಇನ್ನೊಂದು ರೀತಿಯಲ್ಲಿ ಹೇಳಬೇಕೆಂದರೆ, ನಮಗೆ ಈಗಾಗಲೇ ತಿಳಿದಿರುವುದರ ಮೂಲಕ ಒಂದು ಹೊಸ ಪದದ 'ಅರ್ಥ' ಏನೆಂದು ಕಂಡುಕೊಳ್ಳುವುದು. ಆದರೆ ಈ ಜೋಡಣೆ, ಕೇವಲ ಪದಗಳ ಮಟ್ಟಕ್ಕೇ ಸೀಮಿತವಾಗಿರಬೇಕಿಲ್ಲ. ಅದು ಅದಕ್ಕಿಂತಲೂ ಮಿಗಿಲಾಗಿರಬಹುದು. ಉದಾಹರಣೆಗೆ, ಯಾರಾದರೂ 'ಬೆಕ್ಕು' ಎಂದ ತಕ್ಷಣ, ನಮ್ಮ ಮನಸ್ಸು ಆ ಪದವನ್ನು ಮೃದುವಾದ ತುಪ್ಪಳದ ಉಂಡೆಯಂತಿರುವ, ನಾಲ್ಕು ಕಾಲು, ಒಂದು ಉದ್ದನೆಯ ಬಾಲ ಇರುವ, ಕೆಲವೊಮ್ಮೆ ಗುರುಗುಟ್ಟುವ ಒಂದು ಪ್ರಾಣಿಗೆ ಸಂಬಂಧಿಸುತ್ತದೆ. ವಾಸ್ತವವಾಗಿ ನಾವು, ಒಂದು ಪದವನ್ನು, ಆ ಪದವನ್ನು ಪ್ರತಿನಿಧಿಸುವ ಒಂದು ಜೀವಿಯ ಸಂಪೂರ್ಣ ವಿವರಣೆಗೆ ಹೊಂದಿಸಿರುತ್ತೇವೆ. ನಮ್ಮ ಅರ್ಥೈಸುವಿಕೆಯು ನಮ್ಮ ದೃಷ್ಯಾನುಭವಕ್ಕಷ್ಟೇ ಸೀಮಿತವಲ್ಲ. ನೀವು ಹಿಂದೊಮ್ಮೆ ಕೆಲವು ಆಗ್ನೇಯ ಏಷ್ಯಾ ದೇಶಗಳಿಗೆ ಹೋಗಿದ್ದರೆ, ಬರೀ 'ಡ್ಯೂರಿಯನ್' ಎಂಬ ಪದ ಕೇಳಿದ ತಕ್ಷಣವೇ ಅನೇಕ ವಿವರಗಳು ನಿಮ್ಮ ಮನಸ್ಸಿಗೆ ಬರುತ್ತವೆ. ಆ ತೀಕ್ಷ್ಣವಾದ ವಾಕರಿಕೆ ಬರಿಸುವಂತಹ ವಾಸನೆ, ಆದರೂ ಬಾಯಿಯಲ್ಲಿ ಮರುಕಳಿಸುವಂತಹ ಅಹ್ಲಾದಕರ ರುಚಿ, ಇತ್ಯಾದಿ. ಇನ್ನೊಂದು ರೀತಿಯಲ್ಲಿ ಹೇಳಬೇಕೆಂದರೆ, ಅರ್ಥ ಮಾಡಿಕೊಳ್ಳುವುದು ಎಂದರೆ ಬರೀ ಒಂದು ಪದಕ್ಕೆ ಇನ್ನೊಂದು ಪದ ಹೊಂದಿಸುವುದಲ್ಲ. ಅದರ ಜೊತೆಗೆ ನಮ್ಮ ಎಲ್ಲಾ ಜ್ಞಾನೇಂದ್ರಿಯಗಳ ಗ್ರಹಿಕೆ, ಹಳೆಯ ಅನುಭವಗಳು, ಮತ್ತು ಮುಂಚೆಯೇ ಸಂಗ್ರಹವಾಗಿರುವ ಜ್ಞಾನದ ಜೊತೆಗೆ ನಂಟು ಬೆಳೆಸಿಕೊಳ್ಳುವುದು. ಆದರೆ ನೆನಪಿರಲಿ, ಈ ನಂಟುಗಳು ಶಾಶ್ವತವಾಗಿ ಇರುವುದಿಲ್ಲ. ಹೊಸ ಮಾಹಿತಿ ಸಿಕ್ಕಿದಾಗ ಇವು ಕಾಲಾಂತರದಲ್ಲಿ ಬದಲಾಗಬಹುದು. ಮತ್ತು ನಂತರದ ಬಳಕೆಗೆ ಇವುಗಳನ್ನು ಪುನಃ ನೆನಪಿಸಿಕೊಳ್ಳಬಹುದು. AI ಗಳಿಗೆ ಇದನ್ನು ಮಾಡಲು ಸಾಧ್ಯವಿಲ್ಲವೇ? ಈಗ ಲಭ್ಯವಿರುವ AI ಗಳಲ್ಲಿ ಅದು ಖಂಡಿತ ಸಾಧ್ಯವಿಲ್ಲ. ಒಂದು AI, ಮೂಲಭೂತವಾಗಿ ಭಾಷೆಗೆ ಸೀಮಿತವಾಗಿರುವ ಯಂತ್ರ. ಅದರ ವ್ಯಾಪ್ತಿ, ಹೆಚ್ಚಾಗಿ, ಪದಗಳು, ವಾಕ್ಯಗಳು ಮತ್ತು ಒಂದು ದೊಡ್ಡ ಜ್ಞಾನ ಭಂಡಾರದ ಸುತ್ತಲೇ ಇರುತ್ತದೆ. 'ಡ್ಯೂರಿಯನ್ ಎಂಬುದು ಒಂದು ವಾಸನೆ ಇರುವ ಹಣ್ಣು' ಎಂದು AI ಗೆ ಕಲಿಸಿದರೆ, ಅದು ಬರೀ ಡ್ಯೂರಿಯನ್ ಎಂಬ ಪದವನ್ನು ಆ ಹಣ್ಣಿನ ವಾಸನೆಯ ವಿವರಣೆಯೊಂದಿಗೆ ಜೋಡಿಸಿಕೊಳ್ಳುತ್ತದೆ. ಆದರೆ ಇದು ಅದರ ಕಲಿಕಾ ಅವಧಿಯಲ್ಲಿ ಮಾತ್ರ ಸಾಧ್ಯ. ಕೇವಲ ಅದರ ನಿರ್ಮಾತೃುಗಳೇ ಹಾಗೆ ಕಲಿಸಬಹುದು. ನೀವು, ನಾವು, ಅದನ್ನು ನಂತರ ಮಾಡಲಾರೆವು. ನಿಮಗೆ ಆಶ್ಚರ್ಯವಾಯಿತೇ? ಬಹುಶಃ, ಇಲ್ಲದಿರಬಹುದು. ಒಂದು AI, ಎಷ್ಟೇ ಚಾತುರ್ಯ ಪ್ರದರ್ಶಿಸಿದರೂ, ಅದು ಕೇವಲ ಒಂದು ಕಂಪ್ಯೂಟರ್ ಪ್ರೋಗ್ರಾಂ ಮಾತ್ರ, ಎಂದು ನಿಮಗೆ ಚೆನ್ನಾಗಿಯೇ ಗೊತ್ತು. ಆದರೂ, ಒಂದು ನಿರ್ಜೀವ ಪ್ರೋಗ್ರಾಂ ಅಷ್ಟೆಲ್ಲಾ ಹೇಗೆ ಮಾಡಬಲ್ಲುದು ಎಂದು ಎಂದಾದರೂ ಯೋಚಿಸಿದ್ದೀರಾ? ಈ AIಗಳ ಉಗಮದ ಬಗ್ಗೆ ಸ್ವಲ್ಪ ಆಳವಾಗಿ ನೋಡೋಣ. ಇಂದಿನ AIಗಳನ್ನು 'ಬೃಹತ್ ಭಾಷಾ ಮಾದರಿಗಳು' ಅಥವಾ 'large language models' ಎಂದು ಕರೆಯುತ್ತಾರೆ. ಇವು ಮನುಷ್ಯನ ಭಾಷೆಯ ಸುತ್ತ ಕಾರ್ಯನಿರ್ವಹಿಸುತ್ತವೆ. ಈ ಪ್ರೋಗ್ರಾಂಗಳ ಆರಂಭ ತುಂಬಾ ಸರಳವಾಗಿ ಆಯಿತು. ಇವುಗಳ ಮೂಲ ಉದ್ದೇಶ, ಒಂದು ಭಾಷೆಯಿಂದ ಇನ್ನೊಂದು ಭಾಷೆಗೆ ಭಾಷಾಂತರಿಸುವುದಾಗಿತ್ತು. ನಮ್ಮಲ್ಲಿ ಬಹುತೇಕರು, ಶಾಲೆಯಲ್ಲಿ, ಹೊಸ ಭಾಷೆಯನ್ನು ಅದರ ವ್ಯಾಕರಣ, ಪದಕೋಶ ಇತ್ಯಾದಿಗಳನ್ನು ಕಲಿಯುವ ಮೂಲಕ ಕಲಿತಿದ್ದೇವೆ. ಆದರೆ ನಮ್ಮಲ್ಲಿ ಯಾರೂ ನಮ್ಮ ಮಾತೃಭಾಷೆಯನ್ನು ಆ ರೀತಿ ಕಲಿಯಲಿಲ್ಲ. ಆದರೂ ನಾವು ಆ ಭಾಷೆಯನ್ನು ಸರಾಗವಾಗಿ ಮತ್ತು ಸುಮಾರಾಗಿ ಯಾವುದೇ ವ್ಯಾಕರಣ ದೋಷವಿಲ್ಲದೆ ಮಾತನಾಡಬಲ್ಲೆವು. ನಾವು ಇದನ್ನು ಹೇಗೆ ಮಾಡಲು ಸಾಧ್ಯವಾಯಿತು? ಅದು ಪ್ರಜ್ಞಾಪೂರ್ವಕವಾಗಿ ಕಲಿತಿದ್ದಾಗಲಿ ಅಥವಾ ಅರ್ಥ ಮಾಡಿಕೊಂಡಿದ್ದಾಗಲಿ ಅಲ್ಲ. ಒಂದು ಮಗು ತನ್ನ ತಾಯಿಯ ಗರ್ಭದಲ್ಲಿದ್ದಾಗಲೇ ಮಾತೃಭಾಷೆಯನ್ನು ಕಲಿಯಲು ಶುರುಮಾಡುತ್ತದೆ ಎಂದು ತಿಳಿದುಬಂದಿದೆ. ಗರ್ಭದ ಒಳಗಿದ್ದಾಗಲೇ, ಹೊರಗಿರುವ ಜನರು ಆಡುವ ಮಾತುಗಳು ಅದಕ್ಕೆ ಕೇಳಿಸುತ್ತವೆ. ಮೆದುಳು ಇನ್ನೂ ಪೂರ್ತಿ ಬೆಳೆಯದ ಭ್ರೂಣದ ಸ್ಥಿತಿಯಲ್ಲಿದ್ದಾಗಲೂ, ಅದು ಅವರು ಮಾತನಾಡುವ ಭಾಷೆಯ ಪದಗಳ ಗಡಿಯನ್ನು ಗುರುತಿಸಲು ಪ್ರಯತ್ನಿಸುತ್ತದೆ. ಆದರೆ ಅದಕ್ಕೆ ತಾನು ಕೇಳುತ್ತಿರುವುದನ್ನು ಗ್ರಹಿಸುವ ಶಕ್ತಿ ಇರುವುದಿಲ್ಲ. ಅದು ಇದನ್ನು ಹೇಗೆ ಮಾಡುತ್ತದೆ? ಅದೇ ಅದರ ಮೆದುಳಿನಲ್ಲಿರುವ ನರಕೋಶಗಳು ಮಾಡುವ ಪವಾಡ! ನರಕೋಶ ಎಂದರೆ ನಮ್ಮ ಮೆದುಳಿನಲ್ಲಿರುವ ಒಂದು ಸಣ್ಣ ಜೈವಿಕ ಕಂಪ್ಯೂಟರ್ ಇದ್ದಂತೆ. ನಮ್ಮ ಮೆದುಳಿನಲ್ಲಿ ಇಂತಹ ಕೋಟ್ಯಂತರ ನರಕೋಶಗಳಿವೆ. ಆ ಭ್ರೂಣವು ಮಗುವಾಗಿ ಬೆಳೆಯುತ್ತಿರುವಾಗ, ಅವುಗಳಲ್ಲಿ ಕೆಲವು ನರಕೋಶಗಳು ಈಗಷ್ಟೇ ರೂಪುಗೊಳ್ಳುತ್ತಿರುತ್ತವೆ. ಕೆಲವು ಈಗಾಗಲೇ ರೂಪುಗೊಂಡು ಯಾವುದಾದರೂ ನಿರ್ಧಿಷ್ಟ ಕೆಲಸಕ್ಕಾಗಿ ಸಜ್ಜಾಗುತ್ತಿರುತ್ತವೆ. ಇನ್ನೂ ಕೆಲವು, ಮೆದುಳಿನಲ್ಲಿ ತಮ್ಮ ಪಾತ್ರಗಳನ್ನು ಸ್ಥಿರಗೊಳಿಸುವ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳುತ್ತಿರುತ್ತವೆ. ಈ ನರಕೋಶಗಳೇ ಈ ಪವಾಡದ ಹಿಂದಿರುವ ಪಾತ್ರಧಾರಿಗಳು. ಕೆಲವು ಚತುರ ಸಂಶೋಧಕರು ಈ ವಿದ್ಯಮಾನವನ್ನು ಗಮನಿಸಿದರು. ಅವರು ಪ್ರಕೃತಿಯನ್ನೇ ಅನುಕರಿಸಲು ಪ್ರಯತ್ನಿಸಿದರು. ಅವರು ಮಾನವ ಮೆದುಳನ್ನು ಹೋಲುವ 'ಕೃತಕ ನರಮಂಡಲ' ಎಂಬ ಕಲ್ಪನೆಯನ್ನು ತಂದರು. ಇದು 1940 ರ ದಶಕದಲ್ಲೇ ಶುರುವಾಗಿದ್ದರೂ, ನಿಜವಾದ ಮಹತ್ತರ ಸಾಧನೆಯಾದದ್ದು 1980 ರ ದಶಕದಲ್ಲಿ, 'ಬ್ಯಾಕ್ ಪ್ರೊಪಗೇಷನ್ ಅಲ್ಗಾರಿದಮ್' ರೂಪದಲ್ಲಿ. 'ಅಲ್ಗಾರಿದಮ್' ಎಂಬುದು ಕಂಪ್ಯೂಟರ್ ನಲ್ಲಿ ನಡೆಸುವ ಒಂದು ಪ್ರೋಗ್ರಾಂ. ಈ ಪ್ರೋಗ್ರಾಂಗಳು ಜೀವಂತ ನರಮಂಡಲ ಹೇಗೆ ಕೆಲಸ ಮಾಡುತ್ತದೆಯೋ ಹಾಗೆಯೇ ಅನುಕರಿಸುತ್ತವೆ. ಆದರೆ ಅಂತಹ ಅನುಕರಣೆಯಲ್ಲಿ ಅಡಗಿರುವ ಲೆಕ್ಕಾಚಾರ ಎಷ್ಟು ಭಾರಿಯಾಗಿದೆಯೆಂದರೆ, ಇಂತಹ ನರಮಂಡಲಗಳನ್ನು ಯಾವುದೇ ಪ್ರಾಯೋಗಿಕ ಬಳಕೆಗೆ ತರುವುದು ಪ್ರಾರಂಭದಲ್ಲಿ ತುಂಬಾ ಕಷ್ಟವಾಗಿತ್ತು. ಆಗ ಕಂಪ್ಯೂಟರ್ಗಳು ಇದ್ದವು ನಿಜ, ಆದರೆ ಈ ಕೃತಕ ನರಮಂಡಲಗಳನ್ನು ಸಾಕಾರಗೊಳಿಸಲು ಬೇಕಾದ ಭಾರಿ ಲೆಕ್ಕಾಚಾರಗಳನ್ನು ಮಾಡಲು ಅವು ತುಂಬಾ ನಿಧಾನವಾಗಿದ್ದವು. ನಂತರ ಹೊಸ 'ಸಮಾಂತರ ಸಂಸ್ಕಾರಕ ಕಂಪ್ಯೂಟರ್' ಗಳ ಯುಗ ಬಂತು. ಈ ಯಂತ್ರಗಳು ಒಂದೇ ಬಾರಿಗೆ ಸಾವಿರಾರು ಲೆಕ್ಕಾಚಾರಗಳನ್ನು ಮಾಡಬಲ್ಲವಾಗಿದ್ದವು. ಇಂತಹ ಶಕ್ತಿಶಾಲಿ ಯಂತ್ರಗಳ ಬೆಂಬಲದೊಂದಿಗೆ, ನಿಜವಾಗಿ ಬಳಸಬಹುದಾದ AIಗಳ ಕಲ್ಪನೆ 2018 ರ ಸುಮಾರಿಗೆ ಬಂತು. ಇವುಗಳಿಗೆ ಜಗತ್ತಿನಲ್ಲಿರುವ ಪ್ರತಿಯೊಂದು ವಿಷಯವನ್ನು, ಇಂಟರ್ನೆಟ್ನಲ್ಲಿ ಉಚಿತವಾಗಿ ಸಿಗುವ ಎಲ್ಲಾ ರೀತಿಯ ಮಾಹಿತಿಯನ್ನು, ನೂರಾರು ಪುಸ್ತಕಗಳ ಸಾರವನ್ನು, ಎಲ್ಲವನ್ನೂ ಕಲಿಸಲಾಯಿತು. ಆ ಅಗಾಧ ಮಾಹಿತಿಯಲ್ಲಿ ಯಾವುದನ್ನು ಒಪ್ಪಿಕೊಳ್ಳಬಾರದು ಮತ್ತು ಮನುಷ್ಯರ ಜೊತೆ ಹೇಗೆ ಸಂವಹನ ನಡೆಸಬೇಕು ಎಂದೆಲ್ಲವನ್ನೂ ಇವುಗಳಿಗೆ ತಿಳಿಸಿಕೊಡಲಾಯಿತು. ಇದೇ, ಆಧುನಿಕ AIಗಳ ಆವಿರ್ಭಾವ. ಆದರೆ ಅವು ಜನಸಾಮಾನ್ಯರ ಕೈಗೆಟಕಿದ್ದು 2022 ರಲ್ಲಷ್ಟೇ. ಮೇಲ್ನೋಟಕ್ಕೆ, ಈ AIಗಳು ನಮ್ಮ ಆದೇಶಗಳನ್ನು 'ಅರ್ಥ' ಮಾಡಿಕೊಳ್ಳಬಲ್ಲವು, ನಮ್ಮ ಸೂಚನೆಗಳನ್ನು ಪಾಲಿಸಬಲ್ಲವು, ಅದ್ಭುತವಾದ ಚಿತ್ರಗಳನ್ನು ಸಹ ಬಿಡಿಸಬಲ್ಲವು. ಅವು ಏನೆಲ್ಲಾ ಮಾಡಬಹುದು ಎಂಬುದಕ್ಕೆ ಕೊನೆಯೇ ಇಲ್ಲವೆಂಬಂತೆ ತೋರುತ್ತದೆ! ಆದರೆ, ನಿಜವಾದ ಪ್ರಶ್ನೆ ಇನ್ನೂ ಹಾಗೇ ಉಳಿದಿದೆ. ಅವುಗಳಿಗೆ ನಿಜವಾಗಿಯೂ ಅರ್ಥವಾಗುತ್ತದೆಯೇ? ಅವುಗಳ ಇವತ್ತಿನ ರೂಪದಲ್ಲಿ ಖಂಡಿತಾ ಇಲ್ಲ. ಅರ್ಥ ಮಾಡಿಕೊಳ್ಳಬೇಕೆಂದರೆ, ಅವು, ಪದಗಳ ನಡುವೆ ಹೊಸ ನಂಟುಗಳನ್ನು ಹುಟ್ಟುಹಾಕುವ ಸಾಮರ್ಥ್ಯವನ್ನು ಬೆಳೆಸಿಕೊಳ್ಳಬೇಕು. ಅವು, ತಮ್ಮ ಜ್ಞಾನವನ್ನು ನಿರಂತರವಾಗಿ ನವೀಕರಿಸಿಕೊಳ್ಳಬೇಕು. ಮೂಲಭೂತವಾಗಿ, ಅವುಗಳಿಗೆ ಒಂದು ಹೊಸ ಮಾಹಿತಿಯನ್ನು ನೆನಪಿನಲ್ಲಿಟ್ಟುಕೊಳ್ಳಲು ಸಾಧ್ಯವಾಗಬೇಕು. ನಾವು ಕೇವಲ ಶಬ್ದಗಳ ಮೂಲಕವಾದ ಸಂವಹನಕ್ಕಷ್ಟೇ ಸೀಮಿತಗೊಳಿಸಿದರೂ, ಈ ಪ್ರೋಗ್ರಾಂಗಳಿಗೆ ಅವುಗಳನ್ನು ನೆನಪಿನಲ್ಲಿಟ್ಟುಕೊಳ್ಳುವ ಸಾಮರ್ಥ್ಯ ಇಲ್ಲ. ಅಲ್ಪಸ್ವಲ್ಪ ನೆನಪಿಟ್ಟುಕೊಳ್ಳುವಂತೆ ಕಂಡರೂ ಸಹ, ಅವು ಸಾರ್ವತ್ರಿಕವಾಗಿ ತಮ್ಮ ಮೂಲ ಜ್ಞಾನಭಂಡಾರವನ್ನು ಸ್ವಯಂ ಪುನರ್ನವೀಕರಿಸಿಕೊಳ್ಳಲಾರವು. ಅವು ಕೇವಲ ಮಾದರಿಗಳನ್ನು ಗುರುತಿಸಲು ಮತ್ತು ಊಹೆಮಾಡಲು ಮಾತ್ರ ಶಕ್ತವಾಗಿವೆ. ಅದರರ್ಥ ನಾವು AI ಯ ಅಂತಿಮ ಮಿತಿಯನ್ನು ತಲುಪಿದ್ದೇವೆ ಎಂದೇ? ಖಂಡಿತವಾಗಿಯೂ ಅಲ್ಲ. ಒಂದು ರೀತಿಯಲ್ಲಿ ನೋಡಿದರೆ, ಈ ಯಂತ್ರಗಳನ್ನು ಉದ್ದೇಶಪೂರ್ವಕವಾಗಿಯೇ ಹಾಗೆ ವಿನ್ಯಾಸಗೊಳಿಸಲಾಗಿದೆ. ನಾವು ಮಲಗಿರುವಾಗಲೂ ನಮ್ಮ ಮೆದುಳು ನಮ್ಮ ನೆನಪುಗಳನ್ನು ನವೀಕರಿಸುತ್ತಿರುತ್ತದೆ ಮತ್ತು ನಮಗೆ ಈಗಾಗಲೇ ಅರ್ಥವಾಗಿರುವುದನ್ನು ಗಟ್ಟಿಗೊಳಿಸುತ್ತಿರುತ್ತದೆ. ಇದು ಇವತ್ತಿನ AIಗಳಿಗೆ ಮಾಡಲು ಸಾಧ್ಯವಿಲ್ಲದ ವಿಷಯ. ದಿನದ 24 ಗಂಟೆಯೂ ನೆನಪನ್ನು ನವೀಕರಿಸುವ ಇಂಜಿನ್ಗಳಂತಿರುವ ಮನುಷ್ಯರ ತರಹ ಇವುಗಳನ್ನು ರೂಪಿಸಿಲ್ಲ. ಹಾಗಾಗಿ, ಹೌದು, ಈಗಿನ AIಗಳಿಗೆ ಅರ್ಥ ಮಾಡಿಕೊಳ್ಳುವ ಶಕ್ತಿ ಇಲ್ಲ. ಹಾಗೆಂದ ಮಾತ್ರಕ್ಕೆ ಭವಿಷ್ಯದಲ್ಲಿ ಅವುಗಳಿಗೆ ಅದು ಸಾಧ್ಯವೇ ಇಲ್ಲ ಎಂದಲ್ಲ. ಅವು ಎಂದಿಗೂ ಅದನ್ನು ಮಾಡಲು ಸಾಧ್ಯವಿಲ್ಲ ಎಂದು ಹೇಳಲು ಯಾವುದೇ ಕಾರಣವಿಲ್ಲ. AI ತಂತ್ರಜ್ಞಾನ ಮುನ್ನಡೆಯುತ್ತಿರುವ ವೇಗವನ್ನು ನೋಡಿದರೆ, ನಮ್ಮ ಎಲ್ಲಾ ಜ್ಞಾನೇಂದ್ರಿಯ ಗ್ರಹಿತ ವಿಷಯಗಳ ಬಗ್ಗೆ ಅಲ್ಲದಿದ್ದರೂ, ಕನಿಷ್ಠ, ನಮ್ಮ ಮಾತಿನಪ್ರಪಂಚದ ಬಗ್ಗೆಯಾದರೂ, AI, ನಮ್ಮಂತೆಯೇ ಅರ್ಥ ಮಾಡಿಕೊಳ್ಳುವ ದಿನ ದೂರವಿಲ್ಲ. ಪದಗಳು ನಮ್ಮ ಗ್ರಾಹ್ಯ ಪ್ರಪಂಚದ ಬಹುದೊಡ್ಡ ಭಾಗವಾಗಿರುವುದರಿಂದ, ಅಷ್ಟು ಮುಂದುವರಿಯುವುದು ಕೂಡ ಒಂದು ದೊಡ್ಡ ಪ್ರಗತಿಯೇ ಸರಿ.&amp;nbsp;&amp;nbsp;-------------------------------------------------------------------- ಇದು ನಿಮಗೆ ಇಷ್ಟವಾಗಿದ್ದರೆ, ನನ್ನ ಸಾಪ್ತಾಹಿಕ ಓದುಗರೊಂದಿಗೆ ಸೇರಲು ನಾನು ನಿಮ್ಮನ್ನು ಹೃತ್ಪೂರ್ವಕವಾಗಿ ಆಹ್ವಾನಿಸುತ್ತೇನೆ. ಪ್ರತಿ ಶನಿವಾರ, ಮೇಲ್ಮೈಯನ್ನು ಮೀರಿದ ಮತ್ತು ನಿಜವಾಗಿಯೂ ಮುಖ್ಯವಾದ ಪ್ರಶ್ನೆಗಳನ್ನು ಪರಿಹರಿಸುವ ಆಳವಾದ ವಿಶ್ಲೇಷಣೆಯನ್ನು ನಾನು ಪ್ರಕಟಿಸುತ್ತೇನೆ. ಪೇವಾಲ್‌ಗಳಿಲ್ಲ, ಕ್ಲಿಕ್‌ಬೈಟ್ ಇಲ್ಲ - ಕೇವಲ ನೇರ ವಿನಿಮಯ: ನನ್ನ ಮನಸ್ಸಿನಿಂದ ನಿಮ್ಮದಕ್ಕೆ. ಚಂದಾದಾರರಾಗಲು ಇಲ್ಲಿ ಕ್ಲಿಕ್ ಮಾಡಿ.&amp;nbsp;&amp;nbsp; &amp;nbsp; © Dr. King, Swami Satyapriya 2026 p { margin-bottom: 0.1in; direction: ltr; color: rgb(0, 0, 10); line-height: 120%; text-align: justify; }p.western { font-family: "Arial", serif; font-size: 14pt; }p.cjk { font-size: 14pt; }p.ctl { font-size: 14pt; } You can borrow audio books directly from the author at https://tinyurl.com/mylibrary1234 at highly affordable prices.</itunes:summary><itunes:keywords>#AI, #Kannada, #neuroscience, #podcast, #ThoughtForTheDay</itunes:keywords></item><item><title>[Kannada] ನಮ್ಮ ಭಾವನೆಗಳು ಮತ್ತು ಅನಿಸಿಕೆಗಳಿಗೆ ಕಾರಣವೇನು?</title><link>https://doctor-king-online.blogspot.com/2026/06/kannada.html</link><category>#Kannada</category><category>#mystery</category><category>#neuroscience</category><category>#podcast</category><category>#ThoughtForTheDay</category><pubDate>Fri, 5 Jun 2026 18:28:21 -0700</pubDate><guid isPermaLink="false">tag:blogger.com,1999:blog-7624344137997148721.post-2812687557912294070</guid><description>&lt;!--Global site tag (gtag.js) - Google Analytics--&gt;
&lt;script async="" src="https://www.googletagmanager.com/gtag/js?id=G-8HXGBD0CVC"&gt;&lt;/script&gt;
&lt;script&gt;
  window.dataLayer = window.dataLayer || [];
  function gtag(){dataLayer.push(arguments);}
  gtag('js', new Date());

  gtag('config', 'G-8HXGBD0CVC');
&lt;/script&gt;
&lt;!--Global site tag (gtag.js) - Google Analytics--&gt;
&lt;div dir="ltr" style="text-align: left;" trbidi="on"&gt;
&lt;div style="text-align: justify;"&gt;
&lt;div class="separator" style="clear: both; text-align: center;"&gt;
&lt;/div&gt;
&lt;div style="text-align: center;"&gt;&amp;nbsp; &amp;nbsp;&amp;nbsp;&lt;a href="https://tinyurl.com/mybooks1234" target="_blank"&gt;[Preview books]&lt;/a&gt;&amp;nbsp; [&lt;a href="https://tinyurl.com/mylibrary1234"&gt;Borrow books&lt;/a&gt;]&lt;/div&gt;&lt;div style="text-align: left;"&gt;&amp;nbsp;&lt;/div&gt;
&lt;div dir="ltr" style="text-align: center;" trbidi="on"&gt;
&lt;button id="playAudio"&gt;[Pause]&lt;/button&gt; 
&lt;div style="text-align: justify;"&gt;&lt;div class="separator" style="clear: both; text-align: center;"&gt;

&lt;/div&gt;&amp;nbsp;&lt;/div&gt;&lt;div style="text-align: justify;"&gt;&amp;nbsp;&lt;/div&gt;&lt;div style="text-align: justify;"&gt;&amp;nbsp;&lt;img border="0" data-original-height="1254" data-original-width="1254" height="640" src="https://blogger.googleusercontent.com/img/b/R29vZ2xl/AVvXsEijj6Xcgx_C3YFay0lr0wUWwXkgMTZD3c2590sLYrX1LG5FUV5t-Oj1RRP1r2zrMcWIUI78N1oEKYQGyjSkSJUJGHzVutqNfdofNAPm0_zmSZaMPxIGX5mAxqnYnnX5fknZNQIhmArCyUJTRS3ABsmz0HStcGGW9xEPGd3FHxjudHfx2hOrZxef9RI77zg/w640-h640/feelings%20and%20emotions.png" width="640" /&gt;&lt;/div&gt;&lt;div style="text-align: justify;"&gt;&lt;span style="font-size: x-large;"&gt;&lt;span style="font-family: inherit;"&gt;&lt;b&gt;ಭಾವನೆಗಳು&lt;/b&gt;&lt;/span&gt;&lt;/span&gt;&lt;span style="font-size: small;"&gt;&lt;span style="font-family: inherit;"&gt; ಮತ್ತು ಅನಿಸಿಕೆಗಳು ಜೀವಂತ ವಸ್ತುಗಳಿಗೆ ಮಾತ್ರ ಇರುವ ವಿಶಿಷ್ಟ ಲಕ್ಷಣಗಳು ಎಂದು ನಾವು ನಂಬುತ್ತೇವೆ. ನಿರ್ಜೀವ ವಸ್ತುವಿಗೆ ಅವು ಇರುವುದಿಲ್ಲ. ಅವುಗಳನ್ನೇ ಯಾವಾಗಲೂ ಜೀವವೈವಿಧ್ಯದ ಪ್ರಮುಖ ಗುರುತು ಎಂದು ಪರಿಗಣಿಸಲಾಗುತ್ತದೆ. ಹಾಗಾದರೆ, ಅವುಗಳಿಗೆ ಕಾರಣವೇನು?&lt;br /&gt;&lt;br /&gt;ಲಂಡನ್ ಯೂನಿವರ್ಸಿಟಿ ಕಾಲೇಜಿನ ನರವಿಜ್ಞಾನಿಗಳ ತಂಡವೊಂದು ಈ ಬಗ್ಗೆ ಕೆಲವು ಅಧ್ಯಯನಗಳನ್ನು ನಡೆಸಿತು. ನಮಗೆ ಭಾವನೆಗಳು ಮತ್ತು ಅನಿಸಿಕೆಗಳು ಉಂಟಾದಾಗ ನಮ್ಮ ಮೆದುಳಿನಲ್ಲಿ ಆಗುವ ಬದಲಾವಣೆಗಳನ್ನು ಅಧ್ಯಯನ ಮಾಡಲು ಅವರು 'ಫಂಕ್ಷನಲ್ ಎಂಆರ್ಐ' (f-MRI) ಸ್ಕ್ಯಾನರ್ಗಳಂತಹ ಅತ್ಯಾಧುನಿಕ ಸಾಧನಗಳನ್ನು ಬಳಸಿದರು.&lt;/span&gt;&lt;/span&gt;&lt;a name='more'&gt;&lt;/a&gt;&lt;span style="font-size: small;"&gt;&lt;span style="font-family: inherit;"&gt;&lt;!-----------------------------&gt;&lt;/span&gt;&lt;/span&gt;  
&lt;span style="font-size: small;"&gt;&lt;span style="font-family: inherit;"&gt;&lt;audio autoplay="" id="Hello" src="https://tinyurl.com/kn-Hello1234"&gt; &lt;/audio&gt;&lt;/span&gt;&lt;/span&gt;
&lt;span style="font-size: small;"&gt;&lt;span style="font-family: inherit;"&gt;&lt;audio id="Audio" src="https://www.dropbox.com/scl/fi/gizotynnqpuyjqpg7ibxm/05.mp3?rlkey=sl491q5u2qw0o6mnexdf17oio&amp;st=mi99mlbc&amp;raw=1"&gt; &lt;/audio&gt;&lt;/span&gt;&lt;/span&gt;  
&lt;span style="font-size: small;"&gt;&lt;span style="font-family: inherit;"&gt;&lt;audio id="ThankYou" src="https://tinyurl.com/kn-Thanks1234"&gt; &lt;/audio&gt;&lt;/span&gt;&lt;/span&gt;  
 &lt;span style="font-size: small;"&gt;&lt;span style="font-family: inherit;"&gt;&lt;script type="text/javascript"&gt;
var hello = document.getElementById("Hello");
hello.addEventListener("ended", function(){  
     var audio = document.getElementById('Audio');
     audio.play();
        });
var audio = document.getElementById("Audio");
audio.addEventListener("ended", function(){  
     var thankyou = document.getElementById('ThankYou');
     thankyou.play();
        });
document.getElementById("playAudio").addEventListener("click", function(){
 var audio = document.getElementById('Audio');
 if(this.className != "is-paused"){
    this.className = "is-paused";
    this.innerHTML = "Play";
    audio.pause();
  }else{
    this.className = "is-playing";
    this.innerHTML = "Pause";
    audio.play();
  }

});
&lt;/script&gt;&lt;/span&gt;&lt;/span&gt;&lt;/div&gt;
&lt;div style="text-align: justify;"&gt;&lt;span style="font-size: small;"&gt;&lt;span style="font-family: inherit;"&gt;ಅವರು ಕೆಲವು ಸರಳ ಪ್ರಯೋಗಗಳನ್ನು ಮಾಡಿದರು. ಕೆಲವು ಮಹಿಳಾ ಸ್ವಯಂಪ್ರೇರಿತ ಭಾಗಿದಾರರಿಗೆ ಅವರು ಕೆಲವು ಮಕ್ಕಳ ಚಿತ್ರಗಳನ್ನು ತೋರಿಸಿದರು. ಈ ಚಿತ್ರಗಳಲ್ಲಿ ಕೆಲವು ಅವರ ಸ್ವಂತ ಮಕ್ಕಳದ್ದಾಗಿದ್ದರೆ, ಇನ್ನು ಕೆಲವು ಅವರಿಗೆ ಪರಿಚಯವಿರುವ ಆದರೆ ಯಾವುದೇ ರಕ್ತಸಂಬಂಧವಿಲ್ಲದ ಮಕ್ಕಳದ್ದಾಗಿದ್ದವು.&lt;br /&gt;&lt;br /&gt;ಅವರು f-MRI ಸ್ಕ್ಯಾನರ್ಗಳನ್ನು ಬಳಸಿ ಆ ಮಹಿಳೆಯರ ಮೆದುಳನ್ನು ಗಮನಿಸಿದರು. ಅವರು ಎರಡು ವಿಷಯಗಳನ್ನು ಗುರುತಿಸಿದರು. ಈ ಭಾಗೀದಾರರು ತಮ್ಮ ಸ್ವಂತ ಮಕ್ಕಳ ಚಿತ್ರಗಳನ್ನು ನೋಡುತ್ತಿರುವಾಗ, ಅವರ ಮೆದುಳಿನ ಕೆಲವು ಭಾಗಗಳು ಸಕ್ರಿಯಗೊಳ್ಳುತ್ತಿದ್ದವು ಮತ್ತು ಇನ್ನು ಕೆಲವು ಭಾಗಗಳು ನಿಷ್ಕ್ರಿಯಗೊಳ್ಳುತ್ತಿದ್ದವು, ಅಂದರೆ ಹತ್ತಿಕ್ಕಲ್ಪಡುತ್ತಿದ್ದವು.&lt;br /&gt;&lt;br /&gt;ಆ ಸಕ್ರಿಯತೆಯು ಮಕ್ಕಳ ಮೇಲಿನ ತಾಯಿಯ ಪ್ರೀತಿಯ ಭಾವನೆಯನ್ನು ವ್ಯಕ್ತಪಡಿಸಿದರೆ, ನಿಷ್ಕ್ರಿಯತೆಯು ಆ ಮಕ್ಕಳಲ್ಲಿರುವ ಕೊರತೆಗಳ ಬಗ್ಗೆ ಅವರಿಗೆ ಇರುವ ನಿರಾಳತೆಯ ಭಾವನೆಯನ್ನು ಸೂಚಿಸುತ್ತಿತ್ತು. ಅಂದರೆ, ಅವರು ತಮ್ಮ ಮಕ್ಕಳನ್ನು ಅವರಲ್ಲಿರುವ ಲೋಪದೋಷಗಳ ಹೊರತಾಗಿಯೂ ಪ್ರೀತಿಸುತ್ತಿದ್ದರು.&lt;br /&gt;&lt;br /&gt;ಆದರೆ ಅವರಿಗೆ ಪರಿಚಯವಿದ್ದರೂ ತಮ್ಮವರಲ್ಲದ ಮಕ್ಕಳ ಚಿತ್ರಗಳನ್ನು ತೋರಿಸಿದಾಗ ಅಲ್ಲಿನ ದೃಶ್ಯವೇ ಬೇರೆಯಾಗಿತ್ತು.&lt;br /&gt;&lt;br /&gt;ತಾಯಂದಿರ ಈ ವಿಶೇಷ ವರ್ತನೆಗಳಿಗೆ ಅವರ ಮಿದುಳಿನಲ್ಲಿ ಸ್ರವಿಸುವ ಕೆಲವು ನರ-ಹಾರ್ಮೋನುಗಳು (neuro-hormones) ಮತ್ತು ಮೆದುಳಿನ ತೃಪ್ತಿಕೇಂದ್ರದಲ್ಲಿರುವ (reward center) ಕೆಲವು ನಿರ್ದಿಷ್ಟ ರಿಸೆಪ್ಟರ್ಗಳು ಅವುಗಳಿಗೆ ಪ್ರತಿಕ್ರಿಯಿಸುವ ರೀತಿಯೇ ಕಾರಣವಿರಬೇಕೆಂದು ವಿಜ್ಞಾನಿಗಳು ಊಹಿಸಿದರು.&lt;br /&gt;&lt;br /&gt;ಅವರು ಪ್ರಯೋಗಾಲಯದ ಪ್ರಾಣಿಗಳಿಗೆ ಈ ಹಾರ್ಮೋನುಗಳ ಪರಿಣಾಮವನ್ನು ಇಲ್ಲದಂತೆ ಮಾಡುವ ರಾಸಾಯನಿಕಗಳನ್ನು ನೀಡಿದರು. ಹಾಗೆ ಮಾಡಿದಾಗ, ತಾಯಿ ಇಲಿಗಳು ತಮ್ಮ ಮರಿಗಳ ಮೇಲಿನ ಸ್ವಾಭಾವಿಕ ಮಾತೃ ವಾತ್ಸಲ್ಯದಿಂದ ಸಂಪೂರ್ಣವಾಗಿ ಹೊರಬಂದವು. ಅಂದರೆ ಆ ಹಾರ್ಮೋನುಗಳೇ ಆ ಭಾವನೆಗಳಿಗೆ ಕಾರಣವೆಂಬುದು ಸ್ಪಷ್ಟವಿತ್ತು.&lt;br /&gt;&lt;br /&gt;ಈ ವಿಜ್ಞಾನಿಗಳು ಪ್ರೇಮಿಗಳ ನಡುವಿನ ಪ್ರಣಯದ ಭಾವನೆಗಳನ್ನು ಕೂಡ ಇದೇ ರೀತಿ ಅಧ್ಯಯನ ಮಾಡಿದರು. ಅವು ಕೂಡ ಬಹುಪಾಲು ಇದೇ ರೀತಿಯಲ್ಲಿ ಕೆಲಸ ಮಾಡುತ್ತಿರುವುದು ಕಂಡುಬಂದಿತು.&lt;br /&gt;&lt;br /&gt;ಹಾಗಾದರೆ, ಇದೆಲ್ಲವೂ ಮೆದುಳಿನಲ್ಲಿ ಸ್ರವಿಸುವ ಕೆಲವು ರಾಸಾಯನಿಕಗಳ ಆಟ ಮಾತ್ರವೇ ಮತ್ತು ಬೇರೇನೂ ಇಲ್ಲವೇ? ತಾಯಿಯ ಪ್ರೀತಿ ಎಂದು ಕರೆಯಲ್ಪಡುವ ವಿಷಯವಾಗಲಿ, ಪ್ರೇಮಿಯೊಬ್ಬ ತನ್ನ ಸಂಗಾತಿಯ ಬಗ್ಗೆ ಹೊಂದಿರುವ ಪ್ರಣಯದ ಭಾವನೆಯಾಗಲಿ, ಎಲ್ಲವೂ ಕೇವಲ ಕೆಲವು ರಾಸಾಯನಿಕಗಳ ಪರಿಣಾಮವಷ್ಟೇನಾ?&lt;br /&gt;&lt;br /&gt;ಮಾನವರಾದ ನಾವು ಈ ಮಧುರ ಭಾವನೆಗಳಿಗೆ ಎಷ್ಟು ಮಹತ್ವ ನೀಡುತ್ತೇವೆ ಎಂದರೆ, ಅವುಗಳನ್ನು ಅತ್ಯಂತ ಪವಿತ್ರ ಎಂದು ಪರಿಗಣಿಸುತ್ತೇವೆ. ಹೀಗಿರುವಾಗ, ಇವು ಕೇವಲ ಮೆದುಳಿನಲ್ಲಿ ನಡೆಯುವ ರಾಸಾಯನಿಕ ಕ್ರಿಯೆಗಳ ಪರಿಣಾಮ ಎಂಬ ಆಲೋಚನೆಯು ನಮ್ಮಲ್ಲಿ ಹಲವರಿಗೆ ಬೇಸರ ಅಥವಾ ಅಸಮಾಧಾನವನ್ನು ಉಂಟುಮಾಡುತ್ತದೆ.&lt;br /&gt;&lt;br /&gt;ಈ ವಿಜ್ಞಾನಿಗಳು ಮಿದುಳು ಪ್ರಕಟಿಸುವ ಅತ್ಯಂತ ಸೂಕ್ಷ್ಮ ಸಂವೇದನೆಗಳ ಹಿಂದಿನ ಸಂಭಾವ್ಯ ಕಾರಣವನ್ನು ಖಂಡಿತವಾಗಿಯೂ ನಿರೂಪಿಸಿದ್ದಾರೆ. ಆದರೆ ಸಂಪೂರ್ಣವಾಗಿ ಅಲ್ಲ. ಯಾಕೆಂದರೆ ಪ್ರಯೋಗಾಲಯದ ಪ್ರಾಣಿಗಳ ಮೆದುಳಿಗೆ ರಾಸಾಯನಿಕವನ್ನು ಚುಚ್ಚುವುದರಿಂದ ಬಂದ ಫಲಿತಾಂಶವನ್ನು ನೇರವಾಗಿ ಮನುಷ್ಯರಿಗೂ ಅನ್ವಯಿಸಲು ಖಂಡಿತವಾಗಿಯೂ ಸಾಧ್ಯವಿಲ್ಲ.&lt;br /&gt;&lt;br /&gt;ಮನುಷ್ಯರು ಪ್ರಯೋಗಾಲಯದ ಈ ಪ್ರಾಣಿಗಳಿಗಿಂತ ಹೆಚ್ಚು ಸಂಕೀರ್ಣ ಜೀವಿಗಳು. ನಮ್ಮ ಭಾವನೆಗಳು ಕೇವಲ ನಮ್ಮ ದೈಹಿಕಕ್ರಿಯೆಗಳಿಂದಲೇ ಪ್ರೇರೇಪಿತವಾಗಿರಬೇಕಾಗಿಲ್ಲ. ಈ ರಾಸಾಯನಿಕ ಕ್ರಿಯೆಗಳ ಪರಿಣಾಮಗಳನ್ನು ಮೀರಿ ನಿಲ್ಲುವ ಸಾಮರ್ಥ್ಯ ನಮ್ಮಲ್ಲಿದೆ ಎಂದು ತೋರುತ್ತದೆ.&lt;br /&gt;&lt;br /&gt;ಉದಾಹರಣೆಗೆ, ದೀರ್ಘಕಾಲದವರೆಗೆ 'ವಿಪಶ್ಯನಾ' ಎಂಬ ಧ್ಯಾನವನ್ನು ಅಭ್ಯಾಸ ಮಾಡುವ ಒಬ್ಬ ಬೌದ್ಧ ಭಿಕ್ಷುವು, ಸಾಮಾನ್ಯ ಮನುಷ್ಯರಲ್ಲಿ ಭಾವನೆಗಳನ್ನು ಉಂಟುಮಾಡುವ ಯಾವುದೇ ಘಟನೆಗಳಿಗೆ ನಿರ್ಲಿಪ್ತತೆಯನ್ನು ತೋರುವ ಸ್ಥಿತಿಯನ್ನು ತಲುಪಬಲ್ಲ. ಹಾಗಾದರೆ ಅವನ ಮಿದುಳಿನಲ್ಲಿ ಆ ರಾಸಾಯನಿಕಗಳು ಸ್ರವಿಸವೇ? ಅಥವಾ, ಸ್ರವಿಸಿದರೂ ಅವುಗಳ ಪರಿಣಾಮಗಳನ್ನು ಆತ ಮೆಟ್ಟಿನಿಲ್ಲಬಲ್ಲನೇ?&lt;br /&gt;&lt;br /&gt;ಇದನ್ನು ಸಾಧಿಸಲು ನೀವೇನೂ ಬೌದ್ಧ ಭಿಕ್ಷುವಾಗಬೇಕಾಗಿಲ್ಲ. ನಮ್ಮಲ್ಲಿ ಹೆಚ್ಚಿನವರು ಒಂದು ನಿರ್ದಿಷ್ಟ ಪರಿಸ್ಥಿತಿಗೆ ತಕ್ಕಂತೆ ನಮ್ಮ ಭಾವನೆಗಳನ್ನು ನಿಯಂತ್ರಿಸಿಕೊಳ್ಳುವ ಸಾಮರ್ಥ್ಯಹೊಂದಿದ್ದೇವೆ. ಆಫೀಸಿನಲ್ಲಿ ನಮ್ಮ ಬಾಸ್ ನಮ್ಮ ಮೇಲೆ ಕಿರುಚಾಡಿದಾಗ ನಾವು ಮುಗುಳ್ನಗಬಲ್ಲೆವು. ಆದರೆ ನಮ್ಮದೇ ಸಂಗಾತಿ ನಮಗೆ ಕಿರಿಕಿರಿ ಉಂಟುಮಾಡಿದಾಗ ನಾವು ಅಷ್ಟೊಂದು ಶಾಂತವಾಗಿ ಪ್ರತಿಕ್ರಯಿಸದಿರಬಹುದು. ಆದ್ದರಿಂದ, ಇದು ಕೇವಲ ಕೆಲವು ರಾಸಾಯನಿಕಗಳು ಆಡುವ ಆಟವಲ್ಲ. ಇದರ ಹಿಂದೆ ಇನ್ನೂ ಹೆಚ್ಚಿನದಿದೆ.&lt;br /&gt;&lt;br /&gt;ಸಾಮಾನ್ಯವಾಗಿ, ಕೇವಲ ಕೆಲವು ರಾಸಾಯನಿಕಗಳಷ್ಟೇ ಈ ಪ್ರಕ್ರಿಯೆಗಳಿಗೆ ಕಾರಣವಲ್ಲ. ಈ ರಾಸಾಯನಿಕಗಳ ಸ್ರವಿಸುವಿಕೆಯ ನಂತರದ ಪರಿಣಾಮವಾಗಿ ಮೆದುಳಿನಲ್ಲಿ ಕೆಲವು ಬದಲಾವಣೆಗಳು ಮೂಡುತ್ತವೆ. ಈ ಬದಲಾವಣೆಗಳು ಘಟನೆ, ಅದರ ಪರಿಣಾಮ, ಮತ್ತು ನಮ್ಮ ನಿರೀಕ್ಷಿತ ಪ್ರತಿಕ್ರಿಯೆ, ಈ ಮೂರರ ನಡುವೆ ಸಂಬಂಧವನ್ನು ಕಲ್ಪಿಸುತ್ತವೆ. ನಮ್ಮ ಈ ಮೊದಲಿನ ಅನುಭವ, ನೆನಪುಗಳು, ಈ ಸಂಬಂಧಕ್ಕೆ ಸ್ಪಷ್ಠ ರೂಪನೀಡುತ್ತವೆ.&lt;br /&gt;&lt;br /&gt;ಇವೆಲ್ಲ ಸೇರಿ ನಾವು ಒಂದು ನಿರ್ದಿಷ್ಟ ಪರಿಸ್ಥಿತಿಗೆ ಹೇಗೆ ಪ್ರತಿಕ್ರಿಯಿಸುತ್ತೇವೆ ಎಂಬುದನ್ನು ನಿರ್ಧರಿಸುತ್ತವೆ. ಸಂಕ್ಷಿಪ್ತವಾಗಿ ಹೇಳುವುದಾದರೆ, ಹಿಂದೆ ನಡೆದಿರಬಹುದಾದ ಘಟನೆಯ ನೆನಪೇ ನಮ್ಮನ್ನು ಪ್ರತಿಕ್ರಿಯಿಸುವಂತೆ ಮಾಡುತ್ತದೆ. ಆ ನೆನಪು ಹಿತಕರವಾಗಿದ್ದರೆ ನಾವು ಸಕಾರಾತ್ಮಕವಾಗಿ ಪ್ರತಿಕ್ರಿಯಿಸುತ್ತೇವೆ, ಇಲ್ಲದಿದ್ದರೆ ನಾವು ಕಠಿಣವಾಗಿ ಪ್ರತಿಕ್ರಿಯಿಸುತ್ತೇವೆ.&lt;br /&gt;&lt;br /&gt;ಆರಂಭಿಕ ಬೌದ್ಧರು, ಮನಸ್ಸು ಮತ್ತು ಅದರ ಭಾವನೆಗಳ ನಡುವಿನ ಈ ಸಂಬಂಧವನ್ನು ಕಂಡುಕೊಂಡಿದ್ದರು. ಈ ಭಾವನೆಗಳು ಮುಖ್ಯವಾಗಿ ಮನಸ್ಸಿನ ಸ್ಥಿತಿಗಳಿಂದ ಅಥವಾ ಅದರೊಳಗಿನ ವಿಷಯಗಳಿಂದ ಉಂಟಾಗುತ್ತವೆ ಎಂದು ಅವರು ಊಹಿಸಿದರು.&lt;br /&gt;&lt;br /&gt;ನಮ್ಮ ಆಧುನಿಕ ನರವಿಜ್ಞಾನಿಗಳ ಬಳಿ ಇರುವಂತಹ ಯಾವುದೇ ವಿಶೇಷ ಸಾಧನಗಳು ಅವರ ಬಳಿ ಇರಲಿಲ್ಲ. ಅವರು ಕೇವಲ ತಮ್ಮ ತೀಕ್ಷ್ಣವಾದ ವೀಕ್ಷಣಾಸಾಮರ್ಥ್ಯವನ್ನು ಬಳಸಿದರು. ಅವರು ಈ ಮನಸ್ಸಿನ ಒಳಗಿನ ವಿಷಯಗಳನ್ನು 'ಚೇತಸಿಕ' ಅಂದರೆ 'ಚಿತ್ತದ ಒಳಗಿನ ವಿಷಯಗಳು' ಎಂದು ಕರೆದರು.&lt;br /&gt;&lt;br /&gt;ಆದರೆ ಈ ಬೌದ್ಧರು ಪ್ರಸ್ತುತ ಜೀವನವನ್ನು ಮೀರಿದ ಅಸ್ತಿತ್ವವನ್ನು ನಂಬಿದ್ದರು. ಅವರಿಗೆ ಪುನರ್ಜನ್ಮದಲ್ಲಿ ಅಚಲ ವಿಶ್ವಾಸವಿತ್ತು. ಒಬ್ಬ ಸಾಯುತ್ತಿರುವ ವ್ಯಕ್ತಿಯ ಮುಂದುವರಿಕೆಯಾಗಿ, ಆತನ ಮನಸ್ಸಿನ ಈ ವಿಷಯಗಳನ್ನು ಇನ್ನೂ ಜನಿಸಿರದ ಭ್ರೂಣದ ಮನಸ್ಸಿಗೆ ವರ್ಗಾಯಿಸುವಂತಹ ಪರಿಕಲ್ಪನೆಯನ್ನು ಅವರು ಹೊಂದಿದ್ದರು. ಹಾಗೆ ವರ್ಗಾವಣೆಗೊಂಡಾಗ ಆ ಭ್ರೂಣದಿಂದ ಮರುಜನ್ಮಪಡೆಯುವ ಆತ ತನ್ನ ಹಳೆಯ ಅನುಭವಗಳ ಛಾಯೆಯನ್ನು ತನ್ನೊಂದಿಗೆ ಕೊಂಡೊಯ್ಯಬಲ್ಲ.&lt;br /&gt;&lt;br /&gt;ಹಾಗಾಗಿ, ನಮ್ಮ ಇಷ್ಟಗಳು, ಅನಿಷ್ಟಗಳು, ಅನಿಸಿಕೆಗಳು ಮತ್ತು ಭಾವನೆಗಳು ಜನ್ಮ ಜನ್ಮಾಂತರಗಳಿಗೂ ಮುಂದುವರಿಯುತ್ತವೆ ಎಂದೇ ಅವರು ನಂಬಿದ್ದರು.&lt;br /&gt;&lt;br /&gt;ಅದು ನಿಜವೇ ಆಗಿದ್ದರೆ, ಇವು ಕೇವಲ ಮೆದುಳಿನ ರಾಸಾಯನಿಕಗಳಿಂದ ಉಂಟಾಗಲು ಸಾಧ್ಯವಿಲ್ಲ ಎಂಬುದು ಸ್ಪಷ್ಟವಾಗುತ್ತದೆ. ಏಕೆಂದರೆ ಈ ರಾಸಾಯನಿಕಗಳನ್ನು ಉತ್ಪಾದಿಸುವ ಮೆದುಳು, ದೇಹದ ಸಾವಿನ ನಂತರ ನಾಶವಾಗುತ್ತದೆ, ಆದರೆ ಭಾವನೆಗಳು ಮುಂದುವರಿಯುತ್ತವೆ.&lt;br /&gt;&lt;br /&gt;ನಮ್ಮಲ್ಲಿ ಹೆಚ್ಚಿನವರು ಈ ಮರುಜನ್ಮದ ಕಲ್ಪನೆಗಳನ್ನು ಸಂಶಯದಿಂದ ನೋಡಬಹುದು. ಆದರೆ ಇಯಾನ್ ಸ್ಟೀವನ್ಸನ್ ಅವರಂತಹ ಆಧುನಿಕ ನರವಿಜ್ಞಾನಿಗಳು ಕೂಡ ಇಂತಹ ವಿಷಯಗಳನ್ನು ನಂಬಿದ್ದರು.&lt;br /&gt;&lt;br /&gt;ಸ್ಟೀವನ್ಸನ್ ಅವರು ಹಿಂದಿನ ಜನ್ಮದ ನೆನಪುಗಳ ಬಗೆಗೆ ಅನೇಕ ಸಂಶೋಧನೆಗಳನ್ನು ನಡೆಸಿದ್ದರು. ಆ ಅಧ್ಯಯನಗಳಲ್ಲಿ ಅವರು, ನಮ್ಮ ಇಷ್ಟಗಳು, ಅನಿಷ್ಟಗಳು ಮತ್ತು ನಮ್ಮ ವಿವರಿಸಲಾಗದ ಭಯಗಳಿಗೆ, ಅಂದರೆ phobias ಗಳಿಗೆ ಹಿಂದಿನ ಜನ್ಮದ ನೆನಪುಗಳೇ ಕಾರಣ ಎಂದು ಅಭಿಪ್ರಾಯಪಟ್ಟಿದ್ದಾರೆ.&lt;br /&gt;&lt;br /&gt;ಆದ್ದರಿಂದ, ಮೆದುಳಿನಲ್ಲಿ ಕೆಲವು ರಾಸಾಯನಿಕಗಳ ಸ್ರವಿಸುವಿಕೆಯು ಕೇವಲ ಒಂದು ಪೂರಕ ಕಾರಣವಷ್ಟೇ. ಅಂದರೆ ಭಾವನೆಗಳನ್ನು ಉಂಟುಮಾಡುವ ಘಟನೆಗಳು ಸಂಭವಿಸಿದಾಗ ನಡೆಯಬಹುದಾದ ಒಂದು ಪ್ರಕ್ರಿಯೆಯಷ್ಟೇ. ಕೆಳಮಟ್ಟದ ಜೀವಿಗಳಿಗಿಂತ ಭಿನ್ನವಾಗಿ, ಮನುಷ್ಯರಲ್ಲಿ ಭಾವನೆಗಳು ಅಥವಾ ಅನಿಸಿಕೆಗಳು ಉಂಟಾಗಲು ಅವು ಅನಿವಾರ್ಯವೂ ಅಲ್ಲ ಅಥವಾ ಅವಷ್ಟೇ ಸಾಕಾಗುವುದೂ ಇಲ್ಲ.&lt;br /&gt;&lt;br /&gt;ಒಬ್ಬ ಶ್ರೇಷ್ಠ ಯೋಗಿಯು ತನ್ನ ಸ್ವಂತ ಮಕ್ಕಳೇ ಆಗಿರಲಿ ಅಥವಾ ಇಲ್ಲದಿರಲಿ, ಎಲ್ಲರ ಮೇಲೂ ಒಂದೇ ರೀತಿಯ ಪ್ರೀತಿಯನ್ನು ವರ್ಷಿಸಲು ಸಂಪೂರ್ಣವಾಗಿ ಸಮರ್ಥನಾಗಿರುತ್ತಾನೆ. ಅವನು ಕೇವಲ ರಾಸಾಯನಿಕಗಳ ಆಳಾಗಿರುವುದಿಲ್ಲ.&lt;br /&gt;&lt;br /&gt;ಪ್ರಯೋಗಾಲಯದ ಪ್ರಾಣಿಗಳ ಮೇಲಿನ ಪರೀಕ್ಷೆಗಳು ಅನೇಕ ಸಂದರ್ಭಗಳಲ್ಲಿ ಅನಿವಾರ್ಯವಾಗಿರಬಹುದು, ಆದರೆ ಅವುಗಳ ಪರಿಣಾಮಗಳನ್ನು ಸಂಪೂರ್ಣವಾಗಿ ಮನುಷ್ಯರಿಗೆ ಅನ್ವಯಿಸಲು ಯಾವಾಗಲೂ ಸಾಧ್ಯವಿಲ್ಲ ಎಂದು ನಾನು ಭಾವಿಸುತ್ತೇನೆ. ಯಾಕೆಂದರೆ ಮನುಷ್ಯರು ಹೆಚ್ಚು ಸಂಕೀರ್ಣವಾದ ರೀತಿಯಲ್ಲಿ ಕಾರ್ಯನಿರ್ವಹಿಸುತ್ತಾರೆ.&lt;br /&gt;&lt;br /&gt;ನಮ್ಮ ಭಾವನೆಗಳು ಹೆಚ್ಚಾಗಿ ನಮ್ಮ ಮನಸ್ಸಿನ ಸ್ಥಿತಿಗೆ ಅನುಗುಣವಾಗಿ ಇರುತ್ತವೆ. ಮನಸ್ಸಿನ ಒಂದು ನಿರ್ದಿಷ್ಟ ಸ್ಥಿತಿಯಹಿನ್ನೆಲೆಯಲ್ಲಿಯೇ ಅವು ಪ್ರಕಟವಾಗುತ್ತವೆ. ಅದನ್ನು ಬಿಟ್ಟು ಸಂಭವಿಸುವುದಿಲ್ಲ, ಅವು ಯಾವುದೇ ರಾಸಾಯನಿಕ ಸ್ರವಿಕೆಗೂ ಮೀರಿ ಪ್ರಕಟವಾಗಬಲ್ಲವು. ಘಟನೆಗಳು, ರಾಸಾಯನಿಕಗಳು ಕೇವಲ ಚೋದಕವಾಗಬಹುದು. ಆದರೆ ಅವೇ ನಿರ್ಧಾರಕಗಳಲ್ಲ.&lt;/span&gt;&lt;/span&gt;&lt;/div&gt;&lt;div style="text-align: justify;"&gt;&lt;span style="font-size: small;"&gt;&lt;span style="font-family: inherit;"&gt;&amp;nbsp;&lt;/span&gt;&lt;/span&gt;&lt;/div&gt;&lt;div style="text-align: justify;"&gt;&lt;span style="font-size: small;"&gt;&lt;span style="font-family: inherit;"&gt;&amp;nbsp;--------------------------------------------------------------------


&lt;/span&gt;&lt;/span&gt;&lt;/div&gt;&lt;div style="text-align: justify;"&gt;&lt;span style="font-size: small;"&gt;&lt;span style="font-family: inherit;"&gt;&lt;br /&gt;ಇದು ನಿಮಗೆ ಇಷ್ಟವಾಗಿದ್ದರೆ, ನನ್ನ ಸಾಪ್ತಾಹಿಕ ಓದುಗರೊಂದಿಗೆ ಸೇರಲು ನಾನು ನಿಮ್ಮನ್ನು ಹೃತ್ಪೂರ್ವಕವಾಗಿ ಆಹ್ವಾನಿಸುತ್ತೇನೆ. ಪ್ರತಿ ಶನಿವಾರ, ಮೇಲ್ಮೈಯನ್ನು ಮೀರಿದ ಮತ್ತು ನಿಜವಾಗಿಯೂ ಮುಖ್ಯವಾದ ಪ್ರಶ್ನೆಗಳನ್ನು ಪರಿಹರಿಸುವ ಆಳವಾದ ವಿಶ್ಲೇಷಣೆಯನ್ನು ನಾನು ಪ್ರಕಟಿಸುತ್ತೇನೆ. ಪೇವಾಲ್‌ಗಳಿಲ್ಲ, ಕ್ಲಿಕ್‌ಬೈಟ್ ಇಲ್ಲ - ಕೇವಲ ನೇರ ವಿನಿಮಯ: ನನ್ನ ಮನಸ್ಸಿನಿಂದ ನಿಮ್ಮದಕ್ಕೆ. &lt;a href="https://follow.it/let-s-think-by-dr-king-swami-satyapriya?leanpub%20"&gt;ಚಂದಾದಾರರಾಗಲು ಇಲ್ಲಿ ಕ್ಲಿಕ್ ಮಾಡಿ&lt;/a&gt;.&amp;nbsp;&lt;/span&gt;&lt;/span&gt;&lt;/div&gt;&lt;div style="text-align: justify;"&gt;&lt;span style="font-size: small;"&gt;&lt;span style="font-family: inherit;"&gt;&amp;nbsp;&lt;/span&gt;&lt;/span&gt;&lt;/div&gt;&lt;div style="text-align: justify;"&gt;&lt;span style="font-size: small;"&gt;&lt;span style="font-family: inherit;"&gt;&amp;nbsp;&lt;/span&gt;&lt;/span&gt;&lt;/div&gt;
&lt;div align="center" class="western" lang="en-US" style="line-height: 120%;"&gt;
&lt;span style="font-size: small;"&gt;&lt;b&gt;&amp;nbsp;&lt;/b&gt;&lt;/span&gt; &lt;/div&gt;
&lt;div align="justify" class="western" lang="en-US" style="line-height: 120%;"&gt;
&lt;div class="MsoNormal" style="line-height: 120%; margin-bottom: 7pt;"&gt;
&lt;span style="background-color: #d0e0e3;"&gt;&lt;span lang="EN-US" style="background-attachment: scroll; background-clip: border-box; background-image: none; background-origin: padding-box; background-position: 0% 0%; background-repeat: repeat; background-size: auto; font-size: 12pt; line-height: 120%;"&gt; © Dr. King, Swami  Satyapriya 2026&lt;/span&gt;&lt;span lang="EN-US" style="background-attachment: scroll; background-clip: border-box; background-image: none; background-origin: padding-box; background-position: 0% 0%; background-repeat: repeat; background-size: auto; font-size: 12pt; line-height: 120%;"&gt;&lt;/span&gt;&lt;/span&gt;&lt;/div&gt;
&lt;/div&gt;
&lt;/div&gt;
&lt;div align="justify" class="western"&gt;
&lt;/div&gt;
&lt;div align="justify" class="western" style="line-height: 120%;"&gt;
&lt;/div&gt;
&lt;div align="left" class="western"&gt;
&lt;/div&gt;
&lt;div style="text-align: justify;"&gt;
&lt;style type="text/css"&gt;p { margin-bottom: 0.1in; direction: ltr; color: rgb(0, 0, 10); line-height: 120%; text-align: justify; }p.western { font-family: "Arial", serif; font-size: 14pt; }p.cjk { font-size: 14pt; }p.ctl { font-size: 14pt; }&lt;/style&gt; &lt;/div&gt;
&lt;/div&gt;
&lt;/div&gt;
&lt;div class="blogger-post-footer"&gt;You can borrow audio books directly from the author at https://tinyurl.com/mylibrary1234 at highly affordable prices.&lt;/div&gt;</description><enclosure length="0" type="audio/mpeg" url="https://www.dropbox.com/scl/fi/gizotynnqpuyjqpg7ibxm/05.mp3?rlkey=sl491q5u2qw0o6mnexdf17oio&amp;st=mi99mlbc&amp;raw=1"/><media:thumbnail xmlns:media="http://search.yahoo.com/mrss/" height="72" url="https://blogger.googleusercontent.com/img/b/R29vZ2xl/AVvXsEijj6Xcgx_C3YFay0lr0wUWwXkgMTZD3c2590sLYrX1LG5FUV5t-Oj1RRP1r2zrMcWIUI78N1oEKYQGyjSkSJUJGHzVutqNfdofNAPm0_zmSZaMPxIGX5mAxqnYnnX5fknZNQIhmArCyUJTRS3ABsmz0HStcGGW9xEPGd3FHxjudHfx2hOrZxef9RI77zg/s72-w640-h640-c/feelings%20and%20emotions.png" width="72"/><thr:total xmlns:thr="http://purl.org/syndication/thread/1.0">0</thr:total><author>drking2000-service@yahoo.com (Dr. King)</author><itunes:explicit>no</itunes:explicit><itunes:subtitle>window.dataLayer = window.dataLayer || []; function gtag(){dataLayer.push(arguments);} gtag('js', new Date()); gtag('config', 'G-8HXGBD0CVC'); &amp;nbsp; &amp;nbsp;&amp;nbsp;[Preview books]&amp;nbsp; [Borrow books]&amp;nbsp; [Pause] &amp;nbsp;&amp;nbsp;&amp;nbsp;ಭಾವನೆಗಳು ಮತ್ತು ಅನಿಸಿಕೆಗಳು ಜೀವಂತ ವಸ್ತುಗಳಿಗೆ ಮಾತ್ರ ಇರುವ ವಿಶಿಷ್ಟ ಲಕ್ಷಣಗಳು ಎಂದು ನಾವು ನಂಬುತ್ತೇವೆ. ನಿರ್ಜೀವ ವಸ್ತುವಿಗೆ ಅವು ಇರುವುದಿಲ್ಲ. ಅವುಗಳನ್ನೇ ಯಾವಾಗಲೂ ಜೀವವೈವಿಧ್ಯದ ಪ್ರಮುಖ ಗುರುತು ಎಂದು ಪರಿಗಣಿಸಲಾಗುತ್ತದೆ. ಹಾಗಾದರೆ, ಅವುಗಳಿಗೆ ಕಾರಣವೇನು? ಲಂಡನ್ ಯೂನಿವರ್ಸಿಟಿ ಕಾಲೇಜಿನ ನರವಿಜ್ಞಾನಿಗಳ ತಂಡವೊಂದು ಈ ಬಗ್ಗೆ ಕೆಲವು ಅಧ್ಯಯನಗಳನ್ನು ನಡೆಸಿತು. ನಮಗೆ ಭಾವನೆಗಳು ಮತ್ತು ಅನಿಸಿಕೆಗಳು ಉಂಟಾದಾಗ ನಮ್ಮ ಮೆದುಳಿನಲ್ಲಿ ಆಗುವ ಬದಲಾವಣೆಗಳನ್ನು ಅಧ್ಯಯನ ಮಾಡಲು ಅವರು 'ಫಂಕ್ಷನಲ್ ಎಂಆರ್ಐ' (f-MRI) ಸ್ಕ್ಯಾನರ್ಗಳಂತಹ ಅತ್ಯಾಧುನಿಕ ಸಾಧನಗಳನ್ನು ಬಳಸಿದರು. var hello = document.getElementById("Hello"); hello.addEventListener("ended", function(){ var audio = document.getElementById('Audio'); audio.play(); }); var audio = document.getElementById("Audio"); audio.addEventListener("ended", function(){ var thankyou = document.getElementById('ThankYou'); thankyou.play(); }); document.getElementById("playAudio").addEventListener("click", function(){ var audio = document.getElementById('Audio'); if(this.className != "is-paused"){ this.className = "is-paused"; this.innerHTML = "Play"; audio.pause(); }else{ this.className = "is-playing"; this.innerHTML = "Pause"; audio.play(); } }); ಅವರು ಕೆಲವು ಸರಳ ಪ್ರಯೋಗಗಳನ್ನು ಮಾಡಿದರು. ಕೆಲವು ಮಹಿಳಾ ಸ್ವಯಂಪ್ರೇರಿತ ಭಾಗಿದಾರರಿಗೆ ಅವರು ಕೆಲವು ಮಕ್ಕಳ ಚಿತ್ರಗಳನ್ನು ತೋರಿಸಿದರು. ಈ ಚಿತ್ರಗಳಲ್ಲಿ ಕೆಲವು ಅವರ ಸ್ವಂತ ಮಕ್ಕಳದ್ದಾಗಿದ್ದರೆ, ಇನ್ನು ಕೆಲವು ಅವರಿಗೆ ಪರಿಚಯವಿರುವ ಆದರೆ ಯಾವುದೇ ರಕ್ತಸಂಬಂಧವಿಲ್ಲದ ಮಕ್ಕಳದ್ದಾಗಿದ್ದವು. ಅವರು f-MRI ಸ್ಕ್ಯಾನರ್ಗಳನ್ನು ಬಳಸಿ ಆ ಮಹಿಳೆಯರ ಮೆದುಳನ್ನು ಗಮನಿಸಿದರು. ಅವರು ಎರಡು ವಿಷಯಗಳನ್ನು ಗುರುತಿಸಿದರು. ಈ ಭಾಗೀದಾರರು ತಮ್ಮ ಸ್ವಂತ ಮಕ್ಕಳ ಚಿತ್ರಗಳನ್ನು ನೋಡುತ್ತಿರುವಾಗ, ಅವರ ಮೆದುಳಿನ ಕೆಲವು ಭಾಗಗಳು ಸಕ್ರಿಯಗೊಳ್ಳುತ್ತಿದ್ದವು ಮತ್ತು ಇನ್ನು ಕೆಲವು ಭಾಗಗಳು ನಿಷ್ಕ್ರಿಯಗೊಳ್ಳುತ್ತಿದ್ದವು, ಅಂದರೆ ಹತ್ತಿಕ್ಕಲ್ಪಡುತ್ತಿದ್ದವು. ಆ ಸಕ್ರಿಯತೆಯು ಮಕ್ಕಳ ಮೇಲಿನ ತಾಯಿಯ ಪ್ರೀತಿಯ ಭಾವನೆಯನ್ನು ವ್ಯಕ್ತಪಡಿಸಿದರೆ, ನಿಷ್ಕ್ರಿಯತೆಯು ಆ ಮಕ್ಕಳಲ್ಲಿರುವ ಕೊರತೆಗಳ ಬಗ್ಗೆ ಅವರಿಗೆ ಇರುವ ನಿರಾಳತೆಯ ಭಾವನೆಯನ್ನು ಸೂಚಿಸುತ್ತಿತ್ತು. ಅಂದರೆ, ಅವರು ತಮ್ಮ ಮಕ್ಕಳನ್ನು ಅವರಲ್ಲಿರುವ ಲೋಪದೋಷಗಳ ಹೊರತಾಗಿಯೂ ಪ್ರೀತಿಸುತ್ತಿದ್ದರು. ಆದರೆ ಅವರಿಗೆ ಪರಿಚಯವಿದ್ದರೂ ತಮ್ಮವರಲ್ಲದ ಮಕ್ಕಳ ಚಿತ್ರಗಳನ್ನು ತೋರಿಸಿದಾಗ ಅಲ್ಲಿನ ದೃಶ್ಯವೇ ಬೇರೆಯಾಗಿತ್ತು. ತಾಯಂದಿರ ಈ ವಿಶೇಷ ವರ್ತನೆಗಳಿಗೆ ಅವರ ಮಿದುಳಿನಲ್ಲಿ ಸ್ರವಿಸುವ ಕೆಲವು ನರ-ಹಾರ್ಮೋನುಗಳು (neuro-hormones) ಮತ್ತು ಮೆದುಳಿನ ತೃಪ್ತಿಕೇಂದ್ರದಲ್ಲಿರುವ (reward center) ಕೆಲವು ನಿರ್ದಿಷ್ಟ ರಿಸೆಪ್ಟರ್ಗಳು ಅವುಗಳಿಗೆ ಪ್ರತಿಕ್ರಿಯಿಸುವ ರೀತಿಯೇ ಕಾರಣವಿರಬೇಕೆಂದು ವಿಜ್ಞಾನಿಗಳು ಊಹಿಸಿದರು. ಅವರು ಪ್ರಯೋಗಾಲಯದ ಪ್ರಾಣಿಗಳಿಗೆ ಈ ಹಾರ್ಮೋನುಗಳ ಪರಿಣಾಮವನ್ನು ಇಲ್ಲದಂತೆ ಮಾಡುವ ರಾಸಾಯನಿಕಗಳನ್ನು ನೀಡಿದರು. ಹಾಗೆ ಮಾಡಿದಾಗ, ತಾಯಿ ಇಲಿಗಳು ತಮ್ಮ ಮರಿಗಳ ಮೇಲಿನ ಸ್ವಾಭಾವಿಕ ಮಾತೃ ವಾತ್ಸಲ್ಯದಿಂದ ಸಂಪೂರ್ಣವಾಗಿ ಹೊರಬಂದವು. ಅಂದರೆ ಆ ಹಾರ್ಮೋನುಗಳೇ ಆ ಭಾವನೆಗಳಿಗೆ ಕಾರಣವೆಂಬುದು ಸ್ಪಷ್ಟವಿತ್ತು. ಈ ವಿಜ್ಞಾನಿಗಳು ಪ್ರೇಮಿಗಳ ನಡುವಿನ ಪ್ರಣಯದ ಭಾವನೆಗಳನ್ನು ಕೂಡ ಇದೇ ರೀತಿ ಅಧ್ಯಯನ ಮಾಡಿದರು. ಅವು ಕೂಡ ಬಹುಪಾಲು ಇದೇ ರೀತಿಯಲ್ಲಿ ಕೆಲಸ ಮಾಡುತ್ತಿರುವುದು ಕಂಡುಬಂದಿತು. ಹಾಗಾದರೆ, ಇದೆಲ್ಲವೂ ಮೆದುಳಿನಲ್ಲಿ ಸ್ರವಿಸುವ ಕೆಲವು ರಾಸಾಯನಿಕಗಳ ಆಟ ಮಾತ್ರವೇ ಮತ್ತು ಬೇರೇನೂ ಇಲ್ಲವೇ? ತಾಯಿಯ ಪ್ರೀತಿ ಎಂದು ಕರೆಯಲ್ಪಡುವ ವಿಷಯವಾಗಲಿ, ಪ್ರೇಮಿಯೊಬ್ಬ ತನ್ನ ಸಂಗಾತಿಯ ಬಗ್ಗೆ ಹೊಂದಿರುವ ಪ್ರಣಯದ ಭಾವನೆಯಾಗಲಿ, ಎಲ್ಲವೂ ಕೇವಲ ಕೆಲವು ರಾಸಾಯನಿಕಗಳ ಪರಿಣಾಮವಷ್ಟೇನಾ? ಮಾನವರಾದ ನಾವು ಈ ಮಧುರ ಭಾವನೆಗಳಿಗೆ ಎಷ್ಟು ಮಹತ್ವ ನೀಡುತ್ತೇವೆ ಎಂದರೆ, ಅವುಗಳನ್ನು ಅತ್ಯಂತ ಪವಿತ್ರ ಎಂದು ಪರಿಗಣಿಸುತ್ತೇವೆ. ಹೀಗಿರುವಾಗ, ಇವು ಕೇವಲ ಮೆದುಳಿನಲ್ಲಿ ನಡೆಯುವ ರಾಸಾಯನಿಕ ಕ್ರಿಯೆಗಳ ಪರಿಣಾಮ ಎಂಬ ಆಲೋಚನೆಯು ನಮ್ಮಲ್ಲಿ ಹಲವರಿಗೆ ಬೇಸರ ಅಥವಾ ಅಸಮಾಧಾನವನ್ನು ಉಂಟುಮಾಡುತ್ತದೆ. ಈ ವಿಜ್ಞಾನಿಗಳು ಮಿದುಳು ಪ್ರಕಟಿಸುವ ಅತ್ಯಂತ ಸೂಕ್ಷ್ಮ ಸಂವೇದನೆಗಳ ಹಿಂದಿನ ಸಂಭಾವ್ಯ ಕಾರಣವನ್ನು ಖಂಡಿತವಾಗಿಯೂ ನಿರೂಪಿಸಿದ್ದಾರೆ. ಆದರೆ ಸಂಪೂರ್ಣವಾಗಿ ಅಲ್ಲ. ಯಾಕೆಂದರೆ ಪ್ರಯೋಗಾಲಯದ ಪ್ರಾಣಿಗಳ ಮೆದುಳಿಗೆ ರಾಸಾಯನಿಕವನ್ನು ಚುಚ್ಚುವುದರಿಂದ ಬಂದ ಫಲಿತಾಂಶವನ್ನು ನೇರವಾಗಿ ಮನುಷ್ಯರಿಗೂ ಅನ್ವಯಿಸಲು ಖಂಡಿತವಾಗಿಯೂ ಸಾಧ್ಯವಿಲ್ಲ. ಮನುಷ್ಯರು ಪ್ರಯೋಗಾಲಯದ ಈ ಪ್ರಾಣಿಗಳಿಗಿಂತ ಹೆಚ್ಚು ಸಂಕೀರ್ಣ ಜೀವಿಗಳು. ನಮ್ಮ ಭಾವನೆಗಳು ಕೇವಲ ನಮ್ಮ ದೈಹಿಕಕ್ರಿಯೆಗಳಿಂದಲೇ ಪ್ರೇರೇಪಿತವಾಗಿರಬೇಕಾಗಿಲ್ಲ. ಈ ರಾಸಾಯನಿಕ ಕ್ರಿಯೆಗಳ ಪರಿಣಾಮಗಳನ್ನು ಮೀರಿ ನಿಲ್ಲುವ ಸಾಮರ್ಥ್ಯ ನಮ್ಮಲ್ಲಿದೆ ಎಂದು ತೋರುತ್ತದೆ. ಉದಾಹರಣೆಗೆ, ದೀರ್ಘಕಾಲದವರೆಗೆ 'ವಿಪಶ್ಯನಾ' ಎಂಬ ಧ್ಯಾನವನ್ನು ಅಭ್ಯಾಸ ಮಾಡುವ ಒಬ್ಬ ಬೌದ್ಧ ಭಿಕ್ಷುವು, ಸಾಮಾನ್ಯ ಮನುಷ್ಯರಲ್ಲಿ ಭಾವನೆಗಳನ್ನು ಉಂಟುಮಾಡುವ ಯಾವುದೇ ಘಟನೆಗಳಿಗೆ ನಿರ್ಲಿಪ್ತತೆಯನ್ನು ತೋರುವ ಸ್ಥಿತಿಯನ್ನು ತಲುಪಬಲ್ಲ. ಹಾಗಾದರೆ ಅವನ ಮಿದುಳಿನಲ್ಲಿ ಆ ರಾಸಾಯನಿಕಗಳು ಸ್ರವಿಸವೇ? ಅಥವಾ, ಸ್ರವಿಸಿದರೂ ಅವುಗಳ ಪರಿಣಾಮಗಳನ್ನು ಆತ ಮೆಟ್ಟಿನಿಲ್ಲಬಲ್ಲನೇ? ಇದನ್ನು ಸಾಧಿಸಲು ನೀವೇನೂ ಬೌದ್ಧ ಭಿಕ್ಷುವಾಗಬೇಕಾಗಿಲ್ಲ. ನಮ್ಮಲ್ಲಿ ಹೆಚ್ಚಿನವರು ಒಂದು ನಿರ್ದಿಷ್ಟ ಪರಿಸ್ಥಿತಿಗೆ ತಕ್ಕಂತೆ ನಮ್ಮ ಭಾವನೆಗಳನ್ನು ನಿಯಂತ್ರಿಸಿಕೊಳ್ಳುವ ಸಾಮರ್ಥ್ಯಹೊಂದಿದ್ದೇವೆ. ಆಫೀಸಿನಲ್ಲಿ ನಮ್ಮ ಬಾಸ್ ನಮ್ಮ ಮೇಲೆ ಕಿರುಚಾಡಿದಾಗ ನಾವು ಮುಗುಳ್ನಗಬಲ್ಲೆವು. ಆದರೆ ನಮ್ಮದೇ ಸಂಗಾತಿ ನಮಗೆ ಕಿರಿಕಿರಿ ಉಂಟುಮಾಡಿದಾಗ ನಾವು ಅಷ್ಟೊಂದು ಶಾಂತವಾಗಿ ಪ್ರತಿಕ್ರಯಿಸದಿರಬಹುದು. ಆದ್ದರಿಂದ, ಇದು ಕೇವಲ ಕೆಲವು ರಾಸಾಯನಿಕಗಳು ಆಡುವ ಆಟವಲ್ಲ. ಇದರ ಹಿಂದೆ ಇನ್ನೂ ಹೆಚ್ಚಿನದಿದೆ. ಸಾಮಾನ್ಯವಾಗಿ, ಕೇವಲ ಕೆಲವು ರಾಸಾಯನಿಕಗಳಷ್ಟೇ ಈ ಪ್ರಕ್ರಿಯೆಗಳಿಗೆ ಕಾರಣವಲ್ಲ. ಈ ರಾಸಾಯನಿಕಗಳ ಸ್ರವಿಸುವಿಕೆಯ ನಂತರದ ಪರಿಣಾಮವಾಗಿ ಮೆದುಳಿನಲ್ಲಿ ಕೆಲವು ಬದಲಾವಣೆಗಳು ಮೂಡುತ್ತವೆ. ಈ ಬದಲಾವಣೆಗಳು ಘಟನೆ, ಅದರ ಪರಿಣಾಮ, ಮತ್ತು ನಮ್ಮ ನಿರೀಕ್ಷಿತ ಪ್ರತಿಕ್ರಿಯೆ, ಈ ಮೂರರ ನಡುವೆ ಸಂಬಂಧವನ್ನು ಕಲ್ಪಿಸುತ್ತವೆ. ನಮ್ಮ ಈ ಮೊದಲಿನ ಅನುಭವ, ನೆನಪುಗಳು, ಈ ಸಂಬಂಧಕ್ಕೆ ಸ್ಪಷ್ಠ ರೂಪನೀಡುತ್ತವೆ. ಇವೆಲ್ಲ ಸೇರಿ ನಾವು ಒಂದು ನಿರ್ದಿಷ್ಟ ಪರಿಸ್ಥಿತಿಗೆ ಹೇಗೆ ಪ್ರತಿಕ್ರಿಯಿಸುತ್ತೇವೆ ಎಂಬುದನ್ನು ನಿರ್ಧರಿಸುತ್ತವೆ. ಸಂಕ್ಷಿಪ್ತವಾಗಿ ಹೇಳುವುದಾದರೆ, ಹಿಂದೆ ನಡೆದಿರಬಹುದಾದ ಘಟನೆಯ ನೆನಪೇ ನಮ್ಮನ್ನು ಪ್ರತಿಕ್ರಿಯಿಸುವಂತೆ ಮಾಡುತ್ತದೆ. ಆ ನೆನಪು ಹಿತಕರವಾಗಿದ್ದರೆ ನಾವು ಸಕಾರಾತ್ಮಕವಾಗಿ ಪ್ರತಿಕ್ರಿಯಿಸುತ್ತೇವೆ, ಇಲ್ಲದಿದ್ದರೆ ನಾವು ಕಠಿಣವಾಗಿ ಪ್ರತಿಕ್ರಿಯಿಸುತ್ತೇವೆ. ಆರಂಭಿಕ ಬೌದ್ಧರು, ಮನಸ್ಸು ಮತ್ತು ಅದರ ಭಾವನೆಗಳ ನಡುವಿನ ಈ ಸಂಬಂಧವನ್ನು ಕಂಡುಕೊಂಡಿದ್ದರು. ಈ ಭಾವನೆಗಳು ಮುಖ್ಯವಾಗಿ ಮನಸ್ಸಿನ ಸ್ಥಿತಿಗಳಿಂದ ಅಥವಾ ಅದರೊಳಗಿನ ವಿಷಯಗಳಿಂದ ಉಂಟಾಗುತ್ತವೆ ಎಂದು ಅವರು ಊಹಿಸಿದರು. ನಮ್ಮ ಆಧುನಿಕ ನರವಿಜ್ಞಾನಿಗಳ ಬಳಿ ಇರುವಂತಹ ಯಾವುದೇ ವಿಶೇಷ ಸಾಧನಗಳು ಅವರ ಬಳಿ ಇರಲಿಲ್ಲ. ಅವರು ಕೇವಲ ತಮ್ಮ ತೀಕ್ಷ್ಣವಾದ ವೀಕ್ಷಣಾಸಾಮರ್ಥ್ಯವನ್ನು ಬಳಸಿದರು. ಅವರು ಈ ಮನಸ್ಸಿನ ಒಳಗಿನ ವಿಷಯಗಳನ್ನು 'ಚೇತಸಿಕ' ಅಂದರೆ 'ಚಿತ್ತದ ಒಳಗಿನ ವಿಷಯಗಳು' ಎಂದು ಕರೆದರು. ಆದರೆ ಈ ಬೌದ್ಧರು ಪ್ರಸ್ತುತ ಜೀವನವನ್ನು ಮೀರಿದ ಅಸ್ತಿತ್ವವನ್ನು ನಂಬಿದ್ದರು. ಅವರಿಗೆ ಪುನರ್ಜನ್ಮದಲ್ಲಿ ಅಚಲ ವಿಶ್ವಾಸವಿತ್ತು. ಒಬ್ಬ ಸಾಯುತ್ತಿರುವ ವ್ಯಕ್ತಿಯ ಮುಂದುವರಿಕೆಯಾಗಿ, ಆತನ ಮನಸ್ಸಿನ ಈ ವಿಷಯಗಳನ್ನು ಇನ್ನೂ ಜನಿಸಿರದ ಭ್ರೂಣದ ಮನಸ್ಸಿಗೆ ವರ್ಗಾಯಿಸುವಂತಹ ಪರಿಕಲ್ಪನೆಯನ್ನು ಅವರು ಹೊಂದಿದ್ದರು. ಹಾಗೆ ವರ್ಗಾವಣೆಗೊಂಡಾಗ ಆ ಭ್ರೂಣದಿಂದ ಮರುಜನ್ಮಪಡೆಯುವ ಆತ ತನ್ನ ಹಳೆಯ ಅನುಭವಗಳ ಛಾಯೆಯನ್ನು ತನ್ನೊಂದಿಗೆ ಕೊಂಡೊಯ್ಯಬಲ್ಲ. ಹಾಗಾಗಿ, ನಮ್ಮ ಇಷ್ಟಗಳು, ಅನಿಷ್ಟಗಳು, ಅನಿಸಿಕೆಗಳು ಮತ್ತು ಭಾವನೆಗಳು ಜನ್ಮ ಜನ್ಮಾಂತರಗಳಿಗೂ ಮುಂದುವರಿಯುತ್ತವೆ ಎಂದೇ ಅವರು ನಂಬಿದ್ದರು. ಅದು ನಿಜವೇ ಆಗಿದ್ದರೆ, ಇವು ಕೇವಲ ಮೆದುಳಿನ ರಾಸಾಯನಿಕಗಳಿಂದ ಉಂಟಾಗಲು ಸಾಧ್ಯವಿಲ್ಲ ಎಂಬುದು ಸ್ಪಷ್ಟವಾಗುತ್ತದೆ. ಏಕೆಂದರೆ ಈ ರಾಸಾಯನಿಕಗಳನ್ನು ಉತ್ಪಾದಿಸುವ ಮೆದುಳು, ದೇಹದ ಸಾವಿನ ನಂತರ ನಾಶವಾಗುತ್ತದೆ, ಆದರೆ ಭಾವನೆಗಳು ಮುಂದುವರಿಯುತ್ತವೆ. ನಮ್ಮಲ್ಲಿ ಹೆಚ್ಚಿನವರು ಈ ಮರುಜನ್ಮದ ಕಲ್ಪನೆಗಳನ್ನು ಸಂಶಯದಿಂದ ನೋಡಬಹುದು. ಆದರೆ ಇಯಾನ್ ಸ್ಟೀವನ್ಸನ್ ಅವರಂತಹ ಆಧುನಿಕ ನರವಿಜ್ಞಾನಿಗಳು ಕೂಡ ಇಂತಹ ವಿಷಯಗಳನ್ನು ನಂಬಿದ್ದರು. ಸ್ಟೀವನ್ಸನ್ ಅವರು ಹಿಂದಿನ ಜನ್ಮದ ನೆನಪುಗಳ ಬಗೆಗೆ ಅನೇಕ ಸಂಶೋಧನೆಗಳನ್ನು ನಡೆಸಿದ್ದರು. ಆ ಅಧ್ಯಯನಗಳಲ್ಲಿ ಅವರು, ನಮ್ಮ ಇಷ್ಟಗಳು, ಅನಿಷ್ಟಗಳು ಮತ್ತು ನಮ್ಮ ವಿವರಿಸಲಾಗದ ಭಯಗಳಿಗೆ, ಅಂದರೆ phobias ಗಳಿಗೆ ಹಿಂದಿನ ಜನ್ಮದ ನೆನಪುಗಳೇ ಕಾರಣ ಎಂದು ಅಭಿಪ್ರಾಯಪಟ್ಟಿದ್ದಾರೆ. ಆದ್ದರಿಂದ, ಮೆದುಳಿನಲ್ಲಿ ಕೆಲವು ರಾಸಾಯನಿಕಗಳ ಸ್ರವಿಸುವಿಕೆಯು ಕೇವಲ ಒಂದು ಪೂರಕ ಕಾರಣವಷ್ಟೇ. ಅಂದರೆ ಭಾವನೆಗಳನ್ನು ಉಂಟುಮಾಡುವ ಘಟನೆಗಳು ಸಂಭವಿಸಿದಾಗ ನಡೆಯಬಹುದಾದ ಒಂದು ಪ್ರಕ್ರಿಯೆಯಷ್ಟೇ. ಕೆಳಮಟ್ಟದ ಜೀವಿಗಳಿಗಿಂತ ಭಿನ್ನವಾಗಿ, ಮನುಷ್ಯರಲ್ಲಿ ಭಾವನೆಗಳು ಅಥವಾ ಅನಿಸಿಕೆಗಳು ಉಂಟಾಗಲು ಅವು ಅನಿವಾರ್ಯವೂ ಅಲ್ಲ ಅಥವಾ ಅವಷ್ಟೇ ಸಾಕಾಗುವುದೂ ಇಲ್ಲ. ಒಬ್ಬ ಶ್ರೇಷ್ಠ ಯೋಗಿಯು ತನ್ನ ಸ್ವಂತ ಮಕ್ಕಳೇ ಆಗಿರಲಿ ಅಥವಾ ಇಲ್ಲದಿರಲಿ, ಎಲ್ಲರ ಮೇಲೂ ಒಂದೇ ರೀತಿಯ ಪ್ರೀತಿಯನ್ನು ವರ್ಷಿಸಲು ಸಂಪೂರ್ಣವಾಗಿ ಸಮರ್ಥನಾಗಿರುತ್ತಾನೆ. ಅವನು ಕೇವಲ ರಾಸಾಯನಿಕಗಳ ಆಳಾಗಿರುವುದಿಲ್ಲ. ಪ್ರಯೋಗಾಲಯದ ಪ್ರಾಣಿಗಳ ಮೇಲಿನ ಪರೀಕ್ಷೆಗಳು ಅನೇಕ ಸಂದರ್ಭಗಳಲ್ಲಿ ಅನಿವಾರ್ಯವಾಗಿರಬಹುದು, ಆದರೆ ಅವುಗಳ ಪರಿಣಾಮಗಳನ್ನು ಸಂಪೂರ್ಣವಾಗಿ ಮನುಷ್ಯರಿಗೆ ಅನ್ವಯಿಸಲು ಯಾವಾಗಲೂ ಸಾಧ್ಯವಿಲ್ಲ ಎಂದು ನಾನು ಭಾವಿಸುತ್ತೇನೆ. ಯಾಕೆಂದರೆ ಮನುಷ್ಯರು ಹೆಚ್ಚು ಸಂಕೀರ್ಣವಾದ ರೀತಿಯಲ್ಲಿ ಕಾರ್ಯನಿರ್ವಹಿಸುತ್ತಾರೆ. ನಮ್ಮ ಭಾವನೆಗಳು ಹೆಚ್ಚಾಗಿ ನಮ್ಮ ಮನಸ್ಸಿನ ಸ್ಥಿತಿಗೆ ಅನುಗುಣವಾಗಿ ಇರುತ್ತವೆ. ಮನಸ್ಸಿನ ಒಂದು ನಿರ್ದಿಷ್ಟ ಸ್ಥಿತಿಯಹಿನ್ನೆಲೆಯಲ್ಲಿಯೇ ಅವು ಪ್ರಕಟವಾಗುತ್ತವೆ. ಅದನ್ನು ಬಿಟ್ಟು ಸಂಭವಿಸುವುದಿಲ್ಲ, ಅವು ಯಾವುದೇ ರಾಸಾಯನಿಕ ಸ್ರವಿಕೆಗೂ ಮೀರಿ ಪ್ರಕಟವಾಗಬಲ್ಲವು. ಘಟನೆಗಳು, ರಾಸಾಯನಿಕಗಳು ಕೇವಲ ಚೋದಕವಾಗಬಹುದು. ಆದರೆ ಅವೇ ನಿರ್ಧಾರಕಗಳಲ್ಲ.&amp;nbsp;&amp;nbsp;-------------------------------------------------------------------- ಇದು ನಿಮಗೆ ಇಷ್ಟವಾಗಿದ್ದರೆ, ನನ್ನ ಸಾಪ್ತಾಹಿಕ ಓದುಗರೊಂದಿಗೆ ಸೇರಲು ನಾನು ನಿಮ್ಮನ್ನು ಹೃತ್ಪೂರ್ವಕವಾಗಿ ಆಹ್ವಾನಿಸುತ್ತೇನೆ. ಪ್ರತಿ ಶನಿವಾರ, ಮೇಲ್ಮೈಯನ್ನು ಮೀರಿದ ಮತ್ತು ನಿಜವಾಗಿಯೂ ಮುಖ್ಯವಾದ ಪ್ರಶ್ನೆಗಳನ್ನು ಪರಿಹರಿಸುವ ಆಳವಾದ ವಿಶ್ಲೇಷಣೆಯನ್ನು ನಾನು ಪ್ರಕಟಿಸುತ್ತೇನೆ. ಪೇವಾಲ್‌ಗಳಿಲ್ಲ, ಕ್ಲಿಕ್‌ಬೈಟ್ ಇಲ್ಲ - ಕೇವಲ ನೇರ ವಿನಿಮಯ: ನನ್ನ ಮನಸ್ಸಿನಿಂದ ನಿಮ್ಮದಕ್ಕೆ. ಚಂದಾದಾರರಾಗಲು ಇಲ್ಲಿ ಕ್ಲಿಕ್ ಮಾಡಿ.&amp;nbsp;&amp;nbsp;&amp;nbsp; &amp;nbsp; © Dr. King, Swami Satyapriya 2026 p { margin-bottom: 0.1in; direction: ltr; color: rgb(0, 0, 10); line-height: 120%; text-align: justify; }p.western { font-family: "Arial", serif; font-size: 14pt; }p.cjk { font-size: 14pt; }p.ctl { font-size: 14pt; } You can borrow audio books directly from the author at https://tinyurl.com/mylibrary1234 at highly affordable prices.</itunes:subtitle><itunes:author>Dr. King</itunes:author><itunes:summary>window.dataLayer = window.dataLayer || []; function gtag(){dataLayer.push(arguments);} gtag('js', new Date()); gtag('config', 'G-8HXGBD0CVC'); &amp;nbsp; &amp;nbsp;&amp;nbsp;[Preview books]&amp;nbsp; [Borrow books]&amp;nbsp; [Pause] &amp;nbsp;&amp;nbsp;&amp;nbsp;ಭಾವನೆಗಳು ಮತ್ತು ಅನಿಸಿಕೆಗಳು ಜೀವಂತ ವಸ್ತುಗಳಿಗೆ ಮಾತ್ರ ಇರುವ ವಿಶಿಷ್ಟ ಲಕ್ಷಣಗಳು ಎಂದು ನಾವು ನಂಬುತ್ತೇವೆ. ನಿರ್ಜೀವ ವಸ್ತುವಿಗೆ ಅವು ಇರುವುದಿಲ್ಲ. ಅವುಗಳನ್ನೇ ಯಾವಾಗಲೂ ಜೀವವೈವಿಧ್ಯದ ಪ್ರಮುಖ ಗುರುತು ಎಂದು ಪರಿಗಣಿಸಲಾಗುತ್ತದೆ. ಹಾಗಾದರೆ, ಅವುಗಳಿಗೆ ಕಾರಣವೇನು? ಲಂಡನ್ ಯೂನಿವರ್ಸಿಟಿ ಕಾಲೇಜಿನ ನರವಿಜ್ಞಾನಿಗಳ ತಂಡವೊಂದು ಈ ಬಗ್ಗೆ ಕೆಲವು ಅಧ್ಯಯನಗಳನ್ನು ನಡೆಸಿತು. ನಮಗೆ ಭಾವನೆಗಳು ಮತ್ತು ಅನಿಸಿಕೆಗಳು ಉಂಟಾದಾಗ ನಮ್ಮ ಮೆದುಳಿನಲ್ಲಿ ಆಗುವ ಬದಲಾವಣೆಗಳನ್ನು ಅಧ್ಯಯನ ಮಾಡಲು ಅವರು 'ಫಂಕ್ಷನಲ್ ಎಂಆರ್ಐ' (f-MRI) ಸ್ಕ್ಯಾನರ್ಗಳಂತಹ ಅತ್ಯಾಧುನಿಕ ಸಾಧನಗಳನ್ನು ಬಳಸಿದರು. var hello = document.getElementById("Hello"); hello.addEventListener("ended", function(){ var audio = document.getElementById('Audio'); audio.play(); }); var audio = document.getElementById("Audio"); audio.addEventListener("ended", function(){ var thankyou = document.getElementById('ThankYou'); thankyou.play(); }); document.getElementById("playAudio").addEventListener("click", function(){ var audio = document.getElementById('Audio'); if(this.className != "is-paused"){ this.className = "is-paused"; this.innerHTML = "Play"; audio.pause(); }else{ this.className = "is-playing"; this.innerHTML = "Pause"; audio.play(); } }); ಅವರು ಕೆಲವು ಸರಳ ಪ್ರಯೋಗಗಳನ್ನು ಮಾಡಿದರು. ಕೆಲವು ಮಹಿಳಾ ಸ್ವಯಂಪ್ರೇರಿತ ಭಾಗಿದಾರರಿಗೆ ಅವರು ಕೆಲವು ಮಕ್ಕಳ ಚಿತ್ರಗಳನ್ನು ತೋರಿಸಿದರು. ಈ ಚಿತ್ರಗಳಲ್ಲಿ ಕೆಲವು ಅವರ ಸ್ವಂತ ಮಕ್ಕಳದ್ದಾಗಿದ್ದರೆ, ಇನ್ನು ಕೆಲವು ಅವರಿಗೆ ಪರಿಚಯವಿರುವ ಆದರೆ ಯಾವುದೇ ರಕ್ತಸಂಬಂಧವಿಲ್ಲದ ಮಕ್ಕಳದ್ದಾಗಿದ್ದವು. ಅವರು f-MRI ಸ್ಕ್ಯಾನರ್ಗಳನ್ನು ಬಳಸಿ ಆ ಮಹಿಳೆಯರ ಮೆದುಳನ್ನು ಗಮನಿಸಿದರು. ಅವರು ಎರಡು ವಿಷಯಗಳನ್ನು ಗುರುತಿಸಿದರು. ಈ ಭಾಗೀದಾರರು ತಮ್ಮ ಸ್ವಂತ ಮಕ್ಕಳ ಚಿತ್ರಗಳನ್ನು ನೋಡುತ್ತಿರುವಾಗ, ಅವರ ಮೆದುಳಿನ ಕೆಲವು ಭಾಗಗಳು ಸಕ್ರಿಯಗೊಳ್ಳುತ್ತಿದ್ದವು ಮತ್ತು ಇನ್ನು ಕೆಲವು ಭಾಗಗಳು ನಿಷ್ಕ್ರಿಯಗೊಳ್ಳುತ್ತಿದ್ದವು, ಅಂದರೆ ಹತ್ತಿಕ್ಕಲ್ಪಡುತ್ತಿದ್ದವು. ಆ ಸಕ್ರಿಯತೆಯು ಮಕ್ಕಳ ಮೇಲಿನ ತಾಯಿಯ ಪ್ರೀತಿಯ ಭಾವನೆಯನ್ನು ವ್ಯಕ್ತಪಡಿಸಿದರೆ, ನಿಷ್ಕ್ರಿಯತೆಯು ಆ ಮಕ್ಕಳಲ್ಲಿರುವ ಕೊರತೆಗಳ ಬಗ್ಗೆ ಅವರಿಗೆ ಇರುವ ನಿರಾಳತೆಯ ಭಾವನೆಯನ್ನು ಸೂಚಿಸುತ್ತಿತ್ತು. ಅಂದರೆ, ಅವರು ತಮ್ಮ ಮಕ್ಕಳನ್ನು ಅವರಲ್ಲಿರುವ ಲೋಪದೋಷಗಳ ಹೊರತಾಗಿಯೂ ಪ್ರೀತಿಸುತ್ತಿದ್ದರು. ಆದರೆ ಅವರಿಗೆ ಪರಿಚಯವಿದ್ದರೂ ತಮ್ಮವರಲ್ಲದ ಮಕ್ಕಳ ಚಿತ್ರಗಳನ್ನು ತೋರಿಸಿದಾಗ ಅಲ್ಲಿನ ದೃಶ್ಯವೇ ಬೇರೆಯಾಗಿತ್ತು. ತಾಯಂದಿರ ಈ ವಿಶೇಷ ವರ್ತನೆಗಳಿಗೆ ಅವರ ಮಿದುಳಿನಲ್ಲಿ ಸ್ರವಿಸುವ ಕೆಲವು ನರ-ಹಾರ್ಮೋನುಗಳು (neuro-hormones) ಮತ್ತು ಮೆದುಳಿನ ತೃಪ್ತಿಕೇಂದ್ರದಲ್ಲಿರುವ (reward center) ಕೆಲವು ನಿರ್ದಿಷ್ಟ ರಿಸೆಪ್ಟರ್ಗಳು ಅವುಗಳಿಗೆ ಪ್ರತಿಕ್ರಿಯಿಸುವ ರೀತಿಯೇ ಕಾರಣವಿರಬೇಕೆಂದು ವಿಜ್ಞಾನಿಗಳು ಊಹಿಸಿದರು. ಅವರು ಪ್ರಯೋಗಾಲಯದ ಪ್ರಾಣಿಗಳಿಗೆ ಈ ಹಾರ್ಮೋನುಗಳ ಪರಿಣಾಮವನ್ನು ಇಲ್ಲದಂತೆ ಮಾಡುವ ರಾಸಾಯನಿಕಗಳನ್ನು ನೀಡಿದರು. ಹಾಗೆ ಮಾಡಿದಾಗ, ತಾಯಿ ಇಲಿಗಳು ತಮ್ಮ ಮರಿಗಳ ಮೇಲಿನ ಸ್ವಾಭಾವಿಕ ಮಾತೃ ವಾತ್ಸಲ್ಯದಿಂದ ಸಂಪೂರ್ಣವಾಗಿ ಹೊರಬಂದವು. ಅಂದರೆ ಆ ಹಾರ್ಮೋನುಗಳೇ ಆ ಭಾವನೆಗಳಿಗೆ ಕಾರಣವೆಂಬುದು ಸ್ಪಷ್ಟವಿತ್ತು. ಈ ವಿಜ್ಞಾನಿಗಳು ಪ್ರೇಮಿಗಳ ನಡುವಿನ ಪ್ರಣಯದ ಭಾವನೆಗಳನ್ನು ಕೂಡ ಇದೇ ರೀತಿ ಅಧ್ಯಯನ ಮಾಡಿದರು. ಅವು ಕೂಡ ಬಹುಪಾಲು ಇದೇ ರೀತಿಯಲ್ಲಿ ಕೆಲಸ ಮಾಡುತ್ತಿರುವುದು ಕಂಡುಬಂದಿತು. ಹಾಗಾದರೆ, ಇದೆಲ್ಲವೂ ಮೆದುಳಿನಲ್ಲಿ ಸ್ರವಿಸುವ ಕೆಲವು ರಾಸಾಯನಿಕಗಳ ಆಟ ಮಾತ್ರವೇ ಮತ್ತು ಬೇರೇನೂ ಇಲ್ಲವೇ? ತಾಯಿಯ ಪ್ರೀತಿ ಎಂದು ಕರೆಯಲ್ಪಡುವ ವಿಷಯವಾಗಲಿ, ಪ್ರೇಮಿಯೊಬ್ಬ ತನ್ನ ಸಂಗಾತಿಯ ಬಗ್ಗೆ ಹೊಂದಿರುವ ಪ್ರಣಯದ ಭಾವನೆಯಾಗಲಿ, ಎಲ್ಲವೂ ಕೇವಲ ಕೆಲವು ರಾಸಾಯನಿಕಗಳ ಪರಿಣಾಮವಷ್ಟೇನಾ? ಮಾನವರಾದ ನಾವು ಈ ಮಧುರ ಭಾವನೆಗಳಿಗೆ ಎಷ್ಟು ಮಹತ್ವ ನೀಡುತ್ತೇವೆ ಎಂದರೆ, ಅವುಗಳನ್ನು ಅತ್ಯಂತ ಪವಿತ್ರ ಎಂದು ಪರಿಗಣಿಸುತ್ತೇವೆ. ಹೀಗಿರುವಾಗ, ಇವು ಕೇವಲ ಮೆದುಳಿನಲ್ಲಿ ನಡೆಯುವ ರಾಸಾಯನಿಕ ಕ್ರಿಯೆಗಳ ಪರಿಣಾಮ ಎಂಬ ಆಲೋಚನೆಯು ನಮ್ಮಲ್ಲಿ ಹಲವರಿಗೆ ಬೇಸರ ಅಥವಾ ಅಸಮಾಧಾನವನ್ನು ಉಂಟುಮಾಡುತ್ತದೆ. ಈ ವಿಜ್ಞಾನಿಗಳು ಮಿದುಳು ಪ್ರಕಟಿಸುವ ಅತ್ಯಂತ ಸೂಕ್ಷ್ಮ ಸಂವೇದನೆಗಳ ಹಿಂದಿನ ಸಂಭಾವ್ಯ ಕಾರಣವನ್ನು ಖಂಡಿತವಾಗಿಯೂ ನಿರೂಪಿಸಿದ್ದಾರೆ. ಆದರೆ ಸಂಪೂರ್ಣವಾಗಿ ಅಲ್ಲ. ಯಾಕೆಂದರೆ ಪ್ರಯೋಗಾಲಯದ ಪ್ರಾಣಿಗಳ ಮೆದುಳಿಗೆ ರಾಸಾಯನಿಕವನ್ನು ಚುಚ್ಚುವುದರಿಂದ ಬಂದ ಫಲಿತಾಂಶವನ್ನು ನೇರವಾಗಿ ಮನುಷ್ಯರಿಗೂ ಅನ್ವಯಿಸಲು ಖಂಡಿತವಾಗಿಯೂ ಸಾಧ್ಯವಿಲ್ಲ. ಮನುಷ್ಯರು ಪ್ರಯೋಗಾಲಯದ ಈ ಪ್ರಾಣಿಗಳಿಗಿಂತ ಹೆಚ್ಚು ಸಂಕೀರ್ಣ ಜೀವಿಗಳು. ನಮ್ಮ ಭಾವನೆಗಳು ಕೇವಲ ನಮ್ಮ ದೈಹಿಕಕ್ರಿಯೆಗಳಿಂದಲೇ ಪ್ರೇರೇಪಿತವಾಗಿರಬೇಕಾಗಿಲ್ಲ. ಈ ರಾಸಾಯನಿಕ ಕ್ರಿಯೆಗಳ ಪರಿಣಾಮಗಳನ್ನು ಮೀರಿ ನಿಲ್ಲುವ ಸಾಮರ್ಥ್ಯ ನಮ್ಮಲ್ಲಿದೆ ಎಂದು ತೋರುತ್ತದೆ. ಉದಾಹರಣೆಗೆ, ದೀರ್ಘಕಾಲದವರೆಗೆ 'ವಿಪಶ್ಯನಾ' ಎಂಬ ಧ್ಯಾನವನ್ನು ಅಭ್ಯಾಸ ಮಾಡುವ ಒಬ್ಬ ಬೌದ್ಧ ಭಿಕ್ಷುವು, ಸಾಮಾನ್ಯ ಮನುಷ್ಯರಲ್ಲಿ ಭಾವನೆಗಳನ್ನು ಉಂಟುಮಾಡುವ ಯಾವುದೇ ಘಟನೆಗಳಿಗೆ ನಿರ್ಲಿಪ್ತತೆಯನ್ನು ತೋರುವ ಸ್ಥಿತಿಯನ್ನು ತಲುಪಬಲ್ಲ. ಹಾಗಾದರೆ ಅವನ ಮಿದುಳಿನಲ್ಲಿ ಆ ರಾಸಾಯನಿಕಗಳು ಸ್ರವಿಸವೇ? ಅಥವಾ, ಸ್ರವಿಸಿದರೂ ಅವುಗಳ ಪರಿಣಾಮಗಳನ್ನು ಆತ ಮೆಟ್ಟಿನಿಲ್ಲಬಲ್ಲನೇ? ಇದನ್ನು ಸಾಧಿಸಲು ನೀವೇನೂ ಬೌದ್ಧ ಭಿಕ್ಷುವಾಗಬೇಕಾಗಿಲ್ಲ. ನಮ್ಮಲ್ಲಿ ಹೆಚ್ಚಿನವರು ಒಂದು ನಿರ್ದಿಷ್ಟ ಪರಿಸ್ಥಿತಿಗೆ ತಕ್ಕಂತೆ ನಮ್ಮ ಭಾವನೆಗಳನ್ನು ನಿಯಂತ್ರಿಸಿಕೊಳ್ಳುವ ಸಾಮರ್ಥ್ಯಹೊಂದಿದ್ದೇವೆ. ಆಫೀಸಿನಲ್ಲಿ ನಮ್ಮ ಬಾಸ್ ನಮ್ಮ ಮೇಲೆ ಕಿರುಚಾಡಿದಾಗ ನಾವು ಮುಗುಳ್ನಗಬಲ್ಲೆವು. ಆದರೆ ನಮ್ಮದೇ ಸಂಗಾತಿ ನಮಗೆ ಕಿರಿಕಿರಿ ಉಂಟುಮಾಡಿದಾಗ ನಾವು ಅಷ್ಟೊಂದು ಶಾಂತವಾಗಿ ಪ್ರತಿಕ್ರಯಿಸದಿರಬಹುದು. ಆದ್ದರಿಂದ, ಇದು ಕೇವಲ ಕೆಲವು ರಾಸಾಯನಿಕಗಳು ಆಡುವ ಆಟವಲ್ಲ. ಇದರ ಹಿಂದೆ ಇನ್ನೂ ಹೆಚ್ಚಿನದಿದೆ. ಸಾಮಾನ್ಯವಾಗಿ, ಕೇವಲ ಕೆಲವು ರಾಸಾಯನಿಕಗಳಷ್ಟೇ ಈ ಪ್ರಕ್ರಿಯೆಗಳಿಗೆ ಕಾರಣವಲ್ಲ. ಈ ರಾಸಾಯನಿಕಗಳ ಸ್ರವಿಸುವಿಕೆಯ ನಂತರದ ಪರಿಣಾಮವಾಗಿ ಮೆದುಳಿನಲ್ಲಿ ಕೆಲವು ಬದಲಾವಣೆಗಳು ಮೂಡುತ್ತವೆ. ಈ ಬದಲಾವಣೆಗಳು ಘಟನೆ, ಅದರ ಪರಿಣಾಮ, ಮತ್ತು ನಮ್ಮ ನಿರೀಕ್ಷಿತ ಪ್ರತಿಕ್ರಿಯೆ, ಈ ಮೂರರ ನಡುವೆ ಸಂಬಂಧವನ್ನು ಕಲ್ಪಿಸುತ್ತವೆ. ನಮ್ಮ ಈ ಮೊದಲಿನ ಅನುಭವ, ನೆನಪುಗಳು, ಈ ಸಂಬಂಧಕ್ಕೆ ಸ್ಪಷ್ಠ ರೂಪನೀಡುತ್ತವೆ. ಇವೆಲ್ಲ ಸೇರಿ ನಾವು ಒಂದು ನಿರ್ದಿಷ್ಟ ಪರಿಸ್ಥಿತಿಗೆ ಹೇಗೆ ಪ್ರತಿಕ್ರಿಯಿಸುತ್ತೇವೆ ಎಂಬುದನ್ನು ನಿರ್ಧರಿಸುತ್ತವೆ. ಸಂಕ್ಷಿಪ್ತವಾಗಿ ಹೇಳುವುದಾದರೆ, ಹಿಂದೆ ನಡೆದಿರಬಹುದಾದ ಘಟನೆಯ ನೆನಪೇ ನಮ್ಮನ್ನು ಪ್ರತಿಕ್ರಿಯಿಸುವಂತೆ ಮಾಡುತ್ತದೆ. ಆ ನೆನಪು ಹಿತಕರವಾಗಿದ್ದರೆ ನಾವು ಸಕಾರಾತ್ಮಕವಾಗಿ ಪ್ರತಿಕ್ರಿಯಿಸುತ್ತೇವೆ, ಇಲ್ಲದಿದ್ದರೆ ನಾವು ಕಠಿಣವಾಗಿ ಪ್ರತಿಕ್ರಿಯಿಸುತ್ತೇವೆ. ಆರಂಭಿಕ ಬೌದ್ಧರು, ಮನಸ್ಸು ಮತ್ತು ಅದರ ಭಾವನೆಗಳ ನಡುವಿನ ಈ ಸಂಬಂಧವನ್ನು ಕಂಡುಕೊಂಡಿದ್ದರು. ಈ ಭಾವನೆಗಳು ಮುಖ್ಯವಾಗಿ ಮನಸ್ಸಿನ ಸ್ಥಿತಿಗಳಿಂದ ಅಥವಾ ಅದರೊಳಗಿನ ವಿಷಯಗಳಿಂದ ಉಂಟಾಗುತ್ತವೆ ಎಂದು ಅವರು ಊಹಿಸಿದರು. ನಮ್ಮ ಆಧುನಿಕ ನರವಿಜ್ಞಾನಿಗಳ ಬಳಿ ಇರುವಂತಹ ಯಾವುದೇ ವಿಶೇಷ ಸಾಧನಗಳು ಅವರ ಬಳಿ ಇರಲಿಲ್ಲ. ಅವರು ಕೇವಲ ತಮ್ಮ ತೀಕ್ಷ್ಣವಾದ ವೀಕ್ಷಣಾಸಾಮರ್ಥ್ಯವನ್ನು ಬಳಸಿದರು. ಅವರು ಈ ಮನಸ್ಸಿನ ಒಳಗಿನ ವಿಷಯಗಳನ್ನು 'ಚೇತಸಿಕ' ಅಂದರೆ 'ಚಿತ್ತದ ಒಳಗಿನ ವಿಷಯಗಳು' ಎಂದು ಕರೆದರು. ಆದರೆ ಈ ಬೌದ್ಧರು ಪ್ರಸ್ತುತ ಜೀವನವನ್ನು ಮೀರಿದ ಅಸ್ತಿತ್ವವನ್ನು ನಂಬಿದ್ದರು. ಅವರಿಗೆ ಪುನರ್ಜನ್ಮದಲ್ಲಿ ಅಚಲ ವಿಶ್ವಾಸವಿತ್ತು. ಒಬ್ಬ ಸಾಯುತ್ತಿರುವ ವ್ಯಕ್ತಿಯ ಮುಂದುವರಿಕೆಯಾಗಿ, ಆತನ ಮನಸ್ಸಿನ ಈ ವಿಷಯಗಳನ್ನು ಇನ್ನೂ ಜನಿಸಿರದ ಭ್ರೂಣದ ಮನಸ್ಸಿಗೆ ವರ್ಗಾಯಿಸುವಂತಹ ಪರಿಕಲ್ಪನೆಯನ್ನು ಅವರು ಹೊಂದಿದ್ದರು. ಹಾಗೆ ವರ್ಗಾವಣೆಗೊಂಡಾಗ ಆ ಭ್ರೂಣದಿಂದ ಮರುಜನ್ಮಪಡೆಯುವ ಆತ ತನ್ನ ಹಳೆಯ ಅನುಭವಗಳ ಛಾಯೆಯನ್ನು ತನ್ನೊಂದಿಗೆ ಕೊಂಡೊಯ್ಯಬಲ್ಲ. ಹಾಗಾಗಿ, ನಮ್ಮ ಇಷ್ಟಗಳು, ಅನಿಷ್ಟಗಳು, ಅನಿಸಿಕೆಗಳು ಮತ್ತು ಭಾವನೆಗಳು ಜನ್ಮ ಜನ್ಮಾಂತರಗಳಿಗೂ ಮುಂದುವರಿಯುತ್ತವೆ ಎಂದೇ ಅವರು ನಂಬಿದ್ದರು. ಅದು ನಿಜವೇ ಆಗಿದ್ದರೆ, ಇವು ಕೇವಲ ಮೆದುಳಿನ ರಾಸಾಯನಿಕಗಳಿಂದ ಉಂಟಾಗಲು ಸಾಧ್ಯವಿಲ್ಲ ಎಂಬುದು ಸ್ಪಷ್ಟವಾಗುತ್ತದೆ. ಏಕೆಂದರೆ ಈ ರಾಸಾಯನಿಕಗಳನ್ನು ಉತ್ಪಾದಿಸುವ ಮೆದುಳು, ದೇಹದ ಸಾವಿನ ನಂತರ ನಾಶವಾಗುತ್ತದೆ, ಆದರೆ ಭಾವನೆಗಳು ಮುಂದುವರಿಯುತ್ತವೆ. ನಮ್ಮಲ್ಲಿ ಹೆಚ್ಚಿನವರು ಈ ಮರುಜನ್ಮದ ಕಲ್ಪನೆಗಳನ್ನು ಸಂಶಯದಿಂದ ನೋಡಬಹುದು. ಆದರೆ ಇಯಾನ್ ಸ್ಟೀವನ್ಸನ್ ಅವರಂತಹ ಆಧುನಿಕ ನರವಿಜ್ಞಾನಿಗಳು ಕೂಡ ಇಂತಹ ವಿಷಯಗಳನ್ನು ನಂಬಿದ್ದರು. ಸ್ಟೀವನ್ಸನ್ ಅವರು ಹಿಂದಿನ ಜನ್ಮದ ನೆನಪುಗಳ ಬಗೆಗೆ ಅನೇಕ ಸಂಶೋಧನೆಗಳನ್ನು ನಡೆಸಿದ್ದರು. ಆ ಅಧ್ಯಯನಗಳಲ್ಲಿ ಅವರು, ನಮ್ಮ ಇಷ್ಟಗಳು, ಅನಿಷ್ಟಗಳು ಮತ್ತು ನಮ್ಮ ವಿವರಿಸಲಾಗದ ಭಯಗಳಿಗೆ, ಅಂದರೆ phobias ಗಳಿಗೆ ಹಿಂದಿನ ಜನ್ಮದ ನೆನಪುಗಳೇ ಕಾರಣ ಎಂದು ಅಭಿಪ್ರಾಯಪಟ್ಟಿದ್ದಾರೆ. ಆದ್ದರಿಂದ, ಮೆದುಳಿನಲ್ಲಿ ಕೆಲವು ರಾಸಾಯನಿಕಗಳ ಸ್ರವಿಸುವಿಕೆಯು ಕೇವಲ ಒಂದು ಪೂರಕ ಕಾರಣವಷ್ಟೇ. ಅಂದರೆ ಭಾವನೆಗಳನ್ನು ಉಂಟುಮಾಡುವ ಘಟನೆಗಳು ಸಂಭವಿಸಿದಾಗ ನಡೆಯಬಹುದಾದ ಒಂದು ಪ್ರಕ್ರಿಯೆಯಷ್ಟೇ. ಕೆಳಮಟ್ಟದ ಜೀವಿಗಳಿಗಿಂತ ಭಿನ್ನವಾಗಿ, ಮನುಷ್ಯರಲ್ಲಿ ಭಾವನೆಗಳು ಅಥವಾ ಅನಿಸಿಕೆಗಳು ಉಂಟಾಗಲು ಅವು ಅನಿವಾರ್ಯವೂ ಅಲ್ಲ ಅಥವಾ ಅವಷ್ಟೇ ಸಾಕಾಗುವುದೂ ಇಲ್ಲ. ಒಬ್ಬ ಶ್ರೇಷ್ಠ ಯೋಗಿಯು ತನ್ನ ಸ್ವಂತ ಮಕ್ಕಳೇ ಆಗಿರಲಿ ಅಥವಾ ಇಲ್ಲದಿರಲಿ, ಎಲ್ಲರ ಮೇಲೂ ಒಂದೇ ರೀತಿಯ ಪ್ರೀತಿಯನ್ನು ವರ್ಷಿಸಲು ಸಂಪೂರ್ಣವಾಗಿ ಸಮರ್ಥನಾಗಿರುತ್ತಾನೆ. ಅವನು ಕೇವಲ ರಾಸಾಯನಿಕಗಳ ಆಳಾಗಿರುವುದಿಲ್ಲ. ಪ್ರಯೋಗಾಲಯದ ಪ್ರಾಣಿಗಳ ಮೇಲಿನ ಪರೀಕ್ಷೆಗಳು ಅನೇಕ ಸಂದರ್ಭಗಳಲ್ಲಿ ಅನಿವಾರ್ಯವಾಗಿರಬಹುದು, ಆದರೆ ಅವುಗಳ ಪರಿಣಾಮಗಳನ್ನು ಸಂಪೂರ್ಣವಾಗಿ ಮನುಷ್ಯರಿಗೆ ಅನ್ವಯಿಸಲು ಯಾವಾಗಲೂ ಸಾಧ್ಯವಿಲ್ಲ ಎಂದು ನಾನು ಭಾವಿಸುತ್ತೇನೆ. ಯಾಕೆಂದರೆ ಮನುಷ್ಯರು ಹೆಚ್ಚು ಸಂಕೀರ್ಣವಾದ ರೀತಿಯಲ್ಲಿ ಕಾರ್ಯನಿರ್ವಹಿಸುತ್ತಾರೆ. ನಮ್ಮ ಭಾವನೆಗಳು ಹೆಚ್ಚಾಗಿ ನಮ್ಮ ಮನಸ್ಸಿನ ಸ್ಥಿತಿಗೆ ಅನುಗುಣವಾಗಿ ಇರುತ್ತವೆ. ಮನಸ್ಸಿನ ಒಂದು ನಿರ್ದಿಷ್ಟ ಸ್ಥಿತಿಯಹಿನ್ನೆಲೆಯಲ್ಲಿಯೇ ಅವು ಪ್ರಕಟವಾಗುತ್ತವೆ. ಅದನ್ನು ಬಿಟ್ಟು ಸಂಭವಿಸುವುದಿಲ್ಲ, ಅವು ಯಾವುದೇ ರಾಸಾಯನಿಕ ಸ್ರವಿಕೆಗೂ ಮೀರಿ ಪ್ರಕಟವಾಗಬಲ್ಲವು. ಘಟನೆಗಳು, ರಾಸಾಯನಿಕಗಳು ಕೇವಲ ಚೋದಕವಾಗಬಹುದು. ಆದರೆ ಅವೇ ನಿರ್ಧಾರಕಗಳಲ್ಲ.&amp;nbsp;&amp;nbsp;-------------------------------------------------------------------- ಇದು ನಿಮಗೆ ಇಷ್ಟವಾಗಿದ್ದರೆ, ನನ್ನ ಸಾಪ್ತಾಹಿಕ ಓದುಗರೊಂದಿಗೆ ಸೇರಲು ನಾನು ನಿಮ್ಮನ್ನು ಹೃತ್ಪೂರ್ವಕವಾಗಿ ಆಹ್ವಾನಿಸುತ್ತೇನೆ. ಪ್ರತಿ ಶನಿವಾರ, ಮೇಲ್ಮೈಯನ್ನು ಮೀರಿದ ಮತ್ತು ನಿಜವಾಗಿಯೂ ಮುಖ್ಯವಾದ ಪ್ರಶ್ನೆಗಳನ್ನು ಪರಿಹರಿಸುವ ಆಳವಾದ ವಿಶ್ಲೇಷಣೆಯನ್ನು ನಾನು ಪ್ರಕಟಿಸುತ್ತೇನೆ. ಪೇವಾಲ್‌ಗಳಿಲ್ಲ, ಕ್ಲಿಕ್‌ಬೈಟ್ ಇಲ್ಲ - ಕೇವಲ ನೇರ ವಿನಿಮಯ: ನನ್ನ ಮನಸ್ಸಿನಿಂದ ನಿಮ್ಮದಕ್ಕೆ. ಚಂದಾದಾರರಾಗಲು ಇಲ್ಲಿ ಕ್ಲಿಕ್ ಮಾಡಿ.&amp;nbsp;&amp;nbsp;&amp;nbsp; &amp;nbsp; © Dr. King, Swami Satyapriya 2026 p { margin-bottom: 0.1in; direction: ltr; color: rgb(0, 0, 10); line-height: 120%; text-align: justify; }p.western { font-family: "Arial", serif; font-size: 14pt; }p.cjk { font-size: 14pt; }p.ctl { font-size: 14pt; } You can borrow audio books directly from the author at https://tinyurl.com/mylibrary1234 at highly affordable prices.</itunes:summary><itunes:keywords>#Kannada, #mystery, #neuroscience, #podcast, #ThoughtForTheDay</itunes:keywords></item><item><title>[Kannada] ನಮಗೆ ಸ್ವತಂತ್ರ ಇಚ್ಛೆ ಎಂಬುದು ಇದೆಯೇ?</title><link>https://doctor-king-online.blogspot.com/2026/05/kannada_01880353411.html</link><category>#audiobook</category><category>#Kannada</category><category>#mystery</category><category>#neuroscience</category><category>#podcast</category><category>#ThoughtForTheDay</category><category>#Upanishad</category><pubDate>Fri, 29 May 2026 18:35:23 -0700</pubDate><guid isPermaLink="false">tag:blogger.com,1999:blog-7624344137997148721.post-7139080104210773417</guid><description>&lt;!--Global site tag (gtag.js) - Google Analytics--&gt;
&lt;script async="" src="https://www.googletagmanager.com/gtag/js?id=G-8HXGBD0CVC"&gt;&lt;/script&gt;
&lt;script&gt;
  window.dataLayer = window.dataLayer || [];
  function gtag(){dataLayer.push(arguments);}
  gtag('js', new Date());

  gtag('config', 'G-8HXGBD0CVC');
&lt;/script&gt;
&lt;!--Global site tag (gtag.js) - Google Analytics--&gt;
&lt;div dir="ltr" style="text-align: left;" trbidi="on"&gt;
&lt;div style="text-align: justify;"&gt;
&lt;div class="separator" style="clear: both; text-align: center;"&gt;
&lt;/div&gt;
&lt;div style="text-align: center;"&gt;&amp;nbsp; &amp;nbsp;&amp;nbsp;&lt;a href="https://tinyurl.com/mybooks1234" target="_blank"&gt;[Preview books]&lt;/a&gt;&amp;nbsp; [&lt;a href="https://tinyurl.com/mylibrary1234"&gt;Borrow books&lt;/a&gt;]&lt;/div&gt;&lt;div style="text-align: left;"&gt;&amp;nbsp;&lt;/div&gt;
&lt;div dir="ltr" style="text-align: center;" trbidi="on"&gt;
&lt;button id="playAudio"&gt;[Pause]&lt;/button&gt; 
&lt;div style="text-align: justify;"&gt;&lt;div class="separator" style="clear: both; text-align: center;"&gt;

&lt;/div&gt;&amp;nbsp;&lt;/div&gt;&lt;div style="text-align: justify;"&gt;&amp;nbsp;&lt;/div&gt;&lt;div style="text-align: justify;"&gt;&amp;nbsp;&lt;img border="0" data-original-height="1254" data-original-width="1254" height="640" src="https://blogger.googleusercontent.com/img/b/R29vZ2xl/AVvXsEi2Zi3QRDqZbmn831SBZQKoMRTefWvhanxUpysItE0WNr9fHa4gd332yRmWqIURhLnW36d0T8t8b4141_HL09GEEabXGJzqHfFCj96XCvaZ9gccPbNCYzZIMcsZJL5FdLlFbVCqAUs9qNid9HubwgT9y9KN9iK1DvNQaF04baaZEgeP65DBNoxLPf6AVgc/w640-h640/free-will.png" width="640" /&gt;&lt;/div&gt;&lt;div style="text-align: justify;"&gt;&lt;span style="font-size: x-large;"&gt;&lt;span style="font-family: inherit;"&gt;&lt;b&gt;ದಶಕಗಳ&lt;/b&gt;&lt;/span&gt;&lt;/span&gt;&lt;span style="font-size: small;"&gt;&lt;span style="font-family: inherit;"&gt; ಹಿಂದೆ, ಬೆಂಜಮಿನ್ ಲಿಬೆಟ್ ಎಂಬ ಅಮೆರಿಕಾದ ನರವಿಜ್ಞಾನಿಯೊಬ್ಬರು ಇದನ್ನು ಖಚಿತಪಡಿಸಲು ಪ್ರಯತ್ನಿಸಿದರು. ಅವರು ಕೈಗೊಂಡ ಪ್ರಯೋಗಗಳು ಆಗಿನ ಕಾಲದಲ್ಲಿ ಭಾರಿ ಸಂಚಲನ ಮೂಡಿಸಿದವು, ಮತ್ತು ಇಂದಿಗೂ ನರವಿಜ್ಞಾನಿಗಳ ನಡುವೆ ಈ ಬಗ್ಗೆ ಚರ್ಚೆಗಳು ನಡೆಯುತ್ತಲೇ ಇವೆ.&lt;br /&gt;&lt;br /&gt;ಅಷ್ಟಕ್ಕೂ ಲಿಬೆಟ್ ಮಾಡಿದ್ದೇನು?&lt;/span&gt;&lt;/span&gt;&lt;a name='more'&gt;&lt;/a&gt;&lt;span style="font-size: small;"&gt;&lt;span style="font-family: inherit;"&gt;&lt;!-----------------------------&gt;&lt;/span&gt;&lt;/span&gt;  
&lt;span style="font-size: small;"&gt;&lt;span style="font-family: inherit;"&gt;&lt;audio autoplay="" id="Hello" src="https://tinyurl.com/kn-Hello1234"&gt; &lt;/audio&gt;&lt;/span&gt;&lt;/span&gt;
&lt;span style="font-size: small;"&gt;&lt;span style="font-family: inherit;"&gt;&lt;audio id="Audio" src="https://www.dropbox.com/scl/fi/6ydc1oqh02x8i8zper0tb/05.mp3?rlkey=jbbem2k1ejaxvxr199d80xvoa&amp;st=yweb98r8&amp;raw=1"&gt; &lt;/audio&gt;&lt;/span&gt;&lt;/span&gt;  
&lt;span style="font-size: small;"&gt;&lt;span style="font-family: inherit;"&gt;&lt;audio id="ThankYou" src="https://tinyurl.com/kn-Thanks1234"&gt; &lt;/audio&gt;&lt;/span&gt;&lt;/span&gt;  
 &lt;span style="font-size: small;"&gt;&lt;span style="font-family: inherit;"&gt;&lt;script type="text/javascript"&gt;
var hello = document.getElementById("Hello");
hello.addEventListener("ended", function(){  
     var audio = document.getElementById('Audio');
     audio.play();
        });
var audio = document.getElementById("Audio");
audio.addEventListener("ended", function(){  
     var thankyou = document.getElementById('ThankYou');
     thankyou.play();
        });
document.getElementById("playAudio").addEventListener("click", function(){
 var audio = document.getElementById('Audio');
 if(this.className != "is-paused"){
    this.className = "is-paused";
    this.innerHTML = "Play";
    audio.pause();
  }else{
    this.className = "is-playing";
    this.innerHTML = "Pause";
    audio.play();
  }

});
&lt;/script&gt;&lt;/span&gt;&lt;/span&gt;&lt;/div&gt;
&lt;div style="text-align: justify;"&gt;&lt;span style="font-size: small;"&gt;&lt;span style="font-family: inherit;"&gt;ಲಿಬೆಟ್ ಒಂದು ಅತ್ಯಂತ ಸರಳವಾದ ಪ್ರಯೋಗವನ್ನು ಮಾಡಿದರು. ಆ ಪ್ರಯೋಗದಲ್ಲಿ ಭಾಗಿಯಾದವರಿಗೆ ಅವರ ಸ್ವಂತ ಇಚ್ಛೆಯಿಂದ ಒಂದು ಬಟನ್ ಅನ್ನು ಒತ್ತಲು ಹೇಳಲಾಯಿತು. ಒಂದು ನಿಖರವಾದ ಗಡಿಯಾರವನ್ನು ಬಳಸಿ, ಬಟನ್ ಒತ್ತಲು ಅವರು ನಿರ್ಧರಿಸಿದ ಸಮಯವನ್ನು ದಾಖಲಿಸುವಂತೆ ಅವರಿಗೆ ತಿಳಿಸಲಾಯಿತು. ಹಾಗೆಯೇ, ಬಟನ್ ಅನ್ನು ಅವರು ನಿಜವಾಗಿ ಒತ್ತಿದ ಸಮಯವನ್ನೂ ಗುರುತು ಮಾಡಿಕೊಳ್ಳಲಾಯಿತು.&lt;br /&gt;&lt;br /&gt;ಲಿಬೆಟ್ ಮತ್ತೊಂದು ಕೆಲಸ ಮಾಡಿದ್ದರು. ಅವರು ಭಾಗಿದಾರರ ತಲೆಯ ಮೇಲ್ಭಾಗಕ್ಕೆ ಪ್ರೋಬ್ಗಳನ್ನು ಅಳವಡಿಸಿ, ಅವರ ಮೆದುಳಿನೊಳಗಿನ ನಿರ್ದಿಷ್ಟ ವಿದ್ಯುತ್ ಸಂಕೇತಗಳನ್ನು ಅಳೆಯುತ್ತಿದ್ದರು. ಈ ಸಂಕೇತಗಳು ಮಿದುಳು ಯಾವುದೇ ದೈಹಿಕ ಕ್ರಿಯೆಯಲ್ಲಿ ತೊಡಗಲು ತಯಾರಾಗುವುದನ್ನು ಸೂಚಿಸುತ್ತಿದ್ದವು.&lt;br /&gt;&lt;br /&gt;ಬಟನ್ ಒತ್ತಲು ನಿರ್ಧರಿಸಿದ ಸಮಯಕ್ಕೂ ಮತ್ತು ಅದನ್ನು ನಿಜವಾಗಿ ಒತ್ತಿದ ಸಮಯಕ್ಕೂ ನಡುವೆ ಸಹಜವಾಗಿಯೇ ಸ್ವಲ್ಪ ಸಮಯದ ವ್ಯತ್ಯಾಸ ಇರಲೇಬೇಕಲ್ಲವೇ. ಅದರಲ್ಲಿ ವಿಚಿತ್ರವೇನೂ ಇಲ್ಲ. ನಮ್ಮ ಮನಸ್ಸಿನ ನಿರ್ಧಾರವನ್ನು ಕಾರ್ಯರೂಪಕ್ಕೆ ತರಲು ನಮ್ಮ ದೇಹಕ್ಕೆ ಸ್ವಲ್ಪ ಸಮಯ ಬೇಕೇ ಆಗುತ್ತದೆ.&lt;br /&gt;&lt;br /&gt;ಆಶ್ಚರ್ಯವೆಂದರೆ, ಭಾಗಿದಾರರು ಬಟನ್ ಒತ್ತಲು ನಿರ್ಧರಿಸುವುದಕ್ಕಿಂತ ಮುಂಚೆಯೇ, ಅವರ ಮೆದುಳು ಬಟನ್ ಒತ್ತುವ ಕಾರ್ಯಕ್ಕೆ ಪೂರಕವಾದ ಸಿದ್ಧತೆನಡೆಸುತ್ತಿತ್ತು. ಹಾಗೆಂದು ಪ್ರೋಬ್ಗಳ ಮೂಲಕ ಮಾಪನ ಮಾಡಿದ ವಿದ್ಯುತ್ ಚಟುವಟಿಕೆಗಳು ತೋರಿಸಿದವು!&lt;br /&gt;&lt;br /&gt;ಇದು ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿತು. ಭಾಗಿದಾರರು ಬಟನ್ ಒತ್ತಲು ನಿರ್ಧರಿಸುವ ಮುನ್ನವೇ ಮೆದುಳು ಆ ಕೆಲಸಕ್ಕೆ ಹೇಗೆ ಸಿದ್ಧತೆನಡೆಸಲು ಸಾಧ್ಯ? ಅಥವಾ ಆ ಚಟುವಟಿಕೆಯೇ ಭಾಗಿದಾರರು ಆ ನಿರ್ಧಾರವನ್ನು ತೆಗೆದುಕೊಳ್ಳುವಂತೆ ಪ್ರೇರೇಪಿಸಿತೇ? ಒಂದು ವೇಳೆ ಅದೇ ನಿಜವಾಗಿದ್ದರೆ, ಭಾಗಿದಾರರು ಅಂದುಕೊಂಡಂತೆ ಅವರು ಸ್ವಂತ ಇಚ್ಛೆಯಿಂದ ಆ ಕೆಲಸವನ್ನು ಮಾಡಿಲ್ಲ ಎಂದರ್ಥ.&lt;br /&gt;&lt;br /&gt;ಈ ಪ್ರಯೋಗವು ಅನೇಕ ಚರ್ಚೆಗಳಿಗೆ ಮತ್ತು ಹೊಸ ಸಿದ್ಧಾಂತಗಳಿಗೆ ಕಾರಣವಾಯಿತು. ಅನೇಕ ವಿಜ್ಞಾನಿಗಳು ಸ್ವತಂತ್ರ ಇಚ್ಛೆ ಎಂಬುದು ಇಲ್ಲವೇ ಇಲ್ಲ ಮತ್ತು ಪ್ರತಿಯೊಂದೂ ಸಂಪೂರ್ಣವಾಗಿ ಕಾರಣ-ಚಾಲಿತ ಎಂಬ ತಮ್ಮ ಸಿದ್ಧಾಂತಕ್ಕೆ ಇದನ್ನು ಸಾಕ್ಷಿ ಎಂದೇ ಪರಿಗಣಿಸಿದರು.&lt;br /&gt;&lt;br /&gt;ಭಾಗಿದಾರರು ಕೊನೆಯ ಕ್ಷಣದಲ್ಲಿ ತಮ್ಮ ಹಿಂದಿನ ನಿರ್ಧಾರವನ್ನು ಬದಲಾಯಿಸಲು ಸಮರ್ಥರಿದ್ದರು ಎಂದು ಸ್ವತಃ ಲಿಬೆಟ್ ಅವರೇ ದೃಢಪಡಿಸಿದ ಹೊರತಾಗಿಯೂ, ಈ ಚರ್ಚೆಗಳು ಮಾತ್ರ ನಿಲ್ಲಲಿಲ್ಲ.&lt;br /&gt;&lt;br /&gt;ಸ್ವತಂತ್ರ ಇಚ್ಛೆ ಎಂಬುದು ನರವಿಜ್ಞಾನಿಗಳಲ್ಲಿ ಅತ್ಯಂತ ಹೆಚ್ಚು ಚರ್ಚಿಸಲ್ಪಡುವ ವಿಷಯಗಳಲ್ಲಿ ಒಂದಾಗಿದೆ. ಒಂದು ವೇಳೆ ಅವರು ಅಂತಹದ್ದನ್ನು ಒಪ್ಪಿಕೊಂಡರೆ, ಅದು "ಪೆಟ್ಟಿಗೆಯೊಳಗಿನ ದೆವ್ವದಂತಹ" ಸಿದ್ಧಾಂತಗಳಿಗೆ ದಾರಿ ಮಾಡಿಕೊಡುತ್ತದೆ ಎಂದು ಅವರು ಭಾವಿಸುತ್ತಾರೆ.&lt;br /&gt;&lt;br /&gt;ಅಂದರೆ, ನಮ್ಮ ಮನಸ್ಸನ್ನು ಆಳುವ, ಮೆದುಳನ್ನು ಮೀರಿದ ಯಾವುದೋ ಒಂದು ರಹಸ್ಯ ಶಕ್ತಿ ಇದೆ ಎಂಬುದನ್ನು ಒಪ್ಪಿಕೊಂಡಂತೆ. ನಮ್ಮ ಎಲ್ಲಾ ಕ್ರಿಯೆಗಳ ಹಿಂದೆ ಒಂದು ಚೇತನ ಅಥವಾ ಆತ್ಮವಿದೆ ಎಂಬುದನ್ನು ಒಪ್ಪಿಕೊಂಡಂತೆ. ಭೌತಿಕವಲ್ಲದ ಯಾವುದೋ ಒಂದು ಅಸ್ತಿತ್ವವನ್ನು ಒಪ್ಪಿಕೊಂಡಂತೆ.&lt;br /&gt;&lt;br /&gt;ಇದು ವಿಜ್ಞಾನದ ಭದ್ರವಾದ ಕೋಟೆಯನ್ನು ಭೇದಿಸಿದಂತಾಗುತ್ತದೆ. ಯಾಕೆಂದರೆ ವಿಜ್ಞಾನ ಅಂತಹ ಯಾವುದೇ ಕಲ್ಪನೆಯನ್ನೂ ಒಪ್ಪುವುದಿಲ್ಲ.&lt;br /&gt;&lt;br /&gt;ಒಬ್ಬ ದಾರ್ಶನಿಕನಾಗಿಯೂ ಯೋಚಿಸುವ ನಾನು, ಈ ವಿಷಯದಲ್ಲಿ ತುಸು ಭಿನ್ನವಾದ ನಿಲುವನ್ನು ಹೊಂದಿದ್ದೇನೆ. ನಾನು ಸ್ವತಂತ್ರ ಇಚ್ಛೆಯನ್ನು 'ಇದೆ ಅಥವಾ ಇಲ್ಲ' ಎಂಬ ಬೈನರಿಯಾಗಿ (ಹೌದು/ಅಲ್ಲ ಎಂಬಂತೆ) ನೋಡುವುದಿಲ್ಲ; ಬದಲಿಗೆ ಅದೊಂದು ಸಾಧ್ಯತೆಗಳ ನಿರಂತರ ಸರಣಿ ಎಂದು ಭಾವಿಸುತ್ತೇನೆ. ಇದು ನಿರ್ಜೀವ ವಸ್ತುಗಳು, ಜೀವಿಗಳು, ಮನುಷ್ಯರು, ಈ ಸರಣಿಯ ಅಂತಿಮ ಮಿತಿ , ಇವೆಲ್ಲವನ್ನೂ ಒಳಗೊಳ್ಳುತ್ತದೆ.&lt;br /&gt;&lt;br /&gt;ನಾನು ಹೀಗೆ ವಿವರಿಸುತ್ತೇನೆ.&lt;br /&gt;&lt;br /&gt;ಒಂದು ಫ್ಯಾನ್ ಅನ್ನು ಉದಾಹರಣೆಯಾಗಿ ತೆಗೆದುಕೊಳ್ಳಿ.. ಅದು ಚಲಿಸಬಲ್ಲುದು ಅಥವಾ ನಿಶ್ಚಲವಾಗಿರಬಲ್ಲುದು. ಅದರ ತಿರುಗುವಿಕೆಯ ವೇಗವನ್ನು ಬದಲಾಯಿಸಲೂ ಬಲ್ಲುದು. ಆದರೆ ಯಾವುದಾದರೂ ಸ್ವಿಚ್ ಆನ್ ಅಥವಾ ಆಫ್ ಮಾಡಿದಾಗ, ಅಥವಾ ರೆಗ್ಯುಲೇಟರ್ ಅನ್ನು ತಿರುಗಿಸಿದಾಗ ಮಾತ್ರ ಅದು ಸಾಧ್ಯ.. ತನ್ನಷ್ಟಕ್ಕೆ ತಾನೇ ಅದು ಏನನ್ನೂ ಮಾಡಲಾರದು. ಸ್ವತಂತ್ರ ಇಚ್ಛೆ ಸಂಪೂರ್ಣವಾಗಿ ಇಲ್ಲದಿರುವುದಕ್ಕೆ ಇದು ಒಂದು ಖಚಿತ ಉದಾಹರಣೆ.&lt;br /&gt;&lt;br /&gt;ಈಗ ಒಂದು ಪ್ರಾಣಿಯನ್ನು ನೋಡಿ. ಅದೂ ಸಹ ಚಲಿಸುತ್ತದೆ, ತಿನ್ನುತ್ತದೆ, ಸಂಗಾತಿಯನ್ನು ಹುಡುಕುತ್ತದೆ, ಹೀಗೆ ಏನೇನೋ ಮಾಡುತ್ತದೆ. ಇದೆಲ್ಲವನ್ನೂ ಮಾಡುವಂತೆ ಅದನ್ನು ಪ್ರೇರೇಪಿಸುವ ಯಾವುದೇ ಭೌತಿಕ ಸ್ವಿಚ್ ಅಲ್ಲಿರುವುದಿಲ್ಲ. ಆ ಪ್ರಾಣಿಯು ತನ್ನ ನೈಸರ್ಗಿಕ ಪ್ರವೃತ್ತಿ ಅಥವಾ ತನ್ನ ಮೆದುಳು ಮತ್ತು ದೇಹದಲ್ಲಿ ಸ್ರವಿಸುವ 'ರಾಸಾಯನಿಕಗಳ' ಮೂಲಕ ಚಾಲಿತವಾಗಿರುತ್ತದೆ. ಆ ಪರಿಧಿಯೊಳಗೆ ಅದು ಸ್ವತಂತ್ರ ಇಚ್ಛೆಯನ್ನು ಪ್ರದರ್ಶಿಸುತ್ತದೆ. ಅಂದರೆ ಅದು ಸೀಮಿತ ರೂಪದ 'ಸ್ವತಂತ್ರ ಇಚ್ಛೆ'ಯನ್ನು ಹೊಂದಿದೆ.&lt;br /&gt;&lt;br /&gt;ಈಗ ನಾವು ಮನುಷ್ಯರ ಉದಾಹರಣೆಯನ್ನೇ ತೆಗೆದುಕೊಳ್ಳೋಣ. ನಮ್ಮಲ್ಲಿ ಅನೇಕರು ಪ್ರವೃತ್ತಿಗಳಿಂದಲೇ ಚಾಲಿತರಾಗಿದ್ದರೂ ಸಹ, ಈ ಪ್ರವೃತ್ತಿಗಳನ್ನು ಮೆಟ್ಟಿನಿಂತು ತಮ್ಮ ಸ್ವಂತ ಇಚ್ಛೆಯಂತೆ ವರ್ತಿಸಬಲ್ಲರು. ನಮಗೆ ಹಸಿವಾದಾಗ ನಾವು ನಾಯಿಯಂತೆ ಆಹಾರದ ಮೇಲೆ ಮುಗಿಬೀಳುವುದಿಲ್ಲ, ಬದಲಿಗೆ ನಮ್ಮ ಮುಂದೆ ಇರುವ ಆಹಾರವನ್ನು ತಿನ್ನುವುದು ಸರಿಯೇ ಎಂದು ಯೋಚಿಸುತ್ತೇವೆ.&lt;br /&gt;&lt;br /&gt;ನಮ್ಮ ನಿರ್ಧಾರವನ್ನು ಹಲವು ವಿಷಯಗಳು ನಿಯಂತ್ರಿಸುತ್ತವೆ – ಆ ಆಹಾರ ನಮ್ಮದೇ?, ಅದನ್ನು ತಿನ್ನಲು ಇದು ಸರಿಯಾದ ಸಮಯವೇ?, ಆ ಆಹಾರ ನಮ್ಮ ಆರೋಗ್ಯಕ್ಕೆ ಒಳ್ಳೆಯದೇ?, ಮುಂತಾದವು.&lt;br /&gt;&lt;br /&gt;ನಾವು ಆ ಕೆಲಸದಲ್ಲಿ ತೊಡಗಿಸಿಕೊಳ್ಳಬಹುದಾದರೂ, ನಮ್ಮ ಕ್ರಿಯೆಗಳು ಸಂಪೂರ್ಣವಾಗಿ ಅನಿಯಂತ್ರಿತವಾಗಿರುವುದಿಲ್ಲ. ಅವುಗಳನ್ನು ನಮ್ಮ ನೈತಿಕ ಪ್ರಜ್ಞೆ, ಸಾಮಾಜಿಕ ಜವಾಬ್ದಾರಿ, ಆರೋಗ್ಯದ ಕಾಳಜಿ ಇತ್ಯಾದಿಗಳು ನಿಯಂತ್ರಿಸುತ್ತವೆ.&lt;br /&gt;&lt;br /&gt;ಆದ್ದರಿಂದ, ನಮ್ಮಲ್ಲಿ ಸ್ವತಂತ್ರ ಇಚ್ಛೆ ಇದ್ದರೂ, ಸ್ವನಿಯಂತ್ರಣವೂ ಇದೆ. ಈ ಸ್ವನಿಯಂತ್ರಣವೂ ಸ್ವತಂತ್ರ ಇಚ್ಛೆಯದ್ದೇ ಇನ್ನೊಂದು ರೂಪ. ಆದು ಒಂದು ನಿರ್ಜೀವ ವಸ್ತುವನ್ನು ಆಳುವ ಭೌತಿಕ ಅಡೆತಡೆಗಳನ್ನು, ಅಥವಾ ಕೆಳಮಟ್ಟದ ಜೀವಿಯನ್ನು ನಿರ್ದೇಶಿಸುವ ಪ್ರವೃತ್ತಿಯ ಒತ್ತಡಗಳನ್ನು ಮೀರಿನಿಲ್ಲಬಲ್ಲದು.&lt;br /&gt;&lt;br /&gt;ಇನ್ನೂ ಮುಂದೆ ಹೋಗೋಣ. ಒಬ್ಬ ಸನ್ಯಾಸಿಯನ್ನು ನೋಡಿ. ಅವರು ಆಧ್ಯಾತ್ಮಿಕ ಜ್ಞಾನೋದಯದ ತಮ್ಮ ಅಂತಿಮ ಗುರಿಯನ್ನು ತಲುಪಲು, ತಮ್ಮ ಎಲ್ಲಾ ಮೂಲಭೂತ ಪ್ರವೃತ್ತಿಗಳ ವಿರುದ್ಧ ಹೋರಾಡುತ್ತಾರೆ, ಎಲ್ಲಾ ಕಷ್ಟಗಳನ್ನು ಸಹಿಸಿಕೊಳ್ಳುತ್ತಾರೆ. ತಮ್ಮ ಆಯ್ದ ಮಾರ್ಗದಮೇಲೆ ಧೃಡತೆಯಿಂದ ಸಾಗುತ್ತಾರೆ. ಅವರೂ ಸ್ವತಂತ್ರ ಇಚ್ಛೆಯನ್ನು ಪ್ರದರ್ಶಿಸುತ್ತಿದ್ದಾರೆ, ಅಲ್ಲವೇ?&lt;br /&gt;&lt;br /&gt;ಆದರೆ ಅವರು ಯಾವುದೋ ಒಂದು ಅಂತಿಮ ಆಧ್ಯಾತ್ಮಿಕ ಸ್ಥಿತಿಯ ಮೇಲಿನ ನಂಬಿಕೆ ಮತ್ತು ಅದನ್ನು ಪಡೆಯಬೇಕೆಂಬ ತಮ್ಮ ಹಂಬಲಕ್ಕೆ ಕಟ್ಟುಬಿದ್ದಿರುತ್ತಾರೆ. ಆದ್ದರಿಂದ, ಅವರ ನಿರ್ಧಾರಗಳು ಸಂಪೂರ್ಣವಾಗಿ ಸ್ವತಂತ್ರವಾಗಿರುವುದಿಲ್ಲ. ಅದಕ್ಕೂ ಒಂದು ಕಾರಣ ಇದ್ದೇ ಇರುತ್ತದೆ.&lt;br /&gt;&lt;br /&gt;ತಮ್ಮ ಧರ್ಮವನ್ನು ಪ್ರಚಾರ ಮಾಡುವ ಏಕೈಕ ಗುರಿಯಿಂದ ಎಲ್ಲಾ ಐಹಿಕ ಸುಖಗಳನ್ನು ತ್ಯಜಿಸುವ ಅನೇಕ ಧರ್ಮಪ್ರಚಾರಕರ ಬಗ್ಗೆ ನೀವು ಕೇಳಿರಬಹುದು. ಅವರು ಸ್ವದೇಶವನ್ನು ಬಿಟ್ಟು, ಅಪರಿಚಿತ ದೇಶವೊಂದರಲ್ಲಿ ಸಂನ್ಯಾಸಿಯ ಜೀವನವನ್ನು ನಡೆಸಲು ಆರಿಸಿಕೊಳ್ಳುತ್ತಾರೆ ಮತ್ತು ತಮ್ಮ ಹಾದಿಯಲ್ಲಿ ಶ್ರಮಿಸುತ್ತಾರೆ.&lt;br /&gt;&lt;br /&gt;ಆದರೆ ಕೆಲವು ಭಾರಿ, ಜನರ ಬಡತನ ಮತ್ತು ಸಂಕಟಗಳನ್ನು ಕಂಡು ಅವರ ಮನಸ್ಸು ಕರಗುತ್ತದೆ, ಅವರು ತಮ್ಮ ಪ್ರಾಥಮಿಕ ಗುರಿಯನ್ನು ಮರೆತು ಯಾವುದೇ ಧಾರ್ಮಿಕ ಅಜೆಂಡಾ ಇಲ್ಲದೆ ಅವರ ಸೇವೆಮಾಡಲು ಪ್ರಾರಂಭಿಸುತ್ತಾರೆ. ತಮ್ಮನ್ನು ಹಿಡಿದಿಟ್ಟಿರುವ ಎಲ್ಲಾ ಕಾರಣಗಳನ್ನು ಜಯಿಸಿ ಅವರು ಒಂದು ಸ್ವಯಂ ನಿರ್ಧಾರವನ್ನು ತೆಗೆದುಕೊಳ್ಳುತ್ತಾರೆ.&lt;br /&gt;&lt;br /&gt;ಆದರೂ, ಆ ನಿರ್ಧಾರವನ್ನು ತೆಗೆದುಕೊಳ್ಳುವಂತೆ ಮಾಡಿದ್ದು ಅವರಲ್ಲಿನ ಸಹಾನುಭೂತಿಯೇ ಅಲ್ಲವೇ?.&lt;br /&gt;&lt;br /&gt;ಭಾರತದಲ್ಲಿ 'ನಿಷ್ಕಾಮ ಯೋಗಿ'ಗಳ ಪರಂಪರೆಯಿದೆ. ಅವರಿಗೆ ಯಾವುದೇ ಸ್ವಾರ್ಥವಾಗಲೀ ಧಾರ್ಮಿಕ ಅಜೆಂಡಾ ಆಗಲೀ ಇರುವುದಿಲ್ಲ. ಅವರು ಸಹಾನುಭೂತಿಯಿಂದಲೂ ಪ್ರೇರಿತರಾಗಿರುವುದಿಲ್ಲ. ಅವರು ಕೇವಲ ತಮ್ಮ ಕರ್ತವ್ಯ ಎಂಬ ಒಂದೇ ಕಾರಣಕ್ಕಾಗಿ ಕೆಲಸ ಮಾಡುತ್ತಾರೆ. ಈ ಆಳವಾದ ಕರ್ತವ್ಯ ಪ್ರಜ್ಞೆಯೇ ಅವರು ಆರಿಸಿಕೊಂಡ ಹಾದಿಗೆ ಕಾರಣವಾಗುತ್ತದೆ.&lt;br /&gt;&lt;br /&gt;ಹೀಗೆ, ಈ ಎಲ್ಲಾ ಉದಾಹರಣೆಗಳಲ್ಲಿಯೂ, ಮೇಲ್ನೋಟಕ್ಕೆ ಕಾಣುವ ಸ್ವತಂತ್ರ ಆಯ್ಕೆಯ ಹಿಂದೆ ಯಾವಾಗಲೂ ಒಂದು ಕಾರಣವಿರುತ್ತದೆ. ಯಾವುದೇ ಕಾರಣವಿಲ್ಲದೆ ಯಾರಾದರೂ ಏನನ್ನಾದರೂ ಮಾಡುವುದನ್ನು ನೀವು ಊಹಿಸಬಲ್ಲಿರಾ? ಬಹುಶಃ ಅದು ಸಾಧ್ಯವಿಲ್ಲ.&lt;br /&gt;&lt;br /&gt;ಆದರೆ ನೀವು ಪ್ರಾಯಶಃ ಗಮನಿಸಿರದ ಒಂದು ಸೂಕ್ಷ್ಮ ವಿಷಯ ಇಲ್ಲಿದೆ.&lt;br /&gt;&lt;br /&gt;ಫ್ಯಾನಿನಂತಹ ನಿರ್ಜೀವ ವಸ್ತುವಿನ ವಿಷಯದಲ್ಲಿ ಕಾರಣವು ಭೌತಿಕವಾಗಿತ್ತು. ಪ್ರಾಣಿಗಳ ವಿಷಯದಲ್ಲಿ ಅದು ರಾಸಾಯನಿಕವಾಗಿತ್ತು. ಸಾಮಾನ್ಯ ಮನುಷ್ಯರಲ್ಲಿ ಅದು ಸಾಮಾಜಿಕ ನಿಯಮಗಳು ಮತ್ತು ಒಪ್ಪಿತ ಮೌಲ್ಯಗಳಾಗಿವೆ. ಆಧ್ಯಾತ್ಮ ಮಾರ್ಗದಲ್ಲಿ ಹೋಗುವವರಿಗೆ ಅವರ ಧೃಡವಾದ ನಂಬುಗೆ; ಸಮಾಜ ಸೇವಕರಲ್ಲಿ ಅದು ಸಹಾನುಭೂತಿ; ಮತ್ತು ಕರ್ಮಯೋಗಿಗಳಲ್ಲಿ ಅದು ಬಲವಾದ ಕರ್ತವ್ಯ ಪ್ರಜ್ಞೆ.&lt;br /&gt;&lt;br /&gt;ಪ್ರತಿಯೊಬ್ಬರೂ ಯಾವುದಾದರೂ ಒಂದು ಕಾರಣದಿಂದಲೇ ಚಾಲಿತರಾಗಿದ್ದರು. ಆದರೆ ಈ ಕಾರಣವು ಕ್ರಮೇಣ, ಸ್ಥೂಲದಿಂದ ಸೂಕ್ಷ್ಮದೆಡೆಗೆ ಚಲಿಸುವುದನ್ನು ಕಾಣಬಹುದು.&lt;br /&gt;&lt;br /&gt;ಬೇರೆ ಮಾತುಗಳಲ್ಲಿ ಹೇಳುವುದಾದರೆ, ಇವರಲ್ಲಿ ಪ್ರತಿಯೊಬ್ಬರೂ ಪ್ರದರ್ಶಿಸಿದ ಸ್ವತಂತ್ರ ಇಚ್ಛೆ ಒಂದೇ ರೀತಿಯದಾಗಿರಲಿಲ್ಲ. ಆ ಇಚ್ಛೆಯ ಹಿಂದಿರುವ ಕಾರಣ ಬೇರೆಬೇರೆ ಸ್ತರದಲ್ಲಿತ್ತು. ಅವರು ಕ್ರಮೇಣ, ಸಂಪೂರ್ಣ ಸ್ವತಂತ್ರ ಇಚ್ಛೆಯ ಮಿತಿಯ ಹತ್ತಿರಕ್ಕೆ ಸರಿಯುತ್ತಿದ್ದಂತೆ ಕಾಣುತ್ತದೆ. ಯಾರೂ ಆ ಮಿತಿಯನ್ನು ತಲುಪದಿದ್ದರೂ ಸಹ.&lt;br /&gt;&lt;br /&gt;ಆದ್ದರಿಂದ, ಸ್ವತಂತ್ರ ಇಚ್ಛೆ ಎಂಬುದು 'ಇದೆ ಅಥವಾ ಇಲ್ಲ' ಎಂಬ ಬೈನರಿ ಅಲ್ಲ. ಅದೊಂದು "ಸ್ವಾತಂತ್ರ್ಯದ" ವಿಶಾಲ ಶ್ರೇಣಿ. ಈ ಶ್ರೇಣಿಯ ಕೆಳಮಟ್ಟದಲ್ಲಿ ಇರುವವರ ಸ್ವತಂತ್ರ ಇಚ್ಛೆಯು, ಮೇಲ್ಮಟ್ಟದಲ್ಲಿ ಇರುವವರಿಗಿಂತ ಹೆಚ್ಚು ಸೀಮಿತವಾಗಿರುತ್ತದೆ. ಆದರೂ ಅವರೆಲ್ಲರೂ ವಿವಿಧ ಹಂತಗಳಲ್ಲಿ ಸ್ವತಂತ್ರ ಇಚ್ಛೆಯನ್ನು ಪ್ರದರ್ಶಿಸುತ್ತಾರೆ.&lt;br /&gt;&lt;br /&gt;ಹೌದು, ಆ ರೀತಿಯಲ್ಲಿ ನೋಡಿದರೆ, ನಮ್ಮಲ್ಲಿ ಯಾರಿಗೂ ಸಂಪೂರ್ಣ 'ಸ್ವತಂತ್ರ ಇಚ್ಛೆ' ಎಂಬುದು ಇಲ್ಲ. ಏಕೆಂದರೆ ನಾವೆಲ್ಲರೂ ಕಾರ್ಯಕಾರಣ ಸಂಬಂಧದ ಚೌಕಟ್ಟಿನೊಳಗೇ ಕಾರ್ಯ ನಿರ್ವಹಿಸುತ್ತೇವೆ. ಆ ಚೌಕಟ್ಟಿನೊಳಗೆ ನಮಗೆಲ್ಲರಿಗೂ ಸೀಮಿತ ಪರಿಧಿಯಲ್ಲಿ ಸ್ವತಂತ್ರ ಇಚ್ಛೆ ಎಂಬುದು ಖಂಡಿತವಾಗಿಯೂ ಇದೆ. ಅದರ ಸ್ತರ ಭಿನ್ನವಾಗಿರಬಹುದು.&lt;br /&gt;&lt;br /&gt;ಒಂದು ವೇಳೆ ಈ 'ಸ್ವತಂತ್ರ ಇಚ್ಛೆ'ಯ ಶ್ರೇಣಿಗೆ ಒಂದು ಅಂತಿಮ ಮಿತಿ ಇದ್ದರೆ, ಅದು ಹೇಗಿರಬಹುದು? ಆ ಮಿತಿಯಲ್ಲಿ ಇರುವವರು ಕಾರ್ಯಕಾರಣ ಸಂಬಂಧದಿಂದ ಮುಕ್ತರಾಗಿರಬೇಕು. ಅವರು ಯಾವುದೇ ಕಾರಣವಿಲ್ಲದೆ ಕಾರ್ಯನಿರ್ವಹಿಸುತ್ತಾರೆ. ಅವರು ಅನಿಯಂತ್ರಿತ 'ಸ್ವತಂತ್ರ ಇಚ್ಛೆ'ಯನ್ನು ಪ್ರದರ್ಶಿಸುತ್ತಾರೆ.&lt;br /&gt;&lt;br /&gt;ಭಾರತೀಯ ತತ್ವಶಾಸ್ತ್ರವು ಅಂತಹ ಒಂದು ಸಾಧ್ಯತೆಯನ್ನು ಕಲ್ಪಿಸುತ್ತದೆ. ಉಪನಿಷತ್ತುಗಳು ಇದನ್ನು 'ಆತ್ಮ' ಎಂದು ಕರೆಯುತ್ತವೆ — ಇದು ಕಾರ್ಯಕಾರಣದ ಪಾಶದಿಂದ ಮುಕ್ತವಾದದ್ದು. ಅಂತಹುದಕ್ಕೆ ಮಾತ್ರ ಸಂಪೂರ್ಣ 'ಸ್ವತಂತ್ರ ಇಚ್ಛೆ' ಇರುತ್ತದೆ.&lt;br /&gt;&lt;br /&gt;ಸಾಮಾನ್ಯರ ಭಾಷೆಯಲ್ಲಿ, ಧಾರ್ಮಿಕ ಜನರು ಇದನ್ನು 'ದೇವರು' ಎಂದು ಕರೆಯುತ್ತಾರೆ. ಬೈಬಲಿನಲ್ಲಿ ದೇವರು ಯಾವ ಕಾರಣವೂ ಇಲ್ಲದೇ 'ಬೆಳಕಾಗಲಿ' ಎನ್ನುತ್ತಾನೆ ಮತ್ತು ಬೆಳಕಾಗುತ್ತದೆ. ಅದೇ ದೇವರು ಉಪನಿಷತ್ತಿನಲ್ಲಿ "ನಾನು ಅನೇಕವಾಗಲಿ" ಎನ್ನುತ್ತದೆ, ಮತ್ತು ಅದು ಜಗತ್ತು, ಜೀವಿಗಳು ಇತ್ಯಾದಿ, ಅನೇಕವಾಗುತ್ತದೆ.&lt;br /&gt;&lt;br /&gt;ಅಂಥವನೊಬ್ಬನಿದ್ದರೆ ಮಾತ್ರ ಅವನು ಸಂಪೂರ್ಣ ಸ್ವತಂತ್ರ ಇಚ್ಛೆಯಿಂದ ತುಂಬಿರಬಲ್ಲನು. ಉಳಿದವರೆಲ್ಲರ ಸ್ವತಂತ್ರ ಇಚ್ಛೆಯೆಂಬುದು ಸೀಮಿತ. ನಾವು ವಿಕಾಸಹೊಂದಿದಂತೆ ಈ ಸ್ವಾತಂತ್ರ್ಯದ ಸೀಮೆ ವಿಸ್ತರಿಸುತ್ತಾ ಹೋಗುತ್ತದೆ ಅಷ್ಟೇ.&lt;br /&gt;&lt;br /&gt;ಆ ಸ್ವತಂತ್ರ ಇಚ್ಛೆಯನ್ನು ಕೆಲವು ಸರಳ ಪ್ರೋಬ್ ಗಳ ಮೂಲಕ ಸಿದ್ಧಪಡಿಸಲಾಗುವುದಿಲ್ಲ. ಅದು ಅಂತರ್ ದೃಷ್ಠಿಯಿಂದಷ್ಟೇ ಕಂಡುಕೊಳ್ಳಬಲ್ಲುದಾಗಿದೆ.&lt;/span&gt;&lt;/span&gt;&lt;/div&gt;&lt;div style="text-align: justify;"&gt;&lt;span style="font-size: small;"&gt;&lt;span style="font-family: inherit;"&gt;&amp;nbsp;&lt;/span&gt;&lt;/span&gt;&lt;/div&gt;&lt;div style="text-align: justify;"&gt;&lt;span style="font-size: small;"&gt;&lt;span style="font-family: inherit;"&gt;&amp;nbsp;--------------------------------------------------------------------&lt;/span&gt;&lt;/span&gt;&lt;/div&gt;&lt;div style="text-align: justify;"&gt;&lt;span style="font-size: small;"&gt;&lt;span style="font-family: inherit;"&gt;&lt;br /&gt;ಇದು ನಿಮಗೆ ಇಷ್ಟವಾಗಿದ್ದರೆ, ನನ್ನ ಸಾಪ್ತಾಹಿಕ ಓದುಗರೊಂದಿಗೆ ಸೇರಲು ನಾನು ನಿಮ್ಮನ್ನು ಹೃತ್ಪೂರ್ವಕವಾಗಿ ಆಹ್ವಾನಿಸುತ್ತೇನೆ. ಪ್ರತಿ ಶನಿವಾರ, ಮೇಲ್ಮೈಯನ್ನು ಮೀರಿದ ಮತ್ತು ನಿಜವಾಗಿಯೂ ಮುಖ್ಯವಾದ ಪ್ರಶ್ನೆಗಳನ್ನು ಪರಿಹರಿಸುವ ಆಳವಾದ ವಿಶ್ಲೇಷಣೆಯನ್ನು ನಾನು ಪ್ರಕಟಿಸುತ್ತೇನೆ. ಪೇವಾಲ್‌ಗಳಿಲ್ಲ, ಕ್ಲಿಕ್‌ಬೈಟ್ ಇಲ್ಲ - ಕೇವಲ ನೇರ ವಿನಿಮಯ: ನನ್ನ ಮನಸ್ಸಿನಿಂದ ನಿಮ್ಮದಕ್ಕೆ. &lt;a href="https://follow.it/let-s-think-by-dr-king-swami-satyapriya?leanpub%20"&gt;ಚಂದಾದಾರರಾಗಲು ಇಲ್ಲಿ ಕ್ಲಿಕ್ ಮಾಡಿ&lt;/a&gt;.&amp;nbsp;&lt;/span&gt;&lt;/span&gt;&lt;/div&gt;
&lt;div align="center" class="western" lang="en-US" style="line-height: 120%;"&gt;
&lt;span style="font-size: small;"&gt;&lt;b&gt;&amp;nbsp;&lt;/b&gt;&lt;/span&gt; &lt;/div&gt;
&lt;div align="justify" class="western" lang="en-US" style="line-height: 120%;"&gt;
&lt;div class="MsoNormal" style="line-height: 120%; margin-bottom: 7pt;"&gt;
&lt;span style="background-color: #d0e0e3;"&gt;&lt;span lang="EN-US" style="background-attachment: scroll; background-clip: border-box; background-image: none; background-origin: padding-box; background-position: 0% 0%; background-repeat: repeat; background-size: auto; font-size: 12pt; line-height: 120%;"&gt; © Dr. King, Swami  Satyapriya 2026&lt;/span&gt;&lt;span lang="EN-US" style="background-attachment: scroll; background-clip: border-box; background-image: none; background-origin: padding-box; background-position: 0% 0%; background-repeat: repeat; background-size: auto; font-size: 12pt; line-height: 120%;"&gt;&lt;/span&gt;&lt;/span&gt;&lt;/div&gt;
&lt;/div&gt;
&lt;/div&gt;
&lt;div align="justify" class="western"&gt;
&lt;/div&gt;
&lt;div align="justify" class="western" style="line-height: 120%;"&gt;
&lt;/div&gt;
&lt;div align="left" class="western"&gt;
&lt;/div&gt;
&lt;div style="text-align: justify;"&gt;
&lt;style type="text/css"&gt;p { margin-bottom: 0.1in; direction: ltr; color: rgb(0, 0, 10); line-height: 120%; text-align: justify; }p.western { font-family: "Arial", serif; font-size: 14pt; }p.cjk { font-size: 14pt; }p.ctl { font-size: 14pt; }&lt;/style&gt; &lt;/div&gt;
&lt;/div&gt;
&lt;/div&gt;
&lt;div class="blogger-post-footer"&gt;You can borrow audio books directly from the author at https://tinyurl.com/mylibrary1234 at highly affordable prices.&lt;/div&gt;</description><enclosure length="0" type="audio/mpeg" url="https://www.dropbox.com/scl/fi/6ydc1oqh02x8i8zper0tb/05.mp3?rlkey=jbbem2k1ejaxvxr199d80xvoa&amp;st=yweb98r8&amp;raw=1"/><media:thumbnail xmlns:media="http://search.yahoo.com/mrss/" height="72" url="https://blogger.googleusercontent.com/img/b/R29vZ2xl/AVvXsEi2Zi3QRDqZbmn831SBZQKoMRTefWvhanxUpysItE0WNr9fHa4gd332yRmWqIURhLnW36d0T8t8b4141_HL09GEEabXGJzqHfFCj96XCvaZ9gccPbNCYzZIMcsZJL5FdLlFbVCqAUs9qNid9HubwgT9y9KN9iK1DvNQaF04baaZEgeP65DBNoxLPf6AVgc/s72-w640-h640-c/free-will.png" width="72"/><thr:total xmlns:thr="http://purl.org/syndication/thread/1.0">0</thr:total><author>drking2000-service@yahoo.com (Dr. King)</author><itunes:explicit>no</itunes:explicit><itunes:subtitle>window.dataLayer = window.dataLayer || []; function gtag(){dataLayer.push(arguments);} gtag('js', new Date()); gtag('config', 'G-8HXGBD0CVC'); &amp;nbsp; &amp;nbsp;&amp;nbsp;[Preview books]&amp;nbsp; [Borrow books]&amp;nbsp; [Pause] &amp;nbsp;&amp;nbsp;&amp;nbsp;ದಶಕಗಳ ಹಿಂದೆ, ಬೆಂಜಮಿನ್ ಲಿಬೆಟ್ ಎಂಬ ಅಮೆರಿಕಾದ ನರವಿಜ್ಞಾನಿಯೊಬ್ಬರು ಇದನ್ನು ಖಚಿತಪಡಿಸಲು ಪ್ರಯತ್ನಿಸಿದರು. ಅವರು ಕೈಗೊಂಡ ಪ್ರಯೋಗಗಳು ಆಗಿನ ಕಾಲದಲ್ಲಿ ಭಾರಿ ಸಂಚಲನ ಮೂಡಿಸಿದವು, ಮತ್ತು ಇಂದಿಗೂ ನರವಿಜ್ಞಾನಿಗಳ ನಡುವೆ ಈ ಬಗ್ಗೆ ಚರ್ಚೆಗಳು ನಡೆಯುತ್ತಲೇ ಇವೆ. ಅಷ್ಟಕ್ಕೂ ಲಿಬೆಟ್ ಮಾಡಿದ್ದೇನು? var hello = document.getElementById("Hello"); hello.addEventListener("ended", function(){ var audio = document.getElementById('Audio'); audio.play(); }); var audio = document.getElementById("Audio"); audio.addEventListener("ended", function(){ var thankyou = document.getElementById('ThankYou'); thankyou.play(); }); document.getElementById("playAudio").addEventListener("click", function(){ var audio = document.getElementById('Audio'); if(this.className != "is-paused"){ this.className = "is-paused"; this.innerHTML = "Play"; audio.pause(); }else{ this.className = "is-playing"; this.innerHTML = "Pause"; audio.play(); } }); ಲಿಬೆಟ್ ಒಂದು ಅತ್ಯಂತ ಸರಳವಾದ ಪ್ರಯೋಗವನ್ನು ಮಾಡಿದರು. ಆ ಪ್ರಯೋಗದಲ್ಲಿ ಭಾಗಿಯಾದವರಿಗೆ ಅವರ ಸ್ವಂತ ಇಚ್ಛೆಯಿಂದ ಒಂದು ಬಟನ್ ಅನ್ನು ಒತ್ತಲು ಹೇಳಲಾಯಿತು. ಒಂದು ನಿಖರವಾದ ಗಡಿಯಾರವನ್ನು ಬಳಸಿ, ಬಟನ್ ಒತ್ತಲು ಅವರು ನಿರ್ಧರಿಸಿದ ಸಮಯವನ್ನು ದಾಖಲಿಸುವಂತೆ ಅವರಿಗೆ ತಿಳಿಸಲಾಯಿತು. ಹಾಗೆಯೇ, ಬಟನ್ ಅನ್ನು ಅವರು ನಿಜವಾಗಿ ಒತ್ತಿದ ಸಮಯವನ್ನೂ ಗುರುತು ಮಾಡಿಕೊಳ್ಳಲಾಯಿತು. ಲಿಬೆಟ್ ಮತ್ತೊಂದು ಕೆಲಸ ಮಾಡಿದ್ದರು. ಅವರು ಭಾಗಿದಾರರ ತಲೆಯ ಮೇಲ್ಭಾಗಕ್ಕೆ ಪ್ರೋಬ್ಗಳನ್ನು ಅಳವಡಿಸಿ, ಅವರ ಮೆದುಳಿನೊಳಗಿನ ನಿರ್ದಿಷ್ಟ ವಿದ್ಯುತ್ ಸಂಕೇತಗಳನ್ನು ಅಳೆಯುತ್ತಿದ್ದರು. ಈ ಸಂಕೇತಗಳು ಮಿದುಳು ಯಾವುದೇ ದೈಹಿಕ ಕ್ರಿಯೆಯಲ್ಲಿ ತೊಡಗಲು ತಯಾರಾಗುವುದನ್ನು ಸೂಚಿಸುತ್ತಿದ್ದವು. ಬಟನ್ ಒತ್ತಲು ನಿರ್ಧರಿಸಿದ ಸಮಯಕ್ಕೂ ಮತ್ತು ಅದನ್ನು ನಿಜವಾಗಿ ಒತ್ತಿದ ಸಮಯಕ್ಕೂ ನಡುವೆ ಸಹಜವಾಗಿಯೇ ಸ್ವಲ್ಪ ಸಮಯದ ವ್ಯತ್ಯಾಸ ಇರಲೇಬೇಕಲ್ಲವೇ. ಅದರಲ್ಲಿ ವಿಚಿತ್ರವೇನೂ ಇಲ್ಲ. ನಮ್ಮ ಮನಸ್ಸಿನ ನಿರ್ಧಾರವನ್ನು ಕಾರ್ಯರೂಪಕ್ಕೆ ತರಲು ನಮ್ಮ ದೇಹಕ್ಕೆ ಸ್ವಲ್ಪ ಸಮಯ ಬೇಕೇ ಆಗುತ್ತದೆ. ಆಶ್ಚರ್ಯವೆಂದರೆ, ಭಾಗಿದಾರರು ಬಟನ್ ಒತ್ತಲು ನಿರ್ಧರಿಸುವುದಕ್ಕಿಂತ ಮುಂಚೆಯೇ, ಅವರ ಮೆದುಳು ಬಟನ್ ಒತ್ತುವ ಕಾರ್ಯಕ್ಕೆ ಪೂರಕವಾದ ಸಿದ್ಧತೆನಡೆಸುತ್ತಿತ್ತು. ಹಾಗೆಂದು ಪ್ರೋಬ್ಗಳ ಮೂಲಕ ಮಾಪನ ಮಾಡಿದ ವಿದ್ಯುತ್ ಚಟುವಟಿಕೆಗಳು ತೋರಿಸಿದವು! ಇದು ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿತು. ಭಾಗಿದಾರರು ಬಟನ್ ಒತ್ತಲು ನಿರ್ಧರಿಸುವ ಮುನ್ನವೇ ಮೆದುಳು ಆ ಕೆಲಸಕ್ಕೆ ಹೇಗೆ ಸಿದ್ಧತೆನಡೆಸಲು ಸಾಧ್ಯ? ಅಥವಾ ಆ ಚಟುವಟಿಕೆಯೇ ಭಾಗಿದಾರರು ಆ ನಿರ್ಧಾರವನ್ನು ತೆಗೆದುಕೊಳ್ಳುವಂತೆ ಪ್ರೇರೇಪಿಸಿತೇ? ಒಂದು ವೇಳೆ ಅದೇ ನಿಜವಾಗಿದ್ದರೆ, ಭಾಗಿದಾರರು ಅಂದುಕೊಂಡಂತೆ ಅವರು ಸ್ವಂತ ಇಚ್ಛೆಯಿಂದ ಆ ಕೆಲಸವನ್ನು ಮಾಡಿಲ್ಲ ಎಂದರ್ಥ. ಈ ಪ್ರಯೋಗವು ಅನೇಕ ಚರ್ಚೆಗಳಿಗೆ ಮತ್ತು ಹೊಸ ಸಿದ್ಧಾಂತಗಳಿಗೆ ಕಾರಣವಾಯಿತು. ಅನೇಕ ವಿಜ್ಞಾನಿಗಳು ಸ್ವತಂತ್ರ ಇಚ್ಛೆ ಎಂಬುದು ಇಲ್ಲವೇ ಇಲ್ಲ ಮತ್ತು ಪ್ರತಿಯೊಂದೂ ಸಂಪೂರ್ಣವಾಗಿ ಕಾರಣ-ಚಾಲಿತ ಎಂಬ ತಮ್ಮ ಸಿದ್ಧಾಂತಕ್ಕೆ ಇದನ್ನು ಸಾಕ್ಷಿ ಎಂದೇ ಪರಿಗಣಿಸಿದರು. ಭಾಗಿದಾರರು ಕೊನೆಯ ಕ್ಷಣದಲ್ಲಿ ತಮ್ಮ ಹಿಂದಿನ ನಿರ್ಧಾರವನ್ನು ಬದಲಾಯಿಸಲು ಸಮರ್ಥರಿದ್ದರು ಎಂದು ಸ್ವತಃ ಲಿಬೆಟ್ ಅವರೇ ದೃಢಪಡಿಸಿದ ಹೊರತಾಗಿಯೂ, ಈ ಚರ್ಚೆಗಳು ಮಾತ್ರ ನಿಲ್ಲಲಿಲ್ಲ. ಸ್ವತಂತ್ರ ಇಚ್ಛೆ ಎಂಬುದು ನರವಿಜ್ಞಾನಿಗಳಲ್ಲಿ ಅತ್ಯಂತ ಹೆಚ್ಚು ಚರ್ಚಿಸಲ್ಪಡುವ ವಿಷಯಗಳಲ್ಲಿ ಒಂದಾಗಿದೆ. ಒಂದು ವೇಳೆ ಅವರು ಅಂತಹದ್ದನ್ನು ಒಪ್ಪಿಕೊಂಡರೆ, ಅದು "ಪೆಟ್ಟಿಗೆಯೊಳಗಿನ ದೆವ್ವದಂತಹ" ಸಿದ್ಧಾಂತಗಳಿಗೆ ದಾರಿ ಮಾಡಿಕೊಡುತ್ತದೆ ಎಂದು ಅವರು ಭಾವಿಸುತ್ತಾರೆ. ಅಂದರೆ, ನಮ್ಮ ಮನಸ್ಸನ್ನು ಆಳುವ, ಮೆದುಳನ್ನು ಮೀರಿದ ಯಾವುದೋ ಒಂದು ರಹಸ್ಯ ಶಕ್ತಿ ಇದೆ ಎಂಬುದನ್ನು ಒಪ್ಪಿಕೊಂಡಂತೆ. ನಮ್ಮ ಎಲ್ಲಾ ಕ್ರಿಯೆಗಳ ಹಿಂದೆ ಒಂದು ಚೇತನ ಅಥವಾ ಆತ್ಮವಿದೆ ಎಂಬುದನ್ನು ಒಪ್ಪಿಕೊಂಡಂತೆ. ಭೌತಿಕವಲ್ಲದ ಯಾವುದೋ ಒಂದು ಅಸ್ತಿತ್ವವನ್ನು ಒಪ್ಪಿಕೊಂಡಂತೆ. ಇದು ವಿಜ್ಞಾನದ ಭದ್ರವಾದ ಕೋಟೆಯನ್ನು ಭೇದಿಸಿದಂತಾಗುತ್ತದೆ. ಯಾಕೆಂದರೆ ವಿಜ್ಞಾನ ಅಂತಹ ಯಾವುದೇ ಕಲ್ಪನೆಯನ್ನೂ ಒಪ್ಪುವುದಿಲ್ಲ. ಒಬ್ಬ ದಾರ್ಶನಿಕನಾಗಿಯೂ ಯೋಚಿಸುವ ನಾನು, ಈ ವಿಷಯದಲ್ಲಿ ತುಸು ಭಿನ್ನವಾದ ನಿಲುವನ್ನು ಹೊಂದಿದ್ದೇನೆ. ನಾನು ಸ್ವತಂತ್ರ ಇಚ್ಛೆಯನ್ನು 'ಇದೆ ಅಥವಾ ಇಲ್ಲ' ಎಂಬ ಬೈನರಿಯಾಗಿ (ಹೌದು/ಅಲ್ಲ ಎಂಬಂತೆ) ನೋಡುವುದಿಲ್ಲ; ಬದಲಿಗೆ ಅದೊಂದು ಸಾಧ್ಯತೆಗಳ ನಿರಂತರ ಸರಣಿ ಎಂದು ಭಾವಿಸುತ್ತೇನೆ. ಇದು ನಿರ್ಜೀವ ವಸ್ತುಗಳು, ಜೀವಿಗಳು, ಮನುಷ್ಯರು, ಈ ಸರಣಿಯ ಅಂತಿಮ ಮಿತಿ , ಇವೆಲ್ಲವನ್ನೂ ಒಳಗೊಳ್ಳುತ್ತದೆ. ನಾನು ಹೀಗೆ ವಿವರಿಸುತ್ತೇನೆ. ಒಂದು ಫ್ಯಾನ್ ಅನ್ನು ಉದಾಹರಣೆಯಾಗಿ ತೆಗೆದುಕೊಳ್ಳಿ.. ಅದು ಚಲಿಸಬಲ್ಲುದು ಅಥವಾ ನಿಶ್ಚಲವಾಗಿರಬಲ್ಲುದು. ಅದರ ತಿರುಗುವಿಕೆಯ ವೇಗವನ್ನು ಬದಲಾಯಿಸಲೂ ಬಲ್ಲುದು. ಆದರೆ ಯಾವುದಾದರೂ ಸ್ವಿಚ್ ಆನ್ ಅಥವಾ ಆಫ್ ಮಾಡಿದಾಗ, ಅಥವಾ ರೆಗ್ಯುಲೇಟರ್ ಅನ್ನು ತಿರುಗಿಸಿದಾಗ ಮಾತ್ರ ಅದು ಸಾಧ್ಯ.. ತನ್ನಷ್ಟಕ್ಕೆ ತಾನೇ ಅದು ಏನನ್ನೂ ಮಾಡಲಾರದು. ಸ್ವತಂತ್ರ ಇಚ್ಛೆ ಸಂಪೂರ್ಣವಾಗಿ ಇಲ್ಲದಿರುವುದಕ್ಕೆ ಇದು ಒಂದು ಖಚಿತ ಉದಾಹರಣೆ. ಈಗ ಒಂದು ಪ್ರಾಣಿಯನ್ನು ನೋಡಿ. ಅದೂ ಸಹ ಚಲಿಸುತ್ತದೆ, ತಿನ್ನುತ್ತದೆ, ಸಂಗಾತಿಯನ್ನು ಹುಡುಕುತ್ತದೆ, ಹೀಗೆ ಏನೇನೋ ಮಾಡುತ್ತದೆ. ಇದೆಲ್ಲವನ್ನೂ ಮಾಡುವಂತೆ ಅದನ್ನು ಪ್ರೇರೇಪಿಸುವ ಯಾವುದೇ ಭೌತಿಕ ಸ್ವಿಚ್ ಅಲ್ಲಿರುವುದಿಲ್ಲ. ಆ ಪ್ರಾಣಿಯು ತನ್ನ ನೈಸರ್ಗಿಕ ಪ್ರವೃತ್ತಿ ಅಥವಾ ತನ್ನ ಮೆದುಳು ಮತ್ತು ದೇಹದಲ್ಲಿ ಸ್ರವಿಸುವ 'ರಾಸಾಯನಿಕಗಳ' ಮೂಲಕ ಚಾಲಿತವಾಗಿರುತ್ತದೆ. ಆ ಪರಿಧಿಯೊಳಗೆ ಅದು ಸ್ವತಂತ್ರ ಇಚ್ಛೆಯನ್ನು ಪ್ರದರ್ಶಿಸುತ್ತದೆ. ಅಂದರೆ ಅದು ಸೀಮಿತ ರೂಪದ 'ಸ್ವತಂತ್ರ ಇಚ್ಛೆ'ಯನ್ನು ಹೊಂದಿದೆ. ಈಗ ನಾವು ಮನುಷ್ಯರ ಉದಾಹರಣೆಯನ್ನೇ ತೆಗೆದುಕೊಳ್ಳೋಣ. ನಮ್ಮಲ್ಲಿ ಅನೇಕರು ಪ್ರವೃತ್ತಿಗಳಿಂದಲೇ ಚಾಲಿತರಾಗಿದ್ದರೂ ಸಹ, ಈ ಪ್ರವೃತ್ತಿಗಳನ್ನು ಮೆಟ್ಟಿನಿಂತು ತಮ್ಮ ಸ್ವಂತ ಇಚ್ಛೆಯಂತೆ ವರ್ತಿಸಬಲ್ಲರು. ನಮಗೆ ಹಸಿವಾದಾಗ ನಾವು ನಾಯಿಯಂತೆ ಆಹಾರದ ಮೇಲೆ ಮುಗಿಬೀಳುವುದಿಲ್ಲ, ಬದಲಿಗೆ ನಮ್ಮ ಮುಂದೆ ಇರುವ ಆಹಾರವನ್ನು ತಿನ್ನುವುದು ಸರಿಯೇ ಎಂದು ಯೋಚಿಸುತ್ತೇವೆ. ನಮ್ಮ ನಿರ್ಧಾರವನ್ನು ಹಲವು ವಿಷಯಗಳು ನಿಯಂತ್ರಿಸುತ್ತವೆ – ಆ ಆಹಾರ ನಮ್ಮದೇ?, ಅದನ್ನು ತಿನ್ನಲು ಇದು ಸರಿಯಾದ ಸಮಯವೇ?, ಆ ಆಹಾರ ನಮ್ಮ ಆರೋಗ್ಯಕ್ಕೆ ಒಳ್ಳೆಯದೇ?, ಮುಂತಾದವು. ನಾವು ಆ ಕೆಲಸದಲ್ಲಿ ತೊಡಗಿಸಿಕೊಳ್ಳಬಹುದಾದರೂ, ನಮ್ಮ ಕ್ರಿಯೆಗಳು ಸಂಪೂರ್ಣವಾಗಿ ಅನಿಯಂತ್ರಿತವಾಗಿರುವುದಿಲ್ಲ. ಅವುಗಳನ್ನು ನಮ್ಮ ನೈತಿಕ ಪ್ರಜ್ಞೆ, ಸಾಮಾಜಿಕ ಜವಾಬ್ದಾರಿ, ಆರೋಗ್ಯದ ಕಾಳಜಿ ಇತ್ಯಾದಿಗಳು ನಿಯಂತ್ರಿಸುತ್ತವೆ. ಆದ್ದರಿಂದ, ನಮ್ಮಲ್ಲಿ ಸ್ವತಂತ್ರ ಇಚ್ಛೆ ಇದ್ದರೂ, ಸ್ವನಿಯಂತ್ರಣವೂ ಇದೆ. ಈ ಸ್ವನಿಯಂತ್ರಣವೂ ಸ್ವತಂತ್ರ ಇಚ್ಛೆಯದ್ದೇ ಇನ್ನೊಂದು ರೂಪ. ಆದು ಒಂದು ನಿರ್ಜೀವ ವಸ್ತುವನ್ನು ಆಳುವ ಭೌತಿಕ ಅಡೆತಡೆಗಳನ್ನು, ಅಥವಾ ಕೆಳಮಟ್ಟದ ಜೀವಿಯನ್ನು ನಿರ್ದೇಶಿಸುವ ಪ್ರವೃತ್ತಿಯ ಒತ್ತಡಗಳನ್ನು ಮೀರಿನಿಲ್ಲಬಲ್ಲದು. ಇನ್ನೂ ಮುಂದೆ ಹೋಗೋಣ. ಒಬ್ಬ ಸನ್ಯಾಸಿಯನ್ನು ನೋಡಿ. ಅವರು ಆಧ್ಯಾತ್ಮಿಕ ಜ್ಞಾನೋದಯದ ತಮ್ಮ ಅಂತಿಮ ಗುರಿಯನ್ನು ತಲುಪಲು, ತಮ್ಮ ಎಲ್ಲಾ ಮೂಲಭೂತ ಪ್ರವೃತ್ತಿಗಳ ವಿರುದ್ಧ ಹೋರಾಡುತ್ತಾರೆ, ಎಲ್ಲಾ ಕಷ್ಟಗಳನ್ನು ಸಹಿಸಿಕೊಳ್ಳುತ್ತಾರೆ. ತಮ್ಮ ಆಯ್ದ ಮಾರ್ಗದಮೇಲೆ ಧೃಡತೆಯಿಂದ ಸಾಗುತ್ತಾರೆ. ಅವರೂ ಸ್ವತಂತ್ರ ಇಚ್ಛೆಯನ್ನು ಪ್ರದರ್ಶಿಸುತ್ತಿದ್ದಾರೆ, ಅಲ್ಲವೇ? ಆದರೆ ಅವರು ಯಾವುದೋ ಒಂದು ಅಂತಿಮ ಆಧ್ಯಾತ್ಮಿಕ ಸ್ಥಿತಿಯ ಮೇಲಿನ ನಂಬಿಕೆ ಮತ್ತು ಅದನ್ನು ಪಡೆಯಬೇಕೆಂಬ ತಮ್ಮ ಹಂಬಲಕ್ಕೆ ಕಟ್ಟುಬಿದ್ದಿರುತ್ತಾರೆ. ಆದ್ದರಿಂದ, ಅವರ ನಿರ್ಧಾರಗಳು ಸಂಪೂರ್ಣವಾಗಿ ಸ್ವತಂತ್ರವಾಗಿರುವುದಿಲ್ಲ. ಅದಕ್ಕೂ ಒಂದು ಕಾರಣ ಇದ್ದೇ ಇರುತ್ತದೆ. ತಮ್ಮ ಧರ್ಮವನ್ನು ಪ್ರಚಾರ ಮಾಡುವ ಏಕೈಕ ಗುರಿಯಿಂದ ಎಲ್ಲಾ ಐಹಿಕ ಸುಖಗಳನ್ನು ತ್ಯಜಿಸುವ ಅನೇಕ ಧರ್ಮಪ್ರಚಾರಕರ ಬಗ್ಗೆ ನೀವು ಕೇಳಿರಬಹುದು. ಅವರು ಸ್ವದೇಶವನ್ನು ಬಿಟ್ಟು, ಅಪರಿಚಿತ ದೇಶವೊಂದರಲ್ಲಿ ಸಂನ್ಯಾಸಿಯ ಜೀವನವನ್ನು ನಡೆಸಲು ಆರಿಸಿಕೊಳ್ಳುತ್ತಾರೆ ಮತ್ತು ತಮ್ಮ ಹಾದಿಯಲ್ಲಿ ಶ್ರಮಿಸುತ್ತಾರೆ. ಆದರೆ ಕೆಲವು ಭಾರಿ, ಜನರ ಬಡತನ ಮತ್ತು ಸಂಕಟಗಳನ್ನು ಕಂಡು ಅವರ ಮನಸ್ಸು ಕರಗುತ್ತದೆ, ಅವರು ತಮ್ಮ ಪ್ರಾಥಮಿಕ ಗುರಿಯನ್ನು ಮರೆತು ಯಾವುದೇ ಧಾರ್ಮಿಕ ಅಜೆಂಡಾ ಇಲ್ಲದೆ ಅವರ ಸೇವೆಮಾಡಲು ಪ್ರಾರಂಭಿಸುತ್ತಾರೆ. ತಮ್ಮನ್ನು ಹಿಡಿದಿಟ್ಟಿರುವ ಎಲ್ಲಾ ಕಾರಣಗಳನ್ನು ಜಯಿಸಿ ಅವರು ಒಂದು ಸ್ವಯಂ ನಿರ್ಧಾರವನ್ನು ತೆಗೆದುಕೊಳ್ಳುತ್ತಾರೆ. ಆದರೂ, ಆ ನಿರ್ಧಾರವನ್ನು ತೆಗೆದುಕೊಳ್ಳುವಂತೆ ಮಾಡಿದ್ದು ಅವರಲ್ಲಿನ ಸಹಾನುಭೂತಿಯೇ ಅಲ್ಲವೇ?. ಭಾರತದಲ್ಲಿ 'ನಿಷ್ಕಾಮ ಯೋಗಿ'ಗಳ ಪರಂಪರೆಯಿದೆ. ಅವರಿಗೆ ಯಾವುದೇ ಸ್ವಾರ್ಥವಾಗಲೀ ಧಾರ್ಮಿಕ ಅಜೆಂಡಾ ಆಗಲೀ ಇರುವುದಿಲ್ಲ. ಅವರು ಸಹಾನುಭೂತಿಯಿಂದಲೂ ಪ್ರೇರಿತರಾಗಿರುವುದಿಲ್ಲ. ಅವರು ಕೇವಲ ತಮ್ಮ ಕರ್ತವ್ಯ ಎಂಬ ಒಂದೇ ಕಾರಣಕ್ಕಾಗಿ ಕೆಲಸ ಮಾಡುತ್ತಾರೆ. ಈ ಆಳವಾದ ಕರ್ತವ್ಯ ಪ್ರಜ್ಞೆಯೇ ಅವರು ಆರಿಸಿಕೊಂಡ ಹಾದಿಗೆ ಕಾರಣವಾಗುತ್ತದೆ. ಹೀಗೆ, ಈ ಎಲ್ಲಾ ಉದಾಹರಣೆಗಳಲ್ಲಿಯೂ, ಮೇಲ್ನೋಟಕ್ಕೆ ಕಾಣುವ ಸ್ವತಂತ್ರ ಆಯ್ಕೆಯ ಹಿಂದೆ ಯಾವಾಗಲೂ ಒಂದು ಕಾರಣವಿರುತ್ತದೆ. ಯಾವುದೇ ಕಾರಣವಿಲ್ಲದೆ ಯಾರಾದರೂ ಏನನ್ನಾದರೂ ಮಾಡುವುದನ್ನು ನೀವು ಊಹಿಸಬಲ್ಲಿರಾ? ಬಹುಶಃ ಅದು ಸಾಧ್ಯವಿಲ್ಲ. ಆದರೆ ನೀವು ಪ್ರಾಯಶಃ ಗಮನಿಸಿರದ ಒಂದು ಸೂಕ್ಷ್ಮ ವಿಷಯ ಇಲ್ಲಿದೆ. ಫ್ಯಾನಿನಂತಹ ನಿರ್ಜೀವ ವಸ್ತುವಿನ ವಿಷಯದಲ್ಲಿ ಕಾರಣವು ಭೌತಿಕವಾಗಿತ್ತು. ಪ್ರಾಣಿಗಳ ವಿಷಯದಲ್ಲಿ ಅದು ರಾಸಾಯನಿಕವಾಗಿತ್ತು. ಸಾಮಾನ್ಯ ಮನುಷ್ಯರಲ್ಲಿ ಅದು ಸಾಮಾಜಿಕ ನಿಯಮಗಳು ಮತ್ತು ಒಪ್ಪಿತ ಮೌಲ್ಯಗಳಾಗಿವೆ. ಆಧ್ಯಾತ್ಮ ಮಾರ್ಗದಲ್ಲಿ ಹೋಗುವವರಿಗೆ ಅವರ ಧೃಡವಾದ ನಂಬುಗೆ; ಸಮಾಜ ಸೇವಕರಲ್ಲಿ ಅದು ಸಹಾನುಭೂತಿ; ಮತ್ತು ಕರ್ಮಯೋಗಿಗಳಲ್ಲಿ ಅದು ಬಲವಾದ ಕರ್ತವ್ಯ ಪ್ರಜ್ಞೆ. ಪ್ರತಿಯೊಬ್ಬರೂ ಯಾವುದಾದರೂ ಒಂದು ಕಾರಣದಿಂದಲೇ ಚಾಲಿತರಾಗಿದ್ದರು. ಆದರೆ ಈ ಕಾರಣವು ಕ್ರಮೇಣ, ಸ್ಥೂಲದಿಂದ ಸೂಕ್ಷ್ಮದೆಡೆಗೆ ಚಲಿಸುವುದನ್ನು ಕಾಣಬಹುದು. ಬೇರೆ ಮಾತುಗಳಲ್ಲಿ ಹೇಳುವುದಾದರೆ, ಇವರಲ್ಲಿ ಪ್ರತಿಯೊಬ್ಬರೂ ಪ್ರದರ್ಶಿಸಿದ ಸ್ವತಂತ್ರ ಇಚ್ಛೆ ಒಂದೇ ರೀತಿಯದಾಗಿರಲಿಲ್ಲ. ಆ ಇಚ್ಛೆಯ ಹಿಂದಿರುವ ಕಾರಣ ಬೇರೆಬೇರೆ ಸ್ತರದಲ್ಲಿತ್ತು. ಅವರು ಕ್ರಮೇಣ, ಸಂಪೂರ್ಣ ಸ್ವತಂತ್ರ ಇಚ್ಛೆಯ ಮಿತಿಯ ಹತ್ತಿರಕ್ಕೆ ಸರಿಯುತ್ತಿದ್ದಂತೆ ಕಾಣುತ್ತದೆ. ಯಾರೂ ಆ ಮಿತಿಯನ್ನು ತಲುಪದಿದ್ದರೂ ಸಹ. ಆದ್ದರಿಂದ, ಸ್ವತಂತ್ರ ಇಚ್ಛೆ ಎಂಬುದು 'ಇದೆ ಅಥವಾ ಇಲ್ಲ' ಎಂಬ ಬೈನರಿ ಅಲ್ಲ. ಅದೊಂದು "ಸ್ವಾತಂತ್ರ್ಯದ" ವಿಶಾಲ ಶ್ರೇಣಿ. ಈ ಶ್ರೇಣಿಯ ಕೆಳಮಟ್ಟದಲ್ಲಿ ಇರುವವರ ಸ್ವತಂತ್ರ ಇಚ್ಛೆಯು, ಮೇಲ್ಮಟ್ಟದಲ್ಲಿ ಇರುವವರಿಗಿಂತ ಹೆಚ್ಚು ಸೀಮಿತವಾಗಿರುತ್ತದೆ. ಆದರೂ ಅವರೆಲ್ಲರೂ ವಿವಿಧ ಹಂತಗಳಲ್ಲಿ ಸ್ವತಂತ್ರ ಇಚ್ಛೆಯನ್ನು ಪ್ರದರ್ಶಿಸುತ್ತಾರೆ. ಹೌದು, ಆ ರೀತಿಯಲ್ಲಿ ನೋಡಿದರೆ, ನಮ್ಮಲ್ಲಿ ಯಾರಿಗೂ ಸಂಪೂರ್ಣ 'ಸ್ವತಂತ್ರ ಇಚ್ಛೆ' ಎಂಬುದು ಇಲ್ಲ. ಏಕೆಂದರೆ ನಾವೆಲ್ಲರೂ ಕಾರ್ಯಕಾರಣ ಸಂಬಂಧದ ಚೌಕಟ್ಟಿನೊಳಗೇ ಕಾರ್ಯ ನಿರ್ವಹಿಸುತ್ತೇವೆ. ಆ ಚೌಕಟ್ಟಿನೊಳಗೆ ನಮಗೆಲ್ಲರಿಗೂ ಸೀಮಿತ ಪರಿಧಿಯಲ್ಲಿ ಸ್ವತಂತ್ರ ಇಚ್ಛೆ ಎಂಬುದು ಖಂಡಿತವಾಗಿಯೂ ಇದೆ. ಅದರ ಸ್ತರ ಭಿನ್ನವಾಗಿರಬಹುದು. ಒಂದು ವೇಳೆ ಈ 'ಸ್ವತಂತ್ರ ಇಚ್ಛೆ'ಯ ಶ್ರೇಣಿಗೆ ಒಂದು ಅಂತಿಮ ಮಿತಿ ಇದ್ದರೆ, ಅದು ಹೇಗಿರಬಹುದು? ಆ ಮಿತಿಯಲ್ಲಿ ಇರುವವರು ಕಾರ್ಯಕಾರಣ ಸಂಬಂಧದಿಂದ ಮುಕ್ತರಾಗಿರಬೇಕು. ಅವರು ಯಾವುದೇ ಕಾರಣವಿಲ್ಲದೆ ಕಾರ್ಯನಿರ್ವಹಿಸುತ್ತಾರೆ. ಅವರು ಅನಿಯಂತ್ರಿತ 'ಸ್ವತಂತ್ರ ಇಚ್ಛೆ'ಯನ್ನು ಪ್ರದರ್ಶಿಸುತ್ತಾರೆ. ಭಾರತೀಯ ತತ್ವಶಾಸ್ತ್ರವು ಅಂತಹ ಒಂದು ಸಾಧ್ಯತೆಯನ್ನು ಕಲ್ಪಿಸುತ್ತದೆ. ಉಪನಿಷತ್ತುಗಳು ಇದನ್ನು 'ಆತ್ಮ' ಎಂದು ಕರೆಯುತ್ತವೆ — ಇದು ಕಾರ್ಯಕಾರಣದ ಪಾಶದಿಂದ ಮುಕ್ತವಾದದ್ದು. ಅಂತಹುದಕ್ಕೆ ಮಾತ್ರ ಸಂಪೂರ್ಣ 'ಸ್ವತಂತ್ರ ಇಚ್ಛೆ' ಇರುತ್ತದೆ. ಸಾಮಾನ್ಯರ ಭಾಷೆಯಲ್ಲಿ, ಧಾರ್ಮಿಕ ಜನರು ಇದನ್ನು 'ದೇವರು' ಎಂದು ಕರೆಯುತ್ತಾರೆ. ಬೈಬಲಿನಲ್ಲಿ ದೇವರು ಯಾವ ಕಾರಣವೂ ಇಲ್ಲದೇ 'ಬೆಳಕಾಗಲಿ' ಎನ್ನುತ್ತಾನೆ ಮತ್ತು ಬೆಳಕಾಗುತ್ತದೆ. ಅದೇ ದೇವರು ಉಪನಿಷತ್ತಿನಲ್ಲಿ "ನಾನು ಅನೇಕವಾಗಲಿ" ಎನ್ನುತ್ತದೆ, ಮತ್ತು ಅದು ಜಗತ್ತು, ಜೀವಿಗಳು ಇತ್ಯಾದಿ, ಅನೇಕವಾಗುತ್ತದೆ. ಅಂಥವನೊಬ್ಬನಿದ್ದರೆ ಮಾತ್ರ ಅವನು ಸಂಪೂರ್ಣ ಸ್ವತಂತ್ರ ಇಚ್ಛೆಯಿಂದ ತುಂಬಿರಬಲ್ಲನು. ಉಳಿದವರೆಲ್ಲರ ಸ್ವತಂತ್ರ ಇಚ್ಛೆಯೆಂಬುದು ಸೀಮಿತ. ನಾವು ವಿಕಾಸಹೊಂದಿದಂತೆ ಈ ಸ್ವಾತಂತ್ರ್ಯದ ಸೀಮೆ ವಿಸ್ತರಿಸುತ್ತಾ ಹೋಗುತ್ತದೆ ಅಷ್ಟೇ. ಆ ಸ್ವತಂತ್ರ ಇಚ್ಛೆಯನ್ನು ಕೆಲವು ಸರಳ ಪ್ರೋಬ್ ಗಳ ಮೂಲಕ ಸಿದ್ಧಪಡಿಸಲಾಗುವುದಿಲ್ಲ. ಅದು ಅಂತರ್ ದೃಷ್ಠಿಯಿಂದಷ್ಟೇ ಕಂಡುಕೊಳ್ಳಬಲ್ಲುದಾಗಿದೆ.&amp;nbsp;&amp;nbsp;-------------------------------------------------------------------- ಇದು ನಿಮಗೆ ಇಷ್ಟವಾಗಿದ್ದರೆ, ನನ್ನ ಸಾಪ್ತಾಹಿಕ ಓದುಗರೊಂದಿಗೆ ಸೇರಲು ನಾನು ನಿಮ್ಮನ್ನು ಹೃತ್ಪೂರ್ವಕವಾಗಿ ಆಹ್ವಾನಿಸುತ್ತೇನೆ. ಪ್ರತಿ ಶನಿವಾರ, ಮೇಲ್ಮೈಯನ್ನು ಮೀರಿದ ಮತ್ತು ನಿಜವಾಗಿಯೂ ಮುಖ್ಯವಾದ ಪ್ರಶ್ನೆಗಳನ್ನು ಪರಿಹರಿಸುವ ಆಳವಾದ ವಿಶ್ಲೇಷಣೆಯನ್ನು ನಾನು ಪ್ರಕಟಿಸುತ್ತೇನೆ. ಪೇವಾಲ್‌ಗಳಿಲ್ಲ, ಕ್ಲಿಕ್‌ಬೈಟ್ ಇಲ್ಲ - ಕೇವಲ ನೇರ ವಿನಿಮಯ: ನನ್ನ ಮನಸ್ಸಿನಿಂದ ನಿಮ್ಮದಕ್ಕೆ. ಚಂದಾದಾರರಾಗಲು ಇಲ್ಲಿ ಕ್ಲಿಕ್ ಮಾಡಿ.&amp;nbsp; &amp;nbsp; © Dr. King, Swami Satyapriya 2026 p { margin-bottom: 0.1in; direction: ltr; color: rgb(0, 0, 10); line-height: 120%; text-align: justify; }p.western { font-family: "Arial", serif; font-size: 14pt; }p.cjk { font-size: 14pt; }p.ctl { font-size: 14pt; } You can borrow audio books directly from the author at https://tinyurl.com/mylibrary1234 at highly affordable prices.</itunes:subtitle><itunes:author>Dr. King</itunes:author><itunes:summary>window.dataLayer = window.dataLayer || []; function gtag(){dataLayer.push(arguments);} gtag('js', new Date()); gtag('config', 'G-8HXGBD0CVC'); &amp;nbsp; &amp;nbsp;&amp;nbsp;[Preview books]&amp;nbsp; [Borrow books]&amp;nbsp; [Pause] &amp;nbsp;&amp;nbsp;&amp;nbsp;ದಶಕಗಳ ಹಿಂದೆ, ಬೆಂಜಮಿನ್ ಲಿಬೆಟ್ ಎಂಬ ಅಮೆರಿಕಾದ ನರವಿಜ್ಞಾನಿಯೊಬ್ಬರು ಇದನ್ನು ಖಚಿತಪಡಿಸಲು ಪ್ರಯತ್ನಿಸಿದರು. ಅವರು ಕೈಗೊಂಡ ಪ್ರಯೋಗಗಳು ಆಗಿನ ಕಾಲದಲ್ಲಿ ಭಾರಿ ಸಂಚಲನ ಮೂಡಿಸಿದವು, ಮತ್ತು ಇಂದಿಗೂ ನರವಿಜ್ಞಾನಿಗಳ ನಡುವೆ ಈ ಬಗ್ಗೆ ಚರ್ಚೆಗಳು ನಡೆಯುತ್ತಲೇ ಇವೆ. ಅಷ್ಟಕ್ಕೂ ಲಿಬೆಟ್ ಮಾಡಿದ್ದೇನು? var hello = document.getElementById("Hello"); hello.addEventListener("ended", function(){ var audio = document.getElementById('Audio'); audio.play(); }); var audio = document.getElementById("Audio"); audio.addEventListener("ended", function(){ var thankyou = document.getElementById('ThankYou'); thankyou.play(); }); document.getElementById("playAudio").addEventListener("click", function(){ var audio = document.getElementById('Audio'); if(this.className != "is-paused"){ this.className = "is-paused"; this.innerHTML = "Play"; audio.pause(); }else{ this.className = "is-playing"; this.innerHTML = "Pause"; audio.play(); } }); ಲಿಬೆಟ್ ಒಂದು ಅತ್ಯಂತ ಸರಳವಾದ ಪ್ರಯೋಗವನ್ನು ಮಾಡಿದರು. ಆ ಪ್ರಯೋಗದಲ್ಲಿ ಭಾಗಿಯಾದವರಿಗೆ ಅವರ ಸ್ವಂತ ಇಚ್ಛೆಯಿಂದ ಒಂದು ಬಟನ್ ಅನ್ನು ಒತ್ತಲು ಹೇಳಲಾಯಿತು. ಒಂದು ನಿಖರವಾದ ಗಡಿಯಾರವನ್ನು ಬಳಸಿ, ಬಟನ್ ಒತ್ತಲು ಅವರು ನಿರ್ಧರಿಸಿದ ಸಮಯವನ್ನು ದಾಖಲಿಸುವಂತೆ ಅವರಿಗೆ ತಿಳಿಸಲಾಯಿತು. ಹಾಗೆಯೇ, ಬಟನ್ ಅನ್ನು ಅವರು ನಿಜವಾಗಿ ಒತ್ತಿದ ಸಮಯವನ್ನೂ ಗುರುತು ಮಾಡಿಕೊಳ್ಳಲಾಯಿತು. ಲಿಬೆಟ್ ಮತ್ತೊಂದು ಕೆಲಸ ಮಾಡಿದ್ದರು. ಅವರು ಭಾಗಿದಾರರ ತಲೆಯ ಮೇಲ್ಭಾಗಕ್ಕೆ ಪ್ರೋಬ್ಗಳನ್ನು ಅಳವಡಿಸಿ, ಅವರ ಮೆದುಳಿನೊಳಗಿನ ನಿರ್ದಿಷ್ಟ ವಿದ್ಯುತ್ ಸಂಕೇತಗಳನ್ನು ಅಳೆಯುತ್ತಿದ್ದರು. ಈ ಸಂಕೇತಗಳು ಮಿದುಳು ಯಾವುದೇ ದೈಹಿಕ ಕ್ರಿಯೆಯಲ್ಲಿ ತೊಡಗಲು ತಯಾರಾಗುವುದನ್ನು ಸೂಚಿಸುತ್ತಿದ್ದವು. ಬಟನ್ ಒತ್ತಲು ನಿರ್ಧರಿಸಿದ ಸಮಯಕ್ಕೂ ಮತ್ತು ಅದನ್ನು ನಿಜವಾಗಿ ಒತ್ತಿದ ಸಮಯಕ್ಕೂ ನಡುವೆ ಸಹಜವಾಗಿಯೇ ಸ್ವಲ್ಪ ಸಮಯದ ವ್ಯತ್ಯಾಸ ಇರಲೇಬೇಕಲ್ಲವೇ. ಅದರಲ್ಲಿ ವಿಚಿತ್ರವೇನೂ ಇಲ್ಲ. ನಮ್ಮ ಮನಸ್ಸಿನ ನಿರ್ಧಾರವನ್ನು ಕಾರ್ಯರೂಪಕ್ಕೆ ತರಲು ನಮ್ಮ ದೇಹಕ್ಕೆ ಸ್ವಲ್ಪ ಸಮಯ ಬೇಕೇ ಆಗುತ್ತದೆ. ಆಶ್ಚರ್ಯವೆಂದರೆ, ಭಾಗಿದಾರರು ಬಟನ್ ಒತ್ತಲು ನಿರ್ಧರಿಸುವುದಕ್ಕಿಂತ ಮುಂಚೆಯೇ, ಅವರ ಮೆದುಳು ಬಟನ್ ಒತ್ತುವ ಕಾರ್ಯಕ್ಕೆ ಪೂರಕವಾದ ಸಿದ್ಧತೆನಡೆಸುತ್ತಿತ್ತು. ಹಾಗೆಂದು ಪ್ರೋಬ್ಗಳ ಮೂಲಕ ಮಾಪನ ಮಾಡಿದ ವಿದ್ಯುತ್ ಚಟುವಟಿಕೆಗಳು ತೋರಿಸಿದವು! ಇದು ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿತು. ಭಾಗಿದಾರರು ಬಟನ್ ಒತ್ತಲು ನಿರ್ಧರಿಸುವ ಮುನ್ನವೇ ಮೆದುಳು ಆ ಕೆಲಸಕ್ಕೆ ಹೇಗೆ ಸಿದ್ಧತೆನಡೆಸಲು ಸಾಧ್ಯ? ಅಥವಾ ಆ ಚಟುವಟಿಕೆಯೇ ಭಾಗಿದಾರರು ಆ ನಿರ್ಧಾರವನ್ನು ತೆಗೆದುಕೊಳ್ಳುವಂತೆ ಪ್ರೇರೇಪಿಸಿತೇ? ಒಂದು ವೇಳೆ ಅದೇ ನಿಜವಾಗಿದ್ದರೆ, ಭಾಗಿದಾರರು ಅಂದುಕೊಂಡಂತೆ ಅವರು ಸ್ವಂತ ಇಚ್ಛೆಯಿಂದ ಆ ಕೆಲಸವನ್ನು ಮಾಡಿಲ್ಲ ಎಂದರ್ಥ. ಈ ಪ್ರಯೋಗವು ಅನೇಕ ಚರ್ಚೆಗಳಿಗೆ ಮತ್ತು ಹೊಸ ಸಿದ್ಧಾಂತಗಳಿಗೆ ಕಾರಣವಾಯಿತು. ಅನೇಕ ವಿಜ್ಞಾನಿಗಳು ಸ್ವತಂತ್ರ ಇಚ್ಛೆ ಎಂಬುದು ಇಲ್ಲವೇ ಇಲ್ಲ ಮತ್ತು ಪ್ರತಿಯೊಂದೂ ಸಂಪೂರ್ಣವಾಗಿ ಕಾರಣ-ಚಾಲಿತ ಎಂಬ ತಮ್ಮ ಸಿದ್ಧಾಂತಕ್ಕೆ ಇದನ್ನು ಸಾಕ್ಷಿ ಎಂದೇ ಪರಿಗಣಿಸಿದರು. ಭಾಗಿದಾರರು ಕೊನೆಯ ಕ್ಷಣದಲ್ಲಿ ತಮ್ಮ ಹಿಂದಿನ ನಿರ್ಧಾರವನ್ನು ಬದಲಾಯಿಸಲು ಸಮರ್ಥರಿದ್ದರು ಎಂದು ಸ್ವತಃ ಲಿಬೆಟ್ ಅವರೇ ದೃಢಪಡಿಸಿದ ಹೊರತಾಗಿಯೂ, ಈ ಚರ್ಚೆಗಳು ಮಾತ್ರ ನಿಲ್ಲಲಿಲ್ಲ. ಸ್ವತಂತ್ರ ಇಚ್ಛೆ ಎಂಬುದು ನರವಿಜ್ಞಾನಿಗಳಲ್ಲಿ ಅತ್ಯಂತ ಹೆಚ್ಚು ಚರ್ಚಿಸಲ್ಪಡುವ ವಿಷಯಗಳಲ್ಲಿ ಒಂದಾಗಿದೆ. ಒಂದು ವೇಳೆ ಅವರು ಅಂತಹದ್ದನ್ನು ಒಪ್ಪಿಕೊಂಡರೆ, ಅದು "ಪೆಟ್ಟಿಗೆಯೊಳಗಿನ ದೆವ್ವದಂತಹ" ಸಿದ್ಧಾಂತಗಳಿಗೆ ದಾರಿ ಮಾಡಿಕೊಡುತ್ತದೆ ಎಂದು ಅವರು ಭಾವಿಸುತ್ತಾರೆ. ಅಂದರೆ, ನಮ್ಮ ಮನಸ್ಸನ್ನು ಆಳುವ, ಮೆದುಳನ್ನು ಮೀರಿದ ಯಾವುದೋ ಒಂದು ರಹಸ್ಯ ಶಕ್ತಿ ಇದೆ ಎಂಬುದನ್ನು ಒಪ್ಪಿಕೊಂಡಂತೆ. ನಮ್ಮ ಎಲ್ಲಾ ಕ್ರಿಯೆಗಳ ಹಿಂದೆ ಒಂದು ಚೇತನ ಅಥವಾ ಆತ್ಮವಿದೆ ಎಂಬುದನ್ನು ಒಪ್ಪಿಕೊಂಡಂತೆ. ಭೌತಿಕವಲ್ಲದ ಯಾವುದೋ ಒಂದು ಅಸ್ತಿತ್ವವನ್ನು ಒಪ್ಪಿಕೊಂಡಂತೆ. ಇದು ವಿಜ್ಞಾನದ ಭದ್ರವಾದ ಕೋಟೆಯನ್ನು ಭೇದಿಸಿದಂತಾಗುತ್ತದೆ. ಯಾಕೆಂದರೆ ವಿಜ್ಞಾನ ಅಂತಹ ಯಾವುದೇ ಕಲ್ಪನೆಯನ್ನೂ ಒಪ್ಪುವುದಿಲ್ಲ. ಒಬ್ಬ ದಾರ್ಶನಿಕನಾಗಿಯೂ ಯೋಚಿಸುವ ನಾನು, ಈ ವಿಷಯದಲ್ಲಿ ತುಸು ಭಿನ್ನವಾದ ನಿಲುವನ್ನು ಹೊಂದಿದ್ದೇನೆ. ನಾನು ಸ್ವತಂತ್ರ ಇಚ್ಛೆಯನ್ನು 'ಇದೆ ಅಥವಾ ಇಲ್ಲ' ಎಂಬ ಬೈನರಿಯಾಗಿ (ಹೌದು/ಅಲ್ಲ ಎಂಬಂತೆ) ನೋಡುವುದಿಲ್ಲ; ಬದಲಿಗೆ ಅದೊಂದು ಸಾಧ್ಯತೆಗಳ ನಿರಂತರ ಸರಣಿ ಎಂದು ಭಾವಿಸುತ್ತೇನೆ. ಇದು ನಿರ್ಜೀವ ವಸ್ತುಗಳು, ಜೀವಿಗಳು, ಮನುಷ್ಯರು, ಈ ಸರಣಿಯ ಅಂತಿಮ ಮಿತಿ , ಇವೆಲ್ಲವನ್ನೂ ಒಳಗೊಳ್ಳುತ್ತದೆ. ನಾನು ಹೀಗೆ ವಿವರಿಸುತ್ತೇನೆ. ಒಂದು ಫ್ಯಾನ್ ಅನ್ನು ಉದಾಹರಣೆಯಾಗಿ ತೆಗೆದುಕೊಳ್ಳಿ.. ಅದು ಚಲಿಸಬಲ್ಲುದು ಅಥವಾ ನಿಶ್ಚಲವಾಗಿರಬಲ್ಲುದು. ಅದರ ತಿರುಗುವಿಕೆಯ ವೇಗವನ್ನು ಬದಲಾಯಿಸಲೂ ಬಲ್ಲುದು. ಆದರೆ ಯಾವುದಾದರೂ ಸ್ವಿಚ್ ಆನ್ ಅಥವಾ ಆಫ್ ಮಾಡಿದಾಗ, ಅಥವಾ ರೆಗ್ಯುಲೇಟರ್ ಅನ್ನು ತಿರುಗಿಸಿದಾಗ ಮಾತ್ರ ಅದು ಸಾಧ್ಯ.. ತನ್ನಷ್ಟಕ್ಕೆ ತಾನೇ ಅದು ಏನನ್ನೂ ಮಾಡಲಾರದು. ಸ್ವತಂತ್ರ ಇಚ್ಛೆ ಸಂಪೂರ್ಣವಾಗಿ ಇಲ್ಲದಿರುವುದಕ್ಕೆ ಇದು ಒಂದು ಖಚಿತ ಉದಾಹರಣೆ. ಈಗ ಒಂದು ಪ್ರಾಣಿಯನ್ನು ನೋಡಿ. ಅದೂ ಸಹ ಚಲಿಸುತ್ತದೆ, ತಿನ್ನುತ್ತದೆ, ಸಂಗಾತಿಯನ್ನು ಹುಡುಕುತ್ತದೆ, ಹೀಗೆ ಏನೇನೋ ಮಾಡುತ್ತದೆ. ಇದೆಲ್ಲವನ್ನೂ ಮಾಡುವಂತೆ ಅದನ್ನು ಪ್ರೇರೇಪಿಸುವ ಯಾವುದೇ ಭೌತಿಕ ಸ್ವಿಚ್ ಅಲ್ಲಿರುವುದಿಲ್ಲ. ಆ ಪ್ರಾಣಿಯು ತನ್ನ ನೈಸರ್ಗಿಕ ಪ್ರವೃತ್ತಿ ಅಥವಾ ತನ್ನ ಮೆದುಳು ಮತ್ತು ದೇಹದಲ್ಲಿ ಸ್ರವಿಸುವ 'ರಾಸಾಯನಿಕಗಳ' ಮೂಲಕ ಚಾಲಿತವಾಗಿರುತ್ತದೆ. ಆ ಪರಿಧಿಯೊಳಗೆ ಅದು ಸ್ವತಂತ್ರ ಇಚ್ಛೆಯನ್ನು ಪ್ರದರ್ಶಿಸುತ್ತದೆ. ಅಂದರೆ ಅದು ಸೀಮಿತ ರೂಪದ 'ಸ್ವತಂತ್ರ ಇಚ್ಛೆ'ಯನ್ನು ಹೊಂದಿದೆ. ಈಗ ನಾವು ಮನುಷ್ಯರ ಉದಾಹರಣೆಯನ್ನೇ ತೆಗೆದುಕೊಳ್ಳೋಣ. ನಮ್ಮಲ್ಲಿ ಅನೇಕರು ಪ್ರವೃತ್ತಿಗಳಿಂದಲೇ ಚಾಲಿತರಾಗಿದ್ದರೂ ಸಹ, ಈ ಪ್ರವೃತ್ತಿಗಳನ್ನು ಮೆಟ್ಟಿನಿಂತು ತಮ್ಮ ಸ್ವಂತ ಇಚ್ಛೆಯಂತೆ ವರ್ತಿಸಬಲ್ಲರು. ನಮಗೆ ಹಸಿವಾದಾಗ ನಾವು ನಾಯಿಯಂತೆ ಆಹಾರದ ಮೇಲೆ ಮುಗಿಬೀಳುವುದಿಲ್ಲ, ಬದಲಿಗೆ ನಮ್ಮ ಮುಂದೆ ಇರುವ ಆಹಾರವನ್ನು ತಿನ್ನುವುದು ಸರಿಯೇ ಎಂದು ಯೋಚಿಸುತ್ತೇವೆ. ನಮ್ಮ ನಿರ್ಧಾರವನ್ನು ಹಲವು ವಿಷಯಗಳು ನಿಯಂತ್ರಿಸುತ್ತವೆ – ಆ ಆಹಾರ ನಮ್ಮದೇ?, ಅದನ್ನು ತಿನ್ನಲು ಇದು ಸರಿಯಾದ ಸಮಯವೇ?, ಆ ಆಹಾರ ನಮ್ಮ ಆರೋಗ್ಯಕ್ಕೆ ಒಳ್ಳೆಯದೇ?, ಮುಂತಾದವು. ನಾವು ಆ ಕೆಲಸದಲ್ಲಿ ತೊಡಗಿಸಿಕೊಳ್ಳಬಹುದಾದರೂ, ನಮ್ಮ ಕ್ರಿಯೆಗಳು ಸಂಪೂರ್ಣವಾಗಿ ಅನಿಯಂತ್ರಿತವಾಗಿರುವುದಿಲ್ಲ. ಅವುಗಳನ್ನು ನಮ್ಮ ನೈತಿಕ ಪ್ರಜ್ಞೆ, ಸಾಮಾಜಿಕ ಜವಾಬ್ದಾರಿ, ಆರೋಗ್ಯದ ಕಾಳಜಿ ಇತ್ಯಾದಿಗಳು ನಿಯಂತ್ರಿಸುತ್ತವೆ. ಆದ್ದರಿಂದ, ನಮ್ಮಲ್ಲಿ ಸ್ವತಂತ್ರ ಇಚ್ಛೆ ಇದ್ದರೂ, ಸ್ವನಿಯಂತ್ರಣವೂ ಇದೆ. ಈ ಸ್ವನಿಯಂತ್ರಣವೂ ಸ್ವತಂತ್ರ ಇಚ್ಛೆಯದ್ದೇ ಇನ್ನೊಂದು ರೂಪ. ಆದು ಒಂದು ನಿರ್ಜೀವ ವಸ್ತುವನ್ನು ಆಳುವ ಭೌತಿಕ ಅಡೆತಡೆಗಳನ್ನು, ಅಥವಾ ಕೆಳಮಟ್ಟದ ಜೀವಿಯನ್ನು ನಿರ್ದೇಶಿಸುವ ಪ್ರವೃತ್ತಿಯ ಒತ್ತಡಗಳನ್ನು ಮೀರಿನಿಲ್ಲಬಲ್ಲದು. ಇನ್ನೂ ಮುಂದೆ ಹೋಗೋಣ. ಒಬ್ಬ ಸನ್ಯಾಸಿಯನ್ನು ನೋಡಿ. ಅವರು ಆಧ್ಯಾತ್ಮಿಕ ಜ್ಞಾನೋದಯದ ತಮ್ಮ ಅಂತಿಮ ಗುರಿಯನ್ನು ತಲುಪಲು, ತಮ್ಮ ಎಲ್ಲಾ ಮೂಲಭೂತ ಪ್ರವೃತ್ತಿಗಳ ವಿರುದ್ಧ ಹೋರಾಡುತ್ತಾರೆ, ಎಲ್ಲಾ ಕಷ್ಟಗಳನ್ನು ಸಹಿಸಿಕೊಳ್ಳುತ್ತಾರೆ. ತಮ್ಮ ಆಯ್ದ ಮಾರ್ಗದಮೇಲೆ ಧೃಡತೆಯಿಂದ ಸಾಗುತ್ತಾರೆ. ಅವರೂ ಸ್ವತಂತ್ರ ಇಚ್ಛೆಯನ್ನು ಪ್ರದರ್ಶಿಸುತ್ತಿದ್ದಾರೆ, ಅಲ್ಲವೇ? ಆದರೆ ಅವರು ಯಾವುದೋ ಒಂದು ಅಂತಿಮ ಆಧ್ಯಾತ್ಮಿಕ ಸ್ಥಿತಿಯ ಮೇಲಿನ ನಂಬಿಕೆ ಮತ್ತು ಅದನ್ನು ಪಡೆಯಬೇಕೆಂಬ ತಮ್ಮ ಹಂಬಲಕ್ಕೆ ಕಟ್ಟುಬಿದ್ದಿರುತ್ತಾರೆ. ಆದ್ದರಿಂದ, ಅವರ ನಿರ್ಧಾರಗಳು ಸಂಪೂರ್ಣವಾಗಿ ಸ್ವತಂತ್ರವಾಗಿರುವುದಿಲ್ಲ. ಅದಕ್ಕೂ ಒಂದು ಕಾರಣ ಇದ್ದೇ ಇರುತ್ತದೆ. ತಮ್ಮ ಧರ್ಮವನ್ನು ಪ್ರಚಾರ ಮಾಡುವ ಏಕೈಕ ಗುರಿಯಿಂದ ಎಲ್ಲಾ ಐಹಿಕ ಸುಖಗಳನ್ನು ತ್ಯಜಿಸುವ ಅನೇಕ ಧರ್ಮಪ್ರಚಾರಕರ ಬಗ್ಗೆ ನೀವು ಕೇಳಿರಬಹುದು. ಅವರು ಸ್ವದೇಶವನ್ನು ಬಿಟ್ಟು, ಅಪರಿಚಿತ ದೇಶವೊಂದರಲ್ಲಿ ಸಂನ್ಯಾಸಿಯ ಜೀವನವನ್ನು ನಡೆಸಲು ಆರಿಸಿಕೊಳ್ಳುತ್ತಾರೆ ಮತ್ತು ತಮ್ಮ ಹಾದಿಯಲ್ಲಿ ಶ್ರಮಿಸುತ್ತಾರೆ. ಆದರೆ ಕೆಲವು ಭಾರಿ, ಜನರ ಬಡತನ ಮತ್ತು ಸಂಕಟಗಳನ್ನು ಕಂಡು ಅವರ ಮನಸ್ಸು ಕರಗುತ್ತದೆ, ಅವರು ತಮ್ಮ ಪ್ರಾಥಮಿಕ ಗುರಿಯನ್ನು ಮರೆತು ಯಾವುದೇ ಧಾರ್ಮಿಕ ಅಜೆಂಡಾ ಇಲ್ಲದೆ ಅವರ ಸೇವೆಮಾಡಲು ಪ್ರಾರಂಭಿಸುತ್ತಾರೆ. ತಮ್ಮನ್ನು ಹಿಡಿದಿಟ್ಟಿರುವ ಎಲ್ಲಾ ಕಾರಣಗಳನ್ನು ಜಯಿಸಿ ಅವರು ಒಂದು ಸ್ವಯಂ ನಿರ್ಧಾರವನ್ನು ತೆಗೆದುಕೊಳ್ಳುತ್ತಾರೆ. ಆದರೂ, ಆ ನಿರ್ಧಾರವನ್ನು ತೆಗೆದುಕೊಳ್ಳುವಂತೆ ಮಾಡಿದ್ದು ಅವರಲ್ಲಿನ ಸಹಾನುಭೂತಿಯೇ ಅಲ್ಲವೇ?. ಭಾರತದಲ್ಲಿ 'ನಿಷ್ಕಾಮ ಯೋಗಿ'ಗಳ ಪರಂಪರೆಯಿದೆ. ಅವರಿಗೆ ಯಾವುದೇ ಸ್ವಾರ್ಥವಾಗಲೀ ಧಾರ್ಮಿಕ ಅಜೆಂಡಾ ಆಗಲೀ ಇರುವುದಿಲ್ಲ. ಅವರು ಸಹಾನುಭೂತಿಯಿಂದಲೂ ಪ್ರೇರಿತರಾಗಿರುವುದಿಲ್ಲ. ಅವರು ಕೇವಲ ತಮ್ಮ ಕರ್ತವ್ಯ ಎಂಬ ಒಂದೇ ಕಾರಣಕ್ಕಾಗಿ ಕೆಲಸ ಮಾಡುತ್ತಾರೆ. ಈ ಆಳವಾದ ಕರ್ತವ್ಯ ಪ್ರಜ್ಞೆಯೇ ಅವರು ಆರಿಸಿಕೊಂಡ ಹಾದಿಗೆ ಕಾರಣವಾಗುತ್ತದೆ. ಹೀಗೆ, ಈ ಎಲ್ಲಾ ಉದಾಹರಣೆಗಳಲ್ಲಿಯೂ, ಮೇಲ್ನೋಟಕ್ಕೆ ಕಾಣುವ ಸ್ವತಂತ್ರ ಆಯ್ಕೆಯ ಹಿಂದೆ ಯಾವಾಗಲೂ ಒಂದು ಕಾರಣವಿರುತ್ತದೆ. ಯಾವುದೇ ಕಾರಣವಿಲ್ಲದೆ ಯಾರಾದರೂ ಏನನ್ನಾದರೂ ಮಾಡುವುದನ್ನು ನೀವು ಊಹಿಸಬಲ್ಲಿರಾ? ಬಹುಶಃ ಅದು ಸಾಧ್ಯವಿಲ್ಲ. ಆದರೆ ನೀವು ಪ್ರಾಯಶಃ ಗಮನಿಸಿರದ ಒಂದು ಸೂಕ್ಷ್ಮ ವಿಷಯ ಇಲ್ಲಿದೆ. ಫ್ಯಾನಿನಂತಹ ನಿರ್ಜೀವ ವಸ್ತುವಿನ ವಿಷಯದಲ್ಲಿ ಕಾರಣವು ಭೌತಿಕವಾಗಿತ್ತು. ಪ್ರಾಣಿಗಳ ವಿಷಯದಲ್ಲಿ ಅದು ರಾಸಾಯನಿಕವಾಗಿತ್ತು. ಸಾಮಾನ್ಯ ಮನುಷ್ಯರಲ್ಲಿ ಅದು ಸಾಮಾಜಿಕ ನಿಯಮಗಳು ಮತ್ತು ಒಪ್ಪಿತ ಮೌಲ್ಯಗಳಾಗಿವೆ. ಆಧ್ಯಾತ್ಮ ಮಾರ್ಗದಲ್ಲಿ ಹೋಗುವವರಿಗೆ ಅವರ ಧೃಡವಾದ ನಂಬುಗೆ; ಸಮಾಜ ಸೇವಕರಲ್ಲಿ ಅದು ಸಹಾನುಭೂತಿ; ಮತ್ತು ಕರ್ಮಯೋಗಿಗಳಲ್ಲಿ ಅದು ಬಲವಾದ ಕರ್ತವ್ಯ ಪ್ರಜ್ಞೆ. ಪ್ರತಿಯೊಬ್ಬರೂ ಯಾವುದಾದರೂ ಒಂದು ಕಾರಣದಿಂದಲೇ ಚಾಲಿತರಾಗಿದ್ದರು. ಆದರೆ ಈ ಕಾರಣವು ಕ್ರಮೇಣ, ಸ್ಥೂಲದಿಂದ ಸೂಕ್ಷ್ಮದೆಡೆಗೆ ಚಲಿಸುವುದನ್ನು ಕಾಣಬಹುದು. ಬೇರೆ ಮಾತುಗಳಲ್ಲಿ ಹೇಳುವುದಾದರೆ, ಇವರಲ್ಲಿ ಪ್ರತಿಯೊಬ್ಬರೂ ಪ್ರದರ್ಶಿಸಿದ ಸ್ವತಂತ್ರ ಇಚ್ಛೆ ಒಂದೇ ರೀತಿಯದಾಗಿರಲಿಲ್ಲ. ಆ ಇಚ್ಛೆಯ ಹಿಂದಿರುವ ಕಾರಣ ಬೇರೆಬೇರೆ ಸ್ತರದಲ್ಲಿತ್ತು. ಅವರು ಕ್ರಮೇಣ, ಸಂಪೂರ್ಣ ಸ್ವತಂತ್ರ ಇಚ್ಛೆಯ ಮಿತಿಯ ಹತ್ತಿರಕ್ಕೆ ಸರಿಯುತ್ತಿದ್ದಂತೆ ಕಾಣುತ್ತದೆ. ಯಾರೂ ಆ ಮಿತಿಯನ್ನು ತಲುಪದಿದ್ದರೂ ಸಹ. ಆದ್ದರಿಂದ, ಸ್ವತಂತ್ರ ಇಚ್ಛೆ ಎಂಬುದು 'ಇದೆ ಅಥವಾ ಇಲ್ಲ' ಎಂಬ ಬೈನರಿ ಅಲ್ಲ. ಅದೊಂದು "ಸ್ವಾತಂತ್ರ್ಯದ" ವಿಶಾಲ ಶ್ರೇಣಿ. ಈ ಶ್ರೇಣಿಯ ಕೆಳಮಟ್ಟದಲ್ಲಿ ಇರುವವರ ಸ್ವತಂತ್ರ ಇಚ್ಛೆಯು, ಮೇಲ್ಮಟ್ಟದಲ್ಲಿ ಇರುವವರಿಗಿಂತ ಹೆಚ್ಚು ಸೀಮಿತವಾಗಿರುತ್ತದೆ. ಆದರೂ ಅವರೆಲ್ಲರೂ ವಿವಿಧ ಹಂತಗಳಲ್ಲಿ ಸ್ವತಂತ್ರ ಇಚ್ಛೆಯನ್ನು ಪ್ರದರ್ಶಿಸುತ್ತಾರೆ. ಹೌದು, ಆ ರೀತಿಯಲ್ಲಿ ನೋಡಿದರೆ, ನಮ್ಮಲ್ಲಿ ಯಾರಿಗೂ ಸಂಪೂರ್ಣ 'ಸ್ವತಂತ್ರ ಇಚ್ಛೆ' ಎಂಬುದು ಇಲ್ಲ. ಏಕೆಂದರೆ ನಾವೆಲ್ಲರೂ ಕಾರ್ಯಕಾರಣ ಸಂಬಂಧದ ಚೌಕಟ್ಟಿನೊಳಗೇ ಕಾರ್ಯ ನಿರ್ವಹಿಸುತ್ತೇವೆ. ಆ ಚೌಕಟ್ಟಿನೊಳಗೆ ನಮಗೆಲ್ಲರಿಗೂ ಸೀಮಿತ ಪರಿಧಿಯಲ್ಲಿ ಸ್ವತಂತ್ರ ಇಚ್ಛೆ ಎಂಬುದು ಖಂಡಿತವಾಗಿಯೂ ಇದೆ. ಅದರ ಸ್ತರ ಭಿನ್ನವಾಗಿರಬಹುದು. ಒಂದು ವೇಳೆ ಈ 'ಸ್ವತಂತ್ರ ಇಚ್ಛೆ'ಯ ಶ್ರೇಣಿಗೆ ಒಂದು ಅಂತಿಮ ಮಿತಿ ಇದ್ದರೆ, ಅದು ಹೇಗಿರಬಹುದು? ಆ ಮಿತಿಯಲ್ಲಿ ಇರುವವರು ಕಾರ್ಯಕಾರಣ ಸಂಬಂಧದಿಂದ ಮುಕ್ತರಾಗಿರಬೇಕು. ಅವರು ಯಾವುದೇ ಕಾರಣವಿಲ್ಲದೆ ಕಾರ್ಯನಿರ್ವಹಿಸುತ್ತಾರೆ. ಅವರು ಅನಿಯಂತ್ರಿತ 'ಸ್ವತಂತ್ರ ಇಚ್ಛೆ'ಯನ್ನು ಪ್ರದರ್ಶಿಸುತ್ತಾರೆ. ಭಾರತೀಯ ತತ್ವಶಾಸ್ತ್ರವು ಅಂತಹ ಒಂದು ಸಾಧ್ಯತೆಯನ್ನು ಕಲ್ಪಿಸುತ್ತದೆ. ಉಪನಿಷತ್ತುಗಳು ಇದನ್ನು 'ಆತ್ಮ' ಎಂದು ಕರೆಯುತ್ತವೆ — ಇದು ಕಾರ್ಯಕಾರಣದ ಪಾಶದಿಂದ ಮುಕ್ತವಾದದ್ದು. ಅಂತಹುದಕ್ಕೆ ಮಾತ್ರ ಸಂಪೂರ್ಣ 'ಸ್ವತಂತ್ರ ಇಚ್ಛೆ' ಇರುತ್ತದೆ. ಸಾಮಾನ್ಯರ ಭಾಷೆಯಲ್ಲಿ, ಧಾರ್ಮಿಕ ಜನರು ಇದನ್ನು 'ದೇವರು' ಎಂದು ಕರೆಯುತ್ತಾರೆ. ಬೈಬಲಿನಲ್ಲಿ ದೇವರು ಯಾವ ಕಾರಣವೂ ಇಲ್ಲದೇ 'ಬೆಳಕಾಗಲಿ' ಎನ್ನುತ್ತಾನೆ ಮತ್ತು ಬೆಳಕಾಗುತ್ತದೆ. ಅದೇ ದೇವರು ಉಪನಿಷತ್ತಿನಲ್ಲಿ "ನಾನು ಅನೇಕವಾಗಲಿ" ಎನ್ನುತ್ತದೆ, ಮತ್ತು ಅದು ಜಗತ್ತು, ಜೀವಿಗಳು ಇತ್ಯಾದಿ, ಅನೇಕವಾಗುತ್ತದೆ. ಅಂಥವನೊಬ್ಬನಿದ್ದರೆ ಮಾತ್ರ ಅವನು ಸಂಪೂರ್ಣ ಸ್ವತಂತ್ರ ಇಚ್ಛೆಯಿಂದ ತುಂಬಿರಬಲ್ಲನು. ಉಳಿದವರೆಲ್ಲರ ಸ್ವತಂತ್ರ ಇಚ್ಛೆಯೆಂಬುದು ಸೀಮಿತ. ನಾವು ವಿಕಾಸಹೊಂದಿದಂತೆ ಈ ಸ್ವಾತಂತ್ರ್ಯದ ಸೀಮೆ ವಿಸ್ತರಿಸುತ್ತಾ ಹೋಗುತ್ತದೆ ಅಷ್ಟೇ. ಆ ಸ್ವತಂತ್ರ ಇಚ್ಛೆಯನ್ನು ಕೆಲವು ಸರಳ ಪ್ರೋಬ್ ಗಳ ಮೂಲಕ ಸಿದ್ಧಪಡಿಸಲಾಗುವುದಿಲ್ಲ. ಅದು ಅಂತರ್ ದೃಷ್ಠಿಯಿಂದಷ್ಟೇ ಕಂಡುಕೊಳ್ಳಬಲ್ಲುದಾಗಿದೆ.&amp;nbsp;&amp;nbsp;-------------------------------------------------------------------- ಇದು ನಿಮಗೆ ಇಷ್ಟವಾಗಿದ್ದರೆ, ನನ್ನ ಸಾಪ್ತಾಹಿಕ ಓದುಗರೊಂದಿಗೆ ಸೇರಲು ನಾನು ನಿಮ್ಮನ್ನು ಹೃತ್ಪೂರ್ವಕವಾಗಿ ಆಹ್ವಾನಿಸುತ್ತೇನೆ. ಪ್ರತಿ ಶನಿವಾರ, ಮೇಲ್ಮೈಯನ್ನು ಮೀರಿದ ಮತ್ತು ನಿಜವಾಗಿಯೂ ಮುಖ್ಯವಾದ ಪ್ರಶ್ನೆಗಳನ್ನು ಪರಿಹರಿಸುವ ಆಳವಾದ ವಿಶ್ಲೇಷಣೆಯನ್ನು ನಾನು ಪ್ರಕಟಿಸುತ್ತೇನೆ. ಪೇವಾಲ್‌ಗಳಿಲ್ಲ, ಕ್ಲಿಕ್‌ಬೈಟ್ ಇಲ್ಲ - ಕೇವಲ ನೇರ ವಿನಿಮಯ: ನನ್ನ ಮನಸ್ಸಿನಿಂದ ನಿಮ್ಮದಕ್ಕೆ. ಚಂದಾದಾರರಾಗಲು ಇಲ್ಲಿ ಕ್ಲಿಕ್ ಮಾಡಿ.&amp;nbsp; &amp;nbsp; © Dr. King, Swami Satyapriya 2026 p { margin-bottom: 0.1in; direction: ltr; color: rgb(0, 0, 10); line-height: 120%; text-align: justify; }p.western { font-family: "Arial", serif; font-size: 14pt; }p.cjk { font-size: 14pt; }p.ctl { font-size: 14pt; } You can borrow audio books directly from the author at https://tinyurl.com/mylibrary1234 at highly affordable prices.</itunes:summary><itunes:keywords>#audiobook, #Kannada, #mystery, #neuroscience, #podcast, #ThoughtForTheDay, #Upanishad</itunes:keywords></item><item><title>[Kannada]  ನಿಮ್ಮ ಜನ್ಮವೇ ನಿಮ್ಮ ಹಣೆಬರಹವಾಗಬಾರದು, ಅಲ್ಲವೇ?</title><link>https://doctor-king-online.blogspot.com/2026/05/kannada_0649810050.html</link><category>#Caste</category><category>#harmoney</category><category>#Kannada</category><category>#peace</category><category>#podcast</category><category>#ThoughtForTheDay</category><pubDate>Fri, 22 May 2026 19:51:24 -0700</pubDate><guid isPermaLink="false">tag:blogger.com,1999:blog-7624344137997148721.post-6086035658172503592</guid><description>&lt;!--Global site tag (gtag.js) - Google Analytics--&gt;
&lt;script async="" src="https://www.googletagmanager.com/gtag/js?id=G-8HXGBD0CVC"&gt;&lt;/script&gt;
&lt;script&gt;
  window.dataLayer = window.dataLayer || [];
  function gtag(){dataLayer.push(arguments);}
  gtag('js', new Date());

  gtag('config', 'G-8HXGBD0CVC');
&lt;/script&gt;
&lt;!--Global site tag (gtag.js) - Google Analytics--&gt;
&lt;div dir="ltr" style="text-align: left;" trbidi="on"&gt;
&lt;div style="text-align: justify;"&gt;
&lt;div class="separator" style="clear: both; text-align: center;"&gt;
&lt;/div&gt;
&lt;div style="text-align: center;"&gt;&amp;nbsp; &amp;nbsp;&amp;nbsp;&lt;a href="https://tinyurl.com/mybooks1234" target="_blank"&gt;[Preview books]&lt;/a&gt;&amp;nbsp; [&lt;a href="https://tinyurl.com/mylibrary1234"&gt;Borrow books&lt;/a&gt;]&lt;/div&gt;&lt;div style="text-align: left;"&gt;&amp;nbsp;&lt;/div&gt;
&lt;div dir="ltr" style="text-align: center;" trbidi="on"&gt;
&lt;button id="playAudio"&gt;[Pause]&lt;/button&gt; 
&lt;div style="text-align: justify;"&gt;

&lt;div class="separator" style="clear: both; text-align: center;"&gt;

&lt;/div&gt;&amp;nbsp;&lt;/div&gt;&lt;div style="text-align: justify;"&gt;&lt;span style="font-size: small;"&gt;&lt;span style="font-family: inherit;"&gt;&amp;nbsp;&lt;/span&gt;&lt;/span&gt;&lt;/div&gt;&lt;div style="text-align: justify;"&gt;&lt;span style="font-size: small;"&gt;&lt;span style="font-family: inherit;"&gt;&amp;nbsp;&lt;/span&gt;&lt;/span&gt;&lt;a href="https://blogger.googleusercontent.com/img/b/R29vZ2xl/AVvXsEhQvzWVqy-b-WhUypUsfKMaph1BqcCZs3N1djL4OygVmWVwlN2nlSy1vvFeTl5TKf8nuwLl4KicSg2AQ8_kiRMpjqv1fjy0YZGh8hNlEbHK5oHDybxforXOAZflDv2RXRATEictfefjIWpZb1Sim7_MatMaKz0e5BgPPQvBgReMauHPzY3athmZJuZH048/s1254/fairness.png" style="margin-left: 1em; margin-right: 1em;"&gt;&lt;img border="0" data-original-height="1254" data-original-width="1254" height="640" src="https://blogger.googleusercontent.com/img/b/R29vZ2xl/AVvXsEhQvzWVqy-b-WhUypUsfKMaph1BqcCZs3N1djL4OygVmWVwlN2nlSy1vvFeTl5TKf8nuwLl4KicSg2AQ8_kiRMpjqv1fjy0YZGh8hNlEbHK5oHDybxforXOAZflDv2RXRATEictfefjIWpZb1Sim7_MatMaKz0e5BgPPQvBgReMauHPzY3athmZJuZH048/w640-h640/fairness.png" width="640" /&gt;&lt;/a&gt;&lt;/div&gt;&lt;div style="text-align: justify;"&gt;&lt;span style="font-size: x-large;"&gt;&lt;span style="font-family: inherit;"&gt;&lt;b&gt;ಒಂದು&lt;/b&gt;&lt;/span&gt;&lt;/span&gt;&lt;span style="font-size: small;"&gt;&lt;span style="font-family: inherit;"&gt; ಸರಳ ಚಿತ್ರಣದೊಂದಿಗೆ ನಮ್ಮ ಚರ್ಚೆಯನ್ನು ಪ್ರಾರಂಭಿಸೋಣ.&lt;br /&gt;ಒಂದು 100 ಮೀಟರ್, ಓಟದ ಸ್ಪರ್ಧೆಯನ್ನು ಕಲ್ಪಿಸಿಕೊಳ್ಳಿ. ಒಂದು ನ್ಯಾಯಯುತ ಜಗತ್ತಿನಲ್ಲಿ, ಪ್ರತಿಯೊಬ್ಬರೂ ಶೂನ್ಯ ಮೀಟರ್ ಲೈನ್ನಲ್ಲಿ ನಿಲ್ಲುತ್ತಾರೆ. ಸ್ಟಾರ್ಟರ್ ಪಿಸ್ತೂಲ್ ಸದ್ದು ಮಾಡುತ್ತದೆ, ಸೀಟಿ ಊದಲಾಗುತ್ತದೆ, ಮತ್ತು ಯಾರು ಅತ್ಯಂತ ವೇಗವಾಗಿ ಓಡುತ್ತಾರೋ ಅವರು ಗೆಲ್ಲುತ್ತಾರೆ. ಸರಳವಾಗಿದೆ, ಅಲ್ವಾ?&lt;br /&gt;ಆದರೆ ದುರದೃಷ್ಟವಶಾತ್ ನಾವು ಅಂತಹ ಜಗತ್ತಿನಲ್ಲಿ ಬದುಕುತ್ತಿಲ್ಲ.&lt;/span&gt;&lt;/span&gt;&lt;a name='more'&gt;&lt;/a&gt;&lt;span style="font-size: small;"&gt;&lt;span style="font-family: inherit;"&gt;&lt;!-----------------------------&gt;&lt;/span&gt;&lt;/span&gt;  
&lt;span style="font-size: small;"&gt;&lt;span style="font-family: inherit;"&gt;&lt;audio autoplay="" id="Hello" src="https://tinyurl.com/kn-Hello1234"&gt; &lt;/audio&gt;&lt;/span&gt;&lt;/span&gt;
&lt;span style="font-size: small;"&gt;&lt;span style="font-family: inherit;"&gt;&lt;audio id="Audio" src="https://www.dropbox.com/scl/fi/3w185s2gplv0em6u5k9c5/05.mp3?rlkey=v5iopg3rcm80j8nc38hz2ahyr&amp;st=e1lhvpj1&amp;raw=1"&gt; &lt;/audio&gt;&lt;/span&gt;&lt;/span&gt;  
&lt;span style="font-size: small;"&gt;&lt;span style="font-family: inherit;"&gt;&lt;audio id="ThankYou" src="https://tinyurl.com/kn-Thanks1234"&gt; &lt;/audio&gt;&lt;/span&gt;&lt;/span&gt;  
 &lt;span style="font-size: small;"&gt;&lt;span style="font-family: inherit;"&gt;&lt;script type="text/javascript"&gt;
var hello = document.getElementById("Hello");
hello.addEventListener("ended", function(){  
     var audio = document.getElementById('Audio');
     audio.play();
        });
var audio = document.getElementById("Audio");
audio.addEventListener("ended", function(){  
     var thankyou = document.getElementById('ThankYou');
     thankyou.play();
        });
document.getElementById("playAudio").addEventListener("click", function(){
 var audio = document.getElementById('Audio');
 if(this.className != "is-paused"){
    this.className = "is-paused";
    this.innerHTML = "Play";
    audio.pause();
  }else{
    this.className = "is-playing";
    this.innerHTML = "Pause";
    audio.play();
  }

});
&lt;/script&gt;&lt;/span&gt;&lt;/span&gt;&lt;/div&gt;
&lt;div style="text-align: justify;"&gt;&lt;span style="font-size: small;"&gt;&lt;span style="font-family: inherit;"&gt;ಆದರೆ ದುರದೃಷ್ಟವಶಾತ್ ನಾವು ಅಂತಹ ಜಗತ್ತಿನಲ್ಲಿ ಬದುಕುತ್ತಿಲ್ಲ.&lt;br /&gt;&lt;br /&gt;ನಿಜವಾದ ಜಗತ್ತಿನಲ್ಲಿ, — ನೀವು ನ್ಯೂಯಾರ್ಕ್, ಲಂಡನ್, ಟೋಕಿಯೋ ಅಥವಾ ನವದೆಹಲಿ, ಹೀಗೆ ಎಲ್ಲೇ ಇರಲಿ—ಈ ಓಟದ ಸ್ಪರ್ಧೆಯು ಅಷ್ಟು ನ್ಯಾಯಯುತವಾಗಿರುವುದಿಲ್ಲ. ಓಟ ಪ್ರಾರಂಭವಾಗುವ ಮುನ್ನವೇ ಕೆಲವರು ಈಗಾಗಲೇ 50 ಮೀಟರ್ ಮಾರ್ಕ್ನಲ್ಲಿ ನಿಂತು ಓಟವನ್ನು ಆರಂಭಿಸುತ್ತಾರೆ, ಇನ್ನು ಕೆಲವರು ಆರಂಭಿಕ ರೇಖೆಗಿಂತ 20 ಮೀಟರ್ ಹಿಂದಿನಿಂದ ಪ್ರಾರಂಭಿಸಬೇಕಾಗುತ್ತದೆ,&lt;br /&gt;&lt;br /&gt;ನಾನು ಮಾತನಾಡುತ್ತಿರುವ ಓಟದ ಬಗ್ಗೆ ನೀವು ಈಗಾಗಲೇ ಊಹಿಸಿರಬೇಕು. ಅದೇ, ಸಾಮಾಜಿಕ ಅಸಮಾನತೆಯೆಂಬ ಓಟ.&lt;br /&gt;&lt;br /&gt;ದಶಕಗಳಿಂದ ಜಗತ್ತಿನಾದ್ಯಂತ ಸಮಾಜಗಳು ಇದನ್ನು ಸರಿಪಡಿಸಲು ಪ್ರಯತ್ನಿಸುತ್ತಲೇ ಇವೆ. ಅಮೆರಿಕಾದಂತಹ ದೇಶಗಳಲ್ಲಿ 'ಅಫರ್ಮೇಟಿವ್ ಆಕ್ಷನ್, ಯುರೋಪ್ನಲ್ಲಿ 'ಸಾಮಾಜಿಕ ವೈವಿಧ್ಯತೆಯ ಕೋಟಾಗಳು', ಮತ್ತು ಏಷ್ಯಾದಲ್ಲಿ 'ಮೀಸಲಾತಿ ವ್ಯವಸ್ಥೆ'ಯ ಮೂಲಕ ಈ ಅಸಮಾನತೆಯನ್ನು ಹೋಗಲಾಡಿಸುವ ಪ್ರಯತ್ನಗಳು ನಡೆಯುತ್ತಲೇ ಇವೆ.&lt;br /&gt;&lt;br /&gt;ಇವೆಲ್ಲವೂ ಒಳ್ಳೆಯ ಉದ್ದೇಶದ ಪ್ರಯತ್ನಗಳೇ ಆಗಿವೆ. ಆದರೆ ನಾವು ಪ್ರಾಮಾಣಿಕವಾಗಿ ಒಪ್ಪಿಕೊಳ್ಳಲೇಬೇಕಾದ ವಿಷಯವೆಂದರೆ ಪ್ರಸ್ತುತ ಈ ವ್ಯವಸ್ಥೆಗಳು ಸಂಪೂರ್ಣವಾಗಿ ವಿಫಲಗೊಂಡಿವೆ.&lt;br /&gt;&lt;br /&gt;ಇವು ಅಸಮಾನತೆಯನ್ನು ಪರಿಹರಿಸುವ ಬದಲಿಗೆ, ರಾಜಕೀಯದ ಯುದ್ಧಭೂಮಿಗಳಾಗಿ ಮಾರ್ಪಟ್ಟಿವೆ. ರಾಜಕೀಯ ನಾಯಕರು ಚುನಾವಣೆಗಳನ್ನು ಗೆಲ್ಲಲು, ಮತ್ತು ತಮ್ಮ ವೋಟ್-ಬ್ಯಾಂಕ್ ಗಳನ್ನು ಭದ್ರಪಡಿಸಿಕೊಳ್ಳಲು ಆಡುವ ರಾಜಕೀಯ ಫುಟ್ಬಾಲ್ ಆಟಗಳಾಗಿ ಇವು ಬದಲಾಗಿವೆ. ಆದರೆ ಅಸಲಿಸಮಸ್ಯೆ ಮಾತ್ರ ಹಾಗೇ ಉಳಿದು, ದಿನದಿಂದ ದಿನಕ್ಕೆ ಉಲ್ಬಣಗೊಳ್ಳುತ್ತಿದೆ.&lt;br /&gt;&lt;br /&gt;ನಾವು ಪ್ರಸ್ತುತ ಬಳಸುತ್ತಿರುವ ಈ ಹಳೆಯ ಪದ್ಧತಿಯಲ್ಲಿ ನಾವೆಲ್ಲರೂ ಕಾಣುವ, ಆದರೆ ಯಾರೂ ಬಹಿರಂಗವಾಗಿ ಮಾತನಾಡಲು ಇಷ್ಟಪಡದ ಎರಡು ದೊಡ್ಡ ದೋಷಗಳಿವೆ.&lt;br /&gt;&lt;br /&gt;&lt;/span&gt;&lt;/span&gt;&lt;div style="margin-left: 40px;"&gt;&lt;span style="font-size: small;"&gt;&lt;span style="font-family: inherit;"&gt;- ಮೊದಲನೆಯದಾಗಿ, ಇದು ತುಂಬಾ ಸರಳೀಕೃತ ಮತ್ತು ಕೇವಲ ತೋರಿಕೆಯದ್ದಾಗಿದೆ. ಒಬ್ಬ ಒಂದು ನಿರ್ದಿಷ್ಟ ಸಾಮಾಜಿಕ ವರ್ಗ ಅಥವಾ ಜನಾಂಗಕ್ಕೆ ಸೇರಿದವನಾಗಿದ್ದರೆ, ಆತ ಖಂಡಿತವಾಗಿಯೂ ಸಂಕಷ್ಟದಲ್ಲಿದ್ದಾನೆ ಎಂದೇ ಇದು ಭಾವಿಸುತ್ತದೆ. ಆದರೆ ನಮಗೆಲ್ಲರಿಗೂ ಗೊತ್ತು, ಲಂಡನ್ನ ಐಷಾರಾಮಿ ಖಾಸಗಿ ಶಾಲೆಗಳಿಗೆ ಹೋಗುವ ಶ್ರೀಮಂತ 'ನಿಮ್ನವರ್ಗದ ಕುಟುಂಬಗಳೂ' ಇವೆ, ಹಾಗೆಯೇ ಮಕ್ಕಳು ಅಕ್ಷರಶಃ ಹಸಿವಿನಿಂದ ಬಳಲುತ್ತಿರುವ 'ಮೇಲ್ವರ್ಗದ' ಬಡ ಕುಟುಂಬಗಳೂ ಇವೆ. ಒಂದು ಶ್ರೀಮಂತ ಮಗು ಬಡವರಿಗಾಗಿ ಮೀಸಲಿಟ್ಟ ಸೌಲಭ್ಯವನ್ನು ಬಳಸಿಕೊಂಡಾಗ, ಅದು ಅವರದೇ ಸಮುದಾಯದ ನಿಜವಾದ ಅಗತ್ಯವಿರುವ ಮಗುವಿನಿಂದ ಅವಕಾಶವನ್ನು "ಕದಿಯುವ" ಕೃತ್ಯವಾಗುತ್ತದೆ.&lt;/span&gt;&lt;/span&gt;&lt;br /&gt;&lt;span style="font-size: small;"&gt;&lt;span style="font-family: inherit;"&gt;&lt;/span&gt;&lt;/span&gt;&lt;br /&gt;&lt;span style="font-size: small;"&gt;&lt;span style="font-family: inherit;"&gt;- ಎರಡನೆಯದಾಗಿ, ನಮ್ಮ ರಾಜಕೀಯ ಪರಿಹಾರಗಳು ಕಾಲಾಂತರದಲ್ಲಿ ಹೆಪ್ಪುಗಟ್ಟಿಹೋಗಿವೆ. ಒಮ್ಮೆ ಒಂದು ಕಾನೂನು ಅಥವಾ ನೀತಿಯನ್ನು ರೂಪಿಸಿದರೆ, ಅದು ಅಳಿಸಲಾಗದ ರೇಖೆಯಾಗಿಬಿಡುತ್ತದೆ. ಒಂದು ಸಮುದಾಯವು ಕಳೆದ ಕೆಲವು ದಶಕಗಳಲ್ಲಿ ನಿಜವಾಗಿಯೂ ಪ್ರಗತಿ ಹೊಂದಿದೆಯೇ ಎಂಬುದನ್ನು ಈ ವ್ಯವಸ್ಥೆ ಪರಿಗಣಿಸುವುದೇ ಇಲ್ಲ; ಅದು ಈಗಾಗಲೇ ಗುಣಮುಖನಾಗಿರಬಹುದಾದ ರೋಗಿಗೆ ಔಷಧಿಯನ್ನು ನೀಡುತ್ತಾ ಹೋಗುತ್ತದೆ, ಆದರೆ ಅವನ ಪಕ್ಕದಲ್ಲೇ ಸಾಯುತ್ತಿರುವ ವ್ಯಕ್ತಿಗೆ ಔಷಧಿ ಸಿಗುವುದಿಲ್ಲ.&lt;/span&gt;&lt;/span&gt;&lt;br /&gt;&lt;/div&gt;&lt;div style="margin-left: 40px;"&gt;&lt;span style="font-size: small;"&gt;&lt;span style="font-family: inherit;"&gt;&lt;/span&gt;&lt;/span&gt;&lt;/div&gt;&lt;span style="font-size: small;"&gt;&lt;span style="font-family: inherit;"&gt;&lt;br /&gt;ನಾವು, "ನೀವು ಯಾವ ಜನಾಂಗದವರು?" ಎಂದು ಕೇಳುವುದನ್ನು ನಿಲ್ಲಿಸಬೇಕು. ಅದರ ಬದಲಿಗೆ, "ನಿಮ್ಮ ಹೋರಾಟದ ಹಾದಿ ಹೇಗಿತ್ತು?" ಎಂದು ಕೇಳಲು ಪ್ರಾರಂಭಿಸಬೇಕು. ನಾವು ರಾಜಕೀಯದಿಂದ ಮೇಲೆದ್ದು ನ್ಯಾಯಯುತ ಅವಕಾಶಗಳ ಕಡೆಗೆ ಸಾಗಬೇಕಿದೆ.&lt;br /&gt;&lt;br /&gt;ಇದನ್ನು ನಾವು ರಾಜಕೀಯ ಘೋಷಣೆಗಳ ಮೂಲಕ ಅಲ್ಲ, ಕೃತಕ ಬುದ್ಧಿಮತ್ತೆ ಆಧರಿತ, ಪಾರದರ್ಶಕವಾದ ನ್ಯಾಯಯುತ ವ್ಯವಸ್ಥೆಯ ಮೂಲಕ ಸಾಧಿಸಬಹುದು.&lt;br /&gt;&lt;br /&gt;ಈ ವ್ಯವಸ್ಥೆ ನಿಜವಾಗಿಯೂ ಕೆಲಸ ಮಾಡೀತೇ ಎಂಬುದನ್ನು ತಿಳಿದುಕೊಳ್ಳಲು ನಾವು ಭಾರತದಂತಹ ದೇಶದ ಉದಾಹರಣೆಯನ್ನು ತೆಗೆದುಕೊಳ್ಳಬಹುದು. ಈ ಕಲ್ಪನೆಗೆ ಭಾರತವೇ ಅತ್ಯಂತ ಸೂಕ್ತವಾದ ಪ್ರಯೋಗಶಾಲೆ. ಏಕೆಂದರೆ&lt;br /&gt;&lt;br /&gt;&lt;/span&gt;&lt;/span&gt;&lt;div style="margin-left: 40px;"&gt;&lt;span style="font-size: small;"&gt;&lt;span style="font-family: inherit;"&gt;- ಭಾರತ, ಜಗತ್ತಿನಲ್ಲೇ ಅತ್ಯಂತ ಸಂಕೀರ್ಣವಾದ ಮತ್ತು ಆಳವಾಗಿ ಬೇರೂರಿರುವ ಸಾಮಾಜಿಕ ಶ್ರೇಣೀಕರಣವನ್ನು ಎದುರಿಸುತ್ತಿದೆ.&lt;/span&gt;&lt;/span&gt;&lt;br /&gt;&lt;span style="font-size: small;"&gt;&lt;span style="font-family: inherit;"&gt;&lt;/span&gt;&lt;/span&gt;&lt;br /&gt;&lt;span style="font-size: small;"&gt;&lt;span style="font-family: inherit;"&gt;- ಆದರೆ ಭಾರತದ ಬಳಿ ಒಂದು ಬಹುದೊಡ್ಡ ಪ್ಲಸ್ ಪಾಯಿಂಟ್ ಇದೆ: ಇಂತಹ ಒಂದು ವ್ಯವಸ್ಥೆಯನ್ನು ಅಳವಡಿಸಲು ಆವಶ್ಯಕವಾದ ಡಿಜಿಟಲ್ ತಳಹದಿ ಈಗಾಗಲೇ ಅಲ್ಲಿ ಲಭ್ಯವಿದೆ.&lt;/span&gt;&lt;/span&gt;&lt;br /&gt;&lt;/div&gt;&lt;div style="margin-left: 40px;"&gt;&lt;span style="font-size: small;"&gt;&lt;span style="font-family: inherit;"&gt;&lt;/span&gt;&lt;/span&gt;&lt;/div&gt;&lt;span style="font-size: small;"&gt;&lt;span style="font-family: inherit;"&gt;&lt;br /&gt;ಭಾರತವು ಕಳೆದ ಎಪ್ಪತ್ತಕ್ಕೂ ಹೆಚ್ಚು ವರ್ಷಗಳಿಂದ ಸರ್ಕಾರಿ ಉದ್ಯೋಗಗಳು ಮತ್ತು ಉನ್ನತ ಶಿಕ್ಷಣಸಂಸ್ಥೆಗಳಲ್ಲಿ ಜಾತಿಆಧಾರಿತ ಮೀಸಲಾತಿ ವ್ಯವಸ್ಥೆಯನ್ನು ನಡೆಸುತ್ತಿದೆ. ಆದರೆ ಶೋಷಿತ ಸಮುದಾಯಗಳಲ್ಲೇ ಇರುವ ಶ್ರೀಮಂತ ವರ್ಗದವರು ಎಲ್ಲಾ ಸೌಲಭ್ಯಗಳನ್ನು ಪಡೆದುಕೊಳ್ಳುತ್ತಿದ್ದಾರೆ,. ಇದರಿಂದಾಗಿ ಹಳ್ಳಿಯ ಕಟ್ಟಕಡೆಯ ಬಡ ನಾಗರಿಕರು ಇಂದಿಗೂ ವಂಚಿತರಾಗಿಯೇ ಉಳಿದಿದ್ದಾರೆ.&lt;br /&gt;&lt;br /&gt;ಆದರೆ, ಯಾವುದೇ ರಾಜಕಾರಣಿಗೆ, ಒಂದು ಸಮುದಾಯವನ್ನು ಮೀಸಲಾತಿ ಪಟ್ಟಿಯಿಂದ ತೆಗೆದುಹಾಕುವುದು ರಾಜಕೀಯ ಆತ್ಮಹತ್ಯೆಗೆ ಸಮಾನ. ಹಾಗಾಗಿ ಈ ಇಡೀ ವ್ಯವಸ್ಥೆ ಸ್ಥಗಿತಗೊಂಡಿದೆ.&lt;br /&gt;&lt;br /&gt;ಭಾರತದ ಇಂದಿನ ಆಧುನಿಕ ಬೃಹತ್ ಡಿಜಿಟಲ್ ಮೂಲಸೌಕರ್ಯವನ್ನು ಒಮ್ಮೆ ಗಮನಿಸಿ.&lt;br /&gt;&lt;br /&gt;&lt;/span&gt;&lt;/span&gt;&lt;div style="margin-left: 40px;"&gt;&lt;span style="font-size: small;"&gt;&lt;span style="font-family: inherit;"&gt;- ಭಾರತವು ಬಯೋಮೆಟ್ರಿಕ್ ಆಧರಿತ ನಾಗರಿಕ ಗುರುತಿನ ಚೀಟಿಗಳನ್ನು ಅಳವಡಿಸಿದೆ. ಆ ಗುರುತಿಗೆ ನಿಮ್ಮ ಮೊಬಾಯ್ಲಿನಿಂದ ಹಿಡಿದು ನಿಮ್ಮ ಬ್ಯಾಂಕ್ ಖಾತೆಯವರೆಗೂ ಎಲ್ಲವನ್ನೂ ಹೊಂದಿಸಲಾಗಿದೆ,&lt;/span&gt;&lt;/span&gt;&lt;br /&gt;&lt;span style="font-size: small;"&gt;&lt;span style="font-family: inherit;"&gt;&lt;/span&gt;&lt;/span&gt;&lt;br /&gt;&lt;span style="font-size: small;"&gt;&lt;span style="font-family: inherit;"&gt;- ಸಂಪೂರ್ಣವಾಗಿ ಡಿಜಿಟಲೀಕರಣಗೊಂಡ ಶಾಲಾ-ಕಾಲೇಜುಗಳ ಶೈಕ್ಷಣಿಕ ದಾಖಲೆಗಳು ಸಾಮಾನ್ಯವಾಗುತ್ತಿವೆ.&lt;/span&gt;&lt;/span&gt;&lt;br /&gt;&lt;span style="font-size: small;"&gt;&lt;span style="font-family: inherit;"&gt;&lt;/span&gt;&lt;/span&gt;&lt;br /&gt;&lt;span style="font-size: small;"&gt;&lt;span style="font-family: inherit;"&gt;- ಹೆಚ್ಚುಕಮ್ಮಿ ಟ್ರಾಕ್ ಮಾಡಬಹುದಾದ ಹಣಪಾವತಿ ವ್ಯವಸ್ಥೆ ಈಗಾಗಲೇ ಅಸ್ತಿತ್ವದಲ್ಲಿದೆ.&lt;/span&gt;&lt;/span&gt;&lt;br /&gt;&lt;span style="font-size: small;"&gt;&lt;span style="font-family: inherit;"&gt;&lt;/span&gt;&lt;/span&gt;&lt;br /&gt;&lt;span style="font-size: small;"&gt;&lt;span style="font-family: inherit;"&gt;- ಮತ್ತು ನಿಮ್ಮ ಗುರುತಿನ ಚೀಟಿಗೆ ಲಿಂಕ್ ಮಾಡಲಾದ ಆದಾಯ ತೆರಿಗೆಯ ಬೃಹತ್ ಡೇಟಾ ನೆಟ್ವರ್ಕ್ ಕೂಡಾ ಲಭ್ಯವಿದೆ.&lt;/span&gt;&lt;/span&gt;&lt;br /&gt;&lt;/div&gt;&lt;div style="margin-left: 40px;"&gt;&lt;span style="font-size: small;"&gt;&lt;span style="font-family: inherit;"&gt;&lt;/span&gt;&lt;/span&gt;&lt;/div&gt;&lt;span style="font-size: small;"&gt;&lt;span style="font-family: inherit;"&gt;&lt;br /&gt;ಅಂದರೆ, ನಮಗೆ ಬೇಕಾದ ದತ್ತಾಂಶ ಈಗಾಗಲೇ ಲಭ್ಯವಿದೆ.&lt;br /&gt;&lt;br /&gt;ಒಂದು ಬ್ಯಾಂಕ್ ಕೇವಲ ಐದೇ ಸೆಕೆಂಡುಗಳಲ್ಲಿ ಒಬ್ಬ ವ್ಯಕ್ತಿಯ ಡಿಜಿಟಲ್ ಹೆಜ್ಜೆಗುರುತುಗಳನ್ನು ನೋಡಿ, ಆತನಿಗೆ 50,000 ಸಾಲ ನೀಡಬಹುದೇ ಎಂದು ನಿರ್ಧರಿಸಲು ಸಾಧ್ಯವಿದೆ. ಹಾಗಿರುವಾಗ ಕಾಲೇಜುಸೀಟು ಅಥವಾ ಉದ್ಯೋಗ, ಯಾರಿಗೆ ಅತ್ಯಂತ ಅಗತ್ಯವಿದೆ ಎಂಬುದನ್ನು ನಿರ್ಧರಿಸಲು ನಾವು A I, ಆಧರಿತ ಅಲ್ಗಾರಿದಮ್ ಅನ್ನು ಏಕೆ ಬಳಸಬಾರದು?&lt;br /&gt;&lt;br /&gt;ಇಲ್ಲಿ ಜಾತಿಪ್ರಮಾಣಪತ್ರದ ಬದಲಿಗೆ, ಈ ನ್ಯಾಯಯುತ ವ್ಯವಸ್ಥೆಯು ಒಂದು ನಿರಂತರ ಬದಲಾಗುವ "ಸಾಮಾಜಿಕ ಸ್ಥಿತಿಯ ಅಂಕಗಳನ್ನು" ಲೆಕ್ಕಹಾಗುತ್ತದೆ. ಇದನ್ನು ಕ್ರೆಡಿಟ್ ಸ್ಕೋರ್ನಂತೆ ಯೋಚಿಸಿ, ಆದರೆ ಇದು ಕೇವಲ ಜನನದಾಖಲೆಯನ್ನಷ್ಟೇ ನೋಡುವ ಬದಲಿಗೆ, ನೀವು ಜೀವನದಲ್ಲಿ ದಾಟಬೇಕಾಗಿ ಬಂದ ನಿಜವಾದ ಅಡೆತಡೆಗಳನ್ನು ಲೆಕ್ಕ ಹಾಕುತ್ತದೆ.&lt;br /&gt;&lt;br /&gt;ಈ ವ್ಯವಸ್ಥೆಯಲ್ಲಿ A I, ಕನಿಷ್ಠ ನಾಲ್ಕು ಸರಳ ನಿಯಮಗಳ ಮೂಲಕ ಓಟದ ಸ್ಪರ್ಧೆಯನ್ನು ನ್ಯಾಯಯುತವಾಗಿ ನಿರ್ಣಯಿಸಬಹುದು:&lt;br /&gt;&lt;br /&gt;&lt;/span&gt;&lt;/span&gt;&lt;div style="margin-left: 40px;"&gt;&lt;span style="font-size: small;"&gt;&lt;span style="font-family: inherit;"&gt;- ಸಂಘರ್ಷದ ದಾರಿ. — ಒಬ್ಬನ ಪೋಷಕರು ಈಗಾಗಲೇ ಉನ್ನತ ಮಟ್ಟದ ಸರ್ಕಾರಿ ಕೆಲಸ ಅಥವಾ ಸೌಲಭ್ಯ ಪಡೆಯಲು ಮೀಸಲಾತಿಯನ್ನು ಬಳಸಿಕೊಂಡಿದ್ದರೆ, ಆತನ ಸ್ವಂತ ಅಂಕಗಳು ಕಡಿಮೆಯಾಗುತ್ತವೆ. ಆತನ ಕುಟುಂಬಕ್ಕೆ ಅಗತ್ಯವಿದ್ದ ಬೆಂಬಲ ಸಿಕ್ಕಿದೆ; ಈಗ ಪಕ್ಕಕ್ಕೆ ಸರಿದು, ಹಳ್ಳಿಯ ಮೊದಲ ತಲೆಮಾರಿನ ವಿದ್ಯಾರ್ಥಿಗೆ ಅವಕಾಶ ಮಾಡಿಕೊಡಬೇಕಾಗಿದೆ.&lt;/span&gt;&lt;/span&gt;&lt;br /&gt;&lt;span style="font-size: small;"&gt;&lt;span style="font-family: inherit;"&gt;&lt;/span&gt;&lt;/span&gt;&lt;br /&gt;&lt;span style="font-size: small;"&gt;&lt;span style="font-family: inherit;"&gt;- ಪೋಷಕರ ಹಿನ್ನೆಲೆ. — ಒಬ್ಬನ ಪೋಷಕರು ವೈದ್ಯರು ಅಥವಾ ಇನ್ಯಾವುದೋ ಉನ್ನತ ಕೌಶಲವನ್ನು ಹೊಂದಿದವರಾಗಿದ್ದರೆ, ಆತ, ತುಲನಾತ್ಮಕವಾಗಿ ಸಬಲನಾಗಿರುತ್ತಾನೆ.. ಆತನ ಮನೆಯಲ್ಲಿ ಓದುವ ವಾತಾವರಣವಿರುತ್ತದೆ, ಸರಿಯಾದ ಮಾರ್ಗದರ್ಶನವಿರುತ್ತದೆ ಮತ್ತು ಪ್ರಭಾವಿ ಜನರ ಪರಿಚಯವಿರುತ್ತದೆ. ಆದರೆ ಅನಕ್ಷರಸ್ಥ ಪೋಷಕರ ಮಗು, ಜೀವನದ ಓಟದಲ್ಲಿ ಹಿಂದೆ ಬೀಳುತ್ತದೆ. ಆ ವ್ಯತ್ಯಾಸವನ್ನು ಸರಿದೂಗಿಸಲು A I, ಆ ಮಗುವಿಗೆ ಹೆಚ್ಚು ಅಂಕವನ್ನು ನೀಡುತ್ತದೆ.&lt;/span&gt;&lt;/span&gt;&lt;br /&gt;&lt;span style="font-size: small;"&gt;&lt;span style="font-family: inherit;"&gt;&lt;/span&gt;&lt;/span&gt;&lt;br /&gt;&lt;span style="font-size: small;"&gt;&lt;span style="font-family: inherit;"&gt;- ವ್ಯಕ್ತಿ ಬೆಳೆದ ಪರಿಸರ. — ಮಗು ದಕ್ಷಿಣ ಮುಂಬೈನ ಐಷಾರಾಮಿ ಶಾಲೆಗೆ ಹೋಗಿತ್ತಾ?, ಅಥವಾ ಗ್ರಾಮೀಣ ಬಿಹಾರದ ತಗಡಿನ ಮೇಲ್ಛಾವಣಿಯ ಶಾಲೆಗೆ ಹೋಗಿತ್ತಾ? ಹೈ-ಸ್ಪೀಡ್ ಇಂಟರ್ನೆಟ್ ಅಥವಾ ದುಬಾರಿ ಕೋಚಿಂಗ್ ಕ್ಲಾಸ್ಗಳು ಆ ಮಗುವಿಗೆ ಲಭ್ಯವಿತ್ತೇ? ಇವೆಲ್ಲವುಗಳಿಂದ ಅದು ವಂಚಿತವಾಗಿದ್ದರೆ, ಅವೆಲ್ಲವೂ ಇರುವ ನಗರದ ಮಗುವಿನ 95% ಅಂಕಗಳಿಗಿಂತ ಹಳ್ಳಿಯ ಮಗುವಿನ 80% ಅಂಕಗಳೇ ಹೆಚ್ಚು ಮೌಲ್ಯಯುತವಾದವು ಮತ್ತು ಅದರಲ್ಲಿ ಹೆಚ್ಚು ಪರಿಶ್ರಮವಿದೆ ಎಂಬುದನ್ನು A I, ಗುರುತಿಸುತ್ತದೆ.&lt;/span&gt;&lt;/span&gt;&lt;br /&gt;&lt;span style="font-size: small;"&gt;&lt;span style="font-family: inherit;"&gt;&lt;/span&gt;&lt;/span&gt;&lt;br /&gt;&lt;span style="font-size: small;"&gt;&lt;span style="font-family: inherit;"&gt;- ಐತಿಹಾಸಿಕ ಹೊರೆ. — ಮಗುವಿನ ಸಮುದಾಯವನ್ನು ಐತಿಹಾಸಿಕವಾಗಿ ಅಸ್ಪೃಶ್ಯರು ಅಥವಾ ಶೋಷಿತರಂತೆ ನಡೆಸಿಕೊಂಡಿದ್ದರೆ, ಅದು ಒಂದು ಆಳವಾದ ಮಾನಸಿಕ ಮತ್ತು ಸಾಮಾಜಿಕ ಗೋಡೆಯನ್ನು ಸೃಷ್ಟಿಸಿರುತ್ತದೆ. A I, ಅಂತಹ ಹಿನ್ನೆಲೆಗೆ ಹೆಚ್ಚುವರಿ ಅಂಕವನ್ನು ಕಾಯ್ದಿರಿಸುತ್ತದೆ—ಆದರೆ, ದಶಕಗಳು ಉರುಳಿದಂತೆ, ಸಮುದಾಯದ ಒಟ್ಟಾರೆಶಿಕ್ಷಣ ಮತ್ತು ಜೀವನಮಟ್ಟ ಸುಧಾರಿಸಿದಾಗ, ಅದು ಆ ಅಂಕವನ್ನು ಕ್ರಮೇಣ ಕಡಿಮೆ ಮಾಡುತ್ತಾ ಹೋಗುತ್ತದೆ.&lt;/span&gt;&lt;/span&gt;&lt;br /&gt;&lt;/div&gt;&lt;div style="margin-left: 40px;"&gt;&lt;span style="font-size: small;"&gt;&lt;span style="font-family: inherit;"&gt;&lt;/span&gt;&lt;/span&gt;&lt;/div&gt;&lt;span style="font-size: small;"&gt;&lt;span style="font-family: inherit;"&gt;&lt;br /&gt;ಇದು ಒಂದು ಸೂಚ್ಯ ವಿವರವಷ್ಟೇ. ನಿಜವಾದ A I, ಆಧರಿತ ನ್ಯಾಯವ್ಯವಸ್ಥೆಯು ಹೆಚ್ಚು ಸಂಕೀರ್ಣವಾಗಿರಬಹುದು. ಆದರೆ ಅಸಾಧ್ಯವೇನಲ್ಲ.&lt;br /&gt;&lt;br /&gt;ಇದು ಕೇವಲ ಭಾರತಕ್ಕೇ ಸೀಮಿತವಾದ ಪರಿಹಾರವಲ್ಲ; ಇದು ಇಡೀ ಜಗತ್ತಿಗೆ ಒಂದು ಮಾದರಿ. ಈ ವ್ಯವಸ್ಥೆಯ A I, ಆಧರಿತ ಅಳವಡಿಕೆಯು ಜಗತ್ತಿಗೆಲ್ಲ ಒಂದೇ. ಆದರೆ ಆಯಾ ದೇಶದ ಪರಿಸ್ಥಿತಿಗೆ ತಕ್ಕಂತೆ ಅದರ ಡೇಟಾ ಮತ್ತು ಆದ್ಯತೆಗಳು ಬದಲಾಗುತ್ತವೆ ಅಷ್ಟೆ.&lt;br /&gt;&lt;br /&gt;ಈ ಮಾದರಿಯನ್ನು ವಿಶ್ವದ ಬೇರೆ ಬೇರೆ ದೇಶಗಳ ಸನ್ನಿವೇಶಕ್ಕೆ ಅಳವಡಿಸಿದರೆ, ಅದು ಅಲ್ಲಿನ ನೈಜತೆಗೆ ತಕ್ಕಂತೆ ಅದ್ಭುತವಾಗಿ ಹೊಂದಿಕೊಳ್ಳುತ್ತದೆ:&lt;br /&gt;&lt;br /&gt;&lt;/span&gt;&lt;/span&gt;&lt;div style="margin-left: 40px;"&gt;&lt;span style="font-size: small;"&gt;&lt;span style="font-family: inherit;"&gt;- ಅಮೆರಿಕಾದಲ್ಲಿ ಈ A I, ಆಧರಿತ ವ್ಯವಸ್ಥೆ, ಜನಾಂಗ ಆಧರಿತ ರಾಜಕೀಯ ಜಗಳಗಳನ್ನು ಬದಿಗೊತ್ತುತ್ತದೆ. ಇದು &amp;gt; ಮ್ಯಾನ್ಹ್ಯಾಟನ್ನ ಅತ್ಯಂತ ದುಬಾರಿ ಖಾಸಗಿಶಾಲೆಯಲ್ಲಿ ಓದಿದ ವಿದ್ಯಾರ್ಥಿಗೂ ಮತ್ತು ವೆಸ್ಟ್ ವರ್ಜೀನಿಯಾ ಅಥವಾ &amp;gt; ಮಿಸಿಸಿಪಿ ಡೆಲ್ಟಾದ ಗ್ರಾಮೀಣ ಭಾಗದ ಬಡಶಾಲೆಯಲ್ಲಿ ಓದಿದ ವಿದ್ಯಾರ್ಥಿಗೂ ಇರುವ ವ್ಯತ್ಯಾಸವನ್ನು &amp;gt; ಗುರುತಿಸುತ್ತದೆ.&lt;/span&gt;&lt;/span&gt;&lt;br /&gt;&lt;span style="font-size: small;"&gt;&lt;span style="font-family: inherit;"&gt;&lt;/span&gt;&lt;/span&gt;&lt;br /&gt;&lt;span style="font-size: small;"&gt;&lt;span style="font-family: inherit;"&gt;- ಪಶ್ಚಿಮ ಯುರೋಪ್ನಲ್ಲಿ ಪ್ರಮುಖ ಸಮಸ್ಯೆ ವರ್ಗಭೇದ ಮತ್ತು ವಲಸೆಗಾರರ ಪರಿಸ್ಥಿತಿ. ಈ A I, ಆಧರಿತ ವ್ಯವಸ್ಥೆ &amp;gt; ಅಲ್ಲಿನ ಪ್ರಾದೇಶಿಕ ಮತ್ತು ಶೈಕ್ಷಣಿಕ ಡೇಟಾಬೇಸ್ಗಳನ್ನು ಬಳಸಿಕೊಳ್ಳುತ್ತದೆ. ಇದು ಪ್ಯಾರಿಸ್, ಲಂಡನ್ &amp;gt; ಅಥವಾ ಮ್ಯಾಡ್ರಿಡ್ನ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳ ವಿದ್ಯಾರ್ಥಿಗೂ ಮತ್ತು ಹಿಂದುಳಿದ ಕೈಗಾರಿಕಾ ಪ್ರದೇಶ &amp;gt; ಅಥವಾ ವಲಸೆಗಾರರ ಕೊಲೊನಿಗಳಲ್ಲಿ ಬೆಳೆಯುತ್ತಿರುವ ವಿದ್ಯಾರ್ಥಿಗೂ ಇರುವ ಅಂತರವನ್ನು ಸ್ವಯಂಚಾಲಿತವಾಗಿ &amp;gt; ಸರಿದೂಗಿಸುತ್ತದೆ.&lt;/span&gt;&lt;/span&gt;&lt;br /&gt;&lt;/div&gt;&lt;div style="margin-left: 40px;"&gt;&lt;span style="font-size: small;"&gt;&lt;span style="font-family: inherit;"&gt;&lt;/span&gt;&lt;/span&gt;&lt;/div&gt;&lt;span style="font-size: small;"&gt;&lt;span style="font-family: inherit;"&gt;&lt;br /&gt;ಆದರೆ ಇಲ್ಲಿದೆ ನೋಡಿ, ಅತ್ಯಂತ ಪ್ರಮುಖವಾದ ಭಾಗ, —ಆಶ್ಚರ್ಯದ ಆ ಒಂದು ಕ್ಷಣ. ನೀವು ಮೀಸಲಾತಿಯನ್ನು ವಿರೋಧಿಸುವವರಾಗಿರಲಿ ಅಥವಾ ಬೆಂಬಲಿಸುವವರಾಗಿರಲಿ, ಪ್ರತಿಯೊಬ್ಬರನ್ನೂ ಒಪ್ಪಿಸುವಂತಹ ಸತ್ಯ ಇದು.&lt;br /&gt;&lt;br /&gt;ಮಾನವ ಚಾಲಿತ ಅಥವಾ ರಾಜಕೀಯ ಕೋಟಾ ಪದ್ಧತಿಯು ಎಂದೆಂದೂ ಹರಿಯುತ್ತಲೇ ಇರುವ ನೀರಿನ ನಲ್ಲಿ ಇದ್ದಂತೆ; ಅದನ್ನು ಒಮ್ಮೆ ಆನ್ ಮಾಡಿದರೆ, ರಾಜಕೀಯ ಕಾರಣಗಳಿಂದ ಅದು ಎಂದಿಗೂ ಆಫ್ ಆಗುವುದಿಲ್ಲ. ಆದರೆ ಈ AI-ಚಾಲಿತ ವ್ಯವಸ್ಥೆ ಸ್ವಭಾವತಃ ಒಂದು "ಸ್ವಯಂ-ಕರಗುವ" (Self-Dissolving) ವ್ಯವಸ್ಥೆಯಾಗಿದೆ.&lt;br /&gt;&lt;br /&gt;ಈ ಅಲ್ಗಾರಿದಮ್ ಯಶಸ್ವಿಯಾಗಿ ಅರ್ಹರನ್ನು ಗುರುತಿಸಿ, ಅವರಿಗೆ ಆದ್ಯತೆಯ ಅಂಕಗಳನ್ನು ನೀಡಿ, ಸಮಾಜದ ಮುಖ್ಯವಾಹಿನಿಗೆ ತರುತ್ತಿದ್ದಂತೆ, ಸಿಸ್ಟಮ್ಗೆ ಹೊಸದಾಗಿ ಬರುವ ದತ್ತಾಂಶಗಳು ಬದಲಾಗುತ್ತವೆ. ಒಂದು ನಿರ್ದಿಷ್ಟ ಪ್ರದೇಶದ ಅಥವಾ ಸಮುದಾಯದ ಮಕ್ಕಳು ಇತರರಂತೆಯೇ ಅದೇ ಪ್ರಮಾಣದಲ್ಲಿ ಪದವಿ ಪಡೆಯುತ್ತಿದ್ದಾರೆ, ಸಂಪಾದಿಸುತ್ತಿದ್ದಾರೆ ಮತ್ತು ಆರ್ಥಿಕವಾಗಿ ಸಬಲರಾಗುತ್ತಿದ್ದಾರೆ ಎಂದು ದತ್ತಾಂಶಗಳು ತೋರಿಸಿದಾಗ, ಅವರಿಗೆ "ಆದ್ಯತೆಯ ಅಂಕಗಳನ್ನು" ನೀಡುವುದನ್ನು A I, ಸ್ವಯಂಚಾಲಿತವಾಗಿ ನಿಲ್ಲಿಸುತ್ತದೆ.&lt;br /&gt;&lt;br /&gt;ಈ ಬದಲಾವಣೆಗೆ ಸಂಸತ್ತಿನಲ್ಲಿ ಯಾವುದೇ ಹೊಸ ಕಾಯ್ದೆಯ ಅಗತ್ಯವಿರುವುದಿಲ್ಲ. ಸುಪ್ರೀಂ ಕೋರ್ಟ್ನ ತೀರ್ಪು ಬೇಕಾಗಿಲ್ಲ. ಯಾವುದೇ ಸಾಮಾಜಿಕ ಪ್ರತಿಭಟನೆ ಅಥವಾ ಮುಷ್ಕರದ ಅಗತ್ಯವಿರುವುದಿಲ್ಲ! ಈ ವ್ಯವಸ್ಥೆಯು ತನ್ನದೇ ಯಶಸ್ಸಿನ ಮೂಲಕ ತನ್ನ ಅಸ್ತಿತ್ವವನ್ನು ತಾನೇ ಶಾಂತಿಯುತವಾಗಿ ಮುಗಿಸಿಕೊಳ್ಳುತ್ತದೆ.&lt;br /&gt;&lt;br /&gt;ಕೊನೆಗೆ, ಪ್ರತಿಯೊಬ್ಬರ ಸಾಮಾಜಿಕ ಸ್ಥಿತಿಯ ಅಂಕಗಳು ಒಂದೇ ಸಮಾನ ಮಟ್ಟಕ್ಕೆ ಬಂದು ತಲುಪುತ್ತವೆ. ನಿಮ್ಮ ಜನ್ಮವು ನಿಮ್ಮ ಭವಿಷ್ಯವನ್ನು ನಿರ್ಧರಿಸುವುದು ನಿಂತಾಗ, ಈ ಆದ್ಯತೆಯ ಅಂಕಗಳು ಶೂನ್ಯಕ್ಕೆ ತಲುಪುತ್ತವೆ. ಕೋಟಾಗಳನ್ನು ರಾಜಕಾರಣಿಗಳು ರದ್ದುಗೊಳಿಸುವ ಅಗತ್ಯವಿರುವುದಿಲ್ಲ—ಅವು ಗಣಿತದ ದೃಷ್ಟಿಯಿಂದ ತಾವಾಗಿಯೇ ಅರ್ಥಹೀನವಾಗುತ್ತವೆ (mathematically irrelevant).&lt;br /&gt;&lt;br /&gt;ಉಪಸಂಹಾರ.&lt;br /&gt;&lt;br /&gt;ನಮ್ಮ ಬಳಿ ದತ್ತಾಂಶವಿದೆ, A I, ಅಂತಹ ಸಮರ್ಥ ತಂತ್ರಜ್ಞಾನವೂ ಇದೆ. ನಾವು ಒಂದು 'A I, ಆಧರಿತ ಓಪನ್-ಸೋರ್ಸ್ ಅಲ್ಗಾರಿದಮ್'ಗಾಗಿ ನಿರ್ಧರಿಸಿದರೆ—ಅಲ್ಲಿ ರಹಸ್ಯತೆಯ ಭಯವಿಲ್ಲ. ಅದರ ಕೋಡ್ ಆನ್ಲೈನ್ನಲ್ಲಿ ಪ್ರತಿಯೊಬ್ಬರಿಗೂ ಕಾಣುವಂತೆ ಇರುತ್ತದೆ—ಆಗ ರಾಜಕಾರಣಿಗಳು ಮಾಡಲು ನಿರಾಕರಿಸುವ ನ್ಯಾಯದ ಕೆಲಸವನ್ನು ಈ ಪಾರದರ್ಶಕ ಗಣಿತವೇ ಮಾಡುತ್ತದೆ.&lt;br /&gt;&lt;br /&gt;ನಾವು ನಮ್ಮ ಪೂರ್ವಜರು ಯಾರಾಗಿದ್ದರು ಎಂಬುದರ ಬಗ್ಗೆಯೇ ತಲೆಕೆಡಿಸಿಕೊಳ್ಳುವ ಸಮಾಜವಾಗುವುದನ್ನು ನಿಲ್ಲಿಸಬೇಕು ಮತ್ತು ನಮ್ಮ ಮಕ್ಕಳು ಏನಾಗಬಹುದು ಎಂಬುದನ್ನು ನೋಡುವ ಸಮಾಜವಾಗಿ ಬದಲಾಗಬೇಕು. ನಾವು ಕಿತ್ತಾಡುವುದನ್ನು ನಿಲ್ಲಿಸೋಣ. ಮತ್ತು ಅತ್ಯುತ್ತಮ ಪ್ರತಿಭೆಯು—ಅದು ಈ ಭೂಮಿಯ ಮೇಲೆ ಎಲ್ಲಿಯೇ ಜನ್ಮತಾಳಿದ್ದರೂ—ಅದು ಬೆಳಗಲು ಬೇಕಾದ ಬೆಂಬಲವನ್ನು ನೀಡಲು ಈ A I, ಆಧರಿತ ನ್ಯಾಯಯುತ ವ್ಯವಸ್ಥೆಯನ್ನು ಬಳಸೋಣ.&lt;br /&gt;&lt;br /&gt;ಮುಕ್ತಾಯದ ನುಡಿಗಳು&lt;br /&gt;&lt;br /&gt;ನಾನು ಇಷ್ಟೆಲ್ಲಾ ಹೇಳಿದ ಮಾತ್ರಕ್ಕೆ , ಈ 'A I, ಆಧರಿತ ನ್ಯಾಯಯುತ ವ್ಯವಸ್ಥೆ ಸಂಪೂರ್ಣವಾಗಿ ದೋಷಮುಕ್ತವಾಗಿದೆ ಎಂದು ನಾನೇನೂ ವಾದಿಸುತ್ತಿಲ್ಲ. ನನಗೂ ಗೊತ್ತು, ಇದರಲ್ಲಿ ಹಲವು ಸವಾಲುಗಳಿವೆ.&lt;br /&gt;&lt;br /&gt;ಜನರೇನಾದರೂ ತಮ್ಮ ಡೇಟಾವನ್ನು ವ್ಯವಸ್ಥಿತವಾಗಿ ಮರೆಮಾಚಿ, ಅಲ್ಗಾರಿದಮ್ ಅನ್ನು ವಂಚಿಸಲು ಯೋಚಿಸಿದರೆ ಏನು ಮಾಡುವುದು? ಅಥವಾ ಈ ವ್ಯವಸ್ಥೆಗೆ ಕೋಡ್ ಬರೆಯುವ ಮನುಷ್ಯನೇ ತನ್ನ ಪೂರ್ವಾಗ್ರಹಗಳನ್ನು ಅದರಲ್ಲಿ ತೂರಿಸಿದರೆ ಹೇಗೆ? ಇವೆಲ್ಲವೂ ಖಂಡಿತಾ ಯೋಚಿಸಬೇಕಾದ ಗಂಭೀರ ವಿಷಯಗಳೇ.&lt;br /&gt;&lt;br /&gt;ಆದರೆ ನನ್ನ ವಾದ ಇಷ್ಟೇ, ಪ್ರಸ್ತುತ ನಮ್ಮ ಕಣ್ಣಮುಂದಿರುವ ವ್ಯವಸ್ಥೆ ಸಂಪೂರ್ಣವಾಗಿ ಹೆಪ್ಪುಗಟ್ಟಿ ದೆ, ರಾಜಕೀಯದ ಕೆಸರಲ್ಲಿ ಸಿಲುಕಿಕೊಂಡಿದೆ. ನಾವು ಅದನ್ನೇ ಹಿಡಿದು ಸದಾ ಕಿತ್ತಾಡುತ್ತಾ ಕೂರುವ ಬದಲು, ಒಂದು ಹೊಸ ದಾರಿಯ ಬಗ್ಗೆ ಯೋಚಿಸಬೇಕಿದೆ.&lt;br /&gt;&lt;br /&gt;ಈ 'A I, ಆಧರಿತ ನ್ಯಾಯಯುತ ವ್ಯವಸ್ಥೆ' ಒಂದು ಪರಿಪೂರ್ಣವಾದ ಅಂತಿಮ ಪರಿಹಾರವಲ್ಲದಿರಬಹುದು, ಆದರೆ ಬದಲಾವಣೆಯ ಕಡೆಗೆ ನಾವಿಡಬಹುದಾದ ಅತ್ಯುತ್ತಮವಾದ ಮೊದಲ ಹೆಜ್ಜೆಯಂತೂ ಖಂಡಿತ ಹೌದು.&lt;br /&gt;&lt;br /&gt;ಬನ್ನಿ, ಹಳೆಯ ಗೋಡೆಗಳನ್ನೇ ಮುಂದೊಡ್ಡಿ ಜಗಳವಾಡುವುದನ್ನು ನಿಲ್ಲಿಸಿ, ಭವಿಷ್ಯದ ಮಕ್ಕಳಿಗಾಗಿ ಒಂದು ಹೊಸ ನ್ಯಾಯದ ತಳಹದಿಯನ್ನು ನಿರ್ಮಿಸುವ ಬಗ್ಗೆ ಚರ್ಚೆ ಆರಂಭಿಸೋಣ.&lt;/span&gt;&lt;/span&gt;&lt;/div&gt;&lt;div style="text-align: justify;"&gt;&lt;span style="font-size: small;"&gt;&lt;span style="font-family: inherit;"&gt;&amp;nbsp;&lt;/span&gt;&lt;/span&gt;&lt;/div&gt;&lt;div style="text-align: justify;"&gt;&lt;span style="font-size: small;"&gt;&lt;span style="font-family: inherit;"&gt;&amp;nbsp;--------------------------------------------------------------------


&lt;/span&gt;&lt;/span&gt;&lt;/div&gt;&lt;div style="text-align: justify;"&gt;&lt;span style="font-size: small;"&gt;&lt;span style="font-family: inherit;"&gt;&lt;br /&gt;&lt;br /&gt;ಇದು ನಿಮಗೆ ಇಷ್ಟವಾಗಿದ್ದರೆ, ನನ್ನ ಸಾಪ್ತಾಹಿಕ ಓದುಗರೊಂದಿಗೆ ಸೇರಲು ನಾನು ನಿಮ್ಮನ್ನು ಹೃತ್ಪೂರ್ವಕವಾಗಿ ಆಹ್ವಾನಿಸುತ್ತೇನೆ. ಪ್ರತಿ ಶನಿವಾರ, ಮೇಲ್ಮೈಯನ್ನು ಮೀರಿದ ಮತ್ತು ನಿಜವಾಗಿಯೂ ಮುಖ್ಯವಾದ ಪ್ರಶ್ನೆಗಳನ್ನು ಪರಿಹರಿಸುವ ಆಳವಾದ ವಿಶ್ಲೇಷಣೆಯನ್ನು ನಾನು ಪ್ರಕಟಿಸುತ್ತೇನೆ. ಪೇವಾಲ್‌ಗಳಿಲ್ಲ, ಕ್ಲಿಕ್‌ಬೈಟ್ ಇಲ್ಲ - ಕೇವಲ ನೇರ ವಿನಿಮಯ: ನನ್ನ ಮನಸ್ಸಿನಿಂದ ನಿಮ್ಮದಕ್ಕೆ. &lt;a href="https://follow.it/let-s-think-by-dr-king-swami-satyapriya?leanpub%20"&gt;ಚಂದಾದಾರರಾಗಲು ಇಲ್ಲಿ ಕ್ಲಿಕ್ ಮಾಡಿ&lt;/a&gt;.&amp;nbsp;&lt;/span&gt;&lt;/span&gt;&lt;/div&gt;
&lt;div align="center" class="western" lang="en-US" style="line-height: 120%;"&gt;
&lt;span style="font-size: small;"&gt;&lt;b&gt;&amp;nbsp;&lt;/b&gt;&lt;/span&gt; &lt;/div&gt;
&lt;div align="justify" class="western" lang="en-US" style="line-height: 120%;"&gt;
&lt;div class="MsoNormal" style="line-height: 120%; margin-bottom: 7pt;"&gt;
&lt;span style="background-color: #d0e0e3;"&gt;&lt;span lang="EN-US" style="background-attachment: scroll; background-clip: border-box; background-image: none; background-origin: padding-box; background-position: 0% 0%; background-repeat: repeat; background-size: auto; font-size: 12pt; line-height: 120%;"&gt; © Dr. King, Swami  Satyapriya 2026&lt;/span&gt;&lt;span lang="EN-US" style="background-attachment: scroll; background-clip: border-box; background-image: none; background-origin: padding-box; background-position: 0% 0%; background-repeat: repeat; background-size: auto; font-size: 12pt; line-height: 120%;"&gt;&lt;/span&gt;&lt;/span&gt;&lt;/div&gt;
&lt;/div&gt;
&lt;/div&gt;
&lt;div align="justify" class="western"&gt;
&lt;/div&gt;
&lt;div align="justify" class="western" style="line-height: 120%;"&gt;
&lt;/div&gt;
&lt;div align="left" class="western"&gt;
&lt;/div&gt;
&lt;div style="text-align: justify;"&gt;
&lt;style type="text/css"&gt;p { margin-bottom: 0.1in; direction: ltr; color: rgb(0, 0, 10); line-height: 120%; text-align: justify; }p.western { font-family: "Arial", serif; font-size: 14pt; }p.cjk { font-size: 14pt; }p.ctl { font-size: 14pt; }&lt;/style&gt; &lt;/div&gt;
&lt;/div&gt;
&lt;/div&gt;
&lt;div class="blogger-post-footer"&gt;You can borrow audio books directly from the author at https://tinyurl.com/mylibrary1234 at highly affordable prices.&lt;/div&gt;</description><enclosure length="0" type="audio/mpeg" url="https://www.dropbox.com/scl/fi/3w185s2gplv0em6u5k9c5/05.mp3?rlkey=v5iopg3rcm80j8nc38hz2ahyr&amp;st=e1lhvpj1&amp;raw=1"/><media:thumbnail xmlns:media="http://search.yahoo.com/mrss/" height="72" url="https://blogger.googleusercontent.com/img/b/R29vZ2xl/AVvXsEhQvzWVqy-b-WhUypUsfKMaph1BqcCZs3N1djL4OygVmWVwlN2nlSy1vvFeTl5TKf8nuwLl4KicSg2AQ8_kiRMpjqv1fjy0YZGh8hNlEbHK5oHDybxforXOAZflDv2RXRATEictfefjIWpZb1Sim7_MatMaKz0e5BgPPQvBgReMauHPzY3athmZJuZH048/s72-w640-h640-c/fairness.png" width="72"/><thr:total xmlns:thr="http://purl.org/syndication/thread/1.0">0</thr:total><author>drking2000-service@yahoo.com (Dr. King)</author><itunes:explicit>no</itunes:explicit><itunes:subtitle>window.dataLayer = window.dataLayer || []; function gtag(){dataLayer.push(arguments);} gtag('js', new Date()); gtag('config', 'G-8HXGBD0CVC'); &amp;nbsp; &amp;nbsp;&amp;nbsp;[Preview books]&amp;nbsp; [Borrow books]&amp;nbsp; [Pause] &amp;nbsp;&amp;nbsp;&amp;nbsp;ಒಂದು ಸರಳ ಚಿತ್ರಣದೊಂದಿಗೆ ನಮ್ಮ ಚರ್ಚೆಯನ್ನು ಪ್ರಾರಂಭಿಸೋಣ. ಒಂದು 100 ಮೀಟರ್, ಓಟದ ಸ್ಪರ್ಧೆಯನ್ನು ಕಲ್ಪಿಸಿಕೊಳ್ಳಿ. ಒಂದು ನ್ಯಾಯಯುತ ಜಗತ್ತಿನಲ್ಲಿ, ಪ್ರತಿಯೊಬ್ಬರೂ ಶೂನ್ಯ ಮೀಟರ್ ಲೈನ್ನಲ್ಲಿ ನಿಲ್ಲುತ್ತಾರೆ. ಸ್ಟಾರ್ಟರ್ ಪಿಸ್ತೂಲ್ ಸದ್ದು ಮಾಡುತ್ತದೆ, ಸೀಟಿ ಊದಲಾಗುತ್ತದೆ, ಮತ್ತು ಯಾರು ಅತ್ಯಂತ ವೇಗವಾಗಿ ಓಡುತ್ತಾರೋ ಅವರು ಗೆಲ್ಲುತ್ತಾರೆ. ಸರಳವಾಗಿದೆ, ಅಲ್ವಾ? ಆದರೆ ದುರದೃಷ್ಟವಶಾತ್ ನಾವು ಅಂತಹ ಜಗತ್ತಿನಲ್ಲಿ ಬದುಕುತ್ತಿಲ್ಲ. var hello = document.getElementById("Hello"); hello.addEventListener("ended", function(){ var audio = document.getElementById('Audio'); audio.play(); }); var audio = document.getElementById("Audio"); audio.addEventListener("ended", function(){ var thankyou = document.getElementById('ThankYou'); thankyou.play(); }); document.getElementById("playAudio").addEventListener("click", function(){ var audio = document.getElementById('Audio'); if(this.className != "is-paused"){ this.className = "is-paused"; this.innerHTML = "Play"; audio.pause(); }else{ this.className = "is-playing"; this.innerHTML = "Pause"; audio.play(); } }); ಆದರೆ ದುರದೃಷ್ಟವಶಾತ್ ನಾವು ಅಂತಹ ಜಗತ್ತಿನಲ್ಲಿ ಬದುಕುತ್ತಿಲ್ಲ. ನಿಜವಾದ ಜಗತ್ತಿನಲ್ಲಿ, — ನೀವು ನ್ಯೂಯಾರ್ಕ್, ಲಂಡನ್, ಟೋಕಿಯೋ ಅಥವಾ ನವದೆಹಲಿ, ಹೀಗೆ ಎಲ್ಲೇ ಇರಲಿ—ಈ ಓಟದ ಸ್ಪರ್ಧೆಯು ಅಷ್ಟು ನ್ಯಾಯಯುತವಾಗಿರುವುದಿಲ್ಲ. ಓಟ ಪ್ರಾರಂಭವಾಗುವ ಮುನ್ನವೇ ಕೆಲವರು ಈಗಾಗಲೇ 50 ಮೀಟರ್ ಮಾರ್ಕ್ನಲ್ಲಿ ನಿಂತು ಓಟವನ್ನು ಆರಂಭಿಸುತ್ತಾರೆ, ಇನ್ನು ಕೆಲವರು ಆರಂಭಿಕ ರೇಖೆಗಿಂತ 20 ಮೀಟರ್ ಹಿಂದಿನಿಂದ ಪ್ರಾರಂಭಿಸಬೇಕಾಗುತ್ತದೆ, ನಾನು ಮಾತನಾಡುತ್ತಿರುವ ಓಟದ ಬಗ್ಗೆ ನೀವು ಈಗಾಗಲೇ ಊಹಿಸಿರಬೇಕು. ಅದೇ, ಸಾಮಾಜಿಕ ಅಸಮಾನತೆಯೆಂಬ ಓಟ. ದಶಕಗಳಿಂದ ಜಗತ್ತಿನಾದ್ಯಂತ ಸಮಾಜಗಳು ಇದನ್ನು ಸರಿಪಡಿಸಲು ಪ್ರಯತ್ನಿಸುತ್ತಲೇ ಇವೆ. ಅಮೆರಿಕಾದಂತಹ ದೇಶಗಳಲ್ಲಿ 'ಅಫರ್ಮೇಟಿವ್ ಆಕ್ಷನ್, ಯುರೋಪ್ನಲ್ಲಿ 'ಸಾಮಾಜಿಕ ವೈವಿಧ್ಯತೆಯ ಕೋಟಾಗಳು', ಮತ್ತು ಏಷ್ಯಾದಲ್ಲಿ 'ಮೀಸಲಾತಿ ವ್ಯವಸ್ಥೆ'ಯ ಮೂಲಕ ಈ ಅಸಮಾನತೆಯನ್ನು ಹೋಗಲಾಡಿಸುವ ಪ್ರಯತ್ನಗಳು ನಡೆಯುತ್ತಲೇ ಇವೆ. ಇವೆಲ್ಲವೂ ಒಳ್ಳೆಯ ಉದ್ದೇಶದ ಪ್ರಯತ್ನಗಳೇ ಆಗಿವೆ. ಆದರೆ ನಾವು ಪ್ರಾಮಾಣಿಕವಾಗಿ ಒಪ್ಪಿಕೊಳ್ಳಲೇಬೇಕಾದ ವಿಷಯವೆಂದರೆ ಪ್ರಸ್ತುತ ಈ ವ್ಯವಸ್ಥೆಗಳು ಸಂಪೂರ್ಣವಾಗಿ ವಿಫಲಗೊಂಡಿವೆ. ಇವು ಅಸಮಾನತೆಯನ್ನು ಪರಿಹರಿಸುವ ಬದಲಿಗೆ, ರಾಜಕೀಯದ ಯುದ್ಧಭೂಮಿಗಳಾಗಿ ಮಾರ್ಪಟ್ಟಿವೆ. ರಾಜಕೀಯ ನಾಯಕರು ಚುನಾವಣೆಗಳನ್ನು ಗೆಲ್ಲಲು, ಮತ್ತು ತಮ್ಮ ವೋಟ್-ಬ್ಯಾಂಕ್ ಗಳನ್ನು ಭದ್ರಪಡಿಸಿಕೊಳ್ಳಲು ಆಡುವ ರಾಜಕೀಯ ಫುಟ್ಬಾಲ್ ಆಟಗಳಾಗಿ ಇವು ಬದಲಾಗಿವೆ. ಆದರೆ ಅಸಲಿಸಮಸ್ಯೆ ಮಾತ್ರ ಹಾಗೇ ಉಳಿದು, ದಿನದಿಂದ ದಿನಕ್ಕೆ ಉಲ್ಬಣಗೊಳ್ಳುತ್ತಿದೆ. ನಾವು ಪ್ರಸ್ತುತ ಬಳಸುತ್ತಿರುವ ಈ ಹಳೆಯ ಪದ್ಧತಿಯಲ್ಲಿ ನಾವೆಲ್ಲರೂ ಕಾಣುವ, ಆದರೆ ಯಾರೂ ಬಹಿರಂಗವಾಗಿ ಮಾತನಾಡಲು ಇಷ್ಟಪಡದ ಎರಡು ದೊಡ್ಡ ದೋಷಗಳಿವೆ. - ಮೊದಲನೆಯದಾಗಿ, ಇದು ತುಂಬಾ ಸರಳೀಕೃತ ಮತ್ತು ಕೇವಲ ತೋರಿಕೆಯದ್ದಾಗಿದೆ. ಒಬ್ಬ ಒಂದು ನಿರ್ದಿಷ್ಟ ಸಾಮಾಜಿಕ ವರ್ಗ ಅಥವಾ ಜನಾಂಗಕ್ಕೆ ಸೇರಿದವನಾಗಿದ್ದರೆ, ಆತ ಖಂಡಿತವಾಗಿಯೂ ಸಂಕಷ್ಟದಲ್ಲಿದ್ದಾನೆ ಎಂದೇ ಇದು ಭಾವಿಸುತ್ತದೆ. ಆದರೆ ನಮಗೆಲ್ಲರಿಗೂ ಗೊತ್ತು, ಲಂಡನ್ನ ಐಷಾರಾಮಿ ಖಾಸಗಿ ಶಾಲೆಗಳಿಗೆ ಹೋಗುವ ಶ್ರೀಮಂತ 'ನಿಮ್ನವರ್ಗದ ಕುಟುಂಬಗಳೂ' ಇವೆ, ಹಾಗೆಯೇ ಮಕ್ಕಳು ಅಕ್ಷರಶಃ ಹಸಿವಿನಿಂದ ಬಳಲುತ್ತಿರುವ 'ಮೇಲ್ವರ್ಗದ' ಬಡ ಕುಟುಂಬಗಳೂ ಇವೆ. ಒಂದು ಶ್ರೀಮಂತ ಮಗು ಬಡವರಿಗಾಗಿ ಮೀಸಲಿಟ್ಟ ಸೌಲಭ್ಯವನ್ನು ಬಳಸಿಕೊಂಡಾಗ, ಅದು ಅವರದೇ ಸಮುದಾಯದ ನಿಜವಾದ ಅಗತ್ಯವಿರುವ ಮಗುವಿನಿಂದ ಅವಕಾಶವನ್ನು "ಕದಿಯುವ" ಕೃತ್ಯವಾಗುತ್ತದೆ. - ಎರಡನೆಯದಾಗಿ, ನಮ್ಮ ರಾಜಕೀಯ ಪರಿಹಾರಗಳು ಕಾಲಾಂತರದಲ್ಲಿ ಹೆಪ್ಪುಗಟ್ಟಿಹೋಗಿವೆ. ಒಮ್ಮೆ ಒಂದು ಕಾನೂನು ಅಥವಾ ನೀತಿಯನ್ನು ರೂಪಿಸಿದರೆ, ಅದು ಅಳಿಸಲಾಗದ ರೇಖೆಯಾಗಿಬಿಡುತ್ತದೆ. ಒಂದು ಸಮುದಾಯವು ಕಳೆದ ಕೆಲವು ದಶಕಗಳಲ್ಲಿ ನಿಜವಾಗಿಯೂ ಪ್ರಗತಿ ಹೊಂದಿದೆಯೇ ಎಂಬುದನ್ನು ಈ ವ್ಯವಸ್ಥೆ ಪರಿಗಣಿಸುವುದೇ ಇಲ್ಲ; ಅದು ಈಗಾಗಲೇ ಗುಣಮುಖನಾಗಿರಬಹುದಾದ ರೋಗಿಗೆ ಔಷಧಿಯನ್ನು ನೀಡುತ್ತಾ ಹೋಗುತ್ತದೆ, ಆದರೆ ಅವನ ಪಕ್ಕದಲ್ಲೇ ಸಾಯುತ್ತಿರುವ ವ್ಯಕ್ತಿಗೆ ಔಷಧಿ ಸಿಗುವುದಿಲ್ಲ. ನಾವು, "ನೀವು ಯಾವ ಜನಾಂಗದವರು?" ಎಂದು ಕೇಳುವುದನ್ನು ನಿಲ್ಲಿಸಬೇಕು. ಅದರ ಬದಲಿಗೆ, "ನಿಮ್ಮ ಹೋರಾಟದ ಹಾದಿ ಹೇಗಿತ್ತು?" ಎಂದು ಕೇಳಲು ಪ್ರಾರಂಭಿಸಬೇಕು. ನಾವು ರಾಜಕೀಯದಿಂದ ಮೇಲೆದ್ದು ನ್ಯಾಯಯುತ ಅವಕಾಶಗಳ ಕಡೆಗೆ ಸಾಗಬೇಕಿದೆ. ಇದನ್ನು ನಾವು ರಾಜಕೀಯ ಘೋಷಣೆಗಳ ಮೂಲಕ ಅಲ್ಲ, ಕೃತಕ ಬುದ್ಧಿಮತ್ತೆ ಆಧರಿತ, ಪಾರದರ್ಶಕವಾದ ನ್ಯಾಯಯುತ ವ್ಯವಸ್ಥೆಯ ಮೂಲಕ ಸಾಧಿಸಬಹುದು. ಈ ವ್ಯವಸ್ಥೆ ನಿಜವಾಗಿಯೂ ಕೆಲಸ ಮಾಡೀತೇ ಎಂಬುದನ್ನು ತಿಳಿದುಕೊಳ್ಳಲು ನಾವು ಭಾರತದಂತಹ ದೇಶದ ಉದಾಹರಣೆಯನ್ನು ತೆಗೆದುಕೊಳ್ಳಬಹುದು. ಈ ಕಲ್ಪನೆಗೆ ಭಾರತವೇ ಅತ್ಯಂತ ಸೂಕ್ತವಾದ ಪ್ರಯೋಗಶಾಲೆ. ಏಕೆಂದರೆ - ಭಾರತ, ಜಗತ್ತಿನಲ್ಲೇ ಅತ್ಯಂತ ಸಂಕೀರ್ಣವಾದ ಮತ್ತು ಆಳವಾಗಿ ಬೇರೂರಿರುವ ಸಾಮಾಜಿಕ ಶ್ರೇಣೀಕರಣವನ್ನು ಎದುರಿಸುತ್ತಿದೆ. - ಆದರೆ ಭಾರತದ ಬಳಿ ಒಂದು ಬಹುದೊಡ್ಡ ಪ್ಲಸ್ ಪಾಯಿಂಟ್ ಇದೆ: ಇಂತಹ ಒಂದು ವ್ಯವಸ್ಥೆಯನ್ನು ಅಳವಡಿಸಲು ಆವಶ್ಯಕವಾದ ಡಿಜಿಟಲ್ ತಳಹದಿ ಈಗಾಗಲೇ ಅಲ್ಲಿ ಲಭ್ಯವಿದೆ. ಭಾರತವು ಕಳೆದ ಎಪ್ಪತ್ತಕ್ಕೂ ಹೆಚ್ಚು ವರ್ಷಗಳಿಂದ ಸರ್ಕಾರಿ ಉದ್ಯೋಗಗಳು ಮತ್ತು ಉನ್ನತ ಶಿಕ್ಷಣಸಂಸ್ಥೆಗಳಲ್ಲಿ ಜಾತಿಆಧಾರಿತ ಮೀಸಲಾತಿ ವ್ಯವಸ್ಥೆಯನ್ನು ನಡೆಸುತ್ತಿದೆ. ಆದರೆ ಶೋಷಿತ ಸಮುದಾಯಗಳಲ್ಲೇ ಇರುವ ಶ್ರೀಮಂತ ವರ್ಗದವರು ಎಲ್ಲಾ ಸೌಲಭ್ಯಗಳನ್ನು ಪಡೆದುಕೊಳ್ಳುತ್ತಿದ್ದಾರೆ,. ಇದರಿಂದಾಗಿ ಹಳ್ಳಿಯ ಕಟ್ಟಕಡೆಯ ಬಡ ನಾಗರಿಕರು ಇಂದಿಗೂ ವಂಚಿತರಾಗಿಯೇ ಉಳಿದಿದ್ದಾರೆ. ಆದರೆ, ಯಾವುದೇ ರಾಜಕಾರಣಿಗೆ, ಒಂದು ಸಮುದಾಯವನ್ನು ಮೀಸಲಾತಿ ಪಟ್ಟಿಯಿಂದ ತೆಗೆದುಹಾಕುವುದು ರಾಜಕೀಯ ಆತ್ಮಹತ್ಯೆಗೆ ಸಮಾನ. ಹಾಗಾಗಿ ಈ ಇಡೀ ವ್ಯವಸ್ಥೆ ಸ್ಥಗಿತಗೊಂಡಿದೆ. ಭಾರತದ ಇಂದಿನ ಆಧುನಿಕ ಬೃಹತ್ ಡಿಜಿಟಲ್ ಮೂಲಸೌಕರ್ಯವನ್ನು ಒಮ್ಮೆ ಗಮನಿಸಿ. - ಭಾರತವು ಬಯೋಮೆಟ್ರಿಕ್ ಆಧರಿತ ನಾಗರಿಕ ಗುರುತಿನ ಚೀಟಿಗಳನ್ನು ಅಳವಡಿಸಿದೆ. ಆ ಗುರುತಿಗೆ ನಿಮ್ಮ ಮೊಬಾಯ್ಲಿನಿಂದ ಹಿಡಿದು ನಿಮ್ಮ ಬ್ಯಾಂಕ್ ಖಾತೆಯವರೆಗೂ ಎಲ್ಲವನ್ನೂ ಹೊಂದಿಸಲಾಗಿದೆ, - ಸಂಪೂರ್ಣವಾಗಿ ಡಿಜಿಟಲೀಕರಣಗೊಂಡ ಶಾಲಾ-ಕಾಲೇಜುಗಳ ಶೈಕ್ಷಣಿಕ ದಾಖಲೆಗಳು ಸಾಮಾನ್ಯವಾಗುತ್ತಿವೆ. - ಹೆಚ್ಚುಕಮ್ಮಿ ಟ್ರಾಕ್ ಮಾಡಬಹುದಾದ ಹಣಪಾವತಿ ವ್ಯವಸ್ಥೆ ಈಗಾಗಲೇ ಅಸ್ತಿತ್ವದಲ್ಲಿದೆ. - ಮತ್ತು ನಿಮ್ಮ ಗುರುತಿನ ಚೀಟಿಗೆ ಲಿಂಕ್ ಮಾಡಲಾದ ಆದಾಯ ತೆರಿಗೆಯ ಬೃಹತ್ ಡೇಟಾ ನೆಟ್ವರ್ಕ್ ಕೂಡಾ ಲಭ್ಯವಿದೆ. ಅಂದರೆ, ನಮಗೆ ಬೇಕಾದ ದತ್ತಾಂಶ ಈಗಾಗಲೇ ಲಭ್ಯವಿದೆ. ಒಂದು ಬ್ಯಾಂಕ್ ಕೇವಲ ಐದೇ ಸೆಕೆಂಡುಗಳಲ್ಲಿ ಒಬ್ಬ ವ್ಯಕ್ತಿಯ ಡಿಜಿಟಲ್ ಹೆಜ್ಜೆಗುರುತುಗಳನ್ನು ನೋಡಿ, ಆತನಿಗೆ 50,000 ಸಾಲ ನೀಡಬಹುದೇ ಎಂದು ನಿರ್ಧರಿಸಲು ಸಾಧ್ಯವಿದೆ. ಹಾಗಿರುವಾಗ ಕಾಲೇಜುಸೀಟು ಅಥವಾ ಉದ್ಯೋಗ, ಯಾರಿಗೆ ಅತ್ಯಂತ ಅಗತ್ಯವಿದೆ ಎಂಬುದನ್ನು ನಿರ್ಧರಿಸಲು ನಾವು A I, ಆಧರಿತ ಅಲ್ಗಾರಿದಮ್ ಅನ್ನು ಏಕೆ ಬಳಸಬಾರದು? ಇಲ್ಲಿ ಜಾತಿಪ್ರಮಾಣಪತ್ರದ ಬದಲಿಗೆ, ಈ ನ್ಯಾಯಯುತ ವ್ಯವಸ್ಥೆಯು ಒಂದು ನಿರಂತರ ಬದಲಾಗುವ "ಸಾಮಾಜಿಕ ಸ್ಥಿತಿಯ ಅಂಕಗಳನ್ನು" ಲೆಕ್ಕಹಾಗುತ್ತದೆ. ಇದನ್ನು ಕ್ರೆಡಿಟ್ ಸ್ಕೋರ್ನಂತೆ ಯೋಚಿಸಿ, ಆದರೆ ಇದು ಕೇವಲ ಜನನದಾಖಲೆಯನ್ನಷ್ಟೇ ನೋಡುವ ಬದಲಿಗೆ, ನೀವು ಜೀವನದಲ್ಲಿ ದಾಟಬೇಕಾಗಿ ಬಂದ ನಿಜವಾದ ಅಡೆತಡೆಗಳನ್ನು ಲೆಕ್ಕ ಹಾಕುತ್ತದೆ. ಈ ವ್ಯವಸ್ಥೆಯಲ್ಲಿ A I, ಕನಿಷ್ಠ ನಾಲ್ಕು ಸರಳ ನಿಯಮಗಳ ಮೂಲಕ ಓಟದ ಸ್ಪರ್ಧೆಯನ್ನು ನ್ಯಾಯಯುತವಾಗಿ ನಿರ್ಣಯಿಸಬಹುದು: - ಸಂಘರ್ಷದ ದಾರಿ. — ಒಬ್ಬನ ಪೋಷಕರು ಈಗಾಗಲೇ ಉನ್ನತ ಮಟ್ಟದ ಸರ್ಕಾರಿ ಕೆಲಸ ಅಥವಾ ಸೌಲಭ್ಯ ಪಡೆಯಲು ಮೀಸಲಾತಿಯನ್ನು ಬಳಸಿಕೊಂಡಿದ್ದರೆ, ಆತನ ಸ್ವಂತ ಅಂಕಗಳು ಕಡಿಮೆಯಾಗುತ್ತವೆ. ಆತನ ಕುಟುಂಬಕ್ಕೆ ಅಗತ್ಯವಿದ್ದ ಬೆಂಬಲ ಸಿಕ್ಕಿದೆ; ಈಗ ಪಕ್ಕಕ್ಕೆ ಸರಿದು, ಹಳ್ಳಿಯ ಮೊದಲ ತಲೆಮಾರಿನ ವಿದ್ಯಾರ್ಥಿಗೆ ಅವಕಾಶ ಮಾಡಿಕೊಡಬೇಕಾಗಿದೆ. - ಪೋಷಕರ ಹಿನ್ನೆಲೆ. — ಒಬ್ಬನ ಪೋಷಕರು ವೈದ್ಯರು ಅಥವಾ ಇನ್ಯಾವುದೋ ಉನ್ನತ ಕೌಶಲವನ್ನು ಹೊಂದಿದವರಾಗಿದ್ದರೆ, ಆತ, ತುಲನಾತ್ಮಕವಾಗಿ ಸಬಲನಾಗಿರುತ್ತಾನೆ.. ಆತನ ಮನೆಯಲ್ಲಿ ಓದುವ ವಾತಾವರಣವಿರುತ್ತದೆ, ಸರಿಯಾದ ಮಾರ್ಗದರ್ಶನವಿರುತ್ತದೆ ಮತ್ತು ಪ್ರಭಾವಿ ಜನರ ಪರಿಚಯವಿರುತ್ತದೆ. ಆದರೆ ಅನಕ್ಷರಸ್ಥ ಪೋಷಕರ ಮಗು, ಜೀವನದ ಓಟದಲ್ಲಿ ಹಿಂದೆ ಬೀಳುತ್ತದೆ. ಆ ವ್ಯತ್ಯಾಸವನ್ನು ಸರಿದೂಗಿಸಲು A I, ಆ ಮಗುವಿಗೆ ಹೆಚ್ಚು ಅಂಕವನ್ನು ನೀಡುತ್ತದೆ. - ವ್ಯಕ್ತಿ ಬೆಳೆದ ಪರಿಸರ. — ಮಗು ದಕ್ಷಿಣ ಮುಂಬೈನ ಐಷಾರಾಮಿ ಶಾಲೆಗೆ ಹೋಗಿತ್ತಾ?, ಅಥವಾ ಗ್ರಾಮೀಣ ಬಿಹಾರದ ತಗಡಿನ ಮೇಲ್ಛಾವಣಿಯ ಶಾಲೆಗೆ ಹೋಗಿತ್ತಾ? ಹೈ-ಸ್ಪೀಡ್ ಇಂಟರ್ನೆಟ್ ಅಥವಾ ದುಬಾರಿ ಕೋಚಿಂಗ್ ಕ್ಲಾಸ್ಗಳು ಆ ಮಗುವಿಗೆ ಲಭ್ಯವಿತ್ತೇ? ಇವೆಲ್ಲವುಗಳಿಂದ ಅದು ವಂಚಿತವಾಗಿದ್ದರೆ, ಅವೆಲ್ಲವೂ ಇರುವ ನಗರದ ಮಗುವಿನ 95% ಅಂಕಗಳಿಗಿಂತ ಹಳ್ಳಿಯ ಮಗುವಿನ 80% ಅಂಕಗಳೇ ಹೆಚ್ಚು ಮೌಲ್ಯಯುತವಾದವು ಮತ್ತು ಅದರಲ್ಲಿ ಹೆಚ್ಚು ಪರಿಶ್ರಮವಿದೆ ಎಂಬುದನ್ನು A I, ಗುರುತಿಸುತ್ತದೆ. - ಐತಿಹಾಸಿಕ ಹೊರೆ. — ಮಗುವಿನ ಸಮುದಾಯವನ್ನು ಐತಿಹಾಸಿಕವಾಗಿ ಅಸ್ಪೃಶ್ಯರು ಅಥವಾ ಶೋಷಿತರಂತೆ ನಡೆಸಿಕೊಂಡಿದ್ದರೆ, ಅದು ಒಂದು ಆಳವಾದ ಮಾನಸಿಕ ಮತ್ತು ಸಾಮಾಜಿಕ ಗೋಡೆಯನ್ನು ಸೃಷ್ಟಿಸಿರುತ್ತದೆ. A I, ಅಂತಹ ಹಿನ್ನೆಲೆಗೆ ಹೆಚ್ಚುವರಿ ಅಂಕವನ್ನು ಕಾಯ್ದಿರಿಸುತ್ತದೆ—ಆದರೆ, ದಶಕಗಳು ಉರುಳಿದಂತೆ, ಸಮುದಾಯದ ಒಟ್ಟಾರೆಶಿಕ್ಷಣ ಮತ್ತು ಜೀವನಮಟ್ಟ ಸುಧಾರಿಸಿದಾಗ, ಅದು ಆ ಅಂಕವನ್ನು ಕ್ರಮೇಣ ಕಡಿಮೆ ಮಾಡುತ್ತಾ ಹೋಗುತ್ತದೆ. ಇದು ಒಂದು ಸೂಚ್ಯ ವಿವರವಷ್ಟೇ. ನಿಜವಾದ A I, ಆಧರಿತ ನ್ಯಾಯವ್ಯವಸ್ಥೆಯು ಹೆಚ್ಚು ಸಂಕೀರ್ಣವಾಗಿರಬಹುದು. ಆದರೆ ಅಸಾಧ್ಯವೇನಲ್ಲ. ಇದು ಕೇವಲ ಭಾರತಕ್ಕೇ ಸೀಮಿತವಾದ ಪರಿಹಾರವಲ್ಲ; ಇದು ಇಡೀ ಜಗತ್ತಿಗೆ ಒಂದು ಮಾದರಿ. ಈ ವ್ಯವಸ್ಥೆಯ A I, ಆಧರಿತ ಅಳವಡಿಕೆಯು ಜಗತ್ತಿಗೆಲ್ಲ ಒಂದೇ. ಆದರೆ ಆಯಾ ದೇಶದ ಪರಿಸ್ಥಿತಿಗೆ ತಕ್ಕಂತೆ ಅದರ ಡೇಟಾ ಮತ್ತು ಆದ್ಯತೆಗಳು ಬದಲಾಗುತ್ತವೆ ಅಷ್ಟೆ. ಈ ಮಾದರಿಯನ್ನು ವಿಶ್ವದ ಬೇರೆ ಬೇರೆ ದೇಶಗಳ ಸನ್ನಿವೇಶಕ್ಕೆ ಅಳವಡಿಸಿದರೆ, ಅದು ಅಲ್ಲಿನ ನೈಜತೆಗೆ ತಕ್ಕಂತೆ ಅದ್ಭುತವಾಗಿ ಹೊಂದಿಕೊಳ್ಳುತ್ತದೆ: - ಅಮೆರಿಕಾದಲ್ಲಿ ಈ A I, ಆಧರಿತ ವ್ಯವಸ್ಥೆ, ಜನಾಂಗ ಆಧರಿತ ರಾಜಕೀಯ ಜಗಳಗಳನ್ನು ಬದಿಗೊತ್ತುತ್ತದೆ. ಇದು &amp;gt; ಮ್ಯಾನ್ಹ್ಯಾಟನ್ನ ಅತ್ಯಂತ ದುಬಾರಿ ಖಾಸಗಿಶಾಲೆಯಲ್ಲಿ ಓದಿದ ವಿದ್ಯಾರ್ಥಿಗೂ ಮತ್ತು ವೆಸ್ಟ್ ವರ್ಜೀನಿಯಾ ಅಥವಾ &amp;gt; ಮಿಸಿಸಿಪಿ ಡೆಲ್ಟಾದ ಗ್ರಾಮೀಣ ಭಾಗದ ಬಡಶಾಲೆಯಲ್ಲಿ ಓದಿದ ವಿದ್ಯಾರ್ಥಿಗೂ ಇರುವ ವ್ಯತ್ಯಾಸವನ್ನು &amp;gt; ಗುರುತಿಸುತ್ತದೆ. - ಪಶ್ಚಿಮ ಯುರೋಪ್ನಲ್ಲಿ ಪ್ರಮುಖ ಸಮಸ್ಯೆ ವರ್ಗಭೇದ ಮತ್ತು ವಲಸೆಗಾರರ ಪರಿಸ್ಥಿತಿ. ಈ A I, ಆಧರಿತ ವ್ಯವಸ್ಥೆ &amp;gt; ಅಲ್ಲಿನ ಪ್ರಾದೇಶಿಕ ಮತ್ತು ಶೈಕ್ಷಣಿಕ ಡೇಟಾಬೇಸ್ಗಳನ್ನು ಬಳಸಿಕೊಳ್ಳುತ್ತದೆ. ಇದು ಪ್ಯಾರಿಸ್, ಲಂಡನ್ &amp;gt; ಅಥವಾ ಮ್ಯಾಡ್ರಿಡ್ನ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳ ವಿದ್ಯಾರ್ಥಿಗೂ ಮತ್ತು ಹಿಂದುಳಿದ ಕೈಗಾರಿಕಾ ಪ್ರದೇಶ &amp;gt; ಅಥವಾ ವಲಸೆಗಾರರ ಕೊಲೊನಿಗಳಲ್ಲಿ ಬೆಳೆಯುತ್ತಿರುವ ವಿದ್ಯಾರ್ಥಿಗೂ ಇರುವ ಅಂತರವನ್ನು ಸ್ವಯಂಚಾಲಿತವಾಗಿ &amp;gt; ಸರಿದೂಗಿಸುತ್ತದೆ. ಆದರೆ ಇಲ್ಲಿದೆ ನೋಡಿ, ಅತ್ಯಂತ ಪ್ರಮುಖವಾದ ಭಾಗ, —ಆಶ್ಚರ್ಯದ ಆ ಒಂದು ಕ್ಷಣ. ನೀವು ಮೀಸಲಾತಿಯನ್ನು ವಿರೋಧಿಸುವವರಾಗಿರಲಿ ಅಥವಾ ಬೆಂಬಲಿಸುವವರಾಗಿರಲಿ, ಪ್ರತಿಯೊಬ್ಬರನ್ನೂ ಒಪ್ಪಿಸುವಂತಹ ಸತ್ಯ ಇದು. ಮಾನವ ಚಾಲಿತ ಅಥವಾ ರಾಜಕೀಯ ಕೋಟಾ ಪದ್ಧತಿಯು ಎಂದೆಂದೂ ಹರಿಯುತ್ತಲೇ ಇರುವ ನೀರಿನ ನಲ್ಲಿ ಇದ್ದಂತೆ; ಅದನ್ನು ಒಮ್ಮೆ ಆನ್ ಮಾಡಿದರೆ, ರಾಜಕೀಯ ಕಾರಣಗಳಿಂದ ಅದು ಎಂದಿಗೂ ಆಫ್ ಆಗುವುದಿಲ್ಲ. ಆದರೆ ಈ AI-ಚಾಲಿತ ವ್ಯವಸ್ಥೆ ಸ್ವಭಾವತಃ ಒಂದು "ಸ್ವಯಂ-ಕರಗುವ" (Self-Dissolving) ವ್ಯವಸ್ಥೆಯಾಗಿದೆ. ಈ ಅಲ್ಗಾರಿದಮ್ ಯಶಸ್ವಿಯಾಗಿ ಅರ್ಹರನ್ನು ಗುರುತಿಸಿ, ಅವರಿಗೆ ಆದ್ಯತೆಯ ಅಂಕಗಳನ್ನು ನೀಡಿ, ಸಮಾಜದ ಮುಖ್ಯವಾಹಿನಿಗೆ ತರುತ್ತಿದ್ದಂತೆ, ಸಿಸ್ಟಮ್ಗೆ ಹೊಸದಾಗಿ ಬರುವ ದತ್ತಾಂಶಗಳು ಬದಲಾಗುತ್ತವೆ. ಒಂದು ನಿರ್ದಿಷ್ಟ ಪ್ರದೇಶದ ಅಥವಾ ಸಮುದಾಯದ ಮಕ್ಕಳು ಇತರರಂತೆಯೇ ಅದೇ ಪ್ರಮಾಣದಲ್ಲಿ ಪದವಿ ಪಡೆಯುತ್ತಿದ್ದಾರೆ, ಸಂಪಾದಿಸುತ್ತಿದ್ದಾರೆ ಮತ್ತು ಆರ್ಥಿಕವಾಗಿ ಸಬಲರಾಗುತ್ತಿದ್ದಾರೆ ಎಂದು ದತ್ತಾಂಶಗಳು ತೋರಿಸಿದಾಗ, ಅವರಿಗೆ "ಆದ್ಯತೆಯ ಅಂಕಗಳನ್ನು" ನೀಡುವುದನ್ನು A I, ಸ್ವಯಂಚಾಲಿತವಾಗಿ ನಿಲ್ಲಿಸುತ್ತದೆ. ಈ ಬದಲಾವಣೆಗೆ ಸಂಸತ್ತಿನಲ್ಲಿ ಯಾವುದೇ ಹೊಸ ಕಾಯ್ದೆಯ ಅಗತ್ಯವಿರುವುದಿಲ್ಲ. ಸುಪ್ರೀಂ ಕೋರ್ಟ್ನ ತೀರ್ಪು ಬೇಕಾಗಿಲ್ಲ. ಯಾವುದೇ ಸಾಮಾಜಿಕ ಪ್ರತಿಭಟನೆ ಅಥವಾ ಮುಷ್ಕರದ ಅಗತ್ಯವಿರುವುದಿಲ್ಲ! ಈ ವ್ಯವಸ್ಥೆಯು ತನ್ನದೇ ಯಶಸ್ಸಿನ ಮೂಲಕ ತನ್ನ ಅಸ್ತಿತ್ವವನ್ನು ತಾನೇ ಶಾಂತಿಯುತವಾಗಿ ಮುಗಿಸಿಕೊಳ್ಳುತ್ತದೆ. ಕೊನೆಗೆ, ಪ್ರತಿಯೊಬ್ಬರ ಸಾಮಾಜಿಕ ಸ್ಥಿತಿಯ ಅಂಕಗಳು ಒಂದೇ ಸಮಾನ ಮಟ್ಟಕ್ಕೆ ಬಂದು ತಲುಪುತ್ತವೆ. ನಿಮ್ಮ ಜನ್ಮವು ನಿಮ್ಮ ಭವಿಷ್ಯವನ್ನು ನಿರ್ಧರಿಸುವುದು ನಿಂತಾಗ, ಈ ಆದ್ಯತೆಯ ಅಂಕಗಳು ಶೂನ್ಯಕ್ಕೆ ತಲುಪುತ್ತವೆ. ಕೋಟಾಗಳನ್ನು ರಾಜಕಾರಣಿಗಳು ರದ್ದುಗೊಳಿಸುವ ಅಗತ್ಯವಿರುವುದಿಲ್ಲ—ಅವು ಗಣಿತದ ದೃಷ್ಟಿಯಿಂದ ತಾವಾಗಿಯೇ ಅರ್ಥಹೀನವಾಗುತ್ತವೆ (mathematically irrelevant). ಉಪಸಂಹಾರ. ನಮ್ಮ ಬಳಿ ದತ್ತಾಂಶವಿದೆ, A I, ಅಂತಹ ಸಮರ್ಥ ತಂತ್ರಜ್ಞಾನವೂ ಇದೆ. ನಾವು ಒಂದು 'A I, ಆಧರಿತ ಓಪನ್-ಸೋರ್ಸ್ ಅಲ್ಗಾರಿದಮ್'ಗಾಗಿ ನಿರ್ಧರಿಸಿದರೆ—ಅಲ್ಲಿ ರಹಸ್ಯತೆಯ ಭಯವಿಲ್ಲ. ಅದರ ಕೋಡ್ ಆನ್ಲೈನ್ನಲ್ಲಿ ಪ್ರತಿಯೊಬ್ಬರಿಗೂ ಕಾಣುವಂತೆ ಇರುತ್ತದೆ—ಆಗ ರಾಜಕಾರಣಿಗಳು ಮಾಡಲು ನಿರಾಕರಿಸುವ ನ್ಯಾಯದ ಕೆಲಸವನ್ನು ಈ ಪಾರದರ್ಶಕ ಗಣಿತವೇ ಮಾಡುತ್ತದೆ. ನಾವು ನಮ್ಮ ಪೂರ್ವಜರು ಯಾರಾಗಿದ್ದರು ಎಂಬುದರ ಬಗ್ಗೆಯೇ ತಲೆಕೆಡಿಸಿಕೊಳ್ಳುವ ಸಮಾಜವಾಗುವುದನ್ನು ನಿಲ್ಲಿಸಬೇಕು ಮತ್ತು ನಮ್ಮ ಮಕ್ಕಳು ಏನಾಗಬಹುದು ಎಂಬುದನ್ನು ನೋಡುವ ಸಮಾಜವಾಗಿ ಬದಲಾಗಬೇಕು. ನಾವು ಕಿತ್ತಾಡುವುದನ್ನು ನಿಲ್ಲಿಸೋಣ. ಮತ್ತು ಅತ್ಯುತ್ತಮ ಪ್ರತಿಭೆಯು—ಅದು ಈ ಭೂಮಿಯ ಮೇಲೆ ಎಲ್ಲಿಯೇ ಜನ್ಮತಾಳಿದ್ದರೂ—ಅದು ಬೆಳಗಲು ಬೇಕಾದ ಬೆಂಬಲವನ್ನು ನೀಡಲು ಈ A I, ಆಧರಿತ ನ್ಯಾಯಯುತ ವ್ಯವಸ್ಥೆಯನ್ನು ಬಳಸೋಣ. ಮುಕ್ತಾಯದ ನುಡಿಗಳು ನಾನು ಇಷ್ಟೆಲ್ಲಾ ಹೇಳಿದ ಮಾತ್ರಕ್ಕೆ , ಈ 'A I, ಆಧರಿತ ನ್ಯಾಯಯುತ ವ್ಯವಸ್ಥೆ ಸಂಪೂರ್ಣವಾಗಿ ದೋಷಮುಕ್ತವಾಗಿದೆ ಎಂದು ನಾನೇನೂ ವಾದಿಸುತ್ತಿಲ್ಲ. ನನಗೂ ಗೊತ್ತು, ಇದರಲ್ಲಿ ಹಲವು ಸವಾಲುಗಳಿವೆ. ಜನರೇನಾದರೂ ತಮ್ಮ ಡೇಟಾವನ್ನು ವ್ಯವಸ್ಥಿತವಾಗಿ ಮರೆಮಾಚಿ, ಅಲ್ಗಾರಿದಮ್ ಅನ್ನು ವಂಚಿಸಲು ಯೋಚಿಸಿದರೆ ಏನು ಮಾಡುವುದು? ಅಥವಾ ಈ ವ್ಯವಸ್ಥೆಗೆ ಕೋಡ್ ಬರೆಯುವ ಮನುಷ್ಯನೇ ತನ್ನ ಪೂರ್ವಾಗ್ರಹಗಳನ್ನು ಅದರಲ್ಲಿ ತೂರಿಸಿದರೆ ಹೇಗೆ? ಇವೆಲ್ಲವೂ ಖಂಡಿತಾ ಯೋಚಿಸಬೇಕಾದ ಗಂಭೀರ ವಿಷಯಗಳೇ. ಆದರೆ ನನ್ನ ವಾದ ಇಷ್ಟೇ, ಪ್ರಸ್ತುತ ನಮ್ಮ ಕಣ್ಣಮುಂದಿರುವ ವ್ಯವಸ್ಥೆ ಸಂಪೂರ್ಣವಾಗಿ ಹೆಪ್ಪುಗಟ್ಟಿ ದೆ, ರಾಜಕೀಯದ ಕೆಸರಲ್ಲಿ ಸಿಲುಕಿಕೊಂಡಿದೆ. ನಾವು ಅದನ್ನೇ ಹಿಡಿದು ಸದಾ ಕಿತ್ತಾಡುತ್ತಾ ಕೂರುವ ಬದಲು, ಒಂದು ಹೊಸ ದಾರಿಯ ಬಗ್ಗೆ ಯೋಚಿಸಬೇಕಿದೆ. ಈ 'A I, ಆಧರಿತ ನ್ಯಾಯಯುತ ವ್ಯವಸ್ಥೆ' ಒಂದು ಪರಿಪೂರ್ಣವಾದ ಅಂತಿಮ ಪರಿಹಾರವಲ್ಲದಿರಬಹುದು, ಆದರೆ ಬದಲಾವಣೆಯ ಕಡೆಗೆ ನಾವಿಡಬಹುದಾದ ಅತ್ಯುತ್ತಮವಾದ ಮೊದಲ ಹೆಜ್ಜೆಯಂತೂ ಖಂಡಿತ ಹೌದು. ಬನ್ನಿ, ಹಳೆಯ ಗೋಡೆಗಳನ್ನೇ ಮುಂದೊಡ್ಡಿ ಜಗಳವಾಡುವುದನ್ನು ನಿಲ್ಲಿಸಿ, ಭವಿಷ್ಯದ ಮಕ್ಕಳಿಗಾಗಿ ಒಂದು ಹೊಸ ನ್ಯಾಯದ ತಳಹದಿಯನ್ನು ನಿರ್ಮಿಸುವ ಬಗ್ಗೆ ಚರ್ಚೆ ಆರಂಭಿಸೋಣ.&amp;nbsp;&amp;nbsp;-------------------------------------------------------------------- ಇದು ನಿಮಗೆ ಇಷ್ಟವಾಗಿದ್ದರೆ, ನನ್ನ ಸಾಪ್ತಾಹಿಕ ಓದುಗರೊಂದಿಗೆ ಸೇರಲು ನಾನು ನಿಮ್ಮನ್ನು ಹೃತ್ಪೂರ್ವಕವಾಗಿ ಆಹ್ವಾನಿಸುತ್ತೇನೆ. ಪ್ರತಿ ಶನಿವಾರ, ಮೇಲ್ಮೈಯನ್ನು ಮೀರಿದ ಮತ್ತು ನಿಜವಾಗಿಯೂ ಮುಖ್ಯವಾದ ಪ್ರಶ್ನೆಗಳನ್ನು ಪರಿಹರಿಸುವ ಆಳವಾದ ವಿಶ್ಲೇಷಣೆಯನ್ನು ನಾನು ಪ್ರಕಟಿಸುತ್ತೇನೆ. ಪೇವಾಲ್‌ಗಳಿಲ್ಲ, ಕ್ಲಿಕ್‌ಬೈಟ್ ಇಲ್ಲ - ಕೇವಲ ನೇರ ವಿನಿಮಯ: ನನ್ನ ಮನಸ್ಸಿನಿಂದ ನಿಮ್ಮದಕ್ಕೆ. ಚಂದಾದಾರರಾಗಲು ಇಲ್ಲಿ ಕ್ಲಿಕ್ ಮಾಡಿ.&amp;nbsp; &amp;nbsp; © Dr. King, Swami Satyapriya 2026 p { margin-bottom: 0.1in; direction: ltr; color: rgb(0, 0, 10); line-height: 120%; text-align: justify; }p.western { font-family: "Arial", serif; font-size: 14pt; }p.cjk { font-size: 14pt; }p.ctl { font-size: 14pt; } You can borrow audio books directly from the author at https://tinyurl.com/mylibrary1234 at highly affordable prices.</itunes:subtitle><itunes:author>Dr. King</itunes:author><itunes:summary>window.dataLayer = window.dataLayer || []; function gtag(){dataLayer.push(arguments);} gtag('js', new Date()); gtag('config', 'G-8HXGBD0CVC'); &amp;nbsp; &amp;nbsp;&amp;nbsp;[Preview books]&amp;nbsp; [Borrow books]&amp;nbsp; [Pause] &amp;nbsp;&amp;nbsp;&amp;nbsp;ಒಂದು ಸರಳ ಚಿತ್ರಣದೊಂದಿಗೆ ನಮ್ಮ ಚರ್ಚೆಯನ್ನು ಪ್ರಾರಂಭಿಸೋಣ. ಒಂದು 100 ಮೀಟರ್, ಓಟದ ಸ್ಪರ್ಧೆಯನ್ನು ಕಲ್ಪಿಸಿಕೊಳ್ಳಿ. ಒಂದು ನ್ಯಾಯಯುತ ಜಗತ್ತಿನಲ್ಲಿ, ಪ್ರತಿಯೊಬ್ಬರೂ ಶೂನ್ಯ ಮೀಟರ್ ಲೈನ್ನಲ್ಲಿ ನಿಲ್ಲುತ್ತಾರೆ. ಸ್ಟಾರ್ಟರ್ ಪಿಸ್ತೂಲ್ ಸದ್ದು ಮಾಡುತ್ತದೆ, ಸೀಟಿ ಊದಲಾಗುತ್ತದೆ, ಮತ್ತು ಯಾರು ಅತ್ಯಂತ ವೇಗವಾಗಿ ಓಡುತ್ತಾರೋ ಅವರು ಗೆಲ್ಲುತ್ತಾರೆ. ಸರಳವಾಗಿದೆ, ಅಲ್ವಾ? ಆದರೆ ದುರದೃಷ್ಟವಶಾತ್ ನಾವು ಅಂತಹ ಜಗತ್ತಿನಲ್ಲಿ ಬದುಕುತ್ತಿಲ್ಲ. var hello = document.getElementById("Hello"); hello.addEventListener("ended", function(){ var audio = document.getElementById('Audio'); audio.play(); }); var audio = document.getElementById("Audio"); audio.addEventListener("ended", function(){ var thankyou = document.getElementById('ThankYou'); thankyou.play(); }); document.getElementById("playAudio").addEventListener("click", function(){ var audio = document.getElementById('Audio'); if(this.className != "is-paused"){ this.className = "is-paused"; this.innerHTML = "Play"; audio.pause(); }else{ this.className = "is-playing"; this.innerHTML = "Pause"; audio.play(); } }); ಆದರೆ ದುರದೃಷ್ಟವಶಾತ್ ನಾವು ಅಂತಹ ಜಗತ್ತಿನಲ್ಲಿ ಬದುಕುತ್ತಿಲ್ಲ. ನಿಜವಾದ ಜಗತ್ತಿನಲ್ಲಿ, — ನೀವು ನ್ಯೂಯಾರ್ಕ್, ಲಂಡನ್, ಟೋಕಿಯೋ ಅಥವಾ ನವದೆಹಲಿ, ಹೀಗೆ ಎಲ್ಲೇ ಇರಲಿ—ಈ ಓಟದ ಸ್ಪರ್ಧೆಯು ಅಷ್ಟು ನ್ಯಾಯಯುತವಾಗಿರುವುದಿಲ್ಲ. ಓಟ ಪ್ರಾರಂಭವಾಗುವ ಮುನ್ನವೇ ಕೆಲವರು ಈಗಾಗಲೇ 50 ಮೀಟರ್ ಮಾರ್ಕ್ನಲ್ಲಿ ನಿಂತು ಓಟವನ್ನು ಆರಂಭಿಸುತ್ತಾರೆ, ಇನ್ನು ಕೆಲವರು ಆರಂಭಿಕ ರೇಖೆಗಿಂತ 20 ಮೀಟರ್ ಹಿಂದಿನಿಂದ ಪ್ರಾರಂಭಿಸಬೇಕಾಗುತ್ತದೆ, ನಾನು ಮಾತನಾಡುತ್ತಿರುವ ಓಟದ ಬಗ್ಗೆ ನೀವು ಈಗಾಗಲೇ ಊಹಿಸಿರಬೇಕು. ಅದೇ, ಸಾಮಾಜಿಕ ಅಸಮಾನತೆಯೆಂಬ ಓಟ. ದಶಕಗಳಿಂದ ಜಗತ್ತಿನಾದ್ಯಂತ ಸಮಾಜಗಳು ಇದನ್ನು ಸರಿಪಡಿಸಲು ಪ್ರಯತ್ನಿಸುತ್ತಲೇ ಇವೆ. ಅಮೆರಿಕಾದಂತಹ ದೇಶಗಳಲ್ಲಿ 'ಅಫರ್ಮೇಟಿವ್ ಆಕ್ಷನ್, ಯುರೋಪ್ನಲ್ಲಿ 'ಸಾಮಾಜಿಕ ವೈವಿಧ್ಯತೆಯ ಕೋಟಾಗಳು', ಮತ್ತು ಏಷ್ಯಾದಲ್ಲಿ 'ಮೀಸಲಾತಿ ವ್ಯವಸ್ಥೆ'ಯ ಮೂಲಕ ಈ ಅಸಮಾನತೆಯನ್ನು ಹೋಗಲಾಡಿಸುವ ಪ್ರಯತ್ನಗಳು ನಡೆಯುತ್ತಲೇ ಇವೆ. ಇವೆಲ್ಲವೂ ಒಳ್ಳೆಯ ಉದ್ದೇಶದ ಪ್ರಯತ್ನಗಳೇ ಆಗಿವೆ. ಆದರೆ ನಾವು ಪ್ರಾಮಾಣಿಕವಾಗಿ ಒಪ್ಪಿಕೊಳ್ಳಲೇಬೇಕಾದ ವಿಷಯವೆಂದರೆ ಪ್ರಸ್ತುತ ಈ ವ್ಯವಸ್ಥೆಗಳು ಸಂಪೂರ್ಣವಾಗಿ ವಿಫಲಗೊಂಡಿವೆ. ಇವು ಅಸಮಾನತೆಯನ್ನು ಪರಿಹರಿಸುವ ಬದಲಿಗೆ, ರಾಜಕೀಯದ ಯುದ್ಧಭೂಮಿಗಳಾಗಿ ಮಾರ್ಪಟ್ಟಿವೆ. ರಾಜಕೀಯ ನಾಯಕರು ಚುನಾವಣೆಗಳನ್ನು ಗೆಲ್ಲಲು, ಮತ್ತು ತಮ್ಮ ವೋಟ್-ಬ್ಯಾಂಕ್ ಗಳನ್ನು ಭದ್ರಪಡಿಸಿಕೊಳ್ಳಲು ಆಡುವ ರಾಜಕೀಯ ಫುಟ್ಬಾಲ್ ಆಟಗಳಾಗಿ ಇವು ಬದಲಾಗಿವೆ. ಆದರೆ ಅಸಲಿಸಮಸ್ಯೆ ಮಾತ್ರ ಹಾಗೇ ಉಳಿದು, ದಿನದಿಂದ ದಿನಕ್ಕೆ ಉಲ್ಬಣಗೊಳ್ಳುತ್ತಿದೆ. ನಾವು ಪ್ರಸ್ತುತ ಬಳಸುತ್ತಿರುವ ಈ ಹಳೆಯ ಪದ್ಧತಿಯಲ್ಲಿ ನಾವೆಲ್ಲರೂ ಕಾಣುವ, ಆದರೆ ಯಾರೂ ಬಹಿರಂಗವಾಗಿ ಮಾತನಾಡಲು ಇಷ್ಟಪಡದ ಎರಡು ದೊಡ್ಡ ದೋಷಗಳಿವೆ. - ಮೊದಲನೆಯದಾಗಿ, ಇದು ತುಂಬಾ ಸರಳೀಕೃತ ಮತ್ತು ಕೇವಲ ತೋರಿಕೆಯದ್ದಾಗಿದೆ. ಒಬ್ಬ ಒಂದು ನಿರ್ದಿಷ್ಟ ಸಾಮಾಜಿಕ ವರ್ಗ ಅಥವಾ ಜನಾಂಗಕ್ಕೆ ಸೇರಿದವನಾಗಿದ್ದರೆ, ಆತ ಖಂಡಿತವಾಗಿಯೂ ಸಂಕಷ್ಟದಲ್ಲಿದ್ದಾನೆ ಎಂದೇ ಇದು ಭಾವಿಸುತ್ತದೆ. ಆದರೆ ನಮಗೆಲ್ಲರಿಗೂ ಗೊತ್ತು, ಲಂಡನ್ನ ಐಷಾರಾಮಿ ಖಾಸಗಿ ಶಾಲೆಗಳಿಗೆ ಹೋಗುವ ಶ್ರೀಮಂತ 'ನಿಮ್ನವರ್ಗದ ಕುಟುಂಬಗಳೂ' ಇವೆ, ಹಾಗೆಯೇ ಮಕ್ಕಳು ಅಕ್ಷರಶಃ ಹಸಿವಿನಿಂದ ಬಳಲುತ್ತಿರುವ 'ಮೇಲ್ವರ್ಗದ' ಬಡ ಕುಟುಂಬಗಳೂ ಇವೆ. ಒಂದು ಶ್ರೀಮಂತ ಮಗು ಬಡವರಿಗಾಗಿ ಮೀಸಲಿಟ್ಟ ಸೌಲಭ್ಯವನ್ನು ಬಳಸಿಕೊಂಡಾಗ, ಅದು ಅವರದೇ ಸಮುದಾಯದ ನಿಜವಾದ ಅಗತ್ಯವಿರುವ ಮಗುವಿನಿಂದ ಅವಕಾಶವನ್ನು "ಕದಿಯುವ" ಕೃತ್ಯವಾಗುತ್ತದೆ. - ಎರಡನೆಯದಾಗಿ, ನಮ್ಮ ರಾಜಕೀಯ ಪರಿಹಾರಗಳು ಕಾಲಾಂತರದಲ್ಲಿ ಹೆಪ್ಪುಗಟ್ಟಿಹೋಗಿವೆ. ಒಮ್ಮೆ ಒಂದು ಕಾನೂನು ಅಥವಾ ನೀತಿಯನ್ನು ರೂಪಿಸಿದರೆ, ಅದು ಅಳಿಸಲಾಗದ ರೇಖೆಯಾಗಿಬಿಡುತ್ತದೆ. ಒಂದು ಸಮುದಾಯವು ಕಳೆದ ಕೆಲವು ದಶಕಗಳಲ್ಲಿ ನಿಜವಾಗಿಯೂ ಪ್ರಗತಿ ಹೊಂದಿದೆಯೇ ಎಂಬುದನ್ನು ಈ ವ್ಯವಸ್ಥೆ ಪರಿಗಣಿಸುವುದೇ ಇಲ್ಲ; ಅದು ಈಗಾಗಲೇ ಗುಣಮುಖನಾಗಿರಬಹುದಾದ ರೋಗಿಗೆ ಔಷಧಿಯನ್ನು ನೀಡುತ್ತಾ ಹೋಗುತ್ತದೆ, ಆದರೆ ಅವನ ಪಕ್ಕದಲ್ಲೇ ಸಾಯುತ್ತಿರುವ ವ್ಯಕ್ತಿಗೆ ಔಷಧಿ ಸಿಗುವುದಿಲ್ಲ. ನಾವು, "ನೀವು ಯಾವ ಜನಾಂಗದವರು?" ಎಂದು ಕೇಳುವುದನ್ನು ನಿಲ್ಲಿಸಬೇಕು. ಅದರ ಬದಲಿಗೆ, "ನಿಮ್ಮ ಹೋರಾಟದ ಹಾದಿ ಹೇಗಿತ್ತು?" ಎಂದು ಕೇಳಲು ಪ್ರಾರಂಭಿಸಬೇಕು. ನಾವು ರಾಜಕೀಯದಿಂದ ಮೇಲೆದ್ದು ನ್ಯಾಯಯುತ ಅವಕಾಶಗಳ ಕಡೆಗೆ ಸಾಗಬೇಕಿದೆ. ಇದನ್ನು ನಾವು ರಾಜಕೀಯ ಘೋಷಣೆಗಳ ಮೂಲಕ ಅಲ್ಲ, ಕೃತಕ ಬುದ್ಧಿಮತ್ತೆ ಆಧರಿತ, ಪಾರದರ್ಶಕವಾದ ನ್ಯಾಯಯುತ ವ್ಯವಸ್ಥೆಯ ಮೂಲಕ ಸಾಧಿಸಬಹುದು. ಈ ವ್ಯವಸ್ಥೆ ನಿಜವಾಗಿಯೂ ಕೆಲಸ ಮಾಡೀತೇ ಎಂಬುದನ್ನು ತಿಳಿದುಕೊಳ್ಳಲು ನಾವು ಭಾರತದಂತಹ ದೇಶದ ಉದಾಹರಣೆಯನ್ನು ತೆಗೆದುಕೊಳ್ಳಬಹುದು. ಈ ಕಲ್ಪನೆಗೆ ಭಾರತವೇ ಅತ್ಯಂತ ಸೂಕ್ತವಾದ ಪ್ರಯೋಗಶಾಲೆ. ಏಕೆಂದರೆ - ಭಾರತ, ಜಗತ್ತಿನಲ್ಲೇ ಅತ್ಯಂತ ಸಂಕೀರ್ಣವಾದ ಮತ್ತು ಆಳವಾಗಿ ಬೇರೂರಿರುವ ಸಾಮಾಜಿಕ ಶ್ರೇಣೀಕರಣವನ್ನು ಎದುರಿಸುತ್ತಿದೆ. - ಆದರೆ ಭಾರತದ ಬಳಿ ಒಂದು ಬಹುದೊಡ್ಡ ಪ್ಲಸ್ ಪಾಯಿಂಟ್ ಇದೆ: ಇಂತಹ ಒಂದು ವ್ಯವಸ್ಥೆಯನ್ನು ಅಳವಡಿಸಲು ಆವಶ್ಯಕವಾದ ಡಿಜಿಟಲ್ ತಳಹದಿ ಈಗಾಗಲೇ ಅಲ್ಲಿ ಲಭ್ಯವಿದೆ. ಭಾರತವು ಕಳೆದ ಎಪ್ಪತ್ತಕ್ಕೂ ಹೆಚ್ಚು ವರ್ಷಗಳಿಂದ ಸರ್ಕಾರಿ ಉದ್ಯೋಗಗಳು ಮತ್ತು ಉನ್ನತ ಶಿಕ್ಷಣಸಂಸ್ಥೆಗಳಲ್ಲಿ ಜಾತಿಆಧಾರಿತ ಮೀಸಲಾತಿ ವ್ಯವಸ್ಥೆಯನ್ನು ನಡೆಸುತ್ತಿದೆ. ಆದರೆ ಶೋಷಿತ ಸಮುದಾಯಗಳಲ್ಲೇ ಇರುವ ಶ್ರೀಮಂತ ವರ್ಗದವರು ಎಲ್ಲಾ ಸೌಲಭ್ಯಗಳನ್ನು ಪಡೆದುಕೊಳ್ಳುತ್ತಿದ್ದಾರೆ,. ಇದರಿಂದಾಗಿ ಹಳ್ಳಿಯ ಕಟ್ಟಕಡೆಯ ಬಡ ನಾಗರಿಕರು ಇಂದಿಗೂ ವಂಚಿತರಾಗಿಯೇ ಉಳಿದಿದ್ದಾರೆ. ಆದರೆ, ಯಾವುದೇ ರಾಜಕಾರಣಿಗೆ, ಒಂದು ಸಮುದಾಯವನ್ನು ಮೀಸಲಾತಿ ಪಟ್ಟಿಯಿಂದ ತೆಗೆದುಹಾಕುವುದು ರಾಜಕೀಯ ಆತ್ಮಹತ್ಯೆಗೆ ಸಮಾನ. ಹಾಗಾಗಿ ಈ ಇಡೀ ವ್ಯವಸ್ಥೆ ಸ್ಥಗಿತಗೊಂಡಿದೆ. ಭಾರತದ ಇಂದಿನ ಆಧುನಿಕ ಬೃಹತ್ ಡಿಜಿಟಲ್ ಮೂಲಸೌಕರ್ಯವನ್ನು ಒಮ್ಮೆ ಗಮನಿಸಿ. - ಭಾರತವು ಬಯೋಮೆಟ್ರಿಕ್ ಆಧರಿತ ನಾಗರಿಕ ಗುರುತಿನ ಚೀಟಿಗಳನ್ನು ಅಳವಡಿಸಿದೆ. ಆ ಗುರುತಿಗೆ ನಿಮ್ಮ ಮೊಬಾಯ್ಲಿನಿಂದ ಹಿಡಿದು ನಿಮ್ಮ ಬ್ಯಾಂಕ್ ಖಾತೆಯವರೆಗೂ ಎಲ್ಲವನ್ನೂ ಹೊಂದಿಸಲಾಗಿದೆ, - ಸಂಪೂರ್ಣವಾಗಿ ಡಿಜಿಟಲೀಕರಣಗೊಂಡ ಶಾಲಾ-ಕಾಲೇಜುಗಳ ಶೈಕ್ಷಣಿಕ ದಾಖಲೆಗಳು ಸಾಮಾನ್ಯವಾಗುತ್ತಿವೆ. - ಹೆಚ್ಚುಕಮ್ಮಿ ಟ್ರಾಕ್ ಮಾಡಬಹುದಾದ ಹಣಪಾವತಿ ವ್ಯವಸ್ಥೆ ಈಗಾಗಲೇ ಅಸ್ತಿತ್ವದಲ್ಲಿದೆ. - ಮತ್ತು ನಿಮ್ಮ ಗುರುತಿನ ಚೀಟಿಗೆ ಲಿಂಕ್ ಮಾಡಲಾದ ಆದಾಯ ತೆರಿಗೆಯ ಬೃಹತ್ ಡೇಟಾ ನೆಟ್ವರ್ಕ್ ಕೂಡಾ ಲಭ್ಯವಿದೆ. ಅಂದರೆ, ನಮಗೆ ಬೇಕಾದ ದತ್ತಾಂಶ ಈಗಾಗಲೇ ಲಭ್ಯವಿದೆ. ಒಂದು ಬ್ಯಾಂಕ್ ಕೇವಲ ಐದೇ ಸೆಕೆಂಡುಗಳಲ್ಲಿ ಒಬ್ಬ ವ್ಯಕ್ತಿಯ ಡಿಜಿಟಲ್ ಹೆಜ್ಜೆಗುರುತುಗಳನ್ನು ನೋಡಿ, ಆತನಿಗೆ 50,000 ಸಾಲ ನೀಡಬಹುದೇ ಎಂದು ನಿರ್ಧರಿಸಲು ಸಾಧ್ಯವಿದೆ. ಹಾಗಿರುವಾಗ ಕಾಲೇಜುಸೀಟು ಅಥವಾ ಉದ್ಯೋಗ, ಯಾರಿಗೆ ಅತ್ಯಂತ ಅಗತ್ಯವಿದೆ ಎಂಬುದನ್ನು ನಿರ್ಧರಿಸಲು ನಾವು A I, ಆಧರಿತ ಅಲ್ಗಾರಿದಮ್ ಅನ್ನು ಏಕೆ ಬಳಸಬಾರದು? ಇಲ್ಲಿ ಜಾತಿಪ್ರಮಾಣಪತ್ರದ ಬದಲಿಗೆ, ಈ ನ್ಯಾಯಯುತ ವ್ಯವಸ್ಥೆಯು ಒಂದು ನಿರಂತರ ಬದಲಾಗುವ "ಸಾಮಾಜಿಕ ಸ್ಥಿತಿಯ ಅಂಕಗಳನ್ನು" ಲೆಕ್ಕಹಾಗುತ್ತದೆ. ಇದನ್ನು ಕ್ರೆಡಿಟ್ ಸ್ಕೋರ್ನಂತೆ ಯೋಚಿಸಿ, ಆದರೆ ಇದು ಕೇವಲ ಜನನದಾಖಲೆಯನ್ನಷ್ಟೇ ನೋಡುವ ಬದಲಿಗೆ, ನೀವು ಜೀವನದಲ್ಲಿ ದಾಟಬೇಕಾಗಿ ಬಂದ ನಿಜವಾದ ಅಡೆತಡೆಗಳನ್ನು ಲೆಕ್ಕ ಹಾಕುತ್ತದೆ. ಈ ವ್ಯವಸ್ಥೆಯಲ್ಲಿ A I, ಕನಿಷ್ಠ ನಾಲ್ಕು ಸರಳ ನಿಯಮಗಳ ಮೂಲಕ ಓಟದ ಸ್ಪರ್ಧೆಯನ್ನು ನ್ಯಾಯಯುತವಾಗಿ ನಿರ್ಣಯಿಸಬಹುದು: - ಸಂಘರ್ಷದ ದಾರಿ. — ಒಬ್ಬನ ಪೋಷಕರು ಈಗಾಗಲೇ ಉನ್ನತ ಮಟ್ಟದ ಸರ್ಕಾರಿ ಕೆಲಸ ಅಥವಾ ಸೌಲಭ್ಯ ಪಡೆಯಲು ಮೀಸಲಾತಿಯನ್ನು ಬಳಸಿಕೊಂಡಿದ್ದರೆ, ಆತನ ಸ್ವಂತ ಅಂಕಗಳು ಕಡಿಮೆಯಾಗುತ್ತವೆ. ಆತನ ಕುಟುಂಬಕ್ಕೆ ಅಗತ್ಯವಿದ್ದ ಬೆಂಬಲ ಸಿಕ್ಕಿದೆ; ಈಗ ಪಕ್ಕಕ್ಕೆ ಸರಿದು, ಹಳ್ಳಿಯ ಮೊದಲ ತಲೆಮಾರಿನ ವಿದ್ಯಾರ್ಥಿಗೆ ಅವಕಾಶ ಮಾಡಿಕೊಡಬೇಕಾಗಿದೆ. - ಪೋಷಕರ ಹಿನ್ನೆಲೆ. — ಒಬ್ಬನ ಪೋಷಕರು ವೈದ್ಯರು ಅಥವಾ ಇನ್ಯಾವುದೋ ಉನ್ನತ ಕೌಶಲವನ್ನು ಹೊಂದಿದವರಾಗಿದ್ದರೆ, ಆತ, ತುಲನಾತ್ಮಕವಾಗಿ ಸಬಲನಾಗಿರುತ್ತಾನೆ.. ಆತನ ಮನೆಯಲ್ಲಿ ಓದುವ ವಾತಾವರಣವಿರುತ್ತದೆ, ಸರಿಯಾದ ಮಾರ್ಗದರ್ಶನವಿರುತ್ತದೆ ಮತ್ತು ಪ್ರಭಾವಿ ಜನರ ಪರಿಚಯವಿರುತ್ತದೆ. ಆದರೆ ಅನಕ್ಷರಸ್ಥ ಪೋಷಕರ ಮಗು, ಜೀವನದ ಓಟದಲ್ಲಿ ಹಿಂದೆ ಬೀಳುತ್ತದೆ. ಆ ವ್ಯತ್ಯಾಸವನ್ನು ಸರಿದೂಗಿಸಲು A I, ಆ ಮಗುವಿಗೆ ಹೆಚ್ಚು ಅಂಕವನ್ನು ನೀಡುತ್ತದೆ. - ವ್ಯಕ್ತಿ ಬೆಳೆದ ಪರಿಸರ. — ಮಗು ದಕ್ಷಿಣ ಮುಂಬೈನ ಐಷಾರಾಮಿ ಶಾಲೆಗೆ ಹೋಗಿತ್ತಾ?, ಅಥವಾ ಗ್ರಾಮೀಣ ಬಿಹಾರದ ತಗಡಿನ ಮೇಲ್ಛಾವಣಿಯ ಶಾಲೆಗೆ ಹೋಗಿತ್ತಾ? ಹೈ-ಸ್ಪೀಡ್ ಇಂಟರ್ನೆಟ್ ಅಥವಾ ದುಬಾರಿ ಕೋಚಿಂಗ್ ಕ್ಲಾಸ್ಗಳು ಆ ಮಗುವಿಗೆ ಲಭ್ಯವಿತ್ತೇ? ಇವೆಲ್ಲವುಗಳಿಂದ ಅದು ವಂಚಿತವಾಗಿದ್ದರೆ, ಅವೆಲ್ಲವೂ ಇರುವ ನಗರದ ಮಗುವಿನ 95% ಅಂಕಗಳಿಗಿಂತ ಹಳ್ಳಿಯ ಮಗುವಿನ 80% ಅಂಕಗಳೇ ಹೆಚ್ಚು ಮೌಲ್ಯಯುತವಾದವು ಮತ್ತು ಅದರಲ್ಲಿ ಹೆಚ್ಚು ಪರಿಶ್ರಮವಿದೆ ಎಂಬುದನ್ನು A I, ಗುರುತಿಸುತ್ತದೆ. - ಐತಿಹಾಸಿಕ ಹೊರೆ. — ಮಗುವಿನ ಸಮುದಾಯವನ್ನು ಐತಿಹಾಸಿಕವಾಗಿ ಅಸ್ಪೃಶ್ಯರು ಅಥವಾ ಶೋಷಿತರಂತೆ ನಡೆಸಿಕೊಂಡಿದ್ದರೆ, ಅದು ಒಂದು ಆಳವಾದ ಮಾನಸಿಕ ಮತ್ತು ಸಾಮಾಜಿಕ ಗೋಡೆಯನ್ನು ಸೃಷ್ಟಿಸಿರುತ್ತದೆ. A I, ಅಂತಹ ಹಿನ್ನೆಲೆಗೆ ಹೆಚ್ಚುವರಿ ಅಂಕವನ್ನು ಕಾಯ್ದಿರಿಸುತ್ತದೆ—ಆದರೆ, ದಶಕಗಳು ಉರುಳಿದಂತೆ, ಸಮುದಾಯದ ಒಟ್ಟಾರೆಶಿಕ್ಷಣ ಮತ್ತು ಜೀವನಮಟ್ಟ ಸುಧಾರಿಸಿದಾಗ, ಅದು ಆ ಅಂಕವನ್ನು ಕ್ರಮೇಣ ಕಡಿಮೆ ಮಾಡುತ್ತಾ ಹೋಗುತ್ತದೆ. ಇದು ಒಂದು ಸೂಚ್ಯ ವಿವರವಷ್ಟೇ. ನಿಜವಾದ A I, ಆಧರಿತ ನ್ಯಾಯವ್ಯವಸ್ಥೆಯು ಹೆಚ್ಚು ಸಂಕೀರ್ಣವಾಗಿರಬಹುದು. ಆದರೆ ಅಸಾಧ್ಯವೇನಲ್ಲ. ಇದು ಕೇವಲ ಭಾರತಕ್ಕೇ ಸೀಮಿತವಾದ ಪರಿಹಾರವಲ್ಲ; ಇದು ಇಡೀ ಜಗತ್ತಿಗೆ ಒಂದು ಮಾದರಿ. ಈ ವ್ಯವಸ್ಥೆಯ A I, ಆಧರಿತ ಅಳವಡಿಕೆಯು ಜಗತ್ತಿಗೆಲ್ಲ ಒಂದೇ. ಆದರೆ ಆಯಾ ದೇಶದ ಪರಿಸ್ಥಿತಿಗೆ ತಕ್ಕಂತೆ ಅದರ ಡೇಟಾ ಮತ್ತು ಆದ್ಯತೆಗಳು ಬದಲಾಗುತ್ತವೆ ಅಷ್ಟೆ. ಈ ಮಾದರಿಯನ್ನು ವಿಶ್ವದ ಬೇರೆ ಬೇರೆ ದೇಶಗಳ ಸನ್ನಿವೇಶಕ್ಕೆ ಅಳವಡಿಸಿದರೆ, ಅದು ಅಲ್ಲಿನ ನೈಜತೆಗೆ ತಕ್ಕಂತೆ ಅದ್ಭುತವಾಗಿ ಹೊಂದಿಕೊಳ್ಳುತ್ತದೆ: - ಅಮೆರಿಕಾದಲ್ಲಿ ಈ A I, ಆಧರಿತ ವ್ಯವಸ್ಥೆ, ಜನಾಂಗ ಆಧರಿತ ರಾಜಕೀಯ ಜಗಳಗಳನ್ನು ಬದಿಗೊತ್ತುತ್ತದೆ. ಇದು &amp;gt; ಮ್ಯಾನ್ಹ್ಯಾಟನ್ನ ಅತ್ಯಂತ ದುಬಾರಿ ಖಾಸಗಿಶಾಲೆಯಲ್ಲಿ ಓದಿದ ವಿದ್ಯಾರ್ಥಿಗೂ ಮತ್ತು ವೆಸ್ಟ್ ವರ್ಜೀನಿಯಾ ಅಥವಾ &amp;gt; ಮಿಸಿಸಿಪಿ ಡೆಲ್ಟಾದ ಗ್ರಾಮೀಣ ಭಾಗದ ಬಡಶಾಲೆಯಲ್ಲಿ ಓದಿದ ವಿದ್ಯಾರ್ಥಿಗೂ ಇರುವ ವ್ಯತ್ಯಾಸವನ್ನು &amp;gt; ಗುರುತಿಸುತ್ತದೆ. - ಪಶ್ಚಿಮ ಯುರೋಪ್ನಲ್ಲಿ ಪ್ರಮುಖ ಸಮಸ್ಯೆ ವರ್ಗಭೇದ ಮತ್ತು ವಲಸೆಗಾರರ ಪರಿಸ್ಥಿತಿ. ಈ A I, ಆಧರಿತ ವ್ಯವಸ್ಥೆ &amp;gt; ಅಲ್ಲಿನ ಪ್ರಾದೇಶಿಕ ಮತ್ತು ಶೈಕ್ಷಣಿಕ ಡೇಟಾಬೇಸ್ಗಳನ್ನು ಬಳಸಿಕೊಳ್ಳುತ್ತದೆ. ಇದು ಪ್ಯಾರಿಸ್, ಲಂಡನ್ &amp;gt; ಅಥವಾ ಮ್ಯಾಡ್ರಿಡ್ನ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳ ವಿದ್ಯಾರ್ಥಿಗೂ ಮತ್ತು ಹಿಂದುಳಿದ ಕೈಗಾರಿಕಾ ಪ್ರದೇಶ &amp;gt; ಅಥವಾ ವಲಸೆಗಾರರ ಕೊಲೊನಿಗಳಲ್ಲಿ ಬೆಳೆಯುತ್ತಿರುವ ವಿದ್ಯಾರ್ಥಿಗೂ ಇರುವ ಅಂತರವನ್ನು ಸ್ವಯಂಚಾಲಿತವಾಗಿ &amp;gt; ಸರಿದೂಗಿಸುತ್ತದೆ. ಆದರೆ ಇಲ್ಲಿದೆ ನೋಡಿ, ಅತ್ಯಂತ ಪ್ರಮುಖವಾದ ಭಾಗ, —ಆಶ್ಚರ್ಯದ ಆ ಒಂದು ಕ್ಷಣ. ನೀವು ಮೀಸಲಾತಿಯನ್ನು ವಿರೋಧಿಸುವವರಾಗಿರಲಿ ಅಥವಾ ಬೆಂಬಲಿಸುವವರಾಗಿರಲಿ, ಪ್ರತಿಯೊಬ್ಬರನ್ನೂ ಒಪ್ಪಿಸುವಂತಹ ಸತ್ಯ ಇದು. ಮಾನವ ಚಾಲಿತ ಅಥವಾ ರಾಜಕೀಯ ಕೋಟಾ ಪದ್ಧತಿಯು ಎಂದೆಂದೂ ಹರಿಯುತ್ತಲೇ ಇರುವ ನೀರಿನ ನಲ್ಲಿ ಇದ್ದಂತೆ; ಅದನ್ನು ಒಮ್ಮೆ ಆನ್ ಮಾಡಿದರೆ, ರಾಜಕೀಯ ಕಾರಣಗಳಿಂದ ಅದು ಎಂದಿಗೂ ಆಫ್ ಆಗುವುದಿಲ್ಲ. ಆದರೆ ಈ AI-ಚಾಲಿತ ವ್ಯವಸ್ಥೆ ಸ್ವಭಾವತಃ ಒಂದು "ಸ್ವಯಂ-ಕರಗುವ" (Self-Dissolving) ವ್ಯವಸ್ಥೆಯಾಗಿದೆ. ಈ ಅಲ್ಗಾರಿದಮ್ ಯಶಸ್ವಿಯಾಗಿ ಅರ್ಹರನ್ನು ಗುರುತಿಸಿ, ಅವರಿಗೆ ಆದ್ಯತೆಯ ಅಂಕಗಳನ್ನು ನೀಡಿ, ಸಮಾಜದ ಮುಖ್ಯವಾಹಿನಿಗೆ ತರುತ್ತಿದ್ದಂತೆ, ಸಿಸ್ಟಮ್ಗೆ ಹೊಸದಾಗಿ ಬರುವ ದತ್ತಾಂಶಗಳು ಬದಲಾಗುತ್ತವೆ. ಒಂದು ನಿರ್ದಿಷ್ಟ ಪ್ರದೇಶದ ಅಥವಾ ಸಮುದಾಯದ ಮಕ್ಕಳು ಇತರರಂತೆಯೇ ಅದೇ ಪ್ರಮಾಣದಲ್ಲಿ ಪದವಿ ಪಡೆಯುತ್ತಿದ್ದಾರೆ, ಸಂಪಾದಿಸುತ್ತಿದ್ದಾರೆ ಮತ್ತು ಆರ್ಥಿಕವಾಗಿ ಸಬಲರಾಗುತ್ತಿದ್ದಾರೆ ಎಂದು ದತ್ತಾಂಶಗಳು ತೋರಿಸಿದಾಗ, ಅವರಿಗೆ "ಆದ್ಯತೆಯ ಅಂಕಗಳನ್ನು" ನೀಡುವುದನ್ನು A I, ಸ್ವಯಂಚಾಲಿತವಾಗಿ ನಿಲ್ಲಿಸುತ್ತದೆ. ಈ ಬದಲಾವಣೆಗೆ ಸಂಸತ್ತಿನಲ್ಲಿ ಯಾವುದೇ ಹೊಸ ಕಾಯ್ದೆಯ ಅಗತ್ಯವಿರುವುದಿಲ್ಲ. ಸುಪ್ರೀಂ ಕೋರ್ಟ್ನ ತೀರ್ಪು ಬೇಕಾಗಿಲ್ಲ. ಯಾವುದೇ ಸಾಮಾಜಿಕ ಪ್ರತಿಭಟನೆ ಅಥವಾ ಮುಷ್ಕರದ ಅಗತ್ಯವಿರುವುದಿಲ್ಲ! ಈ ವ್ಯವಸ್ಥೆಯು ತನ್ನದೇ ಯಶಸ್ಸಿನ ಮೂಲಕ ತನ್ನ ಅಸ್ತಿತ್ವವನ್ನು ತಾನೇ ಶಾಂತಿಯುತವಾಗಿ ಮುಗಿಸಿಕೊಳ್ಳುತ್ತದೆ. ಕೊನೆಗೆ, ಪ್ರತಿಯೊಬ್ಬರ ಸಾಮಾಜಿಕ ಸ್ಥಿತಿಯ ಅಂಕಗಳು ಒಂದೇ ಸಮಾನ ಮಟ್ಟಕ್ಕೆ ಬಂದು ತಲುಪುತ್ತವೆ. ನಿಮ್ಮ ಜನ್ಮವು ನಿಮ್ಮ ಭವಿಷ್ಯವನ್ನು ನಿರ್ಧರಿಸುವುದು ನಿಂತಾಗ, ಈ ಆದ್ಯತೆಯ ಅಂಕಗಳು ಶೂನ್ಯಕ್ಕೆ ತಲುಪುತ್ತವೆ. ಕೋಟಾಗಳನ್ನು ರಾಜಕಾರಣಿಗಳು ರದ್ದುಗೊಳಿಸುವ ಅಗತ್ಯವಿರುವುದಿಲ್ಲ—ಅವು ಗಣಿತದ ದೃಷ್ಟಿಯಿಂದ ತಾವಾಗಿಯೇ ಅರ್ಥಹೀನವಾಗುತ್ತವೆ (mathematically irrelevant). ಉಪಸಂಹಾರ. ನಮ್ಮ ಬಳಿ ದತ್ತಾಂಶವಿದೆ, A I, ಅಂತಹ ಸಮರ್ಥ ತಂತ್ರಜ್ಞಾನವೂ ಇದೆ. ನಾವು ಒಂದು 'A I, ಆಧರಿತ ಓಪನ್-ಸೋರ್ಸ್ ಅಲ್ಗಾರಿದಮ್'ಗಾಗಿ ನಿರ್ಧರಿಸಿದರೆ—ಅಲ್ಲಿ ರಹಸ್ಯತೆಯ ಭಯವಿಲ್ಲ. ಅದರ ಕೋಡ್ ಆನ್ಲೈನ್ನಲ್ಲಿ ಪ್ರತಿಯೊಬ್ಬರಿಗೂ ಕಾಣುವಂತೆ ಇರುತ್ತದೆ—ಆಗ ರಾಜಕಾರಣಿಗಳು ಮಾಡಲು ನಿರಾಕರಿಸುವ ನ್ಯಾಯದ ಕೆಲಸವನ್ನು ಈ ಪಾರದರ್ಶಕ ಗಣಿತವೇ ಮಾಡುತ್ತದೆ. ನಾವು ನಮ್ಮ ಪೂರ್ವಜರು ಯಾರಾಗಿದ್ದರು ಎಂಬುದರ ಬಗ್ಗೆಯೇ ತಲೆಕೆಡಿಸಿಕೊಳ್ಳುವ ಸಮಾಜವಾಗುವುದನ್ನು ನಿಲ್ಲಿಸಬೇಕು ಮತ್ತು ನಮ್ಮ ಮಕ್ಕಳು ಏನಾಗಬಹುದು ಎಂಬುದನ್ನು ನೋಡುವ ಸಮಾಜವಾಗಿ ಬದಲಾಗಬೇಕು. ನಾವು ಕಿತ್ತಾಡುವುದನ್ನು ನಿಲ್ಲಿಸೋಣ. ಮತ್ತು ಅತ್ಯುತ್ತಮ ಪ್ರತಿಭೆಯು—ಅದು ಈ ಭೂಮಿಯ ಮೇಲೆ ಎಲ್ಲಿಯೇ ಜನ್ಮತಾಳಿದ್ದರೂ—ಅದು ಬೆಳಗಲು ಬೇಕಾದ ಬೆಂಬಲವನ್ನು ನೀಡಲು ಈ A I, ಆಧರಿತ ನ್ಯಾಯಯುತ ವ್ಯವಸ್ಥೆಯನ್ನು ಬಳಸೋಣ. ಮುಕ್ತಾಯದ ನುಡಿಗಳು ನಾನು ಇಷ್ಟೆಲ್ಲಾ ಹೇಳಿದ ಮಾತ್ರಕ್ಕೆ , ಈ 'A I, ಆಧರಿತ ನ್ಯಾಯಯುತ ವ್ಯವಸ್ಥೆ ಸಂಪೂರ್ಣವಾಗಿ ದೋಷಮುಕ್ತವಾಗಿದೆ ಎಂದು ನಾನೇನೂ ವಾದಿಸುತ್ತಿಲ್ಲ. ನನಗೂ ಗೊತ್ತು, ಇದರಲ್ಲಿ ಹಲವು ಸವಾಲುಗಳಿವೆ. ಜನರೇನಾದರೂ ತಮ್ಮ ಡೇಟಾವನ್ನು ವ್ಯವಸ್ಥಿತವಾಗಿ ಮರೆಮಾಚಿ, ಅಲ್ಗಾರಿದಮ್ ಅನ್ನು ವಂಚಿಸಲು ಯೋಚಿಸಿದರೆ ಏನು ಮಾಡುವುದು? ಅಥವಾ ಈ ವ್ಯವಸ್ಥೆಗೆ ಕೋಡ್ ಬರೆಯುವ ಮನುಷ್ಯನೇ ತನ್ನ ಪೂರ್ವಾಗ್ರಹಗಳನ್ನು ಅದರಲ್ಲಿ ತೂರಿಸಿದರೆ ಹೇಗೆ? ಇವೆಲ್ಲವೂ ಖಂಡಿತಾ ಯೋಚಿಸಬೇಕಾದ ಗಂಭೀರ ವಿಷಯಗಳೇ. ಆದರೆ ನನ್ನ ವಾದ ಇಷ್ಟೇ, ಪ್ರಸ್ತುತ ನಮ್ಮ ಕಣ್ಣಮುಂದಿರುವ ವ್ಯವಸ್ಥೆ ಸಂಪೂರ್ಣವಾಗಿ ಹೆಪ್ಪುಗಟ್ಟಿ ದೆ, ರಾಜಕೀಯದ ಕೆಸರಲ್ಲಿ ಸಿಲುಕಿಕೊಂಡಿದೆ. ನಾವು ಅದನ್ನೇ ಹಿಡಿದು ಸದಾ ಕಿತ್ತಾಡುತ್ತಾ ಕೂರುವ ಬದಲು, ಒಂದು ಹೊಸ ದಾರಿಯ ಬಗ್ಗೆ ಯೋಚಿಸಬೇಕಿದೆ. ಈ 'A I, ಆಧರಿತ ನ್ಯಾಯಯುತ ವ್ಯವಸ್ಥೆ' ಒಂದು ಪರಿಪೂರ್ಣವಾದ ಅಂತಿಮ ಪರಿಹಾರವಲ್ಲದಿರಬಹುದು, ಆದರೆ ಬದಲಾವಣೆಯ ಕಡೆಗೆ ನಾವಿಡಬಹುದಾದ ಅತ್ಯುತ್ತಮವಾದ ಮೊದಲ ಹೆಜ್ಜೆಯಂತೂ ಖಂಡಿತ ಹೌದು. ಬನ್ನಿ, ಹಳೆಯ ಗೋಡೆಗಳನ್ನೇ ಮುಂದೊಡ್ಡಿ ಜಗಳವಾಡುವುದನ್ನು ನಿಲ್ಲಿಸಿ, ಭವಿಷ್ಯದ ಮಕ್ಕಳಿಗಾಗಿ ಒಂದು ಹೊಸ ನ್ಯಾಯದ ತಳಹದಿಯನ್ನು ನಿರ್ಮಿಸುವ ಬಗ್ಗೆ ಚರ್ಚೆ ಆರಂಭಿಸೋಣ.&amp;nbsp;&amp;nbsp;-------------------------------------------------------------------- ಇದು ನಿಮಗೆ ಇಷ್ಟವಾಗಿದ್ದರೆ, ನನ್ನ ಸಾಪ್ತಾಹಿಕ ಓದುಗರೊಂದಿಗೆ ಸೇರಲು ನಾನು ನಿಮ್ಮನ್ನು ಹೃತ್ಪೂರ್ವಕವಾಗಿ ಆಹ್ವಾನಿಸುತ್ತೇನೆ. ಪ್ರತಿ ಶನಿವಾರ, ಮೇಲ್ಮೈಯನ್ನು ಮೀರಿದ ಮತ್ತು ನಿಜವಾಗಿಯೂ ಮುಖ್ಯವಾದ ಪ್ರಶ್ನೆಗಳನ್ನು ಪರಿಹರಿಸುವ ಆಳವಾದ ವಿಶ್ಲೇಷಣೆಯನ್ನು ನಾನು ಪ್ರಕಟಿಸುತ್ತೇನೆ. ಪೇವಾಲ್‌ಗಳಿಲ್ಲ, ಕ್ಲಿಕ್‌ಬೈಟ್ ಇಲ್ಲ - ಕೇವಲ ನೇರ ವಿನಿಮಯ: ನನ್ನ ಮನಸ್ಸಿನಿಂದ ನಿಮ್ಮದಕ್ಕೆ. ಚಂದಾದಾರರಾಗಲು ಇಲ್ಲಿ ಕ್ಲಿಕ್ ಮಾಡಿ.&amp;nbsp; &amp;nbsp; © Dr. King, Swami Satyapriya 2026 p { margin-bottom: 0.1in; direction: ltr; color: rgb(0, 0, 10); line-height: 120%; text-align: justify; }p.western { font-family: "Arial", serif; font-size: 14pt; }p.cjk { font-size: 14pt; }p.ctl { font-size: 14pt; } You can borrow audio books directly from the author at https://tinyurl.com/mylibrary1234 at highly affordable prices.</itunes:summary><itunes:keywords>#Caste, #harmoney, #Kannada, #peace, #podcast, #ThoughtForTheDay</itunes:keywords></item><item><title>[Kannada] ಅನಧ್ಯಾನ ಮಾಡಬೇಡಿ: ನಿಮ್ಮ ಮೊಬೈಲ್ ನಿಮ್ಮನ್ನು ದಾರಿತಪ್ಪಿಸಬಹುದು.</title><link>https://doctor-king-online.blogspot.com/2026/05/kannada_0422016949.html</link><category>#Kannada</category><category>#Meditation</category><category>#podcast</category><category>#ThoughtForTheDay</category><category>#Yoga</category><pubDate>Fri, 15 May 2026 19:16:25 -0700</pubDate><guid isPermaLink="false">tag:blogger.com,1999:blog-7624344137997148721.post-6968182827097453878</guid><description>&lt;!--Global site tag (gtag.js) - Google Analytics--&gt;
&lt;script async="" src="https://www.googletagmanager.com/gtag/js?id=G-8HXGBD0CVC"&gt;&lt;/script&gt;
&lt;script&gt;
  window.dataLayer = window.dataLayer || [];
  function gtag(){dataLayer.push(arguments);}
  gtag('js', new Date());

  gtag('config', 'G-8HXGBD0CVC');
&lt;/script&gt;
&lt;!--Global site tag (gtag.js) - Google Analytics--&gt;
&lt;div dir="ltr" style="text-align: left;" trbidi="on"&gt;
&lt;div style="text-align: justify;"&gt;
&lt;div class="separator" style="clear: both; text-align: center;"&gt;
&lt;/div&gt;
&lt;div style="text-align: center;"&gt;&amp;nbsp; &amp;nbsp;&amp;nbsp;&lt;a href="https://tinyurl.com/mybooks1234" target="_blank"&gt;[Preview books]&lt;/a&gt;&amp;nbsp; [&lt;a href="https://tinyurl.com/mylibrary1234"&gt;Borrow books&lt;/a&gt;]&lt;/div&gt;&lt;div style="text-align: left;"&gt;&amp;nbsp;&lt;/div&gt;
&lt;div dir="ltr" style="text-align: center;" trbidi="on"&gt;
&lt;button id="playAudio"&gt;[Pause]&lt;/button&gt; 
&lt;div style="text-align: justify;"&gt;

&lt;div class="separator" style="clear: both; text-align: center;"&gt;

&lt;/div&gt;&amp;nbsp;&lt;/div&gt;&lt;div style="text-align: justify;"&gt;&amp;nbsp;&lt;/div&gt;&lt;div style="text-align: justify;"&gt;&amp;nbsp;&lt;a href="https://blogger.googleusercontent.com/img/b/R29vZ2xl/AVvXsEip89fS4G63ms_fF5MqKvLCtvD0Hg1PnIcKQGaVI0Ne7bVCCpTt2kokG5vJpVXmD5-x8sCewn_V2ijnc0VhBK9jaYRF27je5_vz3jSSFxFzMT13-oQ-Arc_APNvdbwSzH5seVFAX2nhbOsBbbgfJgsDSWWxXoOZfRGddUMSL4qDv3QZFuJA3lBGSPDokfI/s1250/un-meditate.png" style="margin-left: 1em; margin-right: 1em;"&gt;&lt;img border="0" data-original-height="1250" data-original-width="1250" height="640" src="https://blogger.googleusercontent.com/img/b/R29vZ2xl/AVvXsEip89fS4G63ms_fF5MqKvLCtvD0Hg1PnIcKQGaVI0Ne7bVCCpTt2kokG5vJpVXmD5-x8sCewn_V2ijnc0VhBK9jaYRF27je5_vz3jSSFxFzMT13-oQ-Arc_APNvdbwSzH5seVFAX2nhbOsBbbgfJgsDSWWxXoOZfRGddUMSL4qDv3QZFuJA3lBGSPDokfI/w640-h640/un-meditate.png" width="640" /&gt;&lt;/a&gt;&lt;/div&gt;&lt;div style="text-align: justify;"&gt;&lt;span style="font-size: x-large;"&gt;&lt;span style="font-family: inherit;"&gt;&lt;b&gt;ನೀವು&lt;/b&gt;&lt;/span&gt;&lt;/span&gt;&lt;span style="font-size: small;"&gt;&lt;span style="font-family: inherit;"&gt; ಬಹುಶಃ ಎಂದಾದರೂ ಧ್ಯಾನವನ್ನು ಪ್ರಯತ್ನಿಸಿರಬಹುದು. ಹೆಚ್ಚಿನ ಜನರು ಒತ್ತಡದಿಂದ ಮುಕ್ತಿಪಡೆಯಲು ಧ್ಯಾನ ಮಾಡುತ್ತಾರೆ. ತಮ್ಮ ಮನಸ್ಸನ್ನು ಶಾಂತಗೊಳಿಸುವ ಮಾರ್ಗವಾಗಿ, ಅಥವಾ ತಮ್ಮ ಆರೋಗ್ಯವನ್ನು ಸುಧಾರಿಸುವ ದಾರಿಯಾಗಿ ಇದನ್ನು ಬಳಸುತ್ತಾರೆ.&lt;br /&gt;&lt;br /&gt;ಆದರೆ ನಾನು 'ಅನಧ್ಯಾನದ' ಬಗ್ಗೆ ಮಾತನಾಡುತ್ತಿದ್ದೇನೆ! ಹಾಗೆಂದರೇನು ಎಂದು ನೀವು ಆಶ್ಚರ್ಯಪಡುತ್ತಿರಬಹುದು. ನೀವು ಅದನ್ನು ತಕ್ಷಣವೇ ಗುರುತಿಸದಿದ್ದರೂ, ನೀವು ಅಂದುಕೊಂಡಿದ್ದಕ್ಕಿಂತ ಹೆಚ್ಚಾಗಿ ಅದನ್ನು ನೀವು ಮಾಡುತ್ತಿದ್ದೀರಿ ಎಂಬುದು ನನಗೆ ಖಚಿತವಿದೆ. ಅದನ್ನೇ ವಿವರಿಸಲು ನಾನು ಹೊರಟಿದ್ದೇನೆ.&lt;/span&gt;&lt;/span&gt;&lt;a name='more'&gt;&lt;/a&gt;&lt;span style="font-size: small;"&gt;&lt;span style="font-family: inherit;"&gt;&lt;!-----------------------------&gt;&lt;/span&gt;&lt;/span&gt;  
&lt;span style="font-size: small;"&gt;&lt;span style="font-family: inherit;"&gt;&lt;audio autoplay="" id="Hello" src="https://tinyurl.com/kn-Hello1234"&gt; &lt;/audio&gt;&lt;/span&gt;&lt;/span&gt;
&lt;span style="font-size: small;"&gt;&lt;span style="font-family: inherit;"&gt;&lt;audio id="Audio" src="https://www.dropbox.com/scl/fi/rqhn6yuralwva9uwko6a1/05.mp3?rlkey=33lh1kumqx4kopkaw08c0nlis&amp;amp;st=8eio25xx&amp;amp;raw=1"&gt; &lt;/audio&gt;&lt;/span&gt;&lt;/span&gt;  
&lt;span style="font-size: small;"&gt;&lt;span style="font-family: inherit;"&gt;&lt;audio id="ThankYou" src="https://tinyurl.com/kn-Thanks1234"&gt; &lt;/audio&gt;&lt;/span&gt;&lt;/span&gt;  
 &lt;span style="font-size: small;"&gt;&lt;span style="font-family: inherit;"&gt;&lt;script type="text/javascript"&gt;
var hello = document.getElementById("Hello");
hello.addEventListener("ended", function(){  
     var audio = document.getElementById('Audio');
     audio.play();
        });
var audio = document.getElementById("Audio");
audio.addEventListener("ended", function(){  
     var thankyou = document.getElementById('ThankYou');
     thankyou.play();
        });
document.getElementById("playAudio").addEventListener("click", function(){
 var audio = document.getElementById('Audio');
 if(this.className != "is-paused"){
    this.className = "is-paused";
    this.innerHTML = "Play";
    audio.pause();
  }else{
    this.className = "is-playing";
    this.innerHTML = "Pause";
    audio.play();
  }

});
&lt;/script&gt;&lt;/span&gt;&lt;/span&gt;&lt;/div&gt;
&lt;div style="text-align: justify;"&gt;&lt;span style="font-size: small;"&gt;&lt;span style="font-family: inherit;"&gt;ನಾವೆಲ್ಲರೂ ಎದುರಿಸುತ್ತಿರುವ ಸಾಮಾನ್ಯ ಸಮಸ್ಯೆಯಾದ 'ಒತ್ತಡ' (ಅಂದರೆ stress) ದಿಂದ ಪ್ರಾರಂಭಿಸೋಣ. ಬೇರೆ ಬೇರೆ ಜನರಿಗೆ ಒತ್ತಡಕ್ಕೆ ಒಳಗಾಗಲು ಬೇರೆ ಬೇರೆ ಕಾರಣಗಳಿರಬಹುದು. ಆದರೆ ಹೆಚ್ಚಿನ ಸಂದರ್ಭಗಳಲ್ಲಿ ಇದರ ಮೂಲ ಜೈವಿಕ ಪ್ರಕ್ರಿಯೆಯು ಬಹುತೇಕ ಒಂದೇ ಆಗಿರುತ್ತದೆ. ಮುಂದುವರೆಯುವ ಮೊದಲು, ಒತ್ತಡಕ್ಕೆ ಕಾರಣವಾಗುವ ಈ ಮೂಲ ಪ್ರಕ್ರಿಯೆಯನ್ನು ಸ್ವಲ್ಪ ವಿವರವಾಗಿ ನೋಡೋಣ.&lt;br /&gt;&lt;br /&gt;ಒತ್ತಡವು ಕೇವಲ ಮನುಷ್ಯರಲ್ಲಿ ಮಾತ್ರವಲ್ಲ, ಪ್ರಾಣಿಗಳಲ್ಲಿಯೂ ಸಂಭವಿಸುತ್ತದೆ. ಒಂದು ಪ್ರಾಣಿಯು ತನ್ನತ್ತ ವೇಗವಾಗಿ ಬರುತ್ತಿರುವ ವೈರಿಯನ್ನು ನೋಡಿದಾಗ, ಅದರ ಕಣ್ಣುಗಳು ಆ ವೈರಿಯ ಸರಣಿ ಚಿತ್ರಗಳನ್ನು ಮೆದುಳಿಗೆ ರವಾನಿಸುತ್ತವೆ. ಈ ಚಿತ್ರಗಳು ಅಪಾಯವು ಎಷ್ಟು ಹತ್ತಿರದಲ್ಲಿದೆ, ಅದು ಎಷ್ಟು ವೇಗವಾಗಿ ಬರುತ್ತಿದೆ, ಯಾವ ದಿಕ್ಕಿನಿಂದ ಬರುತ್ತಿದೆ ಎಂಬಿತ್ಯಾದಿ ಮಾಹಿತಿಯನ್ನು ನೀಡುತ್ತವೆ.&lt;br /&gt;&lt;br /&gt;ಕಣ್ಣುಗಳು ಈ ಚಿತ್ರಗಳನ್ನು ಒಂದೊಂದಾಗಿ ಮೆದುಳಿಗೆ ರವಾನಿಸುತ್ತವೆ, ಹಳೆಯ ಕಾಲದ ಮೂವಿ ರೋಲ್ನ ಚಿತ್ರಗಳಂತೆ. ಮೆದುಳು ಈ ಚಿತ್ರಗಳನ್ನು ತ್ವರಿತವಾಗಿ ವಿಶ್ಲೇಷಿಸಬೇಕು ಮತ್ತು ಅಪಾಯದ ಪ್ರಮಾಣವನ್ನು ಅಂದಾಜಿಸಬೇಕು.&lt;br /&gt;&lt;br /&gt;ಈ ಪ್ರತಿಯೊಂದು ಚಿತ್ರವೂ ಮೆದುಳಿನಲ್ಲಿ ನರಕೋಶಗಳ ಸಮೂಹವಾಗಿ ಸಂಕೇತಿಸಲ್ಪಡುತ್ತದೆ. ಮತ್ತು ಈ ಚಿತ್ರಗಳ ಒಂದು ಸಾಲೇ ಇರುತ್ತದೆ, ಅವು ಒಂದಾದ ನಂತರ ಒಂದರಂತೆ ಬರುತ್ತಿರುತ್ತವೆ. ವೈರಿಯು ಹತ್ತಿರ ಬರುತ್ತಿದ್ದಂತೆ ಈ ಸೆರೆಹಿಡಿಯಲಾದ ಚಿತ್ರಗಳು ಬದಲಾಗುತ್ತಿರುತ್ತವೆ. ಅಂತೆಯೇ, ನಡೆಯುತ್ತಿರುವ ಪರಿಸ್ಥಿತಿಗೆ ಹೊಂದಿಕೊಂಡು ಮೆದುಳಿನ ಪ್ರತಿಕ್ರಿಯೆಯೂ ಬದಲಾಗುತ್ತದೆ.&lt;br /&gt;&lt;br /&gt;ಪ್ರಾಣಿಯು ವೈರಿಯ ದಾಳಿಯನ್ನು ಹಿಮ್ಮೆಟ್ಟಿಸಬೇಕು ಅಥವಾ ಆ ಸ್ಥಳದಿಂದ ಓಡಿಹೋಗಬೇಕು. ಇದನ್ನೇ 'ಫೈಟ್ ಅಥವಾ ಫ್ಲೈಟ್' ಪ್ರತಿಕ್ರಿಯೆ ಎಂದು ಕರೆಯಲಾಗುತ್ತದೆ. ಇವೆರಡರಲ್ಲಿ ಯಾವುದನ್ನೇ ಮಾಡಬೇಕಾದರೂ, ದೇಹದ ಕೈಕಾಲುಗಳಲ್ಲಿ ಹೆಚ್ಚಿನ ಶಕ್ತಿ ಇರಬೇಕಾಗುತ್ತದೆ. ಹೆಚ್ಚಿನ ಶಕ್ತಿಯ ಅಗತ್ಯವನ್ನು ಆ ಭಾಗಗಳಿಗೆ ಹೆಚ್ಚಿನ ರಕ್ತದ ಹರಿವಿನ ಮೂಲಕ ಪೂರೈಸಲಾಗುತ್ತದೆ.&lt;br /&gt;&lt;br /&gt;ಸ್ನಾಯುಗಳಿಗೆ ಅಗತ್ಯವಾದ ರಕ್ತವನ್ನು ಪಂಪ್ ಮಾಡಲು ಹೃದಯ ಬಡಿತ ಹೆಚ್ಚಾಗುತ್ತದೆ. ಹೆಚ್ಚುತ್ತಿರುವ ಹೃದಯ ಬಡಿತಕ್ಕೆ ಅನುಗುಣವಾಗಿ ಉಸಿರಾಟದ ದರವೂ ಹೆಚ್ಚಾಗುತ್ತದೆ. ಇದೆಲ್ಲ ಅಡ್ರಿನಾಲಿನ್ ಮತ್ತು ಕಾರ್ಟಿಸೋಲ್ನಂತಹ ದೇಹದ ಹಾರ್ಮೋನ್ಗಳ ಸರಣಿಯ ಸ್ವಯಂಚಾಲಿತ ಸ್ರವಿಸುವಿಕೆಯಿಂದ ಸಾಧ್ಯವಾಗುತ್ತದೆ. ಅಷ್ಟೇ ಅಲ್ಲದೆ ಶತ್ರುವಿನ ಚಲನವಲನಗಳನ್ನು ಗಮನಿಸಲು ಮೆದುಳು ಕೂಡ ಬಹಳ ಜಾಗರೂಕವಾಗಿರಬೇಕಾಗುತ್ತದೆ.&lt;br /&gt;&lt;br /&gt;ಮೆದುಳಿನ ನರಕೋಶಗಳ ಈ ಕ್ಷಿಪ್ರ ಚಟುವಟಿಕೆ, ಮತ್ತು ವೇಗವಾಗಿ ಬದಲಾಗುವ ಗಮನವೇ ಪ್ರಾಣಿಯಲ್ಲಿ ಒತ್ತಡವನ್ನು ಉಂಟುಮಾಡುತ್ತದೆ. ಮತ್ತು ಹಾರ್ಮೋನ್ಗಳ ಸ್ರವಿಸುವಿಕೆಯು ಪ್ರಾಣಿಯನ್ನು ಅಪಾಯವನ್ನು ಎದುರಿಸಲು ಸಿದ್ಧಪಡಿಸುತ್ತದೆ.&lt;br /&gt;&lt;br /&gt;ಇದು ಕೆಳಹಂತದ ಜೀವಿಯೊಂದರ ಒತ್ತಡದ ಸನ್ನಿವೇಶ. ಇದರ ಮೂಲ ಕಾರಣ ಹೆಚ್ಚಾಗಿ ದೈಹಿಕ ಭೀತಿಯಾಗಿರುತ್ತದೆ. ಆದರೆ ಮನುಷ್ಯನಂತಹ ಉನ್ನತ ಮಟ್ಟದ ಜೀವಿ, ಮಾನಸಿಕ ಒತ್ತಡಕ್ಕೆ ಒಳಗಾದಾಗಲೂ ಇದೇ ಮಾದರಿಯು ಪುನರಾವರ್ತನೆಯಾಗುತ್ತದೆ. ಏಕೆಂದರೆ, ಎರಡೂ ಸಂದರ್ಭಗಳಲ್ಲಿ ನರಕೋಶಗಳ ಚಟುವಟಿಕೆ ಹೆಚ್ಚಾಗಿರುತ್ತದೆ, ಮತ್ತು ಗಮನವು ನಿರಂತರವಾಗಿ ಬದಲಾಗುತ್ತಿರುತ್ತದೆ.&lt;br /&gt;&lt;br /&gt;ನಮ್ಮ ಆಲೋಚನೆಗಳು ಮೆದುಳಿನಲ್ಲಿ ನರಕೋಶಗಳ ಚಟುವಟಿಕೆಯಾಗಿ ಸಂಕೇತಿಸಲ್ಪಡುತ್ತವೆ. ಮತ್ತು ಈ ಆಲೋಚನೆಗಳಿಗೆ ಒಂದು ವಿಶಿಷ್ಟ ಗುಣವಿದೆ, ಅದೇನೆಂದರೆ ಅವು ವೇಗವಾಗಿ ದ್ವಿಗುಣಗೊಳ್ಳುತ್ತವೆ. ಈ ಆಲೋಚನೆಗಳು ತಮ್ಮ ಚಟುವಟಿಕೆಯನ್ನು ನಡೆಸಲು ಮೆದುಳಿನ ವಿವಿಧ ಭಾಗಗಳನ್ನು ಸಂಪರ್ಕಿಸಬೇಕಾಗುತ್ತದೆ.&lt;br /&gt;&lt;br /&gt;ನಮ್ಮ ಮೆದುಳಿನಲ್ಲಿರುವ ಗಮನ ಕೇಂದ್ರವೇ ಮೆದುಳಿನಲ್ಲಿ ಅಗತ್ಯವಾದ ಮಾರ್ಗಗಳನ್ನು ರೂಪಿಸುತ್ತದೆ. ಆದ್ದರಿಂದ, ಈ ಪ್ರತಿಯೊಂದು ಆಲೋಚನೆಯೂ ಮೆದುಳಿನ ಗಮನ ಕೇಂದ್ರವನ್ನು ಸೆಳೆಯುತ್ತದೆ.&lt;br /&gt;&lt;br /&gt;ಆಲೋಚನೆಗಳು ಅನೇಕವಾಗಿರಬಹುದಾದ್ದರಿಂದ, ಹಾಗೂ ಅವೆಲ್ಲವೂ ಏಕಕಾಲದಲ್ಲಿ ಸಂಭವಿಸುವುದರಿಂದ, ಈ ಸ್ಪರ್ಧಾತ್ಮಕ ಆಲೋಚನೆಗಳ ನಡುವೆ ಗಮನ ಕೇಂದ್ರವು ತಲ್ಲಣಗೊಳ್ಳಬಹುದು.&lt;br /&gt;&lt;br /&gt;ಈಗ, ಮಿದುಳಿನಲ್ಲಿ ಹೊರಗಿನ ಆಕ್ರಮಣಕಾರನ ದಾಳಿಯಂತಹುದೇ ಪರಿಸ್ಥಿತಿ ಉಂಟಾಗುತ್ತದೆ. ಕಾರಣ ಬೇರೆಯಾಗಿರಬಹುದು, ಆದರೆ ಮೆದುಳಿನೊಳಗಿನ ಸನ್ನಿವೇಶ ಮಾತ್ರ ಒಂದೇ ಆಗಿರುತ್ತದೆ. ಸಹಜವಾಗಿಯೇ ಇದು ಹಾರ್ಮೋನ್ಗಳ ಸ್ರವಿಸುವಿಕೆಗೆ ಕಾರಣವಾಗುತ್ತದೆ, ಅಲ್ಲಿ ದೈಹಿಕವಾಗಿ 'ಓಡಿಹೋಗುವ ಅಥವಾ ಹೋರಾಡುವ' ನಿಜವಾದ ಅಗತ್ಯವಿಲ್ಲದಿದ್ದರೂ ಸಹ.&lt;br /&gt;&lt;br /&gt;ಆದರೆ ಈ ಹಾರ್ಮೋನ್ಗಳು ದೀರ್ಘಕಾಲದವರೆಗೆ ಸ್ರವಿಸುತ್ತಿದ್ದರೆ ಸಮಸ್ಯೆಗಳನ್ನು ಉಂಟುಮಾಡಬಹುದು. ಅವು ಕೇವಲ ತುರ್ತು ಕ್ರಮಗಳಿಗಾಗಿ ಮಾತ್ರ ಇವೆ. ಹಾಗಾಗಿ ದೀರ್ಘಕಾಲದ ಮಾನಸಿಕ ಒತ್ತಡವು ಬಹುತೇಕ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಬಹುದು.&lt;br /&gt;&lt;br /&gt;ಧ್ಯಾನವು ಹೇಗೆ ಸಹಾಯ ಮಾಡುತ್ತದೆ?&lt;br /&gt;&lt;br /&gt;ನೀವು ಧ್ಯಾನ ಮಾಡುವಾಗ ಏನು ಮಾಡುತ್ತೀರಿ? ನೀವು ನಿಮ್ಮ ಗಮನವನ್ನು ಯಾವುದಾದರೂ ಒಂದು ನಿರ್ದಿಷ್ಟ ವಸ್ತುವಿನ ಮೇಲೆ ಕೇಂದ್ರೀಕರಿಸುತ್ತೀರಿ. ನೀವು ನಿಮ್ಮ ಗಮನವನ್ನು ತೀಕ್ಷ್ಣಗೊಳಿಸುತ್ತಾ ಹೋದಂತೆ ಹೀಗೆ ಸಂಭವಿಸುತ್ತದೆ:&lt;br /&gt;&lt;br /&gt;&lt;/span&gt;&lt;/span&gt;&lt;div style="margin-left: 40px;"&gt;&lt;span style="font-size: small;"&gt;&lt;span style="font-family: inherit;"&gt;- ಮೆದುಳಿನ ಗಮನಕೇಂದ್ರವು ಬಿಡುವಿಲ್ಲದೆ ಕಾರ್ಯನಿರತವಾಗಿರುತ್ತದೆ, ಏಕೆಂದರೆ ನೀವು ಅದನ್ನು ಒಂದು ನಿರ್ದಿಷ್ಟ &amp;gt; ಗುರಿಯ ಮೇಲೆ ತೊಡಗಿಸಿರುತ್ತೀರಿ.&lt;/span&gt;&lt;/span&gt;&lt;br /&gt;&lt;span style="font-size: small;"&gt;&lt;span style="font-family: inherit;"&gt;&lt;/span&gt;&lt;/span&gt;&lt;br /&gt;&lt;span style="font-size: small;"&gt;&lt;span style="font-family: inherit;"&gt;- ಮೆದುಳಿನಲ್ಲಿ ಉತ್ಪನ್ನವಾಗುವ ಆಲೋಚನೆಗಳಿಗೆ ಗಮನ ಸಿಗುವುದಿಲ್ಲ. ಈ ಗಮನವೇ ಮೆದುಳಿನಲ್ಲಿ ಮಾರ್ಗಗಳನ್ನು &amp;gt; ರೂಪಿಸುತ್ತದೆ. ಈ ಮಾರ್ಗಗಳು ಆಲೋಚನೆಗಳಿಗೆ ಮೆದುಳಿನ ವಿವಿಧ ಭಾಗಗಳನ್ನು ಬಳಸಿಕೊಳ್ಳಲು ಅನುವು &amp;gt; ಮಾಡಿಕೊಡುತ್ತವೆ.&lt;/span&gt;&lt;/span&gt;&lt;br /&gt;&lt;span style="font-size: small;"&gt;&lt;span style="font-family: inherit;"&gt;&lt;/span&gt;&lt;/span&gt;&lt;br /&gt;&lt;span style="font-size: small;"&gt;&lt;span style="font-family: inherit;"&gt;- ಗಮನದಿಂದ ವಂಚಿತವಾದರೆ ಅಗತ್ಯವಾದ ಮಾರ್ಗಗಳು ಸೃಷ್ಠಿಯಾಗುವುದಿಲ್ಲ. ಮಾರ್ಗಗಳೇ ಇಲ್ಲದಿದ್ದರೆ ಆಲೋಚನೆಗಳ &amp;gt; ಚಟುವಟಿಕೆಗಳೂ ಕ್ರಮೇಣ ಕಡಿಮೆಯಾಗುತ್ತವೆ.&lt;/span&gt;&lt;/span&gt;&lt;br /&gt;&lt;span style="font-size: small;"&gt;&lt;span style="font-family: inherit;"&gt;&lt;/span&gt;&lt;/span&gt;&lt;br /&gt;&lt;span style="font-size: small;"&gt;&lt;span style="font-family: inherit;"&gt;- ಸಾಯುತ್ತಿರುವ ಆಲೋಚನೆಗಳು ಹೊಸ ಆಲೋಚನೆಗಳಿಗೆ ಜನ್ಮ ನೀಡಲು ಸಾಧ್ಯವಿಲ್ಲ.&lt;/span&gt;&lt;/span&gt;&lt;br /&gt;&lt;/div&gt;&lt;div style="margin-left: 40px;"&gt;&lt;span style="font-size: small;"&gt;&lt;span style="font-family: inherit;"&gt;&lt;/span&gt;&lt;/span&gt;&lt;/div&gt;&lt;span style="font-size: small;"&gt;&lt;span style="font-family: inherit;"&gt;&lt;br /&gt;ಹೀಗೆ ಧ್ಯಾನವು ಆಲೋಚನೆಗಳನ್ನು ಕಡಿಮೆ ಮಾಡುತ್ತದೆ, ಮತ್ತು ಅಂತಿಮವಾಗಿ ಮನಸ್ಸನ್ನು ಶಾಂತಗೊಳಿಸುತ್ತದೆ. ಶಾಂತ ಮನಸ್ಸು ಎಂದರೆ ಕಡಿಮೆ ಒತ್ತಡ.&lt;br /&gt;&lt;br /&gt;ಶಾಂತ ಮನಸ್ಸು ನಿಮ್ಮನ್ನು ಒತ್ತಡದ ಹಾನಿಕಾರಕ ಪರಿಣಾಮಗಳಿಂದ ಮುಕ್ತಗೊಳಿಸುತ್ತದೆ. ಧ್ಯಾನದ ಅಭ್ಯಾಸವು ಒಂದು ನಿರ್ದಿಷ್ಟ ಚಟುವಟಿಕೆಯ ಮೇಲೆ ಕೇಂದ್ರೀಕರಿಸುವ ಮೆದುಳಿನ ಸಾಮರ್ಥ್ಯವನ್ನು ಬಲಪಡಿಸುತ್ತದೆ. ಉತ್ತಮವಾಗಿ ಕೇಂದ್ರೀಕರಿಸುವ ಸಾಮರ್ಥ್ಯ ಎಂದರೆ ನೀವು ಮಾಡುವ ಯಾವುದೇ ಕೆಲಸದಲ್ಲಿ ಉತ್ತಮ ಪ್ರದರ್ಶನ ನೀಡುವುದು. ಆ ರೀತಿಯಲ್ಲಿ, ಧ್ಯಾನವು ಒಂದೇ ಏಟಿಗೆ ಎರಡು ಹಕ್ಕಿಗಳನ್ನು ಹೊಡೆಯುತ್ತದೆ:&lt;br /&gt;&lt;br /&gt;&lt;/span&gt;&lt;/span&gt;&lt;div style="margin-left: 40px;"&gt;&lt;ol&gt;&lt;li&gt;&lt;span style="font-size: small;"&gt;&lt;span style="font-family: inherit;"&gt;ಇದು ಒತ್ತಡವನ್ನು ಕಡಿಮೆ ಮಾಡುತ್ತದೆ ಮತ್ತು&lt;/span&gt;&lt;/span&gt;&lt;/li&gt;&lt;li&gt;&lt;span style="font-size: small;"&gt;&lt;span style="font-family: inherit;"&gt;ಇದು ನಿಮ್ಮ ಮಾನಸಿಕ ಏಕಾಗ್ರತೆಯನ್ನು ಸುಧಾರಿಸುತ್ತದೆ.&lt;/span&gt;&lt;/span&gt;&lt;/li&gt;&lt;/ol&gt;&lt;/div&gt;&lt;div style="margin-left: 40px;"&gt;&lt;span style="font-size: small;"&gt;&lt;span style="font-family: inherit;"&gt;&lt;/span&gt;&lt;/span&gt;&lt;/div&gt;&lt;span style="font-size: small;"&gt;&lt;span style="font-family: inherit;"&gt;&lt;br /&gt;ಧ್ಯಾನವು ಏನು ಮಾಡುತ್ತದೆ ಮತ್ತು ಒತ್ತಡವನ್ನು ಕಡಿಮೆ ಮಾಡಲು ಅದು ಹೇಗೆ ಸಹಾಯ ಮಾಡುತ್ತದೆ ಎಂಬುದರ ಬಗ್ಗೆ ಇದು ಸಂಕ್ಷಿಪ್ತ ವಿವರಣೆ.&lt;br /&gt;&lt;br /&gt;ಆದರೆ ಈ ದಿನಗಳಲ್ಲಿ, ನಾವೆಲ್ಲರೂ ನಿರಂತರವಾಗಿ ಸಾಮಾಜಿಕ ಮಾಧ್ಯಮಗಳ ಗೊಂದಲಗಳಿಗೆ ಒಳಗಾಗುತ್ತಿದ್ದೇವೆ. ನಮ್ಮಲ್ಲಿ ಅನೇಕರು ಸಾಮಾಜಿಕ ಮಾಧ್ಯಮಗಳನ್ನು ನೋಡುವುದಕ್ಕೆ ವ್ಯಸನಿಯಾಗಿದ್ದೇವೆ - ಯೂಟ್ಯೂಬ್ ಶಾರ್ಟ್ಸ್, ವಾಟ್ಸಾಪ್ ಸಂದೇಶಗಳು, ಇನ್ಸ್ಟಾಗ್ರಾಮ್ ರೀಲ್ಸ್ ಇತ್ಯಾದಿ.&lt;br /&gt;&lt;br /&gt;ಸ್ವಲ್ಪ ಮಟ್ಟದ ಸಾಮಾಜಿಕ ಮಾಧ್ಯಮದ ಬಳಕೆ ಕೆಟ್ಟದ್ದೇನಲ್ಲ. ಅದು ಪ್ರಯೋಜನಕಾರಿಯೂ ಆಗಿರಬಹುದು. ಆದರೆ ನೀವು 'ಕ್ಲಿಕ್ ಬೇಯ್ಟ್'ಗಳ ಗುಲಾಮರಾದಾಗ ಏನಾಗುತ್ತದೆ?&lt;br /&gt;&lt;br /&gt;ಸಾಮಾಜಿಕ ಮಾಧ್ಯಮಗಳಲ್ಲಿ ನಡೆಯುವ ಹೆಚ್ಚಿನ ವಿಷಯಗಳು ಜ್ಞಾನವರ್ಧಕಕ್ಕಿಂತ ಹೆಚ್ಚಾಗಿ ಆಕರ್ಷಕವಾಗಿರುತ್ತವೆ. ಈ ವಿಷಯಗಳ ಸೃಷ್ಟಿಕರ್ತರು ಯಾವುದೇ ಉಪಯುಕ್ತ ಮಾಹಿತಿಯನ್ನು ಹಂಚಿಕೊಳ್ಳುವುದಕ್ಕಿಂತ ಹೆಚ್ಚಾಗಿ ನಿಮ್ಮ ಗಮನವನ್ನು ಸೆಳೆಯಲು ಆಸಕ್ತಿ ಹೊಂದಿರುತ್ತಾರೆ. ಆದ್ದರಿಂದ, ಅಂತಹ ವಿಷಯಗಳು ನಿಮಗೆ ಉಪಯುಕ್ತವಲ್ಲದ ಮಾಹಿತಿಯ ಪ್ರವಾಹವನ್ನೇ ಹರಿಸುತ್ತವೆ. ಇದಲ್ಲದೆ, ಉಂಟಾಗುವ ಆಲೋಚನೆಗಳ ವೇಗಕ್ಕೆ ಅನುಗುಣವಾಗಿ ಗಮನವು ತೀವ್ರವಾಗಿ ಬದಲಾಗುತ್ತಿರುತ್ತದೆ.&lt;br /&gt;&lt;br /&gt;ನಮ್ಮ ಮೆದುಳು ಇಂತಹ ಕ್ಷಿಪ್ರ ಚಟುವಟಿಕೆಯನ್ನು ನಿಭಾಯಿಸುವ ಸಾಮರ್ಥ್ಯ ಹೊಂದಿಲ್ಲ. ಅದರ ಫಲಿತಾಂಶವೆಂದರೆ:&lt;br /&gt;&lt;br /&gt;&lt;/span&gt;&lt;/span&gt;&lt;div style="margin-left: 40px;"&gt;&lt;span style="font-size: small;"&gt;&lt;span style="font-family: inherit;"&gt;- ಮೆದುಳು ಮಾಹಿತಿಯನ್ನು ಆಳವಿಲ್ಲದ ರೀತಿಯಲ್ಲಿ ಗ್ರಹಿಸಲು ಪ್ರಾರಂಭಿಸುತ್ತದೆ. ಅದು ವಿಷಯಗಳನ್ನು &amp;gt; ಅರ್ಥಮಾಡಿಕೊಳ್ಳುವ ಬದಲು ಕೇವಲ ಮಾದರಿಗಳನ್ನು (patterns) ಹುಡುಕಲು ಪ್ರಾರಂಭಿಸುತ್ತದೆ.&lt;/span&gt;&lt;/span&gt;&lt;br /&gt;&lt;span style="font-size: small;"&gt;&lt;span style="font-family: inherit;"&gt;&lt;/span&gt;&lt;/span&gt;&lt;br /&gt;&lt;span style="font-size: small;"&gt;&lt;span style="font-family: inherit;"&gt;- ಹೆಚ್ಚಿನ ಪ್ರಮಾಣದ, ಸದಾ ಬದಲಾಗುವ ಮಾಹಿತಿಗೆ ಅನುಗುಣವಾಗಿ ಇರಲು, ಮೆದುಳು ಅಲ್ಪಾವಧಿಯಲ್ಲಿ ಗಮನವನ್ನು &amp;gt; ಬದಲಾಯಿಸುವುದನ್ನು ಕಲಿಯುತ್ತದೆ.&lt;/span&gt;&lt;/span&gt;&lt;br /&gt;&lt;span style="font-size: small;"&gt;&lt;span style="font-family: inherit;"&gt;&lt;/span&gt;&lt;/span&gt;&lt;br /&gt;&lt;span style="font-size: small;"&gt;&lt;span style="font-family: inherit;"&gt;- ಇದು ಒಂದು ಸಮಯದಲ್ಲಿ ಒಂದು ವಿಷಯದ ಮೇಲೆ ಗಮನ ಹರಿಸುವ ನಮ್ಮ ಸಾಮರ್ಥ್ಯವನ್ನು ಕಡಿಮೆ ಮಾಡುತ್ತದೆ.&lt;/span&gt;&lt;/span&gt;&lt;br /&gt;&lt;span style="font-size: small;"&gt;&lt;span style="font-family: inherit;"&gt;&lt;/span&gt;&lt;/span&gt;&lt;br /&gt;&lt;span style="font-size: small;"&gt;&lt;span style="font-family: inherit;"&gt;- ಮೆದುಳಿನ ಅತಿಯಾದ ಚಟುವಟಿಕೆಯು ಅಂತಿಮವಾಗಿ ನಿಮ್ಮನ್ನು ಒತ್ತಡಕ್ಕೆ ತಳ್ಳುತ್ತದೆ.&lt;/span&gt;&lt;/span&gt;&lt;br /&gt;&lt;/div&gt;&lt;div style="margin-left: 40px;"&gt;&lt;span style="font-size: small;"&gt;&lt;span style="font-family: inherit;"&gt;&lt;/span&gt;&lt;/span&gt;&lt;/div&gt;&lt;span style="font-size: small;"&gt;&lt;span style="font-family: inherit;"&gt;&lt;br /&gt;ನಿಜವಾಗಿ ನೀವು ಧ್ಯಾನಕ್ಕೆ ವಿರುದ್ಧವಾದದ್ದನ್ನು ಮಾಡುತ್ತಿದ್ದೀರಿ. ಒಂದು ಗುರಿಯ ಮೇಲೆ ತೀವ್ರವಾಗಿ ಗಮನ ಕೇಂದ್ರೀಕರಿಸುವ ಬದಲು, ನೀವು ಆಲೋಚನೆಗಳ ವೇಗದ ಹರಿವನ್ನು ಬೆನ್ನಟ್ಟಲು ಪ್ರಯತ್ನಿಸುತ್ತಿದ್ದೀರಿ. ಈ ಅತಿಯಾದ ಮಾಧ್ಯಮ ಬಳಕೆ ಅಂತಿಮವಾಗಿ ಮೆದುಳಿನ ಏಕಾಗ್ರತೆಯ ಸಾಮರ್ಥ್ಯವನ್ನು ದುರ್ಬಲಗೊಳಿಸುತ್ತದೆ. ಮತ್ತು ಅದು ನಿಮ್ಮ ದೈನಂದಿನ ಚಟುವಟಿಕೆಗಳಿಗೂ ಅಡ್ಡಿಪಡಿಸಬಹುದು.&lt;br /&gt;&lt;br /&gt;ಈ ಎರಡು ಸಂದರ್ಭಗಳನ್ನು ಹೋಲಿಸಿ ನೋಡಿ.&lt;br /&gt;&lt;br /&gt;ನೀವು ಧ್ಯಾನ ಮಾಡುವಮೊದಲು, ನಿಮ್ಮ ಏಕಾಗ್ರತೆಯ ಸಾಮರ್ಥ್ಯವನ್ನು ಹರಿತಗೊಳಿಸುವ ಮೂಲಕ ನಿಮ್ಮನ್ನು ಎಚ್ಚರಿಕೆಯಿಂದ ಸಿದ್ಧಪಡಿಸಿಕೊಳ್ಳುತ್ತೀರಿ. ಮತ್ತು ಆ ಏಕಾಗ್ರ ಮನಸ್ಸನ್ನು ಒಂದೇ ಗುರಿಯ ಮೇಲೆ ಅನ್ವಯಿಸುತ್ತೀರಿ. ನೀವು ಗಮನವನ್ನು ತೀಕ್ಷ್ಣಗೊಳಿಸುತ್ತಾ ಹೋಗುತ್ತೀರಿ ಮತ್ತು ಅದನ್ನು ಹರಿತಗೊಳಿಸುತ್ತೀರಿ. ಇದರ ಪರಿಣಾಮವಾಗಿ, ಮನಸ್ಸು ಶಾಂತವಾಗುತ್ತದೆ. ಒತ್ತಡದ ಕಾರಣಗಳು ಕ್ರಮೇಣ ದೂರವಾಗುತ್ತವೆ.&lt;br /&gt;&lt;br /&gt;ಆದರೆ ನಿರಂತರವಾಗಿ ಬದಲಾಗುವ, ಅಸ್ತವ್ಯಸ್ತವಾಗಿರುವ ಮಾಹಿತಿಯ ಮೇಲೆ ಮನಸ್ಸನ್ನು ಅತಿಯಾಗಿ ಕೇಂದ್ರೀಕರಿಸಲು ಪ್ರಯತ್ನಿಸಿದಾಗ, ಇದಕ್ಕೆ ತದ್ವಿರುದ್ಧವಾದುದು ಸಂಭವಿಸುತ್ತದೆ.&lt;br /&gt;&lt;br /&gt;&lt;/span&gt;&lt;/span&gt;&lt;div style="margin-left: 40px;"&gt;&lt;span style="font-size: small;"&gt;&lt;span style="font-family: inherit;"&gt;- ಹೆಚ್ಚು ಮಾನಸಿಕ ಚಟುವಟಿಕೆ,&lt;/span&gt;&lt;/span&gt;&lt;br /&gt;&lt;span style="font-size: small;"&gt;&lt;span style="font-family: inherit;"&gt;&lt;/span&gt;&lt;/span&gt;&lt;br /&gt;&lt;span style="font-size: small;"&gt;&lt;span style="font-family: inherit;"&gt;- ಹೆಚ್ಚು ಗಮನ ಬದಲಾವಣೆ,&lt;/span&gt;&lt;/span&gt;&lt;br /&gt;&lt;span style="font-size: small;"&gt;&lt;span style="font-family: inherit;"&gt;&lt;/span&gt;&lt;/span&gt;&lt;br /&gt;&lt;span style="font-size: small;"&gt;&lt;span style="font-family: inherit;"&gt;- ಮತ್ತು ಹೆಚ್ಚು ಒತ್ತಡ.&lt;/span&gt;&lt;/span&gt;&lt;br /&gt;&lt;span style="font-size: small;"&gt;&lt;span style="font-family: inherit;"&gt;&lt;/span&gt;&lt;/span&gt;&lt;br /&gt;&lt;span style="font-size: small;"&gt;&lt;span style="font-family: inherit;"&gt;- ನಿಮ್ಮ ಮನಸ್ಸನ್ನು ಮತ್ತೆ ಏಕಾಗ್ರತೆಗೆ ತರುವ ಸಾಮರ್ಥ್ಯವನ್ನೂ ನೀವು ಶಾಶ್ವತವಾಗಿ ಕಳೆದುಕೊಳ್ಳಲೂಬಹುದು.&lt;/span&gt;&lt;/span&gt;&lt;br /&gt;&lt;/div&gt;&lt;div style="margin-left: 40px;"&gt;&lt;span style="font-size: small;"&gt;&lt;span style="font-family: inherit;"&gt;&lt;/span&gt;&lt;/span&gt;&lt;/div&gt;&lt;span style="font-size: small;"&gt;&lt;span style="font-family: inherit;"&gt;&lt;br /&gt;ನಾನು ಇದನ್ನೇ 'ಅನಧ್ಯಾನ' ಎಂದು ಕರೆಯುತ್ತೇನೆ.&lt;br /&gt;&lt;br /&gt;ಆದ್ದರಿಂದ, ಅನಧ್ಯಾನ ಮಾಡಬೇಡಿ. ಹಾಗೆ ಮಾಡಿದರೆ ನೀವು ನಿಮ್ಮ ಮೆದುಳಿಗೆ ದೊಡ್ಡ ಹಾನಿ ಮಾಡುತ್ತೀರಿ. ಸಾಮಾಜಿಕ ಮಾಧ್ಯಮವನ್ನು ಮಿತವಾಗಿ ಮತ್ತು ಉದ್ದೇಶಪೂರ್ವಕವಾಗಿ ಬಳಸಿ. ಕ್ಲಿಕ್ ಬೇಯ್ಟ್ಗಳಿಗೆ ಬಲಿಯಾಗಬೇಡಿ.&lt;/span&gt;&lt;/span&gt;&lt;/div&gt;&lt;div style="text-align: justify;"&gt;&amp;nbsp;&lt;/div&gt;&lt;div style="text-align: justify;"&gt;&amp;nbsp;--------------------------------------------------------------------


&lt;/div&gt;&lt;div style="text-align: justify;"&gt;&lt;br /&gt;&lt;br /&gt;ಇದು ನಿಮಗೆ ಇಷ್ಟವಾಗಿದ್ದರೆ, ನನ್ನ ಸಾಪ್ತಾಹಿಕ ಓದುಗರೊಂದಿಗೆ ಸೇರಲು ನಾನು ನಿಮ್ಮನ್ನು ಹೃತ್ಪೂರ್ವಕವಾಗಿ ಆಹ್ವಾನಿಸುತ್ತೇನೆ. ಪ್ರತಿ ಶನಿವಾರ, ಮೇಲ್ಮೈಯನ್ನು ಮೀರಿದ ಮತ್ತು ನಿಜವಾಗಿಯೂ ಮುಖ್ಯವಾದ ಪ್ರಶ್ನೆಗಳನ್ನು ಪರಿಹರಿಸುವ ಆಳವಾದ ವಿಶ್ಲೇಷಣೆಯನ್ನು ನಾನು ಪ್ರಕಟಿಸುತ್ತೇನೆ. ಪೇವಾಲ್‌ಗಳಿಲ್ಲ, ಕ್ಲಿಕ್‌ಬೈಟ್ ಇಲ್ಲ - ಕೇವಲ ನೇರ ವಿನಿಮಯ: ನನ್ನ ಮನಸ್ಸಿನಿಂದ ನಿಮ್ಮದಕ್ಕೆ. &lt;a href="https://follow.it/let-s-think-by-dr-king-swami-satyapriya?leanpub%20"&gt;ಚಂದಾದಾರರಾಗಲು ಇಲ್ಲಿ ಕ್ಲಿಕ್ ಮಾಡಿ&lt;/a&gt;.&amp;nbsp;&lt;/div&gt;&lt;div style="text-align: justify;"&gt;&lt;div style="text-align: justify;"&gt;&lt;br /&gt;&lt;/div&gt;&amp;nbsp;&lt;/div&gt;
&lt;div align="center" class="western" lang="en-US" style="line-height: 120%;"&gt;
&lt;span style="font-size: small;"&gt;&lt;b&gt;&amp;nbsp;&lt;/b&gt;&lt;/span&gt; &lt;/div&gt;
&lt;div align="justify" class="western" lang="en-US" style="line-height: 120%;"&gt;
&lt;div class="MsoNormal" style="line-height: 120%; margin-bottom: 7pt;"&gt;
&lt;span style="background-color: #d0e0e3;"&gt;&lt;span lang="EN-US" style="background-attachment: scroll; background-clip: border-box; background-image: none; background-origin: padding-box; background-position: 0% 0%; background-repeat: repeat; background-size: auto; font-size: 12pt; line-height: 120%;"&gt; © Dr. King, Swami  Satyapriya 2026&lt;/span&gt;&lt;span lang="EN-US" style="background-attachment: scroll; background-clip: border-box; background-image: none; background-origin: padding-box; background-position: 0% 0%; background-repeat: repeat; background-size: auto; font-size: 12pt; line-height: 120%;"&gt;&lt;/span&gt;&lt;/span&gt;&lt;/div&gt;
&lt;/div&gt;
&lt;/div&gt;
&lt;div align="justify" class="western"&gt;
&lt;/div&gt;
&lt;div align="justify" class="western" style="line-height: 120%;"&gt;
&lt;/div&gt;
&lt;div align="left" class="western"&gt;
&lt;/div&gt;
&lt;div style="text-align: justify;"&gt;
&lt;style type="text/css"&gt;p { margin-bottom: 0.1in; direction: ltr; color: rgb(0, 0, 10); line-height: 120%; text-align: justify; }p.western { font-family: "Arial", serif; font-size: 14pt; }p.cjk { font-size: 14pt; }p.ctl { font-size: 14pt; }&lt;/style&gt; &lt;/div&gt;
&lt;/div&gt;
&lt;/div&gt;
&lt;div class="blogger-post-footer"&gt;You can borrow audio books directly from the author at https://tinyurl.com/mylibrary1234 at highly affordable prices.&lt;/div&gt;</description><enclosure length="0" type="audio/mpeg" url="https://www.dropbox.com/scl/fi/rqhn6yuralwva9uwko6a1/05.mp3?rlkey=33lh1kumqx4kopkaw08c0nlis&amp;st=8eio25xx&amp;raw=1"/><media:thumbnail xmlns:media="http://search.yahoo.com/mrss/" height="72" url="https://blogger.googleusercontent.com/img/b/R29vZ2xl/AVvXsEip89fS4G63ms_fF5MqKvLCtvD0Hg1PnIcKQGaVI0Ne7bVCCpTt2kokG5vJpVXmD5-x8sCewn_V2ijnc0VhBK9jaYRF27je5_vz3jSSFxFzMT13-oQ-Arc_APNvdbwSzH5seVFAX2nhbOsBbbgfJgsDSWWxXoOZfRGddUMSL4qDv3QZFuJA3lBGSPDokfI/s72-w640-h640-c/un-meditate.png" width="72"/><thr:total xmlns:thr="http://purl.org/syndication/thread/1.0">0</thr:total><author>drking2000-service@yahoo.com (Dr. King)</author><itunes:explicit>no</itunes:explicit><itunes:subtitle>window.dataLayer = window.dataLayer || []; function gtag(){dataLayer.push(arguments);} gtag('js', new Date()); gtag('config', 'G-8HXGBD0CVC'); &amp;nbsp; &amp;nbsp;&amp;nbsp;[Preview books]&amp;nbsp; [Borrow books]&amp;nbsp; [Pause] &amp;nbsp;&amp;nbsp;&amp;nbsp;ನೀವು ಬಹುಶಃ ಎಂದಾದರೂ ಧ್ಯಾನವನ್ನು ಪ್ರಯತ್ನಿಸಿರಬಹುದು. ಹೆಚ್ಚಿನ ಜನರು ಒತ್ತಡದಿಂದ ಮುಕ್ತಿಪಡೆಯಲು ಧ್ಯಾನ ಮಾಡುತ್ತಾರೆ. ತಮ್ಮ ಮನಸ್ಸನ್ನು ಶಾಂತಗೊಳಿಸುವ ಮಾರ್ಗವಾಗಿ, ಅಥವಾ ತಮ್ಮ ಆರೋಗ್ಯವನ್ನು ಸುಧಾರಿಸುವ ದಾರಿಯಾಗಿ ಇದನ್ನು ಬಳಸುತ್ತಾರೆ. ಆದರೆ ನಾನು 'ಅನಧ್ಯಾನದ' ಬಗ್ಗೆ ಮಾತನಾಡುತ್ತಿದ್ದೇನೆ! ಹಾಗೆಂದರೇನು ಎಂದು ನೀವು ಆಶ್ಚರ್ಯಪಡುತ್ತಿರಬಹುದು. ನೀವು ಅದನ್ನು ತಕ್ಷಣವೇ ಗುರುತಿಸದಿದ್ದರೂ, ನೀವು ಅಂದುಕೊಂಡಿದ್ದಕ್ಕಿಂತ ಹೆಚ್ಚಾಗಿ ಅದನ್ನು ನೀವು ಮಾಡುತ್ತಿದ್ದೀರಿ ಎಂಬುದು ನನಗೆ ಖಚಿತವಿದೆ. ಅದನ್ನೇ ವಿವರಿಸಲು ನಾನು ಹೊರಟಿದ್ದೇನೆ. var hello = document.getElementById("Hello"); hello.addEventListener("ended", function(){ var audio = document.getElementById('Audio'); audio.play(); }); var audio = document.getElementById("Audio"); audio.addEventListener("ended", function(){ var thankyou = document.getElementById('ThankYou'); thankyou.play(); }); document.getElementById("playAudio").addEventListener("click", function(){ var audio = document.getElementById('Audio'); if(this.className != "is-paused"){ this.className = "is-paused"; this.innerHTML = "Play"; audio.pause(); }else{ this.className = "is-playing"; this.innerHTML = "Pause"; audio.play(); } }); ನಾವೆಲ್ಲರೂ ಎದುರಿಸುತ್ತಿರುವ ಸಾಮಾನ್ಯ ಸಮಸ್ಯೆಯಾದ 'ಒತ್ತಡ' (ಅಂದರೆ stress) ದಿಂದ ಪ್ರಾರಂಭಿಸೋಣ. ಬೇರೆ ಬೇರೆ ಜನರಿಗೆ ಒತ್ತಡಕ್ಕೆ ಒಳಗಾಗಲು ಬೇರೆ ಬೇರೆ ಕಾರಣಗಳಿರಬಹುದು. ಆದರೆ ಹೆಚ್ಚಿನ ಸಂದರ್ಭಗಳಲ್ಲಿ ಇದರ ಮೂಲ ಜೈವಿಕ ಪ್ರಕ್ರಿಯೆಯು ಬಹುತೇಕ ಒಂದೇ ಆಗಿರುತ್ತದೆ. ಮುಂದುವರೆಯುವ ಮೊದಲು, ಒತ್ತಡಕ್ಕೆ ಕಾರಣವಾಗುವ ಈ ಮೂಲ ಪ್ರಕ್ರಿಯೆಯನ್ನು ಸ್ವಲ್ಪ ವಿವರವಾಗಿ ನೋಡೋಣ. ಒತ್ತಡವು ಕೇವಲ ಮನುಷ್ಯರಲ್ಲಿ ಮಾತ್ರವಲ್ಲ, ಪ್ರಾಣಿಗಳಲ್ಲಿಯೂ ಸಂಭವಿಸುತ್ತದೆ. ಒಂದು ಪ್ರಾಣಿಯು ತನ್ನತ್ತ ವೇಗವಾಗಿ ಬರುತ್ತಿರುವ ವೈರಿಯನ್ನು ನೋಡಿದಾಗ, ಅದರ ಕಣ್ಣುಗಳು ಆ ವೈರಿಯ ಸರಣಿ ಚಿತ್ರಗಳನ್ನು ಮೆದುಳಿಗೆ ರವಾನಿಸುತ್ತವೆ. ಈ ಚಿತ್ರಗಳು ಅಪಾಯವು ಎಷ್ಟು ಹತ್ತಿರದಲ್ಲಿದೆ, ಅದು ಎಷ್ಟು ವೇಗವಾಗಿ ಬರುತ್ತಿದೆ, ಯಾವ ದಿಕ್ಕಿನಿಂದ ಬರುತ್ತಿದೆ ಎಂಬಿತ್ಯಾದಿ ಮಾಹಿತಿಯನ್ನು ನೀಡುತ್ತವೆ. ಕಣ್ಣುಗಳು ಈ ಚಿತ್ರಗಳನ್ನು ಒಂದೊಂದಾಗಿ ಮೆದುಳಿಗೆ ರವಾನಿಸುತ್ತವೆ, ಹಳೆಯ ಕಾಲದ ಮೂವಿ ರೋಲ್ನ ಚಿತ್ರಗಳಂತೆ. ಮೆದುಳು ಈ ಚಿತ್ರಗಳನ್ನು ತ್ವರಿತವಾಗಿ ವಿಶ್ಲೇಷಿಸಬೇಕು ಮತ್ತು ಅಪಾಯದ ಪ್ರಮಾಣವನ್ನು ಅಂದಾಜಿಸಬೇಕು. ಈ ಪ್ರತಿಯೊಂದು ಚಿತ್ರವೂ ಮೆದುಳಿನಲ್ಲಿ ನರಕೋಶಗಳ ಸಮೂಹವಾಗಿ ಸಂಕೇತಿಸಲ್ಪಡುತ್ತದೆ. ಮತ್ತು ಈ ಚಿತ್ರಗಳ ಒಂದು ಸಾಲೇ ಇರುತ್ತದೆ, ಅವು ಒಂದಾದ ನಂತರ ಒಂದರಂತೆ ಬರುತ್ತಿರುತ್ತವೆ. ವೈರಿಯು ಹತ್ತಿರ ಬರುತ್ತಿದ್ದಂತೆ ಈ ಸೆರೆಹಿಡಿಯಲಾದ ಚಿತ್ರಗಳು ಬದಲಾಗುತ್ತಿರುತ್ತವೆ. ಅಂತೆಯೇ, ನಡೆಯುತ್ತಿರುವ ಪರಿಸ್ಥಿತಿಗೆ ಹೊಂದಿಕೊಂಡು ಮೆದುಳಿನ ಪ್ರತಿಕ್ರಿಯೆಯೂ ಬದಲಾಗುತ್ತದೆ. ಪ್ರಾಣಿಯು ವೈರಿಯ ದಾಳಿಯನ್ನು ಹಿಮ್ಮೆಟ್ಟಿಸಬೇಕು ಅಥವಾ ಆ ಸ್ಥಳದಿಂದ ಓಡಿಹೋಗಬೇಕು. ಇದನ್ನೇ 'ಫೈಟ್ ಅಥವಾ ಫ್ಲೈಟ್' ಪ್ರತಿಕ್ರಿಯೆ ಎಂದು ಕರೆಯಲಾಗುತ್ತದೆ. ಇವೆರಡರಲ್ಲಿ ಯಾವುದನ್ನೇ ಮಾಡಬೇಕಾದರೂ, ದೇಹದ ಕೈಕಾಲುಗಳಲ್ಲಿ ಹೆಚ್ಚಿನ ಶಕ್ತಿ ಇರಬೇಕಾಗುತ್ತದೆ. ಹೆಚ್ಚಿನ ಶಕ್ತಿಯ ಅಗತ್ಯವನ್ನು ಆ ಭಾಗಗಳಿಗೆ ಹೆಚ್ಚಿನ ರಕ್ತದ ಹರಿವಿನ ಮೂಲಕ ಪೂರೈಸಲಾಗುತ್ತದೆ. ಸ್ನಾಯುಗಳಿಗೆ ಅಗತ್ಯವಾದ ರಕ್ತವನ್ನು ಪಂಪ್ ಮಾಡಲು ಹೃದಯ ಬಡಿತ ಹೆಚ್ಚಾಗುತ್ತದೆ. ಹೆಚ್ಚುತ್ತಿರುವ ಹೃದಯ ಬಡಿತಕ್ಕೆ ಅನುಗುಣವಾಗಿ ಉಸಿರಾಟದ ದರವೂ ಹೆಚ್ಚಾಗುತ್ತದೆ. ಇದೆಲ್ಲ ಅಡ್ರಿನಾಲಿನ್ ಮತ್ತು ಕಾರ್ಟಿಸೋಲ್ನಂತಹ ದೇಹದ ಹಾರ್ಮೋನ್ಗಳ ಸರಣಿಯ ಸ್ವಯಂಚಾಲಿತ ಸ್ರವಿಸುವಿಕೆಯಿಂದ ಸಾಧ್ಯವಾಗುತ್ತದೆ. ಅಷ್ಟೇ ಅಲ್ಲದೆ ಶತ್ರುವಿನ ಚಲನವಲನಗಳನ್ನು ಗಮನಿಸಲು ಮೆದುಳು ಕೂಡ ಬಹಳ ಜಾಗರೂಕವಾಗಿರಬೇಕಾಗುತ್ತದೆ. ಮೆದುಳಿನ ನರಕೋಶಗಳ ಈ ಕ್ಷಿಪ್ರ ಚಟುವಟಿಕೆ, ಮತ್ತು ವೇಗವಾಗಿ ಬದಲಾಗುವ ಗಮನವೇ ಪ್ರಾಣಿಯಲ್ಲಿ ಒತ್ತಡವನ್ನು ಉಂಟುಮಾಡುತ್ತದೆ. ಮತ್ತು ಹಾರ್ಮೋನ್ಗಳ ಸ್ರವಿಸುವಿಕೆಯು ಪ್ರಾಣಿಯನ್ನು ಅಪಾಯವನ್ನು ಎದುರಿಸಲು ಸಿದ್ಧಪಡಿಸುತ್ತದೆ. ಇದು ಕೆಳಹಂತದ ಜೀವಿಯೊಂದರ ಒತ್ತಡದ ಸನ್ನಿವೇಶ. ಇದರ ಮೂಲ ಕಾರಣ ಹೆಚ್ಚಾಗಿ ದೈಹಿಕ ಭೀತಿಯಾಗಿರುತ್ತದೆ. ಆದರೆ ಮನುಷ್ಯನಂತಹ ಉನ್ನತ ಮಟ್ಟದ ಜೀವಿ, ಮಾನಸಿಕ ಒತ್ತಡಕ್ಕೆ ಒಳಗಾದಾಗಲೂ ಇದೇ ಮಾದರಿಯು ಪುನರಾವರ್ತನೆಯಾಗುತ್ತದೆ. ಏಕೆಂದರೆ, ಎರಡೂ ಸಂದರ್ಭಗಳಲ್ಲಿ ನರಕೋಶಗಳ ಚಟುವಟಿಕೆ ಹೆಚ್ಚಾಗಿರುತ್ತದೆ, ಮತ್ತು ಗಮನವು ನಿರಂತರವಾಗಿ ಬದಲಾಗುತ್ತಿರುತ್ತದೆ. ನಮ್ಮ ಆಲೋಚನೆಗಳು ಮೆದುಳಿನಲ್ಲಿ ನರಕೋಶಗಳ ಚಟುವಟಿಕೆಯಾಗಿ ಸಂಕೇತಿಸಲ್ಪಡುತ್ತವೆ. ಮತ್ತು ಈ ಆಲೋಚನೆಗಳಿಗೆ ಒಂದು ವಿಶಿಷ್ಟ ಗುಣವಿದೆ, ಅದೇನೆಂದರೆ ಅವು ವೇಗವಾಗಿ ದ್ವಿಗುಣಗೊಳ್ಳುತ್ತವೆ. ಈ ಆಲೋಚನೆಗಳು ತಮ್ಮ ಚಟುವಟಿಕೆಯನ್ನು ನಡೆಸಲು ಮೆದುಳಿನ ವಿವಿಧ ಭಾಗಗಳನ್ನು ಸಂಪರ್ಕಿಸಬೇಕಾಗುತ್ತದೆ. ನಮ್ಮ ಮೆದುಳಿನಲ್ಲಿರುವ ಗಮನ ಕೇಂದ್ರವೇ ಮೆದುಳಿನಲ್ಲಿ ಅಗತ್ಯವಾದ ಮಾರ್ಗಗಳನ್ನು ರೂಪಿಸುತ್ತದೆ. ಆದ್ದರಿಂದ, ಈ ಪ್ರತಿಯೊಂದು ಆಲೋಚನೆಯೂ ಮೆದುಳಿನ ಗಮನ ಕೇಂದ್ರವನ್ನು ಸೆಳೆಯುತ್ತದೆ. ಆಲೋಚನೆಗಳು ಅನೇಕವಾಗಿರಬಹುದಾದ್ದರಿಂದ, ಹಾಗೂ ಅವೆಲ್ಲವೂ ಏಕಕಾಲದಲ್ಲಿ ಸಂಭವಿಸುವುದರಿಂದ, ಈ ಸ್ಪರ್ಧಾತ್ಮಕ ಆಲೋಚನೆಗಳ ನಡುವೆ ಗಮನ ಕೇಂದ್ರವು ತಲ್ಲಣಗೊಳ್ಳಬಹುದು. ಈಗ, ಮಿದುಳಿನಲ್ಲಿ ಹೊರಗಿನ ಆಕ್ರಮಣಕಾರನ ದಾಳಿಯಂತಹುದೇ ಪರಿಸ್ಥಿತಿ ಉಂಟಾಗುತ್ತದೆ. ಕಾರಣ ಬೇರೆಯಾಗಿರಬಹುದು, ಆದರೆ ಮೆದುಳಿನೊಳಗಿನ ಸನ್ನಿವೇಶ ಮಾತ್ರ ಒಂದೇ ಆಗಿರುತ್ತದೆ. ಸಹಜವಾಗಿಯೇ ಇದು ಹಾರ್ಮೋನ್ಗಳ ಸ್ರವಿಸುವಿಕೆಗೆ ಕಾರಣವಾಗುತ್ತದೆ, ಅಲ್ಲಿ ದೈಹಿಕವಾಗಿ 'ಓಡಿಹೋಗುವ ಅಥವಾ ಹೋರಾಡುವ' ನಿಜವಾದ ಅಗತ್ಯವಿಲ್ಲದಿದ್ದರೂ ಸಹ. ಆದರೆ ಈ ಹಾರ್ಮೋನ್ಗಳು ದೀರ್ಘಕಾಲದವರೆಗೆ ಸ್ರವಿಸುತ್ತಿದ್ದರೆ ಸಮಸ್ಯೆಗಳನ್ನು ಉಂಟುಮಾಡಬಹುದು. ಅವು ಕೇವಲ ತುರ್ತು ಕ್ರಮಗಳಿಗಾಗಿ ಮಾತ್ರ ಇವೆ. ಹಾಗಾಗಿ ದೀರ್ಘಕಾಲದ ಮಾನಸಿಕ ಒತ್ತಡವು ಬಹುತೇಕ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಬಹುದು. ಧ್ಯಾನವು ಹೇಗೆ ಸಹಾಯ ಮಾಡುತ್ತದೆ? ನೀವು ಧ್ಯಾನ ಮಾಡುವಾಗ ಏನು ಮಾಡುತ್ತೀರಿ? ನೀವು ನಿಮ್ಮ ಗಮನವನ್ನು ಯಾವುದಾದರೂ ಒಂದು ನಿರ್ದಿಷ್ಟ ವಸ್ತುವಿನ ಮೇಲೆ ಕೇಂದ್ರೀಕರಿಸುತ್ತೀರಿ. ನೀವು ನಿಮ್ಮ ಗಮನವನ್ನು ತೀಕ್ಷ್ಣಗೊಳಿಸುತ್ತಾ ಹೋದಂತೆ ಹೀಗೆ ಸಂಭವಿಸುತ್ತದೆ: - ಮೆದುಳಿನ ಗಮನಕೇಂದ್ರವು ಬಿಡುವಿಲ್ಲದೆ ಕಾರ್ಯನಿರತವಾಗಿರುತ್ತದೆ, ಏಕೆಂದರೆ ನೀವು ಅದನ್ನು ಒಂದು ನಿರ್ದಿಷ್ಟ &amp;gt; ಗುರಿಯ ಮೇಲೆ ತೊಡಗಿಸಿರುತ್ತೀರಿ. - ಮೆದುಳಿನಲ್ಲಿ ಉತ್ಪನ್ನವಾಗುವ ಆಲೋಚನೆಗಳಿಗೆ ಗಮನ ಸಿಗುವುದಿಲ್ಲ. ಈ ಗಮನವೇ ಮೆದುಳಿನಲ್ಲಿ ಮಾರ್ಗಗಳನ್ನು &amp;gt; ರೂಪಿಸುತ್ತದೆ. ಈ ಮಾರ್ಗಗಳು ಆಲೋಚನೆಗಳಿಗೆ ಮೆದುಳಿನ ವಿವಿಧ ಭಾಗಗಳನ್ನು ಬಳಸಿಕೊಳ್ಳಲು ಅನುವು &amp;gt; ಮಾಡಿಕೊಡುತ್ತವೆ. - ಗಮನದಿಂದ ವಂಚಿತವಾದರೆ ಅಗತ್ಯವಾದ ಮಾರ್ಗಗಳು ಸೃಷ್ಠಿಯಾಗುವುದಿಲ್ಲ. ಮಾರ್ಗಗಳೇ ಇಲ್ಲದಿದ್ದರೆ ಆಲೋಚನೆಗಳ &amp;gt; ಚಟುವಟಿಕೆಗಳೂ ಕ್ರಮೇಣ ಕಡಿಮೆಯಾಗುತ್ತವೆ. - ಸಾಯುತ್ತಿರುವ ಆಲೋಚನೆಗಳು ಹೊಸ ಆಲೋಚನೆಗಳಿಗೆ ಜನ್ಮ ನೀಡಲು ಸಾಧ್ಯವಿಲ್ಲ. ಹೀಗೆ ಧ್ಯಾನವು ಆಲೋಚನೆಗಳನ್ನು ಕಡಿಮೆ ಮಾಡುತ್ತದೆ, ಮತ್ತು ಅಂತಿಮವಾಗಿ ಮನಸ್ಸನ್ನು ಶಾಂತಗೊಳಿಸುತ್ತದೆ. ಶಾಂತ ಮನಸ್ಸು ಎಂದರೆ ಕಡಿಮೆ ಒತ್ತಡ. ಶಾಂತ ಮನಸ್ಸು ನಿಮ್ಮನ್ನು ಒತ್ತಡದ ಹಾನಿಕಾರಕ ಪರಿಣಾಮಗಳಿಂದ ಮುಕ್ತಗೊಳಿಸುತ್ತದೆ. ಧ್ಯಾನದ ಅಭ್ಯಾಸವು ಒಂದು ನಿರ್ದಿಷ್ಟ ಚಟುವಟಿಕೆಯ ಮೇಲೆ ಕೇಂದ್ರೀಕರಿಸುವ ಮೆದುಳಿನ ಸಾಮರ್ಥ್ಯವನ್ನು ಬಲಪಡಿಸುತ್ತದೆ. ಉತ್ತಮವಾಗಿ ಕೇಂದ್ರೀಕರಿಸುವ ಸಾಮರ್ಥ್ಯ ಎಂದರೆ ನೀವು ಮಾಡುವ ಯಾವುದೇ ಕೆಲಸದಲ್ಲಿ ಉತ್ತಮ ಪ್ರದರ್ಶನ ನೀಡುವುದು. ಆ ರೀತಿಯಲ್ಲಿ, ಧ್ಯಾನವು ಒಂದೇ ಏಟಿಗೆ ಎರಡು ಹಕ್ಕಿಗಳನ್ನು ಹೊಡೆಯುತ್ತದೆ: ಇದು ಒತ್ತಡವನ್ನು ಕಡಿಮೆ ಮಾಡುತ್ತದೆ ಮತ್ತುಇದು ನಿಮ್ಮ ಮಾನಸಿಕ ಏಕಾಗ್ರತೆಯನ್ನು ಸುಧಾರಿಸುತ್ತದೆ. ಧ್ಯಾನವು ಏನು ಮಾಡುತ್ತದೆ ಮತ್ತು ಒತ್ತಡವನ್ನು ಕಡಿಮೆ ಮಾಡಲು ಅದು ಹೇಗೆ ಸಹಾಯ ಮಾಡುತ್ತದೆ ಎಂಬುದರ ಬಗ್ಗೆ ಇದು ಸಂಕ್ಷಿಪ್ತ ವಿವರಣೆ. ಆದರೆ ಈ ದಿನಗಳಲ್ಲಿ, ನಾವೆಲ್ಲರೂ ನಿರಂತರವಾಗಿ ಸಾಮಾಜಿಕ ಮಾಧ್ಯಮಗಳ ಗೊಂದಲಗಳಿಗೆ ಒಳಗಾಗುತ್ತಿದ್ದೇವೆ. ನಮ್ಮಲ್ಲಿ ಅನೇಕರು ಸಾಮಾಜಿಕ ಮಾಧ್ಯಮಗಳನ್ನು ನೋಡುವುದಕ್ಕೆ ವ್ಯಸನಿಯಾಗಿದ್ದೇವೆ - ಯೂಟ್ಯೂಬ್ ಶಾರ್ಟ್ಸ್, ವಾಟ್ಸಾಪ್ ಸಂದೇಶಗಳು, ಇನ್ಸ್ಟಾಗ್ರಾಮ್ ರೀಲ್ಸ್ ಇತ್ಯಾದಿ. ಸ್ವಲ್ಪ ಮಟ್ಟದ ಸಾಮಾಜಿಕ ಮಾಧ್ಯಮದ ಬಳಕೆ ಕೆಟ್ಟದ್ದೇನಲ್ಲ. ಅದು ಪ್ರಯೋಜನಕಾರಿಯೂ ಆಗಿರಬಹುದು. ಆದರೆ ನೀವು 'ಕ್ಲಿಕ್ ಬೇಯ್ಟ್'ಗಳ ಗುಲಾಮರಾದಾಗ ಏನಾಗುತ್ತದೆ? ಸಾಮಾಜಿಕ ಮಾಧ್ಯಮಗಳಲ್ಲಿ ನಡೆಯುವ ಹೆಚ್ಚಿನ ವಿಷಯಗಳು ಜ್ಞಾನವರ್ಧಕಕ್ಕಿಂತ ಹೆಚ್ಚಾಗಿ ಆಕರ್ಷಕವಾಗಿರುತ್ತವೆ. ಈ ವಿಷಯಗಳ ಸೃಷ್ಟಿಕರ್ತರು ಯಾವುದೇ ಉಪಯುಕ್ತ ಮಾಹಿತಿಯನ್ನು ಹಂಚಿಕೊಳ್ಳುವುದಕ್ಕಿಂತ ಹೆಚ್ಚಾಗಿ ನಿಮ್ಮ ಗಮನವನ್ನು ಸೆಳೆಯಲು ಆಸಕ್ತಿ ಹೊಂದಿರುತ್ತಾರೆ. ಆದ್ದರಿಂದ, ಅಂತಹ ವಿಷಯಗಳು ನಿಮಗೆ ಉಪಯುಕ್ತವಲ್ಲದ ಮಾಹಿತಿಯ ಪ್ರವಾಹವನ್ನೇ ಹರಿಸುತ್ತವೆ. ಇದಲ್ಲದೆ, ಉಂಟಾಗುವ ಆಲೋಚನೆಗಳ ವೇಗಕ್ಕೆ ಅನುಗುಣವಾಗಿ ಗಮನವು ತೀವ್ರವಾಗಿ ಬದಲಾಗುತ್ತಿರುತ್ತದೆ. ನಮ್ಮ ಮೆದುಳು ಇಂತಹ ಕ್ಷಿಪ್ರ ಚಟುವಟಿಕೆಯನ್ನು ನಿಭಾಯಿಸುವ ಸಾಮರ್ಥ್ಯ ಹೊಂದಿಲ್ಲ. ಅದರ ಫಲಿತಾಂಶವೆಂದರೆ: - ಮೆದುಳು ಮಾಹಿತಿಯನ್ನು ಆಳವಿಲ್ಲದ ರೀತಿಯಲ್ಲಿ ಗ್ರಹಿಸಲು ಪ್ರಾರಂಭಿಸುತ್ತದೆ. ಅದು ವಿಷಯಗಳನ್ನು &amp;gt; ಅರ್ಥಮಾಡಿಕೊಳ್ಳುವ ಬದಲು ಕೇವಲ ಮಾದರಿಗಳನ್ನು (patterns) ಹುಡುಕಲು ಪ್ರಾರಂಭಿಸುತ್ತದೆ. - ಹೆಚ್ಚಿನ ಪ್ರಮಾಣದ, ಸದಾ ಬದಲಾಗುವ ಮಾಹಿತಿಗೆ ಅನುಗುಣವಾಗಿ ಇರಲು, ಮೆದುಳು ಅಲ್ಪಾವಧಿಯಲ್ಲಿ ಗಮನವನ್ನು &amp;gt; ಬದಲಾಯಿಸುವುದನ್ನು ಕಲಿಯುತ್ತದೆ. - ಇದು ಒಂದು ಸಮಯದಲ್ಲಿ ಒಂದು ವಿಷಯದ ಮೇಲೆ ಗಮನ ಹರಿಸುವ ನಮ್ಮ ಸಾಮರ್ಥ್ಯವನ್ನು ಕಡಿಮೆ ಮಾಡುತ್ತದೆ. - ಮೆದುಳಿನ ಅತಿಯಾದ ಚಟುವಟಿಕೆಯು ಅಂತಿಮವಾಗಿ ನಿಮ್ಮನ್ನು ಒತ್ತಡಕ್ಕೆ ತಳ್ಳುತ್ತದೆ. ನಿಜವಾಗಿ ನೀವು ಧ್ಯಾನಕ್ಕೆ ವಿರುದ್ಧವಾದದ್ದನ್ನು ಮಾಡುತ್ತಿದ್ದೀರಿ. ಒಂದು ಗುರಿಯ ಮೇಲೆ ತೀವ್ರವಾಗಿ ಗಮನ ಕೇಂದ್ರೀಕರಿಸುವ ಬದಲು, ನೀವು ಆಲೋಚನೆಗಳ ವೇಗದ ಹರಿವನ್ನು ಬೆನ್ನಟ್ಟಲು ಪ್ರಯತ್ನಿಸುತ್ತಿದ್ದೀರಿ. ಈ ಅತಿಯಾದ ಮಾಧ್ಯಮ ಬಳಕೆ ಅಂತಿಮವಾಗಿ ಮೆದುಳಿನ ಏಕಾಗ್ರತೆಯ ಸಾಮರ್ಥ್ಯವನ್ನು ದುರ್ಬಲಗೊಳಿಸುತ್ತದೆ. ಮತ್ತು ಅದು ನಿಮ್ಮ ದೈನಂದಿನ ಚಟುವಟಿಕೆಗಳಿಗೂ ಅಡ್ಡಿಪಡಿಸಬಹುದು. ಈ ಎರಡು ಸಂದರ್ಭಗಳನ್ನು ಹೋಲಿಸಿ ನೋಡಿ. ನೀವು ಧ್ಯಾನ ಮಾಡುವಮೊದಲು, ನಿಮ್ಮ ಏಕಾಗ್ರತೆಯ ಸಾಮರ್ಥ್ಯವನ್ನು ಹರಿತಗೊಳಿಸುವ ಮೂಲಕ ನಿಮ್ಮನ್ನು ಎಚ್ಚರಿಕೆಯಿಂದ ಸಿದ್ಧಪಡಿಸಿಕೊಳ್ಳುತ್ತೀರಿ. ಮತ್ತು ಆ ಏಕಾಗ್ರ ಮನಸ್ಸನ್ನು ಒಂದೇ ಗುರಿಯ ಮೇಲೆ ಅನ್ವಯಿಸುತ್ತೀರಿ. ನೀವು ಗಮನವನ್ನು ತೀಕ್ಷ್ಣಗೊಳಿಸುತ್ತಾ ಹೋಗುತ್ತೀರಿ ಮತ್ತು ಅದನ್ನು ಹರಿತಗೊಳಿಸುತ್ತೀರಿ. ಇದರ ಪರಿಣಾಮವಾಗಿ, ಮನಸ್ಸು ಶಾಂತವಾಗುತ್ತದೆ. ಒತ್ತಡದ ಕಾರಣಗಳು ಕ್ರಮೇಣ ದೂರವಾಗುತ್ತವೆ. ಆದರೆ ನಿರಂತರವಾಗಿ ಬದಲಾಗುವ, ಅಸ್ತವ್ಯಸ್ತವಾಗಿರುವ ಮಾಹಿತಿಯ ಮೇಲೆ ಮನಸ್ಸನ್ನು ಅತಿಯಾಗಿ ಕೇಂದ್ರೀಕರಿಸಲು ಪ್ರಯತ್ನಿಸಿದಾಗ, ಇದಕ್ಕೆ ತದ್ವಿರುದ್ಧವಾದುದು ಸಂಭವಿಸುತ್ತದೆ. - ಹೆಚ್ಚು ಮಾನಸಿಕ ಚಟುವಟಿಕೆ, - ಹೆಚ್ಚು ಗಮನ ಬದಲಾವಣೆ, - ಮತ್ತು ಹೆಚ್ಚು ಒತ್ತಡ. - ನಿಮ್ಮ ಮನಸ್ಸನ್ನು ಮತ್ತೆ ಏಕಾಗ್ರತೆಗೆ ತರುವ ಸಾಮರ್ಥ್ಯವನ್ನೂ ನೀವು ಶಾಶ್ವತವಾಗಿ ಕಳೆದುಕೊಳ್ಳಲೂಬಹುದು. ನಾನು ಇದನ್ನೇ 'ಅನಧ್ಯಾನ' ಎಂದು ಕರೆಯುತ್ತೇನೆ. ಆದ್ದರಿಂದ, ಅನಧ್ಯಾನ ಮಾಡಬೇಡಿ. ಹಾಗೆ ಮಾಡಿದರೆ ನೀವು ನಿಮ್ಮ ಮೆದುಳಿಗೆ ದೊಡ್ಡ ಹಾನಿ ಮಾಡುತ್ತೀರಿ. ಸಾಮಾಜಿಕ ಮಾಧ್ಯಮವನ್ನು ಮಿತವಾಗಿ ಮತ್ತು ಉದ್ದೇಶಪೂರ್ವಕವಾಗಿ ಬಳಸಿ. ಕ್ಲಿಕ್ ಬೇಯ್ಟ್ಗಳಿಗೆ ಬಲಿಯಾಗಬೇಡಿ.&amp;nbsp;&amp;nbsp;-------------------------------------------------------------------- ಇದು ನಿಮಗೆ ಇಷ್ಟವಾಗಿದ್ದರೆ, ನನ್ನ ಸಾಪ್ತಾಹಿಕ ಓದುಗರೊಂದಿಗೆ ಸೇರಲು ನಾನು ನಿಮ್ಮನ್ನು ಹೃತ್ಪೂರ್ವಕವಾಗಿ ಆಹ್ವಾನಿಸುತ್ತೇನೆ. ಪ್ರತಿ ಶನಿವಾರ, ಮೇಲ್ಮೈಯನ್ನು ಮೀರಿದ ಮತ್ತು ನಿಜವಾಗಿಯೂ ಮುಖ್ಯವಾದ ಪ್ರಶ್ನೆಗಳನ್ನು ಪರಿಹರಿಸುವ ಆಳವಾದ ವಿಶ್ಲೇಷಣೆಯನ್ನು ನಾನು ಪ್ರಕಟಿಸುತ್ತೇನೆ. ಪೇವಾಲ್‌ಗಳಿಲ್ಲ, ಕ್ಲಿಕ್‌ಬೈಟ್ ಇಲ್ಲ - ಕೇವಲ ನೇರ ವಿನಿಮಯ: ನನ್ನ ಮನಸ್ಸಿನಿಂದ ನಿಮ್ಮದಕ್ಕೆ. ಚಂದಾದಾರರಾಗಲು ಇಲ್ಲಿ ಕ್ಲಿಕ್ ಮಾಡಿ.&amp;nbsp; &amp;nbsp; &amp;nbsp; © Dr. King, Swami Satyapriya 2026 p { margin-bottom: 0.1in; direction: ltr; color: rgb(0, 0, 10); line-height: 120%; text-align: justify; }p.western { font-family: "Arial", serif; font-size: 14pt; }p.cjk { font-size: 14pt; }p.ctl { font-size: 14pt; } You can borrow audio books directly from the author at https://tinyurl.com/mylibrary1234 at highly affordable prices.</itunes:subtitle><itunes:author>Dr. King</itunes:author><itunes:summary>window.dataLayer = window.dataLayer || []; function gtag(){dataLayer.push(arguments);} gtag('js', new Date()); gtag('config', 'G-8HXGBD0CVC'); &amp;nbsp; &amp;nbsp;&amp;nbsp;[Preview books]&amp;nbsp; [Borrow books]&amp;nbsp; [Pause] &amp;nbsp;&amp;nbsp;&amp;nbsp;ನೀವು ಬಹುಶಃ ಎಂದಾದರೂ ಧ್ಯಾನವನ್ನು ಪ್ರಯತ್ನಿಸಿರಬಹುದು. ಹೆಚ್ಚಿನ ಜನರು ಒತ್ತಡದಿಂದ ಮುಕ್ತಿಪಡೆಯಲು ಧ್ಯಾನ ಮಾಡುತ್ತಾರೆ. ತಮ್ಮ ಮನಸ್ಸನ್ನು ಶಾಂತಗೊಳಿಸುವ ಮಾರ್ಗವಾಗಿ, ಅಥವಾ ತಮ್ಮ ಆರೋಗ್ಯವನ್ನು ಸುಧಾರಿಸುವ ದಾರಿಯಾಗಿ ಇದನ್ನು ಬಳಸುತ್ತಾರೆ. ಆದರೆ ನಾನು 'ಅನಧ್ಯಾನದ' ಬಗ್ಗೆ ಮಾತನಾಡುತ್ತಿದ್ದೇನೆ! ಹಾಗೆಂದರೇನು ಎಂದು ನೀವು ಆಶ್ಚರ್ಯಪಡುತ್ತಿರಬಹುದು. ನೀವು ಅದನ್ನು ತಕ್ಷಣವೇ ಗುರುತಿಸದಿದ್ದರೂ, ನೀವು ಅಂದುಕೊಂಡಿದ್ದಕ್ಕಿಂತ ಹೆಚ್ಚಾಗಿ ಅದನ್ನು ನೀವು ಮಾಡುತ್ತಿದ್ದೀರಿ ಎಂಬುದು ನನಗೆ ಖಚಿತವಿದೆ. ಅದನ್ನೇ ವಿವರಿಸಲು ನಾನು ಹೊರಟಿದ್ದೇನೆ. var hello = document.getElementById("Hello"); hello.addEventListener("ended", function(){ var audio = document.getElementById('Audio'); audio.play(); }); var audio = document.getElementById("Audio"); audio.addEventListener("ended", function(){ var thankyou = document.getElementById('ThankYou'); thankyou.play(); }); document.getElementById("playAudio").addEventListener("click", function(){ var audio = document.getElementById('Audio'); if(this.className != "is-paused"){ this.className = "is-paused"; this.innerHTML = "Play"; audio.pause(); }else{ this.className = "is-playing"; this.innerHTML = "Pause"; audio.play(); } }); ನಾವೆಲ್ಲರೂ ಎದುರಿಸುತ್ತಿರುವ ಸಾಮಾನ್ಯ ಸಮಸ್ಯೆಯಾದ 'ಒತ್ತಡ' (ಅಂದರೆ stress) ದಿಂದ ಪ್ರಾರಂಭಿಸೋಣ. ಬೇರೆ ಬೇರೆ ಜನರಿಗೆ ಒತ್ತಡಕ್ಕೆ ಒಳಗಾಗಲು ಬೇರೆ ಬೇರೆ ಕಾರಣಗಳಿರಬಹುದು. ಆದರೆ ಹೆಚ್ಚಿನ ಸಂದರ್ಭಗಳಲ್ಲಿ ಇದರ ಮೂಲ ಜೈವಿಕ ಪ್ರಕ್ರಿಯೆಯು ಬಹುತೇಕ ಒಂದೇ ಆಗಿರುತ್ತದೆ. ಮುಂದುವರೆಯುವ ಮೊದಲು, ಒತ್ತಡಕ್ಕೆ ಕಾರಣವಾಗುವ ಈ ಮೂಲ ಪ್ರಕ್ರಿಯೆಯನ್ನು ಸ್ವಲ್ಪ ವಿವರವಾಗಿ ನೋಡೋಣ. ಒತ್ತಡವು ಕೇವಲ ಮನುಷ್ಯರಲ್ಲಿ ಮಾತ್ರವಲ್ಲ, ಪ್ರಾಣಿಗಳಲ್ಲಿಯೂ ಸಂಭವಿಸುತ್ತದೆ. ಒಂದು ಪ್ರಾಣಿಯು ತನ್ನತ್ತ ವೇಗವಾಗಿ ಬರುತ್ತಿರುವ ವೈರಿಯನ್ನು ನೋಡಿದಾಗ, ಅದರ ಕಣ್ಣುಗಳು ಆ ವೈರಿಯ ಸರಣಿ ಚಿತ್ರಗಳನ್ನು ಮೆದುಳಿಗೆ ರವಾನಿಸುತ್ತವೆ. ಈ ಚಿತ್ರಗಳು ಅಪಾಯವು ಎಷ್ಟು ಹತ್ತಿರದಲ್ಲಿದೆ, ಅದು ಎಷ್ಟು ವೇಗವಾಗಿ ಬರುತ್ತಿದೆ, ಯಾವ ದಿಕ್ಕಿನಿಂದ ಬರುತ್ತಿದೆ ಎಂಬಿತ್ಯಾದಿ ಮಾಹಿತಿಯನ್ನು ನೀಡುತ್ತವೆ. ಕಣ್ಣುಗಳು ಈ ಚಿತ್ರಗಳನ್ನು ಒಂದೊಂದಾಗಿ ಮೆದುಳಿಗೆ ರವಾನಿಸುತ್ತವೆ, ಹಳೆಯ ಕಾಲದ ಮೂವಿ ರೋಲ್ನ ಚಿತ್ರಗಳಂತೆ. ಮೆದುಳು ಈ ಚಿತ್ರಗಳನ್ನು ತ್ವರಿತವಾಗಿ ವಿಶ್ಲೇಷಿಸಬೇಕು ಮತ್ತು ಅಪಾಯದ ಪ್ರಮಾಣವನ್ನು ಅಂದಾಜಿಸಬೇಕು. ಈ ಪ್ರತಿಯೊಂದು ಚಿತ್ರವೂ ಮೆದುಳಿನಲ್ಲಿ ನರಕೋಶಗಳ ಸಮೂಹವಾಗಿ ಸಂಕೇತಿಸಲ್ಪಡುತ್ತದೆ. ಮತ್ತು ಈ ಚಿತ್ರಗಳ ಒಂದು ಸಾಲೇ ಇರುತ್ತದೆ, ಅವು ಒಂದಾದ ನಂತರ ಒಂದರಂತೆ ಬರುತ್ತಿರುತ್ತವೆ. ವೈರಿಯು ಹತ್ತಿರ ಬರುತ್ತಿದ್ದಂತೆ ಈ ಸೆರೆಹಿಡಿಯಲಾದ ಚಿತ್ರಗಳು ಬದಲಾಗುತ್ತಿರುತ್ತವೆ. ಅಂತೆಯೇ, ನಡೆಯುತ್ತಿರುವ ಪರಿಸ್ಥಿತಿಗೆ ಹೊಂದಿಕೊಂಡು ಮೆದುಳಿನ ಪ್ರತಿಕ್ರಿಯೆಯೂ ಬದಲಾಗುತ್ತದೆ. ಪ್ರಾಣಿಯು ವೈರಿಯ ದಾಳಿಯನ್ನು ಹಿಮ್ಮೆಟ್ಟಿಸಬೇಕು ಅಥವಾ ಆ ಸ್ಥಳದಿಂದ ಓಡಿಹೋಗಬೇಕು. ಇದನ್ನೇ 'ಫೈಟ್ ಅಥವಾ ಫ್ಲೈಟ್' ಪ್ರತಿಕ್ರಿಯೆ ಎಂದು ಕರೆಯಲಾಗುತ್ತದೆ. ಇವೆರಡರಲ್ಲಿ ಯಾವುದನ್ನೇ ಮಾಡಬೇಕಾದರೂ, ದೇಹದ ಕೈಕಾಲುಗಳಲ್ಲಿ ಹೆಚ್ಚಿನ ಶಕ್ತಿ ಇರಬೇಕಾಗುತ್ತದೆ. ಹೆಚ್ಚಿನ ಶಕ್ತಿಯ ಅಗತ್ಯವನ್ನು ಆ ಭಾಗಗಳಿಗೆ ಹೆಚ್ಚಿನ ರಕ್ತದ ಹರಿವಿನ ಮೂಲಕ ಪೂರೈಸಲಾಗುತ್ತದೆ. ಸ್ನಾಯುಗಳಿಗೆ ಅಗತ್ಯವಾದ ರಕ್ತವನ್ನು ಪಂಪ್ ಮಾಡಲು ಹೃದಯ ಬಡಿತ ಹೆಚ್ಚಾಗುತ್ತದೆ. ಹೆಚ್ಚುತ್ತಿರುವ ಹೃದಯ ಬಡಿತಕ್ಕೆ ಅನುಗುಣವಾಗಿ ಉಸಿರಾಟದ ದರವೂ ಹೆಚ್ಚಾಗುತ್ತದೆ. ಇದೆಲ್ಲ ಅಡ್ರಿನಾಲಿನ್ ಮತ್ತು ಕಾರ್ಟಿಸೋಲ್ನಂತಹ ದೇಹದ ಹಾರ್ಮೋನ್ಗಳ ಸರಣಿಯ ಸ್ವಯಂಚಾಲಿತ ಸ್ರವಿಸುವಿಕೆಯಿಂದ ಸಾಧ್ಯವಾಗುತ್ತದೆ. ಅಷ್ಟೇ ಅಲ್ಲದೆ ಶತ್ರುವಿನ ಚಲನವಲನಗಳನ್ನು ಗಮನಿಸಲು ಮೆದುಳು ಕೂಡ ಬಹಳ ಜಾಗರೂಕವಾಗಿರಬೇಕಾಗುತ್ತದೆ. ಮೆದುಳಿನ ನರಕೋಶಗಳ ಈ ಕ್ಷಿಪ್ರ ಚಟುವಟಿಕೆ, ಮತ್ತು ವೇಗವಾಗಿ ಬದಲಾಗುವ ಗಮನವೇ ಪ್ರಾಣಿಯಲ್ಲಿ ಒತ್ತಡವನ್ನು ಉಂಟುಮಾಡುತ್ತದೆ. ಮತ್ತು ಹಾರ್ಮೋನ್ಗಳ ಸ್ರವಿಸುವಿಕೆಯು ಪ್ರಾಣಿಯನ್ನು ಅಪಾಯವನ್ನು ಎದುರಿಸಲು ಸಿದ್ಧಪಡಿಸುತ್ತದೆ. ಇದು ಕೆಳಹಂತದ ಜೀವಿಯೊಂದರ ಒತ್ತಡದ ಸನ್ನಿವೇಶ. ಇದರ ಮೂಲ ಕಾರಣ ಹೆಚ್ಚಾಗಿ ದೈಹಿಕ ಭೀತಿಯಾಗಿರುತ್ತದೆ. ಆದರೆ ಮನುಷ್ಯನಂತಹ ಉನ್ನತ ಮಟ್ಟದ ಜೀವಿ, ಮಾನಸಿಕ ಒತ್ತಡಕ್ಕೆ ಒಳಗಾದಾಗಲೂ ಇದೇ ಮಾದರಿಯು ಪುನರಾವರ್ತನೆಯಾಗುತ್ತದೆ. ಏಕೆಂದರೆ, ಎರಡೂ ಸಂದರ್ಭಗಳಲ್ಲಿ ನರಕೋಶಗಳ ಚಟುವಟಿಕೆ ಹೆಚ್ಚಾಗಿರುತ್ತದೆ, ಮತ್ತು ಗಮನವು ನಿರಂತರವಾಗಿ ಬದಲಾಗುತ್ತಿರುತ್ತದೆ. ನಮ್ಮ ಆಲೋಚನೆಗಳು ಮೆದುಳಿನಲ್ಲಿ ನರಕೋಶಗಳ ಚಟುವಟಿಕೆಯಾಗಿ ಸಂಕೇತಿಸಲ್ಪಡುತ್ತವೆ. ಮತ್ತು ಈ ಆಲೋಚನೆಗಳಿಗೆ ಒಂದು ವಿಶಿಷ್ಟ ಗುಣವಿದೆ, ಅದೇನೆಂದರೆ ಅವು ವೇಗವಾಗಿ ದ್ವಿಗುಣಗೊಳ್ಳುತ್ತವೆ. ಈ ಆಲೋಚನೆಗಳು ತಮ್ಮ ಚಟುವಟಿಕೆಯನ್ನು ನಡೆಸಲು ಮೆದುಳಿನ ವಿವಿಧ ಭಾಗಗಳನ್ನು ಸಂಪರ್ಕಿಸಬೇಕಾಗುತ್ತದೆ. ನಮ್ಮ ಮೆದುಳಿನಲ್ಲಿರುವ ಗಮನ ಕೇಂದ್ರವೇ ಮೆದುಳಿನಲ್ಲಿ ಅಗತ್ಯವಾದ ಮಾರ್ಗಗಳನ್ನು ರೂಪಿಸುತ್ತದೆ. ಆದ್ದರಿಂದ, ಈ ಪ್ರತಿಯೊಂದು ಆಲೋಚನೆಯೂ ಮೆದುಳಿನ ಗಮನ ಕೇಂದ್ರವನ್ನು ಸೆಳೆಯುತ್ತದೆ. ಆಲೋಚನೆಗಳು ಅನೇಕವಾಗಿರಬಹುದಾದ್ದರಿಂದ, ಹಾಗೂ ಅವೆಲ್ಲವೂ ಏಕಕಾಲದಲ್ಲಿ ಸಂಭವಿಸುವುದರಿಂದ, ಈ ಸ್ಪರ್ಧಾತ್ಮಕ ಆಲೋಚನೆಗಳ ನಡುವೆ ಗಮನ ಕೇಂದ್ರವು ತಲ್ಲಣಗೊಳ್ಳಬಹುದು. ಈಗ, ಮಿದುಳಿನಲ್ಲಿ ಹೊರಗಿನ ಆಕ್ರಮಣಕಾರನ ದಾಳಿಯಂತಹುದೇ ಪರಿಸ್ಥಿತಿ ಉಂಟಾಗುತ್ತದೆ. ಕಾರಣ ಬೇರೆಯಾಗಿರಬಹುದು, ಆದರೆ ಮೆದುಳಿನೊಳಗಿನ ಸನ್ನಿವೇಶ ಮಾತ್ರ ಒಂದೇ ಆಗಿರುತ್ತದೆ. ಸಹಜವಾಗಿಯೇ ಇದು ಹಾರ್ಮೋನ್ಗಳ ಸ್ರವಿಸುವಿಕೆಗೆ ಕಾರಣವಾಗುತ್ತದೆ, ಅಲ್ಲಿ ದೈಹಿಕವಾಗಿ 'ಓಡಿಹೋಗುವ ಅಥವಾ ಹೋರಾಡುವ' ನಿಜವಾದ ಅಗತ್ಯವಿಲ್ಲದಿದ್ದರೂ ಸಹ. ಆದರೆ ಈ ಹಾರ್ಮೋನ್ಗಳು ದೀರ್ಘಕಾಲದವರೆಗೆ ಸ್ರವಿಸುತ್ತಿದ್ದರೆ ಸಮಸ್ಯೆಗಳನ್ನು ಉಂಟುಮಾಡಬಹುದು. ಅವು ಕೇವಲ ತುರ್ತು ಕ್ರಮಗಳಿಗಾಗಿ ಮಾತ್ರ ಇವೆ. ಹಾಗಾಗಿ ದೀರ್ಘಕಾಲದ ಮಾನಸಿಕ ಒತ್ತಡವು ಬಹುತೇಕ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಬಹುದು. ಧ್ಯಾನವು ಹೇಗೆ ಸಹಾಯ ಮಾಡುತ್ತದೆ? ನೀವು ಧ್ಯಾನ ಮಾಡುವಾಗ ಏನು ಮಾಡುತ್ತೀರಿ? ನೀವು ನಿಮ್ಮ ಗಮನವನ್ನು ಯಾವುದಾದರೂ ಒಂದು ನಿರ್ದಿಷ್ಟ ವಸ್ತುವಿನ ಮೇಲೆ ಕೇಂದ್ರೀಕರಿಸುತ್ತೀರಿ. ನೀವು ನಿಮ್ಮ ಗಮನವನ್ನು ತೀಕ್ಷ್ಣಗೊಳಿಸುತ್ತಾ ಹೋದಂತೆ ಹೀಗೆ ಸಂಭವಿಸುತ್ತದೆ: - ಮೆದುಳಿನ ಗಮನಕೇಂದ್ರವು ಬಿಡುವಿಲ್ಲದೆ ಕಾರ್ಯನಿರತವಾಗಿರುತ್ತದೆ, ಏಕೆಂದರೆ ನೀವು ಅದನ್ನು ಒಂದು ನಿರ್ದಿಷ್ಟ &amp;gt; ಗುರಿಯ ಮೇಲೆ ತೊಡಗಿಸಿರುತ್ತೀರಿ. - ಮೆದುಳಿನಲ್ಲಿ ಉತ್ಪನ್ನವಾಗುವ ಆಲೋಚನೆಗಳಿಗೆ ಗಮನ ಸಿಗುವುದಿಲ್ಲ. ಈ ಗಮನವೇ ಮೆದುಳಿನಲ್ಲಿ ಮಾರ್ಗಗಳನ್ನು &amp;gt; ರೂಪಿಸುತ್ತದೆ. ಈ ಮಾರ್ಗಗಳು ಆಲೋಚನೆಗಳಿಗೆ ಮೆದುಳಿನ ವಿವಿಧ ಭಾಗಗಳನ್ನು ಬಳಸಿಕೊಳ್ಳಲು ಅನುವು &amp;gt; ಮಾಡಿಕೊಡುತ್ತವೆ. - ಗಮನದಿಂದ ವಂಚಿತವಾದರೆ ಅಗತ್ಯವಾದ ಮಾರ್ಗಗಳು ಸೃಷ್ಠಿಯಾಗುವುದಿಲ್ಲ. ಮಾರ್ಗಗಳೇ ಇಲ್ಲದಿದ್ದರೆ ಆಲೋಚನೆಗಳ &amp;gt; ಚಟುವಟಿಕೆಗಳೂ ಕ್ರಮೇಣ ಕಡಿಮೆಯಾಗುತ್ತವೆ. - ಸಾಯುತ್ತಿರುವ ಆಲೋಚನೆಗಳು ಹೊಸ ಆಲೋಚನೆಗಳಿಗೆ ಜನ್ಮ ನೀಡಲು ಸಾಧ್ಯವಿಲ್ಲ. ಹೀಗೆ ಧ್ಯಾನವು ಆಲೋಚನೆಗಳನ್ನು ಕಡಿಮೆ ಮಾಡುತ್ತದೆ, ಮತ್ತು ಅಂತಿಮವಾಗಿ ಮನಸ್ಸನ್ನು ಶಾಂತಗೊಳಿಸುತ್ತದೆ. ಶಾಂತ ಮನಸ್ಸು ಎಂದರೆ ಕಡಿಮೆ ಒತ್ತಡ. ಶಾಂತ ಮನಸ್ಸು ನಿಮ್ಮನ್ನು ಒತ್ತಡದ ಹಾನಿಕಾರಕ ಪರಿಣಾಮಗಳಿಂದ ಮುಕ್ತಗೊಳಿಸುತ್ತದೆ. ಧ್ಯಾನದ ಅಭ್ಯಾಸವು ಒಂದು ನಿರ್ದಿಷ್ಟ ಚಟುವಟಿಕೆಯ ಮೇಲೆ ಕೇಂದ್ರೀಕರಿಸುವ ಮೆದುಳಿನ ಸಾಮರ್ಥ್ಯವನ್ನು ಬಲಪಡಿಸುತ್ತದೆ. ಉತ್ತಮವಾಗಿ ಕೇಂದ್ರೀಕರಿಸುವ ಸಾಮರ್ಥ್ಯ ಎಂದರೆ ನೀವು ಮಾಡುವ ಯಾವುದೇ ಕೆಲಸದಲ್ಲಿ ಉತ್ತಮ ಪ್ರದರ್ಶನ ನೀಡುವುದು. ಆ ರೀತಿಯಲ್ಲಿ, ಧ್ಯಾನವು ಒಂದೇ ಏಟಿಗೆ ಎರಡು ಹಕ್ಕಿಗಳನ್ನು ಹೊಡೆಯುತ್ತದೆ: ಇದು ಒತ್ತಡವನ್ನು ಕಡಿಮೆ ಮಾಡುತ್ತದೆ ಮತ್ತುಇದು ನಿಮ್ಮ ಮಾನಸಿಕ ಏಕಾಗ್ರತೆಯನ್ನು ಸುಧಾರಿಸುತ್ತದೆ. ಧ್ಯಾನವು ಏನು ಮಾಡುತ್ತದೆ ಮತ್ತು ಒತ್ತಡವನ್ನು ಕಡಿಮೆ ಮಾಡಲು ಅದು ಹೇಗೆ ಸಹಾಯ ಮಾಡುತ್ತದೆ ಎಂಬುದರ ಬಗ್ಗೆ ಇದು ಸಂಕ್ಷಿಪ್ತ ವಿವರಣೆ. ಆದರೆ ಈ ದಿನಗಳಲ್ಲಿ, ನಾವೆಲ್ಲರೂ ನಿರಂತರವಾಗಿ ಸಾಮಾಜಿಕ ಮಾಧ್ಯಮಗಳ ಗೊಂದಲಗಳಿಗೆ ಒಳಗಾಗುತ್ತಿದ್ದೇವೆ. ನಮ್ಮಲ್ಲಿ ಅನೇಕರು ಸಾಮಾಜಿಕ ಮಾಧ್ಯಮಗಳನ್ನು ನೋಡುವುದಕ್ಕೆ ವ್ಯಸನಿಯಾಗಿದ್ದೇವೆ - ಯೂಟ್ಯೂಬ್ ಶಾರ್ಟ್ಸ್, ವಾಟ್ಸಾಪ್ ಸಂದೇಶಗಳು, ಇನ್ಸ್ಟಾಗ್ರಾಮ್ ರೀಲ್ಸ್ ಇತ್ಯಾದಿ. ಸ್ವಲ್ಪ ಮಟ್ಟದ ಸಾಮಾಜಿಕ ಮಾಧ್ಯಮದ ಬಳಕೆ ಕೆಟ್ಟದ್ದೇನಲ್ಲ. ಅದು ಪ್ರಯೋಜನಕಾರಿಯೂ ಆಗಿರಬಹುದು. ಆದರೆ ನೀವು 'ಕ್ಲಿಕ್ ಬೇಯ್ಟ್'ಗಳ ಗುಲಾಮರಾದಾಗ ಏನಾಗುತ್ತದೆ? ಸಾಮಾಜಿಕ ಮಾಧ್ಯಮಗಳಲ್ಲಿ ನಡೆಯುವ ಹೆಚ್ಚಿನ ವಿಷಯಗಳು ಜ್ಞಾನವರ್ಧಕಕ್ಕಿಂತ ಹೆಚ್ಚಾಗಿ ಆಕರ್ಷಕವಾಗಿರುತ್ತವೆ. ಈ ವಿಷಯಗಳ ಸೃಷ್ಟಿಕರ್ತರು ಯಾವುದೇ ಉಪಯುಕ್ತ ಮಾಹಿತಿಯನ್ನು ಹಂಚಿಕೊಳ್ಳುವುದಕ್ಕಿಂತ ಹೆಚ್ಚಾಗಿ ನಿಮ್ಮ ಗಮನವನ್ನು ಸೆಳೆಯಲು ಆಸಕ್ತಿ ಹೊಂದಿರುತ್ತಾರೆ. ಆದ್ದರಿಂದ, ಅಂತಹ ವಿಷಯಗಳು ನಿಮಗೆ ಉಪಯುಕ್ತವಲ್ಲದ ಮಾಹಿತಿಯ ಪ್ರವಾಹವನ್ನೇ ಹರಿಸುತ್ತವೆ. ಇದಲ್ಲದೆ, ಉಂಟಾಗುವ ಆಲೋಚನೆಗಳ ವೇಗಕ್ಕೆ ಅನುಗುಣವಾಗಿ ಗಮನವು ತೀವ್ರವಾಗಿ ಬದಲಾಗುತ್ತಿರುತ್ತದೆ. ನಮ್ಮ ಮೆದುಳು ಇಂತಹ ಕ್ಷಿಪ್ರ ಚಟುವಟಿಕೆಯನ್ನು ನಿಭಾಯಿಸುವ ಸಾಮರ್ಥ್ಯ ಹೊಂದಿಲ್ಲ. ಅದರ ಫಲಿತಾಂಶವೆಂದರೆ: - ಮೆದುಳು ಮಾಹಿತಿಯನ್ನು ಆಳವಿಲ್ಲದ ರೀತಿಯಲ್ಲಿ ಗ್ರಹಿಸಲು ಪ್ರಾರಂಭಿಸುತ್ತದೆ. ಅದು ವಿಷಯಗಳನ್ನು &amp;gt; ಅರ್ಥಮಾಡಿಕೊಳ್ಳುವ ಬದಲು ಕೇವಲ ಮಾದರಿಗಳನ್ನು (patterns) ಹುಡುಕಲು ಪ್ರಾರಂಭಿಸುತ್ತದೆ. - ಹೆಚ್ಚಿನ ಪ್ರಮಾಣದ, ಸದಾ ಬದಲಾಗುವ ಮಾಹಿತಿಗೆ ಅನುಗುಣವಾಗಿ ಇರಲು, ಮೆದುಳು ಅಲ್ಪಾವಧಿಯಲ್ಲಿ ಗಮನವನ್ನು &amp;gt; ಬದಲಾಯಿಸುವುದನ್ನು ಕಲಿಯುತ್ತದೆ. - ಇದು ಒಂದು ಸಮಯದಲ್ಲಿ ಒಂದು ವಿಷಯದ ಮೇಲೆ ಗಮನ ಹರಿಸುವ ನಮ್ಮ ಸಾಮರ್ಥ್ಯವನ್ನು ಕಡಿಮೆ ಮಾಡುತ್ತದೆ. - ಮೆದುಳಿನ ಅತಿಯಾದ ಚಟುವಟಿಕೆಯು ಅಂತಿಮವಾಗಿ ನಿಮ್ಮನ್ನು ಒತ್ತಡಕ್ಕೆ ತಳ್ಳುತ್ತದೆ. ನಿಜವಾಗಿ ನೀವು ಧ್ಯಾನಕ್ಕೆ ವಿರುದ್ಧವಾದದ್ದನ್ನು ಮಾಡುತ್ತಿದ್ದೀರಿ. ಒಂದು ಗುರಿಯ ಮೇಲೆ ತೀವ್ರವಾಗಿ ಗಮನ ಕೇಂದ್ರೀಕರಿಸುವ ಬದಲು, ನೀವು ಆಲೋಚನೆಗಳ ವೇಗದ ಹರಿವನ್ನು ಬೆನ್ನಟ್ಟಲು ಪ್ರಯತ್ನಿಸುತ್ತಿದ್ದೀರಿ. ಈ ಅತಿಯಾದ ಮಾಧ್ಯಮ ಬಳಕೆ ಅಂತಿಮವಾಗಿ ಮೆದುಳಿನ ಏಕಾಗ್ರತೆಯ ಸಾಮರ್ಥ್ಯವನ್ನು ದುರ್ಬಲಗೊಳಿಸುತ್ತದೆ. ಮತ್ತು ಅದು ನಿಮ್ಮ ದೈನಂದಿನ ಚಟುವಟಿಕೆಗಳಿಗೂ ಅಡ್ಡಿಪಡಿಸಬಹುದು. ಈ ಎರಡು ಸಂದರ್ಭಗಳನ್ನು ಹೋಲಿಸಿ ನೋಡಿ. ನೀವು ಧ್ಯಾನ ಮಾಡುವಮೊದಲು, ನಿಮ್ಮ ಏಕಾಗ್ರತೆಯ ಸಾಮರ್ಥ್ಯವನ್ನು ಹರಿತಗೊಳಿಸುವ ಮೂಲಕ ನಿಮ್ಮನ್ನು ಎಚ್ಚರಿಕೆಯಿಂದ ಸಿದ್ಧಪಡಿಸಿಕೊಳ್ಳುತ್ತೀರಿ. ಮತ್ತು ಆ ಏಕಾಗ್ರ ಮನಸ್ಸನ್ನು ಒಂದೇ ಗುರಿಯ ಮೇಲೆ ಅನ್ವಯಿಸುತ್ತೀರಿ. ನೀವು ಗಮನವನ್ನು ತೀಕ್ಷ್ಣಗೊಳಿಸುತ್ತಾ ಹೋಗುತ್ತೀರಿ ಮತ್ತು ಅದನ್ನು ಹರಿತಗೊಳಿಸುತ್ತೀರಿ. ಇದರ ಪರಿಣಾಮವಾಗಿ, ಮನಸ್ಸು ಶಾಂತವಾಗುತ್ತದೆ. ಒತ್ತಡದ ಕಾರಣಗಳು ಕ್ರಮೇಣ ದೂರವಾಗುತ್ತವೆ. ಆದರೆ ನಿರಂತರವಾಗಿ ಬದಲಾಗುವ, ಅಸ್ತವ್ಯಸ್ತವಾಗಿರುವ ಮಾಹಿತಿಯ ಮೇಲೆ ಮನಸ್ಸನ್ನು ಅತಿಯಾಗಿ ಕೇಂದ್ರೀಕರಿಸಲು ಪ್ರಯತ್ನಿಸಿದಾಗ, ಇದಕ್ಕೆ ತದ್ವಿರುದ್ಧವಾದುದು ಸಂಭವಿಸುತ್ತದೆ. - ಹೆಚ್ಚು ಮಾನಸಿಕ ಚಟುವಟಿಕೆ, - ಹೆಚ್ಚು ಗಮನ ಬದಲಾವಣೆ, - ಮತ್ತು ಹೆಚ್ಚು ಒತ್ತಡ. - ನಿಮ್ಮ ಮನಸ್ಸನ್ನು ಮತ್ತೆ ಏಕಾಗ್ರತೆಗೆ ತರುವ ಸಾಮರ್ಥ್ಯವನ್ನೂ ನೀವು ಶಾಶ್ವತವಾಗಿ ಕಳೆದುಕೊಳ್ಳಲೂಬಹುದು. ನಾನು ಇದನ್ನೇ 'ಅನಧ್ಯಾನ' ಎಂದು ಕರೆಯುತ್ತೇನೆ. ಆದ್ದರಿಂದ, ಅನಧ್ಯಾನ ಮಾಡಬೇಡಿ. ಹಾಗೆ ಮಾಡಿದರೆ ನೀವು ನಿಮ್ಮ ಮೆದುಳಿಗೆ ದೊಡ್ಡ ಹಾನಿ ಮಾಡುತ್ತೀರಿ. ಸಾಮಾಜಿಕ ಮಾಧ್ಯಮವನ್ನು ಮಿತವಾಗಿ ಮತ್ತು ಉದ್ದೇಶಪೂರ್ವಕವಾಗಿ ಬಳಸಿ. ಕ್ಲಿಕ್ ಬೇಯ್ಟ್ಗಳಿಗೆ ಬಲಿಯಾಗಬೇಡಿ.&amp;nbsp;&amp;nbsp;-------------------------------------------------------------------- ಇದು ನಿಮಗೆ ಇಷ್ಟವಾಗಿದ್ದರೆ, ನನ್ನ ಸಾಪ್ತಾಹಿಕ ಓದುಗರೊಂದಿಗೆ ಸೇರಲು ನಾನು ನಿಮ್ಮನ್ನು ಹೃತ್ಪೂರ್ವಕವಾಗಿ ಆಹ್ವಾನಿಸುತ್ತೇನೆ. ಪ್ರತಿ ಶನಿವಾರ, ಮೇಲ್ಮೈಯನ್ನು ಮೀರಿದ ಮತ್ತು ನಿಜವಾಗಿಯೂ ಮುಖ್ಯವಾದ ಪ್ರಶ್ನೆಗಳನ್ನು ಪರಿಹರಿಸುವ ಆಳವಾದ ವಿಶ್ಲೇಷಣೆಯನ್ನು ನಾನು ಪ್ರಕಟಿಸುತ್ತೇನೆ. ಪೇವಾಲ್‌ಗಳಿಲ್ಲ, ಕ್ಲಿಕ್‌ಬೈಟ್ ಇಲ್ಲ - ಕೇವಲ ನೇರ ವಿನಿಮಯ: ನನ್ನ ಮನಸ್ಸಿನಿಂದ ನಿಮ್ಮದಕ್ಕೆ. ಚಂದಾದಾರರಾಗಲು ಇಲ್ಲಿ ಕ್ಲಿಕ್ ಮಾಡಿ.&amp;nbsp; &amp;nbsp; &amp;nbsp; © Dr. King, Swami Satyapriya 2026 p { margin-bottom: 0.1in; direction: ltr; color: rgb(0, 0, 10); line-height: 120%; text-align: justify; }p.western { font-family: "Arial", serif; font-size: 14pt; }p.cjk { font-size: 14pt; }p.ctl { font-size: 14pt; } You can borrow audio books directly from the author at https://tinyurl.com/mylibrary1234 at highly affordable prices.</itunes:summary><itunes:keywords>#Kannada, #Meditation, #podcast, #ThoughtForTheDay, #Yoga</itunes:keywords></item><item><title>[Kannada] ಎಲ್ಲಾ ಉತ್ತರಗಳನ್ನು ಮೀರಿ ನಿಂತ ಪ್ರಶ್ನೆ: ಸೃಷ್ಟಿಯ ಕಥೆಗಳಿಂದ ಆತ್ಮದ ಸತ್ಯದವರೆಗೆ.</title><link>https://doctor-king-online.blogspot.com/2026/05/kannada.html</link><category>#advaita</category><category>#God</category><category>#IndianPhilosophy</category><category>#Kannada</category><category>#Meditation</category><category>#mystery</category><category>#podcast</category><category>#ThoughtForTheDay</category><category>#Upanishad</category><category>#veda</category><pubDate>Fri, 8 May 2026 19:30:29 -0700</pubDate><guid isPermaLink="false">tag:blogger.com,1999:blog-7624344137997148721.post-122695879653238087</guid><description>&lt;!--Global site tag (gtag.js) - Google Analytics--&gt;
&lt;script async="" src="https://www.googletagmanager.com/gtag/js?id=G-8HXGBD0CVC"&gt;&lt;/script&gt;
&lt;script&gt;
  window.dataLayer = window.dataLayer || [];
  function gtag(){dataLayer.push(arguments);}
  gtag('js', new Date());

  gtag('config', 'G-8HXGBD0CVC');
&lt;/script&gt;
&lt;!--Global site tag (gtag.js) - Google Analytics--&gt;
&lt;div dir="ltr" style="text-align: left;" trbidi="on"&gt;
&lt;div style="text-align: justify;"&gt;
&lt;div class="separator" style="clear: both; text-align: center;"&gt;
&lt;/div&gt;
&lt;div style="text-align: center;"&gt;&amp;nbsp; &amp;nbsp;&amp;nbsp;&lt;a href="https://tinyurl.com/mybooks1234" target="_blank"&gt;[Quick links]&lt;/a&gt;&amp;nbsp; [&lt;a href="https://tinyurl.com/mylibrary1234"&gt;Borrow books&lt;/a&gt;]&lt;/div&gt;&lt;div style="text-align: left;"&gt;&amp;nbsp;&lt;/div&gt;
&lt;div dir="ltr" style="text-align: center;" trbidi="on"&gt;
&lt;button id="playAudio"&gt;[Pause]&lt;/button&gt; 
&lt;div style="text-align: justify;"&gt;

&lt;div class="separator" style="clear: both; text-align: center;"&gt;

&lt;/div&gt;&amp;nbsp;&lt;/div&gt;&lt;div style="text-align: justify;"&gt;&amp;nbsp;&lt;/div&gt;&lt;div style="text-align: justify;"&gt;&lt;span style="font-size: x-large;"&gt;&lt;span style="font-family: inherit;"&gt;&lt;b&gt;&amp;nbsp;&lt;/b&gt;&lt;/span&gt;&lt;/span&gt;&lt;a href="https://blogger.googleusercontent.com/img/b/R29vZ2xl/AVvXsEhxtXpTztP6KoSgR1qfUYUn1piE7439qWiEurrMvaknISQh7S-LcMS8eK_fDd42lFiwcbyzwBjXeYm5i5hrRg1Gdu_fgLCQ_R0z9G_euJyL3HQKcDmeMmJUOoTBIAjm4CwL_-fxRugwjsmusz98WlV4UadIsv3LbFUqVOU3SRODH3lywaCLr4WGGRv4E58/s1254/unsolved%20question2.png" style="margin-left: 1em; margin-right: 1em;"&gt;&lt;img border="0" data-original-height="1254" data-original-width="1254" height="640" src="https://blogger.googleusercontent.com/img/b/R29vZ2xl/AVvXsEhxtXpTztP6KoSgR1qfUYUn1piE7439qWiEurrMvaknISQh7S-LcMS8eK_fDd42lFiwcbyzwBjXeYm5i5hrRg1Gdu_fgLCQ_R0z9G_euJyL3HQKcDmeMmJUOoTBIAjm4CwL_-fxRugwjsmusz98WlV4UadIsv3LbFUqVOU3SRODH3lywaCLr4WGGRv4E58/w640-h640/unsolved%20question2.png" width="640" /&gt;&lt;/a&gt;&lt;/div&gt;&lt;div style="text-align: justify;"&gt;&lt;span style="font-size: x-large;"&gt;&lt;span style="font-family: inherit;"&gt;&lt;b&gt;&amp;nbsp;&lt;/b&gt;&lt;/span&gt;&lt;/span&gt;&lt;/div&gt;&lt;div style="text-align: justify;"&gt;&lt;span style="font-size: x-large;"&gt;&lt;span style="font-family: inherit;"&gt;&lt;b&gt;ಬಹುಶಃ&lt;/b&gt;&lt;/span&gt;&lt;/span&gt;&lt;span style="font-size: small;"&gt;&lt;span style="font-family: inherit;"&gt;, ಈ ಭೂಮಿಯ ಮೇಲೆ, ತಾನು ಇಲ್ಲಿಗೆ ಹೇಗೆ ಬಂದೆ ಎಂದು ತಲೆಕೆಡಿಸಿಕೊಳ್ಳುವ ಏಕೈಕ ಜೀವಿ ಎಂದರೆ ಮನುಷ್ಯ ಮಾತ್ರ. ಉಳಿದ ಎಲ್ಲ ಜೀವಿಗಳೂ ಈ ಜಗತ್ತಿನಲ್ಲಿ ಬದುಕುಳಿಯುವುದು ಹೇಗೆ? ಎಂಬ ಗಲಿಬಿಲಿಯಲ್ಲಿಯೇ ವ್ಯಸ್ತವಾಗಿವೆ!&lt;br /&gt;&lt;br /&gt;ಹೆಚ್ಚಿನ ಧರ್ಮಗಳಲ್ಲಿ, 'ಯಾರೋ ಒಬ್ಬ ಸರ್ವಶಕ್ತ ದೇವರು' ಈ ಜಗತ್ತನ್ನು ಸೃಷ್ಟಿಸಿದನು, ಎಂದು ವಿವರಿಸುವ ಸೃಷ್ಟಿಯ ಕಥೆಗಳಿವೆ. ಈ ಕಥೆಗಳಲ್ಲಿ ಹಲವು ವಿಧಗಳಿವೆ. ಸೃಷ್ಟಿಕರ್ತ ಕೂಡ ತಮ್ಮಂತೆಯೇ ಅಧಿಕಾರ, ದಯೆ, ಉದಾರತೆ ಮತ್ತು ಪಿತೃತ್ವದ ಭಾವನೆಗಳನ್ನು ಹೊಂದಿದ್ದಾನೆ, ಎಂದು ಮನುಷ್ಯರು ಕಲ್ಪಿಸಿಕೊಳ್ಳುತ್ತಾರೆ.&lt;/span&gt;&lt;/span&gt;&lt;a name='more'&gt;&lt;/a&gt;&lt;span style="font-size: small;"&gt;&lt;span style="font-family: inherit;"&gt;&lt;!-----------------------------&gt;&lt;/span&gt;&lt;/span&gt;  
&lt;span style="font-size: small;"&gt;&lt;span style="font-family: inherit;"&gt;&lt;audio autoplay="" id="Hello" src="https://tinyurl.com/kn-Hello1234"&gt; &lt;/audio&gt;&lt;/span&gt;&lt;/span&gt;
&lt;span style="font-size: small;"&gt;&lt;span style="font-family: inherit;"&gt;&lt;audio id="Audio" src="https://www.dropbox.com/scl/fi/hbf4ikpc23qou5yv0w8b8/05.mp3?rlkey=77t1upfpwv5jva2js2gf4fpgn&amp;amp;st=wrxicnx1&amp;amp;raw=1"&gt; &lt;/audio&gt;&lt;/span&gt;&lt;/span&gt;  
&lt;span style="font-size: small;"&gt;&lt;span style="font-family: inherit;"&gt;&lt;audio id="ThankYou" src="https://tinyurl.com/kn-Thanks1234"&gt; &lt;/audio&gt;&lt;/span&gt;&lt;/span&gt;  
 &lt;span style="font-size: small;"&gt;&lt;span style="font-family: inherit;"&gt;&lt;script type="text/javascript"&gt;
var hello = document.getElementById("Hello");
hello.addEventListener("ended", function(){  
     var audio = document.getElementById('Audio');
     audio.play();
        });
var audio = document.getElementById("Audio");
audio.addEventListener("ended", function(){  
     var thankyou = document.getElementById('ThankYou');
     thankyou.play();
        });
document.getElementById("playAudio").addEventListener("click", function(){
 var audio = document.getElementById('Audio');
 if(this.className != "is-paused"){
    this.className = "is-paused";
    this.innerHTML = "Play";
    audio.pause();
  }else{
    this.className = "is-playing";
    this.innerHTML = "Pause";
    audio.play();
  }

});
&lt;/script&gt;&lt;/span&gt;&lt;/span&gt;&lt;/div&gt;
&lt;div style="text-align: justify;"&gt;&lt;span style="font-size: small;"&gt;&lt;span style="font-family: inherit;"&gt;ಕುರಾನ್ನ 49ನೇ ಅಧ್ಯಾಯದ 13ನೇ ವಚನದಲ್ಲಿ ಅಲ್ಲಾಹನು ಹೀಗೆ ಹೇಳುತ್ತಾನೆ:&lt;br /&gt;&lt;br /&gt;&lt;/span&gt;&lt;/span&gt;&lt;div style="margin-left: 40px;"&gt;&lt;span style="font-size: small;"&gt;&lt;span style="font-family: inherit;"&gt;"ಓ ಮಾನವಕುಲವೇ! ನಾವು ನಿಮ್ಮನ್ನು ಒಬ್ಬ ಪುರುಷ ಮತ್ತು ಒಬ್ಬ ಮಹಿಳೆಯಿಂದ ಸೃಷ್ಟಿಸಿದ್ದೇವೆ. ನೀವು ಒಬ್ಬರನ್ನೊಬ್ಬರು ಗುರುತಿಸಲಿ ಎಂಬ ಕಾರಣಕ್ಕೆ ನಿಮ್ಮನ್ನು ವಿವಿಧ ರಾಷ್ಟ್ರಗಳನ್ನಾಗಿ ಮತ್ತು ಪಂಗಡಗಳನ್ನಾಗಿ ಮಾಡಿದ್ದೇವೆ; ಅಷ್ಟೇ ಹೊರತು ನೀವು ಒಬ್ಬರನ್ನೊಬ್ಬರು ದ್ವೇಷಿಸಲಿಕ್ಕಾಗಿ ಅಲ್ಲ."&lt;/span&gt;&lt;/span&gt;&lt;br /&gt;&lt;/div&gt;&lt;div style="margin-left: 40px;"&gt;&lt;span style="font-size: small;"&gt;&lt;span style="font-family: inherit;"&gt;&lt;/span&gt;&lt;/span&gt;&lt;/div&gt;&lt;span style="font-size: small;"&gt;&lt;span style="font-family: inherit;"&gt;&lt;br /&gt;ಇದೇ ರೀತಿಯ ಕಥೆ ಬೈಬಲ್ನಲ್ಲೂ ಇದೆ. ಅಲ್ಲಿ ದೇವರು ಆಡಮ್ ಮತ್ತು ಈವ್ರನ್ನು ಸೃಷ್ಟಿಸುತ್ತಾನೆ, ಮತ್ತು ಇಡೀ ಮಾನವಕುಲವು ಈ ಮೂಲ ದಂಪತಿಗಳಿಂದಲೇ ಬಂದಿದೆ, ಎಂದು ಹೇಳಲಾಗುತ್ತದೆ. ಇನ್ನು, ಹಿಂದೂ ಧರ್ಮದಲ್ಲಿ, ಜಗತ್ತನ್ನು ಸೃಷ್ಟಿಸಿದ ಬ್ರಹ್ಮನ ಕಥೆಯಿದೆ.&lt;br /&gt;&lt;br /&gt;ಈ ಎಲ್ಲಾ ಕಥೆಗಳ ಪ್ರಕಾರ, ಸೃಷ್ಟಿಕರ್ತನು ತನ್ನ ಸೃಷ್ಟಿಗಿಂತ ಭಿನ್ನನಾದವನು. ಸೃಷ್ಟಿಕರ್ತನೇ ಮೂಲ ಸೆಲೆ ಮತ್ತು ಸೃಷ್ಟಿಯು ಆ ಮೂಲದಿಂದ ಉದ್ಭವಿಸಿದ ಒಂದು ವಸ್ತು.&lt;br /&gt;&lt;br /&gt;ಆದರೆ, ಈ ಕಥೆಗಳಲ್ಲಿ ಗಮನಿಸಬೇಕಾದ ಒಂದು ಕುತೂಹಲಕಾರಿ ಅಂಶವೆಂದರೆ, ಇವು ಕೇವಲ ಮನುಷ್ಯರನ್ನು ದೇವರ ನೇರ ವಂಶಸ್ಥರು ಎಂಬಂತೆ ಬಿಂಬಿಸುತ್ತವೆ. ಜಗತ್ತಿನಲ್ಲಿರುವ ಇತರ ಜೀವಿಗಳೆಲ್ಲವೂ ಈ ಮನುಷ್ಯ ಸಂತತಿಯ ಸೇವೆಗಾಗಿ ಇವೆ ಎಂಬಂತೆ ವಿವರಿಸಲಾಗಿದೆ!&lt;br /&gt;&lt;br /&gt;ಆದರೆ, ಕೇವಲ ಒಂದು ಮಾನವ ಕ್ರಿಯೆಯಂತೆ ಕಾಣುವ ಸೃಷ್ಟಿಯ ಈ ಸರಳ ನೋಟವು ಭಾರತದ ಪ್ರಾಚೀನ ಸಾಂಖ್ಯ ತತ್ವಜ್ಞಾನಿಗಳಿಗೆ ತೃಪ್ತಿ ನೀಡಲಿಲ್ಲ. ಅವರು ವಿಕಾಸದ ಬಗ್ಗೆ ತಮ್ಮದೇ ಆದ ಸಿದ್ಧಾಂತವನ್ನು ಮಂಡಿಸಿದರು.&lt;br /&gt;&lt;br /&gt;ಅವರ ಪ್ರಕಾರ, ಈ ಜಗತ್ತಿಗೆ ಯಾವುದೇ ಸೃಷ್ಟಿಕರ್ತನಿಲ್ಲ. ಬದಲಿಗೆ, ಈ ಜಗತ್ತು, ನಿರಂತರ ವಿಕಾಸ ಪ್ರಕ್ರಿಯೆಯ ಫಲವಾಗಿ ರೂಪುಗೊಂಡಿದೆ.&lt;br /&gt;&lt;br /&gt;'ಆರಂಭದಲ್ಲಿ' 'ಪ್ರಧಾನ' ಎಂಬ ಆದಿಮ ವಸ್ತುವಿತ್ತು ಎಂದು ಅವರು ಹೇಳಿದರು. ಅವರ ಪ್ರಕಾರ, ವಾಸ್ತವವಾಗಿ, ಈ 'ಪ್ರಧಾನ' ಎಂಬುದು ಒಂದು ವಸ್ತುವಲ್ಲ; ಬದಲಿಗೆ, ಸತ್ವ, ರಜಸ್, ಮತ್ತು ತಮಸ್ ಎಂಬ ಮೂರು ಸ್ಪರ್ಧಾತ್ಮಕ ಗುಣಗಳ ಸಮತೋಲಿತ ಸ್ಥಿತಿ. ಈ 'ಪ್ರಧಾನ'ವು ಸ್ವಯಂ-ಪುನರುತ್ಪತ್ತಿ ಮತ್ತು ಪುನರ್-ಸಂಯೋಜನೆಯ ಮೂಲಕ ವಿಕಸನಗೊಂಡು, ಇಡೀ ಭೌತಿಕ ಜಗತ್ತನ್ನು ಸೃಷ್ಟಿಸಿತು. ಸಾಂಖ್ಯರು ಅದನ್ನು 'ಪ್ರಕೃತಿ' ಎಂದು ಕರೆದರು.&lt;br /&gt;&lt;br /&gt;ಆದರೆ ಅವರ ಮುಂದೆ ಒಂದು ಮೂಲಭೂತ ಪ್ರಶ್ನೆ ಎದುರಾಯಿತು. ಇಷ್ಟು ವೈವಿಧ್ಯಮಯವಾದ, ಮತ್ತು ಸುಖವನ್ನು ನೀಡುವ ಸಾಮರ್ಥ್ಯವಿರುವ ಈ ಪ್ರಕೃತಿಯನ್ನು ಅನುಭವಿಸುವವರೇ ಇಲ್ಲದಿದ್ದರೆ ಅದರಿಂದ ಏನು ಪ್ರಯೋಜನ? ಆದ್ದರಿಂದ, ಈ ಪ್ರಕೃತಿಯ ಜೊತೆಗಿದ್ದು, ಅದನ್ನು ಅನುಭವಿಸಬಲ್ಲ 'ಪುರುಷ' ಎಂಬ ಚೇತನದ ಅಸ್ತಿತ್ವವನ್ನು ಅವರು ಕಲ್ಪಿಸಿಕೊಂಡರು. ಪುರುಷನು ಚೈತನ್ಯಶೀಲನಾದ್ದರಿಂದ ಅವನು ಈ ಜಗತ್ತನ್ನು ಅನುಭವಿಸಬಲ್ಲನು.&lt;br /&gt;&lt;br /&gt;ಹೀಗೆ ಸಾಂಖ್ಯ ದರ್ಶನದಲ್ಲಿ, ಸೃಷ್ಟಿಕರ್ತ ಎಂಬ ಕಲ್ಪನೆಯನ್ನು ತಿರಸ್ಕರಿಸಿ, ಅದರ ಸ್ಥಾನದಲ್ಲಿ 'ಭೋಗ್ಯ' (Object) ಮತ್ತು 'ಭೋಗಿ' (Subject) ಎಂಬ ಪರಿಕಲ್ಪನೆಗಳನ್ನು ತರಲಾಯಿತು. ಭೌತಿಕ ಜಗತ್ತು, ಅನುಭವಿಸಲ್ಪಡುವ ವಸ್ತುವಾದರೆ, ದೇಹಧಾರಿಯಾಗಿದ್ದು ಆ ಅನುಭವವನ್ನು ಪಡೆಯುವವರು ಪುರುಷರೆಂಬ ಚೇತನಗಳು.&lt;br /&gt;&lt;br /&gt;ಆದರೂ, ಒಂದು ಗಹನವಾದ ಪ್ರಶ್ನೆ ಹಾಗೆಯೇ ಉಳಿಯಿತು. ಈ 'ಪ್ರಧಾನ' ಎಂಬುದು ಎಲ್ಲಿಂದ ಬಂತು? ತಾನೇ ಸ್ವತಃ ಅನುಭವಿಸುವ ಸಾಮರ್ಥ್ಯ ಹೊಂದಿಲ್ಲದಿದ್ದರೂ, ವೈವಿಧ್ಯಮಯ ಜಗತ್ತಾಗಿ ವಿಕಸನಗೊಳ್ಳಲು ಅದಕ್ಕೆ ಪ್ರೇರಣೆ ನೀಡಿದವರು ಯಾರು? ಹಾಗೆಯೇ, ಈ 'ಪುರುಷ'ರ ಉಗಮ ಕೂಡ ಒಂದು ಒಗಟಾಗಿಯೇ ಉಳಿಯಿತು. ಯಾವುದೇ ಸೃಷ್ಟಿಕರ್ತ ಇಲ್ಲದ ಮೇಲೆ, ಅವರು ಅಸ್ತಿತ್ವಕ್ಕೆ ಬಂದದ್ದಾದರೂ ಹೇಗೆ? ಹೀಗಾಗಿ ಆ ಪ್ರಶ್ನೆ ಬಗೆಹರಿಯದೆಯೇ ಉಳಿಯಿತು.&lt;br /&gt;&lt;br /&gt;ಭಾರತದ ವೇದಾಂತ ತತ್ವಜ್ಞಾನಿಗಳು ಸಾಂಖ್ಯರ ವಾದವನ್ನು ತಿರಸ್ಕರಿಸಿದರು. ಯಾವುದೇ ಪ್ರಜ್ಞೆಯಿಲ್ಲದ, ಜಡವೂ ಆದ, ಪ್ರಧಾನವು ತನ್ನಷ್ಟಕ್ಕೆ ತಾನೇ, ಇಷ್ಟು ವೈವಿಧ್ಯಮಯ ಜಗತ್ತಾಗಿ ವಿಕಸನಗೊಳ್ಳಲು ಸಾಧ್ಯವಿಲ್ಲ ಎಂದು ಅವರು ವಾದಿಸಿದರು.&lt;br /&gt;&lt;br /&gt;ಇಂತಹ ಗಹನವಾದ ಕಾರ್ಯಕ್ಕೆ, ಒಂದು 'ಬುದ್ಧಿಶಕ್ತಿ', ಒಂದು ವಿಕಸನಗೊಳ್ಳುವ 'ಸಂಕಲ್ಪ', ಮತ್ತು ಒಂದು 'ಉದ್ದೇಶ' ಇರಲೇಬೇಕು ಎಂದು ಅವರು ಪ್ರತಿಪಾದಿಸಿದರು. ಆದರೆ ಜಡವಾದ 'ಪ್ರಧಾನ'ದಲ್ಲಿ ಇವಾವುವೂ ಇಲ್ಲ. ಹಾಗೆಯೇ, ಪುರುಷರ ಅಸ್ತಿತ್ವದ ಪ್ರಶ್ನೆಯೂ ಹಾಗೆಯೇ ಉಳಿಯಿತು. ಅವರನ್ನು ಸೃಷ್ಟಿಸಿದವರು ಯಾರು?&lt;br /&gt;&lt;br /&gt;ವೈದಿಕ ಋಷಿಗಳು ಈ ಪ್ರಶ್ನೆಗಳ ಬಗ್ಗೆ ಬಹಳವಾಗಿ ಚಿಂತಿಸಿದರು, ಮತ್ತು ಚರ್ಚಿಸಿದರು. ಅವರಿಗೆ ಬೇರೆ ಬೇರೆ ಉತ್ತರಗಳು ಸಿಕ್ಕರೂ, ಯಾವುದೂ ಅವರ ಮನಸ್ಸಿಗೆ ಪೂರ್ಣ ತೃಪ್ತಿ ನೀಡಲಿಲ್ಲ. ಆದರೆ, ಎಲ್ಲಾ ಪ್ರಶ್ನೆಗಳಿಗೂ ಉತ್ತರಕೊಡಬಲ್ಲ ಒಂದು ಖಚಿತವಾದ ಮಾರ್ಗವಿದೆ ಎಂದು ಅವರಿಗೆ ತಿಳಿದಿತ್ತು. ಆ ಮಾರ್ಗವೇ 'ಧ್ಯಾನ'.&lt;br /&gt;&lt;br /&gt;ಹಾಗಾಗಿ, ಅವರು ಧ್ಯಾನಸ್ಥರಾದರು. ನಿರೀಕ್ಷೆಯಂತೆಯೇ, ಅವರಿಗೆ ಉತ್ತರ ಸಿಕ್ಕಿತು. ಆದರೆ ಈ ಉತ್ತರ ಸಿಕ್ಕಿದ್ದು ಅವರು ಮನಸ್ಸಿನ ಗಡಿಗಳನ್ನು ದಾಟಿದಾಗ ಮಾತ್ರ. ಧ್ಯಾನ ಎಂದರೆ ಅದೇ ತಾನೆ? —ಮನಸ್ಸಿನ ಗಡಿಗಳನ್ನು ದಾಟುವುದು?. ಅವರು ಧ್ಯಾನದಿಂದ ಹೊರಬಂದಾಗ, ತಾವು ಕಂಡುಕೊಂಡ ಸತ್ಯವನ್ನು ವಿವರಿಸಲು ಅವರಿಗೆ ಉಪಾಯಗಳೇ ಇರಲಿಲ್ಲ.&lt;br /&gt;&lt;br /&gt;ಅವರು ಉದ್ಗರಿಸಿದರು:&lt;br /&gt;&lt;br /&gt;&lt;/span&gt;&lt;/span&gt;&lt;div style="margin-left: 40px;"&gt;&lt;span style="font-size: small;"&gt;&lt;span style="font-family: inherit;"&gt;"'ಅದು', ನಮ್ಮ ಯಾವುದೇ ಇಂದ್ರಿಯಗಳಿಂದ ನೋಡಲು, ಕೇಳಲು ಅಥವಾ ಅನುಭವಿಸಲು ಸಾಧ್ಯವಾಗುವಂಥದ್ದಲ್ಲ. ಮನಸ್ಸಿನ ಮೂಲಕವೂ 'ಅದನ್ನು' ಗ್ರಹಿಸಲಾಗದು. ನಮಗೆ ತಿಳಿದಿರುವುದಕ್ಕಿಂತ 'ಅದು' ಭಿನ್ನವಾಗಿದೆ ಮತ್ತು ನಮಗೆ ತಿಳಿಯದೇ ಇರುವುದಕ್ಕಿಂತಲೂ 'ಅದು' ಮೀರಿದ್ದಾಗಿದೆ. 'ಅದನ್ನು' ನಾವು ಪೂರ್ಣವಾಗಿ ಅರ್ಥಮಾಡಿಕೊಂಡಿಲ್ಲ, ಅಥವಾ 'ಅದನ್ನು' ಇತರರಿಗೆ ಹೇಗೆ ವಿವರಿಸಬೇಕೆಂದೂ ನಮಗೆ ತಿಳಿಯುತ್ತಿಲ್ಲ."&lt;/span&gt;&lt;/span&gt;&lt;br /&gt;&lt;/div&gt;&lt;div style="margin-left: 40px;"&gt;&lt;span style="font-size: small;"&gt;&lt;span style="font-family: inherit;"&gt;&lt;/span&gt;&lt;/span&gt;&lt;/div&gt;&lt;span style="font-size: small;"&gt;&lt;span style="font-family: inherit;"&gt;&lt;br /&gt;ಆದರೆ ಈ ಪ್ರಪಂಚದಲ್ಲಿ ಯಾವುದೇ ಅನುಭವವನ್ನು ಇನ್ನೊಬ್ಬರಿಗೆ ತಿಳಿಸಲೇಬೇಕಲ್ಲವೇ? ಅದು ಮಾನವ ಸಹಜ. ಅದನ್ನು ಮಾಡುವುದು ಹೇಗೆ?&lt;br /&gt;&lt;br /&gt;ಛಾಂದೋಗ್ಯ ಉಪನಿಷತ್ತಿನಲ್ಲಿ ತಂದೆ ಉದ್ದಾಲಕನು ತನ್ನ ಮಗ ಶ್ವೇತಕೇತುವಿಗೆ ಅದನ್ನು ವಿವರಿಸುತ್ತಾ ಹೀಗೆ ಹೇಳುತ್ತಾನೆ:&lt;br /&gt;&lt;br /&gt;&lt;/span&gt;&lt;/span&gt;&lt;div style="margin-left: 40px;"&gt;&lt;span style="font-size: small;"&gt;&lt;span style="font-family: inherit;"&gt;"ಯಾವುದು ಈ ಇಡೀ ಜಗತ್ತನ್ನು ಆವರಿಸಿದೆಯೋ, ಯಾವುದು ಪ್ರತಿಯೊಂದಕ್ಕೂ ಚೈತನ್ಯವನ್ನು ನೀಡಿದೆಯೋ, ಆ ಅದೇ, 'ಆತ್ಮ'. ಅದೇ ಪರಮ ಸತ್ಯ."&lt;/span&gt;&lt;/span&gt;&lt;br /&gt;&lt;/div&gt;&lt;div style="margin-left: 40px;"&gt;&lt;span style="font-size: small;"&gt;&lt;span style="font-family: inherit;"&gt;&lt;/span&gt;&lt;/span&gt;&lt;/div&gt;&lt;span style="font-size: small;"&gt;&lt;span style="font-family: inherit;"&gt;&lt;br /&gt;ಇದರರ್ಥ, ಈ ಜಡ ಪ್ರಪಂಚ ಮತ್ತು ಚೇತನವುಳ್ಳ ಜೀವಿಗಳೆಲ್ಲವೂ ಒಂದೇ ಆತ್ಮನ ವಿವಿಧ ರೂಪಗಳು. ಅಂದರೆ, ನಮ್ಮಲ್ಲಿ ಪ್ರತಿಯೊಬ್ಬರೂ ಆ ಆತ್ಮನ ಸ್ವರೂಪವೇ ಆಗಿದ್ದೇವೆ.&lt;br /&gt;&lt;br /&gt;ಇಲ್ಲಿಂದಲೇ ಉಪನಿಷತ್ತಿನ ಪ್ರಸಿದ್ಧ ವಾಕ್ಯವಾದ "ತತ್ ತ್ವಂ ಅಸಿ - ಅದು ನೀನೇ ಆಗಿದ್ದೀಯೆ" ಎಂಬುದು ಉದಯಿಸಿದ್ದು.&lt;br /&gt;&lt;br /&gt;ಉದ್ದಾಲಕನು ಈ ಅಂತಿಮ ಘೋಷಣೆಯನ್ನು ಮಾಡುವ ಮೊದಲು, ಜಗತ್ತು ಹೇಗೆ ಅಸ್ತಿತ್ವಕ್ಕೆ ಬಂತು ಎಂಬುದನ್ನು ದೀರ್ಘವಾದ ಪ್ರಯೋಗಗಳು, ಮತ್ತು ತರ್ಕಗಳ ಮೂಲಕ ವಿವರವಾಗಿ ವಿವರಿಸಲು ಪ್ರಯತ್ನಿಸಿದನು.&lt;br /&gt;&lt;br /&gt;ಆದ್ದರಿಂದ, ಈ ಜಗತ್ತನ್ನು ಯಾರೂ ಸೃಷ್ಟಿಸಿಲ್ಲ. ಯಾವ ದೇವರಿಂದಲೂ ಇದು ಸೃಷ್ಟಿಯಾಗಿಲ್ಲ. ಇಲ್ಲಿ ಸರಳವಾದ ಸತ್ಯವೇನೆಂದರೆ, ಸೃಷ್ಟಿಕರ್ತ ಮತ್ತು ಸೃಷ್ಟಿ ಎಂಬ ಭೇದವೇ ಇಲ್ಲ. ಆ 'ಒಂದೇ' ತತ್ವವು ಎಲ್ಲೆಡೆ ಕಾಣುವ ಜಗತ್ತಾಗಿ ರೂಪಾಂತರಗೊಂಡಿದೆ. ಆದರೆ ಗಮನಿಸಲೇಬೇಕಾದ ಸೂಕ್ಷ್ಮ ವ್ಯತ್ಯಾಸವೆಂದರೆ, ಈ ರೂಪಾಂತರದ ನಂತರವೂ, ಮೂಲವಾದ 'ಆ ತತ್ವ'ವು ಬದಲಾಗದೆ ಹಾಗೆಯೇ ಉಳಿದಿದೆ!&lt;br /&gt;&lt;br /&gt;ಇದನ್ನೇ ಉಪನಿಷತ್ತಿನ ಒಂದು ಮಂತ್ರವು ಪ್ರತಿಧ್ವನಿಸುತ್ತದೆ: ಅದು ಹೇಳುತ್ತದೆ —&lt;br /&gt;&lt;br /&gt;&lt;/span&gt;&lt;/span&gt;&lt;div style="margin-left: 40px;"&gt;&lt;span style="font-size: small;"&gt;&lt;span style="font-family: inherit;"&gt;"ಆ ಮೂಲವು ಪೂರ್ಣವಾಗಿದೆ. ಈ ಜಗತ್ತು ಕೂಡ ಪೂರ್ಣವಾಗಿದೆ. ಏಕೆಂದರೆ ಈ ಜಗತ್ತು ಆ ಪೂರ್ಣತೆಯಿಂದಲೇ ಬಂದಿದೆ. ಆ ಪೂರ್ಣತೆಯಿಂದ ಈ ಪೂರ್ಣ ಜಗತ್ತು ಹೊರಬಂದ ನಂತರವೂ, ಆ ಮೂಲವು ಮೊದಲಿನಂತೆಯೇ ಪೂರ್ಣವಾಗಿಯೇ ಉಳಿದಿದೆ."&lt;/span&gt;&lt;/span&gt;&lt;br /&gt;&lt;/div&gt;&lt;div style="margin-left: 40px;"&gt;&lt;span style="font-size: small;"&gt;&lt;span style="font-family: inherit;"&gt;&lt;/span&gt;&lt;/span&gt;&lt;/div&gt;&lt;span style="font-size: small;"&gt;&lt;span style="font-family: inherit;"&gt;&lt;br /&gt;ಹೀಗಿರುವಾಗ — ಈಗ ಪ್ರಶ್ನೆ ಇರುವುದು ಜಗತ್ತಿನ ಉಗಮದ ಬಗ್ಗೆ ಅಲ್ಲ; ಬದಲಿಗೆ, ನಾವು ನಿಜವಾಗಿಯೂ ಯಾರು ಎಂಬುದರ ಬಗ್ಗೆ!&lt;/span&gt;&lt;/span&gt;&lt;/div&gt;&lt;div style="text-align: justify;"&gt;&amp;nbsp;&lt;/div&gt;&lt;div style="text-align: justify;"&gt;&amp;nbsp;--------------------------------------------------------------------

&lt;div style="text-align: justify;"&gt;&lt;span style="background-color: white; color: black;"&gt;&lt;b&gt;If this&amp;nbsp; resonated with you, I invite you to join my weekly readership. I publish a new deep-dive every Saturday, moving beyond the surface to look at the questions that truly matter. No paywalls, no "bait"—just a direct share from my mind to yours. &lt;a href="https://follow.it/let-s-think-by-dr-king-swami-satyapriya?leanpub "&gt;Click to subscribe.&lt;/a&gt;&lt;/b&gt;&lt;/span&gt;&lt;/div&gt;
&lt;/div&gt;
&lt;div align="center" class="western" lang="en-US" style="line-height: 120%;"&gt;
&lt;span style="font-size: small;"&gt;&lt;b&gt;&amp;nbsp;&lt;/b&gt;&lt;/span&gt; &lt;/div&gt;
&lt;div align="justify" class="western" lang="en-US" style="line-height: 120%;"&gt;
&lt;div class="MsoNormal" style="line-height: 120%; margin-bottom: 7pt;"&gt;
&lt;span style="background-color: #d0e0e3;"&gt;&lt;span lang="EN-US" style="background-attachment: scroll; background-clip: border-box; background-image: none; background-origin: padding-box; background-position: 0% 0%; background-repeat: repeat; background-size: auto; font-size: 12pt; line-height: 120%;"&gt; © Dr. King, Swami  Satyapriya 2026&lt;/span&gt;&lt;span lang="EN-US" style="background-attachment: scroll; background-clip: border-box; background-image: none; background-origin: padding-box; background-position: 0% 0%; background-repeat: repeat; background-size: auto; font-size: 12pt; line-height: 120%;"&gt;&lt;/span&gt;&lt;/span&gt;&lt;/div&gt;
&lt;/div&gt;
&lt;/div&gt;
&lt;div align="justify" class="western"&gt;
&lt;/div&gt;
&lt;div align="justify" class="western" style="line-height: 120%;"&gt;
&lt;/div&gt;
&lt;div align="left" class="western"&gt;
&lt;/div&gt;
&lt;div style="text-align: justify;"&gt;
&lt;style type="text/css"&gt;p { margin-bottom: 0.1in; direction: ltr; color: rgb(0, 0, 10); line-height: 120%; text-align: justify; }p.western { font-family: "Arial", serif; font-size: 14pt; }p.cjk { font-size: 14pt; }p.ctl { font-size: 14pt; }&lt;/style&gt; &lt;/div&gt;
&lt;/div&gt;
&lt;/div&gt;
&lt;div class="blogger-post-footer"&gt;You can borrow audio books directly from the author at https://tinyurl.com/mylibrary1234 at highly affordable prices.&lt;/div&gt;</description><enclosure length="0" type="mpeg" url="https://www.dropbox.com/scl/fi/hbf4ikpc23qou5yv0w8b8/05.mp3?rlkey=77t1upfpwv5jva2js2gf4fpgn&amp;st=wrxicnx1&amp;raw=1"/><media:thumbnail xmlns:media="http://search.yahoo.com/mrss/" height="72" url="https://blogger.googleusercontent.com/img/b/R29vZ2xl/AVvXsEhxtXpTztP6KoSgR1qfUYUn1piE7439qWiEurrMvaknISQh7S-LcMS8eK_fDd42lFiwcbyzwBjXeYm5i5hrRg1Gdu_fgLCQ_R0z9G_euJyL3HQKcDmeMmJUOoTBIAjm4CwL_-fxRugwjsmusz98WlV4UadIsv3LbFUqVOU3SRODH3lywaCLr4WGGRv4E58/s72-w640-h640-c/unsolved%20question2.png" width="72"/><thr:total xmlns:thr="http://purl.org/syndication/thread/1.0">0</thr:total><author>drking2000-service@yahoo.com (Dr. King)</author><itunes:explicit>no</itunes:explicit><itunes:subtitle>window.dataLayer = window.dataLayer || []; function gtag(){dataLayer.push(arguments);} gtag('js', new Date()); gtag('config', 'G-8HXGBD0CVC'); &amp;nbsp; &amp;nbsp;&amp;nbsp;[Quick links]&amp;nbsp; [Borrow books]&amp;nbsp; [Pause] &amp;nbsp;&amp;nbsp;&amp;nbsp;&amp;nbsp;ಬಹುಶಃ, ಈ ಭೂಮಿಯ ಮೇಲೆ, ತಾನು ಇಲ್ಲಿಗೆ ಹೇಗೆ ಬಂದೆ ಎಂದು ತಲೆಕೆಡಿಸಿಕೊಳ್ಳುವ ಏಕೈಕ ಜೀವಿ ಎಂದರೆ ಮನುಷ್ಯ ಮಾತ್ರ. ಉಳಿದ ಎಲ್ಲ ಜೀವಿಗಳೂ ಈ ಜಗತ್ತಿನಲ್ಲಿ ಬದುಕುಳಿಯುವುದು ಹೇಗೆ? ಎಂಬ ಗಲಿಬಿಲಿಯಲ್ಲಿಯೇ ವ್ಯಸ್ತವಾಗಿವೆ! ಹೆಚ್ಚಿನ ಧರ್ಮಗಳಲ್ಲಿ, 'ಯಾರೋ ಒಬ್ಬ ಸರ್ವಶಕ್ತ ದೇವರು' ಈ ಜಗತ್ತನ್ನು ಸೃಷ್ಟಿಸಿದನು, ಎಂದು ವಿವರಿಸುವ ಸೃಷ್ಟಿಯ ಕಥೆಗಳಿವೆ. ಈ ಕಥೆಗಳಲ್ಲಿ ಹಲವು ವಿಧಗಳಿವೆ. ಸೃಷ್ಟಿಕರ್ತ ಕೂಡ ತಮ್ಮಂತೆಯೇ ಅಧಿಕಾರ, ದಯೆ, ಉದಾರತೆ ಮತ್ತು ಪಿತೃತ್ವದ ಭಾವನೆಗಳನ್ನು ಹೊಂದಿದ್ದಾನೆ, ಎಂದು ಮನುಷ್ಯರು ಕಲ್ಪಿಸಿಕೊಳ್ಳುತ್ತಾರೆ. var hello = document.getElementById("Hello"); hello.addEventListener("ended", function(){ var audio = document.getElementById('Audio'); audio.play(); }); var audio = document.getElementById("Audio"); audio.addEventListener("ended", function(){ var thankyou = document.getElementById('ThankYou'); thankyou.play(); }); document.getElementById("playAudio").addEventListener("click", function(){ var audio = document.getElementById('Audio'); if(this.className != "is-paused"){ this.className = "is-paused"; this.innerHTML = "Play"; audio.pause(); }else{ this.className = "is-playing"; this.innerHTML = "Pause"; audio.play(); } }); ಕುರಾನ್ನ 49ನೇ ಅಧ್ಯಾಯದ 13ನೇ ವಚನದಲ್ಲಿ ಅಲ್ಲಾಹನು ಹೀಗೆ ಹೇಳುತ್ತಾನೆ: "ಓ ಮಾನವಕುಲವೇ! ನಾವು ನಿಮ್ಮನ್ನು ಒಬ್ಬ ಪುರುಷ ಮತ್ತು ಒಬ್ಬ ಮಹಿಳೆಯಿಂದ ಸೃಷ್ಟಿಸಿದ್ದೇವೆ. ನೀವು ಒಬ್ಬರನ್ನೊಬ್ಬರು ಗುರುತಿಸಲಿ ಎಂಬ ಕಾರಣಕ್ಕೆ ನಿಮ್ಮನ್ನು ವಿವಿಧ ರಾಷ್ಟ್ರಗಳನ್ನಾಗಿ ಮತ್ತು ಪಂಗಡಗಳನ್ನಾಗಿ ಮಾಡಿದ್ದೇವೆ; ಅಷ್ಟೇ ಹೊರತು ನೀವು ಒಬ್ಬರನ್ನೊಬ್ಬರು ದ್ವೇಷಿಸಲಿಕ್ಕಾಗಿ ಅಲ್ಲ." ಇದೇ ರೀತಿಯ ಕಥೆ ಬೈಬಲ್ನಲ್ಲೂ ಇದೆ. ಅಲ್ಲಿ ದೇವರು ಆಡಮ್ ಮತ್ತು ಈವ್ರನ್ನು ಸೃಷ್ಟಿಸುತ್ತಾನೆ, ಮತ್ತು ಇಡೀ ಮಾನವಕುಲವು ಈ ಮೂಲ ದಂಪತಿಗಳಿಂದಲೇ ಬಂದಿದೆ, ಎಂದು ಹೇಳಲಾಗುತ್ತದೆ. ಇನ್ನು, ಹಿಂದೂ ಧರ್ಮದಲ್ಲಿ, ಜಗತ್ತನ್ನು ಸೃಷ್ಟಿಸಿದ ಬ್ರಹ್ಮನ ಕಥೆಯಿದೆ. ಈ ಎಲ್ಲಾ ಕಥೆಗಳ ಪ್ರಕಾರ, ಸೃಷ್ಟಿಕರ್ತನು ತನ್ನ ಸೃಷ್ಟಿಗಿಂತ ಭಿನ್ನನಾದವನು. ಸೃಷ್ಟಿಕರ್ತನೇ ಮೂಲ ಸೆಲೆ ಮತ್ತು ಸೃಷ್ಟಿಯು ಆ ಮೂಲದಿಂದ ಉದ್ಭವಿಸಿದ ಒಂದು ವಸ್ತು. ಆದರೆ, ಈ ಕಥೆಗಳಲ್ಲಿ ಗಮನಿಸಬೇಕಾದ ಒಂದು ಕುತೂಹಲಕಾರಿ ಅಂಶವೆಂದರೆ, ಇವು ಕೇವಲ ಮನುಷ್ಯರನ್ನು ದೇವರ ನೇರ ವಂಶಸ್ಥರು ಎಂಬಂತೆ ಬಿಂಬಿಸುತ್ತವೆ. ಜಗತ್ತಿನಲ್ಲಿರುವ ಇತರ ಜೀವಿಗಳೆಲ್ಲವೂ ಈ ಮನುಷ್ಯ ಸಂತತಿಯ ಸೇವೆಗಾಗಿ ಇವೆ ಎಂಬಂತೆ ವಿವರಿಸಲಾಗಿದೆ! ಆದರೆ, ಕೇವಲ ಒಂದು ಮಾನವ ಕ್ರಿಯೆಯಂತೆ ಕಾಣುವ ಸೃಷ್ಟಿಯ ಈ ಸರಳ ನೋಟವು ಭಾರತದ ಪ್ರಾಚೀನ ಸಾಂಖ್ಯ ತತ್ವಜ್ಞಾನಿಗಳಿಗೆ ತೃಪ್ತಿ ನೀಡಲಿಲ್ಲ. ಅವರು ವಿಕಾಸದ ಬಗ್ಗೆ ತಮ್ಮದೇ ಆದ ಸಿದ್ಧಾಂತವನ್ನು ಮಂಡಿಸಿದರು. ಅವರ ಪ್ರಕಾರ, ಈ ಜಗತ್ತಿಗೆ ಯಾವುದೇ ಸೃಷ್ಟಿಕರ್ತನಿಲ್ಲ. ಬದಲಿಗೆ, ಈ ಜಗತ್ತು, ನಿರಂತರ ವಿಕಾಸ ಪ್ರಕ್ರಿಯೆಯ ಫಲವಾಗಿ ರೂಪುಗೊಂಡಿದೆ. 'ಆರಂಭದಲ್ಲಿ' 'ಪ್ರಧಾನ' ಎಂಬ ಆದಿಮ ವಸ್ತುವಿತ್ತು ಎಂದು ಅವರು ಹೇಳಿದರು. ಅವರ ಪ್ರಕಾರ, ವಾಸ್ತವವಾಗಿ, ಈ 'ಪ್ರಧಾನ' ಎಂಬುದು ಒಂದು ವಸ್ತುವಲ್ಲ; ಬದಲಿಗೆ, ಸತ್ವ, ರಜಸ್, ಮತ್ತು ತಮಸ್ ಎಂಬ ಮೂರು ಸ್ಪರ್ಧಾತ್ಮಕ ಗುಣಗಳ ಸಮತೋಲಿತ ಸ್ಥಿತಿ. ಈ 'ಪ್ರಧಾನ'ವು ಸ್ವಯಂ-ಪುನರುತ್ಪತ್ತಿ ಮತ್ತು ಪುನರ್-ಸಂಯೋಜನೆಯ ಮೂಲಕ ವಿಕಸನಗೊಂಡು, ಇಡೀ ಭೌತಿಕ ಜಗತ್ತನ್ನು ಸೃಷ್ಟಿಸಿತು. ಸಾಂಖ್ಯರು ಅದನ್ನು 'ಪ್ರಕೃತಿ' ಎಂದು ಕರೆದರು. ಆದರೆ ಅವರ ಮುಂದೆ ಒಂದು ಮೂಲಭೂತ ಪ್ರಶ್ನೆ ಎದುರಾಯಿತು. ಇಷ್ಟು ವೈವಿಧ್ಯಮಯವಾದ, ಮತ್ತು ಸುಖವನ್ನು ನೀಡುವ ಸಾಮರ್ಥ್ಯವಿರುವ ಈ ಪ್ರಕೃತಿಯನ್ನು ಅನುಭವಿಸುವವರೇ ಇಲ್ಲದಿದ್ದರೆ ಅದರಿಂದ ಏನು ಪ್ರಯೋಜನ? ಆದ್ದರಿಂದ, ಈ ಪ್ರಕೃತಿಯ ಜೊತೆಗಿದ್ದು, ಅದನ್ನು ಅನುಭವಿಸಬಲ್ಲ 'ಪುರುಷ' ಎಂಬ ಚೇತನದ ಅಸ್ತಿತ್ವವನ್ನು ಅವರು ಕಲ್ಪಿಸಿಕೊಂಡರು. ಪುರುಷನು ಚೈತನ್ಯಶೀಲನಾದ್ದರಿಂದ ಅವನು ಈ ಜಗತ್ತನ್ನು ಅನುಭವಿಸಬಲ್ಲನು. ಹೀಗೆ ಸಾಂಖ್ಯ ದರ್ಶನದಲ್ಲಿ, ಸೃಷ್ಟಿಕರ್ತ ಎಂಬ ಕಲ್ಪನೆಯನ್ನು ತಿರಸ್ಕರಿಸಿ, ಅದರ ಸ್ಥಾನದಲ್ಲಿ 'ಭೋಗ್ಯ' (Object) ಮತ್ತು 'ಭೋಗಿ' (Subject) ಎಂಬ ಪರಿಕಲ್ಪನೆಗಳನ್ನು ತರಲಾಯಿತು. ಭೌತಿಕ ಜಗತ್ತು, ಅನುಭವಿಸಲ್ಪಡುವ ವಸ್ತುವಾದರೆ, ದೇಹಧಾರಿಯಾಗಿದ್ದು ಆ ಅನುಭವವನ್ನು ಪಡೆಯುವವರು ಪುರುಷರೆಂಬ ಚೇತನಗಳು. ಆದರೂ, ಒಂದು ಗಹನವಾದ ಪ್ರಶ್ನೆ ಹಾಗೆಯೇ ಉಳಿಯಿತು. ಈ 'ಪ್ರಧಾನ' ಎಂಬುದು ಎಲ್ಲಿಂದ ಬಂತು? ತಾನೇ ಸ್ವತಃ ಅನುಭವಿಸುವ ಸಾಮರ್ಥ್ಯ ಹೊಂದಿಲ್ಲದಿದ್ದರೂ, ವೈವಿಧ್ಯಮಯ ಜಗತ್ತಾಗಿ ವಿಕಸನಗೊಳ್ಳಲು ಅದಕ್ಕೆ ಪ್ರೇರಣೆ ನೀಡಿದವರು ಯಾರು? ಹಾಗೆಯೇ, ಈ 'ಪುರುಷ'ರ ಉಗಮ ಕೂಡ ಒಂದು ಒಗಟಾಗಿಯೇ ಉಳಿಯಿತು. ಯಾವುದೇ ಸೃಷ್ಟಿಕರ್ತ ಇಲ್ಲದ ಮೇಲೆ, ಅವರು ಅಸ್ತಿತ್ವಕ್ಕೆ ಬಂದದ್ದಾದರೂ ಹೇಗೆ? ಹೀಗಾಗಿ ಆ ಪ್ರಶ್ನೆ ಬಗೆಹರಿಯದೆಯೇ ಉಳಿಯಿತು. ಭಾರತದ ವೇದಾಂತ ತತ್ವಜ್ಞಾನಿಗಳು ಸಾಂಖ್ಯರ ವಾದವನ್ನು ತಿರಸ್ಕರಿಸಿದರು. ಯಾವುದೇ ಪ್ರಜ್ಞೆಯಿಲ್ಲದ, ಜಡವೂ ಆದ, ಪ್ರಧಾನವು ತನ್ನಷ್ಟಕ್ಕೆ ತಾನೇ, ಇಷ್ಟು ವೈವಿಧ್ಯಮಯ ಜಗತ್ತಾಗಿ ವಿಕಸನಗೊಳ್ಳಲು ಸಾಧ್ಯವಿಲ್ಲ ಎಂದು ಅವರು ವಾದಿಸಿದರು. ಇಂತಹ ಗಹನವಾದ ಕಾರ್ಯಕ್ಕೆ, ಒಂದು 'ಬುದ್ಧಿಶಕ್ತಿ', ಒಂದು ವಿಕಸನಗೊಳ್ಳುವ 'ಸಂಕಲ್ಪ', ಮತ್ತು ಒಂದು 'ಉದ್ದೇಶ' ಇರಲೇಬೇಕು ಎಂದು ಅವರು ಪ್ರತಿಪಾದಿಸಿದರು. ಆದರೆ ಜಡವಾದ 'ಪ್ರಧಾನ'ದಲ್ಲಿ ಇವಾವುವೂ ಇಲ್ಲ. ಹಾಗೆಯೇ, ಪುರುಷರ ಅಸ್ತಿತ್ವದ ಪ್ರಶ್ನೆಯೂ ಹಾಗೆಯೇ ಉಳಿಯಿತು. ಅವರನ್ನು ಸೃಷ್ಟಿಸಿದವರು ಯಾರು? ವೈದಿಕ ಋಷಿಗಳು ಈ ಪ್ರಶ್ನೆಗಳ ಬಗ್ಗೆ ಬಹಳವಾಗಿ ಚಿಂತಿಸಿದರು, ಮತ್ತು ಚರ್ಚಿಸಿದರು. ಅವರಿಗೆ ಬೇರೆ ಬೇರೆ ಉತ್ತರಗಳು ಸಿಕ್ಕರೂ, ಯಾವುದೂ ಅವರ ಮನಸ್ಸಿಗೆ ಪೂರ್ಣ ತೃಪ್ತಿ ನೀಡಲಿಲ್ಲ. ಆದರೆ, ಎಲ್ಲಾ ಪ್ರಶ್ನೆಗಳಿಗೂ ಉತ್ತರಕೊಡಬಲ್ಲ ಒಂದು ಖಚಿತವಾದ ಮಾರ್ಗವಿದೆ ಎಂದು ಅವರಿಗೆ ತಿಳಿದಿತ್ತು. ಆ ಮಾರ್ಗವೇ 'ಧ್ಯಾನ'. ಹಾಗಾಗಿ, ಅವರು ಧ್ಯಾನಸ್ಥರಾದರು. ನಿರೀಕ್ಷೆಯಂತೆಯೇ, ಅವರಿಗೆ ಉತ್ತರ ಸಿಕ್ಕಿತು. ಆದರೆ ಈ ಉತ್ತರ ಸಿಕ್ಕಿದ್ದು ಅವರು ಮನಸ್ಸಿನ ಗಡಿಗಳನ್ನು ದಾಟಿದಾಗ ಮಾತ್ರ. ಧ್ಯಾನ ಎಂದರೆ ಅದೇ ತಾನೆ? —ಮನಸ್ಸಿನ ಗಡಿಗಳನ್ನು ದಾಟುವುದು?. ಅವರು ಧ್ಯಾನದಿಂದ ಹೊರಬಂದಾಗ, ತಾವು ಕಂಡುಕೊಂಡ ಸತ್ಯವನ್ನು ವಿವರಿಸಲು ಅವರಿಗೆ ಉಪಾಯಗಳೇ ಇರಲಿಲ್ಲ. ಅವರು ಉದ್ಗರಿಸಿದರು: "'ಅದು', ನಮ್ಮ ಯಾವುದೇ ಇಂದ್ರಿಯಗಳಿಂದ ನೋಡಲು, ಕೇಳಲು ಅಥವಾ ಅನುಭವಿಸಲು ಸಾಧ್ಯವಾಗುವಂಥದ್ದಲ್ಲ. ಮನಸ್ಸಿನ ಮೂಲಕವೂ 'ಅದನ್ನು' ಗ್ರಹಿಸಲಾಗದು. ನಮಗೆ ತಿಳಿದಿರುವುದಕ್ಕಿಂತ 'ಅದು' ಭಿನ್ನವಾಗಿದೆ ಮತ್ತು ನಮಗೆ ತಿಳಿಯದೇ ಇರುವುದಕ್ಕಿಂತಲೂ 'ಅದು' ಮೀರಿದ್ದಾಗಿದೆ. 'ಅದನ್ನು' ನಾವು ಪೂರ್ಣವಾಗಿ ಅರ್ಥಮಾಡಿಕೊಂಡಿಲ್ಲ, ಅಥವಾ 'ಅದನ್ನು' ಇತರರಿಗೆ ಹೇಗೆ ವಿವರಿಸಬೇಕೆಂದೂ ನಮಗೆ ತಿಳಿಯುತ್ತಿಲ್ಲ." ಆದರೆ ಈ ಪ್ರಪಂಚದಲ್ಲಿ ಯಾವುದೇ ಅನುಭವವನ್ನು ಇನ್ನೊಬ್ಬರಿಗೆ ತಿಳಿಸಲೇಬೇಕಲ್ಲವೇ? ಅದು ಮಾನವ ಸಹಜ. ಅದನ್ನು ಮಾಡುವುದು ಹೇಗೆ? ಛಾಂದೋಗ್ಯ ಉಪನಿಷತ್ತಿನಲ್ಲಿ ತಂದೆ ಉದ್ದಾಲಕನು ತನ್ನ ಮಗ ಶ್ವೇತಕೇತುವಿಗೆ ಅದನ್ನು ವಿವರಿಸುತ್ತಾ ಹೀಗೆ ಹೇಳುತ್ತಾನೆ: "ಯಾವುದು ಈ ಇಡೀ ಜಗತ್ತನ್ನು ಆವರಿಸಿದೆಯೋ, ಯಾವುದು ಪ್ರತಿಯೊಂದಕ್ಕೂ ಚೈತನ್ಯವನ್ನು ನೀಡಿದೆಯೋ, ಆ ಅದೇ, 'ಆತ್ಮ'. ಅದೇ ಪರಮ ಸತ್ಯ." ಇದರರ್ಥ, ಈ ಜಡ ಪ್ರಪಂಚ ಮತ್ತು ಚೇತನವುಳ್ಳ ಜೀವಿಗಳೆಲ್ಲವೂ ಒಂದೇ ಆತ್ಮನ ವಿವಿಧ ರೂಪಗಳು. ಅಂದರೆ, ನಮ್ಮಲ್ಲಿ ಪ್ರತಿಯೊಬ್ಬರೂ ಆ ಆತ್ಮನ ಸ್ವರೂಪವೇ ಆಗಿದ್ದೇವೆ. ಇಲ್ಲಿಂದಲೇ ಉಪನಿಷತ್ತಿನ ಪ್ರಸಿದ್ಧ ವಾಕ್ಯವಾದ "ತತ್ ತ್ವಂ ಅಸಿ - ಅದು ನೀನೇ ಆಗಿದ್ದೀಯೆ" ಎಂಬುದು ಉದಯಿಸಿದ್ದು. ಉದ್ದಾಲಕನು ಈ ಅಂತಿಮ ಘೋಷಣೆಯನ್ನು ಮಾಡುವ ಮೊದಲು, ಜಗತ್ತು ಹೇಗೆ ಅಸ್ತಿತ್ವಕ್ಕೆ ಬಂತು ಎಂಬುದನ್ನು ದೀರ್ಘವಾದ ಪ್ರಯೋಗಗಳು, ಮತ್ತು ತರ್ಕಗಳ ಮೂಲಕ ವಿವರವಾಗಿ ವಿವರಿಸಲು ಪ್ರಯತ್ನಿಸಿದನು. ಆದ್ದರಿಂದ, ಈ ಜಗತ್ತನ್ನು ಯಾರೂ ಸೃಷ್ಟಿಸಿಲ್ಲ. ಯಾವ ದೇವರಿಂದಲೂ ಇದು ಸೃಷ್ಟಿಯಾಗಿಲ್ಲ. ಇಲ್ಲಿ ಸರಳವಾದ ಸತ್ಯವೇನೆಂದರೆ, ಸೃಷ್ಟಿಕರ್ತ ಮತ್ತು ಸೃಷ್ಟಿ ಎಂಬ ಭೇದವೇ ಇಲ್ಲ. ಆ 'ಒಂದೇ' ತತ್ವವು ಎಲ್ಲೆಡೆ ಕಾಣುವ ಜಗತ್ತಾಗಿ ರೂಪಾಂತರಗೊಂಡಿದೆ. ಆದರೆ ಗಮನಿಸಲೇಬೇಕಾದ ಸೂಕ್ಷ್ಮ ವ್ಯತ್ಯಾಸವೆಂದರೆ, ಈ ರೂಪಾಂತರದ ನಂತರವೂ, ಮೂಲವಾದ 'ಆ ತತ್ವ'ವು ಬದಲಾಗದೆ ಹಾಗೆಯೇ ಉಳಿದಿದೆ! ಇದನ್ನೇ ಉಪನಿಷತ್ತಿನ ಒಂದು ಮಂತ್ರವು ಪ್ರತಿಧ್ವನಿಸುತ್ತದೆ: ಅದು ಹೇಳುತ್ತದೆ — "ಆ ಮೂಲವು ಪೂರ್ಣವಾಗಿದೆ. ಈ ಜಗತ್ತು ಕೂಡ ಪೂರ್ಣವಾಗಿದೆ. ಏಕೆಂದರೆ ಈ ಜಗತ್ತು ಆ ಪೂರ್ಣತೆಯಿಂದಲೇ ಬಂದಿದೆ. ಆ ಪೂರ್ಣತೆಯಿಂದ ಈ ಪೂರ್ಣ ಜಗತ್ತು ಹೊರಬಂದ ನಂತರವೂ, ಆ ಮೂಲವು ಮೊದಲಿನಂತೆಯೇ ಪೂರ್ಣವಾಗಿಯೇ ಉಳಿದಿದೆ." ಹೀಗಿರುವಾಗ — ಈಗ ಪ್ರಶ್ನೆ ಇರುವುದು ಜಗತ್ತಿನ ಉಗಮದ ಬಗ್ಗೆ ಅಲ್ಲ; ಬದಲಿಗೆ, ನಾವು ನಿಜವಾಗಿಯೂ ಯಾರು ಎಂಬುದರ ಬಗ್ಗೆ!&amp;nbsp;&amp;nbsp;-------------------------------------------------------------------- If this&amp;nbsp; resonated with you, I invite you to join my weekly readership. I publish a new deep-dive every Saturday, moving beyond the surface to look at the questions that truly matter. No paywalls, no "bait"—just a direct share from my mind to yours. Click to subscribe. &amp;nbsp; © Dr. King, Swami Satyapriya 2026 p { margin-bottom: 0.1in; direction: ltr; color: rgb(0, 0, 10); line-height: 120%; text-align: justify; }p.western { font-family: "Arial", serif; font-size: 14pt; }p.cjk { font-size: 14pt; }p.ctl { font-size: 14pt; } You can borrow audio books directly from the author at https://tinyurl.com/mylibrary1234 at highly affordable prices.</itunes:subtitle><itunes:author>Dr. King</itunes:author><itunes:summary>window.dataLayer = window.dataLayer || []; function gtag(){dataLayer.push(arguments);} gtag('js', new Date()); gtag('config', 'G-8HXGBD0CVC'); &amp;nbsp; &amp;nbsp;&amp;nbsp;[Quick links]&amp;nbsp; [Borrow books]&amp;nbsp; [Pause] &amp;nbsp;&amp;nbsp;&amp;nbsp;&amp;nbsp;ಬಹುಶಃ, ಈ ಭೂಮಿಯ ಮೇಲೆ, ತಾನು ಇಲ್ಲಿಗೆ ಹೇಗೆ ಬಂದೆ ಎಂದು ತಲೆಕೆಡಿಸಿಕೊಳ್ಳುವ ಏಕೈಕ ಜೀವಿ ಎಂದರೆ ಮನುಷ್ಯ ಮಾತ್ರ. ಉಳಿದ ಎಲ್ಲ ಜೀವಿಗಳೂ ಈ ಜಗತ್ತಿನಲ್ಲಿ ಬದುಕುಳಿಯುವುದು ಹೇಗೆ? ಎಂಬ ಗಲಿಬಿಲಿಯಲ್ಲಿಯೇ ವ್ಯಸ್ತವಾಗಿವೆ! ಹೆಚ್ಚಿನ ಧರ್ಮಗಳಲ್ಲಿ, 'ಯಾರೋ ಒಬ್ಬ ಸರ್ವಶಕ್ತ ದೇವರು' ಈ ಜಗತ್ತನ್ನು ಸೃಷ್ಟಿಸಿದನು, ಎಂದು ವಿವರಿಸುವ ಸೃಷ್ಟಿಯ ಕಥೆಗಳಿವೆ. ಈ ಕಥೆಗಳಲ್ಲಿ ಹಲವು ವಿಧಗಳಿವೆ. ಸೃಷ್ಟಿಕರ್ತ ಕೂಡ ತಮ್ಮಂತೆಯೇ ಅಧಿಕಾರ, ದಯೆ, ಉದಾರತೆ ಮತ್ತು ಪಿತೃತ್ವದ ಭಾವನೆಗಳನ್ನು ಹೊಂದಿದ್ದಾನೆ, ಎಂದು ಮನುಷ್ಯರು ಕಲ್ಪಿಸಿಕೊಳ್ಳುತ್ತಾರೆ. var hello = document.getElementById("Hello"); hello.addEventListener("ended", function(){ var audio = document.getElementById('Audio'); audio.play(); }); var audio = document.getElementById("Audio"); audio.addEventListener("ended", function(){ var thankyou = document.getElementById('ThankYou'); thankyou.play(); }); document.getElementById("playAudio").addEventListener("click", function(){ var audio = document.getElementById('Audio'); if(this.className != "is-paused"){ this.className = "is-paused"; this.innerHTML = "Play"; audio.pause(); }else{ this.className = "is-playing"; this.innerHTML = "Pause"; audio.play(); } }); ಕುರಾನ್ನ 49ನೇ ಅಧ್ಯಾಯದ 13ನೇ ವಚನದಲ್ಲಿ ಅಲ್ಲಾಹನು ಹೀಗೆ ಹೇಳುತ್ತಾನೆ: "ಓ ಮಾನವಕುಲವೇ! ನಾವು ನಿಮ್ಮನ್ನು ಒಬ್ಬ ಪುರುಷ ಮತ್ತು ಒಬ್ಬ ಮಹಿಳೆಯಿಂದ ಸೃಷ್ಟಿಸಿದ್ದೇವೆ. ನೀವು ಒಬ್ಬರನ್ನೊಬ್ಬರು ಗುರುತಿಸಲಿ ಎಂಬ ಕಾರಣಕ್ಕೆ ನಿಮ್ಮನ್ನು ವಿವಿಧ ರಾಷ್ಟ್ರಗಳನ್ನಾಗಿ ಮತ್ತು ಪಂಗಡಗಳನ್ನಾಗಿ ಮಾಡಿದ್ದೇವೆ; ಅಷ್ಟೇ ಹೊರತು ನೀವು ಒಬ್ಬರನ್ನೊಬ್ಬರು ದ್ವೇಷಿಸಲಿಕ್ಕಾಗಿ ಅಲ್ಲ." ಇದೇ ರೀತಿಯ ಕಥೆ ಬೈಬಲ್ನಲ್ಲೂ ಇದೆ. ಅಲ್ಲಿ ದೇವರು ಆಡಮ್ ಮತ್ತು ಈವ್ರನ್ನು ಸೃಷ್ಟಿಸುತ್ತಾನೆ, ಮತ್ತು ಇಡೀ ಮಾನವಕುಲವು ಈ ಮೂಲ ದಂಪತಿಗಳಿಂದಲೇ ಬಂದಿದೆ, ಎಂದು ಹೇಳಲಾಗುತ್ತದೆ. ಇನ್ನು, ಹಿಂದೂ ಧರ್ಮದಲ್ಲಿ, ಜಗತ್ತನ್ನು ಸೃಷ್ಟಿಸಿದ ಬ್ರಹ್ಮನ ಕಥೆಯಿದೆ. ಈ ಎಲ್ಲಾ ಕಥೆಗಳ ಪ್ರಕಾರ, ಸೃಷ್ಟಿಕರ್ತನು ತನ್ನ ಸೃಷ್ಟಿಗಿಂತ ಭಿನ್ನನಾದವನು. ಸೃಷ್ಟಿಕರ್ತನೇ ಮೂಲ ಸೆಲೆ ಮತ್ತು ಸೃಷ್ಟಿಯು ಆ ಮೂಲದಿಂದ ಉದ್ಭವಿಸಿದ ಒಂದು ವಸ್ತು. ಆದರೆ, ಈ ಕಥೆಗಳಲ್ಲಿ ಗಮನಿಸಬೇಕಾದ ಒಂದು ಕುತೂಹಲಕಾರಿ ಅಂಶವೆಂದರೆ, ಇವು ಕೇವಲ ಮನುಷ್ಯರನ್ನು ದೇವರ ನೇರ ವಂಶಸ್ಥರು ಎಂಬಂತೆ ಬಿಂಬಿಸುತ್ತವೆ. ಜಗತ್ತಿನಲ್ಲಿರುವ ಇತರ ಜೀವಿಗಳೆಲ್ಲವೂ ಈ ಮನುಷ್ಯ ಸಂತತಿಯ ಸೇವೆಗಾಗಿ ಇವೆ ಎಂಬಂತೆ ವಿವರಿಸಲಾಗಿದೆ! ಆದರೆ, ಕೇವಲ ಒಂದು ಮಾನವ ಕ್ರಿಯೆಯಂತೆ ಕಾಣುವ ಸೃಷ್ಟಿಯ ಈ ಸರಳ ನೋಟವು ಭಾರತದ ಪ್ರಾಚೀನ ಸಾಂಖ್ಯ ತತ್ವಜ್ಞಾನಿಗಳಿಗೆ ತೃಪ್ತಿ ನೀಡಲಿಲ್ಲ. ಅವರು ವಿಕಾಸದ ಬಗ್ಗೆ ತಮ್ಮದೇ ಆದ ಸಿದ್ಧಾಂತವನ್ನು ಮಂಡಿಸಿದರು. ಅವರ ಪ್ರಕಾರ, ಈ ಜಗತ್ತಿಗೆ ಯಾವುದೇ ಸೃಷ್ಟಿಕರ್ತನಿಲ್ಲ. ಬದಲಿಗೆ, ಈ ಜಗತ್ತು, ನಿರಂತರ ವಿಕಾಸ ಪ್ರಕ್ರಿಯೆಯ ಫಲವಾಗಿ ರೂಪುಗೊಂಡಿದೆ. 'ಆರಂಭದಲ್ಲಿ' 'ಪ್ರಧಾನ' ಎಂಬ ಆದಿಮ ವಸ್ತುವಿತ್ತು ಎಂದು ಅವರು ಹೇಳಿದರು. ಅವರ ಪ್ರಕಾರ, ವಾಸ್ತವವಾಗಿ, ಈ 'ಪ್ರಧಾನ' ಎಂಬುದು ಒಂದು ವಸ್ತುವಲ್ಲ; ಬದಲಿಗೆ, ಸತ್ವ, ರಜಸ್, ಮತ್ತು ತಮಸ್ ಎಂಬ ಮೂರು ಸ್ಪರ್ಧಾತ್ಮಕ ಗುಣಗಳ ಸಮತೋಲಿತ ಸ್ಥಿತಿ. ಈ 'ಪ್ರಧಾನ'ವು ಸ್ವಯಂ-ಪುನರುತ್ಪತ್ತಿ ಮತ್ತು ಪುನರ್-ಸಂಯೋಜನೆಯ ಮೂಲಕ ವಿಕಸನಗೊಂಡು, ಇಡೀ ಭೌತಿಕ ಜಗತ್ತನ್ನು ಸೃಷ್ಟಿಸಿತು. ಸಾಂಖ್ಯರು ಅದನ್ನು 'ಪ್ರಕೃತಿ' ಎಂದು ಕರೆದರು. ಆದರೆ ಅವರ ಮುಂದೆ ಒಂದು ಮೂಲಭೂತ ಪ್ರಶ್ನೆ ಎದುರಾಯಿತು. ಇಷ್ಟು ವೈವಿಧ್ಯಮಯವಾದ, ಮತ್ತು ಸುಖವನ್ನು ನೀಡುವ ಸಾಮರ್ಥ್ಯವಿರುವ ಈ ಪ್ರಕೃತಿಯನ್ನು ಅನುಭವಿಸುವವರೇ ಇಲ್ಲದಿದ್ದರೆ ಅದರಿಂದ ಏನು ಪ್ರಯೋಜನ? ಆದ್ದರಿಂದ, ಈ ಪ್ರಕೃತಿಯ ಜೊತೆಗಿದ್ದು, ಅದನ್ನು ಅನುಭವಿಸಬಲ್ಲ 'ಪುರುಷ' ಎಂಬ ಚೇತನದ ಅಸ್ತಿತ್ವವನ್ನು ಅವರು ಕಲ್ಪಿಸಿಕೊಂಡರು. ಪುರುಷನು ಚೈತನ್ಯಶೀಲನಾದ್ದರಿಂದ ಅವನು ಈ ಜಗತ್ತನ್ನು ಅನುಭವಿಸಬಲ್ಲನು. ಹೀಗೆ ಸಾಂಖ್ಯ ದರ್ಶನದಲ್ಲಿ, ಸೃಷ್ಟಿಕರ್ತ ಎಂಬ ಕಲ್ಪನೆಯನ್ನು ತಿರಸ್ಕರಿಸಿ, ಅದರ ಸ್ಥಾನದಲ್ಲಿ 'ಭೋಗ್ಯ' (Object) ಮತ್ತು 'ಭೋಗಿ' (Subject) ಎಂಬ ಪರಿಕಲ್ಪನೆಗಳನ್ನು ತರಲಾಯಿತು. ಭೌತಿಕ ಜಗತ್ತು, ಅನುಭವಿಸಲ್ಪಡುವ ವಸ್ತುವಾದರೆ, ದೇಹಧಾರಿಯಾಗಿದ್ದು ಆ ಅನುಭವವನ್ನು ಪಡೆಯುವವರು ಪುರುಷರೆಂಬ ಚೇತನಗಳು. ಆದರೂ, ಒಂದು ಗಹನವಾದ ಪ್ರಶ್ನೆ ಹಾಗೆಯೇ ಉಳಿಯಿತು. ಈ 'ಪ್ರಧಾನ' ಎಂಬುದು ಎಲ್ಲಿಂದ ಬಂತು? ತಾನೇ ಸ್ವತಃ ಅನುಭವಿಸುವ ಸಾಮರ್ಥ್ಯ ಹೊಂದಿಲ್ಲದಿದ್ದರೂ, ವೈವಿಧ್ಯಮಯ ಜಗತ್ತಾಗಿ ವಿಕಸನಗೊಳ್ಳಲು ಅದಕ್ಕೆ ಪ್ರೇರಣೆ ನೀಡಿದವರು ಯಾರು? ಹಾಗೆಯೇ, ಈ 'ಪುರುಷ'ರ ಉಗಮ ಕೂಡ ಒಂದು ಒಗಟಾಗಿಯೇ ಉಳಿಯಿತು. ಯಾವುದೇ ಸೃಷ್ಟಿಕರ್ತ ಇಲ್ಲದ ಮೇಲೆ, ಅವರು ಅಸ್ತಿತ್ವಕ್ಕೆ ಬಂದದ್ದಾದರೂ ಹೇಗೆ? ಹೀಗಾಗಿ ಆ ಪ್ರಶ್ನೆ ಬಗೆಹರಿಯದೆಯೇ ಉಳಿಯಿತು. ಭಾರತದ ವೇದಾಂತ ತತ್ವಜ್ಞಾನಿಗಳು ಸಾಂಖ್ಯರ ವಾದವನ್ನು ತಿರಸ್ಕರಿಸಿದರು. ಯಾವುದೇ ಪ್ರಜ್ಞೆಯಿಲ್ಲದ, ಜಡವೂ ಆದ, ಪ್ರಧಾನವು ತನ್ನಷ್ಟಕ್ಕೆ ತಾನೇ, ಇಷ್ಟು ವೈವಿಧ್ಯಮಯ ಜಗತ್ತಾಗಿ ವಿಕಸನಗೊಳ್ಳಲು ಸಾಧ್ಯವಿಲ್ಲ ಎಂದು ಅವರು ವಾದಿಸಿದರು. ಇಂತಹ ಗಹನವಾದ ಕಾರ್ಯಕ್ಕೆ, ಒಂದು 'ಬುದ್ಧಿಶಕ್ತಿ', ಒಂದು ವಿಕಸನಗೊಳ್ಳುವ 'ಸಂಕಲ್ಪ', ಮತ್ತು ಒಂದು 'ಉದ್ದೇಶ' ಇರಲೇಬೇಕು ಎಂದು ಅವರು ಪ್ರತಿಪಾದಿಸಿದರು. ಆದರೆ ಜಡವಾದ 'ಪ್ರಧಾನ'ದಲ್ಲಿ ಇವಾವುವೂ ಇಲ್ಲ. ಹಾಗೆಯೇ, ಪುರುಷರ ಅಸ್ತಿತ್ವದ ಪ್ರಶ್ನೆಯೂ ಹಾಗೆಯೇ ಉಳಿಯಿತು. ಅವರನ್ನು ಸೃಷ್ಟಿಸಿದವರು ಯಾರು? ವೈದಿಕ ಋಷಿಗಳು ಈ ಪ್ರಶ್ನೆಗಳ ಬಗ್ಗೆ ಬಹಳವಾಗಿ ಚಿಂತಿಸಿದರು, ಮತ್ತು ಚರ್ಚಿಸಿದರು. ಅವರಿಗೆ ಬೇರೆ ಬೇರೆ ಉತ್ತರಗಳು ಸಿಕ್ಕರೂ, ಯಾವುದೂ ಅವರ ಮನಸ್ಸಿಗೆ ಪೂರ್ಣ ತೃಪ್ತಿ ನೀಡಲಿಲ್ಲ. ಆದರೆ, ಎಲ್ಲಾ ಪ್ರಶ್ನೆಗಳಿಗೂ ಉತ್ತರಕೊಡಬಲ್ಲ ಒಂದು ಖಚಿತವಾದ ಮಾರ್ಗವಿದೆ ಎಂದು ಅವರಿಗೆ ತಿಳಿದಿತ್ತು. ಆ ಮಾರ್ಗವೇ 'ಧ್ಯಾನ'. ಹಾಗಾಗಿ, ಅವರು ಧ್ಯಾನಸ್ಥರಾದರು. ನಿರೀಕ್ಷೆಯಂತೆಯೇ, ಅವರಿಗೆ ಉತ್ತರ ಸಿಕ್ಕಿತು. ಆದರೆ ಈ ಉತ್ತರ ಸಿಕ್ಕಿದ್ದು ಅವರು ಮನಸ್ಸಿನ ಗಡಿಗಳನ್ನು ದಾಟಿದಾಗ ಮಾತ್ರ. ಧ್ಯಾನ ಎಂದರೆ ಅದೇ ತಾನೆ? —ಮನಸ್ಸಿನ ಗಡಿಗಳನ್ನು ದಾಟುವುದು?. ಅವರು ಧ್ಯಾನದಿಂದ ಹೊರಬಂದಾಗ, ತಾವು ಕಂಡುಕೊಂಡ ಸತ್ಯವನ್ನು ವಿವರಿಸಲು ಅವರಿಗೆ ಉಪಾಯಗಳೇ ಇರಲಿಲ್ಲ. ಅವರು ಉದ್ಗರಿಸಿದರು: "'ಅದು', ನಮ್ಮ ಯಾವುದೇ ಇಂದ್ರಿಯಗಳಿಂದ ನೋಡಲು, ಕೇಳಲು ಅಥವಾ ಅನುಭವಿಸಲು ಸಾಧ್ಯವಾಗುವಂಥದ್ದಲ್ಲ. ಮನಸ್ಸಿನ ಮೂಲಕವೂ 'ಅದನ್ನು' ಗ್ರಹಿಸಲಾಗದು. ನಮಗೆ ತಿಳಿದಿರುವುದಕ್ಕಿಂತ 'ಅದು' ಭಿನ್ನವಾಗಿದೆ ಮತ್ತು ನಮಗೆ ತಿಳಿಯದೇ ಇರುವುದಕ್ಕಿಂತಲೂ 'ಅದು' ಮೀರಿದ್ದಾಗಿದೆ. 'ಅದನ್ನು' ನಾವು ಪೂರ್ಣವಾಗಿ ಅರ್ಥಮಾಡಿಕೊಂಡಿಲ್ಲ, ಅಥವಾ 'ಅದನ್ನು' ಇತರರಿಗೆ ಹೇಗೆ ವಿವರಿಸಬೇಕೆಂದೂ ನಮಗೆ ತಿಳಿಯುತ್ತಿಲ್ಲ." ಆದರೆ ಈ ಪ್ರಪಂಚದಲ್ಲಿ ಯಾವುದೇ ಅನುಭವವನ್ನು ಇನ್ನೊಬ್ಬರಿಗೆ ತಿಳಿಸಲೇಬೇಕಲ್ಲವೇ? ಅದು ಮಾನವ ಸಹಜ. ಅದನ್ನು ಮಾಡುವುದು ಹೇಗೆ? ಛಾಂದೋಗ್ಯ ಉಪನಿಷತ್ತಿನಲ್ಲಿ ತಂದೆ ಉದ್ದಾಲಕನು ತನ್ನ ಮಗ ಶ್ವೇತಕೇತುವಿಗೆ ಅದನ್ನು ವಿವರಿಸುತ್ತಾ ಹೀಗೆ ಹೇಳುತ್ತಾನೆ: "ಯಾವುದು ಈ ಇಡೀ ಜಗತ್ತನ್ನು ಆವರಿಸಿದೆಯೋ, ಯಾವುದು ಪ್ರತಿಯೊಂದಕ್ಕೂ ಚೈತನ್ಯವನ್ನು ನೀಡಿದೆಯೋ, ಆ ಅದೇ, 'ಆತ್ಮ'. ಅದೇ ಪರಮ ಸತ್ಯ." ಇದರರ್ಥ, ಈ ಜಡ ಪ್ರಪಂಚ ಮತ್ತು ಚೇತನವುಳ್ಳ ಜೀವಿಗಳೆಲ್ಲವೂ ಒಂದೇ ಆತ್ಮನ ವಿವಿಧ ರೂಪಗಳು. ಅಂದರೆ, ನಮ್ಮಲ್ಲಿ ಪ್ರತಿಯೊಬ್ಬರೂ ಆ ಆತ್ಮನ ಸ್ವರೂಪವೇ ಆಗಿದ್ದೇವೆ. ಇಲ್ಲಿಂದಲೇ ಉಪನಿಷತ್ತಿನ ಪ್ರಸಿದ್ಧ ವಾಕ್ಯವಾದ "ತತ್ ತ್ವಂ ಅಸಿ - ಅದು ನೀನೇ ಆಗಿದ್ದೀಯೆ" ಎಂಬುದು ಉದಯಿಸಿದ್ದು. ಉದ್ದಾಲಕನು ಈ ಅಂತಿಮ ಘೋಷಣೆಯನ್ನು ಮಾಡುವ ಮೊದಲು, ಜಗತ್ತು ಹೇಗೆ ಅಸ್ತಿತ್ವಕ್ಕೆ ಬಂತು ಎಂಬುದನ್ನು ದೀರ್ಘವಾದ ಪ್ರಯೋಗಗಳು, ಮತ್ತು ತರ್ಕಗಳ ಮೂಲಕ ವಿವರವಾಗಿ ವಿವರಿಸಲು ಪ್ರಯತ್ನಿಸಿದನು. ಆದ್ದರಿಂದ, ಈ ಜಗತ್ತನ್ನು ಯಾರೂ ಸೃಷ್ಟಿಸಿಲ್ಲ. ಯಾವ ದೇವರಿಂದಲೂ ಇದು ಸೃಷ್ಟಿಯಾಗಿಲ್ಲ. ಇಲ್ಲಿ ಸರಳವಾದ ಸತ್ಯವೇನೆಂದರೆ, ಸೃಷ್ಟಿಕರ್ತ ಮತ್ತು ಸೃಷ್ಟಿ ಎಂಬ ಭೇದವೇ ಇಲ್ಲ. ಆ 'ಒಂದೇ' ತತ್ವವು ಎಲ್ಲೆಡೆ ಕಾಣುವ ಜಗತ್ತಾಗಿ ರೂಪಾಂತರಗೊಂಡಿದೆ. ಆದರೆ ಗಮನಿಸಲೇಬೇಕಾದ ಸೂಕ್ಷ್ಮ ವ್ಯತ್ಯಾಸವೆಂದರೆ, ಈ ರೂಪಾಂತರದ ನಂತರವೂ, ಮೂಲವಾದ 'ಆ ತತ್ವ'ವು ಬದಲಾಗದೆ ಹಾಗೆಯೇ ಉಳಿದಿದೆ! ಇದನ್ನೇ ಉಪನಿಷತ್ತಿನ ಒಂದು ಮಂತ್ರವು ಪ್ರತಿಧ್ವನಿಸುತ್ತದೆ: ಅದು ಹೇಳುತ್ತದೆ — "ಆ ಮೂಲವು ಪೂರ್ಣವಾಗಿದೆ. ಈ ಜಗತ್ತು ಕೂಡ ಪೂರ್ಣವಾಗಿದೆ. ಏಕೆಂದರೆ ಈ ಜಗತ್ತು ಆ ಪೂರ್ಣತೆಯಿಂದಲೇ ಬಂದಿದೆ. ಆ ಪೂರ್ಣತೆಯಿಂದ ಈ ಪೂರ್ಣ ಜಗತ್ತು ಹೊರಬಂದ ನಂತರವೂ, ಆ ಮೂಲವು ಮೊದಲಿನಂತೆಯೇ ಪೂರ್ಣವಾಗಿಯೇ ಉಳಿದಿದೆ." ಹೀಗಿರುವಾಗ — ಈಗ ಪ್ರಶ್ನೆ ಇರುವುದು ಜಗತ್ತಿನ ಉಗಮದ ಬಗ್ಗೆ ಅಲ್ಲ; ಬದಲಿಗೆ, ನಾವು ನಿಜವಾಗಿಯೂ ಯಾರು ಎಂಬುದರ ಬಗ್ಗೆ!&amp;nbsp;&amp;nbsp;-------------------------------------------------------------------- If this&amp;nbsp; resonated with you, I invite you to join my weekly readership. I publish a new deep-dive every Saturday, moving beyond the surface to look at the questions that truly matter. No paywalls, no "bait"—just a direct share from my mind to yours. Click to subscribe. &amp;nbsp; © Dr. King, Swami Satyapriya 2026 p { margin-bottom: 0.1in; direction: ltr; color: rgb(0, 0, 10); line-height: 120%; text-align: justify; }p.western { font-family: "Arial", serif; font-size: 14pt; }p.cjk { font-size: 14pt; }p.ctl { font-size: 14pt; } You can borrow audio books directly from the author at https://tinyurl.com/mylibrary1234 at highly affordable prices.</itunes:summary><itunes:keywords>#advaita, #God, #IndianPhilosophy, #Kannada, #Meditation, #mystery, #podcast, #ThoughtForTheDay, #Upanishad, #veda</itunes:keywords></item><item><title>[Kannada] ಕಥೆಗಳ ಶೂನ್ಯತೆ: ಆಧುನಿಕ ಕುಟುಂಬಗಳು ತಮ್ಮ ನೈತಿಕ ದಾರಿಯನ್ನು ಏಕೆ ಕಳೆದುಕೊಳ್ಳುತ್ತಿವೆ?</title><link>https://doctor-king-online.blogspot.com/2026/04/kannada_0573642109.html</link><category>#Kannada</category><category>#podcast</category><category>#ThoughtForTheDay</category><pubDate>Fri, 1 May 2026 18:18:55 -0700</pubDate><guid isPermaLink="false">tag:blogger.com,1999:blog-7624344137997148721.post-5175491239260579179</guid><description>

&lt;!--Global site tag (gtag.js) - Google Analytics--&gt;
&lt;script async="" src="https://www.googletagmanager.com/gtag/js?id=G-8HXGBD0CVC"&gt;&lt;/script&gt;
&lt;script&gt;
  window.dataLayer = window.dataLayer || [];
  function gtag(){dataLayer.push(arguments);}
  gtag('js', new Date());

  gtag('config', 'G-8HXGBD0CVC');
&lt;/script&gt;
&lt;!--Global site tag (gtag.js) - Google Analytics--&gt;
&lt;div dir="ltr" style="text-align: left;" trbidi="on"&gt;
&lt;div style="text-align: justify;"&gt;
&lt;div class="separator" style="clear: both; text-align: center;"&gt;
&lt;/div&gt;
&lt;div style="text-align: left;"&gt;
&lt;a href="http://doctor-king-online.blogspot.com/2018/02/quick-links-to-drkings-books-on.html" target="_blank"&gt;[Quick links] &lt;/a&gt;&lt;/div&gt;
&lt;div dir="ltr" style="text-align: center;" trbidi="on"&gt;
&lt;button id="playAudio"&gt;[Pause]&lt;/button&gt; 
&lt;div style="text-align: justify;"&gt;

&lt;div class="separator" style="clear: both; text-align: center;"&gt;

&lt;/div&gt;&amp;nbsp;&lt;/div&gt;&lt;div style="text-align: justify;"&gt;&amp;nbsp;&lt;/div&gt;&lt;div style="text-align: justify;"&gt;&lt;span style="font-size: x-large;"&gt;&lt;span style="font-family: inherit;"&gt;&lt;b&gt;&amp;nbsp;&lt;/b&gt;&lt;/span&gt;&lt;/span&gt;&lt;a href="https://blogger.googleusercontent.com/img/b/R29vZ2xl/AVvXsEgnW4i-LVDwQvEkOmB54t4-T4xzY8NS-8_0dBfPYHbPULcPgwqmYR6SL7BazN420VfhcDCzf8VVfIJM39NLXeMcaSQ2PpYWFoMqr5rGwHRR28ioLnbQ3qQr0Db6Jd9ycGt4D2AU3FF6s_9Lbcy_d7zQBZL8Aw98HA8cvAt061IAcHnFA1TYdYusP2TsDPA/s1254/storey%20telling%20grannies4.png" style="margin-left: 1em; margin-right: 1em;"&gt;&lt;img border="0" data-original-height="1254" data-original-width="1254" height="640" src="https://blogger.googleusercontent.com/img/b/R29vZ2xl/AVvXsEgnW4i-LVDwQvEkOmB54t4-T4xzY8NS-8_0dBfPYHbPULcPgwqmYR6SL7BazN420VfhcDCzf8VVfIJM39NLXeMcaSQ2PpYWFoMqr5rGwHRR28ioLnbQ3qQr0Db6Jd9ycGt4D2AU3FF6s_9Lbcy_d7zQBZL8Aw98HA8cvAt061IAcHnFA1TYdYusP2TsDPA/w640-h640/storey%20telling%20grannies4.png" width="640" /&gt;&lt;/a&gt;&lt;/div&gt;&lt;div style="text-align: justify;"&gt;&lt;span style="font-size: x-large;"&gt;&lt;span style="font-family: inherit;"&gt;&lt;b&gt;ಕೇವಲ&lt;/b&gt;&lt;/span&gt;&lt;/span&gt;&lt;span style="font-size: small;"&gt;&lt;span style="font-family: inherit;"&gt; ಒಂದು ಪೀಳಿಗೆಯ ಹಿಂದೆ, ಕಥೆ ಹೇಳುವ ಒಂದು ಪದ್ಧತಿ ಇತ್ತು. ಪ್ರತಿಯೊಬ್ಬ ಮಗುವೂ ತನ್ನ ಅಜ್ಜಿಯ ಮಡಿಲಲ್ಲಿ ಬೆಳೆಯುತ್ತಿತ್ತು ಮತ್ತು ಆಕೆ ಅದ್ಭುತ ಕಥೆಗಳ ಮೂಲಕ ಮಗುವನ್ನು ಮಂತ್ರಮುಗ್ಧಗೊಳಿಸುತ್ತಿದ್ದಳು. ಈ ಕಥೆಗಳು ಮಗುವಿನ ಮೇಲೆ ದೀರ್ಘಕಾಲದ ಪ್ರಭಾವ ಬೀರುತ್ತಿದ್ದವು.&lt;br /&gt;&lt;br /&gt;ಈ ಕಥೆಗಳು ಸಾಮಾನ್ಯವಾಗಿ ಒಂದು ನೈತಿಕ ಮೌಲ್ಯ ಅಥವಾ ಪಾಠವನ್ನು ಹೊಂದಿರುತ್ತಿದ್ದವು ಮತ್ತು ಅವುಗಳ ಸುತ್ತ ಆಸಕ್ತಿದಾಯಕ ಕಥನಗಳನ್ನು ಹೆಣೆಯಲಾಗುತ್ತಿತ್ತು. ಅವು ಸಕ್ಕರೆಲೇಪಿತ ಮಾತ್ರೆಗಳಂತೆ. ಮಾತ್ರೆಯಲ್ಲಿನ ಔಷಧಿಯು ರುಚಿಯಾಗಿಲ್ಲದಿದ್ದರೂ, ಸಕ್ಕರೆಯ ಲೇಪನವು ಅದನ್ನು ಇಷ್ಟಪಡುವಂತೆ ಮಾಡುತ್ತಿತ್ತು. ಮಗುವಿಗೆ ತಿಳಿಯದೆಯೇ ಅದು ಕಹಿ ಔಷಧಿಯನ್ನು ನುಂಗುವಾಗಲೂ ಕೇವಲ ಸಕ್ಕರೆಯ ಲೇಪನವನ್ನು ಆನಂದಿಸುತ್ತಿತ್ತು.&lt;/span&gt;&lt;/span&gt;&lt;a name='more'&gt;&lt;/a&gt;&lt;span style="font-size: small;"&gt;&lt;span style="font-family: inherit;"&gt;&lt;!-----------------------------&gt;&lt;/span&gt;&lt;/span&gt;  
&lt;span style="font-size: small;"&gt;&lt;span style="font-family: inherit;"&gt;&lt;audio autoplay="" id="Hello" src="https://tinyurl.com/kn-Hello1234"&gt; &lt;/audio&gt;&lt;/span&gt;&lt;/span&gt;
&lt;span style="font-size: small;"&gt;&lt;span style="font-family: inherit;"&gt;&lt;audio id="Audio" src="https://www.dropbox.com/scl/fi/lyr0vkh5ksig0oeoj4bop/06-..mp3?rlkey=b7zfmypgef7h6oeppsxyf2ah5&amp;st=5bs62w7e&amp;raw=1"&gt; &lt;/audio&gt;&lt;/span&gt;&lt;/span&gt;  
&lt;span style="font-size: small;"&gt;&lt;span style="font-family: inherit;"&gt;&lt;audio id="ThankYou" src="https://tinyurl.com/kn-Thanks1234"&gt; &lt;/audio&gt;&lt;/span&gt;&lt;/span&gt;  
 &lt;span style="font-size: small;"&gt;&lt;span style="font-family: inherit;"&gt;&lt;script type="text/javascript"&gt;
var hello = document.getElementById("Hello");
hello.addEventListener("ended", function(){  
     var audio = document.getElementById('Audio');
     audio.play();
        });
var audio = document.getElementById("Audio");
audio.addEventListener("ended", function(){  
     var thankyou = document.getElementById('ThankYou');
     thankyou.play();
        });
document.getElementById("playAudio").addEventListener("click", function(){
 var audio = document.getElementById('Audio');
 if(this.className != "is-paused"){
    this.className = "is-paused";
    this.innerHTML = "Play";
    audio.pause();
  }else{
    this.className = "is-playing";
    this.innerHTML = "Pause";
    audio.play();
  }

});
&lt;/script&gt;&lt;/span&gt;&lt;/span&gt;&lt;/div&gt;
&lt;div style="text-align: justify;"&gt;&lt;span style="font-size: small;"&gt;&lt;span style="font-family: inherit;"&gt;ನಮ್ಮ ಮೆದುಳು ಇತರರನ್ನು ಅನುಕರಿಸುವುದರಲ್ಲಿ ಪರಿಣಿತವಾಗಿದೆ. ಮತ್ತು ಈ ಇತರರು ನಿಜವಾದ ವ್ಯಕ್ತಿಗಳೇ ಆಗಿರಬೇಕಾಗಿಲ್ಲ. ಅವರು ಕಥೆಗಳಲ್ಲಿನ ಕಾಲ್ಪನಿಕ ಪಾತ್ರಗಳೂ ಆಗಿರಬಹುದು. ಆದ್ದರಿಂದ, ಮನರಂಜನೆಯ ನೆಪದಲ್ಲಿ ವ್ಯಕ್ತಿತ್ವ ರೂಪಿಸುವುದೇ ಕಥೆಗಳ ನಿಜವಾದ ಉದ್ದೇಶವಾಗಿದೆ. ಇಲ್ಲಿ ನಾನು, ಮಗು ಬೆಳೆಯುತ್ತಿರುವಾಗ ಅದರ ನಡತೆಯನ್ನು ರೂಪಿಸುವ ಬಗ್ಗೆ ಮಾತನಾಡುತ್ತಿದ್ದೇನೆ.&lt;br /&gt;&lt;br /&gt;ನಾವು ನಿರ್ಧಾರಗಳನ್ನು ತೆಗೆದುಕೊಳ್ಳುವಾಗ ನಮಗೆ ಮಾರ್ಗದರ್ಶನ ನೀಡುವ ಅಂತರಂಗದ ಧ್ವನಿಗಳ ಬಗ್ಗೆ ನಾವು ಆಗಾಗ್ಗೆ ಮಾತನಾಡುತ್ತೇವೆ. ಮೇಲ್ನೋಟಕ್ಕೆ ನಮ್ಮೊಳಗಿನಿಂದಲೇ ಹೊರಹೊಮ್ಮುವಂತೆ ತೋರುವ ಈ ಧ್ವನಿಯ ಆಧಾರದ ಮೇಲೆಯೇ ನಾವು ಕ್ರಮಗಳನ್ನು ತೆಗೆದುಕೊಳ್ಳುತ್ತೇವೆ!&lt;br /&gt;&lt;br /&gt;ಒಬ್ಬ ವ್ಯಕ್ತಿಗೆ ನಿರ್ದಿಷ್ಟವಾಗಿರಬಹುದಾದ ಯಾವುದೋ ಜನ್ಮಜಾತ ಅಂತರಂಗದ ಧ್ವನಿಯ ಸಾಧ್ಯತೆಯನ್ನು ನಾನು ನಿರಾಕರಿಸುತ್ತಿಲ್ಲ. ಆದರೆ ಹೆಚ್ಚಿನ ಸಂದರ್ಭಗಳಲ್ಲಿ, ನಾವು ಈ ಕಥೆಗಳನ್ನು ಕೇಳುತ್ತಾ ಬೆಳೆದಂತೆ ಈ ಅಂತರಂಗದ ಧ್ವನಿಗಳು ಕ್ರಮೇಣವಾಗಿ ನಿರ್ಮಾಣವಾಗುತ್ತವೆ.&lt;br /&gt;&lt;br /&gt;ಈ ಕಥೆಗಳು ನಮ್ಮ ಸುಪ್ತಪ್ರಜ್ಞೆಯ ಸಂಸ್ಕಾರಕಗಳಾಗಿ ಕೆಲಸ ಮಾಡುತ್ತವೆ. ಮತ್ತು ಅಂತಹದ್ದೇ ಪರಿಸ್ಥಿತಿ ಎದುರಾದಾಗ, ನಮ್ಮ ಪ್ರಜ್ಞಾಪೂರ್ವಕ ಆಯ್ಕೆಯಿಲ್ಲದಿದ್ದರೂ ಮೆದುಳು ತಾನಾಗಿಯೇ ಏನು ಮಾಡಬೇಕೆಂಬ ಸರಿಯಾದ ಮಾರ್ಗವನ್ನು ಸೂಚಿಸುತ್ತದೆ.&lt;br /&gt;&lt;br /&gt;ಈ ವ್ಯಕ್ತಿತ್ವ ರೂಪಿಸುವಿಕೆಯು ಒಬ್ಬ ಮಹಾಕಾವ್ಯದ ನಾಯಕನನ್ನು ಆದರ್ಶ ಮಾದರಿಯನ್ನಾಗಿ ಬಿಂಬಿಸುವ ಮೂಲಕ ಆಗಿರಬಹುದು. ಆ ನಾಯಕನು ಅತ್ಯುನ್ನತ ಮಟ್ಟದಲ್ಲಿ ಆದರ್ಶೀಕರಿಸಲ್ಪಟ್ಟಿರಬಹುದು. ಖಳನಾಯಕ, ಮತ್ತು ಅವನ ಕಾರ್ಯಗಳ ಫಲವಾಗಿ ಅವನು ಅನುಭವಿಸುವ ದುಃಖಗಳ ಮೇಲೆ ಗಮನ ಕೇಂದ್ರೀಕರಿಸುವ ಮೂಲಕ, ಸ್ವೀಕಾರಾರ್ಹವಲ್ಲದ ಗುಣಲಕ್ಷಣಗಳನ್ನು ಈ ಕಥೆಗಳು ಸೂಚಿಸಬಹುದು. ಆ ಮಹಾಕಾವ್ಯಕ್ಕೆ ಯಾವುದೇ ಐತಿಹಾಸಿಕ ಮಹತ್ವ ಇರಬಹುದು ಅಥವಾ ಇಲ್ಲದಿರಬಹುದು. ಅವು ಕಾಲ್ಪನಿಕ ಕಥೆಗಳೂ ಆಗಿರಬಹುದು. ಅದರಿಂದ ಏನೂ ವ್ಯತ್ಯಾಸವಾಗುವುದಿಲ್ಲ.&lt;br /&gt;&lt;br /&gt;ಬಹುತೇಕ ಪ್ರತಿಯೊಂದು ಸಮಾಜದಲ್ಲೂ ಮನರಂಜನೆಯ ಸೋಗಿನಲ್ಲಿ ನಮ್ಮ ಆಲೋಚನಾ ಪ್ರಕ್ರಿಯೆಯನ್ನು ಸಜ್ಜುಗೊಳಿಸುವ ಇಂತಹ ಕಥೆಗಳಿವೆ. ನಮ್ಮ ಮಾನಸಿಕ ಬೆಳವಣಿಗೆಯಲ್ಲಿ ಇಂತಹ ಕಥೆಗಳ ಪ್ರಾಮುಖ್ಯತೆಯನ್ನು ಗುರುತಿಸುವಲ್ಲಿ ನಾವು ಅನೇಕ ಬಾರಿ ವಿಫಲರಾಗುತ್ತೇವೆ.&lt;br /&gt;&lt;br /&gt;ರಾಮಾಯಣ ಅಥವಾ ಮಹಾಭಾರತದಂತಹ ಮಹಾನ್ ಭಾರತೀಯ ಮಹಾಕಾವ್ಯಗಳ ಐತಿಹಾಸಿಕತೆಯ ಬಗ್ಗೆ ಜನರು ಚರ್ಚಿಸುವುದನ್ನು ನಾನು ನೋಡಿದ್ದೇನೆ. ಇನ್ನೊಂದು ಕಡೆ ಆಧುನಿಕ ರಾಷ್ಟ್ರೀಯತಾವಾದಿಗಳು ಅವುಗಳ ಐತಿಹಾಸಿಕತೆಯನ್ನು ಸಾಬೀತುಪಡಿಸುವುದರಲ್ಲೇ ಮಗ್ನರಾಗುವುದನ್ನೂ ನಾನು ಕಂಡಿದ್ದೇನೆ. ಆದರೆ ಈ ಗೊಂದಲದಲ್ಲಿ ನಾವು ಈ ಕಥೆಗಳ ಒಂದು ಮುಖ್ಯ ಅಂಶವನ್ನೇ ಮರೆತುಬಿಡುತ್ತೇವೆ.&lt;br /&gt;&lt;br /&gt;ರಾಮಾಯಣ ಅಥವಾ ಮಹಾಭಾರತದಂತಹ ಭಾರತೀಯ ಮಹಾಕಾವ್ಯಗಳು ಉದ್ದೇಶಪೂರ್ವಕವಾದ ಕಥನಗಳಿಂದ ತುಂಬಿವೆ. ಅವುಗಳ ಚಿತ್ರಣ ವಾಸ್ತವಿಕವಾಗಿರುವುದಕ್ಕಿಂತ ಹೆಚ್ಚಾಗಿ ನಾಟಕೀಯವಾಗಿರುತ್ತವೆ.&lt;br /&gt;&lt;br /&gt;ನಾಯಕನು ಯಾವಾಗಲೂ ಎಲ್ಲರೀತಿಯಲ್ಲೂ ಮೆಚ್ಚುಗೆಗೆ ಪಾತ್ರನಾಗಿರುತ್ತಾನೆ. ಮತ್ತು ಖಳನಾಯಕನು ಎಲ್ಲರೀತಿಯಲ್ಲೂ ದ್ವೇಷಕ್ಕೆ ಅರ್ಹನಾಗಿರುತ್ತಾನೆ. ಇಂತಹ ಚಿತ್ರೀಕರಣವು ಈ ಕಥೆಗಳನ್ನು ಅವಾಸ್ತವಿಕ ಮತ್ತು ಕಾಲ್ಪನಿಕವೆಂಬಂತೆ ಬಿಂಬಿಸಬಹುದು.&lt;br /&gt;&lt;br /&gt;ಅನೇಕ ಜನರು ಈ ಕಥೆಗಳನ್ನು ಕಟ್ಟುಕಥೆಗಳು ಎಂದು ತಳ್ಳಿಹಾಕುವ ತಪ್ಪು ಮಾಡುತ್ತಾರೆ. ಕೆಲವರು ಈ ಕಥೆಗಳಲ್ಲಿನ ಘಟನೆಗಳ ಐತಿಹಾಸಿಕತೆ ಮತ್ತು 'ವಾಸ್ತವತೆ'ಯನ್ನು ಹುಡುಕುತ್ತಾರೆ.&lt;br /&gt;&lt;br /&gt;ಆದರೆ ಅಲ್ಲೇ ನಾವು ತಪ್ಪು ಮಾಡುತ್ತೇವೆ.&lt;br /&gt;&lt;br /&gt;ವಾಸ್ತವವಾಗಿ ಈ ಕಥೆಗಳು ಅವುಗಳ ಐತಿಹಾಸಿಕ ನಿಖರತೆಗಿಂತ ಹೆಚ್ಚಾಗಿ, ಮನಸ್ಸಿನ ಮೇಲಿನ ಅವುಗಳ ಪ್ರಭಾವಕ್ಕಾಗಿ ಹೆಚ್ಚು ಮೌಲ್ಯಯುತವಾಗಿವೆ.&lt;br /&gt;&lt;br /&gt;ಇದು ಕೇವಲ ಭಾರತಕ್ಕೆ ಮಾತ್ರ ಸೀಮಿತವಾಗಿಲ್ಲ. ಪ್ರಪಂಚದ ಪ್ರತಿಯೊಂದು ಸಮುದಾಯವೂ, ತಮ್ಮ ವಿಭಿನ್ನ ಧಾರ್ಮಿಕ ಹಿನ್ನೆಲೆ ಮತ್ತು ಇತಿಹಾಸದ ಹೊರತಾಗಿಯೂ, ಈ ಹಂತವನ್ನು ದಾಟಿ ಬಂದಿದೆ.&lt;br /&gt;&lt;br /&gt;ಹೆಚ್ಚಿನ ಆಧುನಿಕ ಸಮುದಾಯಗಳು ಈ ಕಥೆಗಳನ್ನು ಬಹಳ ಹಿಂದೆ ಬಿಟ್ಟು ಬಂದಿವೆ. ಅವುಗಳನ್ನು ಧಾರ್ಮಿಕವಾಗಿ ಹೇರಲಾದ ಕಥೆಗಳು, ಅಥವಾ ಯಾವುದೇ ಸಾರವಿಲ್ಲದ ಕೇವಲ ಕಲ್ಪನೆಗಳೆಂದು ತಿರಸ್ಕರಿಸಿವೆ.&lt;br /&gt;&lt;br /&gt;ಅದೃಷ್ಟವಶಾತ್ ಭಾರತದಲ್ಲಿ ಇಂತಹ ಕಥೆ ಹೇಳುವಿಕೆಯನ್ನು ಇಂದಿಗೂ ಹೆಚ್ಚಿನ ಜನರು ಪ್ರೀತಿಸುತ್ತಾರೆ. ಈ ಕಥೆಗಳ ಮೂಲವು ಅಜ್ಜಿಯ ಮಡಿಲಿನಿಂದ ಟಿವಿ ಪೆಟ್ಟಿಗೆಗಳಿಗೆ ಸ್ಥಳಾಂತರಗೊಂಡಿದ್ದರೂ, ಅವು ಬಹುತೇಕ ಅದೇ ಉದ್ದೇಶವನ್ನು ಪೂರೈಸುವ ಸಾಮರ್ಥ್ಯವನ್ನು ಹೊಂದಿವೆ.&lt;br /&gt;&lt;br /&gt;ಆದರೆ ದುರದೃಷ್ಟವಶಾತ್, ಆಧುನೀಕರಣ ಮತ್ತು ಹೊಸ ತಂತ್ರಜ್ಞಾನಗಳು ಈ ಕಥೆಗಳ ವಾಸ್ತವಿಕ ಉದ್ದೇಶಕ್ಕಿಂತ ಹೆಚ್ಚಾಗಿ, ಅವುಗಳ ಮನರಂಜನೆಯ ಅಂಶಕ್ಕೆ ಹೆಚ್ಚಿನ ಒತ್ತು ನೀಡಲು ಪ್ರಾರಂಭಿಸಿವೆ. ಅದು ಕಿರಿಯ ಪೀಳಿಗೆಯ ವ್ಯಕ್ತಿತ್ವ ರೂಪಿಸುವಿಕೆಯಲ್ಲಿ ಒಂದು ಶೂನ್ಯತೆಯನ್ನು ಸೃಷ್ಟಿಸುತ್ತದೆ.&lt;br /&gt;&lt;br /&gt;ಯಾವುದೇ ಶೂನ್ಯತೆಯೂ ಅನಪೇಕ್ಷಿತ ವಿಷಯಗಳಿಗೆ ತೆರೆದ ಆಹ್ವಾನ. ಅದು ಕ್ರಮೇಣ ಅತಿಯಾದ ಮೂಲ ಪ್ರವೃತ್ತಿಗಳಿಂದ ತುಂಬಿಕೊಳ್ಳುತ್ತದೆ, ಮತ್ತು ಪರಿಣಾಮವಾಗಿ ಅವು ವ್ಯಕ್ತಿ-ಕೇಂದ್ರಿತವಾಗುತ್ತವೆ. ಹಾಗಾದಾಗ ಅದು ಯಾವುದೇ ಆರೋಗ್ಯಕರ ಸಮಾಜಕ್ಕೆ ಅತ್ಯಗತ್ಯವಾದ ಸಾಮೂಹಿಕ ದೃಷ್ಟಿಕೋನದೊಂದಿಗೆ ಸಂಘರ್ಷಕ್ಕೆ ಇಳಿಯಬಹುದು.&lt;br /&gt;&lt;br /&gt;ಮತ್ತೊಂದು ನಕಾರಾತ್ಮಕ ಪ್ರವೃತ್ತಿಯೂ ಇದೆ. ಕೆಲವೊಮ್ಮೆ ಈ ಕಥೆಗಳನ್ನು ಕೆಲವು ಧಾರ್ಮಿಕ ನಂಬಿಕೆಗಳನ್ನು ಪ್ರಚಾರ ಮಾಡುವ ಸಾಧನಗಳಾಗಿ ಬಳಸಲಾಗುತ್ತದೆ.&lt;br /&gt;&lt;br /&gt;ಸರಿ ಮತ್ತು ತಪ್ಪುಗಳು ಒಂದು ಕ್ರಿಯೆಯ ಪರಿಣಾಮಗಳಿಂದ ನಿರ್ಧರಿಸಲ್ಪಡಬೇಕು. ಆದರೆ ಅವುಗಳು ಒಂದು ಧಾರ್ಮಿಕಗ್ರಂಥದ ಆಜ್ಞೆಗಳಿಗೆ ಎಷ್ಟು ಪೂರಕವಾಗಿವೆ ಎಂಬುದರ ಮೇಲೆ ನಿರ್ಧರಿಸಲ್ಪಟ್ಟಾಗ, ಸುಸ್ಥಿರ ಸಮಾಜದ ಒಂದು ಭಾಗವಾಗಿ ಬದುಕುವುದು ಹಿನ್ನೆಲೆಗೆ ಸರಿಯುತ್ತದೆ. ಯಾವುದೋ ದೇವರ ಅಧೀನರಾಗಿರುವುದೇ ಮುಖ್ಯವಾಗುತ್ತದೆ.&lt;br /&gt;&lt;br /&gt;ಇಂತಹ ಬದಲಾವಣೆಯು ಧರ್ಮಪ್ರೇರಿತ ದ್ವೇಷ ಮತ್ತು ಸಂಘರ್ಷಗಳಿಗೆ ಕಾರಣವಾಗಬಹುದು.&lt;br /&gt;&lt;br /&gt;ನಮ್ಮ ಜೀವನದಲ್ಲಿ ಧರ್ಮದ ಪಾತ್ರವನ್ನು ಅತಿರಂಜಿಸುವ ಅಪಾಯಗಳನ್ನು ನಾವು ಅರಿತುಕೊಳ್ಳುವ ಸಮಯ ಬಂದಿದೆ.&lt;br /&gt;&lt;br /&gt;ಅದೃಷ್ಟವಶಾತ್, ಕೆಲವರು ಈ ಅಪಾಯಗಳನ್ನು ಅರಿತುಕೊಳ್ಳಲು ಪ್ರಾರಂಭಿಸಿದ್ದಾರೆ. 'ಧರ್ಮಕ್ಕಾಗಿ ಮಾನವ' ಎಂಬುದು ಹೋಗಿ, 'ಮಾನವನಿಗಾಗಿ ಧರ್ಮ' ಎಂಬ ಪರಿಕಲ್ಪನೆ ಮುನ್ನೆಲೆಗೆ ಬರುತ್ತಿದೆ. ಅದು ಬಹಳ ಉತ್ತೇಜನಕಾರಿ ಬೆಳವಣಿಗೆ.&lt;br /&gt;&lt;br /&gt;ಮತ್ತೊಂದೆಡೆ, …&lt;br /&gt;&lt;br /&gt;ಪ್ರಪಂಚದ ಅಭಿವೃದ್ಧಿಹೊಂದಿದ ಭಾಗಗಳಲ್ಲಿ ಕೌಟುಂಬಿಕ ವ್ಯವಸ್ಥೆಗಳು ಈಗಾಗಲೇ ಕುಸಿದಿವೆ. ಅಜ್ಜಿಯರೆಲ್ಲರೂ ವೃದ್ಧಾಶ್ರಮಗಳಿಗೆ ಸ್ಥಳಾಂತರಗೊಂಡಿದ್ದಾರೆ ಅಥವಾ ಒಂಟಿಯಾಗಿ ವಾಸಿಸುತ್ತಿದ್ದಾರೆ. ಯಾವುದೇ ಕಥೆ ಹೇಳುವಿಕೆ ಇಲ್ಲ, ಕೇವಲ, 'ಹೇಳಿಕೊಳ್ಳಲು ಕರುಣಾಜನಕ ಕಥೆಗಳಷ್ಟೇ' ಉಳಿದಿವೆ.&lt;br /&gt;&lt;br /&gt;ಅಂತರಂಗದ ಧ್ವನಿಗಳು ಪಾಶವಿಕ ಪ್ರವೃತ್ತಿಗಳಿಂದ ನಿರ್ದೇಶಿಸಲ್ಪಡುತ್ತಿವೆ. ಭಾರತದಂತಹ ಅಷ್ಟೊಂದು ಶ್ರೀಮಂತವಲ್ಲದ ದೇಶಗಳಲ್ಲೂ ವಿಭಕ್ತ ಕುಟುಂಬಗಳು ವೇಗವಾಗಿ ಆವರಿಸಿಕೊಳ್ಳುತ್ತಿದ್ದು, ಬೆಳೆಯುತ್ತಿರುವ ಮಗುವಿನ ಮನಸ್ಸಿನಲ್ಲಿ ಒಂದು ಶೂನ್ಯತೆಯನ್ನು ಸೃಷ್ಟಿಸುತ್ತಿವೆ.&lt;br /&gt;&lt;br /&gt;ಯಾವುದೇ ಶೂನ್ಯತೆಯು ಕ್ಲೇಷಕಾರಕ ಪ್ರವೃತ್ತಿಗಳಿಗೆ ಮುಕ್ತ ಆಹ್ವಾನವಾಗಿದೆ. ನಾವು ಈ ತಪ್ಪುಗಳನ್ನು ಅರಿತುಕೊಳ್ಳುವ ಸಮಯ ಬಂದಿದೆ.&lt;br /&gt;&lt;br /&gt;ಸಾಧ್ಯವಾದರೆ ಅಜ್ಜಿಯರನ್ನು ಮತ್ತೆ ಕರೆತನ್ನಿ, ಮತ್ತು ಕಥೆ ಹೇಳುವಿಕೆಯ ನೈಜ ಮೌಲ್ಯಕ್ಕಾಗಿ ಅದನ್ನು ಆನಂದಿಸಿ. ಮತ್ತು ನಿಮ್ಮ ಮಕ್ಕಳಿಗೂ ಆ ಆನಂದವನ್ನು ಉಣಬಡಿಸಿ.&lt;/span&gt;&lt;/span&gt;&lt;/div&gt;
&lt;div align="center" class="western" lang="en-US" style="line-height: 120%;"&gt;
&lt;span style="font-size: small;"&gt;&lt;b&gt;&amp;nbsp;&lt;/b&gt;&lt;/span&gt; &lt;/div&gt;
&lt;div align="justify" class="western" lang="en-US" style="line-height: 120%;"&gt;
&lt;div class="MsoNormal" style="line-height: 120%; margin-bottom: 7pt;"&gt;
&lt;span style="background-color: #d0e0e3;"&gt;&lt;span lang="EN-US" style="background-attachment: scroll; background-clip: border-box; background-image: none; background-origin: padding-box; background-position: 0% 0%; background-repeat: repeat; background-size: auto; font-size: 12pt; line-height: 120%;"&gt; © Dr. King, Swami  Satyapriya 2026&lt;/span&gt;&lt;span lang="EN-US" style="background-attachment: scroll; background-clip: border-box; background-image: none; background-origin: padding-box; background-position: 0% 0%; background-repeat: repeat; background-size: auto; font-size: 12pt; line-height: 120%;"&gt;&lt;/span&gt;&lt;/span&gt;&lt;/div&gt;
&lt;/div&gt;
&lt;/div&gt;
&lt;div align="justify" class="western"&gt;
&lt;/div&gt;
&lt;div align="justify" class="western" style="line-height: 120%;"&gt;
&lt;/div&gt;
&lt;div align="left" class="western"&gt;
&lt;/div&gt;
&lt;div style="text-align: justify;"&gt;
&lt;style type="text/css"&gt;p { margin-bottom: 0.1in; direction: ltr; color: rgb(0, 0, 10); line-height: 120%; text-align: justify; }p.western { font-family: "Arial", serif; font-size: 14pt; }p.cjk { font-size: 14pt; }p.ctl { font-size: 14pt; }&lt;/style&gt; &lt;/div&gt;
&lt;/div&gt;
&lt;/div&gt;
&lt;div class="blogger-post-footer"&gt;You can borrow audio books directly from the author at https://tinyurl.com/mylibrary1234 at highly affordable prices.&lt;/div&gt;</description><enclosure length="0" type="mpeg" url="https://www.dropbox.com/scl/fi/lyr0vkh5ksig0oeoj4bop/06-..mp3?rlkey=b7zfmypgef7h6oeppsxyf2ah5&amp;st=5bs62w7e&amp;raw=1"/><media:thumbnail xmlns:media="http://search.yahoo.com/mrss/" height="72" url="https://blogger.googleusercontent.com/img/b/R29vZ2xl/AVvXsEgnW4i-LVDwQvEkOmB54t4-T4xzY8NS-8_0dBfPYHbPULcPgwqmYR6SL7BazN420VfhcDCzf8VVfIJM39NLXeMcaSQ2PpYWFoMqr5rGwHRR28ioLnbQ3qQr0Db6Jd9ycGt4D2AU3FF6s_9Lbcy_d7zQBZL8Aw98HA8cvAt061IAcHnFA1TYdYusP2TsDPA/s72-w640-h640-c/storey%20telling%20grannies4.png" width="72"/><thr:total xmlns:thr="http://purl.org/syndication/thread/1.0">0</thr:total><author>drking2000-service@yahoo.com (Dr. King)</author><itunes:explicit>no</itunes:explicit><itunes:subtitle>window.dataLayer = window.dataLayer || []; function gtag(){dataLayer.push(arguments);} gtag('js', new Date()); gtag('config', 'G-8HXGBD0CVC'); [Quick links] [Pause] &amp;nbsp;&amp;nbsp;&amp;nbsp;ಕೇವಲ ಒಂದು ಪೀಳಿಗೆಯ ಹಿಂದೆ, ಕಥೆ ಹೇಳುವ ಒಂದು ಪದ್ಧತಿ ಇತ್ತು. ಪ್ರತಿಯೊಬ್ಬ ಮಗುವೂ ತನ್ನ ಅಜ್ಜಿಯ ಮಡಿಲಲ್ಲಿ ಬೆಳೆಯುತ್ತಿತ್ತು ಮತ್ತು ಆಕೆ ಅದ್ಭುತ ಕಥೆಗಳ ಮೂಲಕ ಮಗುವನ್ನು ಮಂತ್ರಮುಗ್ಧಗೊಳಿಸುತ್ತಿದ್ದಳು. ಈ ಕಥೆಗಳು ಮಗುವಿನ ಮೇಲೆ ದೀರ್ಘಕಾಲದ ಪ್ರಭಾವ ಬೀರುತ್ತಿದ್ದವು. ಈ ಕಥೆಗಳು ಸಾಮಾನ್ಯವಾಗಿ ಒಂದು ನೈತಿಕ ಮೌಲ್ಯ ಅಥವಾ ಪಾಠವನ್ನು ಹೊಂದಿರುತ್ತಿದ್ದವು ಮತ್ತು ಅವುಗಳ ಸುತ್ತ ಆಸಕ್ತಿದಾಯಕ ಕಥನಗಳನ್ನು ಹೆಣೆಯಲಾಗುತ್ತಿತ್ತು. ಅವು ಸಕ್ಕರೆಲೇಪಿತ ಮಾತ್ರೆಗಳಂತೆ. ಮಾತ್ರೆಯಲ್ಲಿನ ಔಷಧಿಯು ರುಚಿಯಾಗಿಲ್ಲದಿದ್ದರೂ, ಸಕ್ಕರೆಯ ಲೇಪನವು ಅದನ್ನು ಇಷ್ಟಪಡುವಂತೆ ಮಾಡುತ್ತಿತ್ತು. ಮಗುವಿಗೆ ತಿಳಿಯದೆಯೇ ಅದು ಕಹಿ ಔಷಧಿಯನ್ನು ನುಂಗುವಾಗಲೂ ಕೇವಲ ಸಕ್ಕರೆಯ ಲೇಪನವನ್ನು ಆನಂದಿಸುತ್ತಿತ್ತು. var hello = document.getElementById("Hello"); hello.addEventListener("ended", function(){ var audio = document.getElementById('Audio'); audio.play(); }); var audio = document.getElementById("Audio"); audio.addEventListener("ended", function(){ var thankyou = document.getElementById('ThankYou'); thankyou.play(); }); document.getElementById("playAudio").addEventListener("click", function(){ var audio = document.getElementById('Audio'); if(this.className != "is-paused"){ this.className = "is-paused"; this.innerHTML = "Play"; audio.pause(); }else{ this.className = "is-playing"; this.innerHTML = "Pause"; audio.play(); } }); ನಮ್ಮ ಮೆದುಳು ಇತರರನ್ನು ಅನುಕರಿಸುವುದರಲ್ಲಿ ಪರಿಣಿತವಾಗಿದೆ. ಮತ್ತು ಈ ಇತರರು ನಿಜವಾದ ವ್ಯಕ್ತಿಗಳೇ ಆಗಿರಬೇಕಾಗಿಲ್ಲ. ಅವರು ಕಥೆಗಳಲ್ಲಿನ ಕಾಲ್ಪನಿಕ ಪಾತ್ರಗಳೂ ಆಗಿರಬಹುದು. ಆದ್ದರಿಂದ, ಮನರಂಜನೆಯ ನೆಪದಲ್ಲಿ ವ್ಯಕ್ತಿತ್ವ ರೂಪಿಸುವುದೇ ಕಥೆಗಳ ನಿಜವಾದ ಉದ್ದೇಶವಾಗಿದೆ. ಇಲ್ಲಿ ನಾನು, ಮಗು ಬೆಳೆಯುತ್ತಿರುವಾಗ ಅದರ ನಡತೆಯನ್ನು ರೂಪಿಸುವ ಬಗ್ಗೆ ಮಾತನಾಡುತ್ತಿದ್ದೇನೆ. ನಾವು ನಿರ್ಧಾರಗಳನ್ನು ತೆಗೆದುಕೊಳ್ಳುವಾಗ ನಮಗೆ ಮಾರ್ಗದರ್ಶನ ನೀಡುವ ಅಂತರಂಗದ ಧ್ವನಿಗಳ ಬಗ್ಗೆ ನಾವು ಆಗಾಗ್ಗೆ ಮಾತನಾಡುತ್ತೇವೆ. ಮೇಲ್ನೋಟಕ್ಕೆ ನಮ್ಮೊಳಗಿನಿಂದಲೇ ಹೊರಹೊಮ್ಮುವಂತೆ ತೋರುವ ಈ ಧ್ವನಿಯ ಆಧಾರದ ಮೇಲೆಯೇ ನಾವು ಕ್ರಮಗಳನ್ನು ತೆಗೆದುಕೊಳ್ಳುತ್ತೇವೆ! ಒಬ್ಬ ವ್ಯಕ್ತಿಗೆ ನಿರ್ದಿಷ್ಟವಾಗಿರಬಹುದಾದ ಯಾವುದೋ ಜನ್ಮಜಾತ ಅಂತರಂಗದ ಧ್ವನಿಯ ಸಾಧ್ಯತೆಯನ್ನು ನಾನು ನಿರಾಕರಿಸುತ್ತಿಲ್ಲ. ಆದರೆ ಹೆಚ್ಚಿನ ಸಂದರ್ಭಗಳಲ್ಲಿ, ನಾವು ಈ ಕಥೆಗಳನ್ನು ಕೇಳುತ್ತಾ ಬೆಳೆದಂತೆ ಈ ಅಂತರಂಗದ ಧ್ವನಿಗಳು ಕ್ರಮೇಣವಾಗಿ ನಿರ್ಮಾಣವಾಗುತ್ತವೆ. ಈ ಕಥೆಗಳು ನಮ್ಮ ಸುಪ್ತಪ್ರಜ್ಞೆಯ ಸಂಸ್ಕಾರಕಗಳಾಗಿ ಕೆಲಸ ಮಾಡುತ್ತವೆ. ಮತ್ತು ಅಂತಹದ್ದೇ ಪರಿಸ್ಥಿತಿ ಎದುರಾದಾಗ, ನಮ್ಮ ಪ್ರಜ್ಞಾಪೂರ್ವಕ ಆಯ್ಕೆಯಿಲ್ಲದಿದ್ದರೂ ಮೆದುಳು ತಾನಾಗಿಯೇ ಏನು ಮಾಡಬೇಕೆಂಬ ಸರಿಯಾದ ಮಾರ್ಗವನ್ನು ಸೂಚಿಸುತ್ತದೆ. ಈ ವ್ಯಕ್ತಿತ್ವ ರೂಪಿಸುವಿಕೆಯು ಒಬ್ಬ ಮಹಾಕಾವ್ಯದ ನಾಯಕನನ್ನು ಆದರ್ಶ ಮಾದರಿಯನ್ನಾಗಿ ಬಿಂಬಿಸುವ ಮೂಲಕ ಆಗಿರಬಹುದು. ಆ ನಾಯಕನು ಅತ್ಯುನ್ನತ ಮಟ್ಟದಲ್ಲಿ ಆದರ್ಶೀಕರಿಸಲ್ಪಟ್ಟಿರಬಹುದು. ಖಳನಾಯಕ, ಮತ್ತು ಅವನ ಕಾರ್ಯಗಳ ಫಲವಾಗಿ ಅವನು ಅನುಭವಿಸುವ ದುಃಖಗಳ ಮೇಲೆ ಗಮನ ಕೇಂದ್ರೀಕರಿಸುವ ಮೂಲಕ, ಸ್ವೀಕಾರಾರ್ಹವಲ್ಲದ ಗುಣಲಕ್ಷಣಗಳನ್ನು ಈ ಕಥೆಗಳು ಸೂಚಿಸಬಹುದು. ಆ ಮಹಾಕಾವ್ಯಕ್ಕೆ ಯಾವುದೇ ಐತಿಹಾಸಿಕ ಮಹತ್ವ ಇರಬಹುದು ಅಥವಾ ಇಲ್ಲದಿರಬಹುದು. ಅವು ಕಾಲ್ಪನಿಕ ಕಥೆಗಳೂ ಆಗಿರಬಹುದು. ಅದರಿಂದ ಏನೂ ವ್ಯತ್ಯಾಸವಾಗುವುದಿಲ್ಲ. ಬಹುತೇಕ ಪ್ರತಿಯೊಂದು ಸಮಾಜದಲ್ಲೂ ಮನರಂಜನೆಯ ಸೋಗಿನಲ್ಲಿ ನಮ್ಮ ಆಲೋಚನಾ ಪ್ರಕ್ರಿಯೆಯನ್ನು ಸಜ್ಜುಗೊಳಿಸುವ ಇಂತಹ ಕಥೆಗಳಿವೆ. ನಮ್ಮ ಮಾನಸಿಕ ಬೆಳವಣಿಗೆಯಲ್ಲಿ ಇಂತಹ ಕಥೆಗಳ ಪ್ರಾಮುಖ್ಯತೆಯನ್ನು ಗುರುತಿಸುವಲ್ಲಿ ನಾವು ಅನೇಕ ಬಾರಿ ವಿಫಲರಾಗುತ್ತೇವೆ. ರಾಮಾಯಣ ಅಥವಾ ಮಹಾಭಾರತದಂತಹ ಮಹಾನ್ ಭಾರತೀಯ ಮಹಾಕಾವ್ಯಗಳ ಐತಿಹಾಸಿಕತೆಯ ಬಗ್ಗೆ ಜನರು ಚರ್ಚಿಸುವುದನ್ನು ನಾನು ನೋಡಿದ್ದೇನೆ. ಇನ್ನೊಂದು ಕಡೆ ಆಧುನಿಕ ರಾಷ್ಟ್ರೀಯತಾವಾದಿಗಳು ಅವುಗಳ ಐತಿಹಾಸಿಕತೆಯನ್ನು ಸಾಬೀತುಪಡಿಸುವುದರಲ್ಲೇ ಮಗ್ನರಾಗುವುದನ್ನೂ ನಾನು ಕಂಡಿದ್ದೇನೆ. ಆದರೆ ಈ ಗೊಂದಲದಲ್ಲಿ ನಾವು ಈ ಕಥೆಗಳ ಒಂದು ಮುಖ್ಯ ಅಂಶವನ್ನೇ ಮರೆತುಬಿಡುತ್ತೇವೆ. ರಾಮಾಯಣ ಅಥವಾ ಮಹಾಭಾರತದಂತಹ ಭಾರತೀಯ ಮಹಾಕಾವ್ಯಗಳು ಉದ್ದೇಶಪೂರ್ವಕವಾದ ಕಥನಗಳಿಂದ ತುಂಬಿವೆ. ಅವುಗಳ ಚಿತ್ರಣ ವಾಸ್ತವಿಕವಾಗಿರುವುದಕ್ಕಿಂತ ಹೆಚ್ಚಾಗಿ ನಾಟಕೀಯವಾಗಿರುತ್ತವೆ. ನಾಯಕನು ಯಾವಾಗಲೂ ಎಲ್ಲರೀತಿಯಲ್ಲೂ ಮೆಚ್ಚುಗೆಗೆ ಪಾತ್ರನಾಗಿರುತ್ತಾನೆ. ಮತ್ತು ಖಳನಾಯಕನು ಎಲ್ಲರೀತಿಯಲ್ಲೂ ದ್ವೇಷಕ್ಕೆ ಅರ್ಹನಾಗಿರುತ್ತಾನೆ. ಇಂತಹ ಚಿತ್ರೀಕರಣವು ಈ ಕಥೆಗಳನ್ನು ಅವಾಸ್ತವಿಕ ಮತ್ತು ಕಾಲ್ಪನಿಕವೆಂಬಂತೆ ಬಿಂಬಿಸಬಹುದು. ಅನೇಕ ಜನರು ಈ ಕಥೆಗಳನ್ನು ಕಟ್ಟುಕಥೆಗಳು ಎಂದು ತಳ್ಳಿಹಾಕುವ ತಪ್ಪು ಮಾಡುತ್ತಾರೆ. ಕೆಲವರು ಈ ಕಥೆಗಳಲ್ಲಿನ ಘಟನೆಗಳ ಐತಿಹಾಸಿಕತೆ ಮತ್ತು 'ವಾಸ್ತವತೆ'ಯನ್ನು ಹುಡುಕುತ್ತಾರೆ. ಆದರೆ ಅಲ್ಲೇ ನಾವು ತಪ್ಪು ಮಾಡುತ್ತೇವೆ. ವಾಸ್ತವವಾಗಿ ಈ ಕಥೆಗಳು ಅವುಗಳ ಐತಿಹಾಸಿಕ ನಿಖರತೆಗಿಂತ ಹೆಚ್ಚಾಗಿ, ಮನಸ್ಸಿನ ಮೇಲಿನ ಅವುಗಳ ಪ್ರಭಾವಕ್ಕಾಗಿ ಹೆಚ್ಚು ಮೌಲ್ಯಯುತವಾಗಿವೆ. ಇದು ಕೇವಲ ಭಾರತಕ್ಕೆ ಮಾತ್ರ ಸೀಮಿತವಾಗಿಲ್ಲ. ಪ್ರಪಂಚದ ಪ್ರತಿಯೊಂದು ಸಮುದಾಯವೂ, ತಮ್ಮ ವಿಭಿನ್ನ ಧಾರ್ಮಿಕ ಹಿನ್ನೆಲೆ ಮತ್ತು ಇತಿಹಾಸದ ಹೊರತಾಗಿಯೂ, ಈ ಹಂತವನ್ನು ದಾಟಿ ಬಂದಿದೆ. ಹೆಚ್ಚಿನ ಆಧುನಿಕ ಸಮುದಾಯಗಳು ಈ ಕಥೆಗಳನ್ನು ಬಹಳ ಹಿಂದೆ ಬಿಟ್ಟು ಬಂದಿವೆ. ಅವುಗಳನ್ನು ಧಾರ್ಮಿಕವಾಗಿ ಹೇರಲಾದ ಕಥೆಗಳು, ಅಥವಾ ಯಾವುದೇ ಸಾರವಿಲ್ಲದ ಕೇವಲ ಕಲ್ಪನೆಗಳೆಂದು ತಿರಸ್ಕರಿಸಿವೆ. ಅದೃಷ್ಟವಶಾತ್ ಭಾರತದಲ್ಲಿ ಇಂತಹ ಕಥೆ ಹೇಳುವಿಕೆಯನ್ನು ಇಂದಿಗೂ ಹೆಚ್ಚಿನ ಜನರು ಪ್ರೀತಿಸುತ್ತಾರೆ. ಈ ಕಥೆಗಳ ಮೂಲವು ಅಜ್ಜಿಯ ಮಡಿಲಿನಿಂದ ಟಿವಿ ಪೆಟ್ಟಿಗೆಗಳಿಗೆ ಸ್ಥಳಾಂತರಗೊಂಡಿದ್ದರೂ, ಅವು ಬಹುತೇಕ ಅದೇ ಉದ್ದೇಶವನ್ನು ಪೂರೈಸುವ ಸಾಮರ್ಥ್ಯವನ್ನು ಹೊಂದಿವೆ. ಆದರೆ ದುರದೃಷ್ಟವಶಾತ್, ಆಧುನೀಕರಣ ಮತ್ತು ಹೊಸ ತಂತ್ರಜ್ಞಾನಗಳು ಈ ಕಥೆಗಳ ವಾಸ್ತವಿಕ ಉದ್ದೇಶಕ್ಕಿಂತ ಹೆಚ್ಚಾಗಿ, ಅವುಗಳ ಮನರಂಜನೆಯ ಅಂಶಕ್ಕೆ ಹೆಚ್ಚಿನ ಒತ್ತು ನೀಡಲು ಪ್ರಾರಂಭಿಸಿವೆ. ಅದು ಕಿರಿಯ ಪೀಳಿಗೆಯ ವ್ಯಕ್ತಿತ್ವ ರೂಪಿಸುವಿಕೆಯಲ್ಲಿ ಒಂದು ಶೂನ್ಯತೆಯನ್ನು ಸೃಷ್ಟಿಸುತ್ತದೆ. ಯಾವುದೇ ಶೂನ್ಯತೆಯೂ ಅನಪೇಕ್ಷಿತ ವಿಷಯಗಳಿಗೆ ತೆರೆದ ಆಹ್ವಾನ. ಅದು ಕ್ರಮೇಣ ಅತಿಯಾದ ಮೂಲ ಪ್ರವೃತ್ತಿಗಳಿಂದ ತುಂಬಿಕೊಳ್ಳುತ್ತದೆ, ಮತ್ತು ಪರಿಣಾಮವಾಗಿ ಅವು ವ್ಯಕ್ತಿ-ಕೇಂದ್ರಿತವಾಗುತ್ತವೆ. ಹಾಗಾದಾಗ ಅದು ಯಾವುದೇ ಆರೋಗ್ಯಕರ ಸಮಾಜಕ್ಕೆ ಅತ್ಯಗತ್ಯವಾದ ಸಾಮೂಹಿಕ ದೃಷ್ಟಿಕೋನದೊಂದಿಗೆ ಸಂಘರ್ಷಕ್ಕೆ ಇಳಿಯಬಹುದು. ಮತ್ತೊಂದು ನಕಾರಾತ್ಮಕ ಪ್ರವೃತ್ತಿಯೂ ಇದೆ. ಕೆಲವೊಮ್ಮೆ ಈ ಕಥೆಗಳನ್ನು ಕೆಲವು ಧಾರ್ಮಿಕ ನಂಬಿಕೆಗಳನ್ನು ಪ್ರಚಾರ ಮಾಡುವ ಸಾಧನಗಳಾಗಿ ಬಳಸಲಾಗುತ್ತದೆ. ಸರಿ ಮತ್ತು ತಪ್ಪುಗಳು ಒಂದು ಕ್ರಿಯೆಯ ಪರಿಣಾಮಗಳಿಂದ ನಿರ್ಧರಿಸಲ್ಪಡಬೇಕು. ಆದರೆ ಅವುಗಳು ಒಂದು ಧಾರ್ಮಿಕಗ್ರಂಥದ ಆಜ್ಞೆಗಳಿಗೆ ಎಷ್ಟು ಪೂರಕವಾಗಿವೆ ಎಂಬುದರ ಮೇಲೆ ನಿರ್ಧರಿಸಲ್ಪಟ್ಟಾಗ, ಸುಸ್ಥಿರ ಸಮಾಜದ ಒಂದು ಭಾಗವಾಗಿ ಬದುಕುವುದು ಹಿನ್ನೆಲೆಗೆ ಸರಿಯುತ್ತದೆ. ಯಾವುದೋ ದೇವರ ಅಧೀನರಾಗಿರುವುದೇ ಮುಖ್ಯವಾಗುತ್ತದೆ. ಇಂತಹ ಬದಲಾವಣೆಯು ಧರ್ಮಪ್ರೇರಿತ ದ್ವೇಷ ಮತ್ತು ಸಂಘರ್ಷಗಳಿಗೆ ಕಾರಣವಾಗಬಹುದು. ನಮ್ಮ ಜೀವನದಲ್ಲಿ ಧರ್ಮದ ಪಾತ್ರವನ್ನು ಅತಿರಂಜಿಸುವ ಅಪಾಯಗಳನ್ನು ನಾವು ಅರಿತುಕೊಳ್ಳುವ ಸಮಯ ಬಂದಿದೆ. ಅದೃಷ್ಟವಶಾತ್, ಕೆಲವರು ಈ ಅಪಾಯಗಳನ್ನು ಅರಿತುಕೊಳ್ಳಲು ಪ್ರಾರಂಭಿಸಿದ್ದಾರೆ. 'ಧರ್ಮಕ್ಕಾಗಿ ಮಾನವ' ಎಂಬುದು ಹೋಗಿ, 'ಮಾನವನಿಗಾಗಿ ಧರ್ಮ' ಎಂಬ ಪರಿಕಲ್ಪನೆ ಮುನ್ನೆಲೆಗೆ ಬರುತ್ತಿದೆ. ಅದು ಬಹಳ ಉತ್ತೇಜನಕಾರಿ ಬೆಳವಣಿಗೆ. ಮತ್ತೊಂದೆಡೆ, … ಪ್ರಪಂಚದ ಅಭಿವೃದ್ಧಿಹೊಂದಿದ ಭಾಗಗಳಲ್ಲಿ ಕೌಟುಂಬಿಕ ವ್ಯವಸ್ಥೆಗಳು ಈಗಾಗಲೇ ಕುಸಿದಿವೆ. ಅಜ್ಜಿಯರೆಲ್ಲರೂ ವೃದ್ಧಾಶ್ರಮಗಳಿಗೆ ಸ್ಥಳಾಂತರಗೊಂಡಿದ್ದಾರೆ ಅಥವಾ ಒಂಟಿಯಾಗಿ ವಾಸಿಸುತ್ತಿದ್ದಾರೆ. ಯಾವುದೇ ಕಥೆ ಹೇಳುವಿಕೆ ಇಲ್ಲ, ಕೇವಲ, 'ಹೇಳಿಕೊಳ್ಳಲು ಕರುಣಾಜನಕ ಕಥೆಗಳಷ್ಟೇ' ಉಳಿದಿವೆ. ಅಂತರಂಗದ ಧ್ವನಿಗಳು ಪಾಶವಿಕ ಪ್ರವೃತ್ತಿಗಳಿಂದ ನಿರ್ದೇಶಿಸಲ್ಪಡುತ್ತಿವೆ. ಭಾರತದಂತಹ ಅಷ್ಟೊಂದು ಶ್ರೀಮಂತವಲ್ಲದ ದೇಶಗಳಲ್ಲೂ ವಿಭಕ್ತ ಕುಟುಂಬಗಳು ವೇಗವಾಗಿ ಆವರಿಸಿಕೊಳ್ಳುತ್ತಿದ್ದು, ಬೆಳೆಯುತ್ತಿರುವ ಮಗುವಿನ ಮನಸ್ಸಿನಲ್ಲಿ ಒಂದು ಶೂನ್ಯತೆಯನ್ನು ಸೃಷ್ಟಿಸುತ್ತಿವೆ. ಯಾವುದೇ ಶೂನ್ಯತೆಯು ಕ್ಲೇಷಕಾರಕ ಪ್ರವೃತ್ತಿಗಳಿಗೆ ಮುಕ್ತ ಆಹ್ವಾನವಾಗಿದೆ. ನಾವು ಈ ತಪ್ಪುಗಳನ್ನು ಅರಿತುಕೊಳ್ಳುವ ಸಮಯ ಬಂದಿದೆ. ಸಾಧ್ಯವಾದರೆ ಅಜ್ಜಿಯರನ್ನು ಮತ್ತೆ ಕರೆತನ್ನಿ, ಮತ್ತು ಕಥೆ ಹೇಳುವಿಕೆಯ ನೈಜ ಮೌಲ್ಯಕ್ಕಾಗಿ ಅದನ್ನು ಆನಂದಿಸಿ. ಮತ್ತು ನಿಮ್ಮ ಮಕ್ಕಳಿಗೂ ಆ ಆನಂದವನ್ನು ಉಣಬಡಿಸಿ. &amp;nbsp; © Dr. King, Swami Satyapriya 2026 p { margin-bottom: 0.1in; direction: ltr; color: rgb(0, 0, 10); line-height: 120%; text-align: justify; }p.western { font-family: "Arial", serif; font-size: 14pt; }p.cjk { font-size: 14pt; }p.ctl { font-size: 14pt; } You can borrow audio books directly from the author at https://tinyurl.com/mylibrary1234 at highly affordable prices.</itunes:subtitle><itunes:author>Dr. King</itunes:author><itunes:summary>window.dataLayer = window.dataLayer || []; function gtag(){dataLayer.push(arguments);} gtag('js', new Date()); gtag('config', 'G-8HXGBD0CVC'); [Quick links] [Pause] &amp;nbsp;&amp;nbsp;&amp;nbsp;ಕೇವಲ ಒಂದು ಪೀಳಿಗೆಯ ಹಿಂದೆ, ಕಥೆ ಹೇಳುವ ಒಂದು ಪದ್ಧತಿ ಇತ್ತು. ಪ್ರತಿಯೊಬ್ಬ ಮಗುವೂ ತನ್ನ ಅಜ್ಜಿಯ ಮಡಿಲಲ್ಲಿ ಬೆಳೆಯುತ್ತಿತ್ತು ಮತ್ತು ಆಕೆ ಅದ್ಭುತ ಕಥೆಗಳ ಮೂಲಕ ಮಗುವನ್ನು ಮಂತ್ರಮುಗ್ಧಗೊಳಿಸುತ್ತಿದ್ದಳು. ಈ ಕಥೆಗಳು ಮಗುವಿನ ಮೇಲೆ ದೀರ್ಘಕಾಲದ ಪ್ರಭಾವ ಬೀರುತ್ತಿದ್ದವು. ಈ ಕಥೆಗಳು ಸಾಮಾನ್ಯವಾಗಿ ಒಂದು ನೈತಿಕ ಮೌಲ್ಯ ಅಥವಾ ಪಾಠವನ್ನು ಹೊಂದಿರುತ್ತಿದ್ದವು ಮತ್ತು ಅವುಗಳ ಸುತ್ತ ಆಸಕ್ತಿದಾಯಕ ಕಥನಗಳನ್ನು ಹೆಣೆಯಲಾಗುತ್ತಿತ್ತು. ಅವು ಸಕ್ಕರೆಲೇಪಿತ ಮಾತ್ರೆಗಳಂತೆ. ಮಾತ್ರೆಯಲ್ಲಿನ ಔಷಧಿಯು ರುಚಿಯಾಗಿಲ್ಲದಿದ್ದರೂ, ಸಕ್ಕರೆಯ ಲೇಪನವು ಅದನ್ನು ಇಷ್ಟಪಡುವಂತೆ ಮಾಡುತ್ತಿತ್ತು. ಮಗುವಿಗೆ ತಿಳಿಯದೆಯೇ ಅದು ಕಹಿ ಔಷಧಿಯನ್ನು ನುಂಗುವಾಗಲೂ ಕೇವಲ ಸಕ್ಕರೆಯ ಲೇಪನವನ್ನು ಆನಂದಿಸುತ್ತಿತ್ತು. var hello = document.getElementById("Hello"); hello.addEventListener("ended", function(){ var audio = document.getElementById('Audio'); audio.play(); }); var audio = document.getElementById("Audio"); audio.addEventListener("ended", function(){ var thankyou = document.getElementById('ThankYou'); thankyou.play(); }); document.getElementById("playAudio").addEventListener("click", function(){ var audio = document.getElementById('Audio'); if(this.className != "is-paused"){ this.className = "is-paused"; this.innerHTML = "Play"; audio.pause(); }else{ this.className = "is-playing"; this.innerHTML = "Pause"; audio.play(); } }); ನಮ್ಮ ಮೆದುಳು ಇತರರನ್ನು ಅನುಕರಿಸುವುದರಲ್ಲಿ ಪರಿಣಿತವಾಗಿದೆ. ಮತ್ತು ಈ ಇತರರು ನಿಜವಾದ ವ್ಯಕ್ತಿಗಳೇ ಆಗಿರಬೇಕಾಗಿಲ್ಲ. ಅವರು ಕಥೆಗಳಲ್ಲಿನ ಕಾಲ್ಪನಿಕ ಪಾತ್ರಗಳೂ ಆಗಿರಬಹುದು. ಆದ್ದರಿಂದ, ಮನರಂಜನೆಯ ನೆಪದಲ್ಲಿ ವ್ಯಕ್ತಿತ್ವ ರೂಪಿಸುವುದೇ ಕಥೆಗಳ ನಿಜವಾದ ಉದ್ದೇಶವಾಗಿದೆ. ಇಲ್ಲಿ ನಾನು, ಮಗು ಬೆಳೆಯುತ್ತಿರುವಾಗ ಅದರ ನಡತೆಯನ್ನು ರೂಪಿಸುವ ಬಗ್ಗೆ ಮಾತನಾಡುತ್ತಿದ್ದೇನೆ. ನಾವು ನಿರ್ಧಾರಗಳನ್ನು ತೆಗೆದುಕೊಳ್ಳುವಾಗ ನಮಗೆ ಮಾರ್ಗದರ್ಶನ ನೀಡುವ ಅಂತರಂಗದ ಧ್ವನಿಗಳ ಬಗ್ಗೆ ನಾವು ಆಗಾಗ್ಗೆ ಮಾತನಾಡುತ್ತೇವೆ. ಮೇಲ್ನೋಟಕ್ಕೆ ನಮ್ಮೊಳಗಿನಿಂದಲೇ ಹೊರಹೊಮ್ಮುವಂತೆ ತೋರುವ ಈ ಧ್ವನಿಯ ಆಧಾರದ ಮೇಲೆಯೇ ನಾವು ಕ್ರಮಗಳನ್ನು ತೆಗೆದುಕೊಳ್ಳುತ್ತೇವೆ! ಒಬ್ಬ ವ್ಯಕ್ತಿಗೆ ನಿರ್ದಿಷ್ಟವಾಗಿರಬಹುದಾದ ಯಾವುದೋ ಜನ್ಮಜಾತ ಅಂತರಂಗದ ಧ್ವನಿಯ ಸಾಧ್ಯತೆಯನ್ನು ನಾನು ನಿರಾಕರಿಸುತ್ತಿಲ್ಲ. ಆದರೆ ಹೆಚ್ಚಿನ ಸಂದರ್ಭಗಳಲ್ಲಿ, ನಾವು ಈ ಕಥೆಗಳನ್ನು ಕೇಳುತ್ತಾ ಬೆಳೆದಂತೆ ಈ ಅಂತರಂಗದ ಧ್ವನಿಗಳು ಕ್ರಮೇಣವಾಗಿ ನಿರ್ಮಾಣವಾಗುತ್ತವೆ. ಈ ಕಥೆಗಳು ನಮ್ಮ ಸುಪ್ತಪ್ರಜ್ಞೆಯ ಸಂಸ್ಕಾರಕಗಳಾಗಿ ಕೆಲಸ ಮಾಡುತ್ತವೆ. ಮತ್ತು ಅಂತಹದ್ದೇ ಪರಿಸ್ಥಿತಿ ಎದುರಾದಾಗ, ನಮ್ಮ ಪ್ರಜ್ಞಾಪೂರ್ವಕ ಆಯ್ಕೆಯಿಲ್ಲದಿದ್ದರೂ ಮೆದುಳು ತಾನಾಗಿಯೇ ಏನು ಮಾಡಬೇಕೆಂಬ ಸರಿಯಾದ ಮಾರ್ಗವನ್ನು ಸೂಚಿಸುತ್ತದೆ. ಈ ವ್ಯಕ್ತಿತ್ವ ರೂಪಿಸುವಿಕೆಯು ಒಬ್ಬ ಮಹಾಕಾವ್ಯದ ನಾಯಕನನ್ನು ಆದರ್ಶ ಮಾದರಿಯನ್ನಾಗಿ ಬಿಂಬಿಸುವ ಮೂಲಕ ಆಗಿರಬಹುದು. ಆ ನಾಯಕನು ಅತ್ಯುನ್ನತ ಮಟ್ಟದಲ್ಲಿ ಆದರ್ಶೀಕರಿಸಲ್ಪಟ್ಟಿರಬಹುದು. ಖಳನಾಯಕ, ಮತ್ತು ಅವನ ಕಾರ್ಯಗಳ ಫಲವಾಗಿ ಅವನು ಅನುಭವಿಸುವ ದುಃಖಗಳ ಮೇಲೆ ಗಮನ ಕೇಂದ್ರೀಕರಿಸುವ ಮೂಲಕ, ಸ್ವೀಕಾರಾರ್ಹವಲ್ಲದ ಗುಣಲಕ್ಷಣಗಳನ್ನು ಈ ಕಥೆಗಳು ಸೂಚಿಸಬಹುದು. ಆ ಮಹಾಕಾವ್ಯಕ್ಕೆ ಯಾವುದೇ ಐತಿಹಾಸಿಕ ಮಹತ್ವ ಇರಬಹುದು ಅಥವಾ ಇಲ್ಲದಿರಬಹುದು. ಅವು ಕಾಲ್ಪನಿಕ ಕಥೆಗಳೂ ಆಗಿರಬಹುದು. ಅದರಿಂದ ಏನೂ ವ್ಯತ್ಯಾಸವಾಗುವುದಿಲ್ಲ. ಬಹುತೇಕ ಪ್ರತಿಯೊಂದು ಸಮಾಜದಲ್ಲೂ ಮನರಂಜನೆಯ ಸೋಗಿನಲ್ಲಿ ನಮ್ಮ ಆಲೋಚನಾ ಪ್ರಕ್ರಿಯೆಯನ್ನು ಸಜ್ಜುಗೊಳಿಸುವ ಇಂತಹ ಕಥೆಗಳಿವೆ. ನಮ್ಮ ಮಾನಸಿಕ ಬೆಳವಣಿಗೆಯಲ್ಲಿ ಇಂತಹ ಕಥೆಗಳ ಪ್ರಾಮುಖ್ಯತೆಯನ್ನು ಗುರುತಿಸುವಲ್ಲಿ ನಾವು ಅನೇಕ ಬಾರಿ ವಿಫಲರಾಗುತ್ತೇವೆ. ರಾಮಾಯಣ ಅಥವಾ ಮಹಾಭಾರತದಂತಹ ಮಹಾನ್ ಭಾರತೀಯ ಮಹಾಕಾವ್ಯಗಳ ಐತಿಹಾಸಿಕತೆಯ ಬಗ್ಗೆ ಜನರು ಚರ್ಚಿಸುವುದನ್ನು ನಾನು ನೋಡಿದ್ದೇನೆ. ಇನ್ನೊಂದು ಕಡೆ ಆಧುನಿಕ ರಾಷ್ಟ್ರೀಯತಾವಾದಿಗಳು ಅವುಗಳ ಐತಿಹಾಸಿಕತೆಯನ್ನು ಸಾಬೀತುಪಡಿಸುವುದರಲ್ಲೇ ಮಗ್ನರಾಗುವುದನ್ನೂ ನಾನು ಕಂಡಿದ್ದೇನೆ. ಆದರೆ ಈ ಗೊಂದಲದಲ್ಲಿ ನಾವು ಈ ಕಥೆಗಳ ಒಂದು ಮುಖ್ಯ ಅಂಶವನ್ನೇ ಮರೆತುಬಿಡುತ್ತೇವೆ. ರಾಮಾಯಣ ಅಥವಾ ಮಹಾಭಾರತದಂತಹ ಭಾರತೀಯ ಮಹಾಕಾವ್ಯಗಳು ಉದ್ದೇಶಪೂರ್ವಕವಾದ ಕಥನಗಳಿಂದ ತುಂಬಿವೆ. ಅವುಗಳ ಚಿತ್ರಣ ವಾಸ್ತವಿಕವಾಗಿರುವುದಕ್ಕಿಂತ ಹೆಚ್ಚಾಗಿ ನಾಟಕೀಯವಾಗಿರುತ್ತವೆ. ನಾಯಕನು ಯಾವಾಗಲೂ ಎಲ್ಲರೀತಿಯಲ್ಲೂ ಮೆಚ್ಚುಗೆಗೆ ಪಾತ್ರನಾಗಿರುತ್ತಾನೆ. ಮತ್ತು ಖಳನಾಯಕನು ಎಲ್ಲರೀತಿಯಲ್ಲೂ ದ್ವೇಷಕ್ಕೆ ಅರ್ಹನಾಗಿರುತ್ತಾನೆ. ಇಂತಹ ಚಿತ್ರೀಕರಣವು ಈ ಕಥೆಗಳನ್ನು ಅವಾಸ್ತವಿಕ ಮತ್ತು ಕಾಲ್ಪನಿಕವೆಂಬಂತೆ ಬಿಂಬಿಸಬಹುದು. ಅನೇಕ ಜನರು ಈ ಕಥೆಗಳನ್ನು ಕಟ್ಟುಕಥೆಗಳು ಎಂದು ತಳ್ಳಿಹಾಕುವ ತಪ್ಪು ಮಾಡುತ್ತಾರೆ. ಕೆಲವರು ಈ ಕಥೆಗಳಲ್ಲಿನ ಘಟನೆಗಳ ಐತಿಹಾಸಿಕತೆ ಮತ್ತು 'ವಾಸ್ತವತೆ'ಯನ್ನು ಹುಡುಕುತ್ತಾರೆ. ಆದರೆ ಅಲ್ಲೇ ನಾವು ತಪ್ಪು ಮಾಡುತ್ತೇವೆ. ವಾಸ್ತವವಾಗಿ ಈ ಕಥೆಗಳು ಅವುಗಳ ಐತಿಹಾಸಿಕ ನಿಖರತೆಗಿಂತ ಹೆಚ್ಚಾಗಿ, ಮನಸ್ಸಿನ ಮೇಲಿನ ಅವುಗಳ ಪ್ರಭಾವಕ್ಕಾಗಿ ಹೆಚ್ಚು ಮೌಲ್ಯಯುತವಾಗಿವೆ. ಇದು ಕೇವಲ ಭಾರತಕ್ಕೆ ಮಾತ್ರ ಸೀಮಿತವಾಗಿಲ್ಲ. ಪ್ರಪಂಚದ ಪ್ರತಿಯೊಂದು ಸಮುದಾಯವೂ, ತಮ್ಮ ವಿಭಿನ್ನ ಧಾರ್ಮಿಕ ಹಿನ್ನೆಲೆ ಮತ್ತು ಇತಿಹಾಸದ ಹೊರತಾಗಿಯೂ, ಈ ಹಂತವನ್ನು ದಾಟಿ ಬಂದಿದೆ. ಹೆಚ್ಚಿನ ಆಧುನಿಕ ಸಮುದಾಯಗಳು ಈ ಕಥೆಗಳನ್ನು ಬಹಳ ಹಿಂದೆ ಬಿಟ್ಟು ಬಂದಿವೆ. ಅವುಗಳನ್ನು ಧಾರ್ಮಿಕವಾಗಿ ಹೇರಲಾದ ಕಥೆಗಳು, ಅಥವಾ ಯಾವುದೇ ಸಾರವಿಲ್ಲದ ಕೇವಲ ಕಲ್ಪನೆಗಳೆಂದು ತಿರಸ್ಕರಿಸಿವೆ. ಅದೃಷ್ಟವಶಾತ್ ಭಾರತದಲ್ಲಿ ಇಂತಹ ಕಥೆ ಹೇಳುವಿಕೆಯನ್ನು ಇಂದಿಗೂ ಹೆಚ್ಚಿನ ಜನರು ಪ್ರೀತಿಸುತ್ತಾರೆ. ಈ ಕಥೆಗಳ ಮೂಲವು ಅಜ್ಜಿಯ ಮಡಿಲಿನಿಂದ ಟಿವಿ ಪೆಟ್ಟಿಗೆಗಳಿಗೆ ಸ್ಥಳಾಂತರಗೊಂಡಿದ್ದರೂ, ಅವು ಬಹುತೇಕ ಅದೇ ಉದ್ದೇಶವನ್ನು ಪೂರೈಸುವ ಸಾಮರ್ಥ್ಯವನ್ನು ಹೊಂದಿವೆ. ಆದರೆ ದುರದೃಷ್ಟವಶಾತ್, ಆಧುನೀಕರಣ ಮತ್ತು ಹೊಸ ತಂತ್ರಜ್ಞಾನಗಳು ಈ ಕಥೆಗಳ ವಾಸ್ತವಿಕ ಉದ್ದೇಶಕ್ಕಿಂತ ಹೆಚ್ಚಾಗಿ, ಅವುಗಳ ಮನರಂಜನೆಯ ಅಂಶಕ್ಕೆ ಹೆಚ್ಚಿನ ಒತ್ತು ನೀಡಲು ಪ್ರಾರಂಭಿಸಿವೆ. ಅದು ಕಿರಿಯ ಪೀಳಿಗೆಯ ವ್ಯಕ್ತಿತ್ವ ರೂಪಿಸುವಿಕೆಯಲ್ಲಿ ಒಂದು ಶೂನ್ಯತೆಯನ್ನು ಸೃಷ್ಟಿಸುತ್ತದೆ. ಯಾವುದೇ ಶೂನ್ಯತೆಯೂ ಅನಪೇಕ್ಷಿತ ವಿಷಯಗಳಿಗೆ ತೆರೆದ ಆಹ್ವಾನ. ಅದು ಕ್ರಮೇಣ ಅತಿಯಾದ ಮೂಲ ಪ್ರವೃತ್ತಿಗಳಿಂದ ತುಂಬಿಕೊಳ್ಳುತ್ತದೆ, ಮತ್ತು ಪರಿಣಾಮವಾಗಿ ಅವು ವ್ಯಕ್ತಿ-ಕೇಂದ್ರಿತವಾಗುತ್ತವೆ. ಹಾಗಾದಾಗ ಅದು ಯಾವುದೇ ಆರೋಗ್ಯಕರ ಸಮಾಜಕ್ಕೆ ಅತ್ಯಗತ್ಯವಾದ ಸಾಮೂಹಿಕ ದೃಷ್ಟಿಕೋನದೊಂದಿಗೆ ಸಂಘರ್ಷಕ್ಕೆ ಇಳಿಯಬಹುದು. ಮತ್ತೊಂದು ನಕಾರಾತ್ಮಕ ಪ್ರವೃತ್ತಿಯೂ ಇದೆ. ಕೆಲವೊಮ್ಮೆ ಈ ಕಥೆಗಳನ್ನು ಕೆಲವು ಧಾರ್ಮಿಕ ನಂಬಿಕೆಗಳನ್ನು ಪ್ರಚಾರ ಮಾಡುವ ಸಾಧನಗಳಾಗಿ ಬಳಸಲಾಗುತ್ತದೆ. ಸರಿ ಮತ್ತು ತಪ್ಪುಗಳು ಒಂದು ಕ್ರಿಯೆಯ ಪರಿಣಾಮಗಳಿಂದ ನಿರ್ಧರಿಸಲ್ಪಡಬೇಕು. ಆದರೆ ಅವುಗಳು ಒಂದು ಧಾರ್ಮಿಕಗ್ರಂಥದ ಆಜ್ಞೆಗಳಿಗೆ ಎಷ್ಟು ಪೂರಕವಾಗಿವೆ ಎಂಬುದರ ಮೇಲೆ ನಿರ್ಧರಿಸಲ್ಪಟ್ಟಾಗ, ಸುಸ್ಥಿರ ಸಮಾಜದ ಒಂದು ಭಾಗವಾಗಿ ಬದುಕುವುದು ಹಿನ್ನೆಲೆಗೆ ಸರಿಯುತ್ತದೆ. ಯಾವುದೋ ದೇವರ ಅಧೀನರಾಗಿರುವುದೇ ಮುಖ್ಯವಾಗುತ್ತದೆ. ಇಂತಹ ಬದಲಾವಣೆಯು ಧರ್ಮಪ್ರೇರಿತ ದ್ವೇಷ ಮತ್ತು ಸಂಘರ್ಷಗಳಿಗೆ ಕಾರಣವಾಗಬಹುದು. ನಮ್ಮ ಜೀವನದಲ್ಲಿ ಧರ್ಮದ ಪಾತ್ರವನ್ನು ಅತಿರಂಜಿಸುವ ಅಪಾಯಗಳನ್ನು ನಾವು ಅರಿತುಕೊಳ್ಳುವ ಸಮಯ ಬಂದಿದೆ. ಅದೃಷ್ಟವಶಾತ್, ಕೆಲವರು ಈ ಅಪಾಯಗಳನ್ನು ಅರಿತುಕೊಳ್ಳಲು ಪ್ರಾರಂಭಿಸಿದ್ದಾರೆ. 'ಧರ್ಮಕ್ಕಾಗಿ ಮಾನವ' ಎಂಬುದು ಹೋಗಿ, 'ಮಾನವನಿಗಾಗಿ ಧರ್ಮ' ಎಂಬ ಪರಿಕಲ್ಪನೆ ಮುನ್ನೆಲೆಗೆ ಬರುತ್ತಿದೆ. ಅದು ಬಹಳ ಉತ್ತೇಜನಕಾರಿ ಬೆಳವಣಿಗೆ. ಮತ್ತೊಂದೆಡೆ, … ಪ್ರಪಂಚದ ಅಭಿವೃದ್ಧಿಹೊಂದಿದ ಭಾಗಗಳಲ್ಲಿ ಕೌಟುಂಬಿಕ ವ್ಯವಸ್ಥೆಗಳು ಈಗಾಗಲೇ ಕುಸಿದಿವೆ. ಅಜ್ಜಿಯರೆಲ್ಲರೂ ವೃದ್ಧಾಶ್ರಮಗಳಿಗೆ ಸ್ಥಳಾಂತರಗೊಂಡಿದ್ದಾರೆ ಅಥವಾ ಒಂಟಿಯಾಗಿ ವಾಸಿಸುತ್ತಿದ್ದಾರೆ. ಯಾವುದೇ ಕಥೆ ಹೇಳುವಿಕೆ ಇಲ್ಲ, ಕೇವಲ, 'ಹೇಳಿಕೊಳ್ಳಲು ಕರುಣಾಜನಕ ಕಥೆಗಳಷ್ಟೇ' ಉಳಿದಿವೆ. ಅಂತರಂಗದ ಧ್ವನಿಗಳು ಪಾಶವಿಕ ಪ್ರವೃತ್ತಿಗಳಿಂದ ನಿರ್ದೇಶಿಸಲ್ಪಡುತ್ತಿವೆ. ಭಾರತದಂತಹ ಅಷ್ಟೊಂದು ಶ್ರೀಮಂತವಲ್ಲದ ದೇಶಗಳಲ್ಲೂ ವಿಭಕ್ತ ಕುಟುಂಬಗಳು ವೇಗವಾಗಿ ಆವರಿಸಿಕೊಳ್ಳುತ್ತಿದ್ದು, ಬೆಳೆಯುತ್ತಿರುವ ಮಗುವಿನ ಮನಸ್ಸಿನಲ್ಲಿ ಒಂದು ಶೂನ್ಯತೆಯನ್ನು ಸೃಷ್ಟಿಸುತ್ತಿವೆ. ಯಾವುದೇ ಶೂನ್ಯತೆಯು ಕ್ಲೇಷಕಾರಕ ಪ್ರವೃತ್ತಿಗಳಿಗೆ ಮುಕ್ತ ಆಹ್ವಾನವಾಗಿದೆ. ನಾವು ಈ ತಪ್ಪುಗಳನ್ನು ಅರಿತುಕೊಳ್ಳುವ ಸಮಯ ಬಂದಿದೆ. ಸಾಧ್ಯವಾದರೆ ಅಜ್ಜಿಯರನ್ನು ಮತ್ತೆ ಕರೆತನ್ನಿ, ಮತ್ತು ಕಥೆ ಹೇಳುವಿಕೆಯ ನೈಜ ಮೌಲ್ಯಕ್ಕಾಗಿ ಅದನ್ನು ಆನಂದಿಸಿ. ಮತ್ತು ನಿಮ್ಮ ಮಕ್ಕಳಿಗೂ ಆ ಆನಂದವನ್ನು ಉಣಬಡಿಸಿ. &amp;nbsp; © Dr. King, Swami Satyapriya 2026 p { margin-bottom: 0.1in; direction: ltr; color: rgb(0, 0, 10); line-height: 120%; text-align: justify; }p.western { font-family: "Arial", serif; font-size: 14pt; }p.cjk { font-size: 14pt; }p.ctl { font-size: 14pt; } You can borrow audio books directly from the author at https://tinyurl.com/mylibrary1234 at highly affordable prices.</itunes:summary><itunes:keywords>#Kannada, #podcast, #ThoughtForTheDay</itunes:keywords></item><item><title>[Kannada] ಮಕ್ಕಳಿಗಾಗಿ ಧ್ಯಾನ : ಸರಿಯಾದ ವಯಸ್ಸು, ಸರಿಯಾದ ರೀತಿ.</title><link>https://doctor-king-online.blogspot.com/2026/04/kannada_0879915124.html</link><category>#Kannada</category><category>#Meditation</category><category>#podcast</category><category>#ThoughtForTheDay</category><category>#Yoga</category><pubDate>Fri, 24 Apr 2026 18:29:30 -0700</pubDate><guid isPermaLink="false">tag:blogger.com,1999:blog-7624344137997148721.post-5510181636432140797</guid><description>

&lt;!--Global site tag (gtag.js) - Google Analytics--&gt;
&lt;script async="" src="https://www.googletagmanager.com/gtag/js?id=G-8HXGBD0CVC"&gt;&lt;/script&gt;
&lt;script&gt;
  window.dataLayer = window.dataLayer || [];
  function gtag(){dataLayer.push(arguments);}
  gtag('js', new Date());

  gtag('config', 'G-8HXGBD0CVC');
&lt;/script&gt;
&lt;!--Global site tag (gtag.js) - Google Analytics--&gt;
&lt;div dir="ltr" style="text-align: left;" trbidi="on"&gt;
&lt;div style="text-align: justify;"&gt;
&lt;div class="separator" style="clear: both; text-align: center;"&gt;
&lt;/div&gt;
&lt;div style="text-align: left;"&gt;
&lt;a href="http://doctor-king-online.blogspot.com/2018/02/quick-links-to-drkings-books-on.html" target="_blank"&gt;[Quick links] &lt;/a&gt;&lt;/div&gt;
&lt;div dir="ltr" style="text-align: center;" trbidi="on"&gt;
&lt;button id="playAudio"&gt;[Pause]&lt;/button&gt; 
&lt;div style="text-align: justify;"&gt;

&lt;div class="separator" style="clear: both; text-align: center;"&gt;

&lt;/div&gt;&amp;nbsp;&lt;/div&gt;&lt;div style="text-align: justify;"&gt;&amp;nbsp;&lt;a href="https://blogger.googleusercontent.com/img/b/R29vZ2xl/AVvXsEjfebOlVylHNLyjEkeBC2UEF5DneCKz9osLyCC0HYjgRjLERRNVpNKIIoh1qW7jxP8j-FT9OCfNWMBU-6HFgnB5jwGuQC-UJ58DhPPJ9iSICMpUsAOhj_ytgHI9913t3T5_bY_kbLEa41HEkJmkBfnzM3Ktx2ZJI2RrvcTObS3KqkQXg0uog3RiIwcFcCw/s1254/kids2.png" style="margin-left: 1em; margin-right: 1em;"&gt;&lt;img border="0" data-original-height="1254" data-original-width="1254" height="640" src="https://blogger.googleusercontent.com/img/b/R29vZ2xl/AVvXsEjfebOlVylHNLyjEkeBC2UEF5DneCKz9osLyCC0HYjgRjLERRNVpNKIIoh1qW7jxP8j-FT9OCfNWMBU-6HFgnB5jwGuQC-UJ58DhPPJ9iSICMpUsAOhj_ytgHI9913t3T5_bY_kbLEa41HEkJmkBfnzM3Ktx2ZJI2RrvcTObS3KqkQXg0uog3RiIwcFcCw/w640-h640/kids2.png" width="640" /&gt;&lt;/a&gt;&lt;/div&gt;&lt;div style="text-align: justify;"&gt;&lt;span style="font-size: large;"&gt;&lt;span style="font-family: inherit;"&gt;&lt;b&gt;&amp;nbsp;&lt;/b&gt;&lt;/span&gt;&lt;/span&gt;&lt;/div&gt;&lt;div style="text-align: justify;"&gt;&lt;span style="font-size: large;"&gt;&lt;span style="font-family: inherit;"&gt;&lt;b&gt;"ಧ್ಯಾನವನ್ನು &lt;/b&gt;&lt;/span&gt;&lt;/span&gt;&lt;span style="font-size: small;"&gt;&lt;span style="font-family: inherit;"&gt;ಆಕ್ರಮಣಕಾರಿ ವರ್ತನೆಯನ್ನು ಕಡಿಮೆ ಮಾಡಲು ಉಪಯೋಗಿಸಬಹುದು" ಎಂಬ ವಿಷಯದ ಮೇಲೆ ನಾನು ಮಾಡಿದ ಉಪನ್ಯಾಸದ ಬಗ್ಗೆ, ಪ್ರತಿಕ್ರಯಿಸುತ್ತಾ ಒಬ್ಬ ಶಾಲಾ ಶಿಕ್ಷಕಿ ನನಗೆ ಎರಡು ಪ್ರಶ್ನೆಗಳನ್ನು ಕೇಳಿದ್ದಾರೆ.&lt;br /&gt;&lt;br /&gt;ಮೊದಲನೆಯದಾಗಿ, ಮಕ್ಕಳನ್ನು ಧ್ಯಾನಾಭ್ಯಾಸಗಳಿಗೆ ಯಾವ ವಯಸ್ಸಿನಲ್ಲಿ ಪರಿಚಯಿಸಬಹುದು ಎಂಬುದನ್ನು ತಿಳಿದುಕೊಳ್ಳಲು ಅವರು ಬಯಸಿದ್ದಾರೆ.&lt;br /&gt;&lt;br /&gt;ಎರಡನೆಯದಾಗಿ, ಗದ್ದಲಮಯ ತರಗತಿಯನ್ನು ಶಾಂತಗೊಳಿಸಲು ಮಕ್ಕಳಿಂದ "ಓಂ" ಜಪ ಮಾಡಿಸುವ ತಮ್ಮ ವಿಧಾನವನ್ನು ನಾನು ಸಮರ್ಥಿಸುತ್ತೇನೆಯೇ ಎಂದೂ ಕೇಳಿದ್ದಾರೆ. ಅವರ ಸ್ವಂತ ಅನುಭವದ ಪ್ರಕಾರ, ಹಾಗೆಮಾಡುವುದು ಮಕ್ಕಳನ್ನು ಸ್ಚಲ್ಪ ಹೊತ್ತಿನಮಟ್ಟಿಗಾದರೂ ಶಾಂತಗೊಳಿಸುತ್ತದೆ.&lt;br /&gt;&lt;br /&gt;ಈ ಎರಡೂ ಪ್ರಶ್ನೆಗಳು ತುಂಬಾ ಆಸಕ್ತಿದಾಯಕವಾಗಿವೆ, ಮತ್ತು ಸ್ವಲ್ಪ ವಿವರವಾದ ಉತ್ತರವನ್ನು ಅಪೇಕ್ಷಿಸುತ್ತವೆ. ಅದನ್ನೇ ಈ ಭಾಗದಲ್ಲಿ ನಾವು ನೋಡೋಣ.&lt;/span&gt;&lt;/span&gt;&lt;a name='more'&gt;&lt;/a&gt;&lt;span style="font-size: small;"&gt;&lt;span style="font-family: inherit;"&gt;&lt;!-----------------------------&gt;&lt;/span&gt;&lt;/span&gt;  
&lt;span style="font-size: small;"&gt;&lt;span style="font-family: inherit;"&gt;&lt;audio autoplay="" id="Hello" src="https://tinyurl.com/kn-Hello1234"&gt; &lt;/audio&gt;&lt;/span&gt;&lt;/span&gt;
&lt;span style="font-size: small;"&gt;&lt;span style="font-family: inherit;"&gt;&lt;audio id="Audio" src="https://www.dropbox.com/scl/fi/82mj240nm6wehcuhj0u05/05.mp3?rlkey=qd0bd6hfcm4suyq288v1p5xgx&amp;amp;st=xvf18scz&amp;amp;raw=1"&gt; &lt;/audio&gt;&lt;/span&gt;&lt;/span&gt;  
&lt;span style="font-size: small;"&gt;&lt;span style="font-family: inherit;"&gt;&lt;audio id="ThankYou" src="https://tinyurl.com/kn-Thanks1234"&gt; &lt;/audio&gt;&lt;/span&gt;&lt;/span&gt;  
 &lt;span style="font-size: small;"&gt;&lt;span style="font-family: inherit;"&gt;&lt;script type="text/javascript"&gt;
var hello = document.getElementById("Hello");
hello.addEventListener("ended", function(){  
     var audio = document.getElementById('Audio');
     audio.play();
        });
var audio = document.getElementById("Audio");
audio.addEventListener("ended", function(){  
     var thankyou = document.getElementById('ThankYou');
     thankyou.play();
        });
document.getElementById("playAudio").addEventListener("click", function(){
 var audio = document.getElementById('Audio');
 if(this.className != "is-paused"){
    this.className = "is-paused";
    this.innerHTML = "Play";
    audio.pause();
  }else{
    this.className = "is-playing";
    this.innerHTML = "Pause";
    audio.play();
  }

});
&lt;/script&gt;&lt;/span&gt;&lt;/span&gt;&lt;/div&gt;
&lt;div style="text-align: justify;"&gt;&lt;span style="font-size: small;"&gt;&lt;span style="font-family: inherit;"&gt;ಮೊದಲನೆಯದಾಗಿ, — ಮಗುವಿಗೆ ಯಾವ ವಯಸ್ಸಿನಲ್ಲಿ ಧ್ಯಾನ ಮಾಡುವುದನ್ನು ಕಲಿಸಬೇಕು?&lt;br /&gt;&lt;br /&gt;ಇಂದಿನ ಹಲವಾರು ಪೋಷಕರು ಮಾಡುವಂತೆ ಇಂಟರ್ನೆಟ್ ಮತ್ತು ಮೊಬೈಲ್ ಗದ್ದಲಕ್ಕೆ ಹೆಚ್ಚು ಒಡ್ಡದೆ ಇದ್ದರೆ, ಮಗುವಿನ ಮೆದುಳು ಯಾವುದೇ ಧ್ಯಾನಾಭ್ಯಾಸವನ್ನು ಸ್ವೀಕರಿಸಲು ಅತ್ಯಂತ ಸೂಕ್ತ ಸ್ಥಿತಿಯಲ್ಲಿರುತ್ತದೆ. ಆ ಪುಟ್ಟ ಮೆದುಳು ಮೆದುವಾದ ಮಣ್ಣಿನಂತೆ. ಬಹಳ ಸುಲಭವಾಗಿ ರೂಪುಗೊಳ್ಳುವಂಥದ್ದು. ನಮ್ಮಂತೆ ಅದನ್ನು ವಿಚಲಿತಗೊಳಿಸುವ ಬಾಹ್ಯ ಪ್ರಚೋದನೆಗಳು ಅತ್ಯಲ್ಪ. ಅದಕ್ಕಾಗಿಯೇ ಇದೇ ಧ್ಯಾನವನ್ನು ಆರಂಭಿಸಲು ಸರಿಯಾದ ಕಾಲ.&lt;br /&gt;&lt;br /&gt;ಆದರೆ, ಎರಡನೇ ಪ್ರಶ್ನೆಯಲ್ಲಿ ಕಾಣಿಸುವ ರೀತಿಯಲ್ಲಿ ಧ್ಯಾನವನ್ನು ತಾತ್ಕಾಲಿಕ ಸಮಸ್ಯೆಯ ನಿವಾರಣೆಯ ಉಪಾಯವಾಗಿ ನೋಡಬೇಡಿ. ಸರಿಯಾದ ಧ್ಯಾನಾಭ್ಯಾಸವನ್ನು ಮೊದಲೇ ಬೆಳೆಸಿಕೊಂಡಿದ್ದರೆ, ಅಂತಹ ಸಂದರ್ಭಗಳೇ ಪ್ರಾಯಶಃ ಕಡಿಮೆಯಾಗುತ್ತಿದ್ದವು,&lt;br /&gt;&lt;br /&gt;ಹಾಗಾದರೆ, ಧ್ಯಾನವನ್ನು ಕಲಿಸಲು ಸರಿಯಾದ ವಯಸ್ಸು ಯಾವುದು?&lt;br /&gt;&lt;br /&gt;ನಿಮ್ಮ ಹೆಸರನ್ನು ನೋಡಿದರೆ ನೀವು ಭಾರತೀಯರು ಎಂದು ತೋರುತ್ತದೆ. ಅದು ನಿಜವಾಗಿದ್ದರೆ, ಈ ವಿಷಯದಲ್ಲಿ ಸಾಕಷ್ಟು ಅಧ್ಯಯನ ಮಾಡಿದ ನಿಮ್ಮ ಪೂರ್ವಜರ ಬಗ್ಗೆ ನೀವು ಹೆಮ್ಮೆಪಡಬೇಕು.&lt;br /&gt;&lt;br /&gt;ಪ್ರಾಚೀನ ಭಾರತದಲ್ಲಿ, ಮಕ್ಕಳು ಶಾಲೆಗೆ ಸೇರುವಾಗ ಅವರಿಗೆ 'ಗಾಯತ್ರಿ' ಎಂಬ ಮಂತ್ರದ ಉಪದೇಶವನ್ನು ಮಾಡಲಾಗುತ್ತಿತ್ತು. ಈ ಪರಂಪರೆ ಸಾವಿರಾರು ವರ್ಷ ಹಳೆಯದು. ವೇದಗಳಲ್ಲೇ ಇದರ ಉಲ್ಲೇಖವಿದೆ. ಇದು ಒಂದು ಚಿಕ್ಕ ಮಂತ್ರವಾಗಿದ್ದು, ಅದನ್ನು ನಿರ್ದಿಷ್ಟ ವಿಧಾನದಲ್ಲಿ, ದಿನಕ್ಕೆ ಎರಡು ಬಾರಿ, ನಿರ್ದಿಷ್ಟ ಅವಧಿಯವರೆಗೆ ಜಪಿಸಬೇಕು. ಇದರ ಉದ್ದೇಶ — ಮೆದುಳಿನ ಗ್ರಹಣಶಕ್ತಿಯನ್ನು ಉತ್ತೇಜಿಸುವುದು.&lt;br /&gt;&lt;br /&gt;ಇದರಿಂದ ಮಕ್ಕಳಿಗೆ ಓದಿನಲ್ಲಿ ಗಮನ ಕೇಂದ್ರೀಕರಿಸಲು ಸಹಾಯವಾಗುತ್ತದೆ ಎಂಬುದು ಹೇಳಬೇಕಾಗಿಲ್ಲ. ನಂತರದ ಜೀವನದಲ್ಲಿಯೂ ತೀಕ್ಷ್ಣ ಮನಸ್ಸು ಅವರಿಗೆ ಬಹಳ ಉಪಕಾರಿಯಾಗುತ್ತದೆ.&lt;br /&gt;&lt;br /&gt;ಹಾಗಾಗಿ, ಈ ಮಂತ್ರವನ್ನು ಜೀವನಪೂರ್ತಿ ಜಪಿಸುವಂತೆ ಸೂಚಿಸಲಾಗಿದೆ. ಗಮನಿಸಬೇಕಾದ ಮುಖ್ಯ ವಿಷಯವೆಂದರೆ, ಇತರ ಮಂತ್ರಗಳನ್ನು ಜಪಿಸಲು ಅನುಮತಿ ಇಲ್ಲದ ದಿನಗಳಲ್ಲಿಯೂ ಇದನ್ನು ಮಾತ್ರ ತಪ್ಪದೇ ಜಪಿಸಬೇಕು.&lt;br /&gt;&lt;br /&gt;ಯಾವುದೇ ಮಂತ್ರವನ್ನು ನಿಯಮಿತವಾಗಿ ಜಪಿಸುವುದು ಒಂದು ರೀತಿಯ ಧ್ಯಾನವೇ ಆಗುತ್ತದೆ. ಇದರ ಮುಖ್ಯ ಉದ್ದೇಶ ಗ್ರಹಣಶಕ್ತಿಯನ್ನು ತೀಕ್ಷ್ಣಗೊಳಿಸುವುದಾದರೂ, ಇದು ಮನಸ್ಸನ್ನು ಶಾಂತಗೊಳಿಸಿ, ಚಿಂತನೆಗೆ ಸ್ಪಷ್ಟತೆಯನ್ನು ನೀಡುತ್ತದೆ.&lt;br /&gt;&lt;br /&gt;ಸಾವಿರಾರು ವರ್ಷಗಳಿಂದ ನಿರಂತರವಾಗಿ ಈ ಪದ್ಧತಿ ನಡೆಯುತ್ತಾ ಬಂದಿದ್ದರೂ ಹಲವಾರು ತಪ್ಪು ಕಲ್ಪನೆಗಳಿಂದಾಗಿ ಈ ಪ್ರಾಚೀನ ಧ್ಯಾನ ಪದ್ಧತಿಯು ಮೂಲೆಗುಂಪಾಗುತ್ತಿದೆ. ಸ್ಪಷ್ಟತೆಗಾಗಿ ಕೆಲವೊಂದು ಪ್ರಶ್ನೆಗಳನ್ನು ಕೈಗೆತ್ತಿಕೊಳ್ಳೋಣ.&lt;br /&gt;&lt;br /&gt;&lt;b&gt;ಪ್ರಶ್ನೆ 1: ಈ ಅಭ್ಯಾಸವನ್ನು ಯಾವ ವಯಸ್ಸಿನಲ್ಲಿ ಆರಂಭಿಸಬೇಕು?&lt;/b&gt;&lt;br /&gt;&lt;br /&gt;ಪಾರಂಪರಿಕವಾಗಿ, ಮಕ್ಕಳನ್ನು ಶಾಲೆಗೆ ಸೇರಿಸುವ ವಯಸ್ಸನ್ನು 'ಗರ್ಭಾಷ್ಟಮ' ಎಂದು ಹೇಳುತ್ತಾರೆ — ಅಂದರೆ ತಾಯಿಯ ಗರ್ಭದಲ್ಲಿದ್ದ ಅವಧಿಯನ್ನು ಸೇರಿಸಿ 8 ವರ್ಷ. ಅಂದಾಜಿಗೆ, ಹುಟ್ಟಿನಿಂದ 7 ವರ್ಷ ಎಂದು ತೆಗೆದುಕೊಳ್ಳಬಹುದು.&lt;br /&gt;&lt;br /&gt;ಆದರೆ, ಮಗುವನ್ನು ಮಹಾ ಪಂಡಿತನಾಗಿ ರೂಪಿಸಲು ನೀವು ಬಯಸಿದರೆ, 5 ವರ್ಷದಲ್ಲೇ ಶಾಲೆಗೆ ಸೇರಿಸಬಹುದು. ಅದೇ ವಯಸ್ಸಿನಿಂದ ಧ್ಯಾನಾಭ್ಯಾಸವನ್ನು ಆರಂಭಿಸಬಹುದು.&lt;br /&gt;&lt;br /&gt;&lt;b&gt;ಪ್ರಶ್ನೆ 2: ಈ ಧ್ಯಾನವು ಕೆಲವು ಜಾತಿಗಳಿಗೆ ಮಾತ್ರವೇ ಸೀಮಿತವೇ?&lt;/b&gt;&lt;br /&gt;&lt;br /&gt;ಇಂದಿನ ಕಾಲದಲ್ಲಿ ಇದು ಬ್ರಾಹ್ಮಣರಿಗೆ ಮಾತ್ರ ಸೀಮಿತವಾಗಿದೆ ಎಂದು ಕಾಣುತ್ತದೆ. ಆದರೆ ಪಾರಂಪರಿಕವಾಗಿ ಬ್ರಾಹ್ಮಣರಷ್ಟೇ ಅಲ್ಲದೆ ಇತರ ವರ್ಣಗಳವರಿಗೂ ಶಿಕ್ಷಣ ಕಡ್ಡಾಯವಾಗಿತ್ತು. ಸಹಜವಾಗಿ, ಎಲ್ಲರೂ ಈ ಧ್ಯಾನಾಭ್ಯಾಸಕ್ಕೆ ಅರ್ಹರಾಗಿದ್ದರು.&lt;br /&gt;&lt;br /&gt;&lt;b&gt;ಪ್ರಶ್ನೆ 3: ಇದು ಯಾವುದೇ ಲಿಂಗಪರವಾಗಿದೆಯೇ?&lt;/b&gt;&lt;br /&gt;&lt;br /&gt;ಇಂದಿನ ಕಾಲದಲ್ಲಿ ಇದು ಹುಡುಗರಿಗೆ ಮಾತ್ರ ಸೀಮಿತವಾಗಿದೆ. ಆದರೆ ಮೊದಲು ಹಾಗಿರಲಿಲ್ಲ. ಇದು ನಂತರದ ಕಾಲದ ಒಂದು ವೈಪರೀತ್ಯ. ಪ್ರಾಚೀನ ಭಾರತದಲ್ಲಿ ಹುಡುಗರು ಹೇಗೋ ಹಾಗೆಯೇ ಹುಡುಗಿಯರೂ ಶಾಲೆಗೆ ಹೋಗಲು ಅರ್ಹರಾಗಿದ್ದರು. ಆದ್ದರಿಂದ, ಇಬ್ಬರೂ ಈ ಧ್ಯಾನಾಭ್ಯಾಸವನ್ನು ಮಾಡಬೇಕೆಂದು ನಿರೀಕ್ಷಿಸಲಾಗುತ್ತಿತ್ತು.&lt;br /&gt;&lt;br /&gt;ನಂತರ ಕ್ರಮೇಣ, ಸಮಾಜದಲ್ಲಿ ಸಂಭವಿಸಿದ ಬದಲಾವಣೆಗಳಿಂದಾಗಿ ಈ ಪದ್ಧತಿ ಮಾರ್ಪಾಡಾಯಿತು. ಮೂಲ ಶಾಸ್ತ್ರಗಳು ಹುಡುಗಿಯರಿಗೆ ಶಿಕ್ಷಣವನ್ನು ನಿಷೇಧಿಸುವುದಿಲ್ಲ. ಕೆಲವು ಕಡೆ 'ಹುಡುಗಿಯರಿಗೆ ಶಿಕ್ಷಣದ ಅಗತ್ಯವಿಲ್ಲ, ಏಕೆಂದರೆ ಅವರ ಮುಖ್ಯ ಪಾತ್ರ ಕುಟುಂಬದ ನಿರ್ವಹಣೆ' ಎಂದು ಹೇಳಲಾಗಿದೆ. ಅದು ಕಟ್ಟುನಿಟ್ಟಿನ ನಿಯಮವಲ್ಲ. ಒಂದು ರೀತಿಯಲ್ಲಿ ಇದು ಪಾತ್ರಗಳ ಹಂಚಿಕೆ ಮಾತ್ರ. ಇಂದಿನ ಪರಿಸ್ಥಿತಿಯಲ್ಲಿ ಅದನ್ನು ಕಡ್ಡಾಯವಾಗಿ ಅನುಸರಿಸುವ ಅಗತ್ಯವಿಲ್ಲ.&lt;br /&gt;&lt;br /&gt;&lt;b&gt;ಪ್ರಶ್ನೆ 4: ಗಾಯತ್ರಿ ಮಂತ್ರದ ಜಪವು ಮಹಿಳೆಯರ ಪ್ರಜನನ ವ್ಯವಸ್ಥೆಗೆ ಹಾನಿ ಮಾಡುತ್ತದೆಯೇ?&lt;/b&gt;&lt;br /&gt;&lt;br /&gt;ಇದಕ್ಕಿಂತ ದೊಡ್ಡ ಹಾಸ್ಯವೇ ಇಲ್ಲ! ಯಾರಾದರೂ ಹೀಗೆ ಹೇಳಿದರೆ, ಅವರಿಗೆ ಸಾಕ್ಷಿ ಕೇಳಿ. ಆ ಸಾಕ್ಷಿ ಶಾಸ್ತ್ರಾಧಾರವಾಗಿರಬಹುದು, ತಾರ್ಕಿಕವಾಗಿರಬಹುದು, ಅಥವಾ ಪ್ರಾಯೋಗಿಕವಾಗಿರಬಹುದು.&lt;br /&gt;&lt;br /&gt;ಆದರೆ ಅವರು ಇದ್ಯಾವುದನ್ನೂ ತೋರಿಸಲು ಸಾಧ್ಯವಾಗುವುದಿಲ್ಲ. ಯಾಕೆಂದರೆ ಇದೊಂದು ಆಧಾರ ರಹಿತ ತಪ್ಪು ಕಲ್ಪನೆ.&lt;br /&gt;&lt;br /&gt;&lt;b&gt;ಪ್ರಶ್ನೆ 5: ಹಿಂದೂಗಳಲ್ಲದವರು ಗಾಯತ್ರಿ ಮಂತ್ರವನ್ನು ಜಪಿಸಬಹುದೇ? ಹಾಗೆ ಮಾಡಿದರೆ ಅದು ಅವರ ಧರ್ಮಕ್ಕೆ ವಿರುದ್ಧವಾಗಬಲ್ಲುದೇ?&lt;/b&gt;&lt;br /&gt;&lt;br /&gt;ಈ ಮಂತ್ರದ ಅರ್ಥವನ್ನು ಯಾರು ಮನದಟ್ಟು ಮಾಡಿಕೊಂಡಿದ್ದಾರೋ, ಅವರಿಗೆ ಇದು ಯಾವುದೇ ಧರ್ಮದ ದೇವರಿಗೆ ಅನ್ವಯಿಸಬಹುದು ಎಂಬುದು ಸ್ಪಷ್ಟವಾಗುತ್ತದೆ. ಈ ಮಂತ್ರದಲ್ಲಿ ಯಾವುದೇ ಒಂದು ಧರ್ಮಕ್ಕೆ ಮಾತ್ರ ಸೀಮಿತವಾದ ಅಂಶವಿಲ್ಲ.&lt;br /&gt;&lt;br /&gt;ಈ ವಿಷಯಗಳ ಬಗ್ಗೆ ನಾನು ನನ್ನ "&lt;a href="https://books2read.com/Mantra" target="_blank"&gt;A Mantra to enhance your mental capabilities&lt;/a&gt;" ಪುಸ್ತಕದಲ್ಲಿ ಇನ್ನಷ್ಟು ವಿವರವಾಗಿ ಚರ್ಚಿಸಿದ್ದೇನೆ.&lt;br /&gt;&lt;br /&gt;ಹೀಗಾಗಿ, ಎಲ್ಲ ಮಕ್ಕಳಿಗೂ ಈ ಮಂತ್ರವನ್ನು ಜಪಿಸಲು ಕಲಿಸಬಹುದು. ಆದರೆ ಪರಿಣಾಮಕಾರಿಯಾಗಬೇಕಾದರೆ, ಅದನ್ನು ನಿಯಮಿತವಾಗಿ, ತಪ್ಪದೇ, ಒಂದು ನಿರ್ದಿಷ್ಟ ಅವಧಿಯವರೆಗೆ ಜಪಿಸಬೇಕು.&lt;br /&gt;&lt;br /&gt;ಈ ಮಂತ್ರ ಹೇಗೆ ಕೆಲಸಮಾಡುತ್ತದೆ ?&lt;br /&gt;&lt;br /&gt;ಈ ಮಂತ್ರದ ಧ್ವನಿವಿನ್ಯಾಸವು ಜಪಿಸುವ ವ್ಯಕ್ತಿಯ ಮೆದುಳಿನಲ್ಲಿರುವ ಗಮನ ವ್ಯವಸ್ಥೆಯನ್ನು ಸಮತೋಲನಗೊಳಿಸಿ ಏಕಾಗ್ರತೆಯನ್ನು ನೀಡುತ್ತದೆ. ಆದರೆ ಅದು ಅಗತ್ಯವಾದ ಮಟ್ಟಿನ ಏಕಾಗ್ರತೆಯನ್ನು ಮಾತ್ರ ನೀಡುತ್ತದೆ — ಅತಿಯಾಗಿ ಅಲ್ಲ.&lt;br /&gt;&lt;br /&gt;ಈ ಏಕಾಗ್ರತೆಯೇ ವಿವಿಧ ವಿಷಯಗಳನ್ನು ಓದುತ್ತಿರುವ ಮಗುವಿಗೆ ಬೇಕಾಗಿರುವುದು. ನಂತರ ಜೀವನದಲ್ಲಿ ವಿವಿಧ ಕೆಲಸಗಳನ್ನು ನಿರ್ವಹಿಸಲು ಸಹ ಇದು ಸಹಾಯಕವಾಗುತ್ತದೆ.&lt;br /&gt;&lt;br /&gt;ಆದರೆ ಅತಿಯಾದ ಏಕಾಗ್ರತೆಯು ವ್ಯಕ್ತಿಯನ್ನು ಒಂದು ವಿಷಯದಲ್ಲಿ ಸಂಪೂರ್ಣವಾಗಿ ಮುಳುಗಿಸಬಹುದು. ಅಂಥ ವ್ಯಕ್ತಿಗೆ ಅನೇಕ ಕೆಲಸಗಳ ಮೇಲೆ ಒಂದೇ ಸಮಯದಲ್ಲಿ ಗಮನ ಹರಿಸುವುದು ಕಷ್ಟವಾಗಬಹುದು. ನಿಮಗೆ ಬೇಕಾಗಿರುವುದು ಸಮತೋಲನವಾದ ಏಕಾಗ್ರತೆ — ಅತಿಯಾದ ಏಕಾಗ್ರತೆ ಅಲ್ಲ.&lt;br /&gt;&lt;br /&gt;ಓಂ ಮಂತ್ರ ಜಪವೂ ಏಕಾಗ್ರತೆಯನ್ನು ಹೆಚ್ಚಿಸುತ್ತದಲ್ಲವೆ? ಹಾಗಾದರೆ ಗಾಯತ್ರಿ ಮಂತ್ರದ ಬದಲು "ಓಂ" ಯಾಕೆ ಜಪಿಸಬಾರದು?&lt;br /&gt;&lt;br /&gt;"ಓಂ" ಧ್ವನಿಯನ್ನು ದೀರ್ಘಕಾಲ ಜಪಿಸಿದರೆ, ಮನಸ್ಸನ್ನು ಅತಿಯಾಗಿ ಏಕಾಗ್ರಗೊಳಿಸುವ ಸಾಧ್ಯತೆ ಇದೆ. ಕೆಲವು ಗುರುಗಳು ಪ್ರಚಾರ ಮಾಡುವ ಓಂ ಆಧಾರಿತ ಧ್ಯಾನ ವಿಧಾನಗಳ ಬಗ್ಗೆ ನಡೆದ ಅಧ್ಯಯನಗಳು, ಅತಿಯಾದ ಏಕಾಗ್ರತೆಯಿಂದ ಕೆಲವು ದುಷ್ಪರಿಣಾಮಗಳು ಉಂಟಾಗಬಹುದು ಎಂದು ತೋರಿಸಿವೆ.&lt;br /&gt;&lt;br /&gt;ಪಾರಂಪರಿಕವಾಗಿ, ಲೋಕದಿಂದ ದೂರವಾಗಿ ಪರಮಾರ್ಥ ಸಾಧನೆಗೆ ಸಂಪೂರ್ಣವಾಗಿ ತೊಡಗಿಸಿಕೊಂಡವರಿಗೆ ಮಾತ್ರ ಓಂ ಧ್ಯಾನಕ್ಕೆ ಅನುಮತಿ ಇತ್ತು. ಅವರು ಸನ್ಯಾಸಿಗಳು. ಅವರ ಏಕೈಕ ಗುರಿ ಲೋಕಬಂಧನದಿಂದ ಮುಕ್ತರಾಗುವುದು. ಅಂತಹವರಿಗೆ ಸಂಪೂರ್ಣ ಏಕಾಗ್ರ ಮನಸ್ಸು ಬಹಳ ಸಹಾಯಕ, ಏಕೆಂದರೆ ಅದು ಅವರನ್ನು ಶೀಘ್ರವಾಗಿ ಸಂಪೂರ್ಣ ಶಾಂತ ಮನಸ್ಸಿನ ಸ್ಥಿತಿಗೆ, ಅಂದರೆ ಪತಂಜಲಿ ಹೇಳುವ 'ನಿರುದ್ಧ ಚಿತ್ತ' ಸ್ಥಿತಿಗೆ, ಕರೆದೊಯ್ಯುತ್ತದೆ. ಅದು ಅಂತಿಮವಾಗಿ ಅವರು ಬಯಸುವ ಪರಮ ಸಾಧನೆಗೆ ದಾರಿ ಮಾಡಿಕೊಡುತ್ತದೆ.&lt;br /&gt;&lt;br /&gt;ಆದರೆ, ಸಾಮಾನ್ಯ ಜೀವನ ನಡೆಸುವ ವ್ಯಕ್ತಿಗೆ, ಇದೇ 'ನಿರುದ್ಧ ಚಿತ್ತ' ಸ್ಥಿತಿ ಸಹಾಯಕವಾಗುವುದಕ್ಕಿಂತ ಅಡ್ಡಿಯಾಗಬಹುದು. ಏಕೆಂದರೆ ಅದು ದಿನನಿತ್ಯದ ಸಾಮಾನ್ಯ ಕಾರ್ಯಗಳಲ್ಲಿ ತೊಡಗಲು ಅವಕಾಶ ನೀಡುವುದಿಲ್ಲ. ಪುನಃ ಹೇಳುತ್ತೇನೆ, — ಏಕಾಗ್ರತೆ ಬೇಕು, ಆದರೆ ಸಂಪೂರ್ಣ ತಲ್ಲೀನತೆಯಲ್ಲ.&lt;br /&gt;&lt;br /&gt;ಆದ್ದರಿಂದ, ಮಕ್ಕಳಿಗೆ ಓಂ ಧ್ಯಾನವನ್ನು ಕಲಿಸುವುದು ಸರಿಯಾದ ಆಯ್ಕೆಯಲ್ಲ. ಮತ್ತು ಮತ್ತೆ ಹೇಳುವುದೇನೆಂದರೆ — ಧ್ಯಾನವನ್ನು ತಾತ್ಕಾಲಿಕ ಸಮಸ್ಯೆ ಪರಿಹಾರವಾಗಿ ಬಳಸಬೇಡಿ.&lt;br /&gt;&lt;br /&gt;ನಿಮ್ಮ ತರಗತಿಯಲ್ಲಿ ಮಕ್ಕಳು ಗದ್ದಲ ಮಾಡುತ್ತಿದ್ದರೆ, ಅವರ ಗಮನವನ್ನು ಯಾವುದಾದರೂ ಸೃಜನಾತ್ಮಕ ಚಟುವಟಿಕೆಗೆ ತಿರುಗಿಸಿ. ಅದು ಅವರನ್ನು ಶಾಂತಗೊಳಿಸುವುದರ ಜೊತೆಗೆ ಅವರ ಸಾಮರ್ಥ್ಯವನ್ನು ಅರಳಿಸಲು ಸಹಾಯ ಮಾಡುತ್ತದೆ.&lt;br /&gt;&lt;br /&gt;ಮಕ್ಕಳಿಗೆ ಧ್ಯಾನ ಕಲಿಸಿ — ಆದರೆ "ಓಂ" ಮೇಲೆ ಅಲ್ಲ. ಓಂ ಅನ್ನು ವಿಶೇಷ ಉದ್ದೇಶಕ್ಕಾಗಿ ಕಾಯ್ದಿಡಿ.&lt;/span&gt;&lt;/span&gt;&lt;/div&gt;
&lt;div align="center" class="western" lang="en-US" style="line-height: 120%;"&gt;
&lt;span style="font-size: small;"&gt;&lt;b&gt;&amp;nbsp;&lt;/b&gt;&lt;/span&gt; &lt;/div&gt;
&lt;div align="justify" class="western" lang="en-US" style="line-height: 120%;"&gt;
&lt;div class="MsoNormal" style="line-height: 120%; margin-bottom: 7pt;"&gt;
&lt;span style="background-color: #d0e0e3;"&gt;&lt;span lang="EN-US" style="background-attachment: scroll; background-clip: border-box; background-image: none; background-origin: padding-box; background-position: 0% 0%; background-repeat: repeat; background-size: auto; font-size: 12pt; line-height: 120%;"&gt; © Dr. King, Swami  Satyapriya 2026&lt;/span&gt;&lt;span lang="EN-US" style="background-attachment: scroll; background-clip: border-box; background-image: none; background-origin: padding-box; background-position: 0% 0%; background-repeat: repeat; background-size: auto; font-size: 12pt; line-height: 120%;"&gt;&lt;/span&gt;&lt;/span&gt;&lt;/div&gt;
&lt;/div&gt;
&lt;/div&gt;
&lt;div align="justify" class="western"&gt;
&lt;/div&gt;
&lt;div align="justify" class="western" style="line-height: 120%;"&gt;
&lt;/div&gt;
&lt;div align="left" class="western"&gt;
&lt;/div&gt;
&lt;div style="text-align: justify;"&gt;
&lt;style type="text/css"&gt;p { margin-bottom: 0.1in; direction: ltr; color: rgb(0, 0, 10); line-height: 120%; text-align: justify; }p.western { font-family: "Arial", serif; font-size: 14pt; }p.cjk { font-size: 14pt; }p.ctl { font-size: 14pt; }&lt;/style&gt; &lt;/div&gt;
&lt;/div&gt;
&lt;/div&gt;
&lt;div class="blogger-post-footer"&gt;You can borrow audio books directly from the author at https://tinyurl.com/mylibrary1234 at highly affordable prices.&lt;/div&gt;</description><enclosure length="0" type="mpeg" url="https://www.dropbox.com/scl/fi/82mj240nm6wehcuhj0u05/05.mp3?rlkey=qd0bd6hfcm4suyq288v1p5xgx&amp;st=xvf18scz&amp;raw=1"/><media:thumbnail xmlns:media="http://search.yahoo.com/mrss/" height="72" url="https://blogger.googleusercontent.com/img/b/R29vZ2xl/AVvXsEjfebOlVylHNLyjEkeBC2UEF5DneCKz9osLyCC0HYjgRjLERRNVpNKIIoh1qW7jxP8j-FT9OCfNWMBU-6HFgnB5jwGuQC-UJ58DhPPJ9iSICMpUsAOhj_ytgHI9913t3T5_bY_kbLEa41HEkJmkBfnzM3Ktx2ZJI2RrvcTObS3KqkQXg0uog3RiIwcFcCw/s72-w640-h640-c/kids2.png" width="72"/><thr:total xmlns:thr="http://purl.org/syndication/thread/1.0">0</thr:total><author>drking2000-service@yahoo.com (Dr. King)</author><itunes:explicit>no</itunes:explicit><itunes:subtitle>window.dataLayer = window.dataLayer || []; function gtag(){dataLayer.push(arguments);} gtag('js', new Date()); gtag('config', 'G-8HXGBD0CVC'); [Quick links] [Pause] &amp;nbsp;&amp;nbsp;&amp;nbsp;"ಧ್ಯಾನವನ್ನು ಆಕ್ರಮಣಕಾರಿ ವರ್ತನೆಯನ್ನು ಕಡಿಮೆ ಮಾಡಲು ಉಪಯೋಗಿಸಬಹುದು" ಎಂಬ ವಿಷಯದ ಮೇಲೆ ನಾನು ಮಾಡಿದ ಉಪನ್ಯಾಸದ ಬಗ್ಗೆ, ಪ್ರತಿಕ್ರಯಿಸುತ್ತಾ ಒಬ್ಬ ಶಾಲಾ ಶಿಕ್ಷಕಿ ನನಗೆ ಎರಡು ಪ್ರಶ್ನೆಗಳನ್ನು ಕೇಳಿದ್ದಾರೆ. ಮೊದಲನೆಯದಾಗಿ, ಮಕ್ಕಳನ್ನು ಧ್ಯಾನಾಭ್ಯಾಸಗಳಿಗೆ ಯಾವ ವಯಸ್ಸಿನಲ್ಲಿ ಪರಿಚಯಿಸಬಹುದು ಎಂಬುದನ್ನು ತಿಳಿದುಕೊಳ್ಳಲು ಅವರು ಬಯಸಿದ್ದಾರೆ. ಎರಡನೆಯದಾಗಿ, ಗದ್ದಲಮಯ ತರಗತಿಯನ್ನು ಶಾಂತಗೊಳಿಸಲು ಮಕ್ಕಳಿಂದ "ಓಂ" ಜಪ ಮಾಡಿಸುವ ತಮ್ಮ ವಿಧಾನವನ್ನು ನಾನು ಸಮರ್ಥಿಸುತ್ತೇನೆಯೇ ಎಂದೂ ಕೇಳಿದ್ದಾರೆ. ಅವರ ಸ್ವಂತ ಅನುಭವದ ಪ್ರಕಾರ, ಹಾಗೆಮಾಡುವುದು ಮಕ್ಕಳನ್ನು ಸ್ಚಲ್ಪ ಹೊತ್ತಿನಮಟ್ಟಿಗಾದರೂ ಶಾಂತಗೊಳಿಸುತ್ತದೆ. ಈ ಎರಡೂ ಪ್ರಶ್ನೆಗಳು ತುಂಬಾ ಆಸಕ್ತಿದಾಯಕವಾಗಿವೆ, ಮತ್ತು ಸ್ವಲ್ಪ ವಿವರವಾದ ಉತ್ತರವನ್ನು ಅಪೇಕ್ಷಿಸುತ್ತವೆ. ಅದನ್ನೇ ಈ ಭಾಗದಲ್ಲಿ ನಾವು ನೋಡೋಣ. var hello = document.getElementById("Hello"); hello.addEventListener("ended", function(){ var audio = document.getElementById('Audio'); audio.play(); }); var audio = document.getElementById("Audio"); audio.addEventListener("ended", function(){ var thankyou = document.getElementById('ThankYou'); thankyou.play(); }); document.getElementById("playAudio").addEventListener("click", function(){ var audio = document.getElementById('Audio'); if(this.className != "is-paused"){ this.className = "is-paused"; this.innerHTML = "Play"; audio.pause(); }else{ this.className = "is-playing"; this.innerHTML = "Pause"; audio.play(); } }); ಮೊದಲನೆಯದಾಗಿ, — ಮಗುವಿಗೆ ಯಾವ ವಯಸ್ಸಿನಲ್ಲಿ ಧ್ಯಾನ ಮಾಡುವುದನ್ನು ಕಲಿಸಬೇಕು? ಇಂದಿನ ಹಲವಾರು ಪೋಷಕರು ಮಾಡುವಂತೆ ಇಂಟರ್ನೆಟ್ ಮತ್ತು ಮೊಬೈಲ್ ಗದ್ದಲಕ್ಕೆ ಹೆಚ್ಚು ಒಡ್ಡದೆ ಇದ್ದರೆ, ಮಗುವಿನ ಮೆದುಳು ಯಾವುದೇ ಧ್ಯಾನಾಭ್ಯಾಸವನ್ನು ಸ್ವೀಕರಿಸಲು ಅತ್ಯಂತ ಸೂಕ್ತ ಸ್ಥಿತಿಯಲ್ಲಿರುತ್ತದೆ. ಆ ಪುಟ್ಟ ಮೆದುಳು ಮೆದುವಾದ ಮಣ್ಣಿನಂತೆ. ಬಹಳ ಸುಲಭವಾಗಿ ರೂಪುಗೊಳ್ಳುವಂಥದ್ದು. ನಮ್ಮಂತೆ ಅದನ್ನು ವಿಚಲಿತಗೊಳಿಸುವ ಬಾಹ್ಯ ಪ್ರಚೋದನೆಗಳು ಅತ್ಯಲ್ಪ. ಅದಕ್ಕಾಗಿಯೇ ಇದೇ ಧ್ಯಾನವನ್ನು ಆರಂಭಿಸಲು ಸರಿಯಾದ ಕಾಲ. ಆದರೆ, ಎರಡನೇ ಪ್ರಶ್ನೆಯಲ್ಲಿ ಕಾಣಿಸುವ ರೀತಿಯಲ್ಲಿ ಧ್ಯಾನವನ್ನು ತಾತ್ಕಾಲಿಕ ಸಮಸ್ಯೆಯ ನಿವಾರಣೆಯ ಉಪಾಯವಾಗಿ ನೋಡಬೇಡಿ. ಸರಿಯಾದ ಧ್ಯಾನಾಭ್ಯಾಸವನ್ನು ಮೊದಲೇ ಬೆಳೆಸಿಕೊಂಡಿದ್ದರೆ, ಅಂತಹ ಸಂದರ್ಭಗಳೇ ಪ್ರಾಯಶಃ ಕಡಿಮೆಯಾಗುತ್ತಿದ್ದವು, ಹಾಗಾದರೆ, ಧ್ಯಾನವನ್ನು ಕಲಿಸಲು ಸರಿಯಾದ ವಯಸ್ಸು ಯಾವುದು? ನಿಮ್ಮ ಹೆಸರನ್ನು ನೋಡಿದರೆ ನೀವು ಭಾರತೀಯರು ಎಂದು ತೋರುತ್ತದೆ. ಅದು ನಿಜವಾಗಿದ್ದರೆ, ಈ ವಿಷಯದಲ್ಲಿ ಸಾಕಷ್ಟು ಅಧ್ಯಯನ ಮಾಡಿದ ನಿಮ್ಮ ಪೂರ್ವಜರ ಬಗ್ಗೆ ನೀವು ಹೆಮ್ಮೆಪಡಬೇಕು. ಪ್ರಾಚೀನ ಭಾರತದಲ್ಲಿ, ಮಕ್ಕಳು ಶಾಲೆಗೆ ಸೇರುವಾಗ ಅವರಿಗೆ 'ಗಾಯತ್ರಿ' ಎಂಬ ಮಂತ್ರದ ಉಪದೇಶವನ್ನು ಮಾಡಲಾಗುತ್ತಿತ್ತು. ಈ ಪರಂಪರೆ ಸಾವಿರಾರು ವರ್ಷ ಹಳೆಯದು. ವೇದಗಳಲ್ಲೇ ಇದರ ಉಲ್ಲೇಖವಿದೆ. ಇದು ಒಂದು ಚಿಕ್ಕ ಮಂತ್ರವಾಗಿದ್ದು, ಅದನ್ನು ನಿರ್ದಿಷ್ಟ ವಿಧಾನದಲ್ಲಿ, ದಿನಕ್ಕೆ ಎರಡು ಬಾರಿ, ನಿರ್ದಿಷ್ಟ ಅವಧಿಯವರೆಗೆ ಜಪಿಸಬೇಕು. ಇದರ ಉದ್ದೇಶ — ಮೆದುಳಿನ ಗ್ರಹಣಶಕ್ತಿಯನ್ನು ಉತ್ತೇಜಿಸುವುದು. ಇದರಿಂದ ಮಕ್ಕಳಿಗೆ ಓದಿನಲ್ಲಿ ಗಮನ ಕೇಂದ್ರೀಕರಿಸಲು ಸಹಾಯವಾಗುತ್ತದೆ ಎಂಬುದು ಹೇಳಬೇಕಾಗಿಲ್ಲ. ನಂತರದ ಜೀವನದಲ್ಲಿಯೂ ತೀಕ್ಷ್ಣ ಮನಸ್ಸು ಅವರಿಗೆ ಬಹಳ ಉಪಕಾರಿಯಾಗುತ್ತದೆ. ಹಾಗಾಗಿ, ಈ ಮಂತ್ರವನ್ನು ಜೀವನಪೂರ್ತಿ ಜಪಿಸುವಂತೆ ಸೂಚಿಸಲಾಗಿದೆ. ಗಮನಿಸಬೇಕಾದ ಮುಖ್ಯ ವಿಷಯವೆಂದರೆ, ಇತರ ಮಂತ್ರಗಳನ್ನು ಜಪಿಸಲು ಅನುಮತಿ ಇಲ್ಲದ ದಿನಗಳಲ್ಲಿಯೂ ಇದನ್ನು ಮಾತ್ರ ತಪ್ಪದೇ ಜಪಿಸಬೇಕು. ಯಾವುದೇ ಮಂತ್ರವನ್ನು ನಿಯಮಿತವಾಗಿ ಜಪಿಸುವುದು ಒಂದು ರೀತಿಯ ಧ್ಯಾನವೇ ಆಗುತ್ತದೆ. ಇದರ ಮುಖ್ಯ ಉದ್ದೇಶ ಗ್ರಹಣಶಕ್ತಿಯನ್ನು ತೀಕ್ಷ್ಣಗೊಳಿಸುವುದಾದರೂ, ಇದು ಮನಸ್ಸನ್ನು ಶಾಂತಗೊಳಿಸಿ, ಚಿಂತನೆಗೆ ಸ್ಪಷ್ಟತೆಯನ್ನು ನೀಡುತ್ತದೆ. ಸಾವಿರಾರು ವರ್ಷಗಳಿಂದ ನಿರಂತರವಾಗಿ ಈ ಪದ್ಧತಿ ನಡೆಯುತ್ತಾ ಬಂದಿದ್ದರೂ ಹಲವಾರು ತಪ್ಪು ಕಲ್ಪನೆಗಳಿಂದಾಗಿ ಈ ಪ್ರಾಚೀನ ಧ್ಯಾನ ಪದ್ಧತಿಯು ಮೂಲೆಗುಂಪಾಗುತ್ತಿದೆ. ಸ್ಪಷ್ಟತೆಗಾಗಿ ಕೆಲವೊಂದು ಪ್ರಶ್ನೆಗಳನ್ನು ಕೈಗೆತ್ತಿಕೊಳ್ಳೋಣ. ಪ್ರಶ್ನೆ 1: ಈ ಅಭ್ಯಾಸವನ್ನು ಯಾವ ವಯಸ್ಸಿನಲ್ಲಿ ಆರಂಭಿಸಬೇಕು? ಪಾರಂಪರಿಕವಾಗಿ, ಮಕ್ಕಳನ್ನು ಶಾಲೆಗೆ ಸೇರಿಸುವ ವಯಸ್ಸನ್ನು 'ಗರ್ಭಾಷ್ಟಮ' ಎಂದು ಹೇಳುತ್ತಾರೆ — ಅಂದರೆ ತಾಯಿಯ ಗರ್ಭದಲ್ಲಿದ್ದ ಅವಧಿಯನ್ನು ಸೇರಿಸಿ 8 ವರ್ಷ. ಅಂದಾಜಿಗೆ, ಹುಟ್ಟಿನಿಂದ 7 ವರ್ಷ ಎಂದು ತೆಗೆದುಕೊಳ್ಳಬಹುದು. ಆದರೆ, ಮಗುವನ್ನು ಮಹಾ ಪಂಡಿತನಾಗಿ ರೂಪಿಸಲು ನೀವು ಬಯಸಿದರೆ, 5 ವರ್ಷದಲ್ಲೇ ಶಾಲೆಗೆ ಸೇರಿಸಬಹುದು. ಅದೇ ವಯಸ್ಸಿನಿಂದ ಧ್ಯಾನಾಭ್ಯಾಸವನ್ನು ಆರಂಭಿಸಬಹುದು. ಪ್ರಶ್ನೆ 2: ಈ ಧ್ಯಾನವು ಕೆಲವು ಜಾತಿಗಳಿಗೆ ಮಾತ್ರವೇ ಸೀಮಿತವೇ? ಇಂದಿನ ಕಾಲದಲ್ಲಿ ಇದು ಬ್ರಾಹ್ಮಣರಿಗೆ ಮಾತ್ರ ಸೀಮಿತವಾಗಿದೆ ಎಂದು ಕಾಣುತ್ತದೆ. ಆದರೆ ಪಾರಂಪರಿಕವಾಗಿ ಬ್ರಾಹ್ಮಣರಷ್ಟೇ ಅಲ್ಲದೆ ಇತರ ವರ್ಣಗಳವರಿಗೂ ಶಿಕ್ಷಣ ಕಡ್ಡಾಯವಾಗಿತ್ತು. ಸಹಜವಾಗಿ, ಎಲ್ಲರೂ ಈ ಧ್ಯಾನಾಭ್ಯಾಸಕ್ಕೆ ಅರ್ಹರಾಗಿದ್ದರು. ಪ್ರಶ್ನೆ 3: ಇದು ಯಾವುದೇ ಲಿಂಗಪರವಾಗಿದೆಯೇ? ಇಂದಿನ ಕಾಲದಲ್ಲಿ ಇದು ಹುಡುಗರಿಗೆ ಮಾತ್ರ ಸೀಮಿತವಾಗಿದೆ. ಆದರೆ ಮೊದಲು ಹಾಗಿರಲಿಲ್ಲ. ಇದು ನಂತರದ ಕಾಲದ ಒಂದು ವೈಪರೀತ್ಯ. ಪ್ರಾಚೀನ ಭಾರತದಲ್ಲಿ ಹುಡುಗರು ಹೇಗೋ ಹಾಗೆಯೇ ಹುಡುಗಿಯರೂ ಶಾಲೆಗೆ ಹೋಗಲು ಅರ್ಹರಾಗಿದ್ದರು. ಆದ್ದರಿಂದ, ಇಬ್ಬರೂ ಈ ಧ್ಯಾನಾಭ್ಯಾಸವನ್ನು ಮಾಡಬೇಕೆಂದು ನಿರೀಕ್ಷಿಸಲಾಗುತ್ತಿತ್ತು. ನಂತರ ಕ್ರಮೇಣ, ಸಮಾಜದಲ್ಲಿ ಸಂಭವಿಸಿದ ಬದಲಾವಣೆಗಳಿಂದಾಗಿ ಈ ಪದ್ಧತಿ ಮಾರ್ಪಾಡಾಯಿತು. ಮೂಲ ಶಾಸ್ತ್ರಗಳು ಹುಡುಗಿಯರಿಗೆ ಶಿಕ್ಷಣವನ್ನು ನಿಷೇಧಿಸುವುದಿಲ್ಲ. ಕೆಲವು ಕಡೆ 'ಹುಡುಗಿಯರಿಗೆ ಶಿಕ್ಷಣದ ಅಗತ್ಯವಿಲ್ಲ, ಏಕೆಂದರೆ ಅವರ ಮುಖ್ಯ ಪಾತ್ರ ಕುಟುಂಬದ ನಿರ್ವಹಣೆ' ಎಂದು ಹೇಳಲಾಗಿದೆ. ಅದು ಕಟ್ಟುನಿಟ್ಟಿನ ನಿಯಮವಲ್ಲ. ಒಂದು ರೀತಿಯಲ್ಲಿ ಇದು ಪಾತ್ರಗಳ ಹಂಚಿಕೆ ಮಾತ್ರ. ಇಂದಿನ ಪರಿಸ್ಥಿತಿಯಲ್ಲಿ ಅದನ್ನು ಕಡ್ಡಾಯವಾಗಿ ಅನುಸರಿಸುವ ಅಗತ್ಯವಿಲ್ಲ. ಪ್ರಶ್ನೆ 4: ಗಾಯತ್ರಿ ಮಂತ್ರದ ಜಪವು ಮಹಿಳೆಯರ ಪ್ರಜನನ ವ್ಯವಸ್ಥೆಗೆ ಹಾನಿ ಮಾಡುತ್ತದೆಯೇ? ಇದಕ್ಕಿಂತ ದೊಡ್ಡ ಹಾಸ್ಯವೇ ಇಲ್ಲ! ಯಾರಾದರೂ ಹೀಗೆ ಹೇಳಿದರೆ, ಅವರಿಗೆ ಸಾಕ್ಷಿ ಕೇಳಿ. ಆ ಸಾಕ್ಷಿ ಶಾಸ್ತ್ರಾಧಾರವಾಗಿರಬಹುದು, ತಾರ್ಕಿಕವಾಗಿರಬಹುದು, ಅಥವಾ ಪ್ರಾಯೋಗಿಕವಾಗಿರಬಹುದು. ಆದರೆ ಅವರು ಇದ್ಯಾವುದನ್ನೂ ತೋರಿಸಲು ಸಾಧ್ಯವಾಗುವುದಿಲ್ಲ. ಯಾಕೆಂದರೆ ಇದೊಂದು ಆಧಾರ ರಹಿತ ತಪ್ಪು ಕಲ್ಪನೆ. ಪ್ರಶ್ನೆ 5: ಹಿಂದೂಗಳಲ್ಲದವರು ಗಾಯತ್ರಿ ಮಂತ್ರವನ್ನು ಜಪಿಸಬಹುದೇ? ಹಾಗೆ ಮಾಡಿದರೆ ಅದು ಅವರ ಧರ್ಮಕ್ಕೆ ವಿರುದ್ಧವಾಗಬಲ್ಲುದೇ? ಈ ಮಂತ್ರದ ಅರ್ಥವನ್ನು ಯಾರು ಮನದಟ್ಟು ಮಾಡಿಕೊಂಡಿದ್ದಾರೋ, ಅವರಿಗೆ ಇದು ಯಾವುದೇ ಧರ್ಮದ ದೇವರಿಗೆ ಅನ್ವಯಿಸಬಹುದು ಎಂಬುದು ಸ್ಪಷ್ಟವಾಗುತ್ತದೆ. ಈ ಮಂತ್ರದಲ್ಲಿ ಯಾವುದೇ ಒಂದು ಧರ್ಮಕ್ಕೆ ಮಾತ್ರ ಸೀಮಿತವಾದ ಅಂಶವಿಲ್ಲ. ಈ ವಿಷಯಗಳ ಬಗ್ಗೆ ನಾನು ನನ್ನ "A Mantra to enhance your mental capabilities" ಪುಸ್ತಕದಲ್ಲಿ ಇನ್ನಷ್ಟು ವಿವರವಾಗಿ ಚರ್ಚಿಸಿದ್ದೇನೆ. ಹೀಗಾಗಿ, ಎಲ್ಲ ಮಕ್ಕಳಿಗೂ ಈ ಮಂತ್ರವನ್ನು ಜಪಿಸಲು ಕಲಿಸಬಹುದು. ಆದರೆ ಪರಿಣಾಮಕಾರಿಯಾಗಬೇಕಾದರೆ, ಅದನ್ನು ನಿಯಮಿತವಾಗಿ, ತಪ್ಪದೇ, ಒಂದು ನಿರ್ದಿಷ್ಟ ಅವಧಿಯವರೆಗೆ ಜಪಿಸಬೇಕು. ಈ ಮಂತ್ರ ಹೇಗೆ ಕೆಲಸಮಾಡುತ್ತದೆ ? ಈ ಮಂತ್ರದ ಧ್ವನಿವಿನ್ಯಾಸವು ಜಪಿಸುವ ವ್ಯಕ್ತಿಯ ಮೆದುಳಿನಲ್ಲಿರುವ ಗಮನ ವ್ಯವಸ್ಥೆಯನ್ನು ಸಮತೋಲನಗೊಳಿಸಿ ಏಕಾಗ್ರತೆಯನ್ನು ನೀಡುತ್ತದೆ. ಆದರೆ ಅದು ಅಗತ್ಯವಾದ ಮಟ್ಟಿನ ಏಕಾಗ್ರತೆಯನ್ನು ಮಾತ್ರ ನೀಡುತ್ತದೆ — ಅತಿಯಾಗಿ ಅಲ್ಲ. ಈ ಏಕಾಗ್ರತೆಯೇ ವಿವಿಧ ವಿಷಯಗಳನ್ನು ಓದುತ್ತಿರುವ ಮಗುವಿಗೆ ಬೇಕಾಗಿರುವುದು. ನಂತರ ಜೀವನದಲ್ಲಿ ವಿವಿಧ ಕೆಲಸಗಳನ್ನು ನಿರ್ವಹಿಸಲು ಸಹ ಇದು ಸಹಾಯಕವಾಗುತ್ತದೆ. ಆದರೆ ಅತಿಯಾದ ಏಕಾಗ್ರತೆಯು ವ್ಯಕ್ತಿಯನ್ನು ಒಂದು ವಿಷಯದಲ್ಲಿ ಸಂಪೂರ್ಣವಾಗಿ ಮುಳುಗಿಸಬಹುದು. ಅಂಥ ವ್ಯಕ್ತಿಗೆ ಅನೇಕ ಕೆಲಸಗಳ ಮೇಲೆ ಒಂದೇ ಸಮಯದಲ್ಲಿ ಗಮನ ಹರಿಸುವುದು ಕಷ್ಟವಾಗಬಹುದು. ನಿಮಗೆ ಬೇಕಾಗಿರುವುದು ಸಮತೋಲನವಾದ ಏಕಾಗ್ರತೆ — ಅತಿಯಾದ ಏಕಾಗ್ರತೆ ಅಲ್ಲ. ಓಂ ಮಂತ್ರ ಜಪವೂ ಏಕಾಗ್ರತೆಯನ್ನು ಹೆಚ್ಚಿಸುತ್ತದಲ್ಲವೆ? ಹಾಗಾದರೆ ಗಾಯತ್ರಿ ಮಂತ್ರದ ಬದಲು "ಓಂ" ಯಾಕೆ ಜಪಿಸಬಾರದು? "ಓಂ" ಧ್ವನಿಯನ್ನು ದೀರ್ಘಕಾಲ ಜಪಿಸಿದರೆ, ಮನಸ್ಸನ್ನು ಅತಿಯಾಗಿ ಏಕಾಗ್ರಗೊಳಿಸುವ ಸಾಧ್ಯತೆ ಇದೆ. ಕೆಲವು ಗುರುಗಳು ಪ್ರಚಾರ ಮಾಡುವ ಓಂ ಆಧಾರಿತ ಧ್ಯಾನ ವಿಧಾನಗಳ ಬಗ್ಗೆ ನಡೆದ ಅಧ್ಯಯನಗಳು, ಅತಿಯಾದ ಏಕಾಗ್ರತೆಯಿಂದ ಕೆಲವು ದುಷ್ಪರಿಣಾಮಗಳು ಉಂಟಾಗಬಹುದು ಎಂದು ತೋರಿಸಿವೆ. ಪಾರಂಪರಿಕವಾಗಿ, ಲೋಕದಿಂದ ದೂರವಾಗಿ ಪರಮಾರ್ಥ ಸಾಧನೆಗೆ ಸಂಪೂರ್ಣವಾಗಿ ತೊಡಗಿಸಿಕೊಂಡವರಿಗೆ ಮಾತ್ರ ಓಂ ಧ್ಯಾನಕ್ಕೆ ಅನುಮತಿ ಇತ್ತು. ಅವರು ಸನ್ಯಾಸಿಗಳು. ಅವರ ಏಕೈಕ ಗುರಿ ಲೋಕಬಂಧನದಿಂದ ಮುಕ್ತರಾಗುವುದು. ಅಂತಹವರಿಗೆ ಸಂಪೂರ್ಣ ಏಕಾಗ್ರ ಮನಸ್ಸು ಬಹಳ ಸಹಾಯಕ, ಏಕೆಂದರೆ ಅದು ಅವರನ್ನು ಶೀಘ್ರವಾಗಿ ಸಂಪೂರ್ಣ ಶಾಂತ ಮನಸ್ಸಿನ ಸ್ಥಿತಿಗೆ, ಅಂದರೆ ಪತಂಜಲಿ ಹೇಳುವ 'ನಿರುದ್ಧ ಚಿತ್ತ' ಸ್ಥಿತಿಗೆ, ಕರೆದೊಯ್ಯುತ್ತದೆ. ಅದು ಅಂತಿಮವಾಗಿ ಅವರು ಬಯಸುವ ಪರಮ ಸಾಧನೆಗೆ ದಾರಿ ಮಾಡಿಕೊಡುತ್ತದೆ. ಆದರೆ, ಸಾಮಾನ್ಯ ಜೀವನ ನಡೆಸುವ ವ್ಯಕ್ತಿಗೆ, ಇದೇ 'ನಿರುದ್ಧ ಚಿತ್ತ' ಸ್ಥಿತಿ ಸಹಾಯಕವಾಗುವುದಕ್ಕಿಂತ ಅಡ್ಡಿಯಾಗಬಹುದು. ಏಕೆಂದರೆ ಅದು ದಿನನಿತ್ಯದ ಸಾಮಾನ್ಯ ಕಾರ್ಯಗಳಲ್ಲಿ ತೊಡಗಲು ಅವಕಾಶ ನೀಡುವುದಿಲ್ಲ. ಪುನಃ ಹೇಳುತ್ತೇನೆ, — ಏಕಾಗ್ರತೆ ಬೇಕು, ಆದರೆ ಸಂಪೂರ್ಣ ತಲ್ಲೀನತೆಯಲ್ಲ. ಆದ್ದರಿಂದ, ಮಕ್ಕಳಿಗೆ ಓಂ ಧ್ಯಾನವನ್ನು ಕಲಿಸುವುದು ಸರಿಯಾದ ಆಯ್ಕೆಯಲ್ಲ. ಮತ್ತು ಮತ್ತೆ ಹೇಳುವುದೇನೆಂದರೆ — ಧ್ಯಾನವನ್ನು ತಾತ್ಕಾಲಿಕ ಸಮಸ್ಯೆ ಪರಿಹಾರವಾಗಿ ಬಳಸಬೇಡಿ. ನಿಮ್ಮ ತರಗತಿಯಲ್ಲಿ ಮಕ್ಕಳು ಗದ್ದಲ ಮಾಡುತ್ತಿದ್ದರೆ, ಅವರ ಗಮನವನ್ನು ಯಾವುದಾದರೂ ಸೃಜನಾತ್ಮಕ ಚಟುವಟಿಕೆಗೆ ತಿರುಗಿಸಿ. ಅದು ಅವರನ್ನು ಶಾಂತಗೊಳಿಸುವುದರ ಜೊತೆಗೆ ಅವರ ಸಾಮರ್ಥ್ಯವನ್ನು ಅರಳಿಸಲು ಸಹಾಯ ಮಾಡುತ್ತದೆ. ಮಕ್ಕಳಿಗೆ ಧ್ಯಾನ ಕಲಿಸಿ — ಆದರೆ "ಓಂ" ಮೇಲೆ ಅಲ್ಲ. ಓಂ ಅನ್ನು ವಿಶೇಷ ಉದ್ದೇಶಕ್ಕಾಗಿ ಕಾಯ್ದಿಡಿ. &amp;nbsp; © Dr. King, Swami Satyapriya 2026 p { margin-bottom: 0.1in; direction: ltr; color: rgb(0, 0, 10); line-height: 120%; text-align: justify; }p.western { font-family: "Arial", serif; font-size: 14pt; }p.cjk { font-size: 14pt; }p.ctl { font-size: 14pt; } You can borrow audio books directly from the author at https://tinyurl.com/mylibrary1234 at highly affordable prices.</itunes:subtitle><itunes:author>Dr. King</itunes:author><itunes:summary>window.dataLayer = window.dataLayer || []; function gtag(){dataLayer.push(arguments);} gtag('js', new Date()); gtag('config', 'G-8HXGBD0CVC'); [Quick links] [Pause] &amp;nbsp;&amp;nbsp;&amp;nbsp;"ಧ್ಯಾನವನ್ನು ಆಕ್ರಮಣಕಾರಿ ವರ್ತನೆಯನ್ನು ಕಡಿಮೆ ಮಾಡಲು ಉಪಯೋಗಿಸಬಹುದು" ಎಂಬ ವಿಷಯದ ಮೇಲೆ ನಾನು ಮಾಡಿದ ಉಪನ್ಯಾಸದ ಬಗ್ಗೆ, ಪ್ರತಿಕ್ರಯಿಸುತ್ತಾ ಒಬ್ಬ ಶಾಲಾ ಶಿಕ್ಷಕಿ ನನಗೆ ಎರಡು ಪ್ರಶ್ನೆಗಳನ್ನು ಕೇಳಿದ್ದಾರೆ. ಮೊದಲನೆಯದಾಗಿ, ಮಕ್ಕಳನ್ನು ಧ್ಯಾನಾಭ್ಯಾಸಗಳಿಗೆ ಯಾವ ವಯಸ್ಸಿನಲ್ಲಿ ಪರಿಚಯಿಸಬಹುದು ಎಂಬುದನ್ನು ತಿಳಿದುಕೊಳ್ಳಲು ಅವರು ಬಯಸಿದ್ದಾರೆ. ಎರಡನೆಯದಾಗಿ, ಗದ್ದಲಮಯ ತರಗತಿಯನ್ನು ಶಾಂತಗೊಳಿಸಲು ಮಕ್ಕಳಿಂದ "ಓಂ" ಜಪ ಮಾಡಿಸುವ ತಮ್ಮ ವಿಧಾನವನ್ನು ನಾನು ಸಮರ್ಥಿಸುತ್ತೇನೆಯೇ ಎಂದೂ ಕೇಳಿದ್ದಾರೆ. ಅವರ ಸ್ವಂತ ಅನುಭವದ ಪ್ರಕಾರ, ಹಾಗೆಮಾಡುವುದು ಮಕ್ಕಳನ್ನು ಸ್ಚಲ್ಪ ಹೊತ್ತಿನಮಟ್ಟಿಗಾದರೂ ಶಾಂತಗೊಳಿಸುತ್ತದೆ. ಈ ಎರಡೂ ಪ್ರಶ್ನೆಗಳು ತುಂಬಾ ಆಸಕ್ತಿದಾಯಕವಾಗಿವೆ, ಮತ್ತು ಸ್ವಲ್ಪ ವಿವರವಾದ ಉತ್ತರವನ್ನು ಅಪೇಕ್ಷಿಸುತ್ತವೆ. ಅದನ್ನೇ ಈ ಭಾಗದಲ್ಲಿ ನಾವು ನೋಡೋಣ. var hello = document.getElementById("Hello"); hello.addEventListener("ended", function(){ var audio = document.getElementById('Audio'); audio.play(); }); var audio = document.getElementById("Audio"); audio.addEventListener("ended", function(){ var thankyou = document.getElementById('ThankYou'); thankyou.play(); }); document.getElementById("playAudio").addEventListener("click", function(){ var audio = document.getElementById('Audio'); if(this.className != "is-paused"){ this.className = "is-paused"; this.innerHTML = "Play"; audio.pause(); }else{ this.className = "is-playing"; this.innerHTML = "Pause"; audio.play(); } }); ಮೊದಲನೆಯದಾಗಿ, — ಮಗುವಿಗೆ ಯಾವ ವಯಸ್ಸಿನಲ್ಲಿ ಧ್ಯಾನ ಮಾಡುವುದನ್ನು ಕಲಿಸಬೇಕು? ಇಂದಿನ ಹಲವಾರು ಪೋಷಕರು ಮಾಡುವಂತೆ ಇಂಟರ್ನೆಟ್ ಮತ್ತು ಮೊಬೈಲ್ ಗದ್ದಲಕ್ಕೆ ಹೆಚ್ಚು ಒಡ್ಡದೆ ಇದ್ದರೆ, ಮಗುವಿನ ಮೆದುಳು ಯಾವುದೇ ಧ್ಯಾನಾಭ್ಯಾಸವನ್ನು ಸ್ವೀಕರಿಸಲು ಅತ್ಯಂತ ಸೂಕ್ತ ಸ್ಥಿತಿಯಲ್ಲಿರುತ್ತದೆ. ಆ ಪುಟ್ಟ ಮೆದುಳು ಮೆದುವಾದ ಮಣ್ಣಿನಂತೆ. ಬಹಳ ಸುಲಭವಾಗಿ ರೂಪುಗೊಳ್ಳುವಂಥದ್ದು. ನಮ್ಮಂತೆ ಅದನ್ನು ವಿಚಲಿತಗೊಳಿಸುವ ಬಾಹ್ಯ ಪ್ರಚೋದನೆಗಳು ಅತ್ಯಲ್ಪ. ಅದಕ್ಕಾಗಿಯೇ ಇದೇ ಧ್ಯಾನವನ್ನು ಆರಂಭಿಸಲು ಸರಿಯಾದ ಕಾಲ. ಆದರೆ, ಎರಡನೇ ಪ್ರಶ್ನೆಯಲ್ಲಿ ಕಾಣಿಸುವ ರೀತಿಯಲ್ಲಿ ಧ್ಯಾನವನ್ನು ತಾತ್ಕಾಲಿಕ ಸಮಸ್ಯೆಯ ನಿವಾರಣೆಯ ಉಪಾಯವಾಗಿ ನೋಡಬೇಡಿ. ಸರಿಯಾದ ಧ್ಯಾನಾಭ್ಯಾಸವನ್ನು ಮೊದಲೇ ಬೆಳೆಸಿಕೊಂಡಿದ್ದರೆ, ಅಂತಹ ಸಂದರ್ಭಗಳೇ ಪ್ರಾಯಶಃ ಕಡಿಮೆಯಾಗುತ್ತಿದ್ದವು, ಹಾಗಾದರೆ, ಧ್ಯಾನವನ್ನು ಕಲಿಸಲು ಸರಿಯಾದ ವಯಸ್ಸು ಯಾವುದು? ನಿಮ್ಮ ಹೆಸರನ್ನು ನೋಡಿದರೆ ನೀವು ಭಾರತೀಯರು ಎಂದು ತೋರುತ್ತದೆ. ಅದು ನಿಜವಾಗಿದ್ದರೆ, ಈ ವಿಷಯದಲ್ಲಿ ಸಾಕಷ್ಟು ಅಧ್ಯಯನ ಮಾಡಿದ ನಿಮ್ಮ ಪೂರ್ವಜರ ಬಗ್ಗೆ ನೀವು ಹೆಮ್ಮೆಪಡಬೇಕು. ಪ್ರಾಚೀನ ಭಾರತದಲ್ಲಿ, ಮಕ್ಕಳು ಶಾಲೆಗೆ ಸೇರುವಾಗ ಅವರಿಗೆ 'ಗಾಯತ್ರಿ' ಎಂಬ ಮಂತ್ರದ ಉಪದೇಶವನ್ನು ಮಾಡಲಾಗುತ್ತಿತ್ತು. ಈ ಪರಂಪರೆ ಸಾವಿರಾರು ವರ್ಷ ಹಳೆಯದು. ವೇದಗಳಲ್ಲೇ ಇದರ ಉಲ್ಲೇಖವಿದೆ. ಇದು ಒಂದು ಚಿಕ್ಕ ಮಂತ್ರವಾಗಿದ್ದು, ಅದನ್ನು ನಿರ್ದಿಷ್ಟ ವಿಧಾನದಲ್ಲಿ, ದಿನಕ್ಕೆ ಎರಡು ಬಾರಿ, ನಿರ್ದಿಷ್ಟ ಅವಧಿಯವರೆಗೆ ಜಪಿಸಬೇಕು. ಇದರ ಉದ್ದೇಶ — ಮೆದುಳಿನ ಗ್ರಹಣಶಕ್ತಿಯನ್ನು ಉತ್ತೇಜಿಸುವುದು. ಇದರಿಂದ ಮಕ್ಕಳಿಗೆ ಓದಿನಲ್ಲಿ ಗಮನ ಕೇಂದ್ರೀಕರಿಸಲು ಸಹಾಯವಾಗುತ್ತದೆ ಎಂಬುದು ಹೇಳಬೇಕಾಗಿಲ್ಲ. ನಂತರದ ಜೀವನದಲ್ಲಿಯೂ ತೀಕ್ಷ್ಣ ಮನಸ್ಸು ಅವರಿಗೆ ಬಹಳ ಉಪಕಾರಿಯಾಗುತ್ತದೆ. ಹಾಗಾಗಿ, ಈ ಮಂತ್ರವನ್ನು ಜೀವನಪೂರ್ತಿ ಜಪಿಸುವಂತೆ ಸೂಚಿಸಲಾಗಿದೆ. ಗಮನಿಸಬೇಕಾದ ಮುಖ್ಯ ವಿಷಯವೆಂದರೆ, ಇತರ ಮಂತ್ರಗಳನ್ನು ಜಪಿಸಲು ಅನುಮತಿ ಇಲ್ಲದ ದಿನಗಳಲ್ಲಿಯೂ ಇದನ್ನು ಮಾತ್ರ ತಪ್ಪದೇ ಜಪಿಸಬೇಕು. ಯಾವುದೇ ಮಂತ್ರವನ್ನು ನಿಯಮಿತವಾಗಿ ಜಪಿಸುವುದು ಒಂದು ರೀತಿಯ ಧ್ಯಾನವೇ ಆಗುತ್ತದೆ. ಇದರ ಮುಖ್ಯ ಉದ್ದೇಶ ಗ್ರಹಣಶಕ್ತಿಯನ್ನು ತೀಕ್ಷ್ಣಗೊಳಿಸುವುದಾದರೂ, ಇದು ಮನಸ್ಸನ್ನು ಶಾಂತಗೊಳಿಸಿ, ಚಿಂತನೆಗೆ ಸ್ಪಷ್ಟತೆಯನ್ನು ನೀಡುತ್ತದೆ. ಸಾವಿರಾರು ವರ್ಷಗಳಿಂದ ನಿರಂತರವಾಗಿ ಈ ಪದ್ಧತಿ ನಡೆಯುತ್ತಾ ಬಂದಿದ್ದರೂ ಹಲವಾರು ತಪ್ಪು ಕಲ್ಪನೆಗಳಿಂದಾಗಿ ಈ ಪ್ರಾಚೀನ ಧ್ಯಾನ ಪದ್ಧತಿಯು ಮೂಲೆಗುಂಪಾಗುತ್ತಿದೆ. ಸ್ಪಷ್ಟತೆಗಾಗಿ ಕೆಲವೊಂದು ಪ್ರಶ್ನೆಗಳನ್ನು ಕೈಗೆತ್ತಿಕೊಳ್ಳೋಣ. ಪ್ರಶ್ನೆ 1: ಈ ಅಭ್ಯಾಸವನ್ನು ಯಾವ ವಯಸ್ಸಿನಲ್ಲಿ ಆರಂಭಿಸಬೇಕು? ಪಾರಂಪರಿಕವಾಗಿ, ಮಕ್ಕಳನ್ನು ಶಾಲೆಗೆ ಸೇರಿಸುವ ವಯಸ್ಸನ್ನು 'ಗರ್ಭಾಷ್ಟಮ' ಎಂದು ಹೇಳುತ್ತಾರೆ — ಅಂದರೆ ತಾಯಿಯ ಗರ್ಭದಲ್ಲಿದ್ದ ಅವಧಿಯನ್ನು ಸೇರಿಸಿ 8 ವರ್ಷ. ಅಂದಾಜಿಗೆ, ಹುಟ್ಟಿನಿಂದ 7 ವರ್ಷ ಎಂದು ತೆಗೆದುಕೊಳ್ಳಬಹುದು. ಆದರೆ, ಮಗುವನ್ನು ಮಹಾ ಪಂಡಿತನಾಗಿ ರೂಪಿಸಲು ನೀವು ಬಯಸಿದರೆ, 5 ವರ್ಷದಲ್ಲೇ ಶಾಲೆಗೆ ಸೇರಿಸಬಹುದು. ಅದೇ ವಯಸ್ಸಿನಿಂದ ಧ್ಯಾನಾಭ್ಯಾಸವನ್ನು ಆರಂಭಿಸಬಹುದು. ಪ್ರಶ್ನೆ 2: ಈ ಧ್ಯಾನವು ಕೆಲವು ಜಾತಿಗಳಿಗೆ ಮಾತ್ರವೇ ಸೀಮಿತವೇ? ಇಂದಿನ ಕಾಲದಲ್ಲಿ ಇದು ಬ್ರಾಹ್ಮಣರಿಗೆ ಮಾತ್ರ ಸೀಮಿತವಾಗಿದೆ ಎಂದು ಕಾಣುತ್ತದೆ. ಆದರೆ ಪಾರಂಪರಿಕವಾಗಿ ಬ್ರಾಹ್ಮಣರಷ್ಟೇ ಅಲ್ಲದೆ ಇತರ ವರ್ಣಗಳವರಿಗೂ ಶಿಕ್ಷಣ ಕಡ್ಡಾಯವಾಗಿತ್ತು. ಸಹಜವಾಗಿ, ಎಲ್ಲರೂ ಈ ಧ್ಯಾನಾಭ್ಯಾಸಕ್ಕೆ ಅರ್ಹರಾಗಿದ್ದರು. ಪ್ರಶ್ನೆ 3: ಇದು ಯಾವುದೇ ಲಿಂಗಪರವಾಗಿದೆಯೇ? ಇಂದಿನ ಕಾಲದಲ್ಲಿ ಇದು ಹುಡುಗರಿಗೆ ಮಾತ್ರ ಸೀಮಿತವಾಗಿದೆ. ಆದರೆ ಮೊದಲು ಹಾಗಿರಲಿಲ್ಲ. ಇದು ನಂತರದ ಕಾಲದ ಒಂದು ವೈಪರೀತ್ಯ. ಪ್ರಾಚೀನ ಭಾರತದಲ್ಲಿ ಹುಡುಗರು ಹೇಗೋ ಹಾಗೆಯೇ ಹುಡುಗಿಯರೂ ಶಾಲೆಗೆ ಹೋಗಲು ಅರ್ಹರಾಗಿದ್ದರು. ಆದ್ದರಿಂದ, ಇಬ್ಬರೂ ಈ ಧ್ಯಾನಾಭ್ಯಾಸವನ್ನು ಮಾಡಬೇಕೆಂದು ನಿರೀಕ್ಷಿಸಲಾಗುತ್ತಿತ್ತು. ನಂತರ ಕ್ರಮೇಣ, ಸಮಾಜದಲ್ಲಿ ಸಂಭವಿಸಿದ ಬದಲಾವಣೆಗಳಿಂದಾಗಿ ಈ ಪದ್ಧತಿ ಮಾರ್ಪಾಡಾಯಿತು. ಮೂಲ ಶಾಸ್ತ್ರಗಳು ಹುಡುಗಿಯರಿಗೆ ಶಿಕ್ಷಣವನ್ನು ನಿಷೇಧಿಸುವುದಿಲ್ಲ. ಕೆಲವು ಕಡೆ 'ಹುಡುಗಿಯರಿಗೆ ಶಿಕ್ಷಣದ ಅಗತ್ಯವಿಲ್ಲ, ಏಕೆಂದರೆ ಅವರ ಮುಖ್ಯ ಪಾತ್ರ ಕುಟುಂಬದ ನಿರ್ವಹಣೆ' ಎಂದು ಹೇಳಲಾಗಿದೆ. ಅದು ಕಟ್ಟುನಿಟ್ಟಿನ ನಿಯಮವಲ್ಲ. ಒಂದು ರೀತಿಯಲ್ಲಿ ಇದು ಪಾತ್ರಗಳ ಹಂಚಿಕೆ ಮಾತ್ರ. ಇಂದಿನ ಪರಿಸ್ಥಿತಿಯಲ್ಲಿ ಅದನ್ನು ಕಡ್ಡಾಯವಾಗಿ ಅನುಸರಿಸುವ ಅಗತ್ಯವಿಲ್ಲ. ಪ್ರಶ್ನೆ 4: ಗಾಯತ್ರಿ ಮಂತ್ರದ ಜಪವು ಮಹಿಳೆಯರ ಪ್ರಜನನ ವ್ಯವಸ್ಥೆಗೆ ಹಾನಿ ಮಾಡುತ್ತದೆಯೇ? ಇದಕ್ಕಿಂತ ದೊಡ್ಡ ಹಾಸ್ಯವೇ ಇಲ್ಲ! ಯಾರಾದರೂ ಹೀಗೆ ಹೇಳಿದರೆ, ಅವರಿಗೆ ಸಾಕ್ಷಿ ಕೇಳಿ. ಆ ಸಾಕ್ಷಿ ಶಾಸ್ತ್ರಾಧಾರವಾಗಿರಬಹುದು, ತಾರ್ಕಿಕವಾಗಿರಬಹುದು, ಅಥವಾ ಪ್ರಾಯೋಗಿಕವಾಗಿರಬಹುದು. ಆದರೆ ಅವರು ಇದ್ಯಾವುದನ್ನೂ ತೋರಿಸಲು ಸಾಧ್ಯವಾಗುವುದಿಲ್ಲ. ಯಾಕೆಂದರೆ ಇದೊಂದು ಆಧಾರ ರಹಿತ ತಪ್ಪು ಕಲ್ಪನೆ. ಪ್ರಶ್ನೆ 5: ಹಿಂದೂಗಳಲ್ಲದವರು ಗಾಯತ್ರಿ ಮಂತ್ರವನ್ನು ಜಪಿಸಬಹುದೇ? ಹಾಗೆ ಮಾಡಿದರೆ ಅದು ಅವರ ಧರ್ಮಕ್ಕೆ ವಿರುದ್ಧವಾಗಬಲ್ಲುದೇ? ಈ ಮಂತ್ರದ ಅರ್ಥವನ್ನು ಯಾರು ಮನದಟ್ಟು ಮಾಡಿಕೊಂಡಿದ್ದಾರೋ, ಅವರಿಗೆ ಇದು ಯಾವುದೇ ಧರ್ಮದ ದೇವರಿಗೆ ಅನ್ವಯಿಸಬಹುದು ಎಂಬುದು ಸ್ಪಷ್ಟವಾಗುತ್ತದೆ. ಈ ಮಂತ್ರದಲ್ಲಿ ಯಾವುದೇ ಒಂದು ಧರ್ಮಕ್ಕೆ ಮಾತ್ರ ಸೀಮಿತವಾದ ಅಂಶವಿಲ್ಲ. ಈ ವಿಷಯಗಳ ಬಗ್ಗೆ ನಾನು ನನ್ನ "A Mantra to enhance your mental capabilities" ಪುಸ್ತಕದಲ್ಲಿ ಇನ್ನಷ್ಟು ವಿವರವಾಗಿ ಚರ್ಚಿಸಿದ್ದೇನೆ. ಹೀಗಾಗಿ, ಎಲ್ಲ ಮಕ್ಕಳಿಗೂ ಈ ಮಂತ್ರವನ್ನು ಜಪಿಸಲು ಕಲಿಸಬಹುದು. ಆದರೆ ಪರಿಣಾಮಕಾರಿಯಾಗಬೇಕಾದರೆ, ಅದನ್ನು ನಿಯಮಿತವಾಗಿ, ತಪ್ಪದೇ, ಒಂದು ನಿರ್ದಿಷ್ಟ ಅವಧಿಯವರೆಗೆ ಜಪಿಸಬೇಕು. ಈ ಮಂತ್ರ ಹೇಗೆ ಕೆಲಸಮಾಡುತ್ತದೆ ? ಈ ಮಂತ್ರದ ಧ್ವನಿವಿನ್ಯಾಸವು ಜಪಿಸುವ ವ್ಯಕ್ತಿಯ ಮೆದುಳಿನಲ್ಲಿರುವ ಗಮನ ವ್ಯವಸ್ಥೆಯನ್ನು ಸಮತೋಲನಗೊಳಿಸಿ ಏಕಾಗ್ರತೆಯನ್ನು ನೀಡುತ್ತದೆ. ಆದರೆ ಅದು ಅಗತ್ಯವಾದ ಮಟ್ಟಿನ ಏಕಾಗ್ರತೆಯನ್ನು ಮಾತ್ರ ನೀಡುತ್ತದೆ — ಅತಿಯಾಗಿ ಅಲ್ಲ. ಈ ಏಕಾಗ್ರತೆಯೇ ವಿವಿಧ ವಿಷಯಗಳನ್ನು ಓದುತ್ತಿರುವ ಮಗುವಿಗೆ ಬೇಕಾಗಿರುವುದು. ನಂತರ ಜೀವನದಲ್ಲಿ ವಿವಿಧ ಕೆಲಸಗಳನ್ನು ನಿರ್ವಹಿಸಲು ಸಹ ಇದು ಸಹಾಯಕವಾಗುತ್ತದೆ. ಆದರೆ ಅತಿಯಾದ ಏಕಾಗ್ರತೆಯು ವ್ಯಕ್ತಿಯನ್ನು ಒಂದು ವಿಷಯದಲ್ಲಿ ಸಂಪೂರ್ಣವಾಗಿ ಮುಳುಗಿಸಬಹುದು. ಅಂಥ ವ್ಯಕ್ತಿಗೆ ಅನೇಕ ಕೆಲಸಗಳ ಮೇಲೆ ಒಂದೇ ಸಮಯದಲ್ಲಿ ಗಮನ ಹರಿಸುವುದು ಕಷ್ಟವಾಗಬಹುದು. ನಿಮಗೆ ಬೇಕಾಗಿರುವುದು ಸಮತೋಲನವಾದ ಏಕಾಗ್ರತೆ — ಅತಿಯಾದ ಏಕಾಗ್ರತೆ ಅಲ್ಲ. ಓಂ ಮಂತ್ರ ಜಪವೂ ಏಕಾಗ್ರತೆಯನ್ನು ಹೆಚ್ಚಿಸುತ್ತದಲ್ಲವೆ? ಹಾಗಾದರೆ ಗಾಯತ್ರಿ ಮಂತ್ರದ ಬದಲು "ಓಂ" ಯಾಕೆ ಜಪಿಸಬಾರದು? "ಓಂ" ಧ್ವನಿಯನ್ನು ದೀರ್ಘಕಾಲ ಜಪಿಸಿದರೆ, ಮನಸ್ಸನ್ನು ಅತಿಯಾಗಿ ಏಕಾಗ್ರಗೊಳಿಸುವ ಸಾಧ್ಯತೆ ಇದೆ. ಕೆಲವು ಗುರುಗಳು ಪ್ರಚಾರ ಮಾಡುವ ಓಂ ಆಧಾರಿತ ಧ್ಯಾನ ವಿಧಾನಗಳ ಬಗ್ಗೆ ನಡೆದ ಅಧ್ಯಯನಗಳು, ಅತಿಯಾದ ಏಕಾಗ್ರತೆಯಿಂದ ಕೆಲವು ದುಷ್ಪರಿಣಾಮಗಳು ಉಂಟಾಗಬಹುದು ಎಂದು ತೋರಿಸಿವೆ. ಪಾರಂಪರಿಕವಾಗಿ, ಲೋಕದಿಂದ ದೂರವಾಗಿ ಪರಮಾರ್ಥ ಸಾಧನೆಗೆ ಸಂಪೂರ್ಣವಾಗಿ ತೊಡಗಿಸಿಕೊಂಡವರಿಗೆ ಮಾತ್ರ ಓಂ ಧ್ಯಾನಕ್ಕೆ ಅನುಮತಿ ಇತ್ತು. ಅವರು ಸನ್ಯಾಸಿಗಳು. ಅವರ ಏಕೈಕ ಗುರಿ ಲೋಕಬಂಧನದಿಂದ ಮುಕ್ತರಾಗುವುದು. ಅಂತಹವರಿಗೆ ಸಂಪೂರ್ಣ ಏಕಾಗ್ರ ಮನಸ್ಸು ಬಹಳ ಸಹಾಯಕ, ಏಕೆಂದರೆ ಅದು ಅವರನ್ನು ಶೀಘ್ರವಾಗಿ ಸಂಪೂರ್ಣ ಶಾಂತ ಮನಸ್ಸಿನ ಸ್ಥಿತಿಗೆ, ಅಂದರೆ ಪತಂಜಲಿ ಹೇಳುವ 'ನಿರುದ್ಧ ಚಿತ್ತ' ಸ್ಥಿತಿಗೆ, ಕರೆದೊಯ್ಯುತ್ತದೆ. ಅದು ಅಂತಿಮವಾಗಿ ಅವರು ಬಯಸುವ ಪರಮ ಸಾಧನೆಗೆ ದಾರಿ ಮಾಡಿಕೊಡುತ್ತದೆ. ಆದರೆ, ಸಾಮಾನ್ಯ ಜೀವನ ನಡೆಸುವ ವ್ಯಕ್ತಿಗೆ, ಇದೇ 'ನಿರುದ್ಧ ಚಿತ್ತ' ಸ್ಥಿತಿ ಸಹಾಯಕವಾಗುವುದಕ್ಕಿಂತ ಅಡ್ಡಿಯಾಗಬಹುದು. ಏಕೆಂದರೆ ಅದು ದಿನನಿತ್ಯದ ಸಾಮಾನ್ಯ ಕಾರ್ಯಗಳಲ್ಲಿ ತೊಡಗಲು ಅವಕಾಶ ನೀಡುವುದಿಲ್ಲ. ಪುನಃ ಹೇಳುತ್ತೇನೆ, — ಏಕಾಗ್ರತೆ ಬೇಕು, ಆದರೆ ಸಂಪೂರ್ಣ ತಲ್ಲೀನತೆಯಲ್ಲ. ಆದ್ದರಿಂದ, ಮಕ್ಕಳಿಗೆ ಓಂ ಧ್ಯಾನವನ್ನು ಕಲಿಸುವುದು ಸರಿಯಾದ ಆಯ್ಕೆಯಲ್ಲ. ಮತ್ತು ಮತ್ತೆ ಹೇಳುವುದೇನೆಂದರೆ — ಧ್ಯಾನವನ್ನು ತಾತ್ಕಾಲಿಕ ಸಮಸ್ಯೆ ಪರಿಹಾರವಾಗಿ ಬಳಸಬೇಡಿ. ನಿಮ್ಮ ತರಗತಿಯಲ್ಲಿ ಮಕ್ಕಳು ಗದ್ದಲ ಮಾಡುತ್ತಿದ್ದರೆ, ಅವರ ಗಮನವನ್ನು ಯಾವುದಾದರೂ ಸೃಜನಾತ್ಮಕ ಚಟುವಟಿಕೆಗೆ ತಿರುಗಿಸಿ. ಅದು ಅವರನ್ನು ಶಾಂತಗೊಳಿಸುವುದರ ಜೊತೆಗೆ ಅವರ ಸಾಮರ್ಥ್ಯವನ್ನು ಅರಳಿಸಲು ಸಹಾಯ ಮಾಡುತ್ತದೆ. ಮಕ್ಕಳಿಗೆ ಧ್ಯಾನ ಕಲಿಸಿ — ಆದರೆ "ಓಂ" ಮೇಲೆ ಅಲ್ಲ. ಓಂ ಅನ್ನು ವಿಶೇಷ ಉದ್ದೇಶಕ್ಕಾಗಿ ಕಾಯ್ದಿಡಿ. &amp;nbsp; © Dr. King, Swami Satyapriya 2026 p { margin-bottom: 0.1in; direction: ltr; color: rgb(0, 0, 10); line-height: 120%; text-align: justify; }p.western { font-family: "Arial", serif; font-size: 14pt; }p.cjk { font-size: 14pt; }p.ctl { font-size: 14pt; } You can borrow audio books directly from the author at https://tinyurl.com/mylibrary1234 at highly affordable prices.</itunes:summary><itunes:keywords>#Kannada, #Meditation, #podcast, #ThoughtForTheDay, #Yoga</itunes:keywords></item><item><title>[Kannada] ಧ್ಯಾನವು ಹೆಚ್ಚು ಶಾಂತವಾದ ವಿಶ್ವಕ್ಕೆ ದಾರಿ ಮಾಡಿಕೊಡಬಹುದು</title><link>https://doctor-king-online.blogspot.com/2026/04/kannada_083625330.html</link><category>#Kannada</category><category>#Meditation</category><category>#podcast</category><category>#ThoughtForTheDay</category><pubDate>Fri, 17 Apr 2026 19:22:40 -0700</pubDate><guid isPermaLink="false">tag:blogger.com,1999:blog-7624344137997148721.post-4843069089677741424</guid><description>

&lt;!--Global site tag (gtag.js) - Google Analytics--&gt;
&lt;script async="" src="https://www.googletagmanager.com/gtag/js?id=G-8HXGBD0CVC"&gt;&lt;/script&gt;
&lt;script&gt;
  window.dataLayer = window.dataLayer || [];
  function gtag(){dataLayer.push(arguments);}
  gtag('js', new Date());

  gtag('config', 'G-8HXGBD0CVC');
&lt;/script&gt;
&lt;!--Global site tag (gtag.js) - Google Analytics--&gt;
&lt;div dir="ltr" style="text-align: left;" trbidi="on"&gt;
&lt;div style="text-align: justify;"&gt;
&lt;div class="separator" style="clear: both; text-align: center;"&gt;
&lt;/div&gt;
&lt;div style="text-align: left;"&gt;
&lt;a href="http://doctor-king-online.blogspot.com/2018/02/quick-links-to-drkings-books-on.html" target="_blank"&gt;[Quick links] &lt;/a&gt;&lt;/div&gt;
&lt;div dir="ltr" style="text-align: center;" trbidi="on"&gt;
&lt;button id="playAudio"&gt;[Pause]&lt;/button&gt; 
&lt;div style="text-align: justify;"&gt;

&lt;div class="separator" style="clear: both; text-align: center;"&gt;

&lt;/div&gt;&amp;nbsp;&lt;/div&gt;&lt;div style="text-align: justify;"&gt;&amp;nbsp;&lt;/div&gt;&lt;div style="text-align: justify;"&gt;&amp;nbsp;&lt;a href="https://blogger.googleusercontent.com/img/b/R29vZ2xl/AVvXsEgnN2pynQW5PChGhumAh36A_egkljtb0fHCPJwD2IzRVJIJR09pghRwCuPLnoaT1TTLrNQe_4jjEiVL0rn6KYdo68Vv6A09lVSJz9bnJmRFHlM_EfpwPCUrqFAP0yV7tsT1EgrLr-CApWsIqniSxGcXBM_svVbW9HymQBlGH1LRL1WT0EYgEJG7rQsVjqU/s1254/What%20If%20Every%20Child%20Learned%20Meditation.png" style="margin-left: 1em; margin-right: 1em;"&gt;&lt;img border="0" data-original-height="1254" data-original-width="1254" height="640" src="https://blogger.googleusercontent.com/img/b/R29vZ2xl/AVvXsEgnN2pynQW5PChGhumAh36A_egkljtb0fHCPJwD2IzRVJIJR09pghRwCuPLnoaT1TTLrNQe_4jjEiVL0rn6KYdo68Vv6A09lVSJz9bnJmRFHlM_EfpwPCUrqFAP0yV7tsT1EgrLr-CApWsIqniSxGcXBM_svVbW9HymQBlGH1LRL1WT0EYgEJG7rQsVjqU/w640-h640/What%20If%20Every%20Child%20Learned%20Meditation.png" width="640" /&gt;&lt;/a&gt;&lt;/div&gt;&lt;div style="text-align: justify;"&gt;&lt;span style="font-size: large;"&gt;&lt;span style="font-family: inherit;"&gt;&lt;b&gt;Sam Harris&lt;/b&gt;&lt;/span&gt;&lt;/span&gt;&lt;span style="font-size: small;"&gt;&lt;span style="font-family: inherit;"&gt; ಅವರು ಭಾರತೀಯ ಗುರು Poonjaji ಅವರನ್ನು ಭೇಟಿಯಾದಾಗ ಸಂಭವಿಸಿದ ಒಂದು ಆಸಕ್ತಿದಾಯಕ ಅನುಭವವನ್ನು ಒಂದು ಸಂಭಾಷಣೆಯಲ್ಲಿ ವಿವರಿಸುತ್ತಾರೆ. ಅವರು ಹೇಳುವಂತೆ, ಆ ಅನುಭವವು ಅವರು ತಿಂಗಳುಗಳ ಕಾಲ ಭಾಗವಹಿಸಿದ್ದ ಅನೇಕ ಧ್ಯಾನ ಶಿಬಿರಗಳಲ್ಲಿ ಪಡೆದ ಅನುಭವಗಳಿಗಿಂತ ತುಂಬಾ ಆಳವಾಗಿತ್ತು.&lt;br /&gt;&lt;br /&gt;Sam Harris ಅವರು ಒಬ್ಬ ಅಮೇರಿಕನ್ ನ್ಯೂರೋಸೈಂಟಿಸ್ಟ್ ಆಗಿದ್ದು, ನಂತರ ಧ್ಯಾನ ಶಿಕ್ಷಕರಾದವರು. ಅವರು ಭಾರತದಲ್ಲಿ ಹಲವಾರು ವರ್ಷಗಳ ಕಾಲ ಧ್ಯಾನವನ್ನು ಅಧ್ಯಯನ ಮಾಡಿದ್ದಾರೆ. ಅವರು ತುಂಬಾ ತಾರ್ಕಿಕ ಮನಸ್ಸಿನವರು. ಧ್ಯಾನವು MDMA ಎಂಬ ಮಾದಕ ಪದಾರ್ಥಗಳಿಂದ ಉಂಟಾಗುವ ಅನುಭವಗಳಂತಹ ಸ್ಥಿತಿಗಳನ್ನು ಹೇಗೆ ಉಂಟುಮಾಡುತ್ತದೆ ಎಂಬುದನ್ನು ತಿಳಿದುಕೊಳ್ಳುವುದು ಅವರ ಮುಖ್ಯ ಆಸಕ್ತಿಯಾಗಿತ್ತು.&lt;br /&gt;&lt;br /&gt;Poonjaji ಅವರ ಬೋಧನೆಗಳು Sam ಅವರನ್ನು ಹೆಚ್ಚು ಪ್ರಭಾವಿತಗೊಳಿಸಲಿಲ್ಲ. ಆದರೆ ಒಂದು ವಿಷಯ ಅವರಿಗೆ ಆಶ್ಚರ್ಯ ಉಂಟುಮಾಡಿತು. ಕೇವಲ ಸ್ವಲ್ಪ ಸಮಯದ ಮಟ್ಟಿಗಿನ Poonjaji ಅವರ ಸಾನ್ನಿಧ್ಯ, ಅವರನ್ನು ಅಷ್ಟು ಆಳವಾದ ಅನುಭವಕ್ಕೆ ಹೇಗೆ ಕೊಂಡೊಯ್ದಿತು?&lt;/span&gt;&lt;/span&gt;&lt;a name='more'&gt;&lt;/a&gt;&lt;span style="font-size: small;"&gt;&lt;span style="font-family: inherit;"&gt;&lt;!-----------------------------&gt;&lt;/span&gt;&lt;/span&gt;  
&lt;span style="font-size: small;"&gt;&lt;span style="font-family: inherit;"&gt;&lt;audio autoplay="" id="Hello" src="https://tinyurl.com/kn-Hello1234"&gt; &lt;/audio&gt;&lt;/span&gt;&lt;/span&gt;
&lt;span style="font-size: small;"&gt;&lt;span style="font-family: inherit;"&gt;&lt;audio id="Audio" src="https://www.dropbox.com/scl/fi/8q14i7o97pow8e1bjfi5u/06.mp3?rlkey=jnlgo0dd0bpydlhc0mu3145rh&amp;st=bdq0bvc6&amp;raw=1"&gt; &lt;/audio&gt;&lt;/span&gt;&lt;/span&gt;  
&lt;span style="font-size: small;"&gt;&lt;span style="font-family: inherit;"&gt;&lt;audio id="ThankYou" src="https://tinyurl.com/kn-Thanks1234"&gt; &lt;/audio&gt;&lt;/span&gt;&lt;/span&gt;  
 &lt;span style="font-family: inherit;"&gt;&lt;script type="text/javascript"&gt;
var hello = document.getElementById("Hello");
hello.addEventListener("ended", function(){  
     var audio = document.getElementById('Audio');
     audio.play();
        });
var audio = document.getElementById("Audio");
audio.addEventListener("ended", function(){  
     var thankyou = document.getElementById('ThankYou');
     thankyou.play();
        });
document.getElementById("playAudio").addEventListener("click", function(){
 var audio = document.getElementById('Audio');
 if(this.className != "is-paused"){
    this.className = "is-paused";
    this.innerHTML = "Play";
    audio.pause();
  }else{
    this.className = "is-playing";
    this.innerHTML = "Pause";
    audio.play();
  }

});
&lt;/script&gt;&lt;/span&gt;&lt;/div&gt;
&lt;div style="text-align: justify;"&gt;Poonjaji ಅವರು ಮಿತಭಾಷಿಯೆಂದೇ ಪ್ರಸಿದ್ಧರಾಗಿದ್ದರು—ಅವರು ಬಹುತೇಕ ಏನನ್ನೂ ಬೋಧಿಸಲು ನಿರಾಕರಿಸುವವರಂತೆ ಕಾಣುತ್ತಿದ್ದರು. ಹಾಗಿದ್ದರೆ, ಯಾವುದೇ ಶಾರೀರಿಕ ಅಥವಾ ವಾಚಿಕ ವಿಧಾನಗಳಿಲ್ಲದೆ ಅಷ್ಟು ಆಳವಾದ ಅನುಭವವು ಹೇಗೆ ಉಂಟಾಯಿತು?&lt;br /&gt;&lt;br /&gt;ಇದೇ ವಿಷಯ Sam ಅವರಿಗೆ ಅರ್ಥವಾಗಲಿಲ್ಲ. ಅವರ ತಾರ್ಕಿಕ ಮನಸ್ಸಿನ ಬಳಿ ಇದಕ್ಕೆ ಉತ್ತರ ಇರಲಿಲ್ಲ.&lt;br /&gt;&lt;br /&gt;ಮನಸ್ಸು ಯಾವುದೇ ನೇರ ಮಾಧ್ಯಮವಿಲ್ಲದೆ ಸಂವಹನ ಮಾಡಬಲ್ಲುದೇ? ಮತ್ತು ಅಂತಹ ಸಂವಹನವು ಆಷ್ಟು ಆಳವಾದ, ಪರಿವರ್ತನಾತ್ಮಕವಾದ, ಹಾಗೂ ಸ್ಪಷ್ಟವಾಗಿ ಅನುಭವವಾಗುವಂತಿರಬಹುದೇ?&lt;br /&gt;&lt;br /&gt;ಸಂಪೂರ್ಣ ನ್ಯೂರೋಸೈನ್ಸ್ ಜ್ಞಾನದ ಹೊರತಾಗಿಯೂ Sam ಅವರಿಗಿದು ಪರಿಹರಿಸಲಾಗದ ಒಂದು ರಹಸ್ಯವಾಗಿಯೇ ಉಳಿಯಿತು.&lt;br /&gt;&lt;br /&gt;ಆದರೆ ಹೌದು, ಕೆಲವು ಸ್ಥಿತಿಗಳಲ್ಲಿ ಮನಸ್ಸಿಗೆ ಅಂತಹ ಸಾಮರ್ಥ್ಯಗಳಿರುವಂತೆ ಕಾಣುತ್ತದೆ. ಅದು ಮಾತಿಲ್ಲದೆ ಸಂವಹನ ಮಾಡಬಲ್ಲುದು—ಮನುಷ್ಯರೊಂದಿಗೆ ಮಾತ್ರವಲ್ಲ, ಪ್ರಾಣಿಗಳು ಮತ್ತು ಇತರ ಜೀವಿಗಳೊಂದಿಗೆ ಕೂಡ.&lt;br /&gt;&lt;br /&gt;ಒಂದು ನಿರ್ದಿಷ್ಟ ಮನಸ್ಥಿತಿಯಲ್ಲಿ ಹತ್ತಿರ ಹೋದಾಗ, ನಾಯಿಗಳು ಮತ್ತು ವಿಷಕಾರಿ ಹಾವುಗಳೂ ಕೂಡ,ಸಂಪೂರ್ಣ ಶಾಂತವಾಗುವುದನ್ನು ನಾನು ಕಂಡಿದ್ದೇನೆ.&lt;br /&gt;&lt;br /&gt;ಇದು ಸತ್ಯವಾಗಿದ್ದರೆ, ಕೇವಲ ಮನಸ್ಸಿನ ಶಕ್ತಿಯಿಂದಲೇ ಒಬ್ಬ ಆಕ್ರಮಣಕಾರಿ ವ್ಯಕ್ತಿಯನ್ನು ಸಂಪೂರ್ಣವಾಗಿ ಬದಲಾಯಿಸಲು ಸಾಧ್ಯವೇ? ಹೌದಾದರೆ ಎಲ್ಲಾ ಸಂಘರ್ಷಗಳು ಮತ್ತು ಯುದ್ಧಗಳು ಅಂತ್ಯಗೊಳ್ಳುತ್ತವೆ.&lt;br /&gt;&lt;br /&gt;1970 ಮತ್ತು 80ರ ದಶಕಗಳಲ್ಲಿ, ಪ್ರಸಿದ್ಧ ಭಾರತೀಯ ಗುರು Mahesh Yogi ಅವರು ಇದೇ ಮಾತನ್ನು ಹೇಳಿದರು. ಅವರು ಧ್ಯಾನಿಗಳ ಒಂದು ಗುಂಪನ್ನು ಯುದ್ಧಭೂಮಿಗೆ ಕಳುಹಿಸಿ ಭೀಕರ ಯುದ್ಧಗಳನ್ನು ನಿಲ್ಲಿಸಬಹುದು ಎಂದು ಹೇಳಿದರು. ಈ ಧ್ಯಾನಿಗಳು ಮೌನವಾಗಿ ಧ್ಯಾನ ಮಾಡುತ್ತಾರೆ—ಅಷ್ಟೇ, ಮತ್ತು ಶತ್ರು ತನ್ನ ಆಕ್ರಮಣಶೀಲತೆಯನ್ನು ಬಿಟ್ಟುಬಿಡುತ್ತಾನೆ!&lt;br /&gt;&lt;br /&gt;ಅದು ನಿಜವಾಗಿದ್ದರೆ ಎಷ್ಟು ಚೆನ್ನಾಗಿತ್ತು! ಅದು ಅನೇಕ ಜೀವಗಳನ್ನು ಉಳಿಸಬಹುದಾಗಿತ್ತು, ಮತ್ತು ದುಃಖವನ್ನು ನಿವಾರಿಸಬಹುದಾಗಿತ್ತು.&lt;br /&gt;&lt;br /&gt;ಆದರೆ ನಿಜವಾಗಿಯೂ ಹೀಗೆ ನಡೆಯಬಲ್ಲುದೆ? ಮನಸ್ಸಿನ ಸ್ಥಿತಿ ಎಂತೇ ಇರಲಿ, ಅದು ಇನ್ನೊಂದು ಮನಸ್ಸನ್ನು ಪರಿವರ್ತಿಸಿ, ಅದರ ಆಕ್ರಮಣಶೀಲ ಪ್ರವೃತ್ತಿಗಳನ್ನು ಬಿಡುವಂತೆ ಮಾಡಬಹುದೇ?&lt;br /&gt;&lt;br /&gt;Maharshi ಮತ್ತು ಅವರ ಅನುಯಾಯಿಗಳು ಇದು ಸಾಧ್ಯವೆಂದು ಹೇಳಲು 'ದೃಢವಾದ' ಸಿದ್ಧಾಂತಗಳನ್ನು ನೀಡಿದರು. ಈ ವಿಷಯದ ಬಗ್ಗೆ ಕೆಲವು ಸಂಶೋಧನಾ ಪ್ರಬಂಧಗಳನ್ನೂ ಪ್ರಕಟಿಸಿದರು. ಆದರೆ, ಹೆಚ್ಚಿನವರು ಇದನ್ನು ಕೇವಲ ಪ್ರಚಾರವೆಂದು ತಳ್ಳಿಹಾಕಿದರು.&lt;br /&gt;&lt;br /&gt;ವೈಯಕ್ತಿಕವಾಗಿ, ಮನಸ್ಸಿಗೆ ಅಂತಹ ಸಾಮರ್ಥ್ಯ ಇರಬಹುದು ಎಂದು ನಾನು ನಂಬುತ್ತೇನೆ. ಆದರೆ ಅದು ಯಾವಾಗಲೂ ಕೆಲಸ ಮಾಡುತ್ತದೆಯೇ?&lt;br /&gt;&lt;br /&gt;ಇತಿಹಾಸವನ್ನು ನೋಡಿದರೆ—ಇಲ್ಲ.&lt;br /&gt;&lt;br /&gt;ತಮ್ಮ ಶಕ್ತಿಯುತ ಮನಸ್ಸಿನಿಂದ, Buddha ನಿಗೆ Ajathashatru ಎಂಬ ಕ್ರೂರನನ್ನು ಬದಲಾಯಿಸಲು ಸಾಧ್ಯವಾಯಿತು. ಆದರೆ ತಮ್ಮ ಅನುಯಾಯಿಗಳ ನಡುವಿನ ಅಂತ್ಯವಿಲ್ಲದ ಕಲಹಗಳನ್ನು ಅವರು ತಡೆಯಲು ಸಾಧ್ಯವಾಗಲಿಲ್ಲ.&lt;br /&gt;&lt;br /&gt;ಅಷ್ಟು ದಯಾಳು ಮತ್ತು ಪ್ರೀತಿಯುಳ್ಳ Jesus Christ ಅವರನ್ನು ಕೂಡ ಹಿಂಸಿಸಿ ಶಿಲುಬೆಗೆ ಹಾಕಲಾಯಿತು. ಅವರನ್ನು ಹಿಂಸಿಸಿದವರ ಮೇಲೆ ಅವರ ಮನಶ್ಶಕ್ತಿ ಯಾವುದೇ ಪರಿಣಾಮ ಬೀರಲಿಲ್ಲ.&lt;br /&gt;&lt;br /&gt;ಸರ್ವಶಕ್ತನಾದ Krishna ಕೂಡ Mahabharata ಯುದ್ಧದಲ್ಲಿ ನಡೆದ ಭೀಕರ ರಕ್ತಪಾತವನ್ನು ತಡೆಯಲು ಸಾಧ್ಯವಾಗಲಿಲ್ಲ.&lt;br /&gt;&lt;br /&gt;ನನ್ನ ಒಬ್ಬ ಸ್ನೇಹಿತನು ಹಾಸ್ಯವಾಗಿ ಹೇಳಿದಂತೆ—ರೇಡಿಯೋ ಆನ್ ಆಗಿಲ್ಲದಿದ್ದರೆ, ಸರಿಯಾದ ತರಂಗಕ್ಕೆ ಟ್ಯೂನ್ ಆಗಿಲ್ಲದಿದ್ದರೆ ಶಕ್ತಿಯುತ ರೇಡಿಯೋ ಸ್ಟೇಷನ್ ಇದ್ದರೂ ಎನೂ ಪ್ರಯೋಜನವಿಲ್ಲ. ಸಂವಹನಕ್ಕೆ ಎದುರಾಳಿಯು ಸಿದ್ಧರಾಗಿರಬೇಕು.&lt;br /&gt;&lt;br /&gt;ಹೀಗಾಗಿ, ಕೇವಲ ಮನಸ್ಸಿನ ಶಕ್ತಿಯಿಂದ ಆಕ್ರಮಣಶೀಲತೆಯನ್ನು ಕಡಿಮೆ ಮಾಡುವುದು ಕೇವಲ ಕಲ್ಪನೆ.&lt;br /&gt;&lt;br /&gt;ಅದು ಕುತೂಹಲವುಳ್ಳ Sam ಅಂತಹವರನ್ನು ಪ್ರಭಾವಿಸಬಹುದು, ಆದರೆ ಮುಚ್ಚಿದ ಮನಸ್ಸು ಹೊಂದಿರುವ ಆಕ್ರಮಣಕಾರಿಯನ್ನು ಅಲ್ಲ.&lt;br /&gt;&lt;br /&gt;ಆದ್ದರಿಂದ, ನಡೆಯುತ್ತಿರುವ ಯುದ್ಧವನ್ನು ನಿಲ್ಲಿಸಲು ಧ್ಯಾನವನ್ನು ನಾನು ಪರಿಹಾರವಾಗಿ ಹೇಳುವುದಿಲ್ಲ. ಆದರೆ ಅದು ಭವಿಷ್ಯದಲ್ಲಿ ಅಂತಹ ಪರಿಸ್ಥಿತಿಗಳನ್ನು ತಡೆಯಲು ಒಂದು ಸಾಧನವಾಗಬಹುದು.&lt;br /&gt;&lt;br /&gt;ಧ್ಯಾನವು ಅಶಾಂತ ಮನಸ್ಸನ್ನು ಶಾಂತಗೊಳಿಸುವ ಸಾಮರ್ಥ್ಯವನ್ನು ಹೊಂದಿದೆ. ಶಾಂತ ಮನಸ್ಸು, ವಿಭಾಜಕ ಪ್ರವೃತ್ತಿಗಳಿಗೆ ಸುಲಭವಾಗಿ ಒಳಪಡುವುದಿಲ್ಲ. ಅದು ಭಾವನಾತ್ಮಕ ಪ್ರತಿಕ್ರಿಯೆಗಳನ್ನು ನಿಯಂತ್ರಿಸಿ ತಾರ್ಕಿಕತೆಗೆ ಅವಕಾಶ ಕೊಡುತ್ತದೆ.&lt;br /&gt;&lt;br /&gt;ಆದ್ದರಿಂದ, ಧ್ಯಾನವನ್ನು ಯುದ್ಧಗಳನ್ನು ತಪ್ಪಿಸುವ ಒಂದು ಮುನ್ನೆಚ್ಚರಿಕಾ ಕ್ರಮವಾಗಿ ನಾನು ಶಿಫಾರಸು ಮಾಡುತ್ತೇನೆ—ಇದು ಮುಂಚಿತವಾಗಿ ತೆಗೆದುಕೊಳ್ಳುವ ಎಚ್ಚರಿಕೆಯಾಗಿದೆ, ಬೆಂಕಿ ಆರಿಸುವ ನಂತರದ ವ್ಯರ್ಥ ಪ್ರಯತ್ನವಲ್ಲ.&lt;br /&gt;&lt;br /&gt;ನಮ್ಮ ಮಕ್ಕಳ ಬೆಳವಣಿಗೆಯ ಭಾಗವಾಗಿ ಅವರಿಗೆ ಧ್ಯಾನವನ್ನು ಕಲಿಸಬೇಕು. ಇದರಿಂದ ಸಂಪೂರ್ಣ ಸಂಘರ್ಷರಹಿತ ಜಗತ್ತು ಸೃಷ್ಟಿಯಾಗದೇ ಇರಬಹುದು, ಅಥವಾ ಆಕ್ರಮಣಕಾರಿಯನ್ನು ಬದಲಾಯಿಸಲಾಗದೇ ಇರಬಹುದು. ಆದರೆ ಇದು ಆಕ್ರಮಣಶೀಲ ವರ್ತನೆಯ ಸಾಧ್ಯತೆಯನ್ನು ಖಂಡಿತವಾಗಿ ಕಡಿಮೆ ಮಾಡುತ್ತದೆ.&lt;br /&gt;&lt;br /&gt;ಆದರೆ ಅವರಿಗೆ ಯಾವ ಧ್ಯಾನ ವಿಧಾನವನ್ನು ಕಲಿಸಬೇಕು?&lt;br /&gt;&lt;br /&gt;ಇಂದಿನ ದಿನಗಳಲ್ಲಿ ಅನೇಕ ಗುರುಗಳಿದ್ದಾರೆ, ಪ್ರತಿಯೊಬ್ಬರಿಗೂ ತಮ್ಮದೇ ಧ್ಯಾನ ವಿಧಾನವಿದೆ.&lt;br /&gt;&lt;br /&gt;&lt;div style="margin-left: 40px;"&gt;• ಕೆಲವರು ವೇಗವಾದ ಉಸಿರಾಟವನ್ನು ಶಿಫಾರಸು ಮಾಡುತ್ತಾರೆ.&lt;br /&gt;• ಕೆಲವರು ಉಸಿರನ್ನು ಶಾಂತವಾಗಿ ಗಮನಿಸಲು ಹೇಳುತ್ತಾರೆ.&lt;br /&gt;• ಕೆಲವರು ಮೂಗಿನ ತುದಿ ಅಥವಾ ಭ್ರೂಮಧ್ಯವನ್ನು ನೋಡುವಂತೆ ಹೇಳುತ್ತಾರೆ.&lt;br /&gt;• ಕೆಲವರು ಬೆನ್ನುಹುರಿಯ ಮೂಲಕ ಮೇಲಿನಿಂದ ಕೆಳಗೆ ಚಲಿಸುವ 'ಶಕ್ತಿ'ಯನ್ನು ಕಲ್ಪಿಸಿ, ಅದಕ್ಕೆ ಗಮನ ಕೊಡಲು ಹೇಳುತ್ತಾರೆ.&lt;br /&gt;• ಕೆಲವರು ಒಂದು ಅಕ್ಷರದ ಧ್ವನಿಯಮೇಲೆ ಗಮನ ಕೇಂದ್ರೀಕರಿಸಲು ಹೇಳುತ್ತಾರೆ.&lt;br /&gt;• ಇನ್ನೂ ಕೆಲವರು ಮಂತ್ರವನ್ನು ಜಪಿಸಲು ಹೇಳುತ್ತಾರೆ.&lt;br /&gt;&lt;/div&gt;&lt;br /&gt;ಎಷ್ಟು ಗುರುಗಳೋ, ಅಷ್ಟು ವಿಧಾನಗಳು.&lt;br /&gt;&lt;br /&gt;ಇವುಗಳಲ್ಲಿ ಯಾವುದು ಉತ್ತಮ?&lt;br /&gt;&lt;br /&gt;ಇದು ತಿನ್ನುವ ಅತ್ಯುತ್ತಮ ವಿಧಾನ ಯಾವುದು ಎಂದು ಕೇಳಿದಂತೆಯೇ.&lt;br /&gt;ಒಬ್ಬ ಜಪಾನಿ ಅಥವಾ ಚೀನೀಯ ಚಾಪ್ಸ್ಟಿಕ್ಗಳನ್ನು ಬಳಸುತ್ತಾನೆ. ಒಬ್ಬ ಯೂರೋಪಿಯನ್ ಚಾಕು ಮತ್ತು ಫೋರ್ಕ್ ಬಳಸುತ್ತಾನೆ. ಒಬ್ಬ ಭಾರತೀಯನು ಬರಿ ಕೈಯಿಂದ ತಿನ್ನುವುದನ್ನು ಇಷ್ಟಪಡುತ್ತಾನೆ.&lt;br /&gt;&lt;br /&gt;&lt;div style="margin-left: 40px;"&gt;• ಯಾವುದೇ ವಿಧಾನವೂ ಶ್ರೇಷ್ಠವಲ್ಲ, ಯಾವುದೂ ಹೀನವಲ್ಲ.&lt;br /&gt;• ಹೊಟ್ಟೆ ತೃಪ್ತಿಪಡಿಸುವುದು ಗುರಿಯಾಗಿದ್ದರೆ, ಯಾವ ವಿಧಾನವಾದರೂ ಸರಿಯೇ.&lt;br /&gt;• ನಿಮ್ಮ ಪರಿಸ್ಥಿತಿಗೆ ಅನುಕೂಲವಾದದ್ದೇ ನಿಮಗೆ ಸರಿಯಾದದ್ದು.&lt;br /&gt;• ಯಾರಾದರೂ ನಿಮಗೆ ತಲೆಕೆಳಗಾಗಿ ನಿಂತು ತಿನ್ನಲು ಹೇಳದವರೆಗೆ, ಎಲ್ಲವೂ ಸರಿಯೇ.&lt;br /&gt;&lt;/div&gt;&lt;br /&gt;ಹಾಗೆಯೇ, ಧ್ಯಾನವು ನಿಮಗೆ ಶಾಂತ ಮನಸ್ಸನ್ನು ಕೊಡುತ್ತಿದೆಯಾದರೆ ಅದು ಸಾಕು. ನಿಮ್ಮನ್ನು ಭ್ರಮೆಯ ದಾರಿಯಲ್ಲಿ ಕೊಂಡೊಯ್ಯುವ ಯಾವುದೇ ಪದ್ಧತಿಯನ್ನು ತಪ್ಪಿಸಬೇಕು.&lt;br /&gt;&lt;br /&gt;ಈ ವಿಧಾನಗಳಲ್ಲಿ ಯಾವುದಾದರೂ ನಾನು ಹಿಂದಿನ ಕೆಲವು ಭಾಗಗಳಲ್ಲಿ ಹೇಳಿದ ವಿಶ್ವೀಕೃತ ಮನಸ್ಥಿತಿಗೆ ಕೊಂಡೊಯ್ಯುತ್ತದೆಯೇ? ಅಥವಾ ಇತರರನ್ನು ಪ್ರಭಾವಿಸಬಲ್ಲ ಮನಸ್ಸಿಗೆ?&lt;br /&gt;&lt;br /&gt;ಅದು ಬೇರೆ ವಿಷಯ. ಅದನ್ನು ನಾನು ಇನ್ನೊಮ್ಮೆ ಮಾತನಾಡಬಹುದು.&lt;br /&gt;&lt;br /&gt;ಆದರೆ ಯಾವುದೇ ಧ್ಯಾನ ಅಭ್ಯಾಸವೂ ಸಂಘರ್ಷದ ಸಾಧ್ಯತೆಯನ್ನು ಖಂಡಿತವಾಗಿ ಕಡಿಮೆ ಮಾಡುತ್ತದೆ—ಇದೇ ನಮ್ಮ ಮುಖ್ಯ ಚರ್ಚೆಯ ವಿಷಯ.&lt;br /&gt;&lt;br /&gt;ಆದ್ದರಿಂದ ನಾವು ನೆನಪಿಡೋಣ—&lt;br /&gt;&lt;br /&gt;&lt;div style="margin-left: 40px;"&gt;• ವಿಶ್ಲೇಷಣಾತ್ಮಕ ಕೌಶಲ್ಯಗಳನ್ನು ಬೆಳೆಸುವುದು,&lt;br /&gt;• ಧರ್ಮಗಳ ಸರಿಯಾದ ಅರ್ಥವನ್ನು ತಿಳಿದಿರುವುದು,&lt;br /&gt;• ಅತಿಯಾದ ಆಸೆಗಳನ್ನು ನಿಯಂತ್ರಿಸುವುದು,&lt;br /&gt;• ಮತ್ತು ನಿಯಮಿತ ಧ್ಯಾನ ಅಭ್ಯಾಸ.&lt;br /&gt;&lt;/div&gt;&lt;br /&gt;ಇವು ತಕ್ಷಣದ ಪರಿಹಾರಗಳಲ್ಲ.&lt;br /&gt;ಇವು ಒಂದು ರಾತ್ರಿ ಒಳಗೆ ಸಂಘರ್ಷಗಳನ್ನು ನಿವಾರಿಸುವುದಿಲ್ಲ.&lt;br /&gt;ಆದರೆ ಇವು ವಿಭಿನ್ನ ರೀತಿಯ ಮನಸ್ಸನ್ನು ರೂಪಿಸಬಹುದು—&lt;br /&gt;ಸ್ಥಿರವಾದ, ಆಲೋಚಿಸುವ ಮತ್ತು ಅಜಾಗರೂಕವಾಗಿ ಪ್ರತಿಕ್ರಿಯಿಸದ ಮನಸ್ಸು.&lt;br /&gt;ಹಾಗೆಯೇ, ಇಂತಹ ಮನಸ್ಸುಗಳು ಹೆಚ್ಚಾದರೆ, ಅವು ನಿರ್ಮಿಸುವ ಜಗತ್ತೂ ವಿಭಿನ್ನವಾಗುತ್ತದೆ.&lt;br /&gt;ಕನಿಷ್ಠಪಕ್ಷ, ನಾವು ನಮ್ಮ ಮಕ್ಕಳಿಗೆ ಈ ಸಾಧ್ಯತೆಯನ್ನು ನೀಡಬಹುದು—&lt;br /&gt;ಅವರ ಉತ್ತಮ ಭವಿಷ್ಯಕ್ಕಾಗಿ, ಮತ್ತು ಅವರಿಗೆ ತಲಪುವ ಭಾವೀ ಜಗತ್ತಿಗಾಗಿ.&lt;/div&gt;
&lt;div align="center" class="western" lang="en-US" style="line-height: 120%;"&gt;
&lt;span style="font-size: small;"&gt;&lt;b&gt;&amp;nbsp;&lt;/b&gt;&lt;/span&gt; &lt;/div&gt;
&lt;div align="justify" class="western" lang="en-US" style="line-height: 120%;"&gt;
&lt;div class="MsoNormal" style="line-height: 120%; margin-bottom: 7pt;"&gt;
&lt;span style="background-color: #d0e0e3;"&gt;&lt;span lang="EN-US" style="background-attachment: scroll; background-clip: border-box; background-image: none; background-origin: padding-box; background-position: 0% 0%; background-repeat: repeat; background-size: auto; font-size: 12pt; line-height: 120%;"&gt; © Dr. King, Swami  Satyapriya 2026&lt;/span&gt;&lt;span lang="EN-US" style="background-attachment: scroll; background-clip: border-box; background-image: none; background-origin: padding-box; background-position: 0% 0%; background-repeat: repeat; background-size: auto; font-size: 12pt; line-height: 120%;"&gt;&lt;/span&gt;&lt;/span&gt;&lt;/div&gt;
&lt;/div&gt;
&lt;/div&gt;
&lt;div align="justify" class="western"&gt;
&lt;/div&gt;
&lt;div align="justify" class="western" style="line-height: 120%;"&gt;
&lt;/div&gt;
&lt;div align="left" class="western"&gt;
&lt;/div&gt;
&lt;div style="text-align: justify;"&gt;
&lt;style type="text/css"&gt;p { margin-bottom: 0.1in; direction: ltr; color: rgb(0, 0, 10); line-height: 120%; text-align: justify; }p.western { font-family: "Arial", serif; font-size: 14pt; }p.cjk { font-size: 14pt; }p.ctl { font-size: 14pt; }&lt;/style&gt; &lt;/div&gt;
&lt;/div&gt;
&lt;/div&gt;
&lt;div class="blogger-post-footer"&gt;You can borrow audio books directly from the author at https://tinyurl.com/mylibrary1234 at highly affordable prices.&lt;/div&gt;</description><enclosure length="0" type="mpeg" url="https://www.dropbox.com/scl/fi/8q14i7o97pow8e1bjfi5u/06.mp3?rlkey=jnlgo0dd0bpydlhc0mu3145rh&amp;st=bdq0bvc6&amp;raw=1"/><media:thumbnail xmlns:media="http://search.yahoo.com/mrss/" height="72" url="https://blogger.googleusercontent.com/img/b/R29vZ2xl/AVvXsEgnN2pynQW5PChGhumAh36A_egkljtb0fHCPJwD2IzRVJIJR09pghRwCuPLnoaT1TTLrNQe_4jjEiVL0rn6KYdo68Vv6A09lVSJz9bnJmRFHlM_EfpwPCUrqFAP0yV7tsT1EgrLr-CApWsIqniSxGcXBM_svVbW9HymQBlGH1LRL1WT0EYgEJG7rQsVjqU/s72-w640-h640-c/What%20If%20Every%20Child%20Learned%20Meditation.png" width="72"/><thr:total xmlns:thr="http://purl.org/syndication/thread/1.0">0</thr:total><author>drking2000-service@yahoo.com (Dr. King)</author><itunes:explicit>no</itunes:explicit><itunes:subtitle>window.dataLayer = window.dataLayer || []; function gtag(){dataLayer.push(arguments);} gtag('js', new Date()); gtag('config', 'G-8HXGBD0CVC'); [Quick links] [Pause] &amp;nbsp;&amp;nbsp;&amp;nbsp;Sam Harris ಅವರು ಭಾರತೀಯ ಗುರು Poonjaji ಅವರನ್ನು ಭೇಟಿಯಾದಾಗ ಸಂಭವಿಸಿದ ಒಂದು ಆಸಕ್ತಿದಾಯಕ ಅನುಭವವನ್ನು ಒಂದು ಸಂಭಾಷಣೆಯಲ್ಲಿ ವಿವರಿಸುತ್ತಾರೆ. ಅವರು ಹೇಳುವಂತೆ, ಆ ಅನುಭವವು ಅವರು ತಿಂಗಳುಗಳ ಕಾಲ ಭಾಗವಹಿಸಿದ್ದ ಅನೇಕ ಧ್ಯಾನ ಶಿಬಿರಗಳಲ್ಲಿ ಪಡೆದ ಅನುಭವಗಳಿಗಿಂತ ತುಂಬಾ ಆಳವಾಗಿತ್ತು. Sam Harris ಅವರು ಒಬ್ಬ ಅಮೇರಿಕನ್ ನ್ಯೂರೋಸೈಂಟಿಸ್ಟ್ ಆಗಿದ್ದು, ನಂತರ ಧ್ಯಾನ ಶಿಕ್ಷಕರಾದವರು. ಅವರು ಭಾರತದಲ್ಲಿ ಹಲವಾರು ವರ್ಷಗಳ ಕಾಲ ಧ್ಯಾನವನ್ನು ಅಧ್ಯಯನ ಮಾಡಿದ್ದಾರೆ. ಅವರು ತುಂಬಾ ತಾರ್ಕಿಕ ಮನಸ್ಸಿನವರು. ಧ್ಯಾನವು MDMA ಎಂಬ ಮಾದಕ ಪದಾರ್ಥಗಳಿಂದ ಉಂಟಾಗುವ ಅನುಭವಗಳಂತಹ ಸ್ಥಿತಿಗಳನ್ನು ಹೇಗೆ ಉಂಟುಮಾಡುತ್ತದೆ ಎಂಬುದನ್ನು ತಿಳಿದುಕೊಳ್ಳುವುದು ಅವರ ಮುಖ್ಯ ಆಸಕ್ತಿಯಾಗಿತ್ತು. Poonjaji ಅವರ ಬೋಧನೆಗಳು Sam ಅವರನ್ನು ಹೆಚ್ಚು ಪ್ರಭಾವಿತಗೊಳಿಸಲಿಲ್ಲ. ಆದರೆ ಒಂದು ವಿಷಯ ಅವರಿಗೆ ಆಶ್ಚರ್ಯ ಉಂಟುಮಾಡಿತು. ಕೇವಲ ಸ್ವಲ್ಪ ಸಮಯದ ಮಟ್ಟಿಗಿನ Poonjaji ಅವರ ಸಾನ್ನಿಧ್ಯ, ಅವರನ್ನು ಅಷ್ಟು ಆಳವಾದ ಅನುಭವಕ್ಕೆ ಹೇಗೆ ಕೊಂಡೊಯ್ದಿತು? var hello = document.getElementById("Hello"); hello.addEventListener("ended", function(){ var audio = document.getElementById('Audio'); audio.play(); }); var audio = document.getElementById("Audio"); audio.addEventListener("ended", function(){ var thankyou = document.getElementById('ThankYou'); thankyou.play(); }); document.getElementById("playAudio").addEventListener("click", function(){ var audio = document.getElementById('Audio'); if(this.className != "is-paused"){ this.className = "is-paused"; this.innerHTML = "Play"; audio.pause(); }else{ this.className = "is-playing"; this.innerHTML = "Pause"; audio.play(); } }); Poonjaji ಅವರು ಮಿತಭಾಷಿಯೆಂದೇ ಪ್ರಸಿದ್ಧರಾಗಿದ್ದರು—ಅವರು ಬಹುತೇಕ ಏನನ್ನೂ ಬೋಧಿಸಲು ನಿರಾಕರಿಸುವವರಂತೆ ಕಾಣುತ್ತಿದ್ದರು. ಹಾಗಿದ್ದರೆ, ಯಾವುದೇ ಶಾರೀರಿಕ ಅಥವಾ ವಾಚಿಕ ವಿಧಾನಗಳಿಲ್ಲದೆ ಅಷ್ಟು ಆಳವಾದ ಅನುಭವವು ಹೇಗೆ ಉಂಟಾಯಿತು? ಇದೇ ವಿಷಯ Sam ಅವರಿಗೆ ಅರ್ಥವಾಗಲಿಲ್ಲ. ಅವರ ತಾರ್ಕಿಕ ಮನಸ್ಸಿನ ಬಳಿ ಇದಕ್ಕೆ ಉತ್ತರ ಇರಲಿಲ್ಲ. ಮನಸ್ಸು ಯಾವುದೇ ನೇರ ಮಾಧ್ಯಮವಿಲ್ಲದೆ ಸಂವಹನ ಮಾಡಬಲ್ಲುದೇ? ಮತ್ತು ಅಂತಹ ಸಂವಹನವು ಆಷ್ಟು ಆಳವಾದ, ಪರಿವರ್ತನಾತ್ಮಕವಾದ, ಹಾಗೂ ಸ್ಪಷ್ಟವಾಗಿ ಅನುಭವವಾಗುವಂತಿರಬಹುದೇ? ಸಂಪೂರ್ಣ ನ್ಯೂರೋಸೈನ್ಸ್ ಜ್ಞಾನದ ಹೊರತಾಗಿಯೂ Sam ಅವರಿಗಿದು ಪರಿಹರಿಸಲಾಗದ ಒಂದು ರಹಸ್ಯವಾಗಿಯೇ ಉಳಿಯಿತು. ಆದರೆ ಹೌದು, ಕೆಲವು ಸ್ಥಿತಿಗಳಲ್ಲಿ ಮನಸ್ಸಿಗೆ ಅಂತಹ ಸಾಮರ್ಥ್ಯಗಳಿರುವಂತೆ ಕಾಣುತ್ತದೆ. ಅದು ಮಾತಿಲ್ಲದೆ ಸಂವಹನ ಮಾಡಬಲ್ಲುದು—ಮನುಷ್ಯರೊಂದಿಗೆ ಮಾತ್ರವಲ್ಲ, ಪ್ರಾಣಿಗಳು ಮತ್ತು ಇತರ ಜೀವಿಗಳೊಂದಿಗೆ ಕೂಡ. ಒಂದು ನಿರ್ದಿಷ್ಟ ಮನಸ್ಥಿತಿಯಲ್ಲಿ ಹತ್ತಿರ ಹೋದಾಗ, ನಾಯಿಗಳು ಮತ್ತು ವಿಷಕಾರಿ ಹಾವುಗಳೂ ಕೂಡ,ಸಂಪೂರ್ಣ ಶಾಂತವಾಗುವುದನ್ನು ನಾನು ಕಂಡಿದ್ದೇನೆ. ಇದು ಸತ್ಯವಾಗಿದ್ದರೆ, ಕೇವಲ ಮನಸ್ಸಿನ ಶಕ್ತಿಯಿಂದಲೇ ಒಬ್ಬ ಆಕ್ರಮಣಕಾರಿ ವ್ಯಕ್ತಿಯನ್ನು ಸಂಪೂರ್ಣವಾಗಿ ಬದಲಾಯಿಸಲು ಸಾಧ್ಯವೇ? ಹೌದಾದರೆ ಎಲ್ಲಾ ಸಂಘರ್ಷಗಳು ಮತ್ತು ಯುದ್ಧಗಳು ಅಂತ್ಯಗೊಳ್ಳುತ್ತವೆ. 1970 ಮತ್ತು 80ರ ದಶಕಗಳಲ್ಲಿ, ಪ್ರಸಿದ್ಧ ಭಾರತೀಯ ಗುರು Mahesh Yogi ಅವರು ಇದೇ ಮಾತನ್ನು ಹೇಳಿದರು. ಅವರು ಧ್ಯಾನಿಗಳ ಒಂದು ಗುಂಪನ್ನು ಯುದ್ಧಭೂಮಿಗೆ ಕಳುಹಿಸಿ ಭೀಕರ ಯುದ್ಧಗಳನ್ನು ನಿಲ್ಲಿಸಬಹುದು ಎಂದು ಹೇಳಿದರು. ಈ ಧ್ಯಾನಿಗಳು ಮೌನವಾಗಿ ಧ್ಯಾನ ಮಾಡುತ್ತಾರೆ—ಅಷ್ಟೇ, ಮತ್ತು ಶತ್ರು ತನ್ನ ಆಕ್ರಮಣಶೀಲತೆಯನ್ನು ಬಿಟ್ಟುಬಿಡುತ್ತಾನೆ! ಅದು ನಿಜವಾಗಿದ್ದರೆ ಎಷ್ಟು ಚೆನ್ನಾಗಿತ್ತು! ಅದು ಅನೇಕ ಜೀವಗಳನ್ನು ಉಳಿಸಬಹುದಾಗಿತ್ತು, ಮತ್ತು ದುಃಖವನ್ನು ನಿವಾರಿಸಬಹುದಾಗಿತ್ತು. ಆದರೆ ನಿಜವಾಗಿಯೂ ಹೀಗೆ ನಡೆಯಬಲ್ಲುದೆ? ಮನಸ್ಸಿನ ಸ್ಥಿತಿ ಎಂತೇ ಇರಲಿ, ಅದು ಇನ್ನೊಂದು ಮನಸ್ಸನ್ನು ಪರಿವರ್ತಿಸಿ, ಅದರ ಆಕ್ರಮಣಶೀಲ ಪ್ರವೃತ್ತಿಗಳನ್ನು ಬಿಡುವಂತೆ ಮಾಡಬಹುದೇ? Maharshi ಮತ್ತು ಅವರ ಅನುಯಾಯಿಗಳು ಇದು ಸಾಧ್ಯವೆಂದು ಹೇಳಲು 'ದೃಢವಾದ' ಸಿದ್ಧಾಂತಗಳನ್ನು ನೀಡಿದರು. ಈ ವಿಷಯದ ಬಗ್ಗೆ ಕೆಲವು ಸಂಶೋಧನಾ ಪ್ರಬಂಧಗಳನ್ನೂ ಪ್ರಕಟಿಸಿದರು. ಆದರೆ, ಹೆಚ್ಚಿನವರು ಇದನ್ನು ಕೇವಲ ಪ್ರಚಾರವೆಂದು ತಳ್ಳಿಹಾಕಿದರು. ವೈಯಕ್ತಿಕವಾಗಿ, ಮನಸ್ಸಿಗೆ ಅಂತಹ ಸಾಮರ್ಥ್ಯ ಇರಬಹುದು ಎಂದು ನಾನು ನಂಬುತ್ತೇನೆ. ಆದರೆ ಅದು ಯಾವಾಗಲೂ ಕೆಲಸ ಮಾಡುತ್ತದೆಯೇ? ಇತಿಹಾಸವನ್ನು ನೋಡಿದರೆ—ಇಲ್ಲ. ತಮ್ಮ ಶಕ್ತಿಯುತ ಮನಸ್ಸಿನಿಂದ, Buddha ನಿಗೆ Ajathashatru ಎಂಬ ಕ್ರೂರನನ್ನು ಬದಲಾಯಿಸಲು ಸಾಧ್ಯವಾಯಿತು. ಆದರೆ ತಮ್ಮ ಅನುಯಾಯಿಗಳ ನಡುವಿನ ಅಂತ್ಯವಿಲ್ಲದ ಕಲಹಗಳನ್ನು ಅವರು ತಡೆಯಲು ಸಾಧ್ಯವಾಗಲಿಲ್ಲ. ಅಷ್ಟು ದಯಾಳು ಮತ್ತು ಪ್ರೀತಿಯುಳ್ಳ Jesus Christ ಅವರನ್ನು ಕೂಡ ಹಿಂಸಿಸಿ ಶಿಲುಬೆಗೆ ಹಾಕಲಾಯಿತು. ಅವರನ್ನು ಹಿಂಸಿಸಿದವರ ಮೇಲೆ ಅವರ ಮನಶ್ಶಕ್ತಿ ಯಾವುದೇ ಪರಿಣಾಮ ಬೀರಲಿಲ್ಲ. ಸರ್ವಶಕ್ತನಾದ Krishna ಕೂಡ Mahabharata ಯುದ್ಧದಲ್ಲಿ ನಡೆದ ಭೀಕರ ರಕ್ತಪಾತವನ್ನು ತಡೆಯಲು ಸಾಧ್ಯವಾಗಲಿಲ್ಲ. ನನ್ನ ಒಬ್ಬ ಸ್ನೇಹಿತನು ಹಾಸ್ಯವಾಗಿ ಹೇಳಿದಂತೆ—ರೇಡಿಯೋ ಆನ್ ಆಗಿಲ್ಲದಿದ್ದರೆ, ಸರಿಯಾದ ತರಂಗಕ್ಕೆ ಟ್ಯೂನ್ ಆಗಿಲ್ಲದಿದ್ದರೆ ಶಕ್ತಿಯುತ ರೇಡಿಯೋ ಸ್ಟೇಷನ್ ಇದ್ದರೂ ಎನೂ ಪ್ರಯೋಜನವಿಲ್ಲ. ಸಂವಹನಕ್ಕೆ ಎದುರಾಳಿಯು ಸಿದ್ಧರಾಗಿರಬೇಕು. ಹೀಗಾಗಿ, ಕೇವಲ ಮನಸ್ಸಿನ ಶಕ್ತಿಯಿಂದ ಆಕ್ರಮಣಶೀಲತೆಯನ್ನು ಕಡಿಮೆ ಮಾಡುವುದು ಕೇವಲ ಕಲ್ಪನೆ. ಅದು ಕುತೂಹಲವುಳ್ಳ Sam ಅಂತಹವರನ್ನು ಪ್ರಭಾವಿಸಬಹುದು, ಆದರೆ ಮುಚ್ಚಿದ ಮನಸ್ಸು ಹೊಂದಿರುವ ಆಕ್ರಮಣಕಾರಿಯನ್ನು ಅಲ್ಲ. ಆದ್ದರಿಂದ, ನಡೆಯುತ್ತಿರುವ ಯುದ್ಧವನ್ನು ನಿಲ್ಲಿಸಲು ಧ್ಯಾನವನ್ನು ನಾನು ಪರಿಹಾರವಾಗಿ ಹೇಳುವುದಿಲ್ಲ. ಆದರೆ ಅದು ಭವಿಷ್ಯದಲ್ಲಿ ಅಂತಹ ಪರಿಸ್ಥಿತಿಗಳನ್ನು ತಡೆಯಲು ಒಂದು ಸಾಧನವಾಗಬಹುದು. ಧ್ಯಾನವು ಅಶಾಂತ ಮನಸ್ಸನ್ನು ಶಾಂತಗೊಳಿಸುವ ಸಾಮರ್ಥ್ಯವನ್ನು ಹೊಂದಿದೆ. ಶಾಂತ ಮನಸ್ಸು, ವಿಭಾಜಕ ಪ್ರವೃತ್ತಿಗಳಿಗೆ ಸುಲಭವಾಗಿ ಒಳಪಡುವುದಿಲ್ಲ. ಅದು ಭಾವನಾತ್ಮಕ ಪ್ರತಿಕ್ರಿಯೆಗಳನ್ನು ನಿಯಂತ್ರಿಸಿ ತಾರ್ಕಿಕತೆಗೆ ಅವಕಾಶ ಕೊಡುತ್ತದೆ. ಆದ್ದರಿಂದ, ಧ್ಯಾನವನ್ನು ಯುದ್ಧಗಳನ್ನು ತಪ್ಪಿಸುವ ಒಂದು ಮುನ್ನೆಚ್ಚರಿಕಾ ಕ್ರಮವಾಗಿ ನಾನು ಶಿಫಾರಸು ಮಾಡುತ್ತೇನೆ—ಇದು ಮುಂಚಿತವಾಗಿ ತೆಗೆದುಕೊಳ್ಳುವ ಎಚ್ಚರಿಕೆಯಾಗಿದೆ, ಬೆಂಕಿ ಆರಿಸುವ ನಂತರದ ವ್ಯರ್ಥ ಪ್ರಯತ್ನವಲ್ಲ. ನಮ್ಮ ಮಕ್ಕಳ ಬೆಳವಣಿಗೆಯ ಭಾಗವಾಗಿ ಅವರಿಗೆ ಧ್ಯಾನವನ್ನು ಕಲಿಸಬೇಕು. ಇದರಿಂದ ಸಂಪೂರ್ಣ ಸಂಘರ್ಷರಹಿತ ಜಗತ್ತು ಸೃಷ್ಟಿಯಾಗದೇ ಇರಬಹುದು, ಅಥವಾ ಆಕ್ರಮಣಕಾರಿಯನ್ನು ಬದಲಾಯಿಸಲಾಗದೇ ಇರಬಹುದು. ಆದರೆ ಇದು ಆಕ್ರಮಣಶೀಲ ವರ್ತನೆಯ ಸಾಧ್ಯತೆಯನ್ನು ಖಂಡಿತವಾಗಿ ಕಡಿಮೆ ಮಾಡುತ್ತದೆ. ಆದರೆ ಅವರಿಗೆ ಯಾವ ಧ್ಯಾನ ವಿಧಾನವನ್ನು ಕಲಿಸಬೇಕು? ಇಂದಿನ ದಿನಗಳಲ್ಲಿ ಅನೇಕ ಗುರುಗಳಿದ್ದಾರೆ, ಪ್ರತಿಯೊಬ್ಬರಿಗೂ ತಮ್ಮದೇ ಧ್ಯಾನ ವಿಧಾನವಿದೆ. • ಕೆಲವರು ವೇಗವಾದ ಉಸಿರಾಟವನ್ನು ಶಿಫಾರಸು ಮಾಡುತ್ತಾರೆ. • ಕೆಲವರು ಉಸಿರನ್ನು ಶಾಂತವಾಗಿ ಗಮನಿಸಲು ಹೇಳುತ್ತಾರೆ. • ಕೆಲವರು ಮೂಗಿನ ತುದಿ ಅಥವಾ ಭ್ರೂಮಧ್ಯವನ್ನು ನೋಡುವಂತೆ ಹೇಳುತ್ತಾರೆ. • ಕೆಲವರು ಬೆನ್ನುಹುರಿಯ ಮೂಲಕ ಮೇಲಿನಿಂದ ಕೆಳಗೆ ಚಲಿಸುವ 'ಶಕ್ತಿ'ಯನ್ನು ಕಲ್ಪಿಸಿ, ಅದಕ್ಕೆ ಗಮನ ಕೊಡಲು ಹೇಳುತ್ತಾರೆ. • ಕೆಲವರು ಒಂದು ಅಕ್ಷರದ ಧ್ವನಿಯಮೇಲೆ ಗಮನ ಕೇಂದ್ರೀಕರಿಸಲು ಹೇಳುತ್ತಾರೆ. • ಇನ್ನೂ ಕೆಲವರು ಮಂತ್ರವನ್ನು ಜಪಿಸಲು ಹೇಳುತ್ತಾರೆ. ಎಷ್ಟು ಗುರುಗಳೋ, ಅಷ್ಟು ವಿಧಾನಗಳು. ಇವುಗಳಲ್ಲಿ ಯಾವುದು ಉತ್ತಮ? ಇದು ತಿನ್ನುವ ಅತ್ಯುತ್ತಮ ವಿಧಾನ ಯಾವುದು ಎಂದು ಕೇಳಿದಂತೆಯೇ. ಒಬ್ಬ ಜಪಾನಿ ಅಥವಾ ಚೀನೀಯ ಚಾಪ್ಸ್ಟಿಕ್ಗಳನ್ನು ಬಳಸುತ್ತಾನೆ. ಒಬ್ಬ ಯೂರೋಪಿಯನ್ ಚಾಕು ಮತ್ತು ಫೋರ್ಕ್ ಬಳಸುತ್ತಾನೆ. ಒಬ್ಬ ಭಾರತೀಯನು ಬರಿ ಕೈಯಿಂದ ತಿನ್ನುವುದನ್ನು ಇಷ್ಟಪಡುತ್ತಾನೆ. • ಯಾವುದೇ ವಿಧಾನವೂ ಶ್ರೇಷ್ಠವಲ್ಲ, ಯಾವುದೂ ಹೀನವಲ್ಲ. • ಹೊಟ್ಟೆ ತೃಪ್ತಿಪಡಿಸುವುದು ಗುರಿಯಾಗಿದ್ದರೆ, ಯಾವ ವಿಧಾನವಾದರೂ ಸರಿಯೇ. • ನಿಮ್ಮ ಪರಿಸ್ಥಿತಿಗೆ ಅನುಕೂಲವಾದದ್ದೇ ನಿಮಗೆ ಸರಿಯಾದದ್ದು. • ಯಾರಾದರೂ ನಿಮಗೆ ತಲೆಕೆಳಗಾಗಿ ನಿಂತು ತಿನ್ನಲು ಹೇಳದವರೆಗೆ, ಎಲ್ಲವೂ ಸರಿಯೇ. ಹಾಗೆಯೇ, ಧ್ಯಾನವು ನಿಮಗೆ ಶಾಂತ ಮನಸ್ಸನ್ನು ಕೊಡುತ್ತಿದೆಯಾದರೆ ಅದು ಸಾಕು. ನಿಮ್ಮನ್ನು ಭ್ರಮೆಯ ದಾರಿಯಲ್ಲಿ ಕೊಂಡೊಯ್ಯುವ ಯಾವುದೇ ಪದ್ಧತಿಯನ್ನು ತಪ್ಪಿಸಬೇಕು. ಈ ವಿಧಾನಗಳಲ್ಲಿ ಯಾವುದಾದರೂ ನಾನು ಹಿಂದಿನ ಕೆಲವು ಭಾಗಗಳಲ್ಲಿ ಹೇಳಿದ ವಿಶ್ವೀಕೃತ ಮನಸ್ಥಿತಿಗೆ ಕೊಂಡೊಯ್ಯುತ್ತದೆಯೇ? ಅಥವಾ ಇತರರನ್ನು ಪ್ರಭಾವಿಸಬಲ್ಲ ಮನಸ್ಸಿಗೆ? ಅದು ಬೇರೆ ವಿಷಯ. ಅದನ್ನು ನಾನು ಇನ್ನೊಮ್ಮೆ ಮಾತನಾಡಬಹುದು. ಆದರೆ ಯಾವುದೇ ಧ್ಯಾನ ಅಭ್ಯಾಸವೂ ಸಂಘರ್ಷದ ಸಾಧ್ಯತೆಯನ್ನು ಖಂಡಿತವಾಗಿ ಕಡಿಮೆ ಮಾಡುತ್ತದೆ—ಇದೇ ನಮ್ಮ ಮುಖ್ಯ ಚರ್ಚೆಯ ವಿಷಯ. ಆದ್ದರಿಂದ ನಾವು ನೆನಪಿಡೋಣ— • ವಿಶ್ಲೇಷಣಾತ್ಮಕ ಕೌಶಲ್ಯಗಳನ್ನು ಬೆಳೆಸುವುದು, • ಧರ್ಮಗಳ ಸರಿಯಾದ ಅರ್ಥವನ್ನು ತಿಳಿದಿರುವುದು, • ಅತಿಯಾದ ಆಸೆಗಳನ್ನು ನಿಯಂತ್ರಿಸುವುದು, • ಮತ್ತು ನಿಯಮಿತ ಧ್ಯಾನ ಅಭ್ಯಾಸ. ಇವು ತಕ್ಷಣದ ಪರಿಹಾರಗಳಲ್ಲ. ಇವು ಒಂದು ರಾತ್ರಿ ಒಳಗೆ ಸಂಘರ್ಷಗಳನ್ನು ನಿವಾರಿಸುವುದಿಲ್ಲ. ಆದರೆ ಇವು ವಿಭಿನ್ನ ರೀತಿಯ ಮನಸ್ಸನ್ನು ರೂಪಿಸಬಹುದು— ಸ್ಥಿರವಾದ, ಆಲೋಚಿಸುವ ಮತ್ತು ಅಜಾಗರೂಕವಾಗಿ ಪ್ರತಿಕ್ರಿಯಿಸದ ಮನಸ್ಸು. ಹಾಗೆಯೇ, ಇಂತಹ ಮನಸ್ಸುಗಳು ಹೆಚ್ಚಾದರೆ, ಅವು ನಿರ್ಮಿಸುವ ಜಗತ್ತೂ ವಿಭಿನ್ನವಾಗುತ್ತದೆ. ಕನಿಷ್ಠಪಕ್ಷ, ನಾವು ನಮ್ಮ ಮಕ್ಕಳಿಗೆ ಈ ಸಾಧ್ಯತೆಯನ್ನು ನೀಡಬಹುದು— ಅವರ ಉತ್ತಮ ಭವಿಷ್ಯಕ್ಕಾಗಿ, ಮತ್ತು ಅವರಿಗೆ ತಲಪುವ ಭಾವೀ ಜಗತ್ತಿಗಾಗಿ. &amp;nbsp; © Dr. King, Swami Satyapriya 2026 p { margin-bottom: 0.1in; direction: ltr; color: rgb(0, 0, 10); line-height: 120%; text-align: justify; }p.western { font-family: "Arial", serif; font-size: 14pt; }p.cjk { font-size: 14pt; }p.ctl { font-size: 14pt; } You can borrow audio books directly from the author at https://tinyurl.com/mylibrary1234 at highly affordable prices.</itunes:subtitle><itunes:author>Dr. King</itunes:author><itunes:summary>window.dataLayer = window.dataLayer || []; function gtag(){dataLayer.push(arguments);} gtag('js', new Date()); gtag('config', 'G-8HXGBD0CVC'); [Quick links] [Pause] &amp;nbsp;&amp;nbsp;&amp;nbsp;Sam Harris ಅವರು ಭಾರತೀಯ ಗುರು Poonjaji ಅವರನ್ನು ಭೇಟಿಯಾದಾಗ ಸಂಭವಿಸಿದ ಒಂದು ಆಸಕ್ತಿದಾಯಕ ಅನುಭವವನ್ನು ಒಂದು ಸಂಭಾಷಣೆಯಲ್ಲಿ ವಿವರಿಸುತ್ತಾರೆ. ಅವರು ಹೇಳುವಂತೆ, ಆ ಅನುಭವವು ಅವರು ತಿಂಗಳುಗಳ ಕಾಲ ಭಾಗವಹಿಸಿದ್ದ ಅನೇಕ ಧ್ಯಾನ ಶಿಬಿರಗಳಲ್ಲಿ ಪಡೆದ ಅನುಭವಗಳಿಗಿಂತ ತುಂಬಾ ಆಳವಾಗಿತ್ತು. Sam Harris ಅವರು ಒಬ್ಬ ಅಮೇರಿಕನ್ ನ್ಯೂರೋಸೈಂಟಿಸ್ಟ್ ಆಗಿದ್ದು, ನಂತರ ಧ್ಯಾನ ಶಿಕ್ಷಕರಾದವರು. ಅವರು ಭಾರತದಲ್ಲಿ ಹಲವಾರು ವರ್ಷಗಳ ಕಾಲ ಧ್ಯಾನವನ್ನು ಅಧ್ಯಯನ ಮಾಡಿದ್ದಾರೆ. ಅವರು ತುಂಬಾ ತಾರ್ಕಿಕ ಮನಸ್ಸಿನವರು. ಧ್ಯಾನವು MDMA ಎಂಬ ಮಾದಕ ಪದಾರ್ಥಗಳಿಂದ ಉಂಟಾಗುವ ಅನುಭವಗಳಂತಹ ಸ್ಥಿತಿಗಳನ್ನು ಹೇಗೆ ಉಂಟುಮಾಡುತ್ತದೆ ಎಂಬುದನ್ನು ತಿಳಿದುಕೊಳ್ಳುವುದು ಅವರ ಮುಖ್ಯ ಆಸಕ್ತಿಯಾಗಿತ್ತು. Poonjaji ಅವರ ಬೋಧನೆಗಳು Sam ಅವರನ್ನು ಹೆಚ್ಚು ಪ್ರಭಾವಿತಗೊಳಿಸಲಿಲ್ಲ. ಆದರೆ ಒಂದು ವಿಷಯ ಅವರಿಗೆ ಆಶ್ಚರ್ಯ ಉಂಟುಮಾಡಿತು. ಕೇವಲ ಸ್ವಲ್ಪ ಸಮಯದ ಮಟ್ಟಿಗಿನ Poonjaji ಅವರ ಸಾನ್ನಿಧ್ಯ, ಅವರನ್ನು ಅಷ್ಟು ಆಳವಾದ ಅನುಭವಕ್ಕೆ ಹೇಗೆ ಕೊಂಡೊಯ್ದಿತು? var hello = document.getElementById("Hello"); hello.addEventListener("ended", function(){ var audio = document.getElementById('Audio'); audio.play(); }); var audio = document.getElementById("Audio"); audio.addEventListener("ended", function(){ var thankyou = document.getElementById('ThankYou'); thankyou.play(); }); document.getElementById("playAudio").addEventListener("click", function(){ var audio = document.getElementById('Audio'); if(this.className != "is-paused"){ this.className = "is-paused"; this.innerHTML = "Play"; audio.pause(); }else{ this.className = "is-playing"; this.innerHTML = "Pause"; audio.play(); } }); Poonjaji ಅವರು ಮಿತಭಾಷಿಯೆಂದೇ ಪ್ರಸಿದ್ಧರಾಗಿದ್ದರು—ಅವರು ಬಹುತೇಕ ಏನನ್ನೂ ಬೋಧಿಸಲು ನಿರಾಕರಿಸುವವರಂತೆ ಕಾಣುತ್ತಿದ್ದರು. ಹಾಗಿದ್ದರೆ, ಯಾವುದೇ ಶಾರೀರಿಕ ಅಥವಾ ವಾಚಿಕ ವಿಧಾನಗಳಿಲ್ಲದೆ ಅಷ್ಟು ಆಳವಾದ ಅನುಭವವು ಹೇಗೆ ಉಂಟಾಯಿತು? ಇದೇ ವಿಷಯ Sam ಅವರಿಗೆ ಅರ್ಥವಾಗಲಿಲ್ಲ. ಅವರ ತಾರ್ಕಿಕ ಮನಸ್ಸಿನ ಬಳಿ ಇದಕ್ಕೆ ಉತ್ತರ ಇರಲಿಲ್ಲ. ಮನಸ್ಸು ಯಾವುದೇ ನೇರ ಮಾಧ್ಯಮವಿಲ್ಲದೆ ಸಂವಹನ ಮಾಡಬಲ್ಲುದೇ? ಮತ್ತು ಅಂತಹ ಸಂವಹನವು ಆಷ್ಟು ಆಳವಾದ, ಪರಿವರ್ತನಾತ್ಮಕವಾದ, ಹಾಗೂ ಸ್ಪಷ್ಟವಾಗಿ ಅನುಭವವಾಗುವಂತಿರಬಹುದೇ? ಸಂಪೂರ್ಣ ನ್ಯೂರೋಸೈನ್ಸ್ ಜ್ಞಾನದ ಹೊರತಾಗಿಯೂ Sam ಅವರಿಗಿದು ಪರಿಹರಿಸಲಾಗದ ಒಂದು ರಹಸ್ಯವಾಗಿಯೇ ಉಳಿಯಿತು. ಆದರೆ ಹೌದು, ಕೆಲವು ಸ್ಥಿತಿಗಳಲ್ಲಿ ಮನಸ್ಸಿಗೆ ಅಂತಹ ಸಾಮರ್ಥ್ಯಗಳಿರುವಂತೆ ಕಾಣುತ್ತದೆ. ಅದು ಮಾತಿಲ್ಲದೆ ಸಂವಹನ ಮಾಡಬಲ್ಲುದು—ಮನುಷ್ಯರೊಂದಿಗೆ ಮಾತ್ರವಲ್ಲ, ಪ್ರಾಣಿಗಳು ಮತ್ತು ಇತರ ಜೀವಿಗಳೊಂದಿಗೆ ಕೂಡ. ಒಂದು ನಿರ್ದಿಷ್ಟ ಮನಸ್ಥಿತಿಯಲ್ಲಿ ಹತ್ತಿರ ಹೋದಾಗ, ನಾಯಿಗಳು ಮತ್ತು ವಿಷಕಾರಿ ಹಾವುಗಳೂ ಕೂಡ,ಸಂಪೂರ್ಣ ಶಾಂತವಾಗುವುದನ್ನು ನಾನು ಕಂಡಿದ್ದೇನೆ. ಇದು ಸತ್ಯವಾಗಿದ್ದರೆ, ಕೇವಲ ಮನಸ್ಸಿನ ಶಕ್ತಿಯಿಂದಲೇ ಒಬ್ಬ ಆಕ್ರಮಣಕಾರಿ ವ್ಯಕ್ತಿಯನ್ನು ಸಂಪೂರ್ಣವಾಗಿ ಬದಲಾಯಿಸಲು ಸಾಧ್ಯವೇ? ಹೌದಾದರೆ ಎಲ್ಲಾ ಸಂಘರ್ಷಗಳು ಮತ್ತು ಯುದ್ಧಗಳು ಅಂತ್ಯಗೊಳ್ಳುತ್ತವೆ. 1970 ಮತ್ತು 80ರ ದಶಕಗಳಲ್ಲಿ, ಪ್ರಸಿದ್ಧ ಭಾರತೀಯ ಗುರು Mahesh Yogi ಅವರು ಇದೇ ಮಾತನ್ನು ಹೇಳಿದರು. ಅವರು ಧ್ಯಾನಿಗಳ ಒಂದು ಗುಂಪನ್ನು ಯುದ್ಧಭೂಮಿಗೆ ಕಳುಹಿಸಿ ಭೀಕರ ಯುದ್ಧಗಳನ್ನು ನಿಲ್ಲಿಸಬಹುದು ಎಂದು ಹೇಳಿದರು. ಈ ಧ್ಯಾನಿಗಳು ಮೌನವಾಗಿ ಧ್ಯಾನ ಮಾಡುತ್ತಾರೆ—ಅಷ್ಟೇ, ಮತ್ತು ಶತ್ರು ತನ್ನ ಆಕ್ರಮಣಶೀಲತೆಯನ್ನು ಬಿಟ್ಟುಬಿಡುತ್ತಾನೆ! ಅದು ನಿಜವಾಗಿದ್ದರೆ ಎಷ್ಟು ಚೆನ್ನಾಗಿತ್ತು! ಅದು ಅನೇಕ ಜೀವಗಳನ್ನು ಉಳಿಸಬಹುದಾಗಿತ್ತು, ಮತ್ತು ದುಃಖವನ್ನು ನಿವಾರಿಸಬಹುದಾಗಿತ್ತು. ಆದರೆ ನಿಜವಾಗಿಯೂ ಹೀಗೆ ನಡೆಯಬಲ್ಲುದೆ? ಮನಸ್ಸಿನ ಸ್ಥಿತಿ ಎಂತೇ ಇರಲಿ, ಅದು ಇನ್ನೊಂದು ಮನಸ್ಸನ್ನು ಪರಿವರ್ತಿಸಿ, ಅದರ ಆಕ್ರಮಣಶೀಲ ಪ್ರವೃತ್ತಿಗಳನ್ನು ಬಿಡುವಂತೆ ಮಾಡಬಹುದೇ? Maharshi ಮತ್ತು ಅವರ ಅನುಯಾಯಿಗಳು ಇದು ಸಾಧ್ಯವೆಂದು ಹೇಳಲು 'ದೃಢವಾದ' ಸಿದ್ಧಾಂತಗಳನ್ನು ನೀಡಿದರು. ಈ ವಿಷಯದ ಬಗ್ಗೆ ಕೆಲವು ಸಂಶೋಧನಾ ಪ್ರಬಂಧಗಳನ್ನೂ ಪ್ರಕಟಿಸಿದರು. ಆದರೆ, ಹೆಚ್ಚಿನವರು ಇದನ್ನು ಕೇವಲ ಪ್ರಚಾರವೆಂದು ತಳ್ಳಿಹಾಕಿದರು. ವೈಯಕ್ತಿಕವಾಗಿ, ಮನಸ್ಸಿಗೆ ಅಂತಹ ಸಾಮರ್ಥ್ಯ ಇರಬಹುದು ಎಂದು ನಾನು ನಂಬುತ್ತೇನೆ. ಆದರೆ ಅದು ಯಾವಾಗಲೂ ಕೆಲಸ ಮಾಡುತ್ತದೆಯೇ? ಇತಿಹಾಸವನ್ನು ನೋಡಿದರೆ—ಇಲ್ಲ. ತಮ್ಮ ಶಕ್ತಿಯುತ ಮನಸ್ಸಿನಿಂದ, Buddha ನಿಗೆ Ajathashatru ಎಂಬ ಕ್ರೂರನನ್ನು ಬದಲಾಯಿಸಲು ಸಾಧ್ಯವಾಯಿತು. ಆದರೆ ತಮ್ಮ ಅನುಯಾಯಿಗಳ ನಡುವಿನ ಅಂತ್ಯವಿಲ್ಲದ ಕಲಹಗಳನ್ನು ಅವರು ತಡೆಯಲು ಸಾಧ್ಯವಾಗಲಿಲ್ಲ. ಅಷ್ಟು ದಯಾಳು ಮತ್ತು ಪ್ರೀತಿಯುಳ್ಳ Jesus Christ ಅವರನ್ನು ಕೂಡ ಹಿಂಸಿಸಿ ಶಿಲುಬೆಗೆ ಹಾಕಲಾಯಿತು. ಅವರನ್ನು ಹಿಂಸಿಸಿದವರ ಮೇಲೆ ಅವರ ಮನಶ್ಶಕ್ತಿ ಯಾವುದೇ ಪರಿಣಾಮ ಬೀರಲಿಲ್ಲ. ಸರ್ವಶಕ್ತನಾದ Krishna ಕೂಡ Mahabharata ಯುದ್ಧದಲ್ಲಿ ನಡೆದ ಭೀಕರ ರಕ್ತಪಾತವನ್ನು ತಡೆಯಲು ಸಾಧ್ಯವಾಗಲಿಲ್ಲ. ನನ್ನ ಒಬ್ಬ ಸ್ನೇಹಿತನು ಹಾಸ್ಯವಾಗಿ ಹೇಳಿದಂತೆ—ರೇಡಿಯೋ ಆನ್ ಆಗಿಲ್ಲದಿದ್ದರೆ, ಸರಿಯಾದ ತರಂಗಕ್ಕೆ ಟ್ಯೂನ್ ಆಗಿಲ್ಲದಿದ್ದರೆ ಶಕ್ತಿಯುತ ರೇಡಿಯೋ ಸ್ಟೇಷನ್ ಇದ್ದರೂ ಎನೂ ಪ್ರಯೋಜನವಿಲ್ಲ. ಸಂವಹನಕ್ಕೆ ಎದುರಾಳಿಯು ಸಿದ್ಧರಾಗಿರಬೇಕು. ಹೀಗಾಗಿ, ಕೇವಲ ಮನಸ್ಸಿನ ಶಕ್ತಿಯಿಂದ ಆಕ್ರಮಣಶೀಲತೆಯನ್ನು ಕಡಿಮೆ ಮಾಡುವುದು ಕೇವಲ ಕಲ್ಪನೆ. ಅದು ಕುತೂಹಲವುಳ್ಳ Sam ಅಂತಹವರನ್ನು ಪ್ರಭಾವಿಸಬಹುದು, ಆದರೆ ಮುಚ್ಚಿದ ಮನಸ್ಸು ಹೊಂದಿರುವ ಆಕ್ರಮಣಕಾರಿಯನ್ನು ಅಲ್ಲ. ಆದ್ದರಿಂದ, ನಡೆಯುತ್ತಿರುವ ಯುದ್ಧವನ್ನು ನಿಲ್ಲಿಸಲು ಧ್ಯಾನವನ್ನು ನಾನು ಪರಿಹಾರವಾಗಿ ಹೇಳುವುದಿಲ್ಲ. ಆದರೆ ಅದು ಭವಿಷ್ಯದಲ್ಲಿ ಅಂತಹ ಪರಿಸ್ಥಿತಿಗಳನ್ನು ತಡೆಯಲು ಒಂದು ಸಾಧನವಾಗಬಹುದು. ಧ್ಯಾನವು ಅಶಾಂತ ಮನಸ್ಸನ್ನು ಶಾಂತಗೊಳಿಸುವ ಸಾಮರ್ಥ್ಯವನ್ನು ಹೊಂದಿದೆ. ಶಾಂತ ಮನಸ್ಸು, ವಿಭಾಜಕ ಪ್ರವೃತ್ತಿಗಳಿಗೆ ಸುಲಭವಾಗಿ ಒಳಪಡುವುದಿಲ್ಲ. ಅದು ಭಾವನಾತ್ಮಕ ಪ್ರತಿಕ್ರಿಯೆಗಳನ್ನು ನಿಯಂತ್ರಿಸಿ ತಾರ್ಕಿಕತೆಗೆ ಅವಕಾಶ ಕೊಡುತ್ತದೆ. ಆದ್ದರಿಂದ, ಧ್ಯಾನವನ್ನು ಯುದ್ಧಗಳನ್ನು ತಪ್ಪಿಸುವ ಒಂದು ಮುನ್ನೆಚ್ಚರಿಕಾ ಕ್ರಮವಾಗಿ ನಾನು ಶಿಫಾರಸು ಮಾಡುತ್ತೇನೆ—ಇದು ಮುಂಚಿತವಾಗಿ ತೆಗೆದುಕೊಳ್ಳುವ ಎಚ್ಚರಿಕೆಯಾಗಿದೆ, ಬೆಂಕಿ ಆರಿಸುವ ನಂತರದ ವ್ಯರ್ಥ ಪ್ರಯತ್ನವಲ್ಲ. ನಮ್ಮ ಮಕ್ಕಳ ಬೆಳವಣಿಗೆಯ ಭಾಗವಾಗಿ ಅವರಿಗೆ ಧ್ಯಾನವನ್ನು ಕಲಿಸಬೇಕು. ಇದರಿಂದ ಸಂಪೂರ್ಣ ಸಂಘರ್ಷರಹಿತ ಜಗತ್ತು ಸೃಷ್ಟಿಯಾಗದೇ ಇರಬಹುದು, ಅಥವಾ ಆಕ್ರಮಣಕಾರಿಯನ್ನು ಬದಲಾಯಿಸಲಾಗದೇ ಇರಬಹುದು. ಆದರೆ ಇದು ಆಕ್ರಮಣಶೀಲ ವರ್ತನೆಯ ಸಾಧ್ಯತೆಯನ್ನು ಖಂಡಿತವಾಗಿ ಕಡಿಮೆ ಮಾಡುತ್ತದೆ. ಆದರೆ ಅವರಿಗೆ ಯಾವ ಧ್ಯಾನ ವಿಧಾನವನ್ನು ಕಲಿಸಬೇಕು? ಇಂದಿನ ದಿನಗಳಲ್ಲಿ ಅನೇಕ ಗುರುಗಳಿದ್ದಾರೆ, ಪ್ರತಿಯೊಬ್ಬರಿಗೂ ತಮ್ಮದೇ ಧ್ಯಾನ ವಿಧಾನವಿದೆ. • ಕೆಲವರು ವೇಗವಾದ ಉಸಿರಾಟವನ್ನು ಶಿಫಾರಸು ಮಾಡುತ್ತಾರೆ. • ಕೆಲವರು ಉಸಿರನ್ನು ಶಾಂತವಾಗಿ ಗಮನಿಸಲು ಹೇಳುತ್ತಾರೆ. • ಕೆಲವರು ಮೂಗಿನ ತುದಿ ಅಥವಾ ಭ್ರೂಮಧ್ಯವನ್ನು ನೋಡುವಂತೆ ಹೇಳುತ್ತಾರೆ. • ಕೆಲವರು ಬೆನ್ನುಹುರಿಯ ಮೂಲಕ ಮೇಲಿನಿಂದ ಕೆಳಗೆ ಚಲಿಸುವ 'ಶಕ್ತಿ'ಯನ್ನು ಕಲ್ಪಿಸಿ, ಅದಕ್ಕೆ ಗಮನ ಕೊಡಲು ಹೇಳುತ್ತಾರೆ. • ಕೆಲವರು ಒಂದು ಅಕ್ಷರದ ಧ್ವನಿಯಮೇಲೆ ಗಮನ ಕೇಂದ್ರೀಕರಿಸಲು ಹೇಳುತ್ತಾರೆ. • ಇನ್ನೂ ಕೆಲವರು ಮಂತ್ರವನ್ನು ಜಪಿಸಲು ಹೇಳುತ್ತಾರೆ. ಎಷ್ಟು ಗುರುಗಳೋ, ಅಷ್ಟು ವಿಧಾನಗಳು. ಇವುಗಳಲ್ಲಿ ಯಾವುದು ಉತ್ತಮ? ಇದು ತಿನ್ನುವ ಅತ್ಯುತ್ತಮ ವಿಧಾನ ಯಾವುದು ಎಂದು ಕೇಳಿದಂತೆಯೇ. ಒಬ್ಬ ಜಪಾನಿ ಅಥವಾ ಚೀನೀಯ ಚಾಪ್ಸ್ಟಿಕ್ಗಳನ್ನು ಬಳಸುತ್ತಾನೆ. ಒಬ್ಬ ಯೂರೋಪಿಯನ್ ಚಾಕು ಮತ್ತು ಫೋರ್ಕ್ ಬಳಸುತ್ತಾನೆ. ಒಬ್ಬ ಭಾರತೀಯನು ಬರಿ ಕೈಯಿಂದ ತಿನ್ನುವುದನ್ನು ಇಷ್ಟಪಡುತ್ತಾನೆ. • ಯಾವುದೇ ವಿಧಾನವೂ ಶ್ರೇಷ್ಠವಲ್ಲ, ಯಾವುದೂ ಹೀನವಲ್ಲ. • ಹೊಟ್ಟೆ ತೃಪ್ತಿಪಡಿಸುವುದು ಗುರಿಯಾಗಿದ್ದರೆ, ಯಾವ ವಿಧಾನವಾದರೂ ಸರಿಯೇ. • ನಿಮ್ಮ ಪರಿಸ್ಥಿತಿಗೆ ಅನುಕೂಲವಾದದ್ದೇ ನಿಮಗೆ ಸರಿಯಾದದ್ದು. • ಯಾರಾದರೂ ನಿಮಗೆ ತಲೆಕೆಳಗಾಗಿ ನಿಂತು ತಿನ್ನಲು ಹೇಳದವರೆಗೆ, ಎಲ್ಲವೂ ಸರಿಯೇ. ಹಾಗೆಯೇ, ಧ್ಯಾನವು ನಿಮಗೆ ಶಾಂತ ಮನಸ್ಸನ್ನು ಕೊಡುತ್ತಿದೆಯಾದರೆ ಅದು ಸಾಕು. ನಿಮ್ಮನ್ನು ಭ್ರಮೆಯ ದಾರಿಯಲ್ಲಿ ಕೊಂಡೊಯ್ಯುವ ಯಾವುದೇ ಪದ್ಧತಿಯನ್ನು ತಪ್ಪಿಸಬೇಕು. ಈ ವಿಧಾನಗಳಲ್ಲಿ ಯಾವುದಾದರೂ ನಾನು ಹಿಂದಿನ ಕೆಲವು ಭಾಗಗಳಲ್ಲಿ ಹೇಳಿದ ವಿಶ್ವೀಕೃತ ಮನಸ್ಥಿತಿಗೆ ಕೊಂಡೊಯ್ಯುತ್ತದೆಯೇ? ಅಥವಾ ಇತರರನ್ನು ಪ್ರಭಾವಿಸಬಲ್ಲ ಮನಸ್ಸಿಗೆ? ಅದು ಬೇರೆ ವಿಷಯ. ಅದನ್ನು ನಾನು ಇನ್ನೊಮ್ಮೆ ಮಾತನಾಡಬಹುದು. ಆದರೆ ಯಾವುದೇ ಧ್ಯಾನ ಅಭ್ಯಾಸವೂ ಸಂಘರ್ಷದ ಸಾಧ್ಯತೆಯನ್ನು ಖಂಡಿತವಾಗಿ ಕಡಿಮೆ ಮಾಡುತ್ತದೆ—ಇದೇ ನಮ್ಮ ಮುಖ್ಯ ಚರ್ಚೆಯ ವಿಷಯ. ಆದ್ದರಿಂದ ನಾವು ನೆನಪಿಡೋಣ— • ವಿಶ್ಲೇಷಣಾತ್ಮಕ ಕೌಶಲ್ಯಗಳನ್ನು ಬೆಳೆಸುವುದು, • ಧರ್ಮಗಳ ಸರಿಯಾದ ಅರ್ಥವನ್ನು ತಿಳಿದಿರುವುದು, • ಅತಿಯಾದ ಆಸೆಗಳನ್ನು ನಿಯಂತ್ರಿಸುವುದು, • ಮತ್ತು ನಿಯಮಿತ ಧ್ಯಾನ ಅಭ್ಯಾಸ. ಇವು ತಕ್ಷಣದ ಪರಿಹಾರಗಳಲ್ಲ. ಇವು ಒಂದು ರಾತ್ರಿ ಒಳಗೆ ಸಂಘರ್ಷಗಳನ್ನು ನಿವಾರಿಸುವುದಿಲ್ಲ. ಆದರೆ ಇವು ವಿಭಿನ್ನ ರೀತಿಯ ಮನಸ್ಸನ್ನು ರೂಪಿಸಬಹುದು— ಸ್ಥಿರವಾದ, ಆಲೋಚಿಸುವ ಮತ್ತು ಅಜಾಗರೂಕವಾಗಿ ಪ್ರತಿಕ್ರಿಯಿಸದ ಮನಸ್ಸು. ಹಾಗೆಯೇ, ಇಂತಹ ಮನಸ್ಸುಗಳು ಹೆಚ್ಚಾದರೆ, ಅವು ನಿರ್ಮಿಸುವ ಜಗತ್ತೂ ವಿಭಿನ್ನವಾಗುತ್ತದೆ. ಕನಿಷ್ಠಪಕ್ಷ, ನಾವು ನಮ್ಮ ಮಕ್ಕಳಿಗೆ ಈ ಸಾಧ್ಯತೆಯನ್ನು ನೀಡಬಹುದು— ಅವರ ಉತ್ತಮ ಭವಿಷ್ಯಕ್ಕಾಗಿ, ಮತ್ತು ಅವರಿಗೆ ತಲಪುವ ಭಾವೀ ಜಗತ್ತಿಗಾಗಿ. &amp;nbsp; © Dr. King, Swami Satyapriya 2026 p { margin-bottom: 0.1in; direction: ltr; color: rgb(0, 0, 10); line-height: 120%; text-align: justify; }p.western { font-family: "Arial", serif; font-size: 14pt; }p.cjk { font-size: 14pt; }p.ctl { font-size: 14pt; } You can borrow audio books directly from the author at https://tinyurl.com/mylibrary1234 at highly affordable prices.</itunes:summary><itunes:keywords>#Kannada, #Meditation, #podcast, #ThoughtForTheDay</itunes:keywords></item><item><title>[Kannada] ಎಂದೂ ಹುಲಿಯ ಮೇಲೆ ಸವಾರಿ ಮಾಡಬೇಡಿ!</title><link>https://doctor-king-online.blogspot.com/2026/04/kannada_01848788574.html</link><category>#audiobook</category><category>#Gita</category><category>#IndianPhilosophy</category><category>#Kannada</category><category>#Krishna</category><category>#podcast</category><category>#ThoughtForTheDay</category><pubDate>Fri, 10 Apr 2026 19:04:17 -0700</pubDate><guid isPermaLink="false">tag:blogger.com,1999:blog-7624344137997148721.post-3629079208739287409</guid><description>

&lt;!--Global site tag (gtag.js) - Google Analytics--&gt;
&lt;script async="" src="https://www.googletagmanager.com/gtag/js?id=G-8HXGBD0CVC"&gt;&lt;/script&gt;
&lt;script&gt;
  window.dataLayer = window.dataLayer || [];
  function gtag(){dataLayer.push(arguments);}
  gtag('js', new Date());

  gtag('config', 'G-8HXGBD0CVC');
&lt;/script&gt;
&lt;!--Global site tag (gtag.js) - Google Analytics--&gt;
&lt;div dir="ltr" style="text-align: left;" trbidi="on"&gt;
&lt;div style="text-align: justify;"&gt;
&lt;div class="separator" style="clear: both; text-align: center;"&gt;
&lt;/div&gt;
&lt;div style="text-align: left;"&gt;
&lt;a href="http://doctor-king-online.blogspot.com/2018/02/quick-links-to-drkings-books-on.html" target="_blank"&gt;[Quick links] &lt;/a&gt;&lt;/div&gt;
&lt;div dir="ltr" style="text-align: center;" trbidi="on"&gt;
&lt;button id="playAudio"&gt;[Pause]&lt;/button&gt; 
&lt;div style="text-align: justify;"&gt;&lt;div class="separator" style="clear: both; text-align: center;"&gt;

&lt;/div&gt;&lt;span style="font-family: inherit;"&gt;&lt;span style="font-size: x-large;"&gt;&lt;b&gt;&amp;nbsp;&lt;/b&gt;&lt;/span&gt;&lt;/span&gt;&lt;/div&gt;&lt;div style="text-align: justify;"&gt;&lt;a href="https://blogger.googleusercontent.com/img/b/R29vZ2xl/AVvXsEiiewkkOHv4xWeY2hx1FxR-Gt-lBo93yPjLVYofyPEJ_SUN_51CluRWOMi13bsh2RbOYfoWUrCBGHVRtoMVyUGzRJ3C3NFuHJNjgHNT3e2W0gtlXy22UXIrSiiosqRwC426Meaewj-Bwqj8zZ6b2KOF4Ezc2xIZHG5PtJy-Zwk639RvMKq2iwG3jPpvPIc/s1024/riding%20a%20tiger2.png" style="margin-left: 1em; margin-right: 1em;"&gt;&lt;img border="0" data-original-height="1024" data-original-width="1024" height="640" src="https://blogger.googleusercontent.com/img/b/R29vZ2xl/AVvXsEiiewkkOHv4xWeY2hx1FxR-Gt-lBo93yPjLVYofyPEJ_SUN_51CluRWOMi13bsh2RbOYfoWUrCBGHVRtoMVyUGzRJ3C3NFuHJNjgHNT3e2W0gtlXy22UXIrSiiosqRwC426Meaewj-Bwqj8zZ6b2KOF4Ezc2xIZHG5PtJy-Zwk639RvMKq2iwG3jPpvPIc/w640-h640/riding%20a%20tiger2.png" width="640" /&gt;&lt;/a&gt;&lt;span style="font-family: inherit;"&gt;&lt;span style="font-size: x-large;"&gt;&lt;b&gt;&amp;nbsp;&lt;/b&gt;&lt;/span&gt;&lt;/span&gt;&lt;/div&gt;&lt;div style="text-align: justify;"&gt;&lt;span style="font-family: inherit;"&gt;&lt;span style="font-size: x-large;"&gt;&lt;b&gt;ನೀವು&lt;/b&gt;&lt;/span&gt;&lt;span style="font-size: small;"&gt;, ಜನರು ಕುದುರೆಯ ಮೇಲೆ ಸವಾರಿ ಮಾಡುವುದನ್ನು ನೋಡಿರಬಹುದು. ಅರಬ್ ದೇಶಗಳ ಮರಳುಗಾಡಿನಲ್ಲಿ ಜನರು ಒಂಟೆಯ ಮೇಲೆ ಸವಾರಿ ಮಾಡುವುದನ್ನು ಕೂಡ ಕೇಳಿರಬಹುದು. ಆದರೆ ಹುಲಿಯ ಮೇಲೆ ಸವಾರಿ? ಬಹುಶಃ, ನೀವು ಅದನ್ನು ಎಂದೂ ನೋಡಿರಲಿಕ್ಕಿಲ್ಲ.&lt;br /&gt;&lt;br /&gt;ಆದರೆ, ಆಶ್ಚರ್ಯವೆಂದರೆ, ನಮ್ಮಲ್ಲಿ ಹಲವರು ಅದನ್ನೇ ಮಾಡುತ್ತಲೇ ಇರುತ್ತೇವೆ. ಆದರೆ ಅಪರೂಪವಾಗಿ ಮಾತ್ರ ನಾವು ಅದನ್ನು ಅರಿಯುತ್ತೇವೆ.&lt;/span&gt;&lt;/span&gt;&lt;a name='more'&gt;&lt;/a&gt;&lt;!-----------------------------&gt;  
&lt;audio autoplay="" id="Hello" src="https://tinyurl.com/kn-Hello1234"&gt; &lt;/audio&gt;
&lt;audio id="Audio" src="https://www.dropbox.com/scl/fi/3k6aym0pkrkyohlv6arsj/05.mp3?rlkey=t66otwipv2srfmt64fxf8si9g&amp;amp;st=cq4n3p1v&amp;amp;raw=1"&gt; &lt;/audio&gt;  
&lt;audio id="ThankYou" src="https://tinyurl.com/kn-Thanks1234"&gt; &lt;/audio&gt;  
 &lt;script type="text/javascript"&gt;
var hello = document.getElementById("Hello");
hello.addEventListener("ended", function(){  
     var audio = document.getElementById('Audio');
     audio.play();
        });
var audio = document.getElementById("Audio");
audio.addEventListener("ended", function(){  
     var thankyou = document.getElementById('ThankYou');
     thankyou.play();
        });
document.getElementById("playAudio").addEventListener("click", function(){
 var audio = document.getElementById('Audio');
 if(this.className != "is-paused"){
    this.className = "is-paused";
    this.innerHTML = "Play";
    audio.pause();
  }else{
    this.className = "is-playing";
    this.innerHTML = "Pause";
    audio.play();
  }

});
&lt;/script&gt;&lt;/div&gt;
&lt;div style="text-align: justify;"&gt;&lt;span style="font-family: inherit;"&gt;&lt;span style="font-size: small;"&gt;ನಾನು, ಕಾಡನ್ನು ಆಳುವ ಆ ಭಯಾನಕ ಪ್ರಾಣಿಯ ಬಗ್ಗೆ ಮಾತನಾಡುತ್ತಿಲ್ಲ. ನಾನು, ಸಂಪೂರ್ಣವಾಗಿ ಬೇರೆ ರೀತಿಯ ಒಂದು ಪ್ರಾಣಿಯ ಬಗ್ಗೆ ಮಾತನಾಡುತ್ತಿದ್ದೇನೆ. ನಾನು, "ಹುಲಿ" ಎಂಬ ಪದವನ್ನು ಸಾಂಕೇತಿಕವಾಗಿ ಬಳಸುತ್ತಿದ್ದೇನೆ.&lt;/span&gt;&lt;/span&gt;&lt;/div&gt;&lt;div style="text-align: justify;"&gt;&lt;span style="font-family: inherit;"&gt;&lt;span style="font-size: small;"&gt;&lt;br /&gt;ಜನರು ಸಾಮಾನ್ಯವಾಗಿ ಸವಾರಿ ಮಾಡುವ ಹಲವಾರು ರೀತಿಯ ಹುಲಿಗಳಿವೆ.&lt;br /&gt;&lt;br /&gt;ಕೆಲವರು ಅಧಿಪತ್ಯದ ಹುಲಿಯ ಮೇಲೆ ಸವಾರಿ ಮಾಡುತ್ತಾರೆ. ತಾವೇ ಮಹಾಶಕ್ತಿಗಳು ಎಂದು ಜಗತ್ತಿಗೆ ಹೇಳಲು ಅವರು ಬಯಸುತ್ತಾರೆ, ಮತ್ತು ಎಲ್ಲರೂ ಅವರ ಮುಂದೆ ತಲೆಬಾಗಬೇಕು ಎಂದೂ ಬಯಸುತ್ತಾರೆ. ಇತರರಿಗೆ ಯಾವುದು ಒಳ್ಳೆಯದು, ಯಾವುದು ಕೆಟ್ಟದು ಎಂಬುದನ್ನು ಅವರು ತೀರ್ಮಾನಿಸುತ್ತಾರೆ. ಇತರರು ಹೇಗೆ ವರ್ತಿಸಬೇಕು ಎಂಬುದನ್ನೂ ಅವರು ಹೇಳುತ್ತಾರೆ.&lt;br /&gt;&lt;br /&gt;ಇನ್ನೂ ಕೆಲವರು ಅಧಿಕಾರದ ಹುಲಿಯ ಮೇಲೆ ಸವಾರಿ ಮಾಡುತ್ತಾರೆ. ಅವರು ಎಲ್ಲವನ್ನೂ ನಿಯಂತ್ರಿಸಲು ಬಯಸುತ್ತಾರೆ. ತಪ್ಪು ಮಾಡಿದವರನ್ನು ಶಿಕ್ಷಿಸಲು ಅವರು ಯಾವಾಗಲೂ ಚಾವಟಿಯನ್ನು ಹಿಡಿದುಕೊಂಡಿರುತ್ತಾರೆ. ಅವರು ನೈತಿಕ ಪೊಲೀಸ್ ಪಾತ್ರವನ್ನು ವಹಿಸುತ್ತಾರೆ. ಅವರು ಮಹಾವಿನಾಶಕಾರಿ ಆಯುಧಗಳ ರಾಶಿಯನ್ನೇ ಸಂಗ್ರಹಿಸಿಡುತ್ತಾರೆ. ಆದರೆ, ಅದೇ ಕೆಲಸವನ್ನು ಇತರರು ಮಾಡಿದರೆ ಅವರು ಗದ್ದಲ ಮಾಡುತ್ತಾರೆ. ತಮ್ಮ ಮಾತು ಕೇಳದವರನ್ನು ನಾಶಮಾಡುವುದಾಗಿ ಅವರು ಬೆದರಿಸುತ್ತಾರೆ.&lt;br /&gt;&lt;br /&gt;ಇತಿಹಾಸವು ತೋರಿಸಿದೆ, ಅಧಿಪತ್ಯ ಮತ್ತು ಅಧಿಕಾರದ ಹುಲಿಗಳ ಮೇಲೆ ಸವಾರಿ ಮಾಡಿದವರು ಸದಾ ಭಯ, ಅನುಮಾನ ಮತ್ತು ದ್ರೋಹದಿಂದ ತುಂಬಿದ ಜೀವನವನ್ನು ನಡೆಸಿದ್ದಾರೆ.&lt;br /&gt;&lt;br /&gt;ನಮ್ಮಲ್ಲಿ ಕೆಲವರು ಸಂಪತ್ತಿನ ಹುಲಿಯ ಮೇಲೆ ಸವಾರಿ ಮಾಡುವುದರಲ್ಲಿ ತೃಪ್ತರಾಗುತ್ತಾರೆ. ಅವರು, ಎಂದಿಗೂ ಮುಗಿಯದ ಆಸೆಯಿಂದ ಸಂಪತ್ತನ್ನು ಕೂಡಿಸುತ್ತಲೇ ಇರುತ್ತಾರೆ. ಎಷ್ಟು ಹೆಚ್ಚು ಸಂಪತ್ತು ಕೂಡಿಸುತ್ತಾರೋ ಅಷ್ಟು ಹೆಚ್ಚು ಅವರ ಆಸೆ ಹೆಚ್ಚಾಗುತ್ತದೆ. ಇದರಿಂದ ಅವರಿಗೆ ಹುಲಿಯಿಂದ ಇಳಿಯಲು ಸಮಯವೇ ಸಿಗುವುದಿಲ್ಲ.&lt;/span&gt;&lt;/span&gt;&lt;/div&gt;&lt;div style="text-align: justify;"&gt;&lt;span style="font-family: inherit;"&gt;&lt;span style="font-size: small;"&gt;&lt;br /&gt;ಆದರೆ ಹುಲಿ ಎಂದರೆ ಹುಲಿಯೇ. ಅದರ ಮೇಲೆ ಸವಾರಿ ಮಾಡಬಹುದು. ಆದರೆ ಅದರ ಬೆನ್ನಿಂದ ಇಳಿಯುವುದು ಸಾಧ್ಯವಿಲ್ಲ. ನೀವು ಇಳಿದ ಕ್ಷಣದಲ್ಲಿ, ಅಥವಾ ಇಳಿಯಲು ಪ್ರಯತ್ನಿಸಿದರೂ, ಅದು ನಿಮ್ಮ ಮೇಲೆ ದಾಳಿ ಮಾಡುತ್ತದೆ, ಮತ್ತು ನಿಮ್ಮ ಕಥೆ ಅಲ್ಲೇ ಮುಗಿಯುತ್ತದೆ. ನೀವು ಹೇಗಾದರೂ ತಪ್ಪಿಸಿಕೊಂಡರೂ, ಇನ್ನೂ ಹಲವಾರು ಹುಲಿಗಳು ದುರ್ಬಲರಿಗಾಗಿ ಕಾಯುತ್ತಿರುತ್ತವೆ.&lt;/span&gt;&lt;/span&gt;&lt;/div&gt;&lt;div style="text-align: justify;"&gt;&lt;span style="font-family: inherit;"&gt;&lt;span style="font-size: small;"&gt;&lt;br /&gt;ಹೀಗಾಗಿ, ಹುಲಿಯ ಮೇಲೆ ಸವಾರಿ ಮಾಡುವುದು ಎಂದಿಗೂ ಸುರಕ್ಷಿತವಾದ ಆಯ್ಕೆಯಲ್ಲ.&lt;br /&gt;&lt;br /&gt;ದುರದೃಷ್ಟವಶಾತ್, ನಮ್ಮಲ್ಲಿ ಕೆಲವು ಗುರುಗಳು ಇದ್ದಾರೆ, ಅವರು ತಮ್ಮ ಶಿಷ್ಯರನ್ನು ಸಂಪತ್ತಿನ ಹುಲಿಗಳ ಮೇಲೆ, ಹೆಸರು ಮತ್ತು ಖ್ಯಾತಿಯ ಹುಲಿಗಳ ಮೇಲೆ ಸವಾರಿ ಮಾಡಲು ಪ್ರೇರೇಪಿಸುತ್ತಾರೆ. ಸಂಪತ್ತನ್ನು ಕೂಡಿಸಿಡುವುದರಲ್ಲಿ ಯಾವುದೇ ತಪ್ಪಿಲ್ಲ ಎಂದು ಅವರು ಹೇಳುತ್ತಾರೆ. ಅವರ ಪ್ರಕಾರ, ಸರಳ ಜೀವನವು ಹಳೆಯ ಕಾಲದ ಮೌಲ್ಯ — ಯೇಸು ಅಥವಾ ಬುದ್ಧನು ಬೋಧಿಸಿದ ರೀತಿಯದು.&lt;/span&gt;&lt;/span&gt;&lt;/div&gt;&lt;div style="text-align: justify;"&gt;&lt;span style="font-family: inherit;"&gt;&lt;span style="font-size: small;"&gt;&lt;br /&gt;ಜನರು ಇಂತಹ ಗುರುಗಳ ಬಳಿಗೆ ಗುಂಪುಗೂಡಿ ಹೋಗುತ್ತಾರೆ. ಇದರಿಂದ ಅವರು ತಮ್ಮದೇ ಹುಲಿಸವಾರಿಯನ್ನು ಸಮರ್ಥಿಸಿಕೊಳ್ಳಲು ಸಾಧ್ಯವಾಗುತ್ತದೆ.&lt;br /&gt;&lt;br /&gt;ಆದರೆ ಇಂತಹ ಮಾರ್ಗದಲ್ಲಿ ನಡೆದ ಗುರುಗಳಿಗೆ ಹಿಂದೆ ಏನಾಯಿತು? ಅವರನ್ನು ಅವರದೇ ಆಪ್ತರು ವಂಚಿಸಿದರು. ಮತ್ತು ಅವರು ಭಯ ಮತ್ತು ಅನುಮಾನದಿಂದ ತುಂಬಿದ ಜೀವನ ನಡೆಸಿ, ಕೊನೆಗೆ ತಮ್ಮದೇ ವಿಶ್ವಾಸಾರ್ಹ ಅನುಯಾಯಿಗಳಿಂದಲೇ ಕೊಲ್ಲಲ್ಪಟ್ಟರು.&lt;br /&gt;ಹುಲಿಯನ್ನು ನಿಯಂತ್ರಿಸಲು ಸಾಧ್ಯವಾಗದೇ ಹೋದರೆ, ಅದು ಇದನ್ನೇ ಮಾಡುವುದು ಖಚಿತ.&lt;br /&gt;&lt;br /&gt;ಸ್ವಲ್ಪ ಇಂದಿನ ಪರಿಸ್ಥಿತಿಯನ್ನು ನೋಡಿ. ಅಧಿಪತ್ಯದ ಹುಲಿಯ ಮೇಲೆ ಸವಾರಿ ಮಾಡುವವರು ಇತರರಿಗೆ ನೈತಿಕ ಪಾಠಗಳನ್ನು ಹೇಳುತ್ತಿದ್ದಾರೆ. ಸರ್ವಾಧಿಕಾರದ ಹುಲಿಗಳ ಮೇಲೆ ಸವಾರಿ ಮಾಡುವವರು, ಇತರರಿಗೆ ಶಾಂತಿಯ ಉಪದೇಶಗಳನ್ನು ಕೊಡುತ್ತಿದ್ದಾರೆ. ಮಹಾವಿನಾಶದ ಹುಲಿಗಳ ಮೇಲೆ ಸವಾರಿ ಮಾಡುವವರು, ಇತರರು ಆಯುಧಗಳನ್ನು ತ್ಯಜಿಸಿ ತಮ್ಮ ಮಾತನ್ನು ಒಪ್ಪಿಕೊಳ್ಳಬೇಕು ಎಂದು ಬಯಸುತ್ತಾರೆ.&lt;/span&gt;&lt;/span&gt;&lt;/div&gt;&lt;div style="text-align: justify;"&gt;&lt;span style="font-family: inherit;"&gt;&lt;span style="font-size: small;"&gt;&lt;br /&gt;ವೈಯಕ್ತಿಕ ಮಟ್ಟದಲ್ಲೂ, ನಮ್ಮಲ್ಲಿ ಹಲವರು ಸಂಪತ್ತು ಮತ್ತು ವೈಭವದ ಮೇಲಿನ ಅತಿಯಾದ ಆಸೆಯ ಹುಲಿಗಳ ಮೇಲೆ ಸವಾರಿ ಮಾಡುವ ತಪ್ಪನ್ನು ಮಾಡುತ್ತೇವೆ.&lt;/span&gt;&lt;/span&gt;&lt;/div&gt;&lt;div style="text-align: justify;"&gt;&lt;span style="font-family: inherit;"&gt;&lt;span style="font-size: small;"&gt;&lt;br /&gt;ಯಾಕೆ ಮನುಷ್ಯನು ಇಂತಹ ತಪ್ಪನ್ನು ಮಾಡುತ್ತಾನೆ?&lt;br /&gt;&lt;br /&gt;ಇದೇ ಪ್ರಶ್ನೆಯನ್ನು ಭಾರತೀಯ ಯೋಧ, ಅರ್ಜುನನು ಭಗವದ್ಗೀತೆಯಲ್ಲಿ ಕೃಷ್ಣನನ್ನು ಕೇಳಿದನು.&lt;/span&gt;&lt;/span&gt;&lt;/div&gt;&lt;div style="text-align: justify;"&gt;&lt;span style="font-family: inherit;"&gt;&lt;span style="font-size: small;"&gt;&lt;br /&gt;ಅವನು ಕೇಳಿದನು:&lt;/span&gt;&lt;/span&gt;&lt;/div&gt;&lt;div style="text-align: justify;"&gt;&lt;span style="font-family: inherit;"&gt;&lt;span style="font-size: small;"&gt;&lt;br /&gt;&lt;/span&gt;&lt;/span&gt;&lt;div style="margin-left: 40px;"&gt;&lt;span style="font-family: inherit;"&gt;&lt;span style="font-size: small;"&gt;"ಮನುಷ್ಯರು ತಪ್ಪು ಕೆಲಸಗಳನ್ನು ಯಾಕೆ ಮಾಡುತ್ತಾರೆ, ಅವರು ಬಲವಂತದಿಂದ ಮಾಡುತ್ತಿರುವಂತೆ?"&lt;/span&gt;&lt;/span&gt;&lt;br /&gt;&lt;/div&gt;&lt;span style="font-family: inherit;"&gt;&lt;span style="font-size: small;"&gt;&lt;br /&gt;ಕೃಷ್ಣನ ಸರಳ ಉತ್ತರ ಹೀಗಿತ್ತು:&lt;/span&gt;&lt;/span&gt;&lt;/div&gt;&lt;div style="text-align: justify;"&gt;&lt;span style="font-family: inherit;"&gt;&lt;span style="font-size: small;"&gt;&lt;br /&gt;&lt;/span&gt;&lt;/span&gt;&lt;div style="margin-left: 40px;"&gt;&lt;span style="font-family: inherit;"&gt;&lt;span style="font-size: small;"&gt;"ಅತಿಯಾದ ಆಸೆ ಮತ್ತು ದ್ವೇಷವೇ ಮನುಷ್ಯನನ್ನು ಇಂತಹ ತಪ್ಪುಮಾಡಲು ಪ್ರೇರೇಪಿಸುತ್ತದೆ. ಅವೇ ಅವನ ದೊಡ್ಡ ಶತ್ರುಗಳು"&lt;/span&gt;&lt;/span&gt;&lt;br /&gt;&lt;/div&gt;&lt;span style="font-family: inherit;"&gt;&lt;span style="font-size: small;"&gt;&lt;br /&gt;ಕೃಷ್ಣನು ಈ ಎರಡನ್ನು, ಬೆಂಕಿಯನ್ನು ಮುಚ್ಚುವ ಹೊಗೆಯೊಂದಿಗೆ ಹೋಲಿಸುತ್ತಾನೆ. ಅಗ್ನಿ ಸ್ವತಃ ಪ್ರಕಾಶಮಾನವಾಗಿರುತ್ತದೆ. ಆದರೆ ಅದು ಹೊಗೆಯಿಂದ ಮುಚ್ಚಲ್ಪಟ್ಟಾಗ ತನ್ನ ಕಿರಣವನ್ನು ಕಳೆದುಕೊಳ್ಳುತ್ತದೆ.&lt;/span&gt;&lt;/span&gt;&lt;/div&gt;&lt;div style="text-align: justify;"&gt;&lt;span style="font-family: inherit;"&gt;&lt;span style="font-size: small;"&gt;&lt;br /&gt;ಹಾಗೆಯೇ, ಮನುಷ್ಯನು ಈ ಎರಡರ ಪ್ರಭಾವಕ್ಕೆ ಒಳಗಾದಾಗ, ಅವನ ಸಹಜ ಸೌಮ್ಯ ಸ್ವಭಾವ ವಿಕೃತವಾಗುತ್ತದೆ.&lt;/span&gt;&lt;/span&gt;&lt;/div&gt;&lt;div style="text-align: justify;"&gt;&lt;span style="font-family: inherit;"&gt;&lt;span style="font-size: small;"&gt;&lt;br /&gt;ಅವನು ಹೇಳುತ್ತಾನೆ, ಅವು ಸ್ವಚ್ಛ ಕನ್ನಡಿಯ ಮೇಲೆ ಜಮೆಯಾಗುವ ಧೂಳಿನಂತಿವೆ. ಸ್ವಚ್ಛ ಕನ್ನಡಿಯು ತನ್ನ ಮುಂದೆ ಇರುವುದನ್ನು ಇದ್ದಂತೆಯೇ ಪ್ರತಿಬಿಂಬಿಸುತ್ತದೆ.&lt;/span&gt;&lt;/span&gt;&lt;/div&gt;&lt;div style="text-align: justify;"&gt;&lt;span style="font-family: inherit;"&gt;&lt;span style="font-size: small;"&gt;&lt;br /&gt;ಆದರೆ ಅದೇ ಕನ್ನಡಿಯು ಧೂಳಿನಿಂದ ಮುಚ್ಚಲ್ಪಟ್ಟಾಗ, ಅದು ಮುಂದೆ ಇರುವ ವ್ಯಕ್ತಿಯ ನಿಜ ಸ್ವರೂಪವನ್ನು ತೋರಿಸಲು ಸಾಧ್ಯವಾಗುವುದಿಲ್ಲ.&lt;br /&gt;&lt;br /&gt;ಪತಂಜಲಿ, ಇದನ್ನೇ ರಾಗ ಮತ್ತು ದ್ವೇಷ ಎಂದು ಕರೆಯುತ್ತಾನೆ. ಈ ಎರಡೂ ಮನುಷ್ಯರ ಮನಸ್ಸಿನಲ್ಲಿ ಆಳವಾಗಿ ನೆಲೆಸಿವೆ ಎಂದು ಅವನು ಹೇಳುತ್ತಾನೆ. ಜನರು ಅವುಗಳ ಪ್ರಭಾವದಿಂದಾಗಿ ತಪ್ಪಾಗಿ ವರ್ತಿಸುತ್ತಾರೆ.&lt;br /&gt;&lt;br /&gt;ಬುದ್ಧನು ಕೂಡ, ಈ ಎರಡೂ ಶತ್ರುಗಳ ಬಗ್ಗೆ ಎಚ್ಚರಿಕೆ ನೀಡುತ್ತಾನೆ ಮತ್ತು ಅವನ್ನು ನಿಯಂತ್ರಣದಲ್ಲಿಡಲು ಸಲಹೆ ನೀಡುತ್ತಾನೆ. ನಿಯಂತ್ರಣದಲ್ಲಿಲ್ಲದ ಹುಲಿ ಯಾವಾಗಲೂ ಅಪಾಯಕಾರಿಯೇ.&lt;br /&gt;&lt;br /&gt;ಯೇಸು ಕೂಡ ಅದೇ ಮಾತನ್ನು ಹೇಳಿದನು. ಅವನು ಸದಾ, ಸರಳ ಜೀವನ ಮತ್ತು, ಕರುಣೆ ಹಾಗೂ ಅನುಕಂಪದ ಬಗ್ಗೆ ಬೋಧಿಸಿದನು.&lt;br /&gt;&lt;br /&gt;ಇದೇ ನಾವು ನೋಡುತ್ತಿರುವ ಯುದ್ಧಗಳು ಮತ್ತು ಸಂಘರ್ಷಗಳ ಮೂಲ ಕಾರಣಗಳಲ್ಲಿ ಒಂದಾಗಿದೆ. ಆದರೆ ಪರಿಹಾರ ಏನು?&lt;br /&gt;&lt;br /&gt;ಕೃಷ್ಣನು ಹೇಳುವಂತೆ:&lt;/span&gt;&lt;/span&gt;&lt;/div&gt;&lt;div style="text-align: justify;"&gt;&lt;span style="font-family: inherit;"&gt;&lt;span style="font-size: small;"&gt;&lt;br /&gt;&lt;/span&gt;&lt;/span&gt;&lt;div style="margin-left: 40px;"&gt;&lt;span style="font-family: inherit;"&gt;&lt;span style="font-size: small;"&gt;"ಈ ಪ್ರವೃತ್ತಿಗಳನ್ನು ದೃಢ ಇಚ್ಛಾಶಕ್ತಿಯಿಂದ ನಿಯಂತ್ರಿಸಬೇಕು"&lt;/span&gt;&lt;/span&gt;&lt;br /&gt;&lt;/div&gt;&lt;span style="font-family: inherit;"&gt;&lt;span style="font-size: small;"&gt;&lt;br /&gt;ಇದು ಹೇಳಲು ಸುಲಭ, ಮಾಡಲು ಕಷ್ಟ. ನಮ್ಮಲ್ಲಿ ಹಲವರು ಆಳವಾಗಿ ನೆಲೆಯೂರಿದ ಮಾನಸಿಕ ಧೋರಣೆಗಳೊಂದಿಗೆ ಬೆಳೆದಿದ್ದೇವೆ.&lt;br /&gt;&lt;br /&gt;"ಮುದೀ ನಾಯಿಗೆ ಹೊಸ ಕಲಿಕೆಗಳು ಬರವು" ಎಂದು ಹೇಳುವಂತೆ —- ದೊಡ್ಡವರಿಗೆ ತಮ್ಮ ಮಾನಸಿಕ ಪ್ರವೃತ್ತಿಗಳನ್ನು ಬದಲಿಸುವುದು ತುಂಬಾ ಕಷ್ಟ. ಅವರು ತಪ್ಪುಗಳನ್ನು ಮಾಡುತ್ತಾರೆ, ಕೆಲವೊಮ್ಮೆ ತಿಳಿಯದೇ, ಕೆಲವೊಮ್ಮೆ ತಿಳಿದುಕೊಂಡೇ.&lt;/span&gt;&lt;/span&gt;&lt;/div&gt;&lt;div style="text-align: justify;"&gt;&lt;span style="font-family: inherit;"&gt;&lt;span style="font-size: small;"&gt;&lt;br /&gt;ಹಾಗಾದರೆ ಪರಿಹಾರ ಏನು?&lt;br /&gt;&lt;br /&gt;ನಮ್ಮ ಏಕೈಕ ಆಯ್ಕೆಯೆಂದರೆ, ನಮ್ಮ ಮಕ್ಕಳನ್ನು ಇಂತಹ ಹಳ್ಳಗಳಲ್ಲಿ ಬೀಳದಂತೆ ಬೆಳೆಸುವುದು. ನಾವು ಕನಿಷ್ಠ ಅದನ್ನು ಮಾಡುತ್ತಿದ್ದೇವೆಯೇ?&lt;br /&gt;&lt;br /&gt;ಅವರ ಮನಸ್ಸನ್ನು ರೂಪಿಸುವ ಸರಿಯಾದ ಸಮಯ ಇದೇ. ಅವರು ಅದ್ಭುತ ವ್ಯಕ್ತಿಗಳಾಗಿ ಅರಳಲು ಸಹಾಯಕವಾಗುವ ಉತ್ತಮ ಬೀಜಗಳನ್ನು ಬಿತ್ತುವ ಸಮಯ ಇದೇ.&lt;br /&gt;&lt;br /&gt;ಈಗ, ಯುದ್ಧಗಳು ಮತ್ತು ಸಂಘರ್ಷಗಳ ಪರಿಹಾರದ ವಿಷಯಕ್ಕೆ ಮರಳಿದರೆ, ಹಾನಿ ಆಗಿಹೋದಮೇಲೆ ಬೆಂಕಿ ನಂದಿಸುವುದರಿಂದ ಪ್ರಯೋಜನವಿಲ್ಲ. ಇತಿಹಾಸವನ್ನು ಅಳಿಸಲಾಗುವುದಿಲ್ಲ, ಮತ್ತು ವರ್ತಮಾನವನ್ನೂ ಸಂಪೂರ್ಣವಾಗಿ ಬದಲಿಸಲಾಗುವುದಿಲ್ಲ. ನಾವು ಉತ್ತಮ ಭವಿಷ್ಯವನ್ನು ಮಾತ್ರ ನಿರೀಕ್ಷಿಸಬಹುದು.&lt;/span&gt;&lt;/span&gt;&lt;/div&gt;&lt;div style="text-align: justify;"&gt;&lt;span style="font-family: inherit;"&gt;&lt;span style="font-size: small;"&gt;&lt;br /&gt;ಅದಕ್ಕಾಗಿ ಕನಿಷ್ಠ ಎರಡು ವಿಷಯಗಳನ್ನು ಮಾಡಬೇಕು.&lt;br /&gt;&lt;br /&gt;&lt;/span&gt;&lt;/span&gt;&lt;div style="margin-left: 40px;"&gt;&lt;span style="font-family: inherit;"&gt;&lt;span style="font-size: small;"&gt;• ಧಾರ್ಮಿಕ ಅಂಧಶೃದ್ಧೆಯಿಂದ ಉಂಟಾಗುವ ಪರಸ್ಪರ ದ್ವೇಷ ಮತ್ತು ತಪ್ಪು ತಿಳುವಳಿಕೆಗಳನ್ನು ನಿವಾರಿಸಬೇಕು. ಇದು ತಮ್ಮ ಧರ್ಮದ ಹಾಗೂ ಇತರರ ಧರ್ಮದ ಸರಿಯಾದ ಅರಿವಿನಿಂದ ಮಾತ್ರ ಸಾಧ್ಯ. ಇದನ್ನು ನಾನು ಹಿಂದಿನ ಒಂದು ಎಪಿಸೋಡ್ನಲ್ಲಿ ಚರ್ಚಿಸಿದ್ದೇನೆ. ಎರಡನೆಯದಾಗಿ,&lt;/span&gt;&lt;/span&gt;&lt;br /&gt;&lt;span style="font-family: inherit;"&gt;&lt;span style="font-size: small;"&gt;• ಅನಿಯಂತ್ರಿತ ಲೋಭ ಮತ್ತು ದ್ವೇಷಕ್ಕೆ ಬಲಿಯಾಗುವುದನ್ನು ತಪ್ಪಿಸಬೇಕು; ಆಕರ್ಷಕ ಹುಲಿಸವಾರಿಗಳಿಂದ ದೂರವಿರಬೇಕು.&lt;/span&gt;&lt;/span&gt;&lt;br /&gt;&lt;/div&gt;&lt;span style="font-family: inherit;"&gt;&lt;span style="font-size: small;"&gt;&lt;br /&gt;ಇವುಗಳನ್ನು ನಮ್ಮ ಮಕ್ಕಳ ಪ್ರಾಥಮಿಕ ಶಿಕ್ಷಣದಲ್ಲೇ ಬೆಳೆಸಬೇಕು. ಅವರನ್ನು ಜವಾಬ್ದಾರಿಯುತ ವ್ಯಕ್ತಿಗಳಾಗಿ ಬೆಳೆಸಬೇಕು, ಕೇವಲ ಹಣ ಸಂಪಾದಿಸುವ ಯಂತ್ರಗಳಾಗಿ ಅಲ್ಲ.&lt;br /&gt;&lt;br /&gt;ಆದರೆ, ನಾವು ಅದನ್ನು ಮಾಡುತ್ತಿದ್ದೇವೆಯೇ?&lt;/span&gt;&lt;/span&gt;&lt;/div&gt;
&lt;div align="center" class="western" lang="en-US" style="line-height: 120%;"&gt;
&lt;span style="font-size: small;"&gt;&lt;b&gt;&amp;nbsp;&lt;/b&gt;&lt;/span&gt; &lt;/div&gt;
&lt;div align="justify" class="western" lang="en-US" style="line-height: 120%;"&gt;
&lt;div class="MsoNormal" style="line-height: 120%; margin-bottom: 7pt;"&gt;
&lt;span style="background-color: #d0e0e3;"&gt;&lt;span lang="EN-US" style="background-attachment: scroll; background-clip: border-box; background-image: none; background-origin: padding-box; background-position: 0% 0%; background-repeat: repeat; background-size: auto; font-size: 12pt; line-height: 120%;"&gt; © Dr. King, Swami  Satyapriya 2026&lt;/span&gt;&lt;span lang="EN-US" style="background-attachment: scroll; background-clip: border-box; background-image: none; background-origin: padding-box; background-position: 0% 0%; background-repeat: repeat; background-size: auto; font-size: 12pt; line-height: 120%;"&gt;&lt;/span&gt;&lt;/span&gt;&lt;/div&gt;
&lt;/div&gt;
&lt;/div&gt;
&lt;div align="justify" class="western"&gt;
&lt;/div&gt;
&lt;div align="justify" class="western" style="line-height: 120%;"&gt;
&lt;/div&gt;
&lt;div align="left" class="western"&gt;
&lt;/div&gt;
&lt;div style="text-align: justify;"&gt;
&lt;style type="text/css"&gt;p { margin-bottom: 0.1in; direction: ltr; color: rgb(0, 0, 10); line-height: 120%; text-align: justify; }p.western { font-family: "Arial", serif; font-size: 14pt; }p.cjk { font-size: 14pt; }p.ctl { font-size: 14pt; }&lt;/style&gt; &lt;/div&gt;
&lt;/div&gt;
&lt;/div&gt;
&lt;div class="blogger-post-footer"&gt;You can borrow audio books directly from the author at https://tinyurl.com/mylibrary1234 at highly affordable prices.&lt;/div&gt;</description><enclosure length="0" type="mpeg" url="https://www.dropbox.com/scl/fi/3k6aym0pkrkyohlv6arsj/05.mp3?rlkey=t66otwipv2srfmt64fxf8si9g&amp;st=cq4n3p1v&amp;raw=1"/><media:thumbnail xmlns:media="http://search.yahoo.com/mrss/" height="72" url="https://blogger.googleusercontent.com/img/b/R29vZ2xl/AVvXsEiiewkkOHv4xWeY2hx1FxR-Gt-lBo93yPjLVYofyPEJ_SUN_51CluRWOMi13bsh2RbOYfoWUrCBGHVRtoMVyUGzRJ3C3NFuHJNjgHNT3e2W0gtlXy22UXIrSiiosqRwC426Meaewj-Bwqj8zZ6b2KOF4Ezc2xIZHG5PtJy-Zwk639RvMKq2iwG3jPpvPIc/s72-w640-h640-c/riding%20a%20tiger2.png" width="72"/><thr:total xmlns:thr="http://purl.org/syndication/thread/1.0">0</thr:total><author>drking2000-service@yahoo.com (Dr. King)</author><itunes:explicit>no</itunes:explicit><itunes:subtitle>window.dataLayer = window.dataLayer || []; function gtag(){dataLayer.push(arguments);} gtag('js', new Date()); gtag('config', 'G-8HXGBD0CVC'); [Quick links] [Pause] &amp;nbsp;&amp;nbsp;ನೀವು, ಜನರು ಕುದುರೆಯ ಮೇಲೆ ಸವಾರಿ ಮಾಡುವುದನ್ನು ನೋಡಿರಬಹುದು. ಅರಬ್ ದೇಶಗಳ ಮರಳುಗಾಡಿನಲ್ಲಿ ಜನರು ಒಂಟೆಯ ಮೇಲೆ ಸವಾರಿ ಮಾಡುವುದನ್ನು ಕೂಡ ಕೇಳಿರಬಹುದು. ಆದರೆ ಹುಲಿಯ ಮೇಲೆ ಸವಾರಿ? ಬಹುಶಃ, ನೀವು ಅದನ್ನು ಎಂದೂ ನೋಡಿರಲಿಕ್ಕಿಲ್ಲ. ಆದರೆ, ಆಶ್ಚರ್ಯವೆಂದರೆ, ನಮ್ಮಲ್ಲಿ ಹಲವರು ಅದನ್ನೇ ಮಾಡುತ್ತಲೇ ಇರುತ್ತೇವೆ. ಆದರೆ ಅಪರೂಪವಾಗಿ ಮಾತ್ರ ನಾವು ಅದನ್ನು ಅರಿಯುತ್ತೇವೆ. var hello = document.getElementById("Hello"); hello.addEventListener("ended", function(){ var audio = document.getElementById('Audio'); audio.play(); }); var audio = document.getElementById("Audio"); audio.addEventListener("ended", function(){ var thankyou = document.getElementById('ThankYou'); thankyou.play(); }); document.getElementById("playAudio").addEventListener("click", function(){ var audio = document.getElementById('Audio'); if(this.className != "is-paused"){ this.className = "is-paused"; this.innerHTML = "Play"; audio.pause(); }else{ this.className = "is-playing"; this.innerHTML = "Pause"; audio.play(); } }); ನಾನು, ಕಾಡನ್ನು ಆಳುವ ಆ ಭಯಾನಕ ಪ್ರಾಣಿಯ ಬಗ್ಗೆ ಮಾತನಾಡುತ್ತಿಲ್ಲ. ನಾನು, ಸಂಪೂರ್ಣವಾಗಿ ಬೇರೆ ರೀತಿಯ ಒಂದು ಪ್ರಾಣಿಯ ಬಗ್ಗೆ ಮಾತನಾಡುತ್ತಿದ್ದೇನೆ. ನಾನು, "ಹುಲಿ" ಎಂಬ ಪದವನ್ನು ಸಾಂಕೇತಿಕವಾಗಿ ಬಳಸುತ್ತಿದ್ದೇನೆ. ಜನರು ಸಾಮಾನ್ಯವಾಗಿ ಸವಾರಿ ಮಾಡುವ ಹಲವಾರು ರೀತಿಯ ಹುಲಿಗಳಿವೆ. ಕೆಲವರು ಅಧಿಪತ್ಯದ ಹುಲಿಯ ಮೇಲೆ ಸವಾರಿ ಮಾಡುತ್ತಾರೆ. ತಾವೇ ಮಹಾಶಕ್ತಿಗಳು ಎಂದು ಜಗತ್ತಿಗೆ ಹೇಳಲು ಅವರು ಬಯಸುತ್ತಾರೆ, ಮತ್ತು ಎಲ್ಲರೂ ಅವರ ಮುಂದೆ ತಲೆಬಾಗಬೇಕು ಎಂದೂ ಬಯಸುತ್ತಾರೆ. ಇತರರಿಗೆ ಯಾವುದು ಒಳ್ಳೆಯದು, ಯಾವುದು ಕೆಟ್ಟದು ಎಂಬುದನ್ನು ಅವರು ತೀರ್ಮಾನಿಸುತ್ತಾರೆ. ಇತರರು ಹೇಗೆ ವರ್ತಿಸಬೇಕು ಎಂಬುದನ್ನೂ ಅವರು ಹೇಳುತ್ತಾರೆ. ಇನ್ನೂ ಕೆಲವರು ಅಧಿಕಾರದ ಹುಲಿಯ ಮೇಲೆ ಸವಾರಿ ಮಾಡುತ್ತಾರೆ. ಅವರು ಎಲ್ಲವನ್ನೂ ನಿಯಂತ್ರಿಸಲು ಬಯಸುತ್ತಾರೆ. ತಪ್ಪು ಮಾಡಿದವರನ್ನು ಶಿಕ್ಷಿಸಲು ಅವರು ಯಾವಾಗಲೂ ಚಾವಟಿಯನ್ನು ಹಿಡಿದುಕೊಂಡಿರುತ್ತಾರೆ. ಅವರು ನೈತಿಕ ಪೊಲೀಸ್ ಪಾತ್ರವನ್ನು ವಹಿಸುತ್ತಾರೆ. ಅವರು ಮಹಾವಿನಾಶಕಾರಿ ಆಯುಧಗಳ ರಾಶಿಯನ್ನೇ ಸಂಗ್ರಹಿಸಿಡುತ್ತಾರೆ. ಆದರೆ, ಅದೇ ಕೆಲಸವನ್ನು ಇತರರು ಮಾಡಿದರೆ ಅವರು ಗದ್ದಲ ಮಾಡುತ್ತಾರೆ. ತಮ್ಮ ಮಾತು ಕೇಳದವರನ್ನು ನಾಶಮಾಡುವುದಾಗಿ ಅವರು ಬೆದರಿಸುತ್ತಾರೆ. ಇತಿಹಾಸವು ತೋರಿಸಿದೆ, ಅಧಿಪತ್ಯ ಮತ್ತು ಅಧಿಕಾರದ ಹುಲಿಗಳ ಮೇಲೆ ಸವಾರಿ ಮಾಡಿದವರು ಸದಾ ಭಯ, ಅನುಮಾನ ಮತ್ತು ದ್ರೋಹದಿಂದ ತುಂಬಿದ ಜೀವನವನ್ನು ನಡೆಸಿದ್ದಾರೆ. ನಮ್ಮಲ್ಲಿ ಕೆಲವರು ಸಂಪತ್ತಿನ ಹುಲಿಯ ಮೇಲೆ ಸವಾರಿ ಮಾಡುವುದರಲ್ಲಿ ತೃಪ್ತರಾಗುತ್ತಾರೆ. ಅವರು, ಎಂದಿಗೂ ಮುಗಿಯದ ಆಸೆಯಿಂದ ಸಂಪತ್ತನ್ನು ಕೂಡಿಸುತ್ತಲೇ ಇರುತ್ತಾರೆ. ಎಷ್ಟು ಹೆಚ್ಚು ಸಂಪತ್ತು ಕೂಡಿಸುತ್ತಾರೋ ಅಷ್ಟು ಹೆಚ್ಚು ಅವರ ಆಸೆ ಹೆಚ್ಚಾಗುತ್ತದೆ. ಇದರಿಂದ ಅವರಿಗೆ ಹುಲಿಯಿಂದ ಇಳಿಯಲು ಸಮಯವೇ ಸಿಗುವುದಿಲ್ಲ. ಆದರೆ ಹುಲಿ ಎಂದರೆ ಹುಲಿಯೇ. ಅದರ ಮೇಲೆ ಸವಾರಿ ಮಾಡಬಹುದು. ಆದರೆ ಅದರ ಬೆನ್ನಿಂದ ಇಳಿಯುವುದು ಸಾಧ್ಯವಿಲ್ಲ. ನೀವು ಇಳಿದ ಕ್ಷಣದಲ್ಲಿ, ಅಥವಾ ಇಳಿಯಲು ಪ್ರಯತ್ನಿಸಿದರೂ, ಅದು ನಿಮ್ಮ ಮೇಲೆ ದಾಳಿ ಮಾಡುತ್ತದೆ, ಮತ್ತು ನಿಮ್ಮ ಕಥೆ ಅಲ್ಲೇ ಮುಗಿಯುತ್ತದೆ. ನೀವು ಹೇಗಾದರೂ ತಪ್ಪಿಸಿಕೊಂಡರೂ, ಇನ್ನೂ ಹಲವಾರು ಹುಲಿಗಳು ದುರ್ಬಲರಿಗಾಗಿ ಕಾಯುತ್ತಿರುತ್ತವೆ. ಹೀಗಾಗಿ, ಹುಲಿಯ ಮೇಲೆ ಸವಾರಿ ಮಾಡುವುದು ಎಂದಿಗೂ ಸುರಕ್ಷಿತವಾದ ಆಯ್ಕೆಯಲ್ಲ. ದುರದೃಷ್ಟವಶಾತ್, ನಮ್ಮಲ್ಲಿ ಕೆಲವು ಗುರುಗಳು ಇದ್ದಾರೆ, ಅವರು ತಮ್ಮ ಶಿಷ್ಯರನ್ನು ಸಂಪತ್ತಿನ ಹುಲಿಗಳ ಮೇಲೆ, ಹೆಸರು ಮತ್ತು ಖ್ಯಾತಿಯ ಹುಲಿಗಳ ಮೇಲೆ ಸವಾರಿ ಮಾಡಲು ಪ್ರೇರೇಪಿಸುತ್ತಾರೆ. ಸಂಪತ್ತನ್ನು ಕೂಡಿಸಿಡುವುದರಲ್ಲಿ ಯಾವುದೇ ತಪ್ಪಿಲ್ಲ ಎಂದು ಅವರು ಹೇಳುತ್ತಾರೆ. ಅವರ ಪ್ರಕಾರ, ಸರಳ ಜೀವನವು ಹಳೆಯ ಕಾಲದ ಮೌಲ್ಯ — ಯೇಸು ಅಥವಾ ಬುದ್ಧನು ಬೋಧಿಸಿದ ರೀತಿಯದು. ಜನರು ಇಂತಹ ಗುರುಗಳ ಬಳಿಗೆ ಗುಂಪುಗೂಡಿ ಹೋಗುತ್ತಾರೆ. ಇದರಿಂದ ಅವರು ತಮ್ಮದೇ ಹುಲಿಸವಾರಿಯನ್ನು ಸಮರ್ಥಿಸಿಕೊಳ್ಳಲು ಸಾಧ್ಯವಾಗುತ್ತದೆ. ಆದರೆ ಇಂತಹ ಮಾರ್ಗದಲ್ಲಿ ನಡೆದ ಗುರುಗಳಿಗೆ ಹಿಂದೆ ಏನಾಯಿತು? ಅವರನ್ನು ಅವರದೇ ಆಪ್ತರು ವಂಚಿಸಿದರು. ಮತ್ತು ಅವರು ಭಯ ಮತ್ತು ಅನುಮಾನದಿಂದ ತುಂಬಿದ ಜೀವನ ನಡೆಸಿ, ಕೊನೆಗೆ ತಮ್ಮದೇ ವಿಶ್ವಾಸಾರ್ಹ ಅನುಯಾಯಿಗಳಿಂದಲೇ ಕೊಲ್ಲಲ್ಪಟ್ಟರು. ಹುಲಿಯನ್ನು ನಿಯಂತ್ರಿಸಲು ಸಾಧ್ಯವಾಗದೇ ಹೋದರೆ, ಅದು ಇದನ್ನೇ ಮಾಡುವುದು ಖಚಿತ. ಸ್ವಲ್ಪ ಇಂದಿನ ಪರಿಸ್ಥಿತಿಯನ್ನು ನೋಡಿ. ಅಧಿಪತ್ಯದ ಹುಲಿಯ ಮೇಲೆ ಸವಾರಿ ಮಾಡುವವರು ಇತರರಿಗೆ ನೈತಿಕ ಪಾಠಗಳನ್ನು ಹೇಳುತ್ತಿದ್ದಾರೆ. ಸರ್ವಾಧಿಕಾರದ ಹುಲಿಗಳ ಮೇಲೆ ಸವಾರಿ ಮಾಡುವವರು, ಇತರರಿಗೆ ಶಾಂತಿಯ ಉಪದೇಶಗಳನ್ನು ಕೊಡುತ್ತಿದ್ದಾರೆ. ಮಹಾವಿನಾಶದ ಹುಲಿಗಳ ಮೇಲೆ ಸವಾರಿ ಮಾಡುವವರು, ಇತರರು ಆಯುಧಗಳನ್ನು ತ್ಯಜಿಸಿ ತಮ್ಮ ಮಾತನ್ನು ಒಪ್ಪಿಕೊಳ್ಳಬೇಕು ಎಂದು ಬಯಸುತ್ತಾರೆ. ವೈಯಕ್ತಿಕ ಮಟ್ಟದಲ್ಲೂ, ನಮ್ಮಲ್ಲಿ ಹಲವರು ಸಂಪತ್ತು ಮತ್ತು ವೈಭವದ ಮೇಲಿನ ಅತಿಯಾದ ಆಸೆಯ ಹುಲಿಗಳ ಮೇಲೆ ಸವಾರಿ ಮಾಡುವ ತಪ್ಪನ್ನು ಮಾಡುತ್ತೇವೆ. ಯಾಕೆ ಮನುಷ್ಯನು ಇಂತಹ ತಪ್ಪನ್ನು ಮಾಡುತ್ತಾನೆ? ಇದೇ ಪ್ರಶ್ನೆಯನ್ನು ಭಾರತೀಯ ಯೋಧ, ಅರ್ಜುನನು ಭಗವದ್ಗೀತೆಯಲ್ಲಿ ಕೃಷ್ಣನನ್ನು ಕೇಳಿದನು. ಅವನು ಕೇಳಿದನು: "ಮನುಷ್ಯರು ತಪ್ಪು ಕೆಲಸಗಳನ್ನು ಯಾಕೆ ಮಾಡುತ್ತಾರೆ, ಅವರು ಬಲವಂತದಿಂದ ಮಾಡುತ್ತಿರುವಂತೆ?" ಕೃಷ್ಣನ ಸರಳ ಉತ್ತರ ಹೀಗಿತ್ತು: "ಅತಿಯಾದ ಆಸೆ ಮತ್ತು ದ್ವೇಷವೇ ಮನುಷ್ಯನನ್ನು ಇಂತಹ ತಪ್ಪುಮಾಡಲು ಪ್ರೇರೇಪಿಸುತ್ತದೆ. ಅವೇ ಅವನ ದೊಡ್ಡ ಶತ್ರುಗಳು" ಕೃಷ್ಣನು ಈ ಎರಡನ್ನು, ಬೆಂಕಿಯನ್ನು ಮುಚ್ಚುವ ಹೊಗೆಯೊಂದಿಗೆ ಹೋಲಿಸುತ್ತಾನೆ. ಅಗ್ನಿ ಸ್ವತಃ ಪ್ರಕಾಶಮಾನವಾಗಿರುತ್ತದೆ. ಆದರೆ ಅದು ಹೊಗೆಯಿಂದ ಮುಚ್ಚಲ್ಪಟ್ಟಾಗ ತನ್ನ ಕಿರಣವನ್ನು ಕಳೆದುಕೊಳ್ಳುತ್ತದೆ. ಹಾಗೆಯೇ, ಮನುಷ್ಯನು ಈ ಎರಡರ ಪ್ರಭಾವಕ್ಕೆ ಒಳಗಾದಾಗ, ಅವನ ಸಹಜ ಸೌಮ್ಯ ಸ್ವಭಾವ ವಿಕೃತವಾಗುತ್ತದೆ. ಅವನು ಹೇಳುತ್ತಾನೆ, ಅವು ಸ್ವಚ್ಛ ಕನ್ನಡಿಯ ಮೇಲೆ ಜಮೆಯಾಗುವ ಧೂಳಿನಂತಿವೆ. ಸ್ವಚ್ಛ ಕನ್ನಡಿಯು ತನ್ನ ಮುಂದೆ ಇರುವುದನ್ನು ಇದ್ದಂತೆಯೇ ಪ್ರತಿಬಿಂಬಿಸುತ್ತದೆ. ಆದರೆ ಅದೇ ಕನ್ನಡಿಯು ಧೂಳಿನಿಂದ ಮುಚ್ಚಲ್ಪಟ್ಟಾಗ, ಅದು ಮುಂದೆ ಇರುವ ವ್ಯಕ್ತಿಯ ನಿಜ ಸ್ವರೂಪವನ್ನು ತೋರಿಸಲು ಸಾಧ್ಯವಾಗುವುದಿಲ್ಲ. ಪತಂಜಲಿ, ಇದನ್ನೇ ರಾಗ ಮತ್ತು ದ್ವೇಷ ಎಂದು ಕರೆಯುತ್ತಾನೆ. ಈ ಎರಡೂ ಮನುಷ್ಯರ ಮನಸ್ಸಿನಲ್ಲಿ ಆಳವಾಗಿ ನೆಲೆಸಿವೆ ಎಂದು ಅವನು ಹೇಳುತ್ತಾನೆ. ಜನರು ಅವುಗಳ ಪ್ರಭಾವದಿಂದಾಗಿ ತಪ್ಪಾಗಿ ವರ್ತಿಸುತ್ತಾರೆ. ಬುದ್ಧನು ಕೂಡ, ಈ ಎರಡೂ ಶತ್ರುಗಳ ಬಗ್ಗೆ ಎಚ್ಚರಿಕೆ ನೀಡುತ್ತಾನೆ ಮತ್ತು ಅವನ್ನು ನಿಯಂತ್ರಣದಲ್ಲಿಡಲು ಸಲಹೆ ನೀಡುತ್ತಾನೆ. ನಿಯಂತ್ರಣದಲ್ಲಿಲ್ಲದ ಹುಲಿ ಯಾವಾಗಲೂ ಅಪಾಯಕಾರಿಯೇ. ಯೇಸು ಕೂಡ ಅದೇ ಮಾತನ್ನು ಹೇಳಿದನು. ಅವನು ಸದಾ, ಸರಳ ಜೀವನ ಮತ್ತು, ಕರುಣೆ ಹಾಗೂ ಅನುಕಂಪದ ಬಗ್ಗೆ ಬೋಧಿಸಿದನು. ಇದೇ ನಾವು ನೋಡುತ್ತಿರುವ ಯುದ್ಧಗಳು ಮತ್ತು ಸಂಘರ್ಷಗಳ ಮೂಲ ಕಾರಣಗಳಲ್ಲಿ ಒಂದಾಗಿದೆ. ಆದರೆ ಪರಿಹಾರ ಏನು? ಕೃಷ್ಣನು ಹೇಳುವಂತೆ: "ಈ ಪ್ರವೃತ್ತಿಗಳನ್ನು ದೃಢ ಇಚ್ಛಾಶಕ್ತಿಯಿಂದ ನಿಯಂತ್ರಿಸಬೇಕು" ಇದು ಹೇಳಲು ಸುಲಭ, ಮಾಡಲು ಕಷ್ಟ. ನಮ್ಮಲ್ಲಿ ಹಲವರು ಆಳವಾಗಿ ನೆಲೆಯೂರಿದ ಮಾನಸಿಕ ಧೋರಣೆಗಳೊಂದಿಗೆ ಬೆಳೆದಿದ್ದೇವೆ. "ಮುದೀ ನಾಯಿಗೆ ಹೊಸ ಕಲಿಕೆಗಳು ಬರವು" ಎಂದು ಹೇಳುವಂತೆ —- ದೊಡ್ಡವರಿಗೆ ತಮ್ಮ ಮಾನಸಿಕ ಪ್ರವೃತ್ತಿಗಳನ್ನು ಬದಲಿಸುವುದು ತುಂಬಾ ಕಷ್ಟ. ಅವರು ತಪ್ಪುಗಳನ್ನು ಮಾಡುತ್ತಾರೆ, ಕೆಲವೊಮ್ಮೆ ತಿಳಿಯದೇ, ಕೆಲವೊಮ್ಮೆ ತಿಳಿದುಕೊಂಡೇ. ಹಾಗಾದರೆ ಪರಿಹಾರ ಏನು? ನಮ್ಮ ಏಕೈಕ ಆಯ್ಕೆಯೆಂದರೆ, ನಮ್ಮ ಮಕ್ಕಳನ್ನು ಇಂತಹ ಹಳ್ಳಗಳಲ್ಲಿ ಬೀಳದಂತೆ ಬೆಳೆಸುವುದು. ನಾವು ಕನಿಷ್ಠ ಅದನ್ನು ಮಾಡುತ್ತಿದ್ದೇವೆಯೇ? ಅವರ ಮನಸ್ಸನ್ನು ರೂಪಿಸುವ ಸರಿಯಾದ ಸಮಯ ಇದೇ. ಅವರು ಅದ್ಭುತ ವ್ಯಕ್ತಿಗಳಾಗಿ ಅರಳಲು ಸಹಾಯಕವಾಗುವ ಉತ್ತಮ ಬೀಜಗಳನ್ನು ಬಿತ್ತುವ ಸಮಯ ಇದೇ. ಈಗ, ಯುದ್ಧಗಳು ಮತ್ತು ಸಂಘರ್ಷಗಳ ಪರಿಹಾರದ ವಿಷಯಕ್ಕೆ ಮರಳಿದರೆ, ಹಾನಿ ಆಗಿಹೋದಮೇಲೆ ಬೆಂಕಿ ನಂದಿಸುವುದರಿಂದ ಪ್ರಯೋಜನವಿಲ್ಲ. ಇತಿಹಾಸವನ್ನು ಅಳಿಸಲಾಗುವುದಿಲ್ಲ, ಮತ್ತು ವರ್ತಮಾನವನ್ನೂ ಸಂಪೂರ್ಣವಾಗಿ ಬದಲಿಸಲಾಗುವುದಿಲ್ಲ. ನಾವು ಉತ್ತಮ ಭವಿಷ್ಯವನ್ನು ಮಾತ್ರ ನಿರೀಕ್ಷಿಸಬಹುದು. ಅದಕ್ಕಾಗಿ ಕನಿಷ್ಠ ಎರಡು ವಿಷಯಗಳನ್ನು ಮಾಡಬೇಕು. • ಧಾರ್ಮಿಕ ಅಂಧಶೃದ್ಧೆಯಿಂದ ಉಂಟಾಗುವ ಪರಸ್ಪರ ದ್ವೇಷ ಮತ್ತು ತಪ್ಪು ತಿಳುವಳಿಕೆಗಳನ್ನು ನಿವಾರಿಸಬೇಕು. ಇದು ತಮ್ಮ ಧರ್ಮದ ಹಾಗೂ ಇತರರ ಧರ್ಮದ ಸರಿಯಾದ ಅರಿವಿನಿಂದ ಮಾತ್ರ ಸಾಧ್ಯ. ಇದನ್ನು ನಾನು ಹಿಂದಿನ ಒಂದು ಎಪಿಸೋಡ್ನಲ್ಲಿ ಚರ್ಚಿಸಿದ್ದೇನೆ. ಎರಡನೆಯದಾಗಿ, • ಅನಿಯಂತ್ರಿತ ಲೋಭ ಮತ್ತು ದ್ವೇಷಕ್ಕೆ ಬಲಿಯಾಗುವುದನ್ನು ತಪ್ಪಿಸಬೇಕು; ಆಕರ್ಷಕ ಹುಲಿಸವಾರಿಗಳಿಂದ ದೂರವಿರಬೇಕು. ಇವುಗಳನ್ನು ನಮ್ಮ ಮಕ್ಕಳ ಪ್ರಾಥಮಿಕ ಶಿಕ್ಷಣದಲ್ಲೇ ಬೆಳೆಸಬೇಕು. ಅವರನ್ನು ಜವಾಬ್ದಾರಿಯುತ ವ್ಯಕ್ತಿಗಳಾಗಿ ಬೆಳೆಸಬೇಕು, ಕೇವಲ ಹಣ ಸಂಪಾದಿಸುವ ಯಂತ್ರಗಳಾಗಿ ಅಲ್ಲ. ಆದರೆ, ನಾವು ಅದನ್ನು ಮಾಡುತ್ತಿದ್ದೇವೆಯೇ? &amp;nbsp; © Dr. King, Swami Satyapriya 2026 p { margin-bottom: 0.1in; direction: ltr; color: rgb(0, 0, 10); line-height: 120%; text-align: justify; }p.western { font-family: "Arial", serif; font-size: 14pt; }p.cjk { font-size: 14pt; }p.ctl { font-size: 14pt; } You can borrow audio books directly from the author at https://tinyurl.com/mylibrary1234 at highly affordable prices.</itunes:subtitle><itunes:author>Dr. King</itunes:author><itunes:summary>window.dataLayer = window.dataLayer || []; function gtag(){dataLayer.push(arguments);} gtag('js', new Date()); gtag('config', 'G-8HXGBD0CVC'); [Quick links] [Pause] &amp;nbsp;&amp;nbsp;ನೀವು, ಜನರು ಕುದುರೆಯ ಮೇಲೆ ಸವಾರಿ ಮಾಡುವುದನ್ನು ನೋಡಿರಬಹುದು. ಅರಬ್ ದೇಶಗಳ ಮರಳುಗಾಡಿನಲ್ಲಿ ಜನರು ಒಂಟೆಯ ಮೇಲೆ ಸವಾರಿ ಮಾಡುವುದನ್ನು ಕೂಡ ಕೇಳಿರಬಹುದು. ಆದರೆ ಹುಲಿಯ ಮೇಲೆ ಸವಾರಿ? ಬಹುಶಃ, ನೀವು ಅದನ್ನು ಎಂದೂ ನೋಡಿರಲಿಕ್ಕಿಲ್ಲ. ಆದರೆ, ಆಶ್ಚರ್ಯವೆಂದರೆ, ನಮ್ಮಲ್ಲಿ ಹಲವರು ಅದನ್ನೇ ಮಾಡುತ್ತಲೇ ಇರುತ್ತೇವೆ. ಆದರೆ ಅಪರೂಪವಾಗಿ ಮಾತ್ರ ನಾವು ಅದನ್ನು ಅರಿಯುತ್ತೇವೆ. var hello = document.getElementById("Hello"); hello.addEventListener("ended", function(){ var audio = document.getElementById('Audio'); audio.play(); }); var audio = document.getElementById("Audio"); audio.addEventListener("ended", function(){ var thankyou = document.getElementById('ThankYou'); thankyou.play(); }); document.getElementById("playAudio").addEventListener("click", function(){ var audio = document.getElementById('Audio'); if(this.className != "is-paused"){ this.className = "is-paused"; this.innerHTML = "Play"; audio.pause(); }else{ this.className = "is-playing"; this.innerHTML = "Pause"; audio.play(); } }); ನಾನು, ಕಾಡನ್ನು ಆಳುವ ಆ ಭಯಾನಕ ಪ್ರಾಣಿಯ ಬಗ್ಗೆ ಮಾತನಾಡುತ್ತಿಲ್ಲ. ನಾನು, ಸಂಪೂರ್ಣವಾಗಿ ಬೇರೆ ರೀತಿಯ ಒಂದು ಪ್ರಾಣಿಯ ಬಗ್ಗೆ ಮಾತನಾಡುತ್ತಿದ್ದೇನೆ. ನಾನು, "ಹುಲಿ" ಎಂಬ ಪದವನ್ನು ಸಾಂಕೇತಿಕವಾಗಿ ಬಳಸುತ್ತಿದ್ದೇನೆ. ಜನರು ಸಾಮಾನ್ಯವಾಗಿ ಸವಾರಿ ಮಾಡುವ ಹಲವಾರು ರೀತಿಯ ಹುಲಿಗಳಿವೆ. ಕೆಲವರು ಅಧಿಪತ್ಯದ ಹುಲಿಯ ಮೇಲೆ ಸವಾರಿ ಮಾಡುತ್ತಾರೆ. ತಾವೇ ಮಹಾಶಕ್ತಿಗಳು ಎಂದು ಜಗತ್ತಿಗೆ ಹೇಳಲು ಅವರು ಬಯಸುತ್ತಾರೆ, ಮತ್ತು ಎಲ್ಲರೂ ಅವರ ಮುಂದೆ ತಲೆಬಾಗಬೇಕು ಎಂದೂ ಬಯಸುತ್ತಾರೆ. ಇತರರಿಗೆ ಯಾವುದು ಒಳ್ಳೆಯದು, ಯಾವುದು ಕೆಟ್ಟದು ಎಂಬುದನ್ನು ಅವರು ತೀರ್ಮಾನಿಸುತ್ತಾರೆ. ಇತರರು ಹೇಗೆ ವರ್ತಿಸಬೇಕು ಎಂಬುದನ್ನೂ ಅವರು ಹೇಳುತ್ತಾರೆ. ಇನ್ನೂ ಕೆಲವರು ಅಧಿಕಾರದ ಹುಲಿಯ ಮೇಲೆ ಸವಾರಿ ಮಾಡುತ್ತಾರೆ. ಅವರು ಎಲ್ಲವನ್ನೂ ನಿಯಂತ್ರಿಸಲು ಬಯಸುತ್ತಾರೆ. ತಪ್ಪು ಮಾಡಿದವರನ್ನು ಶಿಕ್ಷಿಸಲು ಅವರು ಯಾವಾಗಲೂ ಚಾವಟಿಯನ್ನು ಹಿಡಿದುಕೊಂಡಿರುತ್ತಾರೆ. ಅವರು ನೈತಿಕ ಪೊಲೀಸ್ ಪಾತ್ರವನ್ನು ವಹಿಸುತ್ತಾರೆ. ಅವರು ಮಹಾವಿನಾಶಕಾರಿ ಆಯುಧಗಳ ರಾಶಿಯನ್ನೇ ಸಂಗ್ರಹಿಸಿಡುತ್ತಾರೆ. ಆದರೆ, ಅದೇ ಕೆಲಸವನ್ನು ಇತರರು ಮಾಡಿದರೆ ಅವರು ಗದ್ದಲ ಮಾಡುತ್ತಾರೆ. ತಮ್ಮ ಮಾತು ಕೇಳದವರನ್ನು ನಾಶಮಾಡುವುದಾಗಿ ಅವರು ಬೆದರಿಸುತ್ತಾರೆ. ಇತಿಹಾಸವು ತೋರಿಸಿದೆ, ಅಧಿಪತ್ಯ ಮತ್ತು ಅಧಿಕಾರದ ಹುಲಿಗಳ ಮೇಲೆ ಸವಾರಿ ಮಾಡಿದವರು ಸದಾ ಭಯ, ಅನುಮಾನ ಮತ್ತು ದ್ರೋಹದಿಂದ ತುಂಬಿದ ಜೀವನವನ್ನು ನಡೆಸಿದ್ದಾರೆ. ನಮ್ಮಲ್ಲಿ ಕೆಲವರು ಸಂಪತ್ತಿನ ಹುಲಿಯ ಮೇಲೆ ಸವಾರಿ ಮಾಡುವುದರಲ್ಲಿ ತೃಪ್ತರಾಗುತ್ತಾರೆ. ಅವರು, ಎಂದಿಗೂ ಮುಗಿಯದ ಆಸೆಯಿಂದ ಸಂಪತ್ತನ್ನು ಕೂಡಿಸುತ್ತಲೇ ಇರುತ್ತಾರೆ. ಎಷ್ಟು ಹೆಚ್ಚು ಸಂಪತ್ತು ಕೂಡಿಸುತ್ತಾರೋ ಅಷ್ಟು ಹೆಚ್ಚು ಅವರ ಆಸೆ ಹೆಚ್ಚಾಗುತ್ತದೆ. ಇದರಿಂದ ಅವರಿಗೆ ಹುಲಿಯಿಂದ ಇಳಿಯಲು ಸಮಯವೇ ಸಿಗುವುದಿಲ್ಲ. ಆದರೆ ಹುಲಿ ಎಂದರೆ ಹುಲಿಯೇ. ಅದರ ಮೇಲೆ ಸವಾರಿ ಮಾಡಬಹುದು. ಆದರೆ ಅದರ ಬೆನ್ನಿಂದ ಇಳಿಯುವುದು ಸಾಧ್ಯವಿಲ್ಲ. ನೀವು ಇಳಿದ ಕ್ಷಣದಲ್ಲಿ, ಅಥವಾ ಇಳಿಯಲು ಪ್ರಯತ್ನಿಸಿದರೂ, ಅದು ನಿಮ್ಮ ಮೇಲೆ ದಾಳಿ ಮಾಡುತ್ತದೆ, ಮತ್ತು ನಿಮ್ಮ ಕಥೆ ಅಲ್ಲೇ ಮುಗಿಯುತ್ತದೆ. ನೀವು ಹೇಗಾದರೂ ತಪ್ಪಿಸಿಕೊಂಡರೂ, ಇನ್ನೂ ಹಲವಾರು ಹುಲಿಗಳು ದುರ್ಬಲರಿಗಾಗಿ ಕಾಯುತ್ತಿರುತ್ತವೆ. ಹೀಗಾಗಿ, ಹುಲಿಯ ಮೇಲೆ ಸವಾರಿ ಮಾಡುವುದು ಎಂದಿಗೂ ಸುರಕ್ಷಿತವಾದ ಆಯ್ಕೆಯಲ್ಲ. ದುರದೃಷ್ಟವಶಾತ್, ನಮ್ಮಲ್ಲಿ ಕೆಲವು ಗುರುಗಳು ಇದ್ದಾರೆ, ಅವರು ತಮ್ಮ ಶಿಷ್ಯರನ್ನು ಸಂಪತ್ತಿನ ಹುಲಿಗಳ ಮೇಲೆ, ಹೆಸರು ಮತ್ತು ಖ್ಯಾತಿಯ ಹುಲಿಗಳ ಮೇಲೆ ಸವಾರಿ ಮಾಡಲು ಪ್ರೇರೇಪಿಸುತ್ತಾರೆ. ಸಂಪತ್ತನ್ನು ಕೂಡಿಸಿಡುವುದರಲ್ಲಿ ಯಾವುದೇ ತಪ್ಪಿಲ್ಲ ಎಂದು ಅವರು ಹೇಳುತ್ತಾರೆ. ಅವರ ಪ್ರಕಾರ, ಸರಳ ಜೀವನವು ಹಳೆಯ ಕಾಲದ ಮೌಲ್ಯ — ಯೇಸು ಅಥವಾ ಬುದ್ಧನು ಬೋಧಿಸಿದ ರೀತಿಯದು. ಜನರು ಇಂತಹ ಗುರುಗಳ ಬಳಿಗೆ ಗುಂಪುಗೂಡಿ ಹೋಗುತ್ತಾರೆ. ಇದರಿಂದ ಅವರು ತಮ್ಮದೇ ಹುಲಿಸವಾರಿಯನ್ನು ಸಮರ್ಥಿಸಿಕೊಳ್ಳಲು ಸಾಧ್ಯವಾಗುತ್ತದೆ. ಆದರೆ ಇಂತಹ ಮಾರ್ಗದಲ್ಲಿ ನಡೆದ ಗುರುಗಳಿಗೆ ಹಿಂದೆ ಏನಾಯಿತು? ಅವರನ್ನು ಅವರದೇ ಆಪ್ತರು ವಂಚಿಸಿದರು. ಮತ್ತು ಅವರು ಭಯ ಮತ್ತು ಅನುಮಾನದಿಂದ ತುಂಬಿದ ಜೀವನ ನಡೆಸಿ, ಕೊನೆಗೆ ತಮ್ಮದೇ ವಿಶ್ವಾಸಾರ್ಹ ಅನುಯಾಯಿಗಳಿಂದಲೇ ಕೊಲ್ಲಲ್ಪಟ್ಟರು. ಹುಲಿಯನ್ನು ನಿಯಂತ್ರಿಸಲು ಸಾಧ್ಯವಾಗದೇ ಹೋದರೆ, ಅದು ಇದನ್ನೇ ಮಾಡುವುದು ಖಚಿತ. ಸ್ವಲ್ಪ ಇಂದಿನ ಪರಿಸ್ಥಿತಿಯನ್ನು ನೋಡಿ. ಅಧಿಪತ್ಯದ ಹುಲಿಯ ಮೇಲೆ ಸವಾರಿ ಮಾಡುವವರು ಇತರರಿಗೆ ನೈತಿಕ ಪಾಠಗಳನ್ನು ಹೇಳುತ್ತಿದ್ದಾರೆ. ಸರ್ವಾಧಿಕಾರದ ಹುಲಿಗಳ ಮೇಲೆ ಸವಾರಿ ಮಾಡುವವರು, ಇತರರಿಗೆ ಶಾಂತಿಯ ಉಪದೇಶಗಳನ್ನು ಕೊಡುತ್ತಿದ್ದಾರೆ. ಮಹಾವಿನಾಶದ ಹುಲಿಗಳ ಮೇಲೆ ಸವಾರಿ ಮಾಡುವವರು, ಇತರರು ಆಯುಧಗಳನ್ನು ತ್ಯಜಿಸಿ ತಮ್ಮ ಮಾತನ್ನು ಒಪ್ಪಿಕೊಳ್ಳಬೇಕು ಎಂದು ಬಯಸುತ್ತಾರೆ. ವೈಯಕ್ತಿಕ ಮಟ್ಟದಲ್ಲೂ, ನಮ್ಮಲ್ಲಿ ಹಲವರು ಸಂಪತ್ತು ಮತ್ತು ವೈಭವದ ಮೇಲಿನ ಅತಿಯಾದ ಆಸೆಯ ಹುಲಿಗಳ ಮೇಲೆ ಸವಾರಿ ಮಾಡುವ ತಪ್ಪನ್ನು ಮಾಡುತ್ತೇವೆ. ಯಾಕೆ ಮನುಷ್ಯನು ಇಂತಹ ತಪ್ಪನ್ನು ಮಾಡುತ್ತಾನೆ? ಇದೇ ಪ್ರಶ್ನೆಯನ್ನು ಭಾರತೀಯ ಯೋಧ, ಅರ್ಜುನನು ಭಗವದ್ಗೀತೆಯಲ್ಲಿ ಕೃಷ್ಣನನ್ನು ಕೇಳಿದನು. ಅವನು ಕೇಳಿದನು: "ಮನುಷ್ಯರು ತಪ್ಪು ಕೆಲಸಗಳನ್ನು ಯಾಕೆ ಮಾಡುತ್ತಾರೆ, ಅವರು ಬಲವಂತದಿಂದ ಮಾಡುತ್ತಿರುವಂತೆ?" ಕೃಷ್ಣನ ಸರಳ ಉತ್ತರ ಹೀಗಿತ್ತು: "ಅತಿಯಾದ ಆಸೆ ಮತ್ತು ದ್ವೇಷವೇ ಮನುಷ್ಯನನ್ನು ಇಂತಹ ತಪ್ಪುಮಾಡಲು ಪ್ರೇರೇಪಿಸುತ್ತದೆ. ಅವೇ ಅವನ ದೊಡ್ಡ ಶತ್ರುಗಳು" ಕೃಷ್ಣನು ಈ ಎರಡನ್ನು, ಬೆಂಕಿಯನ್ನು ಮುಚ್ಚುವ ಹೊಗೆಯೊಂದಿಗೆ ಹೋಲಿಸುತ್ತಾನೆ. ಅಗ್ನಿ ಸ್ವತಃ ಪ್ರಕಾಶಮಾನವಾಗಿರುತ್ತದೆ. ಆದರೆ ಅದು ಹೊಗೆಯಿಂದ ಮುಚ್ಚಲ್ಪಟ್ಟಾಗ ತನ್ನ ಕಿರಣವನ್ನು ಕಳೆದುಕೊಳ್ಳುತ್ತದೆ. ಹಾಗೆಯೇ, ಮನುಷ್ಯನು ಈ ಎರಡರ ಪ್ರಭಾವಕ್ಕೆ ಒಳಗಾದಾಗ, ಅವನ ಸಹಜ ಸೌಮ್ಯ ಸ್ವಭಾವ ವಿಕೃತವಾಗುತ್ತದೆ. ಅವನು ಹೇಳುತ್ತಾನೆ, ಅವು ಸ್ವಚ್ಛ ಕನ್ನಡಿಯ ಮೇಲೆ ಜಮೆಯಾಗುವ ಧೂಳಿನಂತಿವೆ. ಸ್ವಚ್ಛ ಕನ್ನಡಿಯು ತನ್ನ ಮುಂದೆ ಇರುವುದನ್ನು ಇದ್ದಂತೆಯೇ ಪ್ರತಿಬಿಂಬಿಸುತ್ತದೆ. ಆದರೆ ಅದೇ ಕನ್ನಡಿಯು ಧೂಳಿನಿಂದ ಮುಚ್ಚಲ್ಪಟ್ಟಾಗ, ಅದು ಮುಂದೆ ಇರುವ ವ್ಯಕ್ತಿಯ ನಿಜ ಸ್ವರೂಪವನ್ನು ತೋರಿಸಲು ಸಾಧ್ಯವಾಗುವುದಿಲ್ಲ. ಪತಂಜಲಿ, ಇದನ್ನೇ ರಾಗ ಮತ್ತು ದ್ವೇಷ ಎಂದು ಕರೆಯುತ್ತಾನೆ. ಈ ಎರಡೂ ಮನುಷ್ಯರ ಮನಸ್ಸಿನಲ್ಲಿ ಆಳವಾಗಿ ನೆಲೆಸಿವೆ ಎಂದು ಅವನು ಹೇಳುತ್ತಾನೆ. ಜನರು ಅವುಗಳ ಪ್ರಭಾವದಿಂದಾಗಿ ತಪ್ಪಾಗಿ ವರ್ತಿಸುತ್ತಾರೆ. ಬುದ್ಧನು ಕೂಡ, ಈ ಎರಡೂ ಶತ್ರುಗಳ ಬಗ್ಗೆ ಎಚ್ಚರಿಕೆ ನೀಡುತ್ತಾನೆ ಮತ್ತು ಅವನ್ನು ನಿಯಂತ್ರಣದಲ್ಲಿಡಲು ಸಲಹೆ ನೀಡುತ್ತಾನೆ. ನಿಯಂತ್ರಣದಲ್ಲಿಲ್ಲದ ಹುಲಿ ಯಾವಾಗಲೂ ಅಪಾಯಕಾರಿಯೇ. ಯೇಸು ಕೂಡ ಅದೇ ಮಾತನ್ನು ಹೇಳಿದನು. ಅವನು ಸದಾ, ಸರಳ ಜೀವನ ಮತ್ತು, ಕರುಣೆ ಹಾಗೂ ಅನುಕಂಪದ ಬಗ್ಗೆ ಬೋಧಿಸಿದನು. ಇದೇ ನಾವು ನೋಡುತ್ತಿರುವ ಯುದ್ಧಗಳು ಮತ್ತು ಸಂಘರ್ಷಗಳ ಮೂಲ ಕಾರಣಗಳಲ್ಲಿ ಒಂದಾಗಿದೆ. ಆದರೆ ಪರಿಹಾರ ಏನು? ಕೃಷ್ಣನು ಹೇಳುವಂತೆ: "ಈ ಪ್ರವೃತ್ತಿಗಳನ್ನು ದೃಢ ಇಚ್ಛಾಶಕ್ತಿಯಿಂದ ನಿಯಂತ್ರಿಸಬೇಕು" ಇದು ಹೇಳಲು ಸುಲಭ, ಮಾಡಲು ಕಷ್ಟ. ನಮ್ಮಲ್ಲಿ ಹಲವರು ಆಳವಾಗಿ ನೆಲೆಯೂರಿದ ಮಾನಸಿಕ ಧೋರಣೆಗಳೊಂದಿಗೆ ಬೆಳೆದಿದ್ದೇವೆ. "ಮುದೀ ನಾಯಿಗೆ ಹೊಸ ಕಲಿಕೆಗಳು ಬರವು" ಎಂದು ಹೇಳುವಂತೆ —- ದೊಡ್ಡವರಿಗೆ ತಮ್ಮ ಮಾನಸಿಕ ಪ್ರವೃತ್ತಿಗಳನ್ನು ಬದಲಿಸುವುದು ತುಂಬಾ ಕಷ್ಟ. ಅವರು ತಪ್ಪುಗಳನ್ನು ಮಾಡುತ್ತಾರೆ, ಕೆಲವೊಮ್ಮೆ ತಿಳಿಯದೇ, ಕೆಲವೊಮ್ಮೆ ತಿಳಿದುಕೊಂಡೇ. ಹಾಗಾದರೆ ಪರಿಹಾರ ಏನು? ನಮ್ಮ ಏಕೈಕ ಆಯ್ಕೆಯೆಂದರೆ, ನಮ್ಮ ಮಕ್ಕಳನ್ನು ಇಂತಹ ಹಳ್ಳಗಳಲ್ಲಿ ಬೀಳದಂತೆ ಬೆಳೆಸುವುದು. ನಾವು ಕನಿಷ್ಠ ಅದನ್ನು ಮಾಡುತ್ತಿದ್ದೇವೆಯೇ? ಅವರ ಮನಸ್ಸನ್ನು ರೂಪಿಸುವ ಸರಿಯಾದ ಸಮಯ ಇದೇ. ಅವರು ಅದ್ಭುತ ವ್ಯಕ್ತಿಗಳಾಗಿ ಅರಳಲು ಸಹಾಯಕವಾಗುವ ಉತ್ತಮ ಬೀಜಗಳನ್ನು ಬಿತ್ತುವ ಸಮಯ ಇದೇ. ಈಗ, ಯುದ್ಧಗಳು ಮತ್ತು ಸಂಘರ್ಷಗಳ ಪರಿಹಾರದ ವಿಷಯಕ್ಕೆ ಮರಳಿದರೆ, ಹಾನಿ ಆಗಿಹೋದಮೇಲೆ ಬೆಂಕಿ ನಂದಿಸುವುದರಿಂದ ಪ್ರಯೋಜನವಿಲ್ಲ. ಇತಿಹಾಸವನ್ನು ಅಳಿಸಲಾಗುವುದಿಲ್ಲ, ಮತ್ತು ವರ್ತಮಾನವನ್ನೂ ಸಂಪೂರ್ಣವಾಗಿ ಬದಲಿಸಲಾಗುವುದಿಲ್ಲ. ನಾವು ಉತ್ತಮ ಭವಿಷ್ಯವನ್ನು ಮಾತ್ರ ನಿರೀಕ್ಷಿಸಬಹುದು. ಅದಕ್ಕಾಗಿ ಕನಿಷ್ಠ ಎರಡು ವಿಷಯಗಳನ್ನು ಮಾಡಬೇಕು. • ಧಾರ್ಮಿಕ ಅಂಧಶೃದ್ಧೆಯಿಂದ ಉಂಟಾಗುವ ಪರಸ್ಪರ ದ್ವೇಷ ಮತ್ತು ತಪ್ಪು ತಿಳುವಳಿಕೆಗಳನ್ನು ನಿವಾರಿಸಬೇಕು. ಇದು ತಮ್ಮ ಧರ್ಮದ ಹಾಗೂ ಇತರರ ಧರ್ಮದ ಸರಿಯಾದ ಅರಿವಿನಿಂದ ಮಾತ್ರ ಸಾಧ್ಯ. ಇದನ್ನು ನಾನು ಹಿಂದಿನ ಒಂದು ಎಪಿಸೋಡ್ನಲ್ಲಿ ಚರ್ಚಿಸಿದ್ದೇನೆ. ಎರಡನೆಯದಾಗಿ, • ಅನಿಯಂತ್ರಿತ ಲೋಭ ಮತ್ತು ದ್ವೇಷಕ್ಕೆ ಬಲಿಯಾಗುವುದನ್ನು ತಪ್ಪಿಸಬೇಕು; ಆಕರ್ಷಕ ಹುಲಿಸವಾರಿಗಳಿಂದ ದೂರವಿರಬೇಕು. ಇವುಗಳನ್ನು ನಮ್ಮ ಮಕ್ಕಳ ಪ್ರಾಥಮಿಕ ಶಿಕ್ಷಣದಲ್ಲೇ ಬೆಳೆಸಬೇಕು. ಅವರನ್ನು ಜವಾಬ್ದಾರಿಯುತ ವ್ಯಕ್ತಿಗಳಾಗಿ ಬೆಳೆಸಬೇಕು, ಕೇವಲ ಹಣ ಸಂಪಾದಿಸುವ ಯಂತ್ರಗಳಾಗಿ ಅಲ್ಲ. ಆದರೆ, ನಾವು ಅದನ್ನು ಮಾಡುತ್ತಿದ್ದೇವೆಯೇ? &amp;nbsp; © Dr. King, Swami Satyapriya 2026 p { margin-bottom: 0.1in; direction: ltr; color: rgb(0, 0, 10); line-height: 120%; text-align: justify; }p.western { font-family: "Arial", serif; font-size: 14pt; }p.cjk { font-size: 14pt; }p.ctl { font-size: 14pt; } You can borrow audio books directly from the author at https://tinyurl.com/mylibrary1234 at highly affordable prices.</itunes:summary><itunes:keywords>#audiobook, #Gita, #IndianPhilosophy, #Kannada, #Krishna, #podcast, #ThoughtForTheDay</itunes:keywords></item><item><title>[Kannada]  ಪರಮಾನಂದಕ್ಕೆ ನಾಲ್ಕು ಮಾರ್ಗಗಳು</title><link>https://doctor-king-online.blogspot.com/2026/04/kannada.html</link><category>#audiobook</category><category>#booktalk</category><category>#Gita</category><category>#IndianPhilosophy</category><category>#Kannada</category><category>#Krishna</category><category>#Mahabharata</category><category>#podcast</category><pubDate>Fri, 3 Apr 2026 19:42:55 -0700</pubDate><guid isPermaLink="false">tag:blogger.com,1999:blog-7624344137997148721.post-4106331790357204870</guid><description>

&lt;!--Global site tag (gtag.js) - Google Analytics--&gt;
&lt;script async="" src="https://www.googletagmanager.com/gtag/js?id=G-8HXGBD0CVC"&gt;&lt;/script&gt;
&lt;script&gt;
  window.dataLayer = window.dataLayer || [];
  function gtag(){dataLayer.push(arguments);}
  gtag('js', new Date());

  gtag('config', 'G-8HXGBD0CVC');
&lt;/script&gt;
&lt;!--Global site tag (gtag.js) - Google Analytics--&gt;
&lt;div dir="ltr" style="text-align: left;" trbidi="on"&gt;
&lt;div style="text-align: justify;"&gt;
&lt;div class="separator" style="clear: both; text-align: center;"&gt;
&lt;/div&gt;
&lt;div style="text-align: left;"&gt;
&lt;a href="http://doctor-king-online.blogspot.com/2018/02/quick-links-to-drkings-books-on.html" target="_blank"&gt;[Quick links] &lt;/a&gt;&lt;/div&gt;
&lt;div dir="ltr" style="text-align: center;" trbidi="on"&gt;
&lt;button id="playAudio"&gt;[Pause]&lt;/button&gt; 
&lt;div style="text-align: justify;"&gt;&lt;div class="separator" style="clear: both; text-align: center;"&gt;

&lt;/div&gt;&amp;nbsp;&lt;/div&gt;&lt;div style="text-align: justify;"&gt;&lt;span style="font-family: inherit;"&gt;&lt;span style="font-size: x-large;"&gt;&lt;b&gt;&amp;nbsp;&lt;div class="separator" style="clear: both; text-align: center;"&gt;&lt;a href="https://blogger.googleusercontent.com/img/b/R29vZ2xl/AVvXsEhsghyYriRgf-AfDkJOpRfJsqQ5IAM3gfNYySEKiAA1IFkF_uAIWnsJ44KYe8chQHEfy4zIebNLPeqtRWVtbl35bKp6ZmJYTDcGWa_3QWq4VenSdvCCMS58sIi1TJwk0YXc30UxfwD7BQArPI7dYl-1k8w-HrhN_uFsOH1dXZK0RG_ktY7X_Zco_Vpanjo/s3000/GitaAudio-KANNADA-Cover1.jpg" imageanchor="1" style="margin-left: 1em; margin-right: 1em;"&gt;&lt;img border="0" data-original-height="3000" data-original-width="3000" height="640" src="https://blogger.googleusercontent.com/img/b/R29vZ2xl/AVvXsEhsghyYriRgf-AfDkJOpRfJsqQ5IAM3gfNYySEKiAA1IFkF_uAIWnsJ44KYe8chQHEfy4zIebNLPeqtRWVtbl35bKp6ZmJYTDcGWa_3QWq4VenSdvCCMS58sIi1TJwk0YXc30UxfwD7BQArPI7dYl-1k8w-HrhN_uFsOH1dXZK0RG_ktY7X_Zco_Vpanjo/w640-h640/GitaAudio-KANNADA-Cover1.jpg" width="640" /&gt;&lt;/a&gt;&lt;/div&gt;&lt;br /&gt;&lt;/b&gt;&lt;/span&gt;&lt;/span&gt;&lt;/div&gt;&lt;div style="text-align: justify;"&gt;&lt;span style="font-family: inherit;"&gt;&lt;span style="font-size: x-large;"&gt;&lt;b&gt;ಮಹಾಕಾವ್ಯವಾದ&lt;/b&gt;&lt;/span&gt;&lt;span style="font-size: small;"&gt; ಮಹಾಭಾರತದ ಕರ್ತೃ, ಮಹರ್ಷಿ ವ್ಯಾಸರಿಗೆ ನಾನು ವಂದನೆಸಲ್ಲಿಸುತ್ತೇನೆ. ಭಗವದ್ಗೀತೆ ಎಂಬ ಜ್ಞಾನಪ್ರದೀಪವನ್ನು ಬೆಳಗಿಸಿದವರಾದ ಅವರಿಗೆ ನನ್ನ ನಮಸ್ಕಾರ.&lt;br /&gt;&lt;br /&gt;ಉಪನಿಷತ್ತುಗಳು ಹಸುಗಳು; ಅವುಗಳ ಹಾಲನ್ನು ಕರೆಯುವವನು ಕೃಷ್ಣ. ಅರ್ಜುನನು, ಹಾಲು ಇಳಿಯಲು ಕಾರಣವಾದ ಕರು. ಆ ಹಾಲೇ ಭಗವದ್ಗೀತೆ. ಆ ದಿವ್ಯ ಅಮೃತವನ್ನು ಕುಡಿಯುವವರು ಧನ್ಯರು.&lt;/span&gt;&lt;/span&gt;&lt;a name='more'&gt;&lt;/a&gt;&lt;!-----------------------------&gt;  
&lt;audio autoplay="" id="Hello" src="https://tinyurl.com/kn-Hello1234"&gt; &lt;/audio&gt;
&lt;audio id="Audio" src="https://www.dropbox.com/scl/fi/m8r73kdw0z1dqkwtlfj4e/05.mp3?rlkey=06qcckkotmibu509q3h35lv81&amp;st=ng338qeb&amp;raw=1"&gt; &lt;/audio&gt;  
&lt;audio id="ThankYou" src="https://tinyurl.com/kn-Thanks1234"&gt; &lt;/audio&gt;  
 &lt;script type="text/javascript"&gt;
var hello = document.getElementById("Hello");
hello.addEventListener("ended", function(){  
     var audio = document.getElementById('Audio');
     audio.play();
        });
var audio = document.getElementById("Audio");
audio.addEventListener("ended", function(){  
     var thankyou = document.getElementById('ThankYou');
     thankyou.play();
        });
document.getElementById("playAudio").addEventListener("click", function(){
 var audio = document.getElementById('Audio');
 if(this.className != "is-paused"){
    this.className = "is-paused";
    this.innerHTML = "Play";
    audio.pause();
  }else{
    this.className = "is-playing";
    this.innerHTML = "Pause";
    audio.play();
  }

});
&lt;/script&gt;&lt;/div&gt;
&lt;div style="text-align: justify;"&gt;&lt;span style="font-family: inherit;"&gt;&lt;span style="font-size: small;"&gt;ನಾವೆಲ್ಲರೂ ಸಂತೋಷವಾಗಿರಲು ಬಯಸುತ್ತೇವೆ. ಆದರೆ ಸಂತೋಷದ ಅರ್ಥ, ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗುತ್ತದೆ. ಅದೇ ವ್ಯಕ್ತಿಗೂ, ಬೇರೆ-ಬೇರೆ ಸಮಯಗಳಲ್ಲಿ ಸಂತೋಷವನ್ನು ವಿಭಿನ್ನವಾಗಿ ಅನುಭವಿಸುವ ಸಾಧ್ಯತೆ ಇದೆ.&lt;br /&gt;&lt;br /&gt;ನಮ್ಮ ಜೀವನದ ವಿವಿಧ ಹಂತಗಳಲ್ಲಿ, ನಾವು ವಿಭಿನ್ನ ವಿಷಯಗಳಿಂದ ಸಂತೋಷವನ್ನು ಪಡೆಯುತ್ತೇವೆ. ಜೀವನದ ಆರಂಭದಲ್ಲಿ ನಮ್ಮ ಸಂತೋಷ ಬಹುಮಟ್ಟಿಗೆ ದೈಹಿಕವಾಗಿರುತ್ತದೆ. ಪುಟ್ಟ ಮಗು, ತಾಯಿಯ ಮೊಲೆಯುಣ್ಣುವುದರಿಂದ, ತಾಯಿಯ ಅಪ್ಪುಗೆಯಲ್ಲಿ ಮಲಗುವುದರಿಂದ, ಆಟಿಕೆಗಳೊಂದಿಗೆ ಆಟವಾಡುವುದರಿಂದ ಸಂತೋಷವನ್ನು ಪಡೆಯುತ್ತದೆ. ಆದರೆ ದೈಹಿಕವಾಗಿಯೂ ಬೌದ್ಧಿಕವಾಗಿಯೂ ಬೆಳೆಯುತ್ತಾ ಹೋದಂತೆ, ಆ ಸಂತೋಷ, ಕ್ರಮೇಣ, ಬೌದ್ಧಿಕ ಚಟುವಟಿಕೆಗಳಿಂದ ದೊರೆಯುವ ಸಂತೋಷದ ಕಡೆಗೆ ಸರಿಯುತ್ತದೆ.&lt;br /&gt;&lt;br /&gt;ದೈಹಿಕ, ಮತ್ತು ಬೌದ್ಧಿಕ ಸಂತೋಷಕ್ಕಿಂತಲೂ ಮೇಲು ಯಾವುದಾದರೂ ಇದೆಯೇ? ಇದೆ, ಎಂದು ಕಾಣುತ್ತದೆ. ಸರಿಯಾದ ಪದ ಇಲ್ಲದ ಕಾರಣಕ್ಕೆ ನಾನು ಅದನ್ನು 'ಆಧ್ಯಾತ್ಮಿಕ ಸಂತೋಷ' ಎಂದು ಕರೆಯುತ್ತೇನೆ. ಈ ಸಂತೋಷ, ದೈಹಿಕ ಸಾಧನಗಳಿಂದಲೂ ಅಲ್ಲ, ಬೌದ್ಧಿಕ ಆಸಕ್ತಿಯಿಂದಲೂ ಕೂಡಾ ಅಲ್ಲ. ಇದು ಯಾವುದೇ ಬಾಹ್ಯ ವಸ್ತುವಿನ ಮೇಲೆ ಅವಲಂಬಿತವಲ್ಲ. ಅದು ಕೇವಲ ಮಾನಸಿಕ ಸುಖವೂ ಅಲ್ಲ.&lt;br /&gt;&lt;br /&gt;ನಾವು ಆಧ್ಯಾತ್ಮಿಕ ಸಂತೋಷದ ಹುಡುಕಾಟದಲ್ಲಿ ಮುಂದುವರಿದಂತೆ, ಇನ್ನೂ ಇನ್ನೂ ಉನ್ನತ ಮಟ್ಟದ ಸಂತೋಷವನ್ನು ಹುಡುಕುತ್ತೇವೆ.&lt;br /&gt;&lt;br /&gt;'ಅಂತಿಮ ಸಂತೋಷ' ಎಂಬುದು ಯಾವುದಾದರೂ ಇದೆಯೇ? ಒಂದು ವೇಳೆ ಇದ್ದರೆ,&lt;br /&gt;&lt;br /&gt;ಆ ಸಂತೋಷ ಎಲ್ಲರಿಗೂ ಒಂದೇ ಆಗಿದೆಯೇ?&lt;br /&gt;&lt;br /&gt;ಅಥವಾ ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗುತ್ತದೆಯೇ?&lt;br /&gt;&lt;br /&gt;ಅದು ಒಂದೇ ಆಗಿದ್ದರೆ, ಎಲ್ಲರೂ ಅದನ್ನು ಪಡೆಯಬಹುದೇ?&lt;br /&gt;&lt;br /&gt;ಆ ಅಂತಿಮ ಸಂತೋಷವನ್ನು ಅನುಭವಿಸುವ ದಾರಿ ಯಾವುದು?&lt;br /&gt;&lt;br /&gt;ಅದಕ್ಕೆ ಬೇಕಾದ ಪೂರ್ವಶರತ್ತುಗಳು ಯಾವುವು?&lt;br /&gt;&lt;br /&gt;ಆ ಸಂತೋಷವನ್ನು ಪಡೆಯಲು ನಾವು ಹೇಗೆ ಯೋಗ್ಯರಾಗುತ್ತೇವೆ?&lt;br /&gt;&lt;br /&gt;ಇವು ಈ ಪುಸ್ತಕದಲ್ಲಿ ನಾವು ಚರ್ಚಿಸಲು ಹೊರಟಿರುವ ಕೆಲವು ಪ್ರಶ್ನೆಗಳು.&lt;br /&gt;&lt;br /&gt;ಈ ಚರ್ಚೆಗಳಿಗೆ ನಾನು ಆಧಾರವಾಗಿಸಿಕೊಳ್ಳುತ್ತಿರುವುದು, ಭಾರತೀಯ ಪ್ರಾಚೀನ ಗ್ರಂಥಗಳಲ್ಲಿ ಅತ್ಯಂತ ಪ್ರಸಿದ್ಧವಾದ ಭಗವದ್ಗೀತೆ.&lt;br /&gt;&lt;br /&gt;ಈ ತತ್ತ್ವಗ್ರಂಥದ ಮೇಲೆ, ಪ್ರಪಂಚದ ಬಹುತೇಕ ಎಲ್ಲ ಭಾಷೆಗಳಲ್ಲಿ ನೂರಾರು ಪುಸ್ತಕಗಳು ಬರೆಯಲ್ಪಟ್ಟಿವೆ. ಧಾರ್ಮಿಕ ಗ್ರಂಥವಾಗಿ ಮಾತ್ರವಲ್ಲ, ಭಗವದ್ಗೀತೆಯನ್ನು ಮನಶ್ಯಾಸ್ತ್ರದ ಗ್ರಂಥವಾಗಿಯೂ ಕೂಡಾ ಹಲವರು ನೋಡುತ್ತಾರೆ. ಧಾರ್ಮಿಕ ಹಿನ್ನೆಲೆಯನ್ನು ತೆಗೆದುಹಾಕಿದರೂ ಸಹ, ಈ ಅದ್ಭುತ ಗ್ರಂಥದಲ್ಲಿ ಇಂದಿಗೂ, ನಮಗೆ ಉಪಯುಕ್ತವಾಗಿರುವ ಅನೇಕ ವಿಚಾರಗಳು ಕಾಣಿಸುತ್ತವೆ.&lt;br /&gt;&lt;br /&gt;ಬೇರೆ-ಬೇರೆ ಪರಿಸ್ಥಿತಿಗಳಲ್ಲಿ ಮಾನವರು ಹೇಗೆ ವರ್ತಿಸುತ್ತಾರೆ? ಅವರು ಏಕೆ ಒತ್ತಡಕ್ಕೆ ಒಳಗಾಗುತ್ತಾರೆ? ಮತ್ತು ಆ ಒತ್ತಡದಿಂದ ಹೇಗೆ ಹೊರಬರಬಹುದು? ಎಂಬೆಲ್ಲ ವಿಷಯಗಳನ್ನೂ, ಈ ಗ್ರಂಥ, ಸ್ಪಷ್ಟವಾಗಿ ತೋರಿಸುತ್ತದೆ. ಮತ್ತು ಮುಖ್ಯವಾಗಿ – ಅಂತಿಮ ಸಂತೋಷ ಅಥವಾ ಪರಮಾನಂದವನ್ನು ಹೇಗೆ ಪಡೆಯಬಹುದು, ಎಂಬುದನ್ನೂ ಹೇಳುತ್ತದೆ.&lt;br /&gt;&lt;br /&gt;ಭಗವದ್ಗೀತೆಯಲ್ಲಿ 'ಯೋಗ' ಎಂಬ ಪದವನ್ನು ವಿಶಾಲ ಅರ್ಥದಲ್ಲಿ ಬಳಸಲಾಗಿದೆ. ಈ ಪುಸ್ತಕದ ಹದಿನೆಂಟು ಅಧ್ಯಾಯಗಳಿಗೂ, ಯಾವುದಾದರೂ ಒಂದು ಯೋಗ ಎಂಬ ಶೀರ್ಷಿಕೆ ಇದ್ದರೂ, ಸಾಮಾನ್ಯವಾಗಿ ಯೋಗ ಎಂಬ ಪದವನ್ನು ಒಂದು ದಾರಿ, ಎಂಬ ಅರ್ಥದಲ್ಲಿ ಬಳಸಲಾಗಿದೆ.&lt;br /&gt;&lt;br /&gt;ಭಗವದ್ಗೀತೆ ಆರಂಭವಾಗುವುದು, ಮಹಾವೀರನಾದ ಅರ್ಜುನನ ಮನಸ್ಸಿನ ಗೊಂದಲದಿಂದ, – ಯುದ್ಧ ಮಾಡಬೇಕೋ ಬೇಡವೋ ಎಂಬ ಸಂದೇಹದಿಂದ.&lt;br /&gt;&lt;br /&gt;ಅರ್ಜುನನ ಸ್ನೇಹಿತ, ತತ್ತ್ವಜ್ಞಾನಿ, ಮತ್ತು ಮಾರ್ಗದರ್ಶಕನಾದ ಕೃಷ್ಣನು, ಬೇರೆ-ಬೇರೆ ಮಾರ್ಗಗಳು, ಮತ್ತು ಆಯ್ಕೆಗಳನ್ನು ವಿವರಿಸಿ, ಅವನಿಗೆ ಈ ಮಾನಸಿಕ ಗೊಂದಲದಿಂದ ಹೊರಬರಲು ಸಹಾಯ ಮಾಡುತ್ತಾನೆ. ಆ ಮಾರ್ಗಗಳೆಲ್ಲವೂ, ಒತ್ತಡದಿಂದ ಮುಕ್ತಿ ನೀಡುವ ದಾರಿಗಳೇ. ಈ ಅರ್ಥದಲ್ಲಿ, ಇದು ಬಹಳ ಮಟ್ಟಿಗೆ ಮನೋವಿಶ್ಲೇಷಣೆಗೆ ಸಂಬಂಧಿಸಿದ ಗ್ರಂಥವೇ.&lt;br /&gt;&lt;br /&gt;ನಾನು ಈ ಪುಸ್ತಕವನ್ನು ಮುಖ್ಯವಾಗಿ, ಇದೇ ದೃಷ್ಟಿಕೋನದಿಂದ ವಿವರಿಸಲು ಹೋಗುತ್ತಿದ್ದೇನೆ. ಭಗವದ್ಗೀತೆಯ ನಾಟಕೀಯ ಹಿನ್ನೆಲೆ, ಮತ್ತು ಧಾರ್ಮಿಕ ಅಂಶಗಳು, ನನಗೆ ಎರಡನೇ ಸ್ಥಾನದಲ್ಲಿವೆ. ಇದರ ಮನೋವಿಶ್ಲೇಷಣಾತ್ಮಕ ಅಂಶಗಳು, ಮತ್ತು ಅಂತಿಮ ಸಂತೋಷವನ್ನು ಪಡೆಯಲು ಅದು ಸೂಚಿಸುವ ವಿವಿಧ ಮಾರ್ಗಗಳ ಬಗ್ಗೆ, ನಾನು ಹೆಚ್ಚು ಚರ್ಚಿಸಲು ಉದ್ದೇಶಿಸಿದ್ದೇನೆ. ಆ ಅಂತಿಮ ಸಂತೋಷ ಏನು ಎಂಬುದನ್ನು ನಾವು ಬೇರೆ-ಬೇರೆ ಮಾರ್ಗಗಳನ್ನು ನೋಡುತ್ತಾ ತಿಳಿದುಕೊಳ್ಳುತ್ತೇವೆ.&lt;br /&gt;&lt;br /&gt;ಮಾರ್ಗಗಳು ಬೇರೆ-ಬೇರೆ ಆದರೂ, ಅಂತಿಮ ಸಂತೋಷ ಒಂದೇ ಎಂಬುದನ್ನು ಕೊನೆಯಲ್ಲಿ ನಾವು ಕಾಣುತ್ತೇವೆ.&lt;br /&gt;&lt;br /&gt;ನಮ್ಮಲ್ಲಿ ಯಾರೂ ಸಂಪೂರ್ಣವಾಗಿ ಒಂದೇ ತರಹ ಇರುವುದಿಲ್ಲ – ದೈಹಿಕವಾಗಿಯೂ ಅಲ್ಲ, ಮಾನಸಿಕವಾಗಿಯೂ ಅಲ್ಲ. ಆದ್ದರಿಂದ ಒಂದೇ ಸಮಸ್ಯೆಯನ್ನು ನಾವು ಬೇರೆ-ಬೇರೆ ರೀತಿಯಲ್ಲಿ ನೋಡುತ್ತೇವೆ. ಹಾಗೆಯೇ, ಅಂತಿಮ ಸಂತೋಷವನ್ನು ಪಡೆಯುವ ದಾರಿಯೂ ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗುತ್ತದೆ, ಆ ಸಂತೋಷ ಒಂದೇ ಆಗಿದ್ದರೂ ಸಹ.&lt;br /&gt;&lt;br /&gt;&lt;br /&gt;&lt;/span&gt;&lt;/span&gt;&lt;h3&gt;&lt;span style="font-family: inherit;"&gt;&lt;span style="font-size: small;"&gt;ಚಿಂತನೆಯ ದಾರಿ ಅಥವಾ ಜ್ಞಾನಯೋಗ&lt;/span&gt;&lt;/span&gt;&lt;br /&gt;&lt;span style="font-family: inherit;"&gt;&lt;/span&gt;&lt;/h3&gt;&lt;span style="font-family: inherit;"&gt;&lt;span style="font-size: small;"&gt;&lt;br /&gt;&lt;/span&gt;&lt;/span&gt;&lt;/div&gt;&lt;div style="text-align: justify;"&gt;&lt;span style="font-family: inherit;"&gt;&lt;span style="font-size: small;"&gt;ಚಿಂತನೆಯ ದಾರಿ, ಅಥವಾ ಜ್ಞಾನಯೋಗ ಎಂದು ಕರೆಯಲಾಗುವ ಈ ಮಾರ್ಗವು ವಿಚಾರಗಳ ವಿಶ್ಲೇಷಣೆಯನ್ನು ಒಳಗೊಂಡಿದೆ. ಮೂಲತಃ ಇದು ಆಳವಾದ ಚಿಂತನೆಯ ಪ್ರಕ್ರಿಯೆಯೇ. ನೀವು ಪ್ರಶ್ನೆಗಳನ್ನು ಕೇಳುತ್ತಾ ಹೋಗುತ್ತೀರಿ, ಮತ್ತು ಕೊನೆಗೆ ನೀವು ಯೋಚಿಸುತ್ತಿರುವ ವಿಷಯದ ಪರಮ ಸತ್ಯವನ್ನು ಅರಿತುಕೊಳ್ಳುತ್ತೀರಿ.&lt;br /&gt;&lt;br /&gt;ನೀವು ಯಾವುದಾದರೂ ಭೌತಿಕ ವಸ್ತುವಿನ ಬಗ್ಗೆ ಅಥವಾ ಪ್ರಾಪಂಚಿಕ ವಿಷಯದ ಬಗ್ಗೆ ಚಿಂತಿಸುತ್ತಾ ಇದ್ದರೆ, ಈ ನಿರಂತರ ಚಿಂತನೆಯ ಪ್ರಕ್ರಿಯೆ, ಕೊನೆಗೆ,, ನಿಮ್ಮ ಆಸಕ್ತಿಯ ವಿಷಯವನ್ನು ಇನ್ನಷ್ಟು ಚೆನ್ನಾಗಿ ಅರ್ಥಮಾಡಿಕೊಳ್ಳಲು ಸಹಾಯ ಮಾಡುತ್ತದೆ.&lt;br /&gt;&lt;br /&gt;ಓರ್ವ ವಿಜ್ಞಾನಿ ಮುಂದುವರಿಯುವ ವಿಧಾನವೂ ಇದೇ. ಅವನು ಒಂದು ಸಮಸ್ಯೆಯನ್ನು ತೆಗೆದುಕೊಳ್ಳುತ್ತಾನೆ, ಅದರ ಎಲ್ಲ ಅಂಶಗಳ ಬಗ್ಗೆ ಯೋಚಿಸುತ್ತಾನೆ, ತುಂಬ ಆಳವಾಗಿ ಚಿಂತಿಸುತ್ತಾ, ಕೊನೆಗೆ, ಅದನ್ನು ಸಂಪೂರ್ಣವಾಗಿ ಅರ್ಥಮಾಡಿಕೊಳ್ಳುತ್ತಾನೆ.&lt;br /&gt;&lt;br /&gt;ಯಾವುದೇ ವಿಷಯದ ಬಗ್ಗೆ ಯೋಚನೆ ಆರಂಭಿಸುವ ಮೊದಲು, ಅದನ್ನು, ನಿಮಗಿಂತ ಹೆಚ್ಚು ತಿಳಿದಿರುವ ಯಾರಾದರೂ ಒಬ್ಬರಿಂದ ಮೊದಲು ಕೇಳಬೇಕು. ಇಲ್ಲವೇ ಆ ವಿಷಯದ ಬಗ್ಗೆ ಯಾವುದಾದರೂ ತಜ್ಞನು ಬರೆದಿರುವುದನ್ನು ಓದಬಹುದು. ಅದು ನಿಮಗೆ ಆರಂಭಿಕ ಆಧಾರವನ್ನು ಒದಗಿಸುತ್ತದೆ.&lt;br /&gt;&lt;br /&gt;ಸಾಕಷ್ಟು ಆರಂಭಿಕ ಮಾಹಿತಿಯನ್ನು ಪಡೆದ ನಂತರ, ನೀವು ಕೇಳಿದ, ಅಥವಾ ಓದಿದ ವಿಷಯದ ಬಗ್ಗೆ ಯೋಚಿಸುತ್ತಾ ಹೋಗಬೇಕು. ಕೇಳಿದುದನ್ನು ಅಥವಾ ಓದಿದುದನ್ನು ಒಳಗೊಳ್ಳುವ ಪ್ರಕ್ರಿಯೆಯೇ ಇದು. ಈ ಚಿಂತನೆ, ವಿಷಯವನ್ನು ಇನ್ನಷ್ಟು ಆಳವಾಗಿ ಅರ್ಥಮಾಡಿಕೊಳ್ಳಲು ಸಹಾಯ ಮಾಡುತ್ತದೆ.&lt;br /&gt;&lt;br /&gt;ಮತ್ತೆ ಕೊನೆಯ ಹಂತವೆಂದರೆ, ಆ ವಿಷಯದ ಬಗ್ಗೆ ಇನ್ನೂ ಆಳವಾಗಿ ಯೋಚಿಸುವುದು, ಅಂದರೆ, ಅದೇ ವಿಷಯದ ಮೇಲೆ ಧ್ಯಾನಿಸುವುದು. ಇಂತಹ ಏಕಾಗ್ರ ಚಿಂತನೆಯಿಂದ, ಆ ವಿಷಯದ ಬಗ್ಗೆ ಹೊಸ ಅರಿವುಗಳು ಉಂಟಾಗುತ್ತವೆ. ನೀವು ಮೊದಲು ಓದಿಯೂ ಇಲ್ಲದ, ಯೋಚಿಸಿಯೂ ಇಲ್ಲದ, ಹೊಸ ಮುಖಗಳನ್ನು ಅದು ನಿಮ್ಮ ಮುಂದೆ ತೆರೆದು ತೋರಿಸುತ್ತದೆ.&lt;br /&gt;&lt;br /&gt;ಪಾರಂಪರಿಕ ಪದಗಳಲ್ಲಿ ಇದನ್ನು ಶ್ರವಣ, ಮನನ, ಮತ್ತು ನಿಧಿಧ್ಯಾಸನ ಎಂದು ಕರೆಯುತ್ತಾರೆ.&lt;br /&gt;&lt;br /&gt;ಶ್ರವಣ ಎಂದರೆ, ವಿಷಯವನ್ನು ತಿಳಿದಿರುವ ವ್ಯಕ್ತಿಯಿಂದ ಕೇಳುವುದು. ಅಥವಾ ಆ ವಿಷಯದ ಕುರಿತಾದ ಗ್ರಂಥವನ್ನು ಓದುವುದು. ಮನನ ಎಂದರೆ, ನೀವು ಕೇಳಿದ ಅಥವಾ ಓದಿದ ವಿಷಯವನ್ನು ಮರುಮರು ಚಿಂತಿಸಿ, ಅದನ್ನು ಇನ್ನಷ್ಟು ಚೆನ್ನಾಗಿ ಅರ್ಥಮಾಡಿಕೊಳ್ಳುವುದು. ಕೊನೆಯ ಹಂತವಾದ ನಿಧಿಧ್ಯಾಸನ ಎಂದರೆ, ಆ ವಿಷಯದ ಮೇಲೆ ಏಕಾಗ್ರ ಮನಸ್ಸಿನಿಂದ ಧ್ಯಾನಿಸುವುದು.&lt;br /&gt;&lt;br /&gt;ಈ ಪ್ರಕ್ರಿಯೆಯಲ್ಲಿ ನೀವು ಓದಿದ ಮತ್ತು ಯೋಚಿಸಿದ ವಿಷಯದಲ್ಲಿ ಸಂಪೂರ್ಣ ಹೊಸ ಅಂಶಗಳನ್ನೂ ಕಂಡುಕೊಳ್ಳಬಹುದು. ಯಾವುದೇ ಗಂಭೀರವಾದ ಕಲ್ಪನೆ, ಅಥವಾ ತತ್ತ್ವವನ್ನು ಒಳಗೊಳ್ಳಲು ಈ ಮೂರು ಹಂತಗಳೂ ಅಗತ್ಯ.&lt;br /&gt;&lt;br /&gt;ಇದೇ ಬುದ್ಧಿಯ ಮೂಲಕ ವಿಷಯಗಳನ್ನು 'ತಿಳಿದುಕೊಳ್ಳುವ' ಸಾಮಾನ್ಯ ವಿಧಾನ.&lt;br /&gt;&lt;br /&gt;ಈದೇ ವಿಧಾನವನ್ನು, ಅತ್ಯಂತ ತತ್ತ್ವಶಾಸ್ತ್ರೀಯ ಅಥವಾ ಲೋಕಾತೀತ ವಿಷಯಗಳಿಗೂ ಅನ್ವಯಿಸಬಹುದು. ಶ್ರವಣ, ಮನನ ಮತ್ತು ನಿಧಿಧ್ಯಾಸನ ಎಂಬ ಹಂತಗಳನ್ನು ಕ್ರಮಬದ್ಧವಾಗಿ ಅನುಸರಿಸುವ ಮೂಲಕ ನೀವು ಪರಮ ಸತ್ಯವನ್ನು ಹುಡುಕುತ್ತೀರಿ, – ಕೇಳುವುದು, ಯೋಚಿಸುವುದು ಮತ್ತು ಕೊನೆಗೆ ಧ್ಯಾನಿಸುವುದು.&lt;br /&gt;&lt;br /&gt;ಇದನ್ನೇ ಪರಂಪರೆಯಿಂದ ಚಿಂತನೆಯ ದಾರಿ ಅಥವಾ ಜ್ಞಾನಯೋಗ ಎಂದು ಕರೆಯಲಾಗುತ್ತದೆ.&lt;br /&gt;&lt;br /&gt;ಪ್ರತಿ ಮಾರ್ಗಕ್ಕೂ ಒಂದು ಗುರಿಯಿದೆ, ಒಂದು ಅಂತಿಮ ಫಲವಿದೆ. ನಿಮ್ಮ ಪ್ರಶ್ನೆಗಳು ಅಸ್ತಿತ್ವದ ಪರಮ ಸತ್ಯಗಳ ಬಗ್ಗೆ ಇದ್ದರೆ, ಇಂತಹ ಮಾರ್ಗವು ನಿಮ್ಮನ್ನು ಆ ಪರಮ ಸತ್ಯದ ಕಡೆಗೆ ಕರೆದೊಯ್ಯುತ್ತದೆ. ಭಗವದ್ಗೀತೆ ಮತ್ತು ಎಲ್ಲ ಉಪನಿಷತ್ತುಗಳ ಹೇಳಿಕೆಯಂತೆ, ಈ ಪರಮ ಸತ್ಯವನ್ನು ತಿಳಿದಾಗ ನಿಮಗೆ ಶಾಶ್ವತ ಸಂತೋಷ, ಅಥವಾ ಆನಂದವೆಂದು ಕರೆಯುವ ಪರಮ ಸುಖ ದೊರೆಯುತ್ತದೆ.&lt;br /&gt;&lt;br /&gt;ಈ ಪ್ರಕ್ರಿಯೆಯ ಮೊದಲ ಹಂತವೆಂದರೆ ಜ್ಞಾನಿಯೊಬ್ಬರ ಬಳಿಗೆ ಹೋಗುವುದು.&lt;br /&gt;&lt;br /&gt;ಆ ವ್ಯಕ್ತಿಯನ್ನು ನಿಮ್ಮ ಗುರುವಾಗಿ ಸ್ವೀಕರಿಸಬೇಕು. ಅವನಿಗೆ ವಿಧೇಯರಾಗಿರಬೇಕು. ಅವನ ಸೇವೆ ಮಾಡಿ, ಅವನ ವಿಶ್ವಾಸವನ್ನು ಗಳಿಸಬೇಕು. ನಂತರ, ನಿಮಗೆ ಅರ್ಥವಾಗದ ವಿಷಯಗಳ ಬಗ್ಗೆ ಅವನನ್ನು ಪ್ರಶ್ನಿಸಬೇಕು.&lt;br /&gt;&lt;br /&gt;ನೀವು ಹೀಗೆ ಮಾಡಿದಾಗ, ಆ ಗುರು, ನೀವು ಹುಡುಕುತ್ತಿರುವ ಜ್ಞಾನವನ್ನು ನಿಮಗೆ ಉಪದೇಶಿಸುತ್ತಾನೆ.&lt;br /&gt;&lt;br /&gt;ಗುರು ಏನು ಹೇಳುತ್ತಾರೋ ಅದನ್ನು ಗಮನದಿಂದ ಕೇಳಿ, ಅದನ್ನು ಮನನ ಮಾಡಿ, ಮತ್ತು ಅದೇ ವಿಷಯದ ಮೇಲೆ ಆಳವಾಗಿ ಧ್ಯಾನಿಸಬೇಕು. ನೀವು, ವಿಷಯದಲ್ಲಿ ಪೂರ್ಣ ಪ್ರಾವೀಣ್ಯ ಹೊಂದಿರುವ ಸರಿಯಾದ ಗುರುನ ಬಳಿಗೆ ಹೋಗಿದ್ದರೆ, ಕಾಲಕ್ರಮೇಣ, ಅವರಿಂದ ನಿಮಗೆ ಯಥಾರ್ಥವಾದ ಜ್ಞಾನ ದೊರೆಯುತ್ತದೆ.&lt;br /&gt;&lt;br /&gt;ಪ್ರಾಚೀನ ಕಾಲದಲ್ಲಿ, ಬೋಧನೆ, ಸಂಪೂರ್ಣವಾಗಿ ಗುರು ಮತ್ತು ಶಿಷ್ಯರ ನಡುವೆ ನೇರವಾಗಿ ನಡೆಯುತ್ತಿದ್ದಾಗ, ಇದು ಪಾರಂಪರಿಕ ವಿಧಾನವಾಗಿತ್ತು. ಆದರೆ ಇಂದಿನ ಕಾಲದಲ್ಲಿ, ಪರಮ ಜ್ಞಾನದಲ್ಲಿ ಸ್ಥಿತರಾದ ಗುರುಗಳನ್ನು ಹುಡುಕುವುದು ಸುಲಭವಲ್ಲ. ಇಂತಹ ಪರಿಸ್ಥಿತಿಯಲ್ಲಿ, ಭಗವದ್ಗೀತೆ ಅಥವಾ ಉಪನಿಷತ್ತುಗಳಂತಹ ಗ್ರಂಥಗಳನ್ನು ಓದುವುದು ಅಗತ್ಯ. ಇವು ಮುಖ್ಯವಾಗಿ ಪರಮ ತತ್ತ್ವವಿಚಾರಗಳ ಮೇಲೆ ಕೇಂದ್ರೀಕೃತವಾಗಿರುತ್ತವೆ.&lt;br /&gt;&lt;br /&gt;ಆದರೆ, ಕೇವಲ ಓದುವುದು ಸಾಕಾಗುವುದಿಲ್ಲ. ನೀವು ಓದಿದ ವಿಷಯದ ಬಗ್ಗೆ ಮನನ ಮಾಡಬೇಕು, ಮತ್ತು ಕೊನೆಗೆ ಆ ಚಿಂತನೆಯಲ್ಲೇ ಸಂಪೂರ್ಣವಾಗಿ ತಲ್ಲೀನರಾಗಬೇಕು. ಅದು ಆ ವಿಷಯದ ಮೇಲೆ ನಡೆಯುವ ಧ್ಯಾನದಂತೆಯೇ ಆಗಬೇಕು. ಇಂತಹ ಪ್ರಕ್ರಿಯೆಯ ಅಂತಿಮ ಫಲವೇ, ಪರಮ ಅನುಭವ, ಅಥವಾ ಪರಮ ಸಾಕ್ಷಾತ್ಕಾರ.&lt;br /&gt;&lt;br /&gt;ಇಂತಹ ಪರಮ ಜ್ಞಾನವನ್ನು ಪಡೆಯುವುದರಿಂದ ಏನು ಲಾಭ?&lt;br /&gt;&lt;br /&gt;ಭಗವದ್ಗೀತೆ ಹೇಳುವಂತೆ, ಈ ಪರಮ ಜ್ಞಾನಕ್ಕೆ ಸಮಾನವಾದುದು ಇನ್ನೇನೂ ಇಲ್ಲ. ಇದು ಅತ್ಯಂತ ಪವಿತ್ರವಾದದ್ದು.&lt;br /&gt;&lt;br /&gt;ಇನ್ನೂ ಆಸಕ್ತಿದಾಯಕವಾದ ಸಂಗತಿ ಎಂದರೆ, ಯೋಗಮಾರ್ಗವನ್ನು ಅನುಸರಿಸುವವನು ತಲುಪುವ ಪರಮ ಸ್ಥಿತಿಯೂ ಇದೇ, ಎಂದು ಭಗವದ್ಗೀತೆ ಹೇಳುತ್ತದೆ. ಅಂದರೆ ನಿರಂತರ ಧ್ಯಾನದಲ್ಲಿ ತೊಡಗಿರುವ ಯೋಗಿಯೂ ಸಹ, ಇದೇ ಪರಮ ಸತ್ಯವನ್ನು ಪಡೆಯುತ್ತಾನೆ.&lt;br /&gt;&lt;br /&gt;ಸಂಪೂರ್ಣ ಪುಸ್ತಕವನ್ನು ಕೇಳಲು, ನೀವು ಅದನ್ನು &lt;a href="https://tinyurl.com/mylibrary1234" target="_blank"&gt;ಡಾ. ಕಿಂಗ್ಸ್ ಲೆಂಡಿಂಗ್ ಲೈಬ್ರರಿಯಿಂದ&lt;/a&gt; ಎರವಲು ಪಡೆಯಬಹುದು, ಅಥವಾ ಗೂಗಲ್, ಕೋಬೊ ಮತ್ತು ಇತರ ಯಾವುದೇ ಆನ್ಲೈನ್ ಸ್ಟೋರ್ಗಳಿಂದ ಖರೀದಿಸಬಹುದು.&lt;/span&gt;&lt;/span&gt;&lt;/div&gt;
&lt;div align="center" class="western" lang="en-US" style="line-height: 120%;"&gt;
&lt;span style="font-size: small;"&gt;&lt;b&gt;&amp;nbsp;&lt;/b&gt;&lt;/span&gt; &lt;/div&gt;
&lt;div align="justify" class="western" lang="en-US" style="line-height: 120%;"&gt;
&lt;div class="MsoNormal" style="line-height: 120%; margin-bottom: 7pt;"&gt;
&lt;span style="background-color: #d0e0e3;"&gt;&lt;span lang="EN-US" style="background-attachment: scroll; background-clip: border-box; background-image: none; background-origin: padding-box; background-position: 0% 0%; background-repeat: repeat; background-size: auto; font-size: 12pt; line-height: 120%;"&gt; © Dr. King, Swami  Satyapriya 2026&lt;/span&gt;&lt;span lang="EN-US" style="background-attachment: scroll; background-clip: border-box; background-image: none; background-origin: padding-box; background-position: 0% 0%; background-repeat: repeat; background-size: auto; font-size: 12pt; line-height: 120%;"&gt;&lt;/span&gt;&lt;/span&gt;&lt;/div&gt;
&lt;/div&gt;
&lt;/div&gt;
&lt;div align="justify" class="western"&gt;
&lt;/div&gt;
&lt;div align="justify" class="western" style="line-height: 120%;"&gt;
&lt;/div&gt;
&lt;div align="left" class="western"&gt;
&lt;/div&gt;
&lt;div style="text-align: justify;"&gt;
&lt;style type="text/css"&gt;p { margin-bottom: 0.1in; direction: ltr; color: rgb(0, 0, 10); line-height: 120%; text-align: justify; }p.western { font-family: "Arial", serif; font-size: 14pt; }p.cjk { font-size: 14pt; }p.ctl { font-size: 14pt; }&lt;/style&gt; &lt;/div&gt;
&lt;/div&gt;
&lt;/div&gt;
&lt;div class="blogger-post-footer"&gt;You can borrow audio books directly from the author at https://tinyurl.com/mylibrary1234 at highly affordable prices.&lt;/div&gt;</description><enclosure length="0" type="mpeg" url="https://www.dropbox.com/scl/fi/m8r73kdw0z1dqkwtlfj4e/05.mp3?rlkey=06qcckkotmibu509q3h35lv81&amp;st=ng338qeb&amp;raw=1"/><media:thumbnail xmlns:media="http://search.yahoo.com/mrss/" height="72" url="https://blogger.googleusercontent.com/img/b/R29vZ2xl/AVvXsEhsghyYriRgf-AfDkJOpRfJsqQ5IAM3gfNYySEKiAA1IFkF_uAIWnsJ44KYe8chQHEfy4zIebNLPeqtRWVtbl35bKp6ZmJYTDcGWa_3QWq4VenSdvCCMS58sIi1TJwk0YXc30UxfwD7BQArPI7dYl-1k8w-HrhN_uFsOH1dXZK0RG_ktY7X_Zco_Vpanjo/s72-w640-h640-c/GitaAudio-KANNADA-Cover1.jpg" width="72"/><thr:total xmlns:thr="http://purl.org/syndication/thread/1.0">0</thr:total><author>drking2000-service@yahoo.com (Dr. King)</author><itunes:explicit>no</itunes:explicit><itunes:subtitle>window.dataLayer = window.dataLayer || []; function gtag(){dataLayer.push(arguments);} gtag('js', new Date()); gtag('config', 'G-8HXGBD0CVC'); [Quick links] [Pause] &amp;nbsp;&amp;nbsp; ಮಹಾಕಾವ್ಯವಾದ ಮಹಾಭಾರತದ ಕರ್ತೃ, ಮಹರ್ಷಿ ವ್ಯಾಸರಿಗೆ ನಾನು ವಂದನೆಸಲ್ಲಿಸುತ್ತೇನೆ. ಭಗವದ್ಗೀತೆ ಎಂಬ ಜ್ಞಾನಪ್ರದೀಪವನ್ನು ಬೆಳಗಿಸಿದವರಾದ ಅವರಿಗೆ ನನ್ನ ನಮಸ್ಕಾರ. ಉಪನಿಷತ್ತುಗಳು ಹಸುಗಳು; ಅವುಗಳ ಹಾಲನ್ನು ಕರೆಯುವವನು ಕೃಷ್ಣ. ಅರ್ಜುನನು, ಹಾಲು ಇಳಿಯಲು ಕಾರಣವಾದ ಕರು. ಆ ಹಾಲೇ ಭಗವದ್ಗೀತೆ. ಆ ದಿವ್ಯ ಅಮೃತವನ್ನು ಕುಡಿಯುವವರು ಧನ್ಯರು. var hello = document.getElementById("Hello"); hello.addEventListener("ended", function(){ var audio = document.getElementById('Audio'); audio.play(); }); var audio = document.getElementById("Audio"); audio.addEventListener("ended", function(){ var thankyou = document.getElementById('ThankYou'); thankyou.play(); }); document.getElementById("playAudio").addEventListener("click", function(){ var audio = document.getElementById('Audio'); if(this.className != "is-paused"){ this.className = "is-paused"; this.innerHTML = "Play"; audio.pause(); }else{ this.className = "is-playing"; this.innerHTML = "Pause"; audio.play(); } }); ನಾವೆಲ್ಲರೂ ಸಂತೋಷವಾಗಿರಲು ಬಯಸುತ್ತೇವೆ. ಆದರೆ ಸಂತೋಷದ ಅರ್ಥ, ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗುತ್ತದೆ. ಅದೇ ವ್ಯಕ್ತಿಗೂ, ಬೇರೆ-ಬೇರೆ ಸಮಯಗಳಲ್ಲಿ ಸಂತೋಷವನ್ನು ವಿಭಿನ್ನವಾಗಿ ಅನುಭವಿಸುವ ಸಾಧ್ಯತೆ ಇದೆ. ನಮ್ಮ ಜೀವನದ ವಿವಿಧ ಹಂತಗಳಲ್ಲಿ, ನಾವು ವಿಭಿನ್ನ ವಿಷಯಗಳಿಂದ ಸಂತೋಷವನ್ನು ಪಡೆಯುತ್ತೇವೆ. ಜೀವನದ ಆರಂಭದಲ್ಲಿ ನಮ್ಮ ಸಂತೋಷ ಬಹುಮಟ್ಟಿಗೆ ದೈಹಿಕವಾಗಿರುತ್ತದೆ. ಪುಟ್ಟ ಮಗು, ತಾಯಿಯ ಮೊಲೆಯುಣ್ಣುವುದರಿಂದ, ತಾಯಿಯ ಅಪ್ಪುಗೆಯಲ್ಲಿ ಮಲಗುವುದರಿಂದ, ಆಟಿಕೆಗಳೊಂದಿಗೆ ಆಟವಾಡುವುದರಿಂದ ಸಂತೋಷವನ್ನು ಪಡೆಯುತ್ತದೆ. ಆದರೆ ದೈಹಿಕವಾಗಿಯೂ ಬೌದ್ಧಿಕವಾಗಿಯೂ ಬೆಳೆಯುತ್ತಾ ಹೋದಂತೆ, ಆ ಸಂತೋಷ, ಕ್ರಮೇಣ, ಬೌದ್ಧಿಕ ಚಟುವಟಿಕೆಗಳಿಂದ ದೊರೆಯುವ ಸಂತೋಷದ ಕಡೆಗೆ ಸರಿಯುತ್ತದೆ. ದೈಹಿಕ, ಮತ್ತು ಬೌದ್ಧಿಕ ಸಂತೋಷಕ್ಕಿಂತಲೂ ಮೇಲು ಯಾವುದಾದರೂ ಇದೆಯೇ? ಇದೆ, ಎಂದು ಕಾಣುತ್ತದೆ. ಸರಿಯಾದ ಪದ ಇಲ್ಲದ ಕಾರಣಕ್ಕೆ ನಾನು ಅದನ್ನು 'ಆಧ್ಯಾತ್ಮಿಕ ಸಂತೋಷ' ಎಂದು ಕರೆಯುತ್ತೇನೆ. ಈ ಸಂತೋಷ, ದೈಹಿಕ ಸಾಧನಗಳಿಂದಲೂ ಅಲ್ಲ, ಬೌದ್ಧಿಕ ಆಸಕ್ತಿಯಿಂದಲೂ ಕೂಡಾ ಅಲ್ಲ. ಇದು ಯಾವುದೇ ಬಾಹ್ಯ ವಸ್ತುವಿನ ಮೇಲೆ ಅವಲಂಬಿತವಲ್ಲ. ಅದು ಕೇವಲ ಮಾನಸಿಕ ಸುಖವೂ ಅಲ್ಲ. ನಾವು ಆಧ್ಯಾತ್ಮಿಕ ಸಂತೋಷದ ಹುಡುಕಾಟದಲ್ಲಿ ಮುಂದುವರಿದಂತೆ, ಇನ್ನೂ ಇನ್ನೂ ಉನ್ನತ ಮಟ್ಟದ ಸಂತೋಷವನ್ನು ಹುಡುಕುತ್ತೇವೆ. 'ಅಂತಿಮ ಸಂತೋಷ' ಎಂಬುದು ಯಾವುದಾದರೂ ಇದೆಯೇ? ಒಂದು ವೇಳೆ ಇದ್ದರೆ, ಆ ಸಂತೋಷ ಎಲ್ಲರಿಗೂ ಒಂದೇ ಆಗಿದೆಯೇ? ಅಥವಾ ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗುತ್ತದೆಯೇ? ಅದು ಒಂದೇ ಆಗಿದ್ದರೆ, ಎಲ್ಲರೂ ಅದನ್ನು ಪಡೆಯಬಹುದೇ? ಆ ಅಂತಿಮ ಸಂತೋಷವನ್ನು ಅನುಭವಿಸುವ ದಾರಿ ಯಾವುದು? ಅದಕ್ಕೆ ಬೇಕಾದ ಪೂರ್ವಶರತ್ತುಗಳು ಯಾವುವು? ಆ ಸಂತೋಷವನ್ನು ಪಡೆಯಲು ನಾವು ಹೇಗೆ ಯೋಗ್ಯರಾಗುತ್ತೇವೆ? ಇವು ಈ ಪುಸ್ತಕದಲ್ಲಿ ನಾವು ಚರ್ಚಿಸಲು ಹೊರಟಿರುವ ಕೆಲವು ಪ್ರಶ್ನೆಗಳು. ಈ ಚರ್ಚೆಗಳಿಗೆ ನಾನು ಆಧಾರವಾಗಿಸಿಕೊಳ್ಳುತ್ತಿರುವುದು, ಭಾರತೀಯ ಪ್ರಾಚೀನ ಗ್ರಂಥಗಳಲ್ಲಿ ಅತ್ಯಂತ ಪ್ರಸಿದ್ಧವಾದ ಭಗವದ್ಗೀತೆ. ಈ ತತ್ತ್ವಗ್ರಂಥದ ಮೇಲೆ, ಪ್ರಪಂಚದ ಬಹುತೇಕ ಎಲ್ಲ ಭಾಷೆಗಳಲ್ಲಿ ನೂರಾರು ಪುಸ್ತಕಗಳು ಬರೆಯಲ್ಪಟ್ಟಿವೆ. ಧಾರ್ಮಿಕ ಗ್ರಂಥವಾಗಿ ಮಾತ್ರವಲ್ಲ, ಭಗವದ್ಗೀತೆಯನ್ನು ಮನಶ್ಯಾಸ್ತ್ರದ ಗ್ರಂಥವಾಗಿಯೂ ಕೂಡಾ ಹಲವರು ನೋಡುತ್ತಾರೆ. ಧಾರ್ಮಿಕ ಹಿನ್ನೆಲೆಯನ್ನು ತೆಗೆದುಹಾಕಿದರೂ ಸಹ, ಈ ಅದ್ಭುತ ಗ್ರಂಥದಲ್ಲಿ ಇಂದಿಗೂ, ನಮಗೆ ಉಪಯುಕ್ತವಾಗಿರುವ ಅನೇಕ ವಿಚಾರಗಳು ಕಾಣಿಸುತ್ತವೆ. ಬೇರೆ-ಬೇರೆ ಪರಿಸ್ಥಿತಿಗಳಲ್ಲಿ ಮಾನವರು ಹೇಗೆ ವರ್ತಿಸುತ್ತಾರೆ? ಅವರು ಏಕೆ ಒತ್ತಡಕ್ಕೆ ಒಳಗಾಗುತ್ತಾರೆ? ಮತ್ತು ಆ ಒತ್ತಡದಿಂದ ಹೇಗೆ ಹೊರಬರಬಹುದು? ಎಂಬೆಲ್ಲ ವಿಷಯಗಳನ್ನೂ, ಈ ಗ್ರಂಥ, ಸ್ಪಷ್ಟವಾಗಿ ತೋರಿಸುತ್ತದೆ. ಮತ್ತು ಮುಖ್ಯವಾಗಿ – ಅಂತಿಮ ಸಂತೋಷ ಅಥವಾ ಪರಮಾನಂದವನ್ನು ಹೇಗೆ ಪಡೆಯಬಹುದು, ಎಂಬುದನ್ನೂ ಹೇಳುತ್ತದೆ. ಭಗವದ್ಗೀತೆಯಲ್ಲಿ 'ಯೋಗ' ಎಂಬ ಪದವನ್ನು ವಿಶಾಲ ಅರ್ಥದಲ್ಲಿ ಬಳಸಲಾಗಿದೆ. ಈ ಪುಸ್ತಕದ ಹದಿನೆಂಟು ಅಧ್ಯಾಯಗಳಿಗೂ, ಯಾವುದಾದರೂ ಒಂದು ಯೋಗ ಎಂಬ ಶೀರ್ಷಿಕೆ ಇದ್ದರೂ, ಸಾಮಾನ್ಯವಾಗಿ ಯೋಗ ಎಂಬ ಪದವನ್ನು ಒಂದು ದಾರಿ, ಎಂಬ ಅರ್ಥದಲ್ಲಿ ಬಳಸಲಾಗಿದೆ. ಭಗವದ್ಗೀತೆ ಆರಂಭವಾಗುವುದು, ಮಹಾವೀರನಾದ ಅರ್ಜುನನ ಮನಸ್ಸಿನ ಗೊಂದಲದಿಂದ, – ಯುದ್ಧ ಮಾಡಬೇಕೋ ಬೇಡವೋ ಎಂಬ ಸಂದೇಹದಿಂದ. ಅರ್ಜುನನ ಸ್ನೇಹಿತ, ತತ್ತ್ವಜ್ಞಾನಿ, ಮತ್ತು ಮಾರ್ಗದರ್ಶಕನಾದ ಕೃಷ್ಣನು, ಬೇರೆ-ಬೇರೆ ಮಾರ್ಗಗಳು, ಮತ್ತು ಆಯ್ಕೆಗಳನ್ನು ವಿವರಿಸಿ, ಅವನಿಗೆ ಈ ಮಾನಸಿಕ ಗೊಂದಲದಿಂದ ಹೊರಬರಲು ಸಹಾಯ ಮಾಡುತ್ತಾನೆ. ಆ ಮಾರ್ಗಗಳೆಲ್ಲವೂ, ಒತ್ತಡದಿಂದ ಮುಕ್ತಿ ನೀಡುವ ದಾರಿಗಳೇ. ಈ ಅರ್ಥದಲ್ಲಿ, ಇದು ಬಹಳ ಮಟ್ಟಿಗೆ ಮನೋವಿಶ್ಲೇಷಣೆಗೆ ಸಂಬಂಧಿಸಿದ ಗ್ರಂಥವೇ. ನಾನು ಈ ಪುಸ್ತಕವನ್ನು ಮುಖ್ಯವಾಗಿ, ಇದೇ ದೃಷ್ಟಿಕೋನದಿಂದ ವಿವರಿಸಲು ಹೋಗುತ್ತಿದ್ದೇನೆ. ಭಗವದ್ಗೀತೆಯ ನಾಟಕೀಯ ಹಿನ್ನೆಲೆ, ಮತ್ತು ಧಾರ್ಮಿಕ ಅಂಶಗಳು, ನನಗೆ ಎರಡನೇ ಸ್ಥಾನದಲ್ಲಿವೆ. ಇದರ ಮನೋವಿಶ್ಲೇಷಣಾತ್ಮಕ ಅಂಶಗಳು, ಮತ್ತು ಅಂತಿಮ ಸಂತೋಷವನ್ನು ಪಡೆಯಲು ಅದು ಸೂಚಿಸುವ ವಿವಿಧ ಮಾರ್ಗಗಳ ಬಗ್ಗೆ, ನಾನು ಹೆಚ್ಚು ಚರ್ಚಿಸಲು ಉದ್ದೇಶಿಸಿದ್ದೇನೆ. ಆ ಅಂತಿಮ ಸಂತೋಷ ಏನು ಎಂಬುದನ್ನು ನಾವು ಬೇರೆ-ಬೇರೆ ಮಾರ್ಗಗಳನ್ನು ನೋಡುತ್ತಾ ತಿಳಿದುಕೊಳ್ಳುತ್ತೇವೆ. ಮಾರ್ಗಗಳು ಬೇರೆ-ಬೇರೆ ಆದರೂ, ಅಂತಿಮ ಸಂತೋಷ ಒಂದೇ ಎಂಬುದನ್ನು ಕೊನೆಯಲ್ಲಿ ನಾವು ಕಾಣುತ್ತೇವೆ. ನಮ್ಮಲ್ಲಿ ಯಾರೂ ಸಂಪೂರ್ಣವಾಗಿ ಒಂದೇ ತರಹ ಇರುವುದಿಲ್ಲ – ದೈಹಿಕವಾಗಿಯೂ ಅಲ್ಲ, ಮಾನಸಿಕವಾಗಿಯೂ ಅಲ್ಲ. ಆದ್ದರಿಂದ ಒಂದೇ ಸಮಸ್ಯೆಯನ್ನು ನಾವು ಬೇರೆ-ಬೇರೆ ರೀತಿಯಲ್ಲಿ ನೋಡುತ್ತೇವೆ. ಹಾಗೆಯೇ, ಅಂತಿಮ ಸಂತೋಷವನ್ನು ಪಡೆಯುವ ದಾರಿಯೂ ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗುತ್ತದೆ, ಆ ಸಂತೋಷ ಒಂದೇ ಆಗಿದ್ದರೂ ಸಹ. ಚಿಂತನೆಯ ದಾರಿ ಅಥವಾ ಜ್ಞಾನಯೋಗ ಚಿಂತನೆಯ ದಾರಿ, ಅಥವಾ ಜ್ಞಾನಯೋಗ ಎಂದು ಕರೆಯಲಾಗುವ ಈ ಮಾರ್ಗವು ವಿಚಾರಗಳ ವಿಶ್ಲೇಷಣೆಯನ್ನು ಒಳಗೊಂಡಿದೆ. ಮೂಲತಃ ಇದು ಆಳವಾದ ಚಿಂತನೆಯ ಪ್ರಕ್ರಿಯೆಯೇ. ನೀವು ಪ್ರಶ್ನೆಗಳನ್ನು ಕೇಳುತ್ತಾ ಹೋಗುತ್ತೀರಿ, ಮತ್ತು ಕೊನೆಗೆ ನೀವು ಯೋಚಿಸುತ್ತಿರುವ ವಿಷಯದ ಪರಮ ಸತ್ಯವನ್ನು ಅರಿತುಕೊಳ್ಳುತ್ತೀರಿ. ನೀವು ಯಾವುದಾದರೂ ಭೌತಿಕ ವಸ್ತುವಿನ ಬಗ್ಗೆ ಅಥವಾ ಪ್ರಾಪಂಚಿಕ ವಿಷಯದ ಬಗ್ಗೆ ಚಿಂತಿಸುತ್ತಾ ಇದ್ದರೆ, ಈ ನಿರಂತರ ಚಿಂತನೆಯ ಪ್ರಕ್ರಿಯೆ, ಕೊನೆಗೆ,, ನಿಮ್ಮ ಆಸಕ್ತಿಯ ವಿಷಯವನ್ನು ಇನ್ನಷ್ಟು ಚೆನ್ನಾಗಿ ಅರ್ಥಮಾಡಿಕೊಳ್ಳಲು ಸಹಾಯ ಮಾಡುತ್ತದೆ. ಓರ್ವ ವಿಜ್ಞಾನಿ ಮುಂದುವರಿಯುವ ವಿಧಾನವೂ ಇದೇ. ಅವನು ಒಂದು ಸಮಸ್ಯೆಯನ್ನು ತೆಗೆದುಕೊಳ್ಳುತ್ತಾನೆ, ಅದರ ಎಲ್ಲ ಅಂಶಗಳ ಬಗ್ಗೆ ಯೋಚಿಸುತ್ತಾನೆ, ತುಂಬ ಆಳವಾಗಿ ಚಿಂತಿಸುತ್ತಾ, ಕೊನೆಗೆ, ಅದನ್ನು ಸಂಪೂರ್ಣವಾಗಿ ಅರ್ಥಮಾಡಿಕೊಳ್ಳುತ್ತಾನೆ. ಯಾವುದೇ ವಿಷಯದ ಬಗ್ಗೆ ಯೋಚನೆ ಆರಂಭಿಸುವ ಮೊದಲು, ಅದನ್ನು, ನಿಮಗಿಂತ ಹೆಚ್ಚು ತಿಳಿದಿರುವ ಯಾರಾದರೂ ಒಬ್ಬರಿಂದ ಮೊದಲು ಕೇಳಬೇಕು. ಇಲ್ಲವೇ ಆ ವಿಷಯದ ಬಗ್ಗೆ ಯಾವುದಾದರೂ ತಜ್ಞನು ಬರೆದಿರುವುದನ್ನು ಓದಬಹುದು. ಅದು ನಿಮಗೆ ಆರಂಭಿಕ ಆಧಾರವನ್ನು ಒದಗಿಸುತ್ತದೆ. ಸಾಕಷ್ಟು ಆರಂಭಿಕ ಮಾಹಿತಿಯನ್ನು ಪಡೆದ ನಂತರ, ನೀವು ಕೇಳಿದ, ಅಥವಾ ಓದಿದ ವಿಷಯದ ಬಗ್ಗೆ ಯೋಚಿಸುತ್ತಾ ಹೋಗಬೇಕು. ಕೇಳಿದುದನ್ನು ಅಥವಾ ಓದಿದುದನ್ನು ಒಳಗೊಳ್ಳುವ ಪ್ರಕ್ರಿಯೆಯೇ ಇದು. ಈ ಚಿಂತನೆ, ವಿಷಯವನ್ನು ಇನ್ನಷ್ಟು ಆಳವಾಗಿ ಅರ್ಥಮಾಡಿಕೊಳ್ಳಲು ಸಹಾಯ ಮಾಡುತ್ತದೆ. ಮತ್ತೆ ಕೊನೆಯ ಹಂತವೆಂದರೆ, ಆ ವಿಷಯದ ಬಗ್ಗೆ ಇನ್ನೂ ಆಳವಾಗಿ ಯೋಚಿಸುವುದು, ಅಂದರೆ, ಅದೇ ವಿಷಯದ ಮೇಲೆ ಧ್ಯಾನಿಸುವುದು. ಇಂತಹ ಏಕಾಗ್ರ ಚಿಂತನೆಯಿಂದ, ಆ ವಿಷಯದ ಬಗ್ಗೆ ಹೊಸ ಅರಿವುಗಳು ಉಂಟಾಗುತ್ತವೆ. ನೀವು ಮೊದಲು ಓದಿಯೂ ಇಲ್ಲದ, ಯೋಚಿಸಿಯೂ ಇಲ್ಲದ, ಹೊಸ ಮುಖಗಳನ್ನು ಅದು ನಿಮ್ಮ ಮುಂದೆ ತೆರೆದು ತೋರಿಸುತ್ತದೆ. ಪಾರಂಪರಿಕ ಪದಗಳಲ್ಲಿ ಇದನ್ನು ಶ್ರವಣ, ಮನನ, ಮತ್ತು ನಿಧಿಧ್ಯಾಸನ ಎಂದು ಕರೆಯುತ್ತಾರೆ. ಶ್ರವಣ ಎಂದರೆ, ವಿಷಯವನ್ನು ತಿಳಿದಿರುವ ವ್ಯಕ್ತಿಯಿಂದ ಕೇಳುವುದು. ಅಥವಾ ಆ ವಿಷಯದ ಕುರಿತಾದ ಗ್ರಂಥವನ್ನು ಓದುವುದು. ಮನನ ಎಂದರೆ, ನೀವು ಕೇಳಿದ ಅಥವಾ ಓದಿದ ವಿಷಯವನ್ನು ಮರುಮರು ಚಿಂತಿಸಿ, ಅದನ್ನು ಇನ್ನಷ್ಟು ಚೆನ್ನಾಗಿ ಅರ್ಥಮಾಡಿಕೊಳ್ಳುವುದು. ಕೊನೆಯ ಹಂತವಾದ ನಿಧಿಧ್ಯಾಸನ ಎಂದರೆ, ಆ ವಿಷಯದ ಮೇಲೆ ಏಕಾಗ್ರ ಮನಸ್ಸಿನಿಂದ ಧ್ಯಾನಿಸುವುದು. ಈ ಪ್ರಕ್ರಿಯೆಯಲ್ಲಿ ನೀವು ಓದಿದ ಮತ್ತು ಯೋಚಿಸಿದ ವಿಷಯದಲ್ಲಿ ಸಂಪೂರ್ಣ ಹೊಸ ಅಂಶಗಳನ್ನೂ ಕಂಡುಕೊಳ್ಳಬಹುದು. ಯಾವುದೇ ಗಂಭೀರವಾದ ಕಲ್ಪನೆ, ಅಥವಾ ತತ್ತ್ವವನ್ನು ಒಳಗೊಳ್ಳಲು ಈ ಮೂರು ಹಂತಗಳೂ ಅಗತ್ಯ. ಇದೇ ಬುದ್ಧಿಯ ಮೂಲಕ ವಿಷಯಗಳನ್ನು 'ತಿಳಿದುಕೊಳ್ಳುವ' ಸಾಮಾನ್ಯ ವಿಧಾನ. ಈದೇ ವಿಧಾನವನ್ನು, ಅತ್ಯಂತ ತತ್ತ್ವಶಾಸ್ತ್ರೀಯ ಅಥವಾ ಲೋಕಾತೀತ ವಿಷಯಗಳಿಗೂ ಅನ್ವಯಿಸಬಹುದು. ಶ್ರವಣ, ಮನನ ಮತ್ತು ನಿಧಿಧ್ಯಾಸನ ಎಂಬ ಹಂತಗಳನ್ನು ಕ್ರಮಬದ್ಧವಾಗಿ ಅನುಸರಿಸುವ ಮೂಲಕ ನೀವು ಪರಮ ಸತ್ಯವನ್ನು ಹುಡುಕುತ್ತೀರಿ, – ಕೇಳುವುದು, ಯೋಚಿಸುವುದು ಮತ್ತು ಕೊನೆಗೆ ಧ್ಯಾನಿಸುವುದು. ಇದನ್ನೇ ಪರಂಪರೆಯಿಂದ ಚಿಂತನೆಯ ದಾರಿ ಅಥವಾ ಜ್ಞಾನಯೋಗ ಎಂದು ಕರೆಯಲಾಗುತ್ತದೆ. ಪ್ರತಿ ಮಾರ್ಗಕ್ಕೂ ಒಂದು ಗುರಿಯಿದೆ, ಒಂದು ಅಂತಿಮ ಫಲವಿದೆ. ನಿಮ್ಮ ಪ್ರಶ್ನೆಗಳು ಅಸ್ತಿತ್ವದ ಪರಮ ಸತ್ಯಗಳ ಬಗ್ಗೆ ಇದ್ದರೆ, ಇಂತಹ ಮಾರ್ಗವು ನಿಮ್ಮನ್ನು ಆ ಪರಮ ಸತ್ಯದ ಕಡೆಗೆ ಕರೆದೊಯ್ಯುತ್ತದೆ. ಭಗವದ್ಗೀತೆ ಮತ್ತು ಎಲ್ಲ ಉಪನಿಷತ್ತುಗಳ ಹೇಳಿಕೆಯಂತೆ, ಈ ಪರಮ ಸತ್ಯವನ್ನು ತಿಳಿದಾಗ ನಿಮಗೆ ಶಾಶ್ವತ ಸಂತೋಷ, ಅಥವಾ ಆನಂದವೆಂದು ಕರೆಯುವ ಪರಮ ಸುಖ ದೊರೆಯುತ್ತದೆ. ಈ ಪ್ರಕ್ರಿಯೆಯ ಮೊದಲ ಹಂತವೆಂದರೆ ಜ್ಞಾನಿಯೊಬ್ಬರ ಬಳಿಗೆ ಹೋಗುವುದು. ಆ ವ್ಯಕ್ತಿಯನ್ನು ನಿಮ್ಮ ಗುರುವಾಗಿ ಸ್ವೀಕರಿಸಬೇಕು. ಅವನಿಗೆ ವಿಧೇಯರಾಗಿರಬೇಕು. ಅವನ ಸೇವೆ ಮಾಡಿ, ಅವನ ವಿಶ್ವಾಸವನ್ನು ಗಳಿಸಬೇಕು. ನಂತರ, ನಿಮಗೆ ಅರ್ಥವಾಗದ ವಿಷಯಗಳ ಬಗ್ಗೆ ಅವನನ್ನು ಪ್ರಶ್ನಿಸಬೇಕು. ನೀವು ಹೀಗೆ ಮಾಡಿದಾಗ, ಆ ಗುರು, ನೀವು ಹುಡುಕುತ್ತಿರುವ ಜ್ಞಾನವನ್ನು ನಿಮಗೆ ಉಪದೇಶಿಸುತ್ತಾನೆ. ಗುರು ಏನು ಹೇಳುತ್ತಾರೋ ಅದನ್ನು ಗಮನದಿಂದ ಕೇಳಿ, ಅದನ್ನು ಮನನ ಮಾಡಿ, ಮತ್ತು ಅದೇ ವಿಷಯದ ಮೇಲೆ ಆಳವಾಗಿ ಧ್ಯಾನಿಸಬೇಕು. ನೀವು, ವಿಷಯದಲ್ಲಿ ಪೂರ್ಣ ಪ್ರಾವೀಣ್ಯ ಹೊಂದಿರುವ ಸರಿಯಾದ ಗುರುನ ಬಳಿಗೆ ಹೋಗಿದ್ದರೆ, ಕಾಲಕ್ರಮೇಣ, ಅವರಿಂದ ನಿಮಗೆ ಯಥಾರ್ಥವಾದ ಜ್ಞಾನ ದೊರೆಯುತ್ತದೆ. ಪ್ರಾಚೀನ ಕಾಲದಲ್ಲಿ, ಬೋಧನೆ, ಸಂಪೂರ್ಣವಾಗಿ ಗುರು ಮತ್ತು ಶಿಷ್ಯರ ನಡುವೆ ನೇರವಾಗಿ ನಡೆಯುತ್ತಿದ್ದಾಗ, ಇದು ಪಾರಂಪರಿಕ ವಿಧಾನವಾಗಿತ್ತು. ಆದರೆ ಇಂದಿನ ಕಾಲದಲ್ಲಿ, ಪರಮ ಜ್ಞಾನದಲ್ಲಿ ಸ್ಥಿತರಾದ ಗುರುಗಳನ್ನು ಹುಡುಕುವುದು ಸುಲಭವಲ್ಲ. ಇಂತಹ ಪರಿಸ್ಥಿತಿಯಲ್ಲಿ, ಭಗವದ್ಗೀತೆ ಅಥವಾ ಉಪನಿಷತ್ತುಗಳಂತಹ ಗ್ರಂಥಗಳನ್ನು ಓದುವುದು ಅಗತ್ಯ. ಇವು ಮುಖ್ಯವಾಗಿ ಪರಮ ತತ್ತ್ವವಿಚಾರಗಳ ಮೇಲೆ ಕೇಂದ್ರೀಕೃತವಾಗಿರುತ್ತವೆ. ಆದರೆ, ಕೇವಲ ಓದುವುದು ಸಾಕಾಗುವುದಿಲ್ಲ. ನೀವು ಓದಿದ ವಿಷಯದ ಬಗ್ಗೆ ಮನನ ಮಾಡಬೇಕು, ಮತ್ತು ಕೊನೆಗೆ ಆ ಚಿಂತನೆಯಲ್ಲೇ ಸಂಪೂರ್ಣವಾಗಿ ತಲ್ಲೀನರಾಗಬೇಕು. ಅದು ಆ ವಿಷಯದ ಮೇಲೆ ನಡೆಯುವ ಧ್ಯಾನದಂತೆಯೇ ಆಗಬೇಕು. ಇಂತಹ ಪ್ರಕ್ರಿಯೆಯ ಅಂತಿಮ ಫಲವೇ, ಪರಮ ಅನುಭವ, ಅಥವಾ ಪರಮ ಸಾಕ್ಷಾತ್ಕಾರ. ಇಂತಹ ಪರಮ ಜ್ಞಾನವನ್ನು ಪಡೆಯುವುದರಿಂದ ಏನು ಲಾಭ? ಭಗವದ್ಗೀತೆ ಹೇಳುವಂತೆ, ಈ ಪರಮ ಜ್ಞಾನಕ್ಕೆ ಸಮಾನವಾದುದು ಇನ್ನೇನೂ ಇಲ್ಲ. ಇದು ಅತ್ಯಂತ ಪವಿತ್ರವಾದದ್ದು. ಇನ್ನೂ ಆಸಕ್ತಿದಾಯಕವಾದ ಸಂಗತಿ ಎಂದರೆ, ಯೋಗಮಾರ್ಗವನ್ನು ಅನುಸರಿಸುವವನು ತಲುಪುವ ಪರಮ ಸ್ಥಿತಿಯೂ ಇದೇ, ಎಂದು ಭಗವದ್ಗೀತೆ ಹೇಳುತ್ತದೆ. ಅಂದರೆ ನಿರಂತರ ಧ್ಯಾನದಲ್ಲಿ ತೊಡಗಿರುವ ಯೋಗಿಯೂ ಸಹ, ಇದೇ ಪರಮ ಸತ್ಯವನ್ನು ಪಡೆಯುತ್ತಾನೆ. ಸಂಪೂರ್ಣ ಪುಸ್ತಕವನ್ನು ಕೇಳಲು, ನೀವು ಅದನ್ನು ಡಾ. ಕಿಂಗ್ಸ್ ಲೆಂಡಿಂಗ್ ಲೈಬ್ರರಿಯಿಂದ ಎರವಲು ಪಡೆಯಬಹುದು, ಅಥವಾ ಗೂಗಲ್, ಕೋಬೊ ಮತ್ತು ಇತರ ಯಾವುದೇ ಆನ್ಲೈನ್ ಸ್ಟೋರ್ಗಳಿಂದ ಖರೀದಿಸಬಹುದು. &amp;nbsp; © Dr. King, Swami Satyapriya 2026 p { margin-bottom: 0.1in; direction: ltr; color: rgb(0, 0, 10); line-height: 120%; text-align: justify; }p.western { font-family: "Arial", serif; font-size: 14pt; }p.cjk { font-size: 14pt; }p.ctl { font-size: 14pt; } You can borrow audio books directly from the author at https://tinyurl.com/mylibrary1234 at highly affordable prices.</itunes:subtitle><itunes:author>Dr. King</itunes:author><itunes:summary>window.dataLayer = window.dataLayer || []; function gtag(){dataLayer.push(arguments);} gtag('js', new Date()); gtag('config', 'G-8HXGBD0CVC'); [Quick links] [Pause] &amp;nbsp;&amp;nbsp; ಮಹಾಕಾವ್ಯವಾದ ಮಹಾಭಾರತದ ಕರ್ತೃ, ಮಹರ್ಷಿ ವ್ಯಾಸರಿಗೆ ನಾನು ವಂದನೆಸಲ್ಲಿಸುತ್ತೇನೆ. ಭಗವದ್ಗೀತೆ ಎಂಬ ಜ್ಞಾನಪ್ರದೀಪವನ್ನು ಬೆಳಗಿಸಿದವರಾದ ಅವರಿಗೆ ನನ್ನ ನಮಸ್ಕಾರ. ಉಪನಿಷತ್ತುಗಳು ಹಸುಗಳು; ಅವುಗಳ ಹಾಲನ್ನು ಕರೆಯುವವನು ಕೃಷ್ಣ. ಅರ್ಜುನನು, ಹಾಲು ಇಳಿಯಲು ಕಾರಣವಾದ ಕರು. ಆ ಹಾಲೇ ಭಗವದ್ಗೀತೆ. ಆ ದಿವ್ಯ ಅಮೃತವನ್ನು ಕುಡಿಯುವವರು ಧನ್ಯರು. var hello = document.getElementById("Hello"); hello.addEventListener("ended", function(){ var audio = document.getElementById('Audio'); audio.play(); }); var audio = document.getElementById("Audio"); audio.addEventListener("ended", function(){ var thankyou = document.getElementById('ThankYou'); thankyou.play(); }); document.getElementById("playAudio").addEventListener("click", function(){ var audio = document.getElementById('Audio'); if(this.className != "is-paused"){ this.className = "is-paused"; this.innerHTML = "Play"; audio.pause(); }else{ this.className = "is-playing"; this.innerHTML = "Pause"; audio.play(); } }); ನಾವೆಲ್ಲರೂ ಸಂತೋಷವಾಗಿರಲು ಬಯಸುತ್ತೇವೆ. ಆದರೆ ಸಂತೋಷದ ಅರ್ಥ, ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗುತ್ತದೆ. ಅದೇ ವ್ಯಕ್ತಿಗೂ, ಬೇರೆ-ಬೇರೆ ಸಮಯಗಳಲ್ಲಿ ಸಂತೋಷವನ್ನು ವಿಭಿನ್ನವಾಗಿ ಅನುಭವಿಸುವ ಸಾಧ್ಯತೆ ಇದೆ. ನಮ್ಮ ಜೀವನದ ವಿವಿಧ ಹಂತಗಳಲ್ಲಿ, ನಾವು ವಿಭಿನ್ನ ವಿಷಯಗಳಿಂದ ಸಂತೋಷವನ್ನು ಪಡೆಯುತ್ತೇವೆ. ಜೀವನದ ಆರಂಭದಲ್ಲಿ ನಮ್ಮ ಸಂತೋಷ ಬಹುಮಟ್ಟಿಗೆ ದೈಹಿಕವಾಗಿರುತ್ತದೆ. ಪುಟ್ಟ ಮಗು, ತಾಯಿಯ ಮೊಲೆಯುಣ್ಣುವುದರಿಂದ, ತಾಯಿಯ ಅಪ್ಪುಗೆಯಲ್ಲಿ ಮಲಗುವುದರಿಂದ, ಆಟಿಕೆಗಳೊಂದಿಗೆ ಆಟವಾಡುವುದರಿಂದ ಸಂತೋಷವನ್ನು ಪಡೆಯುತ್ತದೆ. ಆದರೆ ದೈಹಿಕವಾಗಿಯೂ ಬೌದ್ಧಿಕವಾಗಿಯೂ ಬೆಳೆಯುತ್ತಾ ಹೋದಂತೆ, ಆ ಸಂತೋಷ, ಕ್ರಮೇಣ, ಬೌದ್ಧಿಕ ಚಟುವಟಿಕೆಗಳಿಂದ ದೊರೆಯುವ ಸಂತೋಷದ ಕಡೆಗೆ ಸರಿಯುತ್ತದೆ. ದೈಹಿಕ, ಮತ್ತು ಬೌದ್ಧಿಕ ಸಂತೋಷಕ್ಕಿಂತಲೂ ಮೇಲು ಯಾವುದಾದರೂ ಇದೆಯೇ? ಇದೆ, ಎಂದು ಕಾಣುತ್ತದೆ. ಸರಿಯಾದ ಪದ ಇಲ್ಲದ ಕಾರಣಕ್ಕೆ ನಾನು ಅದನ್ನು 'ಆಧ್ಯಾತ್ಮಿಕ ಸಂತೋಷ' ಎಂದು ಕರೆಯುತ್ತೇನೆ. ಈ ಸಂತೋಷ, ದೈಹಿಕ ಸಾಧನಗಳಿಂದಲೂ ಅಲ್ಲ, ಬೌದ್ಧಿಕ ಆಸಕ್ತಿಯಿಂದಲೂ ಕೂಡಾ ಅಲ್ಲ. ಇದು ಯಾವುದೇ ಬಾಹ್ಯ ವಸ್ತುವಿನ ಮೇಲೆ ಅವಲಂಬಿತವಲ್ಲ. ಅದು ಕೇವಲ ಮಾನಸಿಕ ಸುಖವೂ ಅಲ್ಲ. ನಾವು ಆಧ್ಯಾತ್ಮಿಕ ಸಂತೋಷದ ಹುಡುಕಾಟದಲ್ಲಿ ಮುಂದುವರಿದಂತೆ, ಇನ್ನೂ ಇನ್ನೂ ಉನ್ನತ ಮಟ್ಟದ ಸಂತೋಷವನ್ನು ಹುಡುಕುತ್ತೇವೆ. 'ಅಂತಿಮ ಸಂತೋಷ' ಎಂಬುದು ಯಾವುದಾದರೂ ಇದೆಯೇ? ಒಂದು ವೇಳೆ ಇದ್ದರೆ, ಆ ಸಂತೋಷ ಎಲ್ಲರಿಗೂ ಒಂದೇ ಆಗಿದೆಯೇ? ಅಥವಾ ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗುತ್ತದೆಯೇ? ಅದು ಒಂದೇ ಆಗಿದ್ದರೆ, ಎಲ್ಲರೂ ಅದನ್ನು ಪಡೆಯಬಹುದೇ? ಆ ಅಂತಿಮ ಸಂತೋಷವನ್ನು ಅನುಭವಿಸುವ ದಾರಿ ಯಾವುದು? ಅದಕ್ಕೆ ಬೇಕಾದ ಪೂರ್ವಶರತ್ತುಗಳು ಯಾವುವು? ಆ ಸಂತೋಷವನ್ನು ಪಡೆಯಲು ನಾವು ಹೇಗೆ ಯೋಗ್ಯರಾಗುತ್ತೇವೆ? ಇವು ಈ ಪುಸ್ತಕದಲ್ಲಿ ನಾವು ಚರ್ಚಿಸಲು ಹೊರಟಿರುವ ಕೆಲವು ಪ್ರಶ್ನೆಗಳು. ಈ ಚರ್ಚೆಗಳಿಗೆ ನಾನು ಆಧಾರವಾಗಿಸಿಕೊಳ್ಳುತ್ತಿರುವುದು, ಭಾರತೀಯ ಪ್ರಾಚೀನ ಗ್ರಂಥಗಳಲ್ಲಿ ಅತ್ಯಂತ ಪ್ರಸಿದ್ಧವಾದ ಭಗವದ್ಗೀತೆ. ಈ ತತ್ತ್ವಗ್ರಂಥದ ಮೇಲೆ, ಪ್ರಪಂಚದ ಬಹುತೇಕ ಎಲ್ಲ ಭಾಷೆಗಳಲ್ಲಿ ನೂರಾರು ಪುಸ್ತಕಗಳು ಬರೆಯಲ್ಪಟ್ಟಿವೆ. ಧಾರ್ಮಿಕ ಗ್ರಂಥವಾಗಿ ಮಾತ್ರವಲ್ಲ, ಭಗವದ್ಗೀತೆಯನ್ನು ಮನಶ್ಯಾಸ್ತ್ರದ ಗ್ರಂಥವಾಗಿಯೂ ಕೂಡಾ ಹಲವರು ನೋಡುತ್ತಾರೆ. ಧಾರ್ಮಿಕ ಹಿನ್ನೆಲೆಯನ್ನು ತೆಗೆದುಹಾಕಿದರೂ ಸಹ, ಈ ಅದ್ಭುತ ಗ್ರಂಥದಲ್ಲಿ ಇಂದಿಗೂ, ನಮಗೆ ಉಪಯುಕ್ತವಾಗಿರುವ ಅನೇಕ ವಿಚಾರಗಳು ಕಾಣಿಸುತ್ತವೆ. ಬೇರೆ-ಬೇರೆ ಪರಿಸ್ಥಿತಿಗಳಲ್ಲಿ ಮಾನವರು ಹೇಗೆ ವರ್ತಿಸುತ್ತಾರೆ? ಅವರು ಏಕೆ ಒತ್ತಡಕ್ಕೆ ಒಳಗಾಗುತ್ತಾರೆ? ಮತ್ತು ಆ ಒತ್ತಡದಿಂದ ಹೇಗೆ ಹೊರಬರಬಹುದು? ಎಂಬೆಲ್ಲ ವಿಷಯಗಳನ್ನೂ, ಈ ಗ್ರಂಥ, ಸ್ಪಷ್ಟವಾಗಿ ತೋರಿಸುತ್ತದೆ. ಮತ್ತು ಮುಖ್ಯವಾಗಿ – ಅಂತಿಮ ಸಂತೋಷ ಅಥವಾ ಪರಮಾನಂದವನ್ನು ಹೇಗೆ ಪಡೆಯಬಹುದು, ಎಂಬುದನ್ನೂ ಹೇಳುತ್ತದೆ. ಭಗವದ್ಗೀತೆಯಲ್ಲಿ 'ಯೋಗ' ಎಂಬ ಪದವನ್ನು ವಿಶಾಲ ಅರ್ಥದಲ್ಲಿ ಬಳಸಲಾಗಿದೆ. ಈ ಪುಸ್ತಕದ ಹದಿನೆಂಟು ಅಧ್ಯಾಯಗಳಿಗೂ, ಯಾವುದಾದರೂ ಒಂದು ಯೋಗ ಎಂಬ ಶೀರ್ಷಿಕೆ ಇದ್ದರೂ, ಸಾಮಾನ್ಯವಾಗಿ ಯೋಗ ಎಂಬ ಪದವನ್ನು ಒಂದು ದಾರಿ, ಎಂಬ ಅರ್ಥದಲ್ಲಿ ಬಳಸಲಾಗಿದೆ. ಭಗವದ್ಗೀತೆ ಆರಂಭವಾಗುವುದು, ಮಹಾವೀರನಾದ ಅರ್ಜುನನ ಮನಸ್ಸಿನ ಗೊಂದಲದಿಂದ, – ಯುದ್ಧ ಮಾಡಬೇಕೋ ಬೇಡವೋ ಎಂಬ ಸಂದೇಹದಿಂದ. ಅರ್ಜುನನ ಸ್ನೇಹಿತ, ತತ್ತ್ವಜ್ಞಾನಿ, ಮತ್ತು ಮಾರ್ಗದರ್ಶಕನಾದ ಕೃಷ್ಣನು, ಬೇರೆ-ಬೇರೆ ಮಾರ್ಗಗಳು, ಮತ್ತು ಆಯ್ಕೆಗಳನ್ನು ವಿವರಿಸಿ, ಅವನಿಗೆ ಈ ಮಾನಸಿಕ ಗೊಂದಲದಿಂದ ಹೊರಬರಲು ಸಹಾಯ ಮಾಡುತ್ತಾನೆ. ಆ ಮಾರ್ಗಗಳೆಲ್ಲವೂ, ಒತ್ತಡದಿಂದ ಮುಕ್ತಿ ನೀಡುವ ದಾರಿಗಳೇ. ಈ ಅರ್ಥದಲ್ಲಿ, ಇದು ಬಹಳ ಮಟ್ಟಿಗೆ ಮನೋವಿಶ್ಲೇಷಣೆಗೆ ಸಂಬಂಧಿಸಿದ ಗ್ರಂಥವೇ. ನಾನು ಈ ಪುಸ್ತಕವನ್ನು ಮುಖ್ಯವಾಗಿ, ಇದೇ ದೃಷ್ಟಿಕೋನದಿಂದ ವಿವರಿಸಲು ಹೋಗುತ್ತಿದ್ದೇನೆ. ಭಗವದ್ಗೀತೆಯ ನಾಟಕೀಯ ಹಿನ್ನೆಲೆ, ಮತ್ತು ಧಾರ್ಮಿಕ ಅಂಶಗಳು, ನನಗೆ ಎರಡನೇ ಸ್ಥಾನದಲ್ಲಿವೆ. ಇದರ ಮನೋವಿಶ್ಲೇಷಣಾತ್ಮಕ ಅಂಶಗಳು, ಮತ್ತು ಅಂತಿಮ ಸಂತೋಷವನ್ನು ಪಡೆಯಲು ಅದು ಸೂಚಿಸುವ ವಿವಿಧ ಮಾರ್ಗಗಳ ಬಗ್ಗೆ, ನಾನು ಹೆಚ್ಚು ಚರ್ಚಿಸಲು ಉದ್ದೇಶಿಸಿದ್ದೇನೆ. ಆ ಅಂತಿಮ ಸಂತೋಷ ಏನು ಎಂಬುದನ್ನು ನಾವು ಬೇರೆ-ಬೇರೆ ಮಾರ್ಗಗಳನ್ನು ನೋಡುತ್ತಾ ತಿಳಿದುಕೊಳ್ಳುತ್ತೇವೆ. ಮಾರ್ಗಗಳು ಬೇರೆ-ಬೇರೆ ಆದರೂ, ಅಂತಿಮ ಸಂತೋಷ ಒಂದೇ ಎಂಬುದನ್ನು ಕೊನೆಯಲ್ಲಿ ನಾವು ಕಾಣುತ್ತೇವೆ. ನಮ್ಮಲ್ಲಿ ಯಾರೂ ಸಂಪೂರ್ಣವಾಗಿ ಒಂದೇ ತರಹ ಇರುವುದಿಲ್ಲ – ದೈಹಿಕವಾಗಿಯೂ ಅಲ್ಲ, ಮಾನಸಿಕವಾಗಿಯೂ ಅಲ್ಲ. ಆದ್ದರಿಂದ ಒಂದೇ ಸಮಸ್ಯೆಯನ್ನು ನಾವು ಬೇರೆ-ಬೇರೆ ರೀತಿಯಲ್ಲಿ ನೋಡುತ್ತೇವೆ. ಹಾಗೆಯೇ, ಅಂತಿಮ ಸಂತೋಷವನ್ನು ಪಡೆಯುವ ದಾರಿಯೂ ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗುತ್ತದೆ, ಆ ಸಂತೋಷ ಒಂದೇ ಆಗಿದ್ದರೂ ಸಹ. ಚಿಂತನೆಯ ದಾರಿ ಅಥವಾ ಜ್ಞಾನಯೋಗ ಚಿಂತನೆಯ ದಾರಿ, ಅಥವಾ ಜ್ಞಾನಯೋಗ ಎಂದು ಕರೆಯಲಾಗುವ ಈ ಮಾರ್ಗವು ವಿಚಾರಗಳ ವಿಶ್ಲೇಷಣೆಯನ್ನು ಒಳಗೊಂಡಿದೆ. ಮೂಲತಃ ಇದು ಆಳವಾದ ಚಿಂತನೆಯ ಪ್ರಕ್ರಿಯೆಯೇ. ನೀವು ಪ್ರಶ್ನೆಗಳನ್ನು ಕೇಳುತ್ತಾ ಹೋಗುತ್ತೀರಿ, ಮತ್ತು ಕೊನೆಗೆ ನೀವು ಯೋಚಿಸುತ್ತಿರುವ ವಿಷಯದ ಪರಮ ಸತ್ಯವನ್ನು ಅರಿತುಕೊಳ್ಳುತ್ತೀರಿ. ನೀವು ಯಾವುದಾದರೂ ಭೌತಿಕ ವಸ್ತುವಿನ ಬಗ್ಗೆ ಅಥವಾ ಪ್ರಾಪಂಚಿಕ ವಿಷಯದ ಬಗ್ಗೆ ಚಿಂತಿಸುತ್ತಾ ಇದ್ದರೆ, ಈ ನಿರಂತರ ಚಿಂತನೆಯ ಪ್ರಕ್ರಿಯೆ, ಕೊನೆಗೆ,, ನಿಮ್ಮ ಆಸಕ್ತಿಯ ವಿಷಯವನ್ನು ಇನ್ನಷ್ಟು ಚೆನ್ನಾಗಿ ಅರ್ಥಮಾಡಿಕೊಳ್ಳಲು ಸಹಾಯ ಮಾಡುತ್ತದೆ. ಓರ್ವ ವಿಜ್ಞಾನಿ ಮುಂದುವರಿಯುವ ವಿಧಾನವೂ ಇದೇ. ಅವನು ಒಂದು ಸಮಸ್ಯೆಯನ್ನು ತೆಗೆದುಕೊಳ್ಳುತ್ತಾನೆ, ಅದರ ಎಲ್ಲ ಅಂಶಗಳ ಬಗ್ಗೆ ಯೋಚಿಸುತ್ತಾನೆ, ತುಂಬ ಆಳವಾಗಿ ಚಿಂತಿಸುತ್ತಾ, ಕೊನೆಗೆ, ಅದನ್ನು ಸಂಪೂರ್ಣವಾಗಿ ಅರ್ಥಮಾಡಿಕೊಳ್ಳುತ್ತಾನೆ. ಯಾವುದೇ ವಿಷಯದ ಬಗ್ಗೆ ಯೋಚನೆ ಆರಂಭಿಸುವ ಮೊದಲು, ಅದನ್ನು, ನಿಮಗಿಂತ ಹೆಚ್ಚು ತಿಳಿದಿರುವ ಯಾರಾದರೂ ಒಬ್ಬರಿಂದ ಮೊದಲು ಕೇಳಬೇಕು. ಇಲ್ಲವೇ ಆ ವಿಷಯದ ಬಗ್ಗೆ ಯಾವುದಾದರೂ ತಜ್ಞನು ಬರೆದಿರುವುದನ್ನು ಓದಬಹುದು. ಅದು ನಿಮಗೆ ಆರಂಭಿಕ ಆಧಾರವನ್ನು ಒದಗಿಸುತ್ತದೆ. ಸಾಕಷ್ಟು ಆರಂಭಿಕ ಮಾಹಿತಿಯನ್ನು ಪಡೆದ ನಂತರ, ನೀವು ಕೇಳಿದ, ಅಥವಾ ಓದಿದ ವಿಷಯದ ಬಗ್ಗೆ ಯೋಚಿಸುತ್ತಾ ಹೋಗಬೇಕು. ಕೇಳಿದುದನ್ನು ಅಥವಾ ಓದಿದುದನ್ನು ಒಳಗೊಳ್ಳುವ ಪ್ರಕ್ರಿಯೆಯೇ ಇದು. ಈ ಚಿಂತನೆ, ವಿಷಯವನ್ನು ಇನ್ನಷ್ಟು ಆಳವಾಗಿ ಅರ್ಥಮಾಡಿಕೊಳ್ಳಲು ಸಹಾಯ ಮಾಡುತ್ತದೆ. ಮತ್ತೆ ಕೊನೆಯ ಹಂತವೆಂದರೆ, ಆ ವಿಷಯದ ಬಗ್ಗೆ ಇನ್ನೂ ಆಳವಾಗಿ ಯೋಚಿಸುವುದು, ಅಂದರೆ, ಅದೇ ವಿಷಯದ ಮೇಲೆ ಧ್ಯಾನಿಸುವುದು. ಇಂತಹ ಏಕಾಗ್ರ ಚಿಂತನೆಯಿಂದ, ಆ ವಿಷಯದ ಬಗ್ಗೆ ಹೊಸ ಅರಿವುಗಳು ಉಂಟಾಗುತ್ತವೆ. ನೀವು ಮೊದಲು ಓದಿಯೂ ಇಲ್ಲದ, ಯೋಚಿಸಿಯೂ ಇಲ್ಲದ, ಹೊಸ ಮುಖಗಳನ್ನು ಅದು ನಿಮ್ಮ ಮುಂದೆ ತೆರೆದು ತೋರಿಸುತ್ತದೆ. ಪಾರಂಪರಿಕ ಪದಗಳಲ್ಲಿ ಇದನ್ನು ಶ್ರವಣ, ಮನನ, ಮತ್ತು ನಿಧಿಧ್ಯಾಸನ ಎಂದು ಕರೆಯುತ್ತಾರೆ. ಶ್ರವಣ ಎಂದರೆ, ವಿಷಯವನ್ನು ತಿಳಿದಿರುವ ವ್ಯಕ್ತಿಯಿಂದ ಕೇಳುವುದು. ಅಥವಾ ಆ ವಿಷಯದ ಕುರಿತಾದ ಗ್ರಂಥವನ್ನು ಓದುವುದು. ಮನನ ಎಂದರೆ, ನೀವು ಕೇಳಿದ ಅಥವಾ ಓದಿದ ವಿಷಯವನ್ನು ಮರುಮರು ಚಿಂತಿಸಿ, ಅದನ್ನು ಇನ್ನಷ್ಟು ಚೆನ್ನಾಗಿ ಅರ್ಥಮಾಡಿಕೊಳ್ಳುವುದು. ಕೊನೆಯ ಹಂತವಾದ ನಿಧಿಧ್ಯಾಸನ ಎಂದರೆ, ಆ ವಿಷಯದ ಮೇಲೆ ಏಕಾಗ್ರ ಮನಸ್ಸಿನಿಂದ ಧ್ಯಾನಿಸುವುದು. ಈ ಪ್ರಕ್ರಿಯೆಯಲ್ಲಿ ನೀವು ಓದಿದ ಮತ್ತು ಯೋಚಿಸಿದ ವಿಷಯದಲ್ಲಿ ಸಂಪೂರ್ಣ ಹೊಸ ಅಂಶಗಳನ್ನೂ ಕಂಡುಕೊಳ್ಳಬಹುದು. ಯಾವುದೇ ಗಂಭೀರವಾದ ಕಲ್ಪನೆ, ಅಥವಾ ತತ್ತ್ವವನ್ನು ಒಳಗೊಳ್ಳಲು ಈ ಮೂರು ಹಂತಗಳೂ ಅಗತ್ಯ. ಇದೇ ಬುದ್ಧಿಯ ಮೂಲಕ ವಿಷಯಗಳನ್ನು 'ತಿಳಿದುಕೊಳ್ಳುವ' ಸಾಮಾನ್ಯ ವಿಧಾನ. ಈದೇ ವಿಧಾನವನ್ನು, ಅತ್ಯಂತ ತತ್ತ್ವಶಾಸ್ತ್ರೀಯ ಅಥವಾ ಲೋಕಾತೀತ ವಿಷಯಗಳಿಗೂ ಅನ್ವಯಿಸಬಹುದು. ಶ್ರವಣ, ಮನನ ಮತ್ತು ನಿಧಿಧ್ಯಾಸನ ಎಂಬ ಹಂತಗಳನ್ನು ಕ್ರಮಬದ್ಧವಾಗಿ ಅನುಸರಿಸುವ ಮೂಲಕ ನೀವು ಪರಮ ಸತ್ಯವನ್ನು ಹುಡುಕುತ್ತೀರಿ, – ಕೇಳುವುದು, ಯೋಚಿಸುವುದು ಮತ್ತು ಕೊನೆಗೆ ಧ್ಯಾನಿಸುವುದು. ಇದನ್ನೇ ಪರಂಪರೆಯಿಂದ ಚಿಂತನೆಯ ದಾರಿ ಅಥವಾ ಜ್ಞಾನಯೋಗ ಎಂದು ಕರೆಯಲಾಗುತ್ತದೆ. ಪ್ರತಿ ಮಾರ್ಗಕ್ಕೂ ಒಂದು ಗುರಿಯಿದೆ, ಒಂದು ಅಂತಿಮ ಫಲವಿದೆ. ನಿಮ್ಮ ಪ್ರಶ್ನೆಗಳು ಅಸ್ತಿತ್ವದ ಪರಮ ಸತ್ಯಗಳ ಬಗ್ಗೆ ಇದ್ದರೆ, ಇಂತಹ ಮಾರ್ಗವು ನಿಮ್ಮನ್ನು ಆ ಪರಮ ಸತ್ಯದ ಕಡೆಗೆ ಕರೆದೊಯ್ಯುತ್ತದೆ. ಭಗವದ್ಗೀತೆ ಮತ್ತು ಎಲ್ಲ ಉಪನಿಷತ್ತುಗಳ ಹೇಳಿಕೆಯಂತೆ, ಈ ಪರಮ ಸತ್ಯವನ್ನು ತಿಳಿದಾಗ ನಿಮಗೆ ಶಾಶ್ವತ ಸಂತೋಷ, ಅಥವಾ ಆನಂದವೆಂದು ಕರೆಯುವ ಪರಮ ಸುಖ ದೊರೆಯುತ್ತದೆ. ಈ ಪ್ರಕ್ರಿಯೆಯ ಮೊದಲ ಹಂತವೆಂದರೆ ಜ್ಞಾನಿಯೊಬ್ಬರ ಬಳಿಗೆ ಹೋಗುವುದು. ಆ ವ್ಯಕ್ತಿಯನ್ನು ನಿಮ್ಮ ಗುರುವಾಗಿ ಸ್ವೀಕರಿಸಬೇಕು. ಅವನಿಗೆ ವಿಧೇಯರಾಗಿರಬೇಕು. ಅವನ ಸೇವೆ ಮಾಡಿ, ಅವನ ವಿಶ್ವಾಸವನ್ನು ಗಳಿಸಬೇಕು. ನಂತರ, ನಿಮಗೆ ಅರ್ಥವಾಗದ ವಿಷಯಗಳ ಬಗ್ಗೆ ಅವನನ್ನು ಪ್ರಶ್ನಿಸಬೇಕು. ನೀವು ಹೀಗೆ ಮಾಡಿದಾಗ, ಆ ಗುರು, ನೀವು ಹುಡುಕುತ್ತಿರುವ ಜ್ಞಾನವನ್ನು ನಿಮಗೆ ಉಪದೇಶಿಸುತ್ತಾನೆ. ಗುರು ಏನು ಹೇಳುತ್ತಾರೋ ಅದನ್ನು ಗಮನದಿಂದ ಕೇಳಿ, ಅದನ್ನು ಮನನ ಮಾಡಿ, ಮತ್ತು ಅದೇ ವಿಷಯದ ಮೇಲೆ ಆಳವಾಗಿ ಧ್ಯಾನಿಸಬೇಕು. ನೀವು, ವಿಷಯದಲ್ಲಿ ಪೂರ್ಣ ಪ್ರಾವೀಣ್ಯ ಹೊಂದಿರುವ ಸರಿಯಾದ ಗುರುನ ಬಳಿಗೆ ಹೋಗಿದ್ದರೆ, ಕಾಲಕ್ರಮೇಣ, ಅವರಿಂದ ನಿಮಗೆ ಯಥಾರ್ಥವಾದ ಜ್ಞಾನ ದೊರೆಯುತ್ತದೆ. ಪ್ರಾಚೀನ ಕಾಲದಲ್ಲಿ, ಬೋಧನೆ, ಸಂಪೂರ್ಣವಾಗಿ ಗುರು ಮತ್ತು ಶಿಷ್ಯರ ನಡುವೆ ನೇರವಾಗಿ ನಡೆಯುತ್ತಿದ್ದಾಗ, ಇದು ಪಾರಂಪರಿಕ ವಿಧಾನವಾಗಿತ್ತು. ಆದರೆ ಇಂದಿನ ಕಾಲದಲ್ಲಿ, ಪರಮ ಜ್ಞಾನದಲ್ಲಿ ಸ್ಥಿತರಾದ ಗುರುಗಳನ್ನು ಹುಡುಕುವುದು ಸುಲಭವಲ್ಲ. ಇಂತಹ ಪರಿಸ್ಥಿತಿಯಲ್ಲಿ, ಭಗವದ್ಗೀತೆ ಅಥವಾ ಉಪನಿಷತ್ತುಗಳಂತಹ ಗ್ರಂಥಗಳನ್ನು ಓದುವುದು ಅಗತ್ಯ. ಇವು ಮುಖ್ಯವಾಗಿ ಪರಮ ತತ್ತ್ವವಿಚಾರಗಳ ಮೇಲೆ ಕೇಂದ್ರೀಕೃತವಾಗಿರುತ್ತವೆ. ಆದರೆ, ಕೇವಲ ಓದುವುದು ಸಾಕಾಗುವುದಿಲ್ಲ. ನೀವು ಓದಿದ ವಿಷಯದ ಬಗ್ಗೆ ಮನನ ಮಾಡಬೇಕು, ಮತ್ತು ಕೊನೆಗೆ ಆ ಚಿಂತನೆಯಲ್ಲೇ ಸಂಪೂರ್ಣವಾಗಿ ತಲ್ಲೀನರಾಗಬೇಕು. ಅದು ಆ ವಿಷಯದ ಮೇಲೆ ನಡೆಯುವ ಧ್ಯಾನದಂತೆಯೇ ಆಗಬೇಕು. ಇಂತಹ ಪ್ರಕ್ರಿಯೆಯ ಅಂತಿಮ ಫಲವೇ, ಪರಮ ಅನುಭವ, ಅಥವಾ ಪರಮ ಸಾಕ್ಷಾತ್ಕಾರ. ಇಂತಹ ಪರಮ ಜ್ಞಾನವನ್ನು ಪಡೆಯುವುದರಿಂದ ಏನು ಲಾಭ? ಭಗವದ್ಗೀತೆ ಹೇಳುವಂತೆ, ಈ ಪರಮ ಜ್ಞಾನಕ್ಕೆ ಸಮಾನವಾದುದು ಇನ್ನೇನೂ ಇಲ್ಲ. ಇದು ಅತ್ಯಂತ ಪವಿತ್ರವಾದದ್ದು. ಇನ್ನೂ ಆಸಕ್ತಿದಾಯಕವಾದ ಸಂಗತಿ ಎಂದರೆ, ಯೋಗಮಾರ್ಗವನ್ನು ಅನುಸರಿಸುವವನು ತಲುಪುವ ಪರಮ ಸ್ಥಿತಿಯೂ ಇದೇ, ಎಂದು ಭಗವದ್ಗೀತೆ ಹೇಳುತ್ತದೆ. ಅಂದರೆ ನಿರಂತರ ಧ್ಯಾನದಲ್ಲಿ ತೊಡಗಿರುವ ಯೋಗಿಯೂ ಸಹ, ಇದೇ ಪರಮ ಸತ್ಯವನ್ನು ಪಡೆಯುತ್ತಾನೆ. ಸಂಪೂರ್ಣ ಪುಸ್ತಕವನ್ನು ಕೇಳಲು, ನೀವು ಅದನ್ನು ಡಾ. ಕಿಂಗ್ಸ್ ಲೆಂಡಿಂಗ್ ಲೈಬ್ರರಿಯಿಂದ ಎರವಲು ಪಡೆಯಬಹುದು, ಅಥವಾ ಗೂಗಲ್, ಕೋಬೊ ಮತ್ತು ಇತರ ಯಾವುದೇ ಆನ್ಲೈನ್ ಸ್ಟೋರ್ಗಳಿಂದ ಖರೀದಿಸಬಹುದು. &amp;nbsp; © Dr. King, Swami Satyapriya 2026 p { margin-bottom: 0.1in; direction: ltr; color: rgb(0, 0, 10); line-height: 120%; text-align: justify; }p.western { font-family: "Arial", serif; font-size: 14pt; }p.cjk { font-size: 14pt; }p.ctl { font-size: 14pt; } You can borrow audio books directly from the author at https://tinyurl.com/mylibrary1234 at highly affordable prices.</itunes:summary><itunes:keywords>#audiobook, #booktalk, #Gita, #IndianPhilosophy, #Kannada, #Krishna, #Mahabharata, #podcast</itunes:keywords></item><item><title>[Kannada-]  ಧರ್ಮವೇ ಎಲ್ಲಾ ಸಮಸ್ಯೆಗಳ ಕಾರಣವೇ?</title><link>https://doctor-king-online.blogspot.com/2026/03/kannada.html</link><category>#harmoney</category><category>#Kannada</category><category>#peace</category><category>#podcast</category><category>#religion</category><category>#ThoughtForTheDay</category><pubDate>Fri, 27 Mar 2026 18:40:52 -0700</pubDate><guid isPermaLink="false">tag:blogger.com,1999:blog-7624344137997148721.post-5757801421158805531</guid><description>&lt;style&gt;
.post-body img {
  max-width: 100% !important;
  height: auto !important;
}
&lt;/style&gt;

&lt;!--Global site tag (gtag.js) - Google Analytics--&gt;
&lt;script async="" src="https://www.googletagmanager.com/gtag/js?id=G-8HXGBD0CVC"&gt;&lt;/script&gt;
&lt;script&gt;
  window.dataLayer = window.dataLayer || [];
  function gtag(){dataLayer.push(arguments);}
  gtag('js', new Date());

  gtag('config', 'G-8HXGBD0CVC');
&lt;/script&gt;
&lt;!--Global site tag (gtag.js) - Google Analytics--&gt;
&lt;div dir="ltr" style="text-align: left;" trbidi="on"&gt;
&lt;div style="text-align: justify;"&gt;
&lt;div class="separator" style="clear: both; text-align: center;"&gt;
&lt;/div&gt;
&lt;div style="text-align: left;"&gt;
&lt;a href="http://doctor-king-online.blogspot.com/2018/02/quick-links-to-drkings-books-on.html" target="_blank"&gt;[Quick links] &lt;/a&gt;&lt;/div&gt;
&lt;div dir="ltr" style="text-align: center;" trbidi="on"&gt;
&lt;button id="playAudio"&gt;[Pause]&lt;/button&gt; 
&lt;div style="text-align: justify;"&gt;&lt;div class="separator" style="clear: both; text-align: center;"&gt;

&lt;/div&gt;&amp;nbsp;&lt;/div&gt;&lt;div style="text-align: center;"&gt;&amp;nbsp;&lt;a href="https://blogger.googleusercontent.com/img/b/R29vZ2xl/AVvXsEjPUDvEakesDMNxWTODZLe4J1VWzuWmBm6asGBZswiUbDlAh1kD6F7pSPNgWL2GzVWY3dwqskcXIWWag8mJG3Gsrrk35adx8He70naO3AJI_JU222cHQNAd5ZNGGSo0Q-ZPqyifFcHvwGICkIMpuOJWHQYKZgsKYv8zh12TlOkcTNl15XM9udEDCMBHZXE/s3000/image1.png" style="margin-left: 1em; margin-right: 1em;"&gt;&lt;img border="0" data-original-height="3000" data-original-width="3000" height="640" src="https://blogger.googleusercontent.com/img/b/R29vZ2xl/AVvXsEjPUDvEakesDMNxWTODZLe4J1VWzuWmBm6asGBZswiUbDlAh1kD6F7pSPNgWL2GzVWY3dwqskcXIWWag8mJG3Gsrrk35adx8He70naO3AJI_JU222cHQNAd5ZNGGSo0Q-ZPqyifFcHvwGICkIMpuOJWHQYKZgsKYv8zh12TlOkcTNl15XM9udEDCMBHZXE/w640-h640/image1.png" width="640" /&gt;&lt;/a&gt;&lt;/div&gt;&lt;div style="text-align: justify;"&gt;&lt;span style="font-family: inherit; font-size: x-large;"&gt;&lt;b&gt;ಹಿಂದಿನ&lt;/b&gt;&lt;/span&gt;&lt;span style="font-family: inherit; font-size: small;"&gt; ಒಂದು ಭಾಗದಲ್ಲಿ "ಯುದ್ಧಗಳಿಗೆ ಕಾರಣವೇನು? ಸಂಭಾವ್ಯ ಪರಿಹಾರ" ಎಂಬ ಶೀರ್ಷಿಕೆಯಲ್ಲಿ, ಯುದ್ಧಗಳ ಮೂಲ ಕಾರಣ ತಪ್ಪಾದ ಗುರುತು ಎಂದು ನಾನು ಸೂಚಿಸಿದ್ದೆ. ನಮ್ಮ ನಿಜವಾದ ಗುರುತನ್ನು ಅರಿತುಕೊಳ್ಳುವುದರಿಂದ ವಿಶ್ವ ಎದುರಿಸುತ್ತಿರುವ ಹೆಚ್ಚಿನ ಸಂಘರ್ಷಗಳನ್ನು ಪರಿಹರಿಸಬಹುದು ಎಂದು ನಾನು ಹೇಳಿದ್ದೆ.&lt;br /&gt;&lt;br /&gt;ಆ ಭಾಗಕ್ಕೆ ಪ್ರತಿಕ್ರಿಯೆ ನೀಡುತ್ತಾ, ಒಬ್ಬ ಓದುಗರು ಈ ಭಾಗವು ಮೂಲ ಕಾರಣವನ್ನು ಸರಿಯಾಗಿ ತೋರಿಸಿದರೂ, ಪರಿಹಾರ ನೀಡುವುದರಲ್ಲಿ ಸ್ವಲ್ಪ ಕಡಿಮೆಯಾಗಿದೆ ಎಂದು ಭಾವಿಸಿದರು.&lt;/span&gt;&lt;/div&gt;&lt;div style="text-align: justify;"&gt;&lt;span style="font-family: inherit; font-size: small;"&gt;&lt;br /&gt;ನಾನು ಇಂತಹ ಸಂಘರ್ಷಗಳನ್ನು ಕಡಿಮೆ ಮಾಡುವ ಮಾರ್ಗಗಳ ಬಗ್ಗೆ ತುಂಬಾ ಸಂಕ್ಷಿಪ್ತವಾಗಿ ಮಾತನಾಡಿದ್ದರೂ, ಇದಕ್ಕೆ ಇನ್ನಷ್ಟು ವಿವರವಾದ ಚರ್ಚೆ ಅಗತ್ಯವಿರಬಹುದು.&lt;/span&gt;&lt;/div&gt;&lt;div style="text-align: justify;"&gt;&lt;span style="font-family: inherit; font-size: small;"&gt;&lt;br /&gt;ಆದ್ದರಿಂದ, ಈ ಭಾಗದಲ್ಲಿ ನಾನು ಮಾನವ-ಮಾನವರ ನಡುವಿನ ಸಂಘರ್ಷಗಳನ್ನು ಸಂಪೂರ್ಣವಾಗಿ ದೂರ ಮಾಡಲಾಗದಿದ್ದರೂ, ಕನಿಷ್ಠ ಕಡಿಮೆ ಮಾಡಬಹುದಾದ ವಿವಿಧ ಮಟ್ಟಗಳ ಬಗ್ಗೆ ಚರ್ಚೆಯನ್ನು ಪ್ರಾರಂಭಿಸುತ್ತೇನೆ.&lt;br /&gt;&lt;br /&gt;ಉತ್ತರ ಸ್ವಲ್ಪ ಉದ್ದವಾಗಲಿದೆ. ಬಹುಶಃ ಇದನ್ನು ಅನೇಕ ಭಾಗಗಳಾಗಿ ವಿಭಜಿಸಬೇಕಾಗಬಹುದು.&lt;br /&gt;ಹಾಗಾದರೆ, ಶುರು ಮಾಡೋಣ.&lt;br /&gt;&lt;br /&gt;Sam Haris ಅಥವಾ Richard Dawkins ಎಂಬ ಪ್ರಸಿದ್ಧ ಚಿಂತಕರು ಧರ್ಮಗಳು ಬಹುಸಾರಿ ಜನರನ್ನು ಪರಸ್ಪರ ದ್ವೇಷ ಮತ್ತು ಸಂಘರ್ಷಗಳಲ್ಲಿ ತೊಡಗಿಸಿಕೊಳ್ಳಲು ಪ್ರೇರೇಪಿಸುತ್ತವೆ ಎಂಬ ದೃಢ ಅಭಿಪ್ರಾಯ ಹೊಂದಿದ್ದಾರೆ.&lt;/span&gt;&lt;/div&gt;&lt;div style="text-align: justify;"&gt;&lt;span style="font-family: inherit; font-size: small;"&gt;&lt;br /&gt;ಹೌದು, ಇತಿಹಾಸದಲ್ಲಿ ಒಂದು ಕಾಲದಲ್ಲಿ ಧರ್ಮದ ಹೆಸರಿನಲ್ಲಿ ಯುದ್ಧಗಳು ನಡೆದವು. ಧಾರ್ಮಿಕ ಭೇದಗಳಿಂದಾಗಿ ಬಹಳಷ್ಟು ರಕ್ತಪಾತ ಮತ್ತು ಮಾನವ ಹಕ್ಕುಗಳ ಉಲ್ಲಂಘನೆಗಳು ಸಂಭವಿಸಿದವು. ದುರ್ಭಾಗ್ಯವಶಾತ್, ಅದು ಇಂದಿಗೂ ನಡೆಯುತ್ತಿದೆ, ಬಹುಶಃ ಕಡಿಮೆ ಪ್ರಮಾಣದಲ್ಲಿ.&lt;/span&gt;&lt;/div&gt;&lt;div style="text-align: justify;"&gt;&lt;span style="font-family: inherit; font-size: small;"&gt;&lt;br /&gt;ಇದರಿಂದ ಮಾನವ ಸಂಘರ್ಷಗಳಿಗೆ ಪರಿಹಾರವಾಗಿ ಎಲ್ಲಾ ಧರ್ಮಗಳನ್ನು ತ್ಯಜಿಸಬೇಕೆಂದರ್ಥವೇ? ನನಗೆ ಅದು ಒಂದು ಅತಿಯಾದ ಕ್ರಮವಾಗುತ್ತದೆ ಎಂದು ಭಾಸವಾಗುತ್ತದೆ. ಅದು "ಸ್ನಾನದ ನೀರಿನ ಜೊತೆಗೆ ಮಗುವನ್ನೂ ಎಸೆದುಬಿಡುವಂತಿದೆ".&lt;/span&gt;&lt;a name='more'&gt;&lt;/a&gt;&lt;span style="font-family: inherit; font-size: small;"&gt;&lt;!-----------------------------&gt;&lt;/span&gt;  
&lt;span style="font-family: inherit; font-size: small;"&gt;&lt;audio autoplay="" id="Hello" src="https://tinyurl.com/kn-Hello1234"&gt; &lt;/audio&gt;&lt;/span&gt;
&lt;span style="font-family: inherit; font-size: small;"&gt;&lt;audio id="Audio" src="https://www.dropbox.com/scl/fi/61jrlnj3ccn8gitwbo2wi/06.mp3?rlkey=r0120wra0ghf9hs7dxi46tohf&amp;amp;st=64o57nsh&amp;amp;raw=1"&gt; &lt;/audio&gt;&lt;/span&gt;  
&lt;span style="font-family: inherit; font-size: small;"&gt;&lt;audio id="ThankYou" src="https://tinyurl.com/kn-Thanks1234"&gt; &lt;/audio&gt;&lt;/span&gt;  
 &lt;span style="font-family: inherit; font-size: small;"&gt;&lt;script type="text/javascript"&gt;
var hello = document.getElementById("Hello");
hello.addEventListener("ended", function(){  
     var audio = document.getElementById('Audio');
     audio.play();
        });
var audio = document.getElementById("Audio");
audio.addEventListener("ended", function(){  
     var thankyou = document.getElementById('ThankYou');
     thankyou.play();
        });
document.getElementById("playAudio").addEventListener("click", function(){
 var audio = document.getElementById('Audio');
 if(this.className != "is-paused"){
    this.className = "is-paused";
    this.innerHTML = "Play";
    audio.pause();
  }else{
    this.className = "is-playing";
    this.innerHTML = "Pause";
    audio.play();
  }

});
&lt;/script&gt;&lt;/span&gt;&lt;/div&gt;
&lt;div style="text-align: justify;"&gt;&lt;span style="font-family: inherit; font-size: small;"&gt;ನಮಗೆ ಬೇಕಾಗಿರುವುದು ಧರ್ಮಗಳನ್ನು ಸರಿಯಾದ ದೃಷ್ಟಿಕೋನದಿಂದ ಅರ್ಥಮಾಡಿಕೊಳ್ಳುವುದು, ಮತ್ತು ಅವನ್ನು ದ್ವೇಷವನ್ನು ಹರಡುವ ಸಾಧನವಾಗಿ ಬಳಸದೇ ಇರಬೇಕು. ಜೊತೆಗೆ, ವಿಭಿನ್ನ ಧಾರ್ಮಿಕ ನಂಬಿಕೆಗಳು ಮತ್ತು ಆಚರಣೆಗಳತ್ತ ಮುಕ್ತ ಮನೋಭಾವವನ್ನು ಬೆಳೆಸಬೇಕು.&lt;/span&gt;&lt;/div&gt;&lt;div style="text-align: justify;"&gt;&lt;span style="font-family: inherit; font-size: small;"&gt;&lt;br /&gt;ಇದು ನಾನು ಆ ಭಾಗದಲ್ಲಿ ಸೂಚಿಸಿದ ಪರಿಹಾರಗಳಲ್ಲಿ ಒಂದಾಗಿದೆ.&lt;/span&gt;&lt;/div&gt;&lt;div style="text-align: justify;"&gt;&lt;span style="font-family: inherit; font-size: small;"&gt;&lt;br /&gt;ಇಂದಿನ ರಕ್ತಪಾತ ಮತ್ತು ಧಾರ್ಮಿಕ ಹಿಂಸೆಗೆ ಇಸ್ಲಾಂ ಕಾರಣ ಎಂದು ಹೇಳುವವರನ್ನು ನಾನು ಹಲವರನ್ನು ಕಂಡಿದ್ದೇನೆ. ಮತ್ತು ಕುರಾನ್ನ ವಾಕ್ಯಗಳನ್ನು ತಪ್ಪಾಗಿ ಅರ್ಥಮಾಡಿಕೊಂಡು ತಮ್ಮ ಕ್ರೂರ ಕೃತ್ಯಗಳನ್ನು ಸಮರ್ಥಿಸಿಕೊಳ್ಳುವ ಅತಿವಾದಿಗಳೂ ಇದ್ದಾರೆ.&lt;/span&gt;&lt;/div&gt;&lt;div style="text-align: justify;"&gt;&lt;span style="font-family: inherit; font-size: small;"&gt;&lt;br /&gt;ಆದರೆ ಪರಸ್ಪರ ಸಹಿಷ್ಣುತೆಯನ್ನು ಉತ್ತೇಜಿಸುವ ಕುರಾನ್ನ ಸ್ಪಷ್ಟ ಹೇಳಿಕೆಗಳನ್ನು ಅನೇಕರು ಸುಲಭವಾಗಿ ಕಡೆಗಣಿಸುತ್ತಾರೆ. ನನ್ನ ಅತ್ಯಂತ ಇಷ್ಟವಾದ ವಾಕ್ಯಗಳಲ್ಲಿ ಒಂದು ಇದಾಗಿದೆ:&lt;/span&gt;&lt;/div&gt;&lt;div style="text-align: justify;"&gt;&lt;span style="font-family: inherit; font-size: small;"&gt;&lt;br /&gt;"ತನ್ನ ನಂಬಿಕೆಯನ್ನು ಒಪ್ಪದವರ ಬಗ್ಗೆ ಒಬ್ಬ ನಿಜವಾದ ಮುಸ್ಲಿಮನ ಮನೋಭಾವ ಏನು ಇರಬೇಕು?" ಎಂಬ ಪ್ರಶ್ನೆಗೆ ಉತ್ತರವಾಗಿ, ಕುರಾನ್ ಹೇಳುವುದೇನೆಂದರೆ ಒಬ್ಬ ನಿಜವಾದ ಮುಸ್ಲಿಮನು ಹೀಗೆ ಹೇಳಬೇಕು:&lt;br /&gt;&lt;br /&gt;&lt;/span&gt;&lt;div style="margin-left: 40px;"&gt;&lt;span style="font-family: inherit; font-size: small;"&gt;"ನೀವು ಆರಾಧಿಸುವುದನ್ನು ನಾನು ಆರಾಧಿಸುವುದಿಲ್ಲ; ನಾನು ಆರಾಧಿಸುವುದನ್ನು ನೀವು ಆರಾಧಿಸುವುದಿಲ್ಲ."&lt;/span&gt;&lt;br /&gt;&lt;br /&gt;&lt;span style="font-family: inherit; font-size: small;"&gt;-- Quran 109.2, 109.3.&lt;/span&gt;&lt;br /&gt;&lt;br /&gt;&lt;span style="font-family: inherit; font-size: small;"&gt;"ನಿಮಗೆ ನಿಮ್ಮ ಮಾರ್ಗ, ನನಗೆ ನನ್ನ ಮಾರ್ಗ."&lt;/span&gt;&lt;br /&gt;&lt;br /&gt;&lt;span style="font-family: inherit; font-size: small;"&gt;-- Quran 109.6.&lt;/span&gt;&lt;br /&gt;&lt;/div&gt;&lt;span style="font-family: inherit; font-size: small;"&gt;&lt;br /&gt;ಮೂಲತಃ, ಇದು ತನ್ನ ನಂಬಿಕೆಗಳಲ್ಲಿ ಸ್ಥಿರವಾಗಿದ್ದು, ಇತರರ ನಂಬಿಕೆಗಳನ್ನು ಗೌರವಿಸಬೇಕು ಎಂಬುದನ್ನು ಕಲಿಸುತ್ತದೆ.&lt;/span&gt;&lt;/div&gt;&lt;div style="text-align: justify;"&gt;&lt;span style="font-family: inherit; font-size: small;"&gt;&lt;br /&gt;ಇದು ನಾನು ಆಯ್ದುಕೊಂಡ ಒಂದೇ ಒಂದು ವಾಕ್ಯವಲ್ಲ. ಧಾರ್ಮಿಕ ನಂಬಿಕೆಗಳ ಹೆಸರಿನಲ್ಲಿ ಹಿಂಸೆಯನ್ನು ವಿರೋಧಿಸುವ ಇಂತಹ ಅನೇಕ ಹೇಳಿಕೆಗಳು ಕುರಾನ್ನಲ್ಲಿ ಇವೆ.&lt;br /&gt;ಆದರೆ ತಮ್ಮ ಕೃತ್ಯಗಳನ್ನು ಸಮರ್ಥಿಸಲು ಕುರಾನ್ನ್ನು ಬಳಸುವವರಲ್ಲಿ ಎಷ್ಟು ಜನರು ಇಂತಹ ವಾಕ್ಯಗಳನ್ನು ಓದುತ್ತಾರೆ? ಮತ್ತು ಕುರಾನ್ನ್ನು ಹಿಂಸೆಯ ಮೂಲ ಎಂದು ಹೇಳುವ ಮುಸ್ಲಿಮರಲ್ಲದವರು ಈ ಸಂಗತಿಗಳನ್ನು ಎಷ್ಟು ಅರಿತಿದ್ದಾರೆ?&lt;br /&gt;ಸಮಸ್ಯೆ ಧರ್ಮದಲ್ಲಿ ಇಲ್ಲ. ಅದು ಧಾರ್ಮಿಕ ತತ್ವಗಳನ್ನು ಸರಿಯಾಗಿ ಅರ್ಥಮಾಡಿಕೊಳ್ಳದಿರುವುದರಲ್ಲಿ ಮತ್ತು ಇಂತಹ ಸಾಮಾನ್ಯವಾಗಿ ಕಡೆಗಣಿಸಲ್ಪಡುವ ವಿಷಯಗಳ ಬಗ್ಗೆ ಅರಿವು ಕೊರತೆಯಲ್ಲಿದೆ.&lt;br /&gt;ಸುವಾರ್ತೆಯ ಕೆಳಗಿನ ವಾಕ್ಯಗಳ ಅರ್ಥವನ್ನು ನಿಜವಾಗಿ ಅರ್ಥಮಾಡಿಕೊಂಡಿರುವ ಒಬ್ಬ ಕ್ರೈಸ್ತನು ಯಾರನ್ನಾದರೂ ದ್ವೇಷಿಸಬಹುದೇ? ಅಥವಾ ಅವರಿಗೆ ಹಾನಿ ಮಾಡಬಹುದೇ?&lt;br /&gt;ಒಂದು ಸಂದರ್ಭದಲ್ಲಿ ಯೇಸು ಹೀಗೆ ಹೇಳುತ್ತಾರೆ:&lt;br /&gt;&lt;br /&gt;&lt;/span&gt;&lt;div style="margin-left: 40px;"&gt;&lt;span style="font-family: inherit; font-size: small;"&gt;"ನೀವು ಕೇಳಿದ್ದೀರಿ,&lt;/span&gt;&lt;br /&gt;&lt;/div&gt;&lt;div style="margin-left: 40px;"&gt;&lt;div style="margin-left: 40px;"&gt;&lt;span style="font-family: inherit; font-size: small;"&gt;'ನಿನ್ನ ನೆರೆಹೊರೆಯವನನ್ನು ಪ್ರೀತಿಸು ಮತ್ತು ನಿನ್ನ ಶತ್ರುವನ್ನು ದ್ವೇಷಿಸು' ಎಂದು.&lt;/span&gt;&lt;br /&gt;&lt;/div&gt;&lt;/div&gt;&lt;div style="margin-left: 40px;"&gt;&lt;span style="font-family: inherit; font-size: small;"&gt;ಆದರೆ ನಾನು ನಿಮಗೆ ಹೇಳುತ್ತೇನೆ:&lt;/span&gt;&lt;br /&gt;&lt;br /&gt;&lt;span style="font-family: inherit; font-size: small;"&gt;ನಿಮ್ಮ ಶತ್ರುಗಳನ್ನು ಪ್ರೀತಿಸಿ ಮತ್ತು ನಿಮ್ಮನ್ನು ಶಪಿಸುವವರನ್ನು ಆಶೀರ್ವದಿಸಿ.&lt;/span&gt;&lt;br /&gt;&lt;span style="font-family: inherit; font-size: small;"&gt;ನಿಮ್ಮನ್ನು ದ್ವೇಷಿಸುವವರಿಗೆ ಒಳ್ಳೆಯದನ್ನು ಮಾಡಿ.&lt;/span&gt;&lt;br /&gt;&lt;span style="font-family: inherit; font-size: small;"&gt;ನಿಮ್ಮ ಮೇಲೆ ಬಲಾತ್ಕಾರ ಮಾಡುವವರಿಗಾಗಿ ಮತ್ತು ನಿಮ್ಮನ್ನು ಹಿಂಸಿಸುವವರಿಗಾಗಿ ಪ್ರಾರ್ಥಿಸಿ.&lt;/span&gt;&lt;br /&gt;&lt;span style="font-family: inherit; font-size: small;"&gt;ಹೀಗೆ ನೀವು ಸ್ವರ್ಗದಲ್ಲಿರುವ ನಿಮ್ಮ ತಂದೆಯ ಮಕ್ಕಳಾಗುತ್ತೀರಿ.&lt;/span&gt;&lt;br /&gt;&lt;br /&gt;&lt;span style="font-family: inherit; font-size: small;"&gt;ಅವನ ಸೂರ್ಯನು ಒಳ್ಳೆಯವರ ಮೇಲೂ ಕೆಟ್ಟವರ ಮೇಲೂ ಉದಯಿಸುತ್ತಾನೆ, ಮತ್ತು ಅವನ ಮಳೆ ನ್ಯಾಯಸ್ಥರ ಮೇಲೂ ಅನ್ಯಾಯಸ್ಥರ ಮೇಲೂ ಸುರಿಯುತ್ತದೆ.&lt;/span&gt;&lt;br /&gt;&lt;br /&gt;&lt;span style="font-family: inherit; font-size: small;"&gt;ನಿಮ್ಮನ್ನು ಪ್ರೀತಿಸುವವರನ್ನೇ ನೀವು ಪ್ರೀತಿಸಿದರೆ, ಅದರಲ್ಲಿ ಏನು ವಿಶೇಷ? ತೆರಿಗೆ ಸಂಗ್ರಹಿಸುವವರೂ ಹಾಗೆಯೇ ಮಾಡುವುದಿಲ್ಲವೇ?&lt;/span&gt;&lt;br /&gt;&lt;br /&gt;&lt;span style="font-family: inherit; font-size: small;"&gt;ನೀವು ನಿಮ್ಮ ಸಹೋದರರ ಶಾಂತಿಗಾಗಿ ಮಾತ್ರ ಪ್ರಾರ್ಥಿಸಿದರೆ, ಅದರಲ್ಲಿ ಏನು ವಿಶೇಷ? ತೆರಿಗೆ ಸಂಗ್ರಹಿಸುವವರೂ ಹಾಗೆಯೇ ಮಾಡುವುದಿಲ್ಲವೇ?&lt;/span&gt;&lt;br /&gt;&lt;br /&gt;&lt;span style="font-family: inherit; font-size: small;"&gt;ಆದ್ದರಿಂದ, ಸ್ವರ್ಗದಲ್ಲಿರುವ ನಿಮ್ಮ ತಂದೆಯಂತೆ ನೀವು ಸಹ ಪರಿಪೂರ್ಣರಾಗಿರಿ."&lt;/span&gt;&lt;br /&gt;&lt;br /&gt;&lt;span style="font-family: inherit; font-size: small;"&gt;-- The Holy Gospel of Matthew (chapter 5).&lt;/span&gt;&lt;br /&gt;&lt;/div&gt;&lt;span style="font-family: inherit; font-size: small;"&gt;&lt;br /&gt;ಈ ಬುದ್ಧಿಜೀವಿಗಳು ಈ ಅಮೂಲ್ಯ ತತ್ತ್ವಗಳನ್ನು ಹೇಗೆ ಗಮನಿಸದೆ ಹೋದರು? ಭಾರತದಲ್ಲಿ ವಿವಿಧ ಗುರುಗಳ ಬಳಿ ವರ್ಷಗಳ ಕಾಲ ಅಧ್ಯಯನ ಮಾಡಿದ Sam Haris ಭಾರತೀಯ ಚಿಂತನೆಯ ಈ ಮೂಲಭೂತ ತತ್ತ್ವವನ್ನು ಹೇಗೆ ಮರೆತರು?&lt;br /&gt;&lt;br /&gt;&lt;/span&gt;&lt;div style="margin-left: 40px;"&gt;&lt;span style="font-family: inherit; font-size: small;"&gt;"ಸಂಕುಚಿತ ಮನಸ್ಸಿನವರು ಮಾತ್ರ 'ನಾವು' ಮತ್ತು 'ಅವರು' ಎಂದು ಯೋಚಿಸುತ್ತಾರೆ. ವಿಶಾಲ ಮನಸ್ಸಿನವನು ಇಡೀ ಲೋಕವನ್ನೇ ಒಂದು ಕುಟುಂಬವೆಂದು ಪರಿಗಣಿಸುತ್ತಾನೆ."&lt;/span&gt;&lt;br /&gt;&lt;/div&gt;&lt;span style="font-family: inherit; font-size: small;"&gt;&lt;br /&gt;ಹೀಗಾಗಿ, ಸಮಸ್ಯೆ ಧರ್ಮಗಳಲ್ಲಿ ಇಲ್ಲ, ಅವುಗಳನ್ನು ಸರಿಯಾಗಿ ಅರ್ಥಮಾಡಿಕೊಳ್ಳುವುದರಲ್ಲಿದೆ.&lt;br /&gt;&lt;br /&gt;ಹೌದು, ಈ ವಿಷಯಗಳನ್ನು ಕೆಲವೊಮ್ಮೆ ಧಾರ್ಮಿಕ ಶಾಲೆಗಳಲ್ಲಿ ಕಲಿಸಲಾಗುತ್ತದೆ. ಆದರೆ ಅದು ಸಾಕಾಗುವುದಿಲ್ಲ. ಕೆಲವೊಮ್ಮೆ ಇದು ತನ್ನ ಧರ್ಮ ಎಷ್ಟು ಮಹಾನ್ ಎಂಬುದನ್ನು ತೋರಿಸಲು ಮಾಡಲಾಗುತ್ತದೆ. ಮತ್ತು ಕೆಲವೊಮ್ಮೆ ಇತರ ಧರ್ಮಗಳನ್ನು ಕಡಿಮೆ ಮಾಡಿಕೊಳ್ಳಲು ಬಳಸಲಾಗುತ್ತದೆ.&lt;/span&gt;&lt;/div&gt;&lt;div style="text-align: justify;"&gt;&lt;span style="font-family: inherit; font-size: small;"&gt;&lt;br /&gt;ಇದು ಪ್ರತಿಕೂಲ ಪರಿಣಾಮ ಉಂಟುಮಾಡುತ್ತದೆ. ನಮಗೆ ಬೇಕಾಗಿರುವುದು ಪರಸ್ಪರ ಧರ್ಮಗಳ ಬಗ್ಗೆ ಪಕ್ಷಪಾತವಿಲ್ಲದ ಅರಿವು. ದೋಷಗಳನ್ನು ಹುಡುಕುವುದಕ್ಕಿಂತ, ನಾನು ಮೊದಲು ಹೇಳಿದ ಅಮೂಲ್ಯ ಅಂಶಗಳ ಮೇಲೆ ಗಮನ ಹರಿಸಬೇಕು. ಅವೇ ಮಾನವರನ್ನು ಒಂದಾಗಿಸುತ್ತವೆ. ಮಾನವರಷ್ಟೇ ಅಲ್ಲ, ಎಲ್ಲಾ ಜೀವಿಗಳನ್ನೂ ಕೂಡ, ಹಿಂದೂ ಮಾತು ಸೂಚಿಸುವಂತೆ.&lt;/span&gt;&lt;/div&gt;&lt;div style="text-align: justify;"&gt;&lt;span style="font-family: inherit; font-size: small;"&gt;&lt;br /&gt;ಆದರೆ ಅನೇಕ ವಯಸ್ಕರಿಗೆ ತಮ್ಮ ಜೀವನಪೂರ್ತಿ ಹೊಂದಿಕೊಂಡಿರುವ ಪೂರ್ವಾಗ್ರಹಗಳಿಂದ ಹೊರಬರುವುದು ಕಷ್ಟವಾಗುತ್ತದೆ. ಅವರು ಬದಲಾಗಲು ಇಚ್ಛಿಸುವುದಿಲ್ಲ, ಬದಲಾಯಿಸಲು ಸಾಧ್ಯವೂ ಆಗುವುದಿಲ್ಲ. ನಮ್ಮ ಆಶೆಯೇನಂದರೆ, ಎಲ್ಲಾ ಧರ್ಮಗಳಲ್ಲಿ ಸಾಮಾನ್ಯವಾಗಿರುವ ಈ ಮೌಲ್ಯಗಳನ್ನು ನಮ್ಮ ಮಕ್ಕಳಿಗೆ ಪರಿಚಯಿಸುವುದು, ಇದರಿಂದ ಅವರ ಮನಸ್ಸುಗಳು ಹೆಚ್ಚು ವಿಶಾಲವಾಗುತ್ತವೆ.&lt;/span&gt;&lt;/div&gt;&lt;div style="text-align: justify;"&gt;&lt;span style="font-family: inherit; font-size: small;"&gt;&lt;br /&gt;ಇಂತಹ ವಿಶಾಲ ಮನೋಭಾವ ನಿಧಾನವಾಗಿ ಹತ್ತಿರತನ, ಪರಸ್ಪರ ಗೌರವ ಮತ್ತು ಪ್ರೀತಿಯನ್ನು ಬೆಳೆಸುತ್ತದೆ. ಅಂತಿಮವಾಗಿ, ಅದು ಒಂದು ಮೂಲಭೂತ ಸತ್ಯವನ್ನು ಬೆಳಗಿಸುತ್ತದೆ: "ಧರ್ಮವು ಮಾನವರಿಗಾಗಿ, ಮಾನವರು ಧರ್ಮಕ್ಕಾಗಿ ಅಲ್ಲ." ಆಗ ಧಾರ್ಮಿಕ ಅಂಧಭಕ್ತಿಯಿಂದ ಉಂಟಾಗುವ ಭೇದಗಳು ಕಡಿಮೆಯಾಗುತ್ತವೆ.&lt;/span&gt;&lt;/div&gt;&lt;div style="text-align: justify;"&gt;&lt;span style="font-family: inherit; font-size: small;"&gt;&lt;br /&gt;ನಾನು ಓದುಗರ ಪ್ರತಿಕ್ರಿಯೆಗೆ ಕನಿಷ್ಠ ಭಾಗಶಃ ಉತ್ತರ ನೀಡಿದ್ದೇನೆ ಎಂದು ಆಶಿಸುತ್ತೇನೆ. ಆದರೆ ನಿಜವಾದ ಸಮಸ್ಯೆ ಇನ್ನೂ ಆಳದಲ್ಲಿದೆ. ಅದನ್ನು ನಾನು ಮುಂದಿನ ಭಾಗದಲ್ಲಿ ಚರ್ಚಿಸುತ್ತೇನೆ.&lt;/span&gt;&lt;/div&gt;
&lt;div align="center" class="western" lang="en-US" style="line-height: 120%;"&gt;
&lt;span style="font-size: small;"&gt;&lt;b&gt;&amp;nbsp;&lt;/b&gt;&lt;/span&gt; &lt;/div&gt;
&lt;div align="justify" class="western" lang="en-US" style="line-height: 120%;"&gt;
&lt;div class="MsoNormal" style="line-height: 120%; margin-bottom: 7pt;"&gt;
&lt;span style="background-color: #d0e0e3;"&gt;&lt;span lang="EN-US" style="background-attachment: scroll; background-clip: border-box; background-image: none; background-origin: padding-box; background-position: 0% 0%; background-repeat: repeat; background-size: auto; font-size: 12pt; line-height: 120%;"&gt; © Dr. King, Swami  Satyapriya 2026&lt;/span&gt;&lt;span lang="EN-US" style="background-attachment: scroll; background-clip: border-box; background-image: none; background-origin: padding-box; background-position: 0% 0%; background-repeat: repeat; background-size: auto; font-size: 12pt; line-height: 120%;"&gt;&lt;/span&gt;&lt;/span&gt;&lt;/div&gt;
&lt;/div&gt;
&lt;/div&gt;
&lt;div align="justify" class="western"&gt;
&lt;/div&gt;
&lt;div align="justify" class="western" style="line-height: 120%;"&gt;
&lt;/div&gt;
&lt;div align="left" class="western"&gt;
&lt;/div&gt;
&lt;div style="text-align: justify;"&gt;
&lt;style type="text/css"&gt;p { margin-bottom: 0.1in; direction: ltr; color: rgb(0, 0, 10); line-height: 120%; text-align: justify; }p.western { font-family: "Arial", serif; font-size: 14pt; }p.cjk { font-size: 14pt; }p.ctl { font-size: 14pt; }&lt;/style&gt; &lt;/div&gt;
&lt;/div&gt;
&lt;/div&gt;
&lt;div class="blogger-post-footer"&gt;You can borrow audio books directly from the author at https://tinyurl.com/mylibrary1234 at highly affordable prices.&lt;/div&gt;</description><enclosure length="0" type="mpeg" url="https://www.dropbox.com/scl/fi/61jrlnj3ccn8gitwbo2wi/06.mp3?rlkey=r0120wra0ghf9hs7dxi46tohf&amp;st=64o57nsh&amp;raw=1"/><media:thumbnail xmlns:media="http://search.yahoo.com/mrss/" height="72" url="https://blogger.googleusercontent.com/img/b/R29vZ2xl/AVvXsEjPUDvEakesDMNxWTODZLe4J1VWzuWmBm6asGBZswiUbDlAh1kD6F7pSPNgWL2GzVWY3dwqskcXIWWag8mJG3Gsrrk35adx8He70naO3AJI_JU222cHQNAd5ZNGGSo0Q-ZPqyifFcHvwGICkIMpuOJWHQYKZgsKYv8zh12TlOkcTNl15XM9udEDCMBHZXE/s72-w640-h640-c/image1.png" width="72"/><thr:total xmlns:thr="http://purl.org/syndication/thread/1.0">0</thr:total><author>drking2000-service@yahoo.com (Dr. King)</author><itunes:explicit>no</itunes:explicit><itunes:subtitle>.post-body img { max-width: 100% !important; height: auto !important; } window.dataLayer = window.dataLayer || []; function gtag(){dataLayer.push(arguments);} gtag('js', new Date()); gtag('config', 'G-8HXGBD0CVC'); [Quick links] [Pause] &amp;nbsp;&amp;nbsp;ಹಿಂದಿನ ಒಂದು ಭಾಗದಲ್ಲಿ "ಯುದ್ಧಗಳಿಗೆ ಕಾರಣವೇನು? ಸಂಭಾವ್ಯ ಪರಿಹಾರ" ಎಂಬ ಶೀರ್ಷಿಕೆಯಲ್ಲಿ, ಯುದ್ಧಗಳ ಮೂಲ ಕಾರಣ ತಪ್ಪಾದ ಗುರುತು ಎಂದು ನಾನು ಸೂಚಿಸಿದ್ದೆ. ನಮ್ಮ ನಿಜವಾದ ಗುರುತನ್ನು ಅರಿತುಕೊಳ್ಳುವುದರಿಂದ ವಿಶ್ವ ಎದುರಿಸುತ್ತಿರುವ ಹೆಚ್ಚಿನ ಸಂಘರ್ಷಗಳನ್ನು ಪರಿಹರಿಸಬಹುದು ಎಂದು ನಾನು ಹೇಳಿದ್ದೆ. ಆ ಭಾಗಕ್ಕೆ ಪ್ರತಿಕ್ರಿಯೆ ನೀಡುತ್ತಾ, ಒಬ್ಬ ಓದುಗರು ಈ ಭಾಗವು ಮೂಲ ಕಾರಣವನ್ನು ಸರಿಯಾಗಿ ತೋರಿಸಿದರೂ, ಪರಿಹಾರ ನೀಡುವುದರಲ್ಲಿ ಸ್ವಲ್ಪ ಕಡಿಮೆಯಾಗಿದೆ ಎಂದು ಭಾವಿಸಿದರು. ನಾನು ಇಂತಹ ಸಂಘರ್ಷಗಳನ್ನು ಕಡಿಮೆ ಮಾಡುವ ಮಾರ್ಗಗಳ ಬಗ್ಗೆ ತುಂಬಾ ಸಂಕ್ಷಿಪ್ತವಾಗಿ ಮಾತನಾಡಿದ್ದರೂ, ಇದಕ್ಕೆ ಇನ್ನಷ್ಟು ವಿವರವಾದ ಚರ್ಚೆ ಅಗತ್ಯವಿರಬಹುದು. ಆದ್ದರಿಂದ, ಈ ಭಾಗದಲ್ಲಿ ನಾನು ಮಾನವ-ಮಾನವರ ನಡುವಿನ ಸಂಘರ್ಷಗಳನ್ನು ಸಂಪೂರ್ಣವಾಗಿ ದೂರ ಮಾಡಲಾಗದಿದ್ದರೂ, ಕನಿಷ್ಠ ಕಡಿಮೆ ಮಾಡಬಹುದಾದ ವಿವಿಧ ಮಟ್ಟಗಳ ಬಗ್ಗೆ ಚರ್ಚೆಯನ್ನು ಪ್ರಾರಂಭಿಸುತ್ತೇನೆ. ಉತ್ತರ ಸ್ವಲ್ಪ ಉದ್ದವಾಗಲಿದೆ. ಬಹುಶಃ ಇದನ್ನು ಅನೇಕ ಭಾಗಗಳಾಗಿ ವಿಭಜಿಸಬೇಕಾಗಬಹುದು. ಹಾಗಾದರೆ, ಶುರು ಮಾಡೋಣ. Sam Haris ಅಥವಾ Richard Dawkins ಎಂಬ ಪ್ರಸಿದ್ಧ ಚಿಂತಕರು ಧರ್ಮಗಳು ಬಹುಸಾರಿ ಜನರನ್ನು ಪರಸ್ಪರ ದ್ವೇಷ ಮತ್ತು ಸಂಘರ್ಷಗಳಲ್ಲಿ ತೊಡಗಿಸಿಕೊಳ್ಳಲು ಪ್ರೇರೇಪಿಸುತ್ತವೆ ಎಂಬ ದೃಢ ಅಭಿಪ್ರಾಯ ಹೊಂದಿದ್ದಾರೆ. ಹೌದು, ಇತಿಹಾಸದಲ್ಲಿ ಒಂದು ಕಾಲದಲ್ಲಿ ಧರ್ಮದ ಹೆಸರಿನಲ್ಲಿ ಯುದ್ಧಗಳು ನಡೆದವು. ಧಾರ್ಮಿಕ ಭೇದಗಳಿಂದಾಗಿ ಬಹಳಷ್ಟು ರಕ್ತಪಾತ ಮತ್ತು ಮಾನವ ಹಕ್ಕುಗಳ ಉಲ್ಲಂಘನೆಗಳು ಸಂಭವಿಸಿದವು. ದುರ್ಭಾಗ್ಯವಶಾತ್, ಅದು ಇಂದಿಗೂ ನಡೆಯುತ್ತಿದೆ, ಬಹುಶಃ ಕಡಿಮೆ ಪ್ರಮಾಣದಲ್ಲಿ. ಇದರಿಂದ ಮಾನವ ಸಂಘರ್ಷಗಳಿಗೆ ಪರಿಹಾರವಾಗಿ ಎಲ್ಲಾ ಧರ್ಮಗಳನ್ನು ತ್ಯಜಿಸಬೇಕೆಂದರ್ಥವೇ? ನನಗೆ ಅದು ಒಂದು ಅತಿಯಾದ ಕ್ರಮವಾಗುತ್ತದೆ ಎಂದು ಭಾಸವಾಗುತ್ತದೆ. ಅದು "ಸ್ನಾನದ ನೀರಿನ ಜೊತೆಗೆ ಮಗುವನ್ನೂ ಎಸೆದುಬಿಡುವಂತಿದೆ". var hello = document.getElementById("Hello"); hello.addEventListener("ended", function(){ var audio = document.getElementById('Audio'); audio.play(); }); var audio = document.getElementById("Audio"); audio.addEventListener("ended", function(){ var thankyou = document.getElementById('ThankYou'); thankyou.play(); }); document.getElementById("playAudio").addEventListener("click", function(){ var audio = document.getElementById('Audio'); if(this.className != "is-paused"){ this.className = "is-paused"; this.innerHTML = "Play"; audio.pause(); }else{ this.className = "is-playing"; this.innerHTML = "Pause"; audio.play(); } }); ನಮಗೆ ಬೇಕಾಗಿರುವುದು ಧರ್ಮಗಳನ್ನು ಸರಿಯಾದ ದೃಷ್ಟಿಕೋನದಿಂದ ಅರ್ಥಮಾಡಿಕೊಳ್ಳುವುದು, ಮತ್ತು ಅವನ್ನು ದ್ವೇಷವನ್ನು ಹರಡುವ ಸಾಧನವಾಗಿ ಬಳಸದೇ ಇರಬೇಕು. ಜೊತೆಗೆ, ವಿಭಿನ್ನ ಧಾರ್ಮಿಕ ನಂಬಿಕೆಗಳು ಮತ್ತು ಆಚರಣೆಗಳತ್ತ ಮುಕ್ತ ಮನೋಭಾವವನ್ನು ಬೆಳೆಸಬೇಕು. ಇದು ನಾನು ಆ ಭಾಗದಲ್ಲಿ ಸೂಚಿಸಿದ ಪರಿಹಾರಗಳಲ್ಲಿ ಒಂದಾಗಿದೆ. ಇಂದಿನ ರಕ್ತಪಾತ ಮತ್ತು ಧಾರ್ಮಿಕ ಹಿಂಸೆಗೆ ಇಸ್ಲಾಂ ಕಾರಣ ಎಂದು ಹೇಳುವವರನ್ನು ನಾನು ಹಲವರನ್ನು ಕಂಡಿದ್ದೇನೆ. ಮತ್ತು ಕುರಾನ್ನ ವಾಕ್ಯಗಳನ್ನು ತಪ್ಪಾಗಿ ಅರ್ಥಮಾಡಿಕೊಂಡು ತಮ್ಮ ಕ್ರೂರ ಕೃತ್ಯಗಳನ್ನು ಸಮರ್ಥಿಸಿಕೊಳ್ಳುವ ಅತಿವಾದಿಗಳೂ ಇದ್ದಾರೆ. ಆದರೆ ಪರಸ್ಪರ ಸಹಿಷ್ಣುತೆಯನ್ನು ಉತ್ತೇಜಿಸುವ ಕುರಾನ್ನ ಸ್ಪಷ್ಟ ಹೇಳಿಕೆಗಳನ್ನು ಅನೇಕರು ಸುಲಭವಾಗಿ ಕಡೆಗಣಿಸುತ್ತಾರೆ. ನನ್ನ ಅತ್ಯಂತ ಇಷ್ಟವಾದ ವಾಕ್ಯಗಳಲ್ಲಿ ಒಂದು ಇದಾಗಿದೆ: "ತನ್ನ ನಂಬಿಕೆಯನ್ನು ಒಪ್ಪದವರ ಬಗ್ಗೆ ಒಬ್ಬ ನಿಜವಾದ ಮುಸ್ಲಿಮನ ಮನೋಭಾವ ಏನು ಇರಬೇಕು?" ಎಂಬ ಪ್ರಶ್ನೆಗೆ ಉತ್ತರವಾಗಿ, ಕುರಾನ್ ಹೇಳುವುದೇನೆಂದರೆ ಒಬ್ಬ ನಿಜವಾದ ಮುಸ್ಲಿಮನು ಹೀಗೆ ಹೇಳಬೇಕು: "ನೀವು ಆರಾಧಿಸುವುದನ್ನು ನಾನು ಆರಾಧಿಸುವುದಿಲ್ಲ; ನಾನು ಆರಾಧಿಸುವುದನ್ನು ನೀವು ಆರಾಧಿಸುವುದಿಲ್ಲ." -- Quran 109.2, 109.3. "ನಿಮಗೆ ನಿಮ್ಮ ಮಾರ್ಗ, ನನಗೆ ನನ್ನ ಮಾರ್ಗ." -- Quran 109.6. ಮೂಲತಃ, ಇದು ತನ್ನ ನಂಬಿಕೆಗಳಲ್ಲಿ ಸ್ಥಿರವಾಗಿದ್ದು, ಇತರರ ನಂಬಿಕೆಗಳನ್ನು ಗೌರವಿಸಬೇಕು ಎಂಬುದನ್ನು ಕಲಿಸುತ್ತದೆ. ಇದು ನಾನು ಆಯ್ದುಕೊಂಡ ಒಂದೇ ಒಂದು ವಾಕ್ಯವಲ್ಲ. ಧಾರ್ಮಿಕ ನಂಬಿಕೆಗಳ ಹೆಸರಿನಲ್ಲಿ ಹಿಂಸೆಯನ್ನು ವಿರೋಧಿಸುವ ಇಂತಹ ಅನೇಕ ಹೇಳಿಕೆಗಳು ಕುರಾನ್ನಲ್ಲಿ ಇವೆ. ಆದರೆ ತಮ್ಮ ಕೃತ್ಯಗಳನ್ನು ಸಮರ್ಥಿಸಲು ಕುರಾನ್ನ್ನು ಬಳಸುವವರಲ್ಲಿ ಎಷ್ಟು ಜನರು ಇಂತಹ ವಾಕ್ಯಗಳನ್ನು ಓದುತ್ತಾರೆ? ಮತ್ತು ಕುರಾನ್ನ್ನು ಹಿಂಸೆಯ ಮೂಲ ಎಂದು ಹೇಳುವ ಮುಸ್ಲಿಮರಲ್ಲದವರು ಈ ಸಂಗತಿಗಳನ್ನು ಎಷ್ಟು ಅರಿತಿದ್ದಾರೆ? ಸಮಸ್ಯೆ ಧರ್ಮದಲ್ಲಿ ಇಲ್ಲ. ಅದು ಧಾರ್ಮಿಕ ತತ್ವಗಳನ್ನು ಸರಿಯಾಗಿ ಅರ್ಥಮಾಡಿಕೊಳ್ಳದಿರುವುದರಲ್ಲಿ ಮತ್ತು ಇಂತಹ ಸಾಮಾನ್ಯವಾಗಿ ಕಡೆಗಣಿಸಲ್ಪಡುವ ವಿಷಯಗಳ ಬಗ್ಗೆ ಅರಿವು ಕೊರತೆಯಲ್ಲಿದೆ. ಸುವಾರ್ತೆಯ ಕೆಳಗಿನ ವಾಕ್ಯಗಳ ಅರ್ಥವನ್ನು ನಿಜವಾಗಿ ಅರ್ಥಮಾಡಿಕೊಂಡಿರುವ ಒಬ್ಬ ಕ್ರೈಸ್ತನು ಯಾರನ್ನಾದರೂ ದ್ವೇಷಿಸಬಹುದೇ? ಅಥವಾ ಅವರಿಗೆ ಹಾನಿ ಮಾಡಬಹುದೇ? ಒಂದು ಸಂದರ್ಭದಲ್ಲಿ ಯೇಸು ಹೀಗೆ ಹೇಳುತ್ತಾರೆ: "ನೀವು ಕೇಳಿದ್ದೀರಿ, 'ನಿನ್ನ ನೆರೆಹೊರೆಯವನನ್ನು ಪ್ರೀತಿಸು ಮತ್ತು ನಿನ್ನ ಶತ್ರುವನ್ನು ದ್ವೇಷಿಸು' ಎಂದು. ಆದರೆ ನಾನು ನಿಮಗೆ ಹೇಳುತ್ತೇನೆ: ನಿಮ್ಮ ಶತ್ರುಗಳನ್ನು ಪ್ರೀತಿಸಿ ಮತ್ತು ನಿಮ್ಮನ್ನು ಶಪಿಸುವವರನ್ನು ಆಶೀರ್ವದಿಸಿ. ನಿಮ್ಮನ್ನು ದ್ವೇಷಿಸುವವರಿಗೆ ಒಳ್ಳೆಯದನ್ನು ಮಾಡಿ. ನಿಮ್ಮ ಮೇಲೆ ಬಲಾತ್ಕಾರ ಮಾಡುವವರಿಗಾಗಿ ಮತ್ತು ನಿಮ್ಮನ್ನು ಹಿಂಸಿಸುವವರಿಗಾಗಿ ಪ್ರಾರ್ಥಿಸಿ. ಹೀಗೆ ನೀವು ಸ್ವರ್ಗದಲ್ಲಿರುವ ನಿಮ್ಮ ತಂದೆಯ ಮಕ್ಕಳಾಗುತ್ತೀರಿ. ಅವನ ಸೂರ್ಯನು ಒಳ್ಳೆಯವರ ಮೇಲೂ ಕೆಟ್ಟವರ ಮೇಲೂ ಉದಯಿಸುತ್ತಾನೆ, ಮತ್ತು ಅವನ ಮಳೆ ನ್ಯಾಯಸ್ಥರ ಮೇಲೂ ಅನ್ಯಾಯಸ್ಥರ ಮೇಲೂ ಸುರಿಯುತ್ತದೆ. ನಿಮ್ಮನ್ನು ಪ್ರೀತಿಸುವವರನ್ನೇ ನೀವು ಪ್ರೀತಿಸಿದರೆ, ಅದರಲ್ಲಿ ಏನು ವಿಶೇಷ? ತೆರಿಗೆ ಸಂಗ್ರಹಿಸುವವರೂ ಹಾಗೆಯೇ ಮಾಡುವುದಿಲ್ಲವೇ? ನೀವು ನಿಮ್ಮ ಸಹೋದರರ ಶಾಂತಿಗಾಗಿ ಮಾತ್ರ ಪ್ರಾರ್ಥಿಸಿದರೆ, ಅದರಲ್ಲಿ ಏನು ವಿಶೇಷ? ತೆರಿಗೆ ಸಂಗ್ರಹಿಸುವವರೂ ಹಾಗೆಯೇ ಮಾಡುವುದಿಲ್ಲವೇ? ಆದ್ದರಿಂದ, ಸ್ವರ್ಗದಲ್ಲಿರುವ ನಿಮ್ಮ ತಂದೆಯಂತೆ ನೀವು ಸಹ ಪರಿಪೂರ್ಣರಾಗಿರಿ." -- The Holy Gospel of Matthew (chapter 5). ಈ ಬುದ್ಧಿಜೀವಿಗಳು ಈ ಅಮೂಲ್ಯ ತತ್ತ್ವಗಳನ್ನು ಹೇಗೆ ಗಮನಿಸದೆ ಹೋದರು? ಭಾರತದಲ್ಲಿ ವಿವಿಧ ಗುರುಗಳ ಬಳಿ ವರ್ಷಗಳ ಕಾಲ ಅಧ್ಯಯನ ಮಾಡಿದ Sam Haris ಭಾರತೀಯ ಚಿಂತನೆಯ ಈ ಮೂಲಭೂತ ತತ್ತ್ವವನ್ನು ಹೇಗೆ ಮರೆತರು? "ಸಂಕುಚಿತ ಮನಸ್ಸಿನವರು ಮಾತ್ರ 'ನಾವು' ಮತ್ತು 'ಅವರು' ಎಂದು ಯೋಚಿಸುತ್ತಾರೆ. ವಿಶಾಲ ಮನಸ್ಸಿನವನು ಇಡೀ ಲೋಕವನ್ನೇ ಒಂದು ಕುಟುಂಬವೆಂದು ಪರಿಗಣಿಸುತ್ತಾನೆ." ಹೀಗಾಗಿ, ಸಮಸ್ಯೆ ಧರ್ಮಗಳಲ್ಲಿ ಇಲ್ಲ, ಅವುಗಳನ್ನು ಸರಿಯಾಗಿ ಅರ್ಥಮಾಡಿಕೊಳ್ಳುವುದರಲ್ಲಿದೆ. ಹೌದು, ಈ ವಿಷಯಗಳನ್ನು ಕೆಲವೊಮ್ಮೆ ಧಾರ್ಮಿಕ ಶಾಲೆಗಳಲ್ಲಿ ಕಲಿಸಲಾಗುತ್ತದೆ. ಆದರೆ ಅದು ಸಾಕಾಗುವುದಿಲ್ಲ. ಕೆಲವೊಮ್ಮೆ ಇದು ತನ್ನ ಧರ್ಮ ಎಷ್ಟು ಮಹಾನ್ ಎಂಬುದನ್ನು ತೋರಿಸಲು ಮಾಡಲಾಗುತ್ತದೆ. ಮತ್ತು ಕೆಲವೊಮ್ಮೆ ಇತರ ಧರ್ಮಗಳನ್ನು ಕಡಿಮೆ ಮಾಡಿಕೊಳ್ಳಲು ಬಳಸಲಾಗುತ್ತದೆ. ಇದು ಪ್ರತಿಕೂಲ ಪರಿಣಾಮ ಉಂಟುಮಾಡುತ್ತದೆ. ನಮಗೆ ಬೇಕಾಗಿರುವುದು ಪರಸ್ಪರ ಧರ್ಮಗಳ ಬಗ್ಗೆ ಪಕ್ಷಪಾತವಿಲ್ಲದ ಅರಿವು. ದೋಷಗಳನ್ನು ಹುಡುಕುವುದಕ್ಕಿಂತ, ನಾನು ಮೊದಲು ಹೇಳಿದ ಅಮೂಲ್ಯ ಅಂಶಗಳ ಮೇಲೆ ಗಮನ ಹರಿಸಬೇಕು. ಅವೇ ಮಾನವರನ್ನು ಒಂದಾಗಿಸುತ್ತವೆ. ಮಾನವರಷ್ಟೇ ಅಲ್ಲ, ಎಲ್ಲಾ ಜೀವಿಗಳನ್ನೂ ಕೂಡ, ಹಿಂದೂ ಮಾತು ಸೂಚಿಸುವಂತೆ. ಆದರೆ ಅನೇಕ ವಯಸ್ಕರಿಗೆ ತಮ್ಮ ಜೀವನಪೂರ್ತಿ ಹೊಂದಿಕೊಂಡಿರುವ ಪೂರ್ವಾಗ್ರಹಗಳಿಂದ ಹೊರಬರುವುದು ಕಷ್ಟವಾಗುತ್ತದೆ. ಅವರು ಬದಲಾಗಲು ಇಚ್ಛಿಸುವುದಿಲ್ಲ, ಬದಲಾಯಿಸಲು ಸಾಧ್ಯವೂ ಆಗುವುದಿಲ್ಲ. ನಮ್ಮ ಆಶೆಯೇನಂದರೆ, ಎಲ್ಲಾ ಧರ್ಮಗಳಲ್ಲಿ ಸಾಮಾನ್ಯವಾಗಿರುವ ಈ ಮೌಲ್ಯಗಳನ್ನು ನಮ್ಮ ಮಕ್ಕಳಿಗೆ ಪರಿಚಯಿಸುವುದು, ಇದರಿಂದ ಅವರ ಮನಸ್ಸುಗಳು ಹೆಚ್ಚು ವಿಶಾಲವಾಗುತ್ತವೆ. ಇಂತಹ ವಿಶಾಲ ಮನೋಭಾವ ನಿಧಾನವಾಗಿ ಹತ್ತಿರತನ, ಪರಸ್ಪರ ಗೌರವ ಮತ್ತು ಪ್ರೀತಿಯನ್ನು ಬೆಳೆಸುತ್ತದೆ. ಅಂತಿಮವಾಗಿ, ಅದು ಒಂದು ಮೂಲಭೂತ ಸತ್ಯವನ್ನು ಬೆಳಗಿಸುತ್ತದೆ: "ಧರ್ಮವು ಮಾನವರಿಗಾಗಿ, ಮಾನವರು ಧರ್ಮಕ್ಕಾಗಿ ಅಲ್ಲ." ಆಗ ಧಾರ್ಮಿಕ ಅಂಧಭಕ್ತಿಯಿಂದ ಉಂಟಾಗುವ ಭೇದಗಳು ಕಡಿಮೆಯಾಗುತ್ತವೆ. ನಾನು ಓದುಗರ ಪ್ರತಿಕ್ರಿಯೆಗೆ ಕನಿಷ್ಠ ಭಾಗಶಃ ಉತ್ತರ ನೀಡಿದ್ದೇನೆ ಎಂದು ಆಶಿಸುತ್ತೇನೆ. ಆದರೆ ನಿಜವಾದ ಸಮಸ್ಯೆ ಇನ್ನೂ ಆಳದಲ್ಲಿದೆ. ಅದನ್ನು ನಾನು ಮುಂದಿನ ಭಾಗದಲ್ಲಿ ಚರ್ಚಿಸುತ್ತೇನೆ. &amp;nbsp; © Dr. King, Swami Satyapriya 2026 p { margin-bottom: 0.1in; direction: ltr; color: rgb(0, 0, 10); line-height: 120%; text-align: justify; }p.western { font-family: "Arial", serif; font-size: 14pt; }p.cjk { font-size: 14pt; }p.ctl { font-size: 14pt; } You can borrow audio books directly from the author at https://tinyurl.com/mylibrary1234 at highly affordable prices.</itunes:subtitle><itunes:author>Dr. King</itunes:author><itunes:summary>.post-body img { max-width: 100% !important; height: auto !important; } window.dataLayer = window.dataLayer || []; function gtag(){dataLayer.push(arguments);} gtag('js', new Date()); gtag('config', 'G-8HXGBD0CVC'); [Quick links] [Pause] &amp;nbsp;&amp;nbsp;ಹಿಂದಿನ ಒಂದು ಭಾಗದಲ್ಲಿ "ಯುದ್ಧಗಳಿಗೆ ಕಾರಣವೇನು? ಸಂಭಾವ್ಯ ಪರಿಹಾರ" ಎಂಬ ಶೀರ್ಷಿಕೆಯಲ್ಲಿ, ಯುದ್ಧಗಳ ಮೂಲ ಕಾರಣ ತಪ್ಪಾದ ಗುರುತು ಎಂದು ನಾನು ಸೂಚಿಸಿದ್ದೆ. ನಮ್ಮ ನಿಜವಾದ ಗುರುತನ್ನು ಅರಿತುಕೊಳ್ಳುವುದರಿಂದ ವಿಶ್ವ ಎದುರಿಸುತ್ತಿರುವ ಹೆಚ್ಚಿನ ಸಂಘರ್ಷಗಳನ್ನು ಪರಿಹರಿಸಬಹುದು ಎಂದು ನಾನು ಹೇಳಿದ್ದೆ. ಆ ಭಾಗಕ್ಕೆ ಪ್ರತಿಕ್ರಿಯೆ ನೀಡುತ್ತಾ, ಒಬ್ಬ ಓದುಗರು ಈ ಭಾಗವು ಮೂಲ ಕಾರಣವನ್ನು ಸರಿಯಾಗಿ ತೋರಿಸಿದರೂ, ಪರಿಹಾರ ನೀಡುವುದರಲ್ಲಿ ಸ್ವಲ್ಪ ಕಡಿಮೆಯಾಗಿದೆ ಎಂದು ಭಾವಿಸಿದರು. ನಾನು ಇಂತಹ ಸಂಘರ್ಷಗಳನ್ನು ಕಡಿಮೆ ಮಾಡುವ ಮಾರ್ಗಗಳ ಬಗ್ಗೆ ತುಂಬಾ ಸಂಕ್ಷಿಪ್ತವಾಗಿ ಮಾತನಾಡಿದ್ದರೂ, ಇದಕ್ಕೆ ಇನ್ನಷ್ಟು ವಿವರವಾದ ಚರ್ಚೆ ಅಗತ್ಯವಿರಬಹುದು. ಆದ್ದರಿಂದ, ಈ ಭಾಗದಲ್ಲಿ ನಾನು ಮಾನವ-ಮಾನವರ ನಡುವಿನ ಸಂಘರ್ಷಗಳನ್ನು ಸಂಪೂರ್ಣವಾಗಿ ದೂರ ಮಾಡಲಾಗದಿದ್ದರೂ, ಕನಿಷ್ಠ ಕಡಿಮೆ ಮಾಡಬಹುದಾದ ವಿವಿಧ ಮಟ್ಟಗಳ ಬಗ್ಗೆ ಚರ್ಚೆಯನ್ನು ಪ್ರಾರಂಭಿಸುತ್ತೇನೆ. ಉತ್ತರ ಸ್ವಲ್ಪ ಉದ್ದವಾಗಲಿದೆ. ಬಹುಶಃ ಇದನ್ನು ಅನೇಕ ಭಾಗಗಳಾಗಿ ವಿಭಜಿಸಬೇಕಾಗಬಹುದು. ಹಾಗಾದರೆ, ಶುರು ಮಾಡೋಣ. Sam Haris ಅಥವಾ Richard Dawkins ಎಂಬ ಪ್ರಸಿದ್ಧ ಚಿಂತಕರು ಧರ್ಮಗಳು ಬಹುಸಾರಿ ಜನರನ್ನು ಪರಸ್ಪರ ದ್ವೇಷ ಮತ್ತು ಸಂಘರ್ಷಗಳಲ್ಲಿ ತೊಡಗಿಸಿಕೊಳ್ಳಲು ಪ್ರೇರೇಪಿಸುತ್ತವೆ ಎಂಬ ದೃಢ ಅಭಿಪ್ರಾಯ ಹೊಂದಿದ್ದಾರೆ. ಹೌದು, ಇತಿಹಾಸದಲ್ಲಿ ಒಂದು ಕಾಲದಲ್ಲಿ ಧರ್ಮದ ಹೆಸರಿನಲ್ಲಿ ಯುದ್ಧಗಳು ನಡೆದವು. ಧಾರ್ಮಿಕ ಭೇದಗಳಿಂದಾಗಿ ಬಹಳಷ್ಟು ರಕ್ತಪಾತ ಮತ್ತು ಮಾನವ ಹಕ್ಕುಗಳ ಉಲ್ಲಂಘನೆಗಳು ಸಂಭವಿಸಿದವು. ದುರ್ಭಾಗ್ಯವಶಾತ್, ಅದು ಇಂದಿಗೂ ನಡೆಯುತ್ತಿದೆ, ಬಹುಶಃ ಕಡಿಮೆ ಪ್ರಮಾಣದಲ್ಲಿ. ಇದರಿಂದ ಮಾನವ ಸಂಘರ್ಷಗಳಿಗೆ ಪರಿಹಾರವಾಗಿ ಎಲ್ಲಾ ಧರ್ಮಗಳನ್ನು ತ್ಯಜಿಸಬೇಕೆಂದರ್ಥವೇ? ನನಗೆ ಅದು ಒಂದು ಅತಿಯಾದ ಕ್ರಮವಾಗುತ್ತದೆ ಎಂದು ಭಾಸವಾಗುತ್ತದೆ. ಅದು "ಸ್ನಾನದ ನೀರಿನ ಜೊತೆಗೆ ಮಗುವನ್ನೂ ಎಸೆದುಬಿಡುವಂತಿದೆ". var hello = document.getElementById("Hello"); hello.addEventListener("ended", function(){ var audio = document.getElementById('Audio'); audio.play(); }); var audio = document.getElementById("Audio"); audio.addEventListener("ended", function(){ var thankyou = document.getElementById('ThankYou'); thankyou.play(); }); document.getElementById("playAudio").addEventListener("click", function(){ var audio = document.getElementById('Audio'); if(this.className != "is-paused"){ this.className = "is-paused"; this.innerHTML = "Play"; audio.pause(); }else{ this.className = "is-playing"; this.innerHTML = "Pause"; audio.play(); } }); ನಮಗೆ ಬೇಕಾಗಿರುವುದು ಧರ್ಮಗಳನ್ನು ಸರಿಯಾದ ದೃಷ್ಟಿಕೋನದಿಂದ ಅರ್ಥಮಾಡಿಕೊಳ್ಳುವುದು, ಮತ್ತು ಅವನ್ನು ದ್ವೇಷವನ್ನು ಹರಡುವ ಸಾಧನವಾಗಿ ಬಳಸದೇ ಇರಬೇಕು. ಜೊತೆಗೆ, ವಿಭಿನ್ನ ಧಾರ್ಮಿಕ ನಂಬಿಕೆಗಳು ಮತ್ತು ಆಚರಣೆಗಳತ್ತ ಮುಕ್ತ ಮನೋಭಾವವನ್ನು ಬೆಳೆಸಬೇಕು. ಇದು ನಾನು ಆ ಭಾಗದಲ್ಲಿ ಸೂಚಿಸಿದ ಪರಿಹಾರಗಳಲ್ಲಿ ಒಂದಾಗಿದೆ. ಇಂದಿನ ರಕ್ತಪಾತ ಮತ್ತು ಧಾರ್ಮಿಕ ಹಿಂಸೆಗೆ ಇಸ್ಲಾಂ ಕಾರಣ ಎಂದು ಹೇಳುವವರನ್ನು ನಾನು ಹಲವರನ್ನು ಕಂಡಿದ್ದೇನೆ. ಮತ್ತು ಕುರಾನ್ನ ವಾಕ್ಯಗಳನ್ನು ತಪ್ಪಾಗಿ ಅರ್ಥಮಾಡಿಕೊಂಡು ತಮ್ಮ ಕ್ರೂರ ಕೃತ್ಯಗಳನ್ನು ಸಮರ್ಥಿಸಿಕೊಳ್ಳುವ ಅತಿವಾದಿಗಳೂ ಇದ್ದಾರೆ. ಆದರೆ ಪರಸ್ಪರ ಸಹಿಷ್ಣುತೆಯನ್ನು ಉತ್ತೇಜಿಸುವ ಕುರಾನ್ನ ಸ್ಪಷ್ಟ ಹೇಳಿಕೆಗಳನ್ನು ಅನೇಕರು ಸುಲಭವಾಗಿ ಕಡೆಗಣಿಸುತ್ತಾರೆ. ನನ್ನ ಅತ್ಯಂತ ಇಷ್ಟವಾದ ವಾಕ್ಯಗಳಲ್ಲಿ ಒಂದು ಇದಾಗಿದೆ: "ತನ್ನ ನಂಬಿಕೆಯನ್ನು ಒಪ್ಪದವರ ಬಗ್ಗೆ ಒಬ್ಬ ನಿಜವಾದ ಮುಸ್ಲಿಮನ ಮನೋಭಾವ ಏನು ಇರಬೇಕು?" ಎಂಬ ಪ್ರಶ್ನೆಗೆ ಉತ್ತರವಾಗಿ, ಕುರಾನ್ ಹೇಳುವುದೇನೆಂದರೆ ಒಬ್ಬ ನಿಜವಾದ ಮುಸ್ಲಿಮನು ಹೀಗೆ ಹೇಳಬೇಕು: "ನೀವು ಆರಾಧಿಸುವುದನ್ನು ನಾನು ಆರಾಧಿಸುವುದಿಲ್ಲ; ನಾನು ಆರಾಧಿಸುವುದನ್ನು ನೀವು ಆರಾಧಿಸುವುದಿಲ್ಲ." -- Quran 109.2, 109.3. "ನಿಮಗೆ ನಿಮ್ಮ ಮಾರ್ಗ, ನನಗೆ ನನ್ನ ಮಾರ್ಗ." -- Quran 109.6. ಮೂಲತಃ, ಇದು ತನ್ನ ನಂಬಿಕೆಗಳಲ್ಲಿ ಸ್ಥಿರವಾಗಿದ್ದು, ಇತರರ ನಂಬಿಕೆಗಳನ್ನು ಗೌರವಿಸಬೇಕು ಎಂಬುದನ್ನು ಕಲಿಸುತ್ತದೆ. ಇದು ನಾನು ಆಯ್ದುಕೊಂಡ ಒಂದೇ ಒಂದು ವಾಕ್ಯವಲ್ಲ. ಧಾರ್ಮಿಕ ನಂಬಿಕೆಗಳ ಹೆಸರಿನಲ್ಲಿ ಹಿಂಸೆಯನ್ನು ವಿರೋಧಿಸುವ ಇಂತಹ ಅನೇಕ ಹೇಳಿಕೆಗಳು ಕುರಾನ್ನಲ್ಲಿ ಇವೆ. ಆದರೆ ತಮ್ಮ ಕೃತ್ಯಗಳನ್ನು ಸಮರ್ಥಿಸಲು ಕುರಾನ್ನ್ನು ಬಳಸುವವರಲ್ಲಿ ಎಷ್ಟು ಜನರು ಇಂತಹ ವಾಕ್ಯಗಳನ್ನು ಓದುತ್ತಾರೆ? ಮತ್ತು ಕುರಾನ್ನ್ನು ಹಿಂಸೆಯ ಮೂಲ ಎಂದು ಹೇಳುವ ಮುಸ್ಲಿಮರಲ್ಲದವರು ಈ ಸಂಗತಿಗಳನ್ನು ಎಷ್ಟು ಅರಿತಿದ್ದಾರೆ? ಸಮಸ್ಯೆ ಧರ್ಮದಲ್ಲಿ ಇಲ್ಲ. ಅದು ಧಾರ್ಮಿಕ ತತ್ವಗಳನ್ನು ಸರಿಯಾಗಿ ಅರ್ಥಮಾಡಿಕೊಳ್ಳದಿರುವುದರಲ್ಲಿ ಮತ್ತು ಇಂತಹ ಸಾಮಾನ್ಯವಾಗಿ ಕಡೆಗಣಿಸಲ್ಪಡುವ ವಿಷಯಗಳ ಬಗ್ಗೆ ಅರಿವು ಕೊರತೆಯಲ್ಲಿದೆ. ಸುವಾರ್ತೆಯ ಕೆಳಗಿನ ವಾಕ್ಯಗಳ ಅರ್ಥವನ್ನು ನಿಜವಾಗಿ ಅರ್ಥಮಾಡಿಕೊಂಡಿರುವ ಒಬ್ಬ ಕ್ರೈಸ್ತನು ಯಾರನ್ನಾದರೂ ದ್ವೇಷಿಸಬಹುದೇ? ಅಥವಾ ಅವರಿಗೆ ಹಾನಿ ಮಾಡಬಹುದೇ? ಒಂದು ಸಂದರ್ಭದಲ್ಲಿ ಯೇಸು ಹೀಗೆ ಹೇಳುತ್ತಾರೆ: "ನೀವು ಕೇಳಿದ್ದೀರಿ, 'ನಿನ್ನ ನೆರೆಹೊರೆಯವನನ್ನು ಪ್ರೀತಿಸು ಮತ್ತು ನಿನ್ನ ಶತ್ರುವನ್ನು ದ್ವೇಷಿಸು' ಎಂದು. ಆದರೆ ನಾನು ನಿಮಗೆ ಹೇಳುತ್ತೇನೆ: ನಿಮ್ಮ ಶತ್ರುಗಳನ್ನು ಪ್ರೀತಿಸಿ ಮತ್ತು ನಿಮ್ಮನ್ನು ಶಪಿಸುವವರನ್ನು ಆಶೀರ್ವದಿಸಿ. ನಿಮ್ಮನ್ನು ದ್ವೇಷಿಸುವವರಿಗೆ ಒಳ್ಳೆಯದನ್ನು ಮಾಡಿ. ನಿಮ್ಮ ಮೇಲೆ ಬಲಾತ್ಕಾರ ಮಾಡುವವರಿಗಾಗಿ ಮತ್ತು ನಿಮ್ಮನ್ನು ಹಿಂಸಿಸುವವರಿಗಾಗಿ ಪ್ರಾರ್ಥಿಸಿ. ಹೀಗೆ ನೀವು ಸ್ವರ್ಗದಲ್ಲಿರುವ ನಿಮ್ಮ ತಂದೆಯ ಮಕ್ಕಳಾಗುತ್ತೀರಿ. ಅವನ ಸೂರ್ಯನು ಒಳ್ಳೆಯವರ ಮೇಲೂ ಕೆಟ್ಟವರ ಮೇಲೂ ಉದಯಿಸುತ್ತಾನೆ, ಮತ್ತು ಅವನ ಮಳೆ ನ್ಯಾಯಸ್ಥರ ಮೇಲೂ ಅನ್ಯಾಯಸ್ಥರ ಮೇಲೂ ಸುರಿಯುತ್ತದೆ. ನಿಮ್ಮನ್ನು ಪ್ರೀತಿಸುವವರನ್ನೇ ನೀವು ಪ್ರೀತಿಸಿದರೆ, ಅದರಲ್ಲಿ ಏನು ವಿಶೇಷ? ತೆರಿಗೆ ಸಂಗ್ರಹಿಸುವವರೂ ಹಾಗೆಯೇ ಮಾಡುವುದಿಲ್ಲವೇ? ನೀವು ನಿಮ್ಮ ಸಹೋದರರ ಶಾಂತಿಗಾಗಿ ಮಾತ್ರ ಪ್ರಾರ್ಥಿಸಿದರೆ, ಅದರಲ್ಲಿ ಏನು ವಿಶೇಷ? ತೆರಿಗೆ ಸಂಗ್ರಹಿಸುವವರೂ ಹಾಗೆಯೇ ಮಾಡುವುದಿಲ್ಲವೇ? ಆದ್ದರಿಂದ, ಸ್ವರ್ಗದಲ್ಲಿರುವ ನಿಮ್ಮ ತಂದೆಯಂತೆ ನೀವು ಸಹ ಪರಿಪೂರ್ಣರಾಗಿರಿ." -- The Holy Gospel of Matthew (chapter 5). ಈ ಬುದ್ಧಿಜೀವಿಗಳು ಈ ಅಮೂಲ್ಯ ತತ್ತ್ವಗಳನ್ನು ಹೇಗೆ ಗಮನಿಸದೆ ಹೋದರು? ಭಾರತದಲ್ಲಿ ವಿವಿಧ ಗುರುಗಳ ಬಳಿ ವರ್ಷಗಳ ಕಾಲ ಅಧ್ಯಯನ ಮಾಡಿದ Sam Haris ಭಾರತೀಯ ಚಿಂತನೆಯ ಈ ಮೂಲಭೂತ ತತ್ತ್ವವನ್ನು ಹೇಗೆ ಮರೆತರು? "ಸಂಕುಚಿತ ಮನಸ್ಸಿನವರು ಮಾತ್ರ 'ನಾವು' ಮತ್ತು 'ಅವರು' ಎಂದು ಯೋಚಿಸುತ್ತಾರೆ. ವಿಶಾಲ ಮನಸ್ಸಿನವನು ಇಡೀ ಲೋಕವನ್ನೇ ಒಂದು ಕುಟುಂಬವೆಂದು ಪರಿಗಣಿಸುತ್ತಾನೆ." ಹೀಗಾಗಿ, ಸಮಸ್ಯೆ ಧರ್ಮಗಳಲ್ಲಿ ಇಲ್ಲ, ಅವುಗಳನ್ನು ಸರಿಯಾಗಿ ಅರ್ಥಮಾಡಿಕೊಳ್ಳುವುದರಲ್ಲಿದೆ. ಹೌದು, ಈ ವಿಷಯಗಳನ್ನು ಕೆಲವೊಮ್ಮೆ ಧಾರ್ಮಿಕ ಶಾಲೆಗಳಲ್ಲಿ ಕಲಿಸಲಾಗುತ್ತದೆ. ಆದರೆ ಅದು ಸಾಕಾಗುವುದಿಲ್ಲ. ಕೆಲವೊಮ್ಮೆ ಇದು ತನ್ನ ಧರ್ಮ ಎಷ್ಟು ಮಹಾನ್ ಎಂಬುದನ್ನು ತೋರಿಸಲು ಮಾಡಲಾಗುತ್ತದೆ. ಮತ್ತು ಕೆಲವೊಮ್ಮೆ ಇತರ ಧರ್ಮಗಳನ್ನು ಕಡಿಮೆ ಮಾಡಿಕೊಳ್ಳಲು ಬಳಸಲಾಗುತ್ತದೆ. ಇದು ಪ್ರತಿಕೂಲ ಪರಿಣಾಮ ಉಂಟುಮಾಡುತ್ತದೆ. ನಮಗೆ ಬೇಕಾಗಿರುವುದು ಪರಸ್ಪರ ಧರ್ಮಗಳ ಬಗ್ಗೆ ಪಕ್ಷಪಾತವಿಲ್ಲದ ಅರಿವು. ದೋಷಗಳನ್ನು ಹುಡುಕುವುದಕ್ಕಿಂತ, ನಾನು ಮೊದಲು ಹೇಳಿದ ಅಮೂಲ್ಯ ಅಂಶಗಳ ಮೇಲೆ ಗಮನ ಹರಿಸಬೇಕು. ಅವೇ ಮಾನವರನ್ನು ಒಂದಾಗಿಸುತ್ತವೆ. ಮಾನವರಷ್ಟೇ ಅಲ್ಲ, ಎಲ್ಲಾ ಜೀವಿಗಳನ್ನೂ ಕೂಡ, ಹಿಂದೂ ಮಾತು ಸೂಚಿಸುವಂತೆ. ಆದರೆ ಅನೇಕ ವಯಸ್ಕರಿಗೆ ತಮ್ಮ ಜೀವನಪೂರ್ತಿ ಹೊಂದಿಕೊಂಡಿರುವ ಪೂರ್ವಾಗ್ರಹಗಳಿಂದ ಹೊರಬರುವುದು ಕಷ್ಟವಾಗುತ್ತದೆ. ಅವರು ಬದಲಾಗಲು ಇಚ್ಛಿಸುವುದಿಲ್ಲ, ಬದಲಾಯಿಸಲು ಸಾಧ್ಯವೂ ಆಗುವುದಿಲ್ಲ. ನಮ್ಮ ಆಶೆಯೇನಂದರೆ, ಎಲ್ಲಾ ಧರ್ಮಗಳಲ್ಲಿ ಸಾಮಾನ್ಯವಾಗಿರುವ ಈ ಮೌಲ್ಯಗಳನ್ನು ನಮ್ಮ ಮಕ್ಕಳಿಗೆ ಪರಿಚಯಿಸುವುದು, ಇದರಿಂದ ಅವರ ಮನಸ್ಸುಗಳು ಹೆಚ್ಚು ವಿಶಾಲವಾಗುತ್ತವೆ. ಇಂತಹ ವಿಶಾಲ ಮನೋಭಾವ ನಿಧಾನವಾಗಿ ಹತ್ತಿರತನ, ಪರಸ್ಪರ ಗೌರವ ಮತ್ತು ಪ್ರೀತಿಯನ್ನು ಬೆಳೆಸುತ್ತದೆ. ಅಂತಿಮವಾಗಿ, ಅದು ಒಂದು ಮೂಲಭೂತ ಸತ್ಯವನ್ನು ಬೆಳಗಿಸುತ್ತದೆ: "ಧರ್ಮವು ಮಾನವರಿಗಾಗಿ, ಮಾನವರು ಧರ್ಮಕ್ಕಾಗಿ ಅಲ್ಲ." ಆಗ ಧಾರ್ಮಿಕ ಅಂಧಭಕ್ತಿಯಿಂದ ಉಂಟಾಗುವ ಭೇದಗಳು ಕಡಿಮೆಯಾಗುತ್ತವೆ. ನಾನು ಓದುಗರ ಪ್ರತಿಕ್ರಿಯೆಗೆ ಕನಿಷ್ಠ ಭಾಗಶಃ ಉತ್ತರ ನೀಡಿದ್ದೇನೆ ಎಂದು ಆಶಿಸುತ್ತೇನೆ. ಆದರೆ ನಿಜವಾದ ಸಮಸ್ಯೆ ಇನ್ನೂ ಆಳದಲ್ಲಿದೆ. ಅದನ್ನು ನಾನು ಮುಂದಿನ ಭಾಗದಲ್ಲಿ ಚರ್ಚಿಸುತ್ತೇನೆ. &amp;nbsp; © Dr. King, Swami Satyapriya 2026 p { margin-bottom: 0.1in; direction: ltr; color: rgb(0, 0, 10); line-height: 120%; text-align: justify; }p.western { font-family: "Arial", serif; font-size: 14pt; }p.cjk { font-size: 14pt; }p.ctl { font-size: 14pt; } You can borrow audio books directly from the author at https://tinyurl.com/mylibrary1234 at highly affordable prices.</itunes:summary><itunes:keywords>#harmoney, #Kannada, #peace, #podcast, #religion, #ThoughtForTheDay</itunes:keywords></item><item><title>ನಾವು ನಮ್ಮ ವಿಶ್ಲೇಷಣಾತ್ಮಕ ಸಾಮರ್ಥ್ಯಗಳನ್ನು ಉತ್ತಮಗೊಳಿಸುವುದು ಹೇಗೆ ?</title><link>https://doctor-king-online.blogspot.com/2026/03/blog-post_833.html</link><category>#Kannada</category><category>#podcast</category><category>#QnA</category><category>#ThoughtForTheDay</category><pubDate>Fri, 20 Mar 2026 22:15:31 -0700</pubDate><guid isPermaLink="false">tag:blogger.com,1999:blog-7624344137997148721.post-2150622853711783905</guid><description>&lt;style&gt;
.post-body img {
  max-width: 100% !important;
  height: auto !important;
}
&lt;/style&gt;

&lt;!--Global site tag (gtag.js) - Google Analytics--&gt;
&lt;script async="" src="https://www.googletagmanager.com/gtag/js?id=G-8HXGBD0CVC"&gt;&lt;/script&gt;
&lt;script&gt;
  window.dataLayer = window.dataLayer || [];
  function gtag(){dataLayer.push(arguments);}
  gtag('js', new Date());

  gtag('config', 'G-8HXGBD0CVC');
&lt;/script&gt;
&lt;!--Global site tag (gtag.js) - Google Analytics--&gt;
&lt;div dir="ltr" style="text-align: left;" trbidi="on"&gt;
&lt;div style="text-align: justify;"&gt;
&lt;div class="separator" style="clear: both; text-align: center;"&gt;
&lt;/div&gt;
&lt;div style="text-align: left;"&gt;
&lt;a href="http://doctor-king-online.blogspot.com/2018/02/quick-links-to-drkings-books-on.html" target="_blank"&gt;[Quick links] &lt;/a&gt;&lt;/div&gt;
&lt;div dir="ltr" style="text-align: center;" trbidi="on"&gt;
&lt;button id="playAudio"&gt;[Pause]&lt;/button&gt; 
&lt;div style="text-align: justify;"&gt;&lt;div class="separator" style="clear: both; text-align: center;"&gt;

&lt;/div&gt;&lt;span style="font-size: small;"&gt;&lt;span style="font-family: inherit;"&gt;&lt;div class="separator" style="clear: both; text-align: center;"&gt;&lt;a href="https://blogger.googleusercontent.com/img/b/R29vZ2xl/AVvXsEhPsDs6R5Bso7w62e0L8lV6OGtqwCXTYCSId4TBr_SISDZViXy2EjKa-WiXQjGwsLG4o0OcvgKQYZ37JrEdZbKiYzLdy39CFMoFgdIL2Ov9JZvSAtfb9phFo1EPfsJlbD45tamdEBW4GiANBWEpjclZdB8kpkZFwhchbdXiPRejBaOIc476poGKn6GKEVg/s1024/improving%20analytical%20skills2.png" imageanchor="1" style="margin-left: 1em; margin-right: 1em;"&gt;&lt;img border="0" data-original-height="1024" data-original-width="1024" height="640" src="https://blogger.googleusercontent.com/img/b/R29vZ2xl/AVvXsEhPsDs6R5Bso7w62e0L8lV6OGtqwCXTYCSId4TBr_SISDZViXy2EjKa-WiXQjGwsLG4o0OcvgKQYZ37JrEdZbKiYzLdy39CFMoFgdIL2Ov9JZvSAtfb9phFo1EPfsJlbD45tamdEBW4GiANBWEpjclZdB8kpkZFwhchbdXiPRejBaOIc476poGKn6GKEVg/w640-h640/improving%20analytical%20skills2.png" width="640" /&gt;&lt;/a&gt;&lt;/div&gt;&lt;br /&gt;&lt;/span&gt;&lt;/span&gt;&lt;span style="font-size: x-large;"&gt;&lt;span style="font-family: inherit;"&gt;&lt;b&gt;ಒಂದು&lt;/b&gt;&lt;/span&gt;&lt;/span&gt;&lt;span style="font-size: small;"&gt;&lt;span style="font-family: inherit;"&gt; ವಿಷಯವನ್ನು ಸರಿಯಾಗಿ ತಿಳಿದುಕೊಳ್ಳುವುದು, ಕೇವಲ ಜ್ಞಾನವನ್ನು ಸಂಪಾದಿಸುವ ಸಂದರ್ಭದಲ್ಲಿ ಮಾತ್ರವಲ್ಲ, ನಮ್ಮನ್ನು ಹಾದಿತಪ್ಪಿಸುವ ಅದೆಷ್ಟೋ ಪ್ರಯತ್ನಗಳಿಂದ ರಕ್ಷಿಸಿಕೊಳ್ಳುವುದರಲ್ಲೂ ಸಹಾಯಕವಾಗುತ್ತದೆ.&lt;br /&gt;&lt;br /&gt;ಇಂದಿನ ಸಾಮಾಜಿಕ ಮಾಧ್ಯಮಗಳು ಅದೆಷ್ಟೋ ಭಾರಿ, ತಪ್ಪುದಾರಿಗೆಳೆಯುವ ಹೇಳಿಕೆಗಳಿಂದ, ಅರ್ಧಸತ್ಯಗಳಿಂದ, ಮತ್ತು ಕೆಲವೊಮ್ಮೆ ಅರ್ಥವಿಲ್ಲದ ಮಾತುಗಳಿಂದ ತುಂಬಿರುತ್ತವೆ. ಅವು ದುರುದ್ದೇಶಪೂರಿತವೂ ಆಗಿರಬಹುದು, ಅಥವಾ ಬರಿದೇ ಗಮನ ಸೆಳೆಯುವ ಪ್ರಯತ್ನಗಳಾಗಿರಬಹುದು. ಅದೆಂತಿದ್ದರೂ ನಮ್ಮನ್ನು ನಾವು ರಕ್ಷಿಸಿಕೊಳ್ಳುವುದು ಮುಖ್ಯವಾಗುತ್ತದೆ.&lt;br /&gt;&lt;br /&gt;ಈ ಸನ್ನಿವೇಶದಲ್ಲಿ, ಇವತ್ತು ನಾನು ಒಂದು ಬಹಳ ಮುಖ್ಯವಾದ ಪ್ರಶ್ನೆಯನ್ನು ನಿಮ್ಮೊಂದಿಗೆ ಚರ್ಚಿಸಲು ಬಯಸುತ್ತೇನೆ.&lt;br /&gt;&lt;br /&gt;ನಾವು ಯಾವುದನ್ನಾದರೂ ಹೇಗೆ ಅರ್ಥಮಾಡಿಕೊಳ್ಳುತ್ತೇವೆ ಎಂಬ ವಿಷಯದ ಬಗೆಗೆ ಎಂದಾದರೂ ವಿಶ್ಲೇಷಿಸಿದ್ದೀರಾ? ಇನ್ನೂ ಮುಖ್ಯವಾಗಿ, ಸರಿಯಾಗಿ ಗ್ರಹಿಸುವಲ್ಲಿ ನಾವು ಕೆಲವೊಮ್ಮೆ ಏಕೆ ಎಡವುತ್ತೇವೆ? ಸ್ವಲ್ಪ ಯೋಚಿಸಿ ನೋಡಿ.&lt;/span&gt;&lt;/span&gt;&lt;a name='more'&gt;&lt;/a&gt;&lt;span style="font-size: small;"&gt;&lt;span style="font-family: inherit;"&gt;&lt;!-----------------------------&gt;&lt;/span&gt;&lt;/span&gt;  
&lt;span style="font-size: small;"&gt;&lt;span style="font-family: inherit;"&gt;&lt;audio autoplay="" id="Hello" src="https://tinyurl.com/kn-Hello1234"&gt; &lt;/audio&gt;&lt;/span&gt;&lt;/span&gt;
&lt;span style="font-size: small;"&gt;&lt;span style="font-family: inherit;"&gt;&lt;audio id="Audio" src="https://www.dropbox.com/scl/fi/4k9d8j96ukm0jnar1ad3x/00.mp3?rlkey=pl0ysp58c1s9uafx6c03rauzr&amp;st=g6dkbscg&amp;raw=1"&gt; &lt;/audio&gt;&lt;/span&gt;&lt;/span&gt;  
&lt;span style="font-size: small;"&gt;&lt;span style="font-family: inherit;"&gt;&lt;audio id="ThankYou" src="https://tinyurl.com/kn-Thanks1234"&gt; &lt;/audio&gt;&lt;/span&gt;&lt;/span&gt;  
 &lt;span style="font-size: small;"&gt;&lt;span style="font-family: inherit;"&gt;&lt;script type="text/javascript"&gt;
var hello = document.getElementById("Hello");
hello.addEventListener("ended", function(){  
     var audio = document.getElementById('Audio');
     audio.play();
        });
var audio = document.getElementById("Audio");
audio.addEventListener("ended", function(){  
     var thankyou = document.getElementById('ThankYou');
     thankyou.play();
        });
document.getElementById("playAudio").addEventListener("click", function(){
 var audio = document.getElementById('Audio');
 if(this.className != "is-paused"){
    this.className = "is-paused";
    this.innerHTML = "Play";
    audio.pause();
  }else{
    this.className = "is-playing";
    this.innerHTML = "Pause";
    audio.play();
  }

});
&lt;/script&gt;&lt;/span&gt;&lt;/span&gt;&lt;/div&gt;
&lt;div style="text-align: justify;"&gt;&lt;span style="font-size: small;"&gt;&lt;span style="font-family: inherit;"&gt;ಈ ವಿಷಯದ ಬಗೆಗೆ ವಿಶ್ಲೇಷಿಸಲು ನಾನು ಒಂದು ಸರಳ ಉದಾಹರಣೆಯನ್ನು ಎತ್ತಿಕೊಳ್ಳುತ್ತೇನೆ. ಈ ಉದಾಹರಣೆ ಕೇವಲ ಚರ್ಚೆಯ ಉದ್ದೇಶಕ್ಕಷ್ಟೇ. ಇಲ್ಲಿ ನಾನು ಉಲ್ಲೇಖಿಸುವ ವ್ಯಕ್ತಿಯನ್ನು ಹೀಗಳೆಯುವುದು ಖಂಡಿತವಾಗಿಯೂ ನನ್ನ ಉದ್ದೇಶವಲ್ಲ.&lt;br /&gt;&lt;br /&gt;ಒಬ್ಬ ಬಹಳ ಪ್ರಸಿದ್ಧ ಗುರು ಇದ್ದಾರೆ. ಲಕ್ಷಾಂತರ ಅನುಯಾಯಿಗಳು ಅವರ ಪ್ರತಿಯೊಂದು ಮಾತನ್ನೂ ವೇದವಾಕ್ಯವೆಂಬಂತೆ ಕಣ್ಣುಮುಚ್ಚಿ ನಂಬುತ್ತಾರೆ.&lt;br /&gt;ಆದರೆ ಗಮನದಿಂದ ಯೋಚಿಸಿದರೆ, ಈ ವ್ಯಕ್ತಿ ಮಾಡುವ ಅದೆಷ್ಟೋ ಹೇಳಿಕೆಗಳು ಅರ್ಥಹೀನವಾಗಿವೆ, ದಾರಿತಪ್ಪಿಸುವಂತಿವೆ. ಆದರೂ, ಅವರ ಅನುಯಾಯಿಗಳು ಅವರ "ಮಹಾನ್ ಜ್ಞಾನ"ವನ್ನು ಪ್ರಶಂಸಿಸುತ್ತಾರೆ. ವಾಸ್ತವವಾಗಿ, ಅವರ ಇಂತಹ ಅಸಂಬದ್ಧ ಹೇಳಿಕೆಗಳಿಂದಲೇ ಹಲವರು ಅವರತ್ತ ಆಕರ್ಷಿತರಾಗುತ್ತಾರೆ.&lt;br /&gt;&lt;br /&gt;ಒಂದು ಬಹುಚರ್ಚಿತ ಉದಾಹರಣೆ ಕೊಡುತ್ತೇನೆ.&lt;br /&gt;&lt;br /&gt;ಅದರಲ್ಲಿ ಈ ಗುರು, ಚಂದ್ರಗ್ರಹಣದ ಸಮಯದಲ್ಲಿ, ಬೇಯಿಸಿದ ಆಹಾರವನ್ನು ಯಾಕೆ ತಿನ್ನಬಾರದು ಎಂದು ವಿವರಿಸುತ್ತಾರೆ. ಇದೊಂದು ವ್ಯಾಪಕವಾಗಿ ಹರಡಿರುವ ಪ್ರಾಚೀನ ಭಾರತೀಯ ನಂಬುಗೆ. ಶತಮಾನಗಳ ಹಿಂದೆಯೇ ಪ್ರಖ್ಯಾತ ಭಾರತೀಯ ಖಗೋಳಶಾಸ್ತ್ರಿಯಾದ ಆರ್ಯಭಟನು ಈ ನಂಬುಗೆಗಳನ್ನು ಖಂಡಿಸಿದ್ಧರೂ, ಇಂದಿಗೂ ಬಹುತೇಕ ಭಾರತೀಯರು ಅಂತಹ ತಪ್ಪು ಕಲ್ಪನೆಗಳನ್ನು ಹೊಂದಿದ್ದಾರೆ.&lt;br /&gt;&lt;br /&gt;ಒಬ್ಬ ಗುರು ತನ್ನ ಅನುಯಾಯಿಗಳನ್ನು ತಪ್ಪು ಕಲ್ಪನೆಗಳಿಂದ ಮೇಲೆತ್ತಬೇಕು. ಅದು ಅವರ ಕರ್ತವ್ಯವೂ ಕೂಡಾ. ಆದರೂ ಅದೇಕೋ ಈ ಗುರು ಮಾತ್ರ ಜನರನ್ನು ಇನ್ನೂ ಆಳವಾಗಿ ತಪ್ಪುದಾರಿಯಲ್ಲಿ ತಳ್ಳುತ್ತಾರೆ. ಬಹಳ ವೈಜ್ಞಾನಿಕವೆಂಬಂತೆ, ತರ್ಕಬದ್ಧವಾಗಿ, ಪ್ರಾಯೋಗಾತ್ಮಕವಾಗಿ ಅದೇ ಹಳೆಯ ನಂಬುಗೆಯನ್ನು ಪ್ರತಿಪಾದಿಸುತ್ತಾರೆ.&lt;br /&gt;&lt;br /&gt;ಅವರ ಪ್ರಕಾರ, ಗ್ರಹಣದ ಸಮಯದಲ್ಲಿ ಚಂದ್ರನು ತನ್ನ ಎಲ್ಲಾ ಕಲೆಗಳನ್ನು ಬಹಳ ವೇಗವಾಗಿ ದಾಟುತ್ತಾನೆ. ಸಾಮಾನ್ಯವಾಗಿ, ಅಷ್ಟು ಕಲೆಗಳನ್ನು ದಾಟಲು ಚಂದ್ರನಿಗೆ ಹದಿನೈದು ದಿನಗಳೇ ಬೇಕಾಗುತ್ತವೆ. ಅಂದರೆ ಗ್ರಹಣದ ಕೆಲವೇ ಘಂಟೆಗಳು 15 ದಿನಕ್ಕೆ ಸಮಾನ. ಹಾಗಾಗಿ, ಆ ಸಮಯದಲ್ಲಿ ಬೇಯಿಸಿದ ಆಹಾರವನ್ನು ಇಟ್ಟರೆ, ಅದು ಕೆಡುತ್ತದೆ. ಏಕೆಂದರೆ ನೀವು ಅದನ್ನು 15 ದಿನ ಇಟ್ಟಂತಾಗುತ್ತದೆ. ಇದು ಅವರ ತರ್ಕ.&lt;br /&gt;&lt;br /&gt;ಬರೇ ತರ್ಕದಿಂದ ನಿಮಗೆ ಮನವರಿಕೆಯಾಗದಿದ್ದರೆ, ಪ್ರಾಯೋಗಿಕವಾಗಿಯೂ ಅದನ್ನು ಅವರು ಸಿದ್ಧಪಡಿಸುತ್ತಾರೆ.&lt;br /&gt;&lt;br /&gt;ಅವರು ಆಹಾರದ ಮೇಲೆ ಒಂದು ಜಪಮಾಲೆಯನ್ನು ತೂಗಿಸುತ್ತಾರೆ. ಗ್ರಹಣದ ಮುಂಚೆ ಪ್ರದಕ್ಷಿಣಾಕಾರವಾಗಿ ತಿರುಗುತ್ತಿದ್ದ ಆ ಜಪಮಾಲೆ, ಗ್ರಹಣ ಪ್ರಾರಂಭವಾದೊಡನೆಯೇ, ತನ್ನಷ್ಟಕ್ಕೆ, ವಿರುದ್ಧದಿಕ್ಕಿನಲ್ಲಿ ತಿರುಗತೊಡಗುವುದರೆಡೆಗೆ ನಿಮ್ಮ ಗಮನ ಸೆಳೆಯುತ್ತಾರೆ! ಅವರ ಪ್ರಕಾರ, ಇದು ಆಹಾರ ಕೆಡುತ್ತಿದೆ ಎಂದು ಸೂಚಿಸುತ್ತದೆ.&lt;br /&gt;&lt;br /&gt;ನಾನು, ಬಹಳ ಶೈಕ್ಷಣಿಕ ಅರ್ಹತೆ ಹೊಂದಿರುವವರನ್ನೂ, ಈ ತರ್ಕ ಮತ್ತು ಪ್ರಯೋಗಾತ್ಮಕ ವಿವರಣೆಗಳಿಂದ ಪ್ರಭಾವಿತರಾಗುವುದನ್ನು ನೋಡಿದ್ದೇನೆ. ಅವರ ಮಟ್ಟಿಗೆ ಆ ಗುರು ಹೇಳುವುದು ಅಕ್ಷರಶಃ ನಿಜ!&lt;br /&gt;&lt;br /&gt;ಆದರೂ, ಸ್ವಲ್ಪ ಯೋಚಿಸಿ ನೋಡಿದರೆ ನಿಮಗೆ ನಿಜವೇನೆಂದು ತಿಳಿಯುತ್ತದೆ.&lt;br /&gt;&lt;br /&gt;ಚಂದ್ರನ ಕಲೆಗಳು ಕಾಲವನ್ನು ನಿಯಂತ್ರಿಸುವುದಿಲ್ಲ. ಕಾಲವೇ ಚಂದ್ರನ ಕಲೆಗಳನ್ನು ನಿರ್ಧರಿಸುತ್ತದೆ. ಹಾಗಾಗಿ ಆ ತರ್ಕ ಅಸಂಬದ್ಧ.&lt;br /&gt;&lt;br /&gt;ಇನ್ನು, ಆ ತಿರುಗುತ್ತಿರುವ ಜಪಮಾಲೆ?&lt;br /&gt;&lt;br /&gt;ಅದು ಐಡಿಯೋಮೋಟರ್ ಕ್ರಿಯೆ ಎಂದು ಕರೆಯಲ್ಪಡುವ ಒಂದು ಬಹು ಖ್ಯಾತ ಘಟನೆ. ನೀವು ನೋಡಿರಬಹುದಾದ ಓಯಿಜಾ ಬೋರ್ಡ್-ಗಳನ್ನು ಉಪಯೋಗಿಸಿ ಮಾಡುವ ಪ್ರೇತ ಸಂಭಾಷಣೆ, ಅಥವಾ ಒಂದು pendulum ಅನ್ನು ಹಿಡಿದುಕೊಂಡು ಭೂಮಿಯಾಳದಲ್ಲಿರಬಹುದಾದ ನೀರಿನ ಗುರುತಿಸುವಿಕೆ (water divining) ಹಿಂದೆ ಇರುವ ಪರಿಣಾಮ ಅದೇ. ಅಲ್ಲಿ ಒಬ್ಬ ವ್ಯಕ್ತಿ ತನಗರಿವಿಲ್ಲದೇ ಚಲನೆಯನ್ನು ಉಂಟುಮಾಡುತ್ತಾನೆ.&lt;br /&gt;&lt;br /&gt;ಇದನ್ನೆಲ್ಲ ಮಾಡುವುದರಲ್ಲಿ ಈ ಗುರುವಿನ ಯಾವ ಸ್ವಾರ್ಥವಿದೆ? ಅದೇ ಒಂದು ಪ್ರತ್ಯೇಕ ವಿಷಯ. ಅದು ಇಲ್ಲಿ ಅಪ್ರಸ್ತುತ.&lt;br /&gt;&lt;br /&gt;ಅದೆಂತಿದ್ದರೂ, ಅನೇಕರು ಇಂತಹುದನ್ನು ನಂಬುತ್ತಾರೆ. ಯಾಕೆ ಎಂಬುದೇ ಮುಖ್ಯ ಪ್ರಶ್ನೆ.&lt;br /&gt;&lt;br /&gt;ಇದು ನಮ್ಮನ್ನು ಮೂಲ ಪ್ರಶ್ನೆಗೆ ಕರೆದೊಯ್ಯುತ್ತದೆ: ನಾವು ವಿಷಯಗಳನ್ನು ಹೇಗೆ ವಿಶ್ಲೇಷಿಸುತ್ತೇವೆ? ಹೊಸ ವಿಷಯವೊಂದು ನಮ್ಮ ಗಮನಕ್ಕೆ ಬಂದಾಗ ನಮ್ಮ ಮೆದುಳು ಹೇಗೆ ವರ್ತಿಸುತ್ತದೆ?&lt;br /&gt;&lt;br /&gt;ನಮ್ಮ ಮೆದುಳು ತಕ್ಷಣವೇ ನಾವು ಹಿಂದೆ ನೋಡಿದ ಅಥವಾ ಕೇಳಿದ ಯಾವುದಾದರೂ ಅಂತಹುದೇ ವಿಷಯವನ್ನು ಹುಡುಕಲು ಆರಂಭಿಸುತ್ತದೆ. ಅದನ್ನು ಹೋಲುವ ಅದೆಷ್ಟೋ ವಿಷಯಗಳು ನಮ್ಮ ಸ್ಮರಣೆಯಲ್ಲಿರಬಹುದು. ಅವುಗಳ ಪೈಕಿ ತುಂಬಾ ಹೋಲಿಕೆಯಿರುವ ವಿಷಯವೊಂದಿದ್ದರೆ ಅದನ್ನೇ ನಮ್ಮ ಮೆದುಳು ಆಯ್ಕೆ ಮಾಡುತ್ತದೆ.&lt;br /&gt;&lt;br /&gt;ಒಂದು ವೇಳೆ ಅಂತಹ ವಿಷಯ ಸಿಕ್ಕರೆ, "ನಾವು ಅರ್ಥಮಾಡಿಕೊಂಡೆವು" ಎಂದು ನಮಗೆ ಭಾಸವಾಗುತ್ತದೆ.&lt;br /&gt;&lt;br /&gt;ಸ್ಪಷ್ಟ ಹೊಂದಾಣಿಕೆ ಸಿಗದಿದ್ದರೆ, ಕೆಲವರು "ಇದು ನನಗೆ ಅರ್ಥವಾಗಲಿಲ್ಲ" ಎಂದು ಹೇಳಿ ಕೈಚೆಲ್ಲುತ್ತಾರೆ. ಆದರೆ ಬಹಳಷ್ಟು ಜನರು, ಅದನ್ನು ಸ್ವಲ್ಪಮಟ್ಟಿಗೆ ಹೋಲುವ ಹಳೆಯ ಸ್ಮರಣೆಗಳನ್ನೇ ಇದೆಂದು ತಪ್ಪಾಗಿ ತಿಳಿಯುತ್ತಾರೆ. ಅಲ್ಲಿಗೆ ಅವರ ಗ್ರಹಿಕೆ ತಪ್ಪಾಗುತ್ತದೆ.&lt;br /&gt;&lt;br /&gt;ನಮ್ಮಲ್ಲಿ ಕೆಲವು ಜಾಣರು ಸ್ವಲ್ಪ ಮುಂದೆ ಹೋಗುತ್ತಾರೆ.&lt;br /&gt;ಅವರು ಆ ವಿಷಯವನ್ನು ಚಿಕ್ಕ ಭಾಗಗಳಾಗಿ ವಿಭಜಿಸಿ, ಪ್ರತೀ ಭಾಗವನ್ನು ಪ್ರತ್ಯೇಕವಾಗಿ ಹೊಂದಿಸಲು ಪ್ರಯತ್ನಿಸುತ್ತಾರೆ.&lt;br /&gt;&lt;br /&gt;ಎಲ್ಲವೂ ಹೆಚ್ಚುಕಮ್ಮಿ ಹೊಂದಿಕೆಯಾಗುತ್ತದೆ ಎಂದು ಅನಿಸಿದಾಗ, ಅವರು, "ಹೌದು, ಅರ್ಥವಾಯಿತು" ಎಂದು ಹೇಳುತ್ತಾರೆ. ಇದೇ ಸರಿಯಾದ ಮಾರ್ಗ.&lt;br /&gt;&lt;br /&gt;ಆದರೆ ಈ ಪ್ರಕ್ರಿಯೆಯಲ್ಲಿ ಸಮಸ್ಯೆಗಳಿವೆ.&lt;br /&gt;&lt;br /&gt;ಕೆಲವೊಮ್ಮೆ ನಾವು ತುಂಬಾ ಬೇಗ ನಮ್ಮ ಹುಡುಕಾಟವನ್ನು ನಿಲ್ಲಿಸುತ್ತೇವೆ. ಅದಕ್ಕೆ ಕಾರಣಗಳು ಹಲವಿರಬಹುದು.&lt;br /&gt;&lt;br /&gt;ಕೆಲವೊಮ್ಮೆ ಆ ಕ್ಷೇತ್ರದಲ್ಲಿ ನಮ್ಮ ಬಳಿ ಸಾಕಷ್ಟು ಪೂರ್ವ ಜ್ಞಾನವಿರುವುದಿಲ್ಲ. ಬಹಳ ಬುದ್ಧಿವಂತರಾದವರೂ ಸಹ ಹೊಸ ವಿಷಯದಲ್ಲಿ ಸಂಪೂರ್ಣ ಅಜ್ಞರಾಗಿರಬಹುದು. ನಮ್ಮಲ್ಲಿ ಅದೆಷ್ಟೋ ಜನರಿಗೆ ideomotor effect ನ ಬಗೆಗೆ ತಿಳಿದಿಲ್ಲದಿರಬಹುದು.&lt;br /&gt;&lt;br /&gt;ಇನ್ನೂ ಒಂದು ಸಮಸ್ಯೆ ಇದೆ.&lt;br /&gt;&lt;br /&gt;ನಾವು ಹೋಲಿಕೆಯಿರುವ ಪೂರ್ವ ಸ್ಮರಣೆಗಳನ್ನು ಹುಡುಕುವಾಗ, ನಮ್ಮ ಸ್ಮೃತಿಯಲ್ಲಿ ತುಸುಮಟ್ಟಿಗೆ ಹೋಲುವ ಅದೆಷ್ಟೋ ಘಟನೆಗಳು ಸಿಗಬಹುದು. ಆಗ ನಮಗೆ ಅವುಗಳಲ್ಲಿ ಕೆಲವನ್ನು ಆಯ್ಕೆ ಮಾಡಬೇಕಾಗುತ್ತದೆ. ಸರಿಯಾಗಿ ಆಯ್ಕೆ ಮಾಡುವ ವಿಧಾನವೇನು?&lt;br /&gt;&lt;br /&gt;- ನಾವು ಮಾಡುವ ಆಯ್ಕೆ ವಸ್ತು ನಿಷ್ಠವಾಗಿರಬೇಕು.&lt;br /&gt;&lt;br /&gt;- ಅವು ಪರಸ್ಪರ ವೈರುಧ್ಯವಿಲ್ಲದೆ, ಒಂದಕ್ಕೊಂದು ಹೊಂದುವಂತಿರಬೇಕು.&lt;br /&gt;&lt;br /&gt;- ಹಾಗೆ ಮಾಡಿದ ಆಯ್ಕೆಗಳು ತರ್ಕಬದ್ಧವಾಗಿರಬೇಕು.&lt;br /&gt;&lt;br /&gt;ಇಲ್ಲೇ ನಾವು ಎಡವುತ್ತೇವೆ. ಅದ್ಯಾಕೋ ನಾವು ವಸ್ತು ನಿಷ್ಠತೆಗೆ ಬದಲಾಗಿ ವ್ಯಕ್ತಿನಿಷ್ಠತೆಗೇ ಹೆಚ್ಚು ಒತ್ತು ನೀಡುತ್ತೇವೆ. ತರ್ಕದ ಬದಲಿಗೆ ನಂಬುಗೆಗೇ ಶರಣಾಗುತ್ತೇವೆ. ನಮ್ಮ ಸ್ವ-ನಿರ್ಣಯಕ್ಕಿಂತ ಬೇರೆಯವರ ಅಭಿಪ್ರಾಯಕ್ಕೇ ಹೆಚ್ಚು ಮಹತ್ವ ನೀಡುತ್ತೇವೆ.&lt;br /&gt;&lt;br /&gt;ಆ ಗುರು, ಅತಿ ಆತ್ಮವಿಶ್ವಾಸದಿಂದ ಅಧಿಕಾರಯುತವಾಗಿ ಮಾಡಿದಹೇಳಿಕೆಗಳು ಹೆಚ್ಚು ಸರಿಯೆಂಬಂತೆ ಕಾಣತೊಡಗುತ್ತವೆ. ಅದರ ಮುಂದೆ ನಮ್ಮ ತರ್ಕಸಾಮರ್ಥ್ಯ ಸೋಲುತ್ತದೆ. ಆ ಗುರುವಿಗಿರುವ ಅನುಯಾಯಿಗಳ ಅಪಾರ ಸಂಖ್ಯೆ ನಮ್ಮ ಒಳದನಿಯನ್ನು ಮುಚ್ಚಿಹಾಕುತ್ತದೆ. ನಾವು ಎಲ್ಲರೊಳಗೊಂದಾಗ ಬಯಸುತ್ತೇವೆ.&lt;br /&gt;&lt;br /&gt;ಆದರೆ, ಇವುಗಳಲ್ಲಿ ಯಾವುದೂ ಸತ್ಯವನ್ನು ಖಚಿತಪಡಿಸುವುದಿಲ್ಲ.&lt;br /&gt;&lt;br /&gt;ಸಾಮಾಜಿಕ ಮಾಧ್ಯಮಗಳ ಇಂದಿನ ಜಗತ್ತಿನಲ್ಲಿ,&lt;br /&gt;&lt;br /&gt;- ಅನುಯಾಯಿಗಳನ್ನು ಸೃಷ್ಟಿಸಬಹುದು.&lt;br /&gt;&lt;br /&gt;- ಅಧಿಕಾರಯುತವಾಗಿ ಸುಳ್ಳನ್ನೇ ನಿಜವೆಂಬಂತೆ ಸಾಬೀತುಪಡಿಸಬಹುದು.&lt;br /&gt;&lt;br /&gt;- ಹುಸಿ ಆತ್ಮವಿಶ್ವಾಸವನ್ನು ತೋರ್ಪಡಿಸಬಹುದು.&lt;br /&gt;&lt;br /&gt;ಮತ್ತು ನಾವು ಈ ಅಂಶಗಳ ಆಧಾರದ ಮೇಲೆ ಒಂದು ತಪ್ಪು ಗ್ರಹಿಕೆಗೆ ಒಳಗಾಗುತ್ತೇವೆ. ಒಮ್ಮೆ ಒಂದು ತಪ್ಪು ಆಲೋಚನೆಯನ್ನು ಒಪ್ಪಿಕೊಂಡ ನಂತರ, ಅದರ ಮೇಲೆಯೇ ಮುಂದಿನ ಅರ್ಥವನ್ನು ಕಟ್ಟುತ್ತೇವೆ.&lt;br /&gt;&lt;br /&gt;ಹೀಗೆ ತಪ್ಪುಗಳು ಕೂಡುತ್ತಾ ಹೋಗುತ್ತವೆ.&lt;br /&gt;&lt;br /&gt;ಹಾಗಾದರೆ ನಿಜವಾಗಿ ನಮ್ಮನ್ನು ತಪ್ಪು ದಾರಿಗೆಳೆಯುವುದು ಏನು?&lt;br /&gt;&lt;br /&gt;- ಒಂದು: —ಆ ಕ್ಷೇತ್ರದಲ್ಲಿ ನಮಗಿರುವ ಸೀಮಿತ ಜ್ಞಾನ.&lt;br /&gt;&lt;br /&gt;- ಎರಡು: —ಅಧಿಕಾರಯುತ ಮಾತು ಅಥವಾ ಜನಪ್ರಿಯತೆ ಎಂಬ ತಪ್ಪು ಮಾಪನಗಳನ್ನು ನಂಬುವುದು.&lt;br /&gt;&lt;br /&gt;- ಮೂರು: —ನಮ್ಮ ಮೆದುಳು ಸರಿಯಾದ ಉತ್ತರಗಳಿಗಿಂತ, ತ್ವರಿತವಾಗಿ ಮತ್ತು ಸುಲಭವಾಗಿ ಸಿಗುವ ಉತ್ತರಗಳನ್ನೇ ಆಯ್ಕೆಮಾಡುವುದು.&lt;br /&gt;&lt;br /&gt;ಹಾಗಾದರೆ ನಾವು ಏನು ಮಾಡಬಹುದು?&lt;br /&gt;&lt;br /&gt;ಕೆಲವು ಸ್ವಯಂ ಪ್ರೇರಿತ ಅಭ್ಯಾಸಗಳು ಸಹಾಯ ಮಾಡುತ್ತವೆ.&lt;br /&gt;&lt;br /&gt;- ಮೊದಲು, ನಿಧಾನವಾಗಿ ನಿಮ್ಮ ಜ್ಞಾನವನ್ನು ವಿವಿಧ ಕ್ಷೇತ್ರಗಳಲ್ಲಿ ವಿಸ್ತರಿಸಿರಿ. ನಿಮ್ಮದೇ ಕ್ಷೇತ್ರಕ್ಕೆ ಮಾತ್ರ ಸೀಮಿತವಾಗಿರಬೇಡಿ.&lt;br /&gt;&lt;br /&gt;- ಎರಡನೆಯದಾಗಿ, ನೀವು ಯಾವುದನ್ನು ನಂಬುತ್ತೀರಿ ಎಂಬುದನ್ನು ಯಾಕೆ ನಂಬುತ್ತೀರಿ ಎಂದು ವಿವೇಚಿಸಿ ನಿರ್ಧರಿಸಿ. ಯಾರು ಹೇಳಿದರು ಎಂಬುದಕ್ಕಾಗಿಯಲ್ಲ.&lt;br /&gt;&lt;br /&gt;- ಮೂರನೆಯದಾಗಿ, ಏನಾದರೂ ತುಂಬಾ ಪ್ರಭಾವಶೀಲವಾಗಿ ಕಂಡರೆ—ತುಸು ತಡೆಯಿರಿ. ಅದನ್ನು ಭಾಗಗಳಾಗಿ ವಿಭಜಿಸಿ. ಪ್ರತಿಯೊಂದನ್ನೂ ವಿಶ್ಲೇಷಿಸಿ. ಅದು ನಿಜವಾಗಿಯೂ ಅರ್ಥಪೂರ್ಣವಾಗಿದೆಯೇ ಎಂದು ನೋಡಿ. ಮಾನಸಿಕವಾಗಿ ಸದಾ ಜಾಗರೂಕರಾಗಿರಿ. ಸುಲಭದಲ್ಲಿ ನಿಶ್ಕರ್ಷಕ್ಕೆ ಬರಬೇಡಿ.&lt;br /&gt;&lt;br /&gt;ಹೌದು, ಇವುಗಳಲ್ಲಿ ಕೆಲವನ್ನು ಅಳವಡಿಸಿಕೊಳ್ಳುವುದು, ವಯಸ್ಸಾದಂತೆ ಕಷ್ಟಕರವಾಗುತ್ತದೆ.&lt;br /&gt;&lt;br /&gt;ಆದ್ದರಿಂದ ನೀವು ಪೋಷಕರು ಅಥವಾ ಶಿಕ್ಷಕರಾಗಿದ್ದರೆ, ಮಕ್ಕಳಲ್ಲಿ ಈ ರೀತಿಯ ಚಿಂತನೆಯ ವಿಧಾನವನ್ನು ಸಣ್ಣ ವಯಸ್ಸಿನಲ್ಲೇ ಬೆಳೆಸಲು ಸಹಾಯ ಮಾಡಿ. ಅದೇ ನೀವು ಅವರಿಗೆ ನೀಡುವ ಬಹುದೊಡ್ಡ ಕೊಡುಗೆ. ಒಮ್ಮೆ ಅವರು ಅದನ್ನು ಅಳವಡಿಸಿಕೊಂಡರೆಂದರೆ, ಅವರ ಜ್ಞಾನಾರ್ಜನೆಗೆ ಮಿತಿಯೇ ಇಲ್ಲ.&lt;br /&gt;&lt;br /&gt;ಅಷ್ಟಕ್ಕೂ, ವಿಶ್ಲೇಷಣಾತ್ಮಕ ಸಾಮರ್ಥ್ಯವೆಂದರೆ ಕೇವಲ ಹೆಚ್ಚು ವಿಷಯಗಳನ್ನು ತಿಳಿದುಕೊಳ್ಳುವ ಮಾರ್ಗವಷ್ಟೇ ಅಲ್ಲ. ಅದು ಸತ್ಯವೆಂಬಂತೆ ತೋರುವ ಅನೇಕ ವಿಷಯಗಳಿಂದ ಮೋಸಹೋಗದಿರುವುದೂ ಆಗಿದೆ.&lt;/span&gt;&lt;/span&gt;&lt;/div&gt;
&lt;div align="center" class="western" lang="en-US" style="line-height: 120%;"&gt;
&lt;span style="font-size: small;"&gt;&lt;b&gt;&amp;nbsp;&lt;/b&gt;&lt;/span&gt; &lt;/div&gt;
&lt;div align="justify" class="western" lang="en-US" style="line-height: 120%;"&gt;
&lt;div class="MsoNormal" style="line-height: 120%; margin-bottom: 7pt;"&gt;
&lt;span style="background-color: #d0e0e3;"&gt;&lt;span lang="EN-US" style="background-attachment: scroll; background-clip: border-box; background-image: none; background-origin: padding-box; background-position: 0% 0%; background-repeat: repeat; background-size: auto; font-size: 12pt; line-height: 120%;"&gt; © Dr. King, Swami  Satyapriya 2026&lt;/span&gt;&lt;span lang="EN-US" style="background-attachment: scroll; background-clip: border-box; background-image: none; background-origin: padding-box; background-position: 0% 0%; background-repeat: repeat; background-size: auto; font-size: 12pt; line-height: 120%;"&gt;&lt;/span&gt;&lt;/span&gt;&lt;/div&gt;
&lt;/div&gt;
&lt;/div&gt;
&lt;div align="justify" class="western"&gt;
&lt;/div&gt;
&lt;div align="justify" class="western" style="line-height: 120%;"&gt;
&lt;/div&gt;
&lt;div align="left" class="western"&gt;
&lt;/div&gt;
&lt;div style="text-align: justify;"&gt;
&lt;style type="text/css"&gt;p { margin-bottom: 0.1in; direction: ltr; color: rgb(0, 0, 10); line-height: 120%; text-align: justify; }p.western { font-family: "Arial", serif; font-size: 14pt; }p.cjk { font-size: 14pt; }p.ctl { font-size: 14pt; }&lt;/style&gt; &lt;/div&gt;
&lt;/div&gt;
&lt;/div&gt;
&lt;div class="blogger-post-footer"&gt;You can borrow audio books directly from the author at https://tinyurl.com/mylibrary1234 at highly affordable prices.&lt;/div&gt;</description><enclosure length="0" type="mpeg" url="https://www.dropbox.com/scl/fi/4k9d8j96ukm0jnar1ad3x/00.mp3?rlkey=pl0ysp58c1s9uafx6c03rauzr&amp;st=g6dkbscg&amp;raw=1"/><media:thumbnail xmlns:media="http://search.yahoo.com/mrss/" height="72" url="https://blogger.googleusercontent.com/img/b/R29vZ2xl/AVvXsEhPsDs6R5Bso7w62e0L8lV6OGtqwCXTYCSId4TBr_SISDZViXy2EjKa-WiXQjGwsLG4o0OcvgKQYZ37JrEdZbKiYzLdy39CFMoFgdIL2Ov9JZvSAtfb9phFo1EPfsJlbD45tamdEBW4GiANBWEpjclZdB8kpkZFwhchbdXiPRejBaOIc476poGKn6GKEVg/s72-w640-h640-c/improving%20analytical%20skills2.png" width="72"/><thr:total xmlns:thr="http://purl.org/syndication/thread/1.0">0</thr:total><author>drking2000-service@yahoo.com (Dr. King)</author><itunes:explicit>no</itunes:explicit><itunes:subtitle>.post-body img { max-width: 100% !important; height: auto !important; } window.dataLayer = window.dataLayer || []; function gtag(){dataLayer.push(arguments);} gtag('js', new Date()); gtag('config', 'G-8HXGBD0CVC'); [Quick links] [Pause] ಒಂದು ವಿಷಯವನ್ನು ಸರಿಯಾಗಿ ತಿಳಿದುಕೊಳ್ಳುವುದು, ಕೇವಲ ಜ್ಞಾನವನ್ನು ಸಂಪಾದಿಸುವ ಸಂದರ್ಭದಲ್ಲಿ ಮಾತ್ರವಲ್ಲ, ನಮ್ಮನ್ನು ಹಾದಿತಪ್ಪಿಸುವ ಅದೆಷ್ಟೋ ಪ್ರಯತ್ನಗಳಿಂದ ರಕ್ಷಿಸಿಕೊಳ್ಳುವುದರಲ್ಲೂ ಸಹಾಯಕವಾಗುತ್ತದೆ. ಇಂದಿನ ಸಾಮಾಜಿಕ ಮಾಧ್ಯಮಗಳು ಅದೆಷ್ಟೋ ಭಾರಿ, ತಪ್ಪುದಾರಿಗೆಳೆಯುವ ಹೇಳಿಕೆಗಳಿಂದ, ಅರ್ಧಸತ್ಯಗಳಿಂದ, ಮತ್ತು ಕೆಲವೊಮ್ಮೆ ಅರ್ಥವಿಲ್ಲದ ಮಾತುಗಳಿಂದ ತುಂಬಿರುತ್ತವೆ. ಅವು ದುರುದ್ದೇಶಪೂರಿತವೂ ಆಗಿರಬಹುದು, ಅಥವಾ ಬರಿದೇ ಗಮನ ಸೆಳೆಯುವ ಪ್ರಯತ್ನಗಳಾಗಿರಬಹುದು. ಅದೆಂತಿದ್ದರೂ ನಮ್ಮನ್ನು ನಾವು ರಕ್ಷಿಸಿಕೊಳ್ಳುವುದು ಮುಖ್ಯವಾಗುತ್ತದೆ. ಈ ಸನ್ನಿವೇಶದಲ್ಲಿ, ಇವತ್ತು ನಾನು ಒಂದು ಬಹಳ ಮುಖ್ಯವಾದ ಪ್ರಶ್ನೆಯನ್ನು ನಿಮ್ಮೊಂದಿಗೆ ಚರ್ಚಿಸಲು ಬಯಸುತ್ತೇನೆ. ನಾವು ಯಾವುದನ್ನಾದರೂ ಹೇಗೆ ಅರ್ಥಮಾಡಿಕೊಳ್ಳುತ್ತೇವೆ ಎಂಬ ವಿಷಯದ ಬಗೆಗೆ ಎಂದಾದರೂ ವಿಶ್ಲೇಷಿಸಿದ್ದೀರಾ? ಇನ್ನೂ ಮುಖ್ಯವಾಗಿ, ಸರಿಯಾಗಿ ಗ್ರಹಿಸುವಲ್ಲಿ ನಾವು ಕೆಲವೊಮ್ಮೆ ಏಕೆ ಎಡವುತ್ತೇವೆ? ಸ್ವಲ್ಪ ಯೋಚಿಸಿ ನೋಡಿ. var hello = document.getElementById("Hello"); hello.addEventListener("ended", function(){ var audio = document.getElementById('Audio'); audio.play(); }); var audio = document.getElementById("Audio"); audio.addEventListener("ended", function(){ var thankyou = document.getElementById('ThankYou'); thankyou.play(); }); document.getElementById("playAudio").addEventListener("click", function(){ var audio = document.getElementById('Audio'); if(this.className != "is-paused"){ this.className = "is-paused"; this.innerHTML = "Play"; audio.pause(); }else{ this.className = "is-playing"; this.innerHTML = "Pause"; audio.play(); } }); ಈ ವಿಷಯದ ಬಗೆಗೆ ವಿಶ್ಲೇಷಿಸಲು ನಾನು ಒಂದು ಸರಳ ಉದಾಹರಣೆಯನ್ನು ಎತ್ತಿಕೊಳ್ಳುತ್ತೇನೆ. ಈ ಉದಾಹರಣೆ ಕೇವಲ ಚರ್ಚೆಯ ಉದ್ದೇಶಕ್ಕಷ್ಟೇ. ಇಲ್ಲಿ ನಾನು ಉಲ್ಲೇಖಿಸುವ ವ್ಯಕ್ತಿಯನ್ನು ಹೀಗಳೆಯುವುದು ಖಂಡಿತವಾಗಿಯೂ ನನ್ನ ಉದ್ದೇಶವಲ್ಲ. ಒಬ್ಬ ಬಹಳ ಪ್ರಸಿದ್ಧ ಗುರು ಇದ್ದಾರೆ. ಲಕ್ಷಾಂತರ ಅನುಯಾಯಿಗಳು ಅವರ ಪ್ರತಿಯೊಂದು ಮಾತನ್ನೂ ವೇದವಾಕ್ಯವೆಂಬಂತೆ ಕಣ್ಣುಮುಚ್ಚಿ ನಂಬುತ್ತಾರೆ. ಆದರೆ ಗಮನದಿಂದ ಯೋಚಿಸಿದರೆ, ಈ ವ್ಯಕ್ತಿ ಮಾಡುವ ಅದೆಷ್ಟೋ ಹೇಳಿಕೆಗಳು ಅರ್ಥಹೀನವಾಗಿವೆ, ದಾರಿತಪ್ಪಿಸುವಂತಿವೆ. ಆದರೂ, ಅವರ ಅನುಯಾಯಿಗಳು ಅವರ "ಮಹಾನ್ ಜ್ಞಾನ"ವನ್ನು ಪ್ರಶಂಸಿಸುತ್ತಾರೆ. ವಾಸ್ತವವಾಗಿ, ಅವರ ಇಂತಹ ಅಸಂಬದ್ಧ ಹೇಳಿಕೆಗಳಿಂದಲೇ ಹಲವರು ಅವರತ್ತ ಆಕರ್ಷಿತರಾಗುತ್ತಾರೆ. ಒಂದು ಬಹುಚರ್ಚಿತ ಉದಾಹರಣೆ ಕೊಡುತ್ತೇನೆ. ಅದರಲ್ಲಿ ಈ ಗುರು, ಚಂದ್ರಗ್ರಹಣದ ಸಮಯದಲ್ಲಿ, ಬೇಯಿಸಿದ ಆಹಾರವನ್ನು ಯಾಕೆ ತಿನ್ನಬಾರದು ಎಂದು ವಿವರಿಸುತ್ತಾರೆ. ಇದೊಂದು ವ್ಯಾಪಕವಾಗಿ ಹರಡಿರುವ ಪ್ರಾಚೀನ ಭಾರತೀಯ ನಂಬುಗೆ. ಶತಮಾನಗಳ ಹಿಂದೆಯೇ ಪ್ರಖ್ಯಾತ ಭಾರತೀಯ ಖಗೋಳಶಾಸ್ತ್ರಿಯಾದ ಆರ್ಯಭಟನು ಈ ನಂಬುಗೆಗಳನ್ನು ಖಂಡಿಸಿದ್ಧರೂ, ಇಂದಿಗೂ ಬಹುತೇಕ ಭಾರತೀಯರು ಅಂತಹ ತಪ್ಪು ಕಲ್ಪನೆಗಳನ್ನು ಹೊಂದಿದ್ದಾರೆ. ಒಬ್ಬ ಗುರು ತನ್ನ ಅನುಯಾಯಿಗಳನ್ನು ತಪ್ಪು ಕಲ್ಪನೆಗಳಿಂದ ಮೇಲೆತ್ತಬೇಕು. ಅದು ಅವರ ಕರ್ತವ್ಯವೂ ಕೂಡಾ. ಆದರೂ ಅದೇಕೋ ಈ ಗುರು ಮಾತ್ರ ಜನರನ್ನು ಇನ್ನೂ ಆಳವಾಗಿ ತಪ್ಪುದಾರಿಯಲ್ಲಿ ತಳ್ಳುತ್ತಾರೆ. ಬಹಳ ವೈಜ್ಞಾನಿಕವೆಂಬಂತೆ, ತರ್ಕಬದ್ಧವಾಗಿ, ಪ್ರಾಯೋಗಾತ್ಮಕವಾಗಿ ಅದೇ ಹಳೆಯ ನಂಬುಗೆಯನ್ನು ಪ್ರತಿಪಾದಿಸುತ್ತಾರೆ. ಅವರ ಪ್ರಕಾರ, ಗ್ರಹಣದ ಸಮಯದಲ್ಲಿ ಚಂದ್ರನು ತನ್ನ ಎಲ್ಲಾ ಕಲೆಗಳನ್ನು ಬಹಳ ವೇಗವಾಗಿ ದಾಟುತ್ತಾನೆ. ಸಾಮಾನ್ಯವಾಗಿ, ಅಷ್ಟು ಕಲೆಗಳನ್ನು ದಾಟಲು ಚಂದ್ರನಿಗೆ ಹದಿನೈದು ದಿನಗಳೇ ಬೇಕಾಗುತ್ತವೆ. ಅಂದರೆ ಗ್ರಹಣದ ಕೆಲವೇ ಘಂಟೆಗಳು 15 ದಿನಕ್ಕೆ ಸಮಾನ. ಹಾಗಾಗಿ, ಆ ಸಮಯದಲ್ಲಿ ಬೇಯಿಸಿದ ಆಹಾರವನ್ನು ಇಟ್ಟರೆ, ಅದು ಕೆಡುತ್ತದೆ. ಏಕೆಂದರೆ ನೀವು ಅದನ್ನು 15 ದಿನ ಇಟ್ಟಂತಾಗುತ್ತದೆ. ಇದು ಅವರ ತರ್ಕ. ಬರೇ ತರ್ಕದಿಂದ ನಿಮಗೆ ಮನವರಿಕೆಯಾಗದಿದ್ದರೆ, ಪ್ರಾಯೋಗಿಕವಾಗಿಯೂ ಅದನ್ನು ಅವರು ಸಿದ್ಧಪಡಿಸುತ್ತಾರೆ. ಅವರು ಆಹಾರದ ಮೇಲೆ ಒಂದು ಜಪಮಾಲೆಯನ್ನು ತೂಗಿಸುತ್ತಾರೆ. ಗ್ರಹಣದ ಮುಂಚೆ ಪ್ರದಕ್ಷಿಣಾಕಾರವಾಗಿ ತಿರುಗುತ್ತಿದ್ದ ಆ ಜಪಮಾಲೆ, ಗ್ರಹಣ ಪ್ರಾರಂಭವಾದೊಡನೆಯೇ, ತನ್ನಷ್ಟಕ್ಕೆ, ವಿರುದ್ಧದಿಕ್ಕಿನಲ್ಲಿ ತಿರುಗತೊಡಗುವುದರೆಡೆಗೆ ನಿಮ್ಮ ಗಮನ ಸೆಳೆಯುತ್ತಾರೆ! ಅವರ ಪ್ರಕಾರ, ಇದು ಆಹಾರ ಕೆಡುತ್ತಿದೆ ಎಂದು ಸೂಚಿಸುತ್ತದೆ. ನಾನು, ಬಹಳ ಶೈಕ್ಷಣಿಕ ಅರ್ಹತೆ ಹೊಂದಿರುವವರನ್ನೂ, ಈ ತರ್ಕ ಮತ್ತು ಪ್ರಯೋಗಾತ್ಮಕ ವಿವರಣೆಗಳಿಂದ ಪ್ರಭಾವಿತರಾಗುವುದನ್ನು ನೋಡಿದ್ದೇನೆ. ಅವರ ಮಟ್ಟಿಗೆ ಆ ಗುರು ಹೇಳುವುದು ಅಕ್ಷರಶಃ ನಿಜ! ಆದರೂ, ಸ್ವಲ್ಪ ಯೋಚಿಸಿ ನೋಡಿದರೆ ನಿಮಗೆ ನಿಜವೇನೆಂದು ತಿಳಿಯುತ್ತದೆ. ಚಂದ್ರನ ಕಲೆಗಳು ಕಾಲವನ್ನು ನಿಯಂತ್ರಿಸುವುದಿಲ್ಲ. ಕಾಲವೇ ಚಂದ್ರನ ಕಲೆಗಳನ್ನು ನಿರ್ಧರಿಸುತ್ತದೆ. ಹಾಗಾಗಿ ಆ ತರ್ಕ ಅಸಂಬದ್ಧ. ಇನ್ನು, ಆ ತಿರುಗುತ್ತಿರುವ ಜಪಮಾಲೆ? ಅದು ಐಡಿಯೋಮೋಟರ್ ಕ್ರಿಯೆ ಎಂದು ಕರೆಯಲ್ಪಡುವ ಒಂದು ಬಹು ಖ್ಯಾತ ಘಟನೆ. ನೀವು ನೋಡಿರಬಹುದಾದ ಓಯಿಜಾ ಬೋರ್ಡ್-ಗಳನ್ನು ಉಪಯೋಗಿಸಿ ಮಾಡುವ ಪ್ರೇತ ಸಂಭಾಷಣೆ, ಅಥವಾ ಒಂದು pendulum ಅನ್ನು ಹಿಡಿದುಕೊಂಡು ಭೂಮಿಯಾಳದಲ್ಲಿರಬಹುದಾದ ನೀರಿನ ಗುರುತಿಸುವಿಕೆ (water divining) ಹಿಂದೆ ಇರುವ ಪರಿಣಾಮ ಅದೇ. ಅಲ್ಲಿ ಒಬ್ಬ ವ್ಯಕ್ತಿ ತನಗರಿವಿಲ್ಲದೇ ಚಲನೆಯನ್ನು ಉಂಟುಮಾಡುತ್ತಾನೆ. ಇದನ್ನೆಲ್ಲ ಮಾಡುವುದರಲ್ಲಿ ಈ ಗುರುವಿನ ಯಾವ ಸ್ವಾರ್ಥವಿದೆ? ಅದೇ ಒಂದು ಪ್ರತ್ಯೇಕ ವಿಷಯ. ಅದು ಇಲ್ಲಿ ಅಪ್ರಸ್ತುತ. ಅದೆಂತಿದ್ದರೂ, ಅನೇಕರು ಇಂತಹುದನ್ನು ನಂಬುತ್ತಾರೆ. ಯಾಕೆ ಎಂಬುದೇ ಮುಖ್ಯ ಪ್ರಶ್ನೆ. ಇದು ನಮ್ಮನ್ನು ಮೂಲ ಪ್ರಶ್ನೆಗೆ ಕರೆದೊಯ್ಯುತ್ತದೆ: ನಾವು ವಿಷಯಗಳನ್ನು ಹೇಗೆ ವಿಶ್ಲೇಷಿಸುತ್ತೇವೆ? ಹೊಸ ವಿಷಯವೊಂದು ನಮ್ಮ ಗಮನಕ್ಕೆ ಬಂದಾಗ ನಮ್ಮ ಮೆದುಳು ಹೇಗೆ ವರ್ತಿಸುತ್ತದೆ? ನಮ್ಮ ಮೆದುಳು ತಕ್ಷಣವೇ ನಾವು ಹಿಂದೆ ನೋಡಿದ ಅಥವಾ ಕೇಳಿದ ಯಾವುದಾದರೂ ಅಂತಹುದೇ ವಿಷಯವನ್ನು ಹುಡುಕಲು ಆರಂಭಿಸುತ್ತದೆ. ಅದನ್ನು ಹೋಲುವ ಅದೆಷ್ಟೋ ವಿಷಯಗಳು ನಮ್ಮ ಸ್ಮರಣೆಯಲ್ಲಿರಬಹುದು. ಅವುಗಳ ಪೈಕಿ ತುಂಬಾ ಹೋಲಿಕೆಯಿರುವ ವಿಷಯವೊಂದಿದ್ದರೆ ಅದನ್ನೇ ನಮ್ಮ ಮೆದುಳು ಆಯ್ಕೆ ಮಾಡುತ್ತದೆ. ಒಂದು ವೇಳೆ ಅಂತಹ ವಿಷಯ ಸಿಕ್ಕರೆ, "ನಾವು ಅರ್ಥಮಾಡಿಕೊಂಡೆವು" ಎಂದು ನಮಗೆ ಭಾಸವಾಗುತ್ತದೆ. ಸ್ಪಷ್ಟ ಹೊಂದಾಣಿಕೆ ಸಿಗದಿದ್ದರೆ, ಕೆಲವರು "ಇದು ನನಗೆ ಅರ್ಥವಾಗಲಿಲ್ಲ" ಎಂದು ಹೇಳಿ ಕೈಚೆಲ್ಲುತ್ತಾರೆ. ಆದರೆ ಬಹಳಷ್ಟು ಜನರು, ಅದನ್ನು ಸ್ವಲ್ಪಮಟ್ಟಿಗೆ ಹೋಲುವ ಹಳೆಯ ಸ್ಮರಣೆಗಳನ್ನೇ ಇದೆಂದು ತಪ್ಪಾಗಿ ತಿಳಿಯುತ್ತಾರೆ. ಅಲ್ಲಿಗೆ ಅವರ ಗ್ರಹಿಕೆ ತಪ್ಪಾಗುತ್ತದೆ. ನಮ್ಮಲ್ಲಿ ಕೆಲವು ಜಾಣರು ಸ್ವಲ್ಪ ಮುಂದೆ ಹೋಗುತ್ತಾರೆ. ಅವರು ಆ ವಿಷಯವನ್ನು ಚಿಕ್ಕ ಭಾಗಗಳಾಗಿ ವಿಭಜಿಸಿ, ಪ್ರತೀ ಭಾಗವನ್ನು ಪ್ರತ್ಯೇಕವಾಗಿ ಹೊಂದಿಸಲು ಪ್ರಯತ್ನಿಸುತ್ತಾರೆ. ಎಲ್ಲವೂ ಹೆಚ್ಚುಕಮ್ಮಿ ಹೊಂದಿಕೆಯಾಗುತ್ತದೆ ಎಂದು ಅನಿಸಿದಾಗ, ಅವರು, "ಹೌದು, ಅರ್ಥವಾಯಿತು" ಎಂದು ಹೇಳುತ್ತಾರೆ. ಇದೇ ಸರಿಯಾದ ಮಾರ್ಗ. ಆದರೆ ಈ ಪ್ರಕ್ರಿಯೆಯಲ್ಲಿ ಸಮಸ್ಯೆಗಳಿವೆ. ಕೆಲವೊಮ್ಮೆ ನಾವು ತುಂಬಾ ಬೇಗ ನಮ್ಮ ಹುಡುಕಾಟವನ್ನು ನಿಲ್ಲಿಸುತ್ತೇವೆ. ಅದಕ್ಕೆ ಕಾರಣಗಳು ಹಲವಿರಬಹುದು. ಕೆಲವೊಮ್ಮೆ ಆ ಕ್ಷೇತ್ರದಲ್ಲಿ ನಮ್ಮ ಬಳಿ ಸಾಕಷ್ಟು ಪೂರ್ವ ಜ್ಞಾನವಿರುವುದಿಲ್ಲ. ಬಹಳ ಬುದ್ಧಿವಂತರಾದವರೂ ಸಹ ಹೊಸ ವಿಷಯದಲ್ಲಿ ಸಂಪೂರ್ಣ ಅಜ್ಞರಾಗಿರಬಹುದು. ನಮ್ಮಲ್ಲಿ ಅದೆಷ್ಟೋ ಜನರಿಗೆ ideomotor effect ನ ಬಗೆಗೆ ತಿಳಿದಿಲ್ಲದಿರಬಹುದು. ಇನ್ನೂ ಒಂದು ಸಮಸ್ಯೆ ಇದೆ. ನಾವು ಹೋಲಿಕೆಯಿರುವ ಪೂರ್ವ ಸ್ಮರಣೆಗಳನ್ನು ಹುಡುಕುವಾಗ, ನಮ್ಮ ಸ್ಮೃತಿಯಲ್ಲಿ ತುಸುಮಟ್ಟಿಗೆ ಹೋಲುವ ಅದೆಷ್ಟೋ ಘಟನೆಗಳು ಸಿಗಬಹುದು. ಆಗ ನಮಗೆ ಅವುಗಳಲ್ಲಿ ಕೆಲವನ್ನು ಆಯ್ಕೆ ಮಾಡಬೇಕಾಗುತ್ತದೆ. ಸರಿಯಾಗಿ ಆಯ್ಕೆ ಮಾಡುವ ವಿಧಾನವೇನು? - ನಾವು ಮಾಡುವ ಆಯ್ಕೆ ವಸ್ತು ನಿಷ್ಠವಾಗಿರಬೇಕು. - ಅವು ಪರಸ್ಪರ ವೈರುಧ್ಯವಿಲ್ಲದೆ, ಒಂದಕ್ಕೊಂದು ಹೊಂದುವಂತಿರಬೇಕು. - ಹಾಗೆ ಮಾಡಿದ ಆಯ್ಕೆಗಳು ತರ್ಕಬದ್ಧವಾಗಿರಬೇಕು. ಇಲ್ಲೇ ನಾವು ಎಡವುತ್ತೇವೆ. ಅದ್ಯಾಕೋ ನಾವು ವಸ್ತು ನಿಷ್ಠತೆಗೆ ಬದಲಾಗಿ ವ್ಯಕ್ತಿನಿಷ್ಠತೆಗೇ ಹೆಚ್ಚು ಒತ್ತು ನೀಡುತ್ತೇವೆ. ತರ್ಕದ ಬದಲಿಗೆ ನಂಬುಗೆಗೇ ಶರಣಾಗುತ್ತೇವೆ. ನಮ್ಮ ಸ್ವ-ನಿರ್ಣಯಕ್ಕಿಂತ ಬೇರೆಯವರ ಅಭಿಪ್ರಾಯಕ್ಕೇ ಹೆಚ್ಚು ಮಹತ್ವ ನೀಡುತ್ತೇವೆ. ಆ ಗುರು, ಅತಿ ಆತ್ಮವಿಶ್ವಾಸದಿಂದ ಅಧಿಕಾರಯುತವಾಗಿ ಮಾಡಿದಹೇಳಿಕೆಗಳು ಹೆಚ್ಚು ಸರಿಯೆಂಬಂತೆ ಕಾಣತೊಡಗುತ್ತವೆ. ಅದರ ಮುಂದೆ ನಮ್ಮ ತರ್ಕಸಾಮರ್ಥ್ಯ ಸೋಲುತ್ತದೆ. ಆ ಗುರುವಿಗಿರುವ ಅನುಯಾಯಿಗಳ ಅಪಾರ ಸಂಖ್ಯೆ ನಮ್ಮ ಒಳದನಿಯನ್ನು ಮುಚ್ಚಿಹಾಕುತ್ತದೆ. ನಾವು ಎಲ್ಲರೊಳಗೊಂದಾಗ ಬಯಸುತ್ತೇವೆ. ಆದರೆ, ಇವುಗಳಲ್ಲಿ ಯಾವುದೂ ಸತ್ಯವನ್ನು ಖಚಿತಪಡಿಸುವುದಿಲ್ಲ. ಸಾಮಾಜಿಕ ಮಾಧ್ಯಮಗಳ ಇಂದಿನ ಜಗತ್ತಿನಲ್ಲಿ, - ಅನುಯಾಯಿಗಳನ್ನು ಸೃಷ್ಟಿಸಬಹುದು. - ಅಧಿಕಾರಯುತವಾಗಿ ಸುಳ್ಳನ್ನೇ ನಿಜವೆಂಬಂತೆ ಸಾಬೀತುಪಡಿಸಬಹುದು. - ಹುಸಿ ಆತ್ಮವಿಶ್ವಾಸವನ್ನು ತೋರ್ಪಡಿಸಬಹುದು. ಮತ್ತು ನಾವು ಈ ಅಂಶಗಳ ಆಧಾರದ ಮೇಲೆ ಒಂದು ತಪ್ಪು ಗ್ರಹಿಕೆಗೆ ಒಳಗಾಗುತ್ತೇವೆ. ಒಮ್ಮೆ ಒಂದು ತಪ್ಪು ಆಲೋಚನೆಯನ್ನು ಒಪ್ಪಿಕೊಂಡ ನಂತರ, ಅದರ ಮೇಲೆಯೇ ಮುಂದಿನ ಅರ್ಥವನ್ನು ಕಟ್ಟುತ್ತೇವೆ. ಹೀಗೆ ತಪ್ಪುಗಳು ಕೂಡುತ್ತಾ ಹೋಗುತ್ತವೆ. ಹಾಗಾದರೆ ನಿಜವಾಗಿ ನಮ್ಮನ್ನು ತಪ್ಪು ದಾರಿಗೆಳೆಯುವುದು ಏನು? - ಒಂದು: —ಆ ಕ್ಷೇತ್ರದಲ್ಲಿ ನಮಗಿರುವ ಸೀಮಿತ ಜ್ಞಾನ. - ಎರಡು: —ಅಧಿಕಾರಯುತ ಮಾತು ಅಥವಾ ಜನಪ್ರಿಯತೆ ಎಂಬ ತಪ್ಪು ಮಾಪನಗಳನ್ನು ನಂಬುವುದು. - ಮೂರು: —ನಮ್ಮ ಮೆದುಳು ಸರಿಯಾದ ಉತ್ತರಗಳಿಗಿಂತ, ತ್ವರಿತವಾಗಿ ಮತ್ತು ಸುಲಭವಾಗಿ ಸಿಗುವ ಉತ್ತರಗಳನ್ನೇ ಆಯ್ಕೆಮಾಡುವುದು. ಹಾಗಾದರೆ ನಾವು ಏನು ಮಾಡಬಹುದು? ಕೆಲವು ಸ್ವಯಂ ಪ್ರೇರಿತ ಅಭ್ಯಾಸಗಳು ಸಹಾಯ ಮಾಡುತ್ತವೆ. - ಮೊದಲು, ನಿಧಾನವಾಗಿ ನಿಮ್ಮ ಜ್ಞಾನವನ್ನು ವಿವಿಧ ಕ್ಷೇತ್ರಗಳಲ್ಲಿ ವಿಸ್ತರಿಸಿರಿ. ನಿಮ್ಮದೇ ಕ್ಷೇತ್ರಕ್ಕೆ ಮಾತ್ರ ಸೀಮಿತವಾಗಿರಬೇಡಿ. - ಎರಡನೆಯದಾಗಿ, ನೀವು ಯಾವುದನ್ನು ನಂಬುತ್ತೀರಿ ಎಂಬುದನ್ನು ಯಾಕೆ ನಂಬುತ್ತೀರಿ ಎಂದು ವಿವೇಚಿಸಿ ನಿರ್ಧರಿಸಿ. ಯಾರು ಹೇಳಿದರು ಎಂಬುದಕ್ಕಾಗಿಯಲ್ಲ. - ಮೂರನೆಯದಾಗಿ, ಏನಾದರೂ ತುಂಬಾ ಪ್ರಭಾವಶೀಲವಾಗಿ ಕಂಡರೆ—ತುಸು ತಡೆಯಿರಿ. ಅದನ್ನು ಭಾಗಗಳಾಗಿ ವಿಭಜಿಸಿ. ಪ್ರತಿಯೊಂದನ್ನೂ ವಿಶ್ಲೇಷಿಸಿ. ಅದು ನಿಜವಾಗಿಯೂ ಅರ್ಥಪೂರ್ಣವಾಗಿದೆಯೇ ಎಂದು ನೋಡಿ. ಮಾನಸಿಕವಾಗಿ ಸದಾ ಜಾಗರೂಕರಾಗಿರಿ. ಸುಲಭದಲ್ಲಿ ನಿಶ್ಕರ್ಷಕ್ಕೆ ಬರಬೇಡಿ. ಹೌದು, ಇವುಗಳಲ್ಲಿ ಕೆಲವನ್ನು ಅಳವಡಿಸಿಕೊಳ್ಳುವುದು, ವಯಸ್ಸಾದಂತೆ ಕಷ್ಟಕರವಾಗುತ್ತದೆ. ಆದ್ದರಿಂದ ನೀವು ಪೋಷಕರು ಅಥವಾ ಶಿಕ್ಷಕರಾಗಿದ್ದರೆ, ಮಕ್ಕಳಲ್ಲಿ ಈ ರೀತಿಯ ಚಿಂತನೆಯ ವಿಧಾನವನ್ನು ಸಣ್ಣ ವಯಸ್ಸಿನಲ್ಲೇ ಬೆಳೆಸಲು ಸಹಾಯ ಮಾಡಿ. ಅದೇ ನೀವು ಅವರಿಗೆ ನೀಡುವ ಬಹುದೊಡ್ಡ ಕೊಡುಗೆ. ಒಮ್ಮೆ ಅವರು ಅದನ್ನು ಅಳವಡಿಸಿಕೊಂಡರೆಂದರೆ, ಅವರ ಜ್ಞಾನಾರ್ಜನೆಗೆ ಮಿತಿಯೇ ಇಲ್ಲ. ಅಷ್ಟಕ್ಕೂ, ವಿಶ್ಲೇಷಣಾತ್ಮಕ ಸಾಮರ್ಥ್ಯವೆಂದರೆ ಕೇವಲ ಹೆಚ್ಚು ವಿಷಯಗಳನ್ನು ತಿಳಿದುಕೊಳ್ಳುವ ಮಾರ್ಗವಷ್ಟೇ ಅಲ್ಲ. ಅದು ಸತ್ಯವೆಂಬಂತೆ ತೋರುವ ಅನೇಕ ವಿಷಯಗಳಿಂದ ಮೋಸಹೋಗದಿರುವುದೂ ಆಗಿದೆ. &amp;nbsp; © Dr. King, Swami Satyapriya 2026 p { margin-bottom: 0.1in; direction: ltr; color: rgb(0, 0, 10); line-height: 120%; text-align: justify; }p.western { font-family: "Arial", serif; font-size: 14pt; }p.cjk { font-size: 14pt; }p.ctl { font-size: 14pt; } You can borrow audio books directly from the author at https://tinyurl.com/mylibrary1234 at highly affordable prices.</itunes:subtitle><itunes:author>Dr. King</itunes:author><itunes:summary>.post-body img { max-width: 100% !important; height: auto !important; } window.dataLayer = window.dataLayer || []; function gtag(){dataLayer.push(arguments);} gtag('js', new Date()); gtag('config', 'G-8HXGBD0CVC'); [Quick links] [Pause] ಒಂದು ವಿಷಯವನ್ನು ಸರಿಯಾಗಿ ತಿಳಿದುಕೊಳ್ಳುವುದು, ಕೇವಲ ಜ್ಞಾನವನ್ನು ಸಂಪಾದಿಸುವ ಸಂದರ್ಭದಲ್ಲಿ ಮಾತ್ರವಲ್ಲ, ನಮ್ಮನ್ನು ಹಾದಿತಪ್ಪಿಸುವ ಅದೆಷ್ಟೋ ಪ್ರಯತ್ನಗಳಿಂದ ರಕ್ಷಿಸಿಕೊಳ್ಳುವುದರಲ್ಲೂ ಸಹಾಯಕವಾಗುತ್ತದೆ. ಇಂದಿನ ಸಾಮಾಜಿಕ ಮಾಧ್ಯಮಗಳು ಅದೆಷ್ಟೋ ಭಾರಿ, ತಪ್ಪುದಾರಿಗೆಳೆಯುವ ಹೇಳಿಕೆಗಳಿಂದ, ಅರ್ಧಸತ್ಯಗಳಿಂದ, ಮತ್ತು ಕೆಲವೊಮ್ಮೆ ಅರ್ಥವಿಲ್ಲದ ಮಾತುಗಳಿಂದ ತುಂಬಿರುತ್ತವೆ. ಅವು ದುರುದ್ದೇಶಪೂರಿತವೂ ಆಗಿರಬಹುದು, ಅಥವಾ ಬರಿದೇ ಗಮನ ಸೆಳೆಯುವ ಪ್ರಯತ್ನಗಳಾಗಿರಬಹುದು. ಅದೆಂತಿದ್ದರೂ ನಮ್ಮನ್ನು ನಾವು ರಕ್ಷಿಸಿಕೊಳ್ಳುವುದು ಮುಖ್ಯವಾಗುತ್ತದೆ. ಈ ಸನ್ನಿವೇಶದಲ್ಲಿ, ಇವತ್ತು ನಾನು ಒಂದು ಬಹಳ ಮುಖ್ಯವಾದ ಪ್ರಶ್ನೆಯನ್ನು ನಿಮ್ಮೊಂದಿಗೆ ಚರ್ಚಿಸಲು ಬಯಸುತ್ತೇನೆ. ನಾವು ಯಾವುದನ್ನಾದರೂ ಹೇಗೆ ಅರ್ಥಮಾಡಿಕೊಳ್ಳುತ್ತೇವೆ ಎಂಬ ವಿಷಯದ ಬಗೆಗೆ ಎಂದಾದರೂ ವಿಶ್ಲೇಷಿಸಿದ್ದೀರಾ? ಇನ್ನೂ ಮುಖ್ಯವಾಗಿ, ಸರಿಯಾಗಿ ಗ್ರಹಿಸುವಲ್ಲಿ ನಾವು ಕೆಲವೊಮ್ಮೆ ಏಕೆ ಎಡವುತ್ತೇವೆ? ಸ್ವಲ್ಪ ಯೋಚಿಸಿ ನೋಡಿ. var hello = document.getElementById("Hello"); hello.addEventListener("ended", function(){ var audio = document.getElementById('Audio'); audio.play(); }); var audio = document.getElementById("Audio"); audio.addEventListener("ended", function(){ var thankyou = document.getElementById('ThankYou'); thankyou.play(); }); document.getElementById("playAudio").addEventListener("click", function(){ var audio = document.getElementById('Audio'); if(this.className != "is-paused"){ this.className = "is-paused"; this.innerHTML = "Play"; audio.pause(); }else{ this.className = "is-playing"; this.innerHTML = "Pause"; audio.play(); } }); ಈ ವಿಷಯದ ಬಗೆಗೆ ವಿಶ್ಲೇಷಿಸಲು ನಾನು ಒಂದು ಸರಳ ಉದಾಹರಣೆಯನ್ನು ಎತ್ತಿಕೊಳ್ಳುತ್ತೇನೆ. ಈ ಉದಾಹರಣೆ ಕೇವಲ ಚರ್ಚೆಯ ಉದ್ದೇಶಕ್ಕಷ್ಟೇ. ಇಲ್ಲಿ ನಾನು ಉಲ್ಲೇಖಿಸುವ ವ್ಯಕ್ತಿಯನ್ನು ಹೀಗಳೆಯುವುದು ಖಂಡಿತವಾಗಿಯೂ ನನ್ನ ಉದ್ದೇಶವಲ್ಲ. ಒಬ್ಬ ಬಹಳ ಪ್ರಸಿದ್ಧ ಗುರು ಇದ್ದಾರೆ. ಲಕ್ಷಾಂತರ ಅನುಯಾಯಿಗಳು ಅವರ ಪ್ರತಿಯೊಂದು ಮಾತನ್ನೂ ವೇದವಾಕ್ಯವೆಂಬಂತೆ ಕಣ್ಣುಮುಚ್ಚಿ ನಂಬುತ್ತಾರೆ. ಆದರೆ ಗಮನದಿಂದ ಯೋಚಿಸಿದರೆ, ಈ ವ್ಯಕ್ತಿ ಮಾಡುವ ಅದೆಷ್ಟೋ ಹೇಳಿಕೆಗಳು ಅರ್ಥಹೀನವಾಗಿವೆ, ದಾರಿತಪ್ಪಿಸುವಂತಿವೆ. ಆದರೂ, ಅವರ ಅನುಯಾಯಿಗಳು ಅವರ "ಮಹಾನ್ ಜ್ಞಾನ"ವನ್ನು ಪ್ರಶಂಸಿಸುತ್ತಾರೆ. ವಾಸ್ತವವಾಗಿ, ಅವರ ಇಂತಹ ಅಸಂಬದ್ಧ ಹೇಳಿಕೆಗಳಿಂದಲೇ ಹಲವರು ಅವರತ್ತ ಆಕರ್ಷಿತರಾಗುತ್ತಾರೆ. ಒಂದು ಬಹುಚರ್ಚಿತ ಉದಾಹರಣೆ ಕೊಡುತ್ತೇನೆ. ಅದರಲ್ಲಿ ಈ ಗುರು, ಚಂದ್ರಗ್ರಹಣದ ಸಮಯದಲ್ಲಿ, ಬೇಯಿಸಿದ ಆಹಾರವನ್ನು ಯಾಕೆ ತಿನ್ನಬಾರದು ಎಂದು ವಿವರಿಸುತ್ತಾರೆ. ಇದೊಂದು ವ್ಯಾಪಕವಾಗಿ ಹರಡಿರುವ ಪ್ರಾಚೀನ ಭಾರತೀಯ ನಂಬುಗೆ. ಶತಮಾನಗಳ ಹಿಂದೆಯೇ ಪ್ರಖ್ಯಾತ ಭಾರತೀಯ ಖಗೋಳಶಾಸ್ತ್ರಿಯಾದ ಆರ್ಯಭಟನು ಈ ನಂಬುಗೆಗಳನ್ನು ಖಂಡಿಸಿದ್ಧರೂ, ಇಂದಿಗೂ ಬಹುತೇಕ ಭಾರತೀಯರು ಅಂತಹ ತಪ್ಪು ಕಲ್ಪನೆಗಳನ್ನು ಹೊಂದಿದ್ದಾರೆ. ಒಬ್ಬ ಗುರು ತನ್ನ ಅನುಯಾಯಿಗಳನ್ನು ತಪ್ಪು ಕಲ್ಪನೆಗಳಿಂದ ಮೇಲೆತ್ತಬೇಕು. ಅದು ಅವರ ಕರ್ತವ್ಯವೂ ಕೂಡಾ. ಆದರೂ ಅದೇಕೋ ಈ ಗುರು ಮಾತ್ರ ಜನರನ್ನು ಇನ್ನೂ ಆಳವಾಗಿ ತಪ್ಪುದಾರಿಯಲ್ಲಿ ತಳ್ಳುತ್ತಾರೆ. ಬಹಳ ವೈಜ್ಞಾನಿಕವೆಂಬಂತೆ, ತರ್ಕಬದ್ಧವಾಗಿ, ಪ್ರಾಯೋಗಾತ್ಮಕವಾಗಿ ಅದೇ ಹಳೆಯ ನಂಬುಗೆಯನ್ನು ಪ್ರತಿಪಾದಿಸುತ್ತಾರೆ. ಅವರ ಪ್ರಕಾರ, ಗ್ರಹಣದ ಸಮಯದಲ್ಲಿ ಚಂದ್ರನು ತನ್ನ ಎಲ್ಲಾ ಕಲೆಗಳನ್ನು ಬಹಳ ವೇಗವಾಗಿ ದಾಟುತ್ತಾನೆ. ಸಾಮಾನ್ಯವಾಗಿ, ಅಷ್ಟು ಕಲೆಗಳನ್ನು ದಾಟಲು ಚಂದ್ರನಿಗೆ ಹದಿನೈದು ದಿನಗಳೇ ಬೇಕಾಗುತ್ತವೆ. ಅಂದರೆ ಗ್ರಹಣದ ಕೆಲವೇ ಘಂಟೆಗಳು 15 ದಿನಕ್ಕೆ ಸಮಾನ. ಹಾಗಾಗಿ, ಆ ಸಮಯದಲ್ಲಿ ಬೇಯಿಸಿದ ಆಹಾರವನ್ನು ಇಟ್ಟರೆ, ಅದು ಕೆಡುತ್ತದೆ. ಏಕೆಂದರೆ ನೀವು ಅದನ್ನು 15 ದಿನ ಇಟ್ಟಂತಾಗುತ್ತದೆ. ಇದು ಅವರ ತರ್ಕ. ಬರೇ ತರ್ಕದಿಂದ ನಿಮಗೆ ಮನವರಿಕೆಯಾಗದಿದ್ದರೆ, ಪ್ರಾಯೋಗಿಕವಾಗಿಯೂ ಅದನ್ನು ಅವರು ಸಿದ್ಧಪಡಿಸುತ್ತಾರೆ. ಅವರು ಆಹಾರದ ಮೇಲೆ ಒಂದು ಜಪಮಾಲೆಯನ್ನು ತೂಗಿಸುತ್ತಾರೆ. ಗ್ರಹಣದ ಮುಂಚೆ ಪ್ರದಕ್ಷಿಣಾಕಾರವಾಗಿ ತಿರುಗುತ್ತಿದ್ದ ಆ ಜಪಮಾಲೆ, ಗ್ರಹಣ ಪ್ರಾರಂಭವಾದೊಡನೆಯೇ, ತನ್ನಷ್ಟಕ್ಕೆ, ವಿರುದ್ಧದಿಕ್ಕಿನಲ್ಲಿ ತಿರುಗತೊಡಗುವುದರೆಡೆಗೆ ನಿಮ್ಮ ಗಮನ ಸೆಳೆಯುತ್ತಾರೆ! ಅವರ ಪ್ರಕಾರ, ಇದು ಆಹಾರ ಕೆಡುತ್ತಿದೆ ಎಂದು ಸೂಚಿಸುತ್ತದೆ. ನಾನು, ಬಹಳ ಶೈಕ್ಷಣಿಕ ಅರ್ಹತೆ ಹೊಂದಿರುವವರನ್ನೂ, ಈ ತರ್ಕ ಮತ್ತು ಪ್ರಯೋಗಾತ್ಮಕ ವಿವರಣೆಗಳಿಂದ ಪ್ರಭಾವಿತರಾಗುವುದನ್ನು ನೋಡಿದ್ದೇನೆ. ಅವರ ಮಟ್ಟಿಗೆ ಆ ಗುರು ಹೇಳುವುದು ಅಕ್ಷರಶಃ ನಿಜ! ಆದರೂ, ಸ್ವಲ್ಪ ಯೋಚಿಸಿ ನೋಡಿದರೆ ನಿಮಗೆ ನಿಜವೇನೆಂದು ತಿಳಿಯುತ್ತದೆ. ಚಂದ್ರನ ಕಲೆಗಳು ಕಾಲವನ್ನು ನಿಯಂತ್ರಿಸುವುದಿಲ್ಲ. ಕಾಲವೇ ಚಂದ್ರನ ಕಲೆಗಳನ್ನು ನಿರ್ಧರಿಸುತ್ತದೆ. ಹಾಗಾಗಿ ಆ ತರ್ಕ ಅಸಂಬದ್ಧ. ಇನ್ನು, ಆ ತಿರುಗುತ್ತಿರುವ ಜಪಮಾಲೆ? ಅದು ಐಡಿಯೋಮೋಟರ್ ಕ್ರಿಯೆ ಎಂದು ಕರೆಯಲ್ಪಡುವ ಒಂದು ಬಹು ಖ್ಯಾತ ಘಟನೆ. ನೀವು ನೋಡಿರಬಹುದಾದ ಓಯಿಜಾ ಬೋರ್ಡ್-ಗಳನ್ನು ಉಪಯೋಗಿಸಿ ಮಾಡುವ ಪ್ರೇತ ಸಂಭಾಷಣೆ, ಅಥವಾ ಒಂದು pendulum ಅನ್ನು ಹಿಡಿದುಕೊಂಡು ಭೂಮಿಯಾಳದಲ್ಲಿರಬಹುದಾದ ನೀರಿನ ಗುರುತಿಸುವಿಕೆ (water divining) ಹಿಂದೆ ಇರುವ ಪರಿಣಾಮ ಅದೇ. ಅಲ್ಲಿ ಒಬ್ಬ ವ್ಯಕ್ತಿ ತನಗರಿವಿಲ್ಲದೇ ಚಲನೆಯನ್ನು ಉಂಟುಮಾಡುತ್ತಾನೆ. ಇದನ್ನೆಲ್ಲ ಮಾಡುವುದರಲ್ಲಿ ಈ ಗುರುವಿನ ಯಾವ ಸ್ವಾರ್ಥವಿದೆ? ಅದೇ ಒಂದು ಪ್ರತ್ಯೇಕ ವಿಷಯ. ಅದು ಇಲ್ಲಿ ಅಪ್ರಸ್ತುತ. ಅದೆಂತಿದ್ದರೂ, ಅನೇಕರು ಇಂತಹುದನ್ನು ನಂಬುತ್ತಾರೆ. ಯಾಕೆ ಎಂಬುದೇ ಮುಖ್ಯ ಪ್ರಶ್ನೆ. ಇದು ನಮ್ಮನ್ನು ಮೂಲ ಪ್ರಶ್ನೆಗೆ ಕರೆದೊಯ್ಯುತ್ತದೆ: ನಾವು ವಿಷಯಗಳನ್ನು ಹೇಗೆ ವಿಶ್ಲೇಷಿಸುತ್ತೇವೆ? ಹೊಸ ವಿಷಯವೊಂದು ನಮ್ಮ ಗಮನಕ್ಕೆ ಬಂದಾಗ ನಮ್ಮ ಮೆದುಳು ಹೇಗೆ ವರ್ತಿಸುತ್ತದೆ? ನಮ್ಮ ಮೆದುಳು ತಕ್ಷಣವೇ ನಾವು ಹಿಂದೆ ನೋಡಿದ ಅಥವಾ ಕೇಳಿದ ಯಾವುದಾದರೂ ಅಂತಹುದೇ ವಿಷಯವನ್ನು ಹುಡುಕಲು ಆರಂಭಿಸುತ್ತದೆ. ಅದನ್ನು ಹೋಲುವ ಅದೆಷ್ಟೋ ವಿಷಯಗಳು ನಮ್ಮ ಸ್ಮರಣೆಯಲ್ಲಿರಬಹುದು. ಅವುಗಳ ಪೈಕಿ ತುಂಬಾ ಹೋಲಿಕೆಯಿರುವ ವಿಷಯವೊಂದಿದ್ದರೆ ಅದನ್ನೇ ನಮ್ಮ ಮೆದುಳು ಆಯ್ಕೆ ಮಾಡುತ್ತದೆ. ಒಂದು ವೇಳೆ ಅಂತಹ ವಿಷಯ ಸಿಕ್ಕರೆ, "ನಾವು ಅರ್ಥಮಾಡಿಕೊಂಡೆವು" ಎಂದು ನಮಗೆ ಭಾಸವಾಗುತ್ತದೆ. ಸ್ಪಷ್ಟ ಹೊಂದಾಣಿಕೆ ಸಿಗದಿದ್ದರೆ, ಕೆಲವರು "ಇದು ನನಗೆ ಅರ್ಥವಾಗಲಿಲ್ಲ" ಎಂದು ಹೇಳಿ ಕೈಚೆಲ್ಲುತ್ತಾರೆ. ಆದರೆ ಬಹಳಷ್ಟು ಜನರು, ಅದನ್ನು ಸ್ವಲ್ಪಮಟ್ಟಿಗೆ ಹೋಲುವ ಹಳೆಯ ಸ್ಮರಣೆಗಳನ್ನೇ ಇದೆಂದು ತಪ್ಪಾಗಿ ತಿಳಿಯುತ್ತಾರೆ. ಅಲ್ಲಿಗೆ ಅವರ ಗ್ರಹಿಕೆ ತಪ್ಪಾಗುತ್ತದೆ. ನಮ್ಮಲ್ಲಿ ಕೆಲವು ಜಾಣರು ಸ್ವಲ್ಪ ಮುಂದೆ ಹೋಗುತ್ತಾರೆ. ಅವರು ಆ ವಿಷಯವನ್ನು ಚಿಕ್ಕ ಭಾಗಗಳಾಗಿ ವಿಭಜಿಸಿ, ಪ್ರತೀ ಭಾಗವನ್ನು ಪ್ರತ್ಯೇಕವಾಗಿ ಹೊಂದಿಸಲು ಪ್ರಯತ್ನಿಸುತ್ತಾರೆ. ಎಲ್ಲವೂ ಹೆಚ್ಚುಕಮ್ಮಿ ಹೊಂದಿಕೆಯಾಗುತ್ತದೆ ಎಂದು ಅನಿಸಿದಾಗ, ಅವರು, "ಹೌದು, ಅರ್ಥವಾಯಿತು" ಎಂದು ಹೇಳುತ್ತಾರೆ. ಇದೇ ಸರಿಯಾದ ಮಾರ್ಗ. ಆದರೆ ಈ ಪ್ರಕ್ರಿಯೆಯಲ್ಲಿ ಸಮಸ್ಯೆಗಳಿವೆ. ಕೆಲವೊಮ್ಮೆ ನಾವು ತುಂಬಾ ಬೇಗ ನಮ್ಮ ಹುಡುಕಾಟವನ್ನು ನಿಲ್ಲಿಸುತ್ತೇವೆ. ಅದಕ್ಕೆ ಕಾರಣಗಳು ಹಲವಿರಬಹುದು. ಕೆಲವೊಮ್ಮೆ ಆ ಕ್ಷೇತ್ರದಲ್ಲಿ ನಮ್ಮ ಬಳಿ ಸಾಕಷ್ಟು ಪೂರ್ವ ಜ್ಞಾನವಿರುವುದಿಲ್ಲ. ಬಹಳ ಬುದ್ಧಿವಂತರಾದವರೂ ಸಹ ಹೊಸ ವಿಷಯದಲ್ಲಿ ಸಂಪೂರ್ಣ ಅಜ್ಞರಾಗಿರಬಹುದು. ನಮ್ಮಲ್ಲಿ ಅದೆಷ್ಟೋ ಜನರಿಗೆ ideomotor effect ನ ಬಗೆಗೆ ತಿಳಿದಿಲ್ಲದಿರಬಹುದು. ಇನ್ನೂ ಒಂದು ಸಮಸ್ಯೆ ಇದೆ. ನಾವು ಹೋಲಿಕೆಯಿರುವ ಪೂರ್ವ ಸ್ಮರಣೆಗಳನ್ನು ಹುಡುಕುವಾಗ, ನಮ್ಮ ಸ್ಮೃತಿಯಲ್ಲಿ ತುಸುಮಟ್ಟಿಗೆ ಹೋಲುವ ಅದೆಷ್ಟೋ ಘಟನೆಗಳು ಸಿಗಬಹುದು. ಆಗ ನಮಗೆ ಅವುಗಳಲ್ಲಿ ಕೆಲವನ್ನು ಆಯ್ಕೆ ಮಾಡಬೇಕಾಗುತ್ತದೆ. ಸರಿಯಾಗಿ ಆಯ್ಕೆ ಮಾಡುವ ವಿಧಾನವೇನು? - ನಾವು ಮಾಡುವ ಆಯ್ಕೆ ವಸ್ತು ನಿಷ್ಠವಾಗಿರಬೇಕು. - ಅವು ಪರಸ್ಪರ ವೈರುಧ್ಯವಿಲ್ಲದೆ, ಒಂದಕ್ಕೊಂದು ಹೊಂದುವಂತಿರಬೇಕು. - ಹಾಗೆ ಮಾಡಿದ ಆಯ್ಕೆಗಳು ತರ್ಕಬದ್ಧವಾಗಿರಬೇಕು. ಇಲ್ಲೇ ನಾವು ಎಡವುತ್ತೇವೆ. ಅದ್ಯಾಕೋ ನಾವು ವಸ್ತು ನಿಷ್ಠತೆಗೆ ಬದಲಾಗಿ ವ್ಯಕ್ತಿನಿಷ್ಠತೆಗೇ ಹೆಚ್ಚು ಒತ್ತು ನೀಡುತ್ತೇವೆ. ತರ್ಕದ ಬದಲಿಗೆ ನಂಬುಗೆಗೇ ಶರಣಾಗುತ್ತೇವೆ. ನಮ್ಮ ಸ್ವ-ನಿರ್ಣಯಕ್ಕಿಂತ ಬೇರೆಯವರ ಅಭಿಪ್ರಾಯಕ್ಕೇ ಹೆಚ್ಚು ಮಹತ್ವ ನೀಡುತ್ತೇವೆ. ಆ ಗುರು, ಅತಿ ಆತ್ಮವಿಶ್ವಾಸದಿಂದ ಅಧಿಕಾರಯುತವಾಗಿ ಮಾಡಿದಹೇಳಿಕೆಗಳು ಹೆಚ್ಚು ಸರಿಯೆಂಬಂತೆ ಕಾಣತೊಡಗುತ್ತವೆ. ಅದರ ಮುಂದೆ ನಮ್ಮ ತರ್ಕಸಾಮರ್ಥ್ಯ ಸೋಲುತ್ತದೆ. ಆ ಗುರುವಿಗಿರುವ ಅನುಯಾಯಿಗಳ ಅಪಾರ ಸಂಖ್ಯೆ ನಮ್ಮ ಒಳದನಿಯನ್ನು ಮುಚ್ಚಿಹಾಕುತ್ತದೆ. ನಾವು ಎಲ್ಲರೊಳಗೊಂದಾಗ ಬಯಸುತ್ತೇವೆ. ಆದರೆ, ಇವುಗಳಲ್ಲಿ ಯಾವುದೂ ಸತ್ಯವನ್ನು ಖಚಿತಪಡಿಸುವುದಿಲ್ಲ. ಸಾಮಾಜಿಕ ಮಾಧ್ಯಮಗಳ ಇಂದಿನ ಜಗತ್ತಿನಲ್ಲಿ, - ಅನುಯಾಯಿಗಳನ್ನು ಸೃಷ್ಟಿಸಬಹುದು. - ಅಧಿಕಾರಯುತವಾಗಿ ಸುಳ್ಳನ್ನೇ ನಿಜವೆಂಬಂತೆ ಸಾಬೀತುಪಡಿಸಬಹುದು. - ಹುಸಿ ಆತ್ಮವಿಶ್ವಾಸವನ್ನು ತೋರ್ಪಡಿಸಬಹುದು. ಮತ್ತು ನಾವು ಈ ಅಂಶಗಳ ಆಧಾರದ ಮೇಲೆ ಒಂದು ತಪ್ಪು ಗ್ರಹಿಕೆಗೆ ಒಳಗಾಗುತ್ತೇವೆ. ಒಮ್ಮೆ ಒಂದು ತಪ್ಪು ಆಲೋಚನೆಯನ್ನು ಒಪ್ಪಿಕೊಂಡ ನಂತರ, ಅದರ ಮೇಲೆಯೇ ಮುಂದಿನ ಅರ್ಥವನ್ನು ಕಟ್ಟುತ್ತೇವೆ. ಹೀಗೆ ತಪ್ಪುಗಳು ಕೂಡುತ್ತಾ ಹೋಗುತ್ತವೆ. ಹಾಗಾದರೆ ನಿಜವಾಗಿ ನಮ್ಮನ್ನು ತಪ್ಪು ದಾರಿಗೆಳೆಯುವುದು ಏನು? - ಒಂದು: —ಆ ಕ್ಷೇತ್ರದಲ್ಲಿ ನಮಗಿರುವ ಸೀಮಿತ ಜ್ಞಾನ. - ಎರಡು: —ಅಧಿಕಾರಯುತ ಮಾತು ಅಥವಾ ಜನಪ್ರಿಯತೆ ಎಂಬ ತಪ್ಪು ಮಾಪನಗಳನ್ನು ನಂಬುವುದು. - ಮೂರು: —ನಮ್ಮ ಮೆದುಳು ಸರಿಯಾದ ಉತ್ತರಗಳಿಗಿಂತ, ತ್ವರಿತವಾಗಿ ಮತ್ತು ಸುಲಭವಾಗಿ ಸಿಗುವ ಉತ್ತರಗಳನ್ನೇ ಆಯ್ಕೆಮಾಡುವುದು. ಹಾಗಾದರೆ ನಾವು ಏನು ಮಾಡಬಹುದು? ಕೆಲವು ಸ್ವಯಂ ಪ್ರೇರಿತ ಅಭ್ಯಾಸಗಳು ಸಹಾಯ ಮಾಡುತ್ತವೆ. - ಮೊದಲು, ನಿಧಾನವಾಗಿ ನಿಮ್ಮ ಜ್ಞಾನವನ್ನು ವಿವಿಧ ಕ್ಷೇತ್ರಗಳಲ್ಲಿ ವಿಸ್ತರಿಸಿರಿ. ನಿಮ್ಮದೇ ಕ್ಷೇತ್ರಕ್ಕೆ ಮಾತ್ರ ಸೀಮಿತವಾಗಿರಬೇಡಿ. - ಎರಡನೆಯದಾಗಿ, ನೀವು ಯಾವುದನ್ನು ನಂಬುತ್ತೀರಿ ಎಂಬುದನ್ನು ಯಾಕೆ ನಂಬುತ್ತೀರಿ ಎಂದು ವಿವೇಚಿಸಿ ನಿರ್ಧರಿಸಿ. ಯಾರು ಹೇಳಿದರು ಎಂಬುದಕ್ಕಾಗಿಯಲ್ಲ. - ಮೂರನೆಯದಾಗಿ, ಏನಾದರೂ ತುಂಬಾ ಪ್ರಭಾವಶೀಲವಾಗಿ ಕಂಡರೆ—ತುಸು ತಡೆಯಿರಿ. ಅದನ್ನು ಭಾಗಗಳಾಗಿ ವಿಭಜಿಸಿ. ಪ್ರತಿಯೊಂದನ್ನೂ ವಿಶ್ಲೇಷಿಸಿ. ಅದು ನಿಜವಾಗಿಯೂ ಅರ್ಥಪೂರ್ಣವಾಗಿದೆಯೇ ಎಂದು ನೋಡಿ. ಮಾನಸಿಕವಾಗಿ ಸದಾ ಜಾಗರೂಕರಾಗಿರಿ. ಸುಲಭದಲ್ಲಿ ನಿಶ್ಕರ್ಷಕ್ಕೆ ಬರಬೇಡಿ. ಹೌದು, ಇವುಗಳಲ್ಲಿ ಕೆಲವನ್ನು ಅಳವಡಿಸಿಕೊಳ್ಳುವುದು, ವಯಸ್ಸಾದಂತೆ ಕಷ್ಟಕರವಾಗುತ್ತದೆ. ಆದ್ದರಿಂದ ನೀವು ಪೋಷಕರು ಅಥವಾ ಶಿಕ್ಷಕರಾಗಿದ್ದರೆ, ಮಕ್ಕಳಲ್ಲಿ ಈ ರೀತಿಯ ಚಿಂತನೆಯ ವಿಧಾನವನ್ನು ಸಣ್ಣ ವಯಸ್ಸಿನಲ್ಲೇ ಬೆಳೆಸಲು ಸಹಾಯ ಮಾಡಿ. ಅದೇ ನೀವು ಅವರಿಗೆ ನೀಡುವ ಬಹುದೊಡ್ಡ ಕೊಡುಗೆ. ಒಮ್ಮೆ ಅವರು ಅದನ್ನು ಅಳವಡಿಸಿಕೊಂಡರೆಂದರೆ, ಅವರ ಜ್ಞಾನಾರ್ಜನೆಗೆ ಮಿತಿಯೇ ಇಲ್ಲ. ಅಷ್ಟಕ್ಕೂ, ವಿಶ್ಲೇಷಣಾತ್ಮಕ ಸಾಮರ್ಥ್ಯವೆಂದರೆ ಕೇವಲ ಹೆಚ್ಚು ವಿಷಯಗಳನ್ನು ತಿಳಿದುಕೊಳ್ಳುವ ಮಾರ್ಗವಷ್ಟೇ ಅಲ್ಲ. ಅದು ಸತ್ಯವೆಂಬಂತೆ ತೋರುವ ಅನೇಕ ವಿಷಯಗಳಿಂದ ಮೋಸಹೋಗದಿರುವುದೂ ಆಗಿದೆ. &amp;nbsp; © Dr. King, Swami Satyapriya 2026 p { margin-bottom: 0.1in; direction: ltr; color: rgb(0, 0, 10); line-height: 120%; text-align: justify; }p.western { font-family: "Arial", serif; font-size: 14pt; }p.cjk { font-size: 14pt; }p.ctl { font-size: 14pt; } You can borrow audio books directly from the author at https://tinyurl.com/mylibrary1234 at highly affordable prices.</itunes:summary><itunes:keywords>#Kannada, #podcast, #QnA, #ThoughtForTheDay</itunes:keywords></item><item><title>ಯುದ್ಧಗಳಿಗೆ ಕಾರಣವೇನು? ಸಂಭಾವ್ಯ ಪರಿಹಾರ.</title><link>https://doctor-king-online.blogspot.com/2026/03/blog-post_14.html</link><category>#advaita</category><category>#IndianPhilosophy</category><category>#Kannada</category><category>#podcast</category><category>#QnA</category><category>#ThoughtForTheDay</category><pubDate>Sat, 14 Mar 2026 00:11:20 -0700</pubDate><guid isPermaLink="false">tag:blogger.com,1999:blog-7624344137997148721.post-1116472895501449349</guid><description>&lt;!--Global site tag (gtag.js) - Google Analytics--&gt;
&lt;script async="" src="https://www.googletagmanager.com/gtag/js?id=G-8HXGBD0CVC"&gt;&lt;/script&gt;
&lt;script&gt;
  window.dataLayer = window.dataLayer || [];
  function gtag(){dataLayer.push(arguments);}
  gtag('js', new Date());

  gtag('config', 'G-8HXGBD0CVC');
&lt;/script&gt;
&lt;!--Global site tag (gtag.js) - Google Analytics--&gt;
&lt;div dir="ltr" style="text-align: left;" trbidi="on"&gt;
&lt;div style="text-align: justify;"&gt;
&lt;div class="separator" style="clear: both; text-align: center;"&gt;
&lt;/div&gt;
&lt;div style="text-align: left;"&gt;
&lt;a href="http://doctor-king-online.blogspot.com/2018/02/quick-links-to-drkings-books-on.html" target="_blank"&gt;[Quick links] &lt;/a&gt;&lt;/div&gt;
&lt;div dir="ltr" style="text-align: center;" trbidi="on"&gt;
&lt;button id="playAudio"&gt;[Pause]&lt;/button&gt; 
&lt;div style="text-align: justify;"&gt;&lt;div class="separator" style="clear: both; text-align: center;"&gt;

&lt;/div&gt;


	&lt;style type="text/css"&gt;p { color: #000000; line-height: 115%; text-align: left; orphans: 2; widows: 2; margin-bottom: 0.25cm; direction: ltr; background: transparent }p.western { font-family: "Liberation Serif", serif; font-size: 12pt; so-language: en-US }p.cjk { font-family: "Noto Serif CJK SC"; font-size: 12pt; so-language: zh-CN }p.ctl { font-family: "Lohit Devanagari"; font-size: 12pt; so-language: hi-IN }&lt;/style&gt;

&lt;p align="left" class="western"&gt;
&lt;span style="font-family: Lohit Devanagari;"&gt;&lt;span lang="hi-IN"&gt;&lt;span style="font-size: x-large;"&gt;&lt;b&gt;&lt;/b&gt;&lt;/span&gt;&lt;/span&gt;&lt;/span&gt;&lt;/p&gt;&lt;div class="separator" style="clear: both; text-align: center;"&gt;&lt;span style="font-family: Lohit Devanagari;"&gt;&lt;span style="font-size: x-large;"&gt;&lt;b&gt;&lt;a href="https://blogger.googleusercontent.com/img/b/R29vZ2xl/AVvXsEiRx63hQ8MCmQ0zSKaV0lJmPynGtj3yOdXui5GjoOWydNJPxf6jhX4z1i3tw103WhhapQDqJEg-D4KttVfAx-4tiUCYecmn3jAOZUtyw56dL89g5EiGgYeQGvj5jTuo6xeJ4ml-iOtWk58MEUIZua3HwY9a0Jp9KvOcanMzVAHkV_7vkazhSc7c1dFDNAA/s1024/us%20Vs%20them-KANNADA.png" style="clear: left; float: left; margin-bottom: 1em; margin-right: 1em;"&gt;&lt;img border="0" data-original-height="1024" data-original-width="1024" height="320" src="https://blogger.googleusercontent.com/img/b/R29vZ2xl/AVvXsEiRx63hQ8MCmQ0zSKaV0lJmPynGtj3yOdXui5GjoOWydNJPxf6jhX4z1i3tw103WhhapQDqJEg-D4KttVfAx-4tiUCYecmn3jAOZUtyw56dL89g5EiGgYeQGvj5jTuo6xeJ4ml-iOtWk58MEUIZua3HwY9a0Jp9KvOcanMzVAHkV_7vkazhSc7c1dFDNAA/s320/us%20Vs%20them-KANNADA.png" width="320" /&gt;&lt;/a&gt;&lt;/b&gt;&lt;/span&gt;&lt;/span&gt;&lt;/div&gt;&lt;span style="font-family: inherit;"&gt;&lt;span style="font-size: x-large;"&gt;&lt;b&gt;ಯುದ್ಧಗಳು&lt;/b&gt;&lt;/span&gt;&lt;/span&gt;&lt;span style="font-family: Lohit Devanagari;"&gt;&lt;span style="font-size: x-small;"&gt;&lt;b&gt;&amp;nbsp;&lt;/b&gt;&lt;/span&gt;&lt;/span&gt;&lt;span style="font-family: inherit;"&gt;&lt;span style="font-size: small;"&gt;&lt;b&gt;ಆರಂಭವಾದಾಗ ಅವುಗಳನ್ನು ಸಾಮಾನ್ಯವಾಗಿ ಕೆಲವು ಪರಿಚಿತ ಕಾರಣಗಳಿಂದ ವಿವರಿಸಲಾಗುತ್ತದೆ. ರಾಜಕೀಯ ನಾಯಕರು ರಾಷ್ಟ್ರೀಯ ಭದ್ರತೆ, ಗಡಿ ವಿವಾದಗಳು, ಸಿದ್ಧಾಂತ ಭೇದಗಳು ಅಥವಾ ಆರ್ಥಿಕ ಸ್ಪರ್ಧೆಯ ಬಗ್ಗೆ ಮಾತನಾಡುತ್ತಾರೆ. ವಿಶ್ಲೇಷಕರು ಸೈನಿಕ ಸಮತೋಲನ, ತಂತ್ರಜ್ಞಾನದ ಹಿತಾಸಕ್ತಿಗಳು ಮತ್ತು ಅಂತರರಾಷ್ಟ್ರೀಯ ಮೈತ್ರಿಗಳ ಕುರಿತು ಚರ್ಚಿಸುತ್ತಾರೆ. ಸುದ್ದಿಗಳಲ್ಲಿ ಯುದ್ಧಕ್ಕೆ ಕಾರಣವಾಗಿ ಯಾವುದಾದರೂ ತಕ್ಷಣದ ಘಟನೆಗಳನ್ನು ಸೂಚಿಸಲಾಗುತ್ತದೆ — ಉದಾಹರಣೆಗೆ ಗಡಿ ಘರ್ಷಣೆಗಳು, ರಾಜಕೀಯ ಉದ್ವಿಗ್ನತೆಗಳು ಅಥವಾ ಹಿಂಸಾತ್ಮಕ ಘಟನೆಗಳು.&lt;/b&gt;&lt;/span&gt;&lt;/span&gt;&lt;/div&gt;&lt;div style="text-align: justify;"&gt;&lt;span style="font-family: inherit;"&gt;&lt;span style="font-size: small;"&gt;&lt;b&gt;&lt;br /&gt;ಈ ವಿವರಣೆಗಳು ಸಂಪೂರ್ಣವಾಗಿ ತಪ್ಪು ಅಲ್ಲ. ರಾಷ್ಟ್ರಗಳು ನಿಜವಾಗಿಯೂ ಶಕ್ತಿ, ಪ್ರಭಾವ ಮತ್ತು ಸಂಪನ್ಮೂಲಗಳಿಗಾಗಿ ಸ್ಪರ್ಧಿಸುತ್ತವೆ. ಇತಿಹಾಸದಲ್ಲಿ ಅನೇಕ ಸಂದರ್ಭಗಳಲ್ಲಿ ಈ ಸ್ಪರ್ಧೆಯೇ ಸಂಘರ್ಷಗಳಿಗೆ ಕಾರಣವಾಗಿದೆ.&lt;/b&gt;&lt;/span&gt;&lt;/span&gt;&lt;a name='more'&gt;&lt;/a&gt;&lt;!-----------------------------&gt;  
&lt;audio autoplay="" id="Hello" src="https://tinyurl.com/kn-Hello1234"&gt; &lt;/audio&gt;
&lt;audio id="Audio" src="https://www.dropbox.com/scl/fi/b7pt2r37k4twu8cq4tvdt/05.mp3?rlkey=gj5h0m8kvulqx6822135yn1gj&amp;amp;st=c3q7buao&amp;amp;raw=1"&gt; &lt;/audio&gt;  
&lt;audio id="ThankYou" src="https://tinyurl.com/kn-Thanks1234"&gt; &lt;/audio&gt;  
 &lt;script type="text/javascript"&gt;
var hello = document.getElementById("Hello");
hello.addEventListener("ended", function(){  
     var audio = document.getElementById('Audio');
     audio.play();
        });
var audio = document.getElementById("Audio");
audio.addEventListener("ended", function(){  
     var thankyou = document.getElementById('ThankYou');
     thankyou.play();
        });
document.getElementById("playAudio").addEventListener("click", function(){
 var audio = document.getElementById('Audio');
 if(this.className != "is-paused"){
    this.className = "is-paused";
    this.innerHTML = "Play";
    audio.pause();
  }else{
    this.className = "is-playing";
    this.innerHTML = "Pause";
    audio.play();
  }

});
&lt;/script&gt;&lt;/div&gt;&lt;div style="text-align: justify;"&gt;&lt;span style="font-family: inherit; font-size: small;"&gt;&lt;span&gt;ಆದರೆ ಇತಿಹಾಸವನ್ನು ಸ್ವಲ್ಪ ವ್ಯಾಪಕವಾಗಿ ಗಮನಿಸಿದರೆ ಒಂದು ಆಸಕ್ತಿಕರ ವಿಷಯ ಕಾಣುತ್ತದೆ. ಯುದ್ಧಗಳು ಒಂದು ನಿರ್ದಿಷ್ಟ ರೀತಿಯ ರಾಜಕೀಯ ವ್ಯವಸ್ಥೆಯಲ್ಲಷ್ಟೇ ಸಂಭವಿಸುವುದಿಲ್ಲ. ರಾಜತಂತ್ರಗಳು ಯುದ್ಧಗಳನ್ನು ನಡೆಸಿವೆ. ಸಾಮ್ರಾಜ್ಯಗಳು ಯುದ್ಧಗಳನ್ನು ನಡೆಸಿವೆ. ಆಧುನಿಕ ಪ್ರಜಾಸತ್ತಾತ್ಮಕ ರಾಷ್ಟ್ರಗಳು ಕೂಡ ಯುದ್ಧಗಳಲ್ಲಿ ತೊಡಗಿವೆ. ತಮ್ಮನ್ನು ಶಿಕ್ಷಣ ಪಡೆದ, ತಾರ್ಕಿಕ ಮತ್ತು ನಾಗರಿಕ ಸಮಾಜಗಳೆಂದು ಪರಿಗಣಿಸುವ ರಾಷ್ಟ್ರಗಳೂ ಸಹ ಪುನಃ ಪುನಃ ಹಿಂಸಾತ್ಮಕ ಸಂಘರ್ಷಗಳಲ್ಲಿ ತೊಡಗುತ್ತವೆ.&lt;/span&gt;&lt;/span&gt;&lt;span style="font-size: small;"&gt;&lt;/span&gt;&lt;/div&gt;&lt;div style="text-align: justify;"&gt;&lt;span style="font-size: small;"&gt;&lt;br /&gt;&lt;span style="font-family: inherit;"&gt;&lt;span&gt;ಯುದ್ಧಗಳು ಕೇವಲ ರಾಜಕೀಯ ವ್ಯವಸ್ಥೆಗಳ ಅಥವಾ ಆರ್ಥಿಕ ಹಿತಾಸಕ್ತಿಗಳ ಪರಿಣಾಮವಾಗಿದ್ದರೆ, ವಿಜ್ಞಾನ, ಶಿಕ್ಷಣ ಮತ್ತು ಅಂತರರಾಷ್ಟ್ರೀಯ ಸಹಕಾರದಲ್ಲಿ ಆಗಿರುವ ಪ್ರಗತಿಯೊಂದಿಗೆ ಅವು ಬಹಳ ಮಟ್ಟಿಗೆ ಕಡಿಮೆಯಾಗಬೇಕಾಗಿತ್ತು. ಆದರೆ ಹಾಗಾಗಿಲ್ಲ. ಅದೇ ಮಾದರಿ ಮುಂದುವರಿಯುತ್ತಲೇ ಇದೆ.&lt;/span&gt;&lt;/span&gt;&lt;/span&gt;&lt;/div&gt;&lt;div style="text-align: justify;"&gt;&lt;span style="font-size: small;"&gt;&lt;span style="font-family: inherit;"&gt;&lt;span&gt;&amp;nbsp;&lt;/span&gt;&lt;/span&gt;&lt;br /&gt;&lt;span style="font-family: inherit;"&gt;&lt;span&gt;ಇದು ಯುದ್ಧಗಳ ಮೂಲ ಕಾರಣವು ರಾಜಕೀಯ ಅಥವಾ ಆರ್ಥಿಕತೆಯಿಗಿಂತಲೂ ಆಳದಲ್ಲಿರಬಹುದು ಎಂಬುದನ್ನು ಸೂಚಿಸುತ್ತದೆ. ಅದು ಬಹುಶಃ ಮನುಷ್ಯರು ತಮ್ಮನ್ನೂ ಮತ್ತು ಇತರರನ್ನೂ ಹೇಗೆ ಅರ್ಥಮಾಡಿಕೊಳ್ಳುತ್ತಾರೆ ಎಂಬ ವಿಷಯಕ್ಕೆ ಸಂಬಂಧಿಸಿರಬಹುದು.&lt;/span&gt;&lt;/span&gt;&lt;/span&gt;&lt;/div&gt;&lt;div style="text-align: justify;"&gt;&lt;span style="font-size: small;"&gt;&lt;span style="font-family: inherit;"&gt;&lt;span&gt;&amp;nbsp;&lt;/span&gt;&lt;/span&gt;&lt;br /&gt;&lt;span style="font-family: inherit;"&gt;&lt;span&gt;ಮನುಷ್ಯರು ಸಹಜವಾಗಿ ಗುರುತುಗಳನ್ನು ನಿರ್ಮಿಸುತ್ತಾರೆ. ನಾವು ನಮ್ಮನ್ನು ಕುಟುಂಬ, ಸಮುದಾಯ, ಸಂಸ್ಕೃತಿ, ಧರ್ಮ ಮತ್ತು ರಾಷ್ಟ್ರಗಳೊಂದಿಗೆ ಗುರುತಿಸಿಕೊಳ್ಳುತ್ತೇವೆ. ಈ ಗುರುತು ನಮಗೆ ಸೇರಿದ ಭಾವನೆಯನ್ನು ನೀಡುತ್ತದೆ. ಇದು ಸಂಕೀರ್ಣವಾದ ಜಗತ್ತಿನಲ್ಲಿ ದಿಕ್ಕು ಮತ್ತು ಅರ್ಥವನ್ನು ನೀಡುತ್ತದೆ.&lt;/span&gt;&lt;/span&gt;&lt;/span&gt;&lt;/div&gt;&lt;div style="text-align: justify;"&gt;&lt;span style="font-size: small;"&gt;&lt;span style="font-family: inherit;"&gt;&lt;span&gt;&amp;nbsp;&lt;/span&gt;&lt;/span&gt;&lt;br /&gt;&lt;span style="font-family: inherit;"&gt;&lt;span&gt;ಆದರೆ ಗುರುತು ಗಡಿಗಳನ್ನೂ ಸೃಷ್ಟಿಸುತ್ತದೆ.&lt;/span&gt;&lt;/span&gt;&lt;/span&gt;&lt;/div&gt;&lt;div style="text-align: justify;"&gt;&lt;span style="font-size: small;"&gt;&lt;span style="font-family: inherit;"&gt;&lt;span&gt;&amp;nbsp;&lt;/span&gt;&lt;/span&gt;&lt;br /&gt;&lt;span style="font-family: inherit;"&gt;&lt;span&gt;ಗುರುತು ಉಂಟಾದ ಕ್ಷಣದಿಂದಲೇ ಜಗತ್ತು ಎರಡು ವಿಭಾಗಗಳಾಗಿ ಕಾಣಲು ಆರಂಭಿಸುತ್ತದೆ — "ನಾವು" ಮತ್ತು "ಅವರು". ಆರಂಭದಲ್ಲಿ ಈ ವಿಭಜನೆ ಸಾಮಾನ್ಯವಾಗಿ ಕಾಣಬಹುದು. ಅನೇಕ ಸಂದರ್ಭಗಳಲ್ಲಿ ಇದು ಕೇವಲ ಸಾಮಾಜಿಕ ವ್ಯವಸ್ಥೆಯನ್ನು ರೂಪಿಸುವ ಒಂದು ವಿಧಾನ ಮಾತ್ರವಾಗಿರುತ್ತದೆ.&lt;/span&gt;&lt;/span&gt;&lt;/span&gt;&lt;/div&gt;&lt;div style="text-align: justify;"&gt;&lt;span style="font-size: small;"&gt;&lt;span style="font-family: inherit;"&gt;&lt;span&gt;&amp;nbsp;&lt;/span&gt;&lt;/span&gt;&lt;br /&gt;&lt;span style="font-family: inherit;"&gt;&lt;span&gt;ಆದರೆ ಕಾಲಕ್ರಮೇಣ ಈ ಗಡಿಗಳು ಭಾವನಾತ್ಮಕವಾಗಿ ಗಟ್ಟಿಯಾಗಬಹುದು.&lt;/span&gt;&lt;/span&gt;&lt;/span&gt;&lt;/div&gt;&lt;div style="text-align: justify;"&gt;&lt;span style="font-size: small;"&gt;&lt;span style="font-family: inherit;"&gt;&lt;span&gt;&amp;nbsp;&lt;/span&gt;&lt;/span&gt;&lt;br /&gt;&lt;span style="font-family: inherit;"&gt;&lt;span&gt;ಜನರು ಒಂದು ಗುಂಪಿನೊಂದಿಗೆ ತಮ್ಮನ್ನು ಬಲವಾಗಿ ಗುರುತಿಸಿಕೊಂಡಾಗ, ಅವರು ಘಟನೆಗಳನ್ನು ಆ ಗುರುತಿನ ಮೂಲಕವೇ ಅರ್ಥಮಾಡಿಕೊಳ್ಳಲು ಆರಂಭಿಸುತ್ತಾರೆ. ಆ ಗುಂಪಿಗೆ ಸಂಬಂಧಿಸಿದ ಯಾವುದೇ ವಿಷಯ ವೈಯಕ್ತಿಕವಾಗಿ ಅನುಭವವಾಗುತ್ತದೆ. ಆ ಗುಂಪಿನ ಮೇಲೆ ಟೀಕೆ ಬಂದರೆ ಅದು ದಾಳಿಯಂತೆ ಕಾಣಬಹುದು. ಗುಂಪುಗಳ ನಡುವಿನ ಭೇದಗಳು ಅಪಾಯಕರವಾಗಿ ಕಾಣಬಹುದು.&lt;/span&gt;&lt;/span&gt;&lt;/span&gt;&lt;/div&gt;&lt;div style="text-align: justify;"&gt;&lt;span style="font-size: small;"&gt;&lt;span style="font-family: inherit;"&gt;&lt;span&gt;&amp;nbsp;&lt;/span&gt;&lt;/span&gt;&lt;br /&gt;&lt;span style="font-family: inherit;"&gt;&lt;span&gt;ಹೀಗೆ ನಿಧಾನವಾಗಿ ಭಯ ಮತ್ತು ಅನುಮಾನ ಹೆಚ್ಚುತ್ತವೆ.&lt;/span&gt;&lt;/span&gt;&lt;/span&gt;&lt;/div&gt;&lt;div style="text-align: justify;"&gt;&lt;span style="font-size: small;"&gt;&lt;span style="font-family: inherit;"&gt;&lt;span&gt;&amp;nbsp;&lt;/span&gt;&lt;/span&gt;&lt;br /&gt;&lt;span style="font-family: inherit;"&gt;&lt;span&gt;ಇತಿಹಾಸ ನಮಗೆ ಒಂದು ವಿಷಯವನ್ನು ಸ್ಪಷ್ಟವಾಗಿ ತೋರಿಸುತ್ತದೆ: ಯುದ್ಧಗಳು ಸಾಮಾನ್ಯವಾಗಿ ಏಕಾಏಕಿ ಆರಂಭವಾಗುವುದಿಲ್ಲ. ಅವು ದೀರ್ಘಕಾಲದ ಅನುಮಾನ, ತಪ್ಪು ಅರ್ಥೈಸಿಕೆ ಮತ್ತು ಹೆಚ್ಚುತ್ತಿರುವ ಉದ್ವಿಗ್ನತೆಗಳಿಂದ ಬೆಳೆಯುತ್ತವೆ. ಪ್ರತಿಯೊಂದು ಪಾಳೆಯವೂ ತನ್ನನ್ನು ರಕ್ಷಿಸಿಕೊಳ್ಳುತ್ತಿರುವಂತೆ ಭಾವಿಸುತ್ತದೆ. ಪ್ರತಿಯೊಂದು ಪಾಳೆಯವೂ ಎದುರಾಳಿ ದಾಳಿ ಆರಂಭಿಸಿದೆ ಎಂದು ನಂಬುತ್ತದೆ.&lt;/span&gt;&lt;/span&gt;&lt;/span&gt;&lt;/div&gt;&lt;div style="text-align: justify;"&gt;&lt;span style="font-size: small;"&gt;&lt;span style="font-family: inherit;"&gt;&lt;span&gt;&amp;nbsp;&lt;/span&gt;&lt;/span&gt;&lt;br /&gt;&lt;span style="font-family: inherit;"&gt;&lt;span&gt;ಮನೋವಿಜ್ಞಾನದಲ್ಲಿ ಈ ಪ್ರವೃತ್ತಿಯನ್ನು ಗುಂಪು ಗುರುತು ಮತ್ತು ಗುಂಪು ಪಕ್ಷಪಾತ ಎಂದು ವಿವರಿಸಲಾಗುತ್ತದೆ. ಜನರು ಒಂದು ಗುಂಪಿನೊಂದಿಗೆ ಗಟ್ಟಿಯಾಗಿ ಗುರುತಿಸಿಕೊಂಡಾಗ ಅವರು ಸಹಜವಾಗಿ ತಮ್ಮ ಗುಂಪಿನ ಪರವಾಗಿರುತ್ತಾರೆ ಮತ್ತು ಹೊರಗಿನವರ ಮೇಲೆ ಅನುಮಾನ ವ್ಯಕ್ತಪಡಿಸುತ್ತಾರೆ.&lt;/span&gt;&lt;/span&gt;&lt;br /&gt;&lt;span style="font-family: inherit;"&gt;&lt;span&gt;ಆದರೆ ಕೆಲವು ತಾತ್ವಿಕ ಪರಂಪರೆಗಳು ಈ ಪ್ರಕ್ರಿಯೆಯನ್ನು ಇನ್ನೂ ಆಳವಾಗಿ ಪರಿಶೀಲಿಸಿವೆ.&lt;/span&gt;&lt;/span&gt;&lt;/span&gt;&lt;/div&gt;&lt;div style="text-align: justify;"&gt;&lt;span style="font-size: small;"&gt;&lt;span style="font-family: inherit;"&gt;&lt;span&gt;&amp;nbsp;&lt;/span&gt;&lt;/span&gt;&lt;br /&gt;&lt;span style="font-family: inherit;"&gt;&lt;span&gt;ಯೋಗ ತತ್ತ್ವದಲ್ಲಿ ಪತಂಜಲಿ ಈ ಮೂಲ ಸಮಸ್ಯೆಯನ್ನು ಅವಿದ್ಯೆ ಎಂದು ಕರೆಯುತ್ತಾರೆ. ಅವಿದ್ಯೆಯನ್ನು ಸಾಮಾನ್ಯವಾಗಿ ಅಜ್ಞಾನ ಎಂದು ಅನುವಾದಿಸಲಾಗುತ್ತದೆ. ಆದರೆ ಇಲ್ಲಿ ಅದರ ಅರ್ಥ ಇನ್ನಷ್ಟು ನಿಖರವಾಗಿದೆ. ಅವಿದ್ಯೆ ಎಂದರೆ ತಪ್ಪಾದ ಗುರುತು.&lt;/span&gt;&lt;/span&gt;&lt;/span&gt;&lt;/div&gt;&lt;div style="text-align: justify;"&gt;&lt;span style="font-size: small;"&gt;&lt;span style="font-family: inherit;"&gt;&lt;span&gt;&amp;nbsp;&lt;/span&gt;&lt;/span&gt;&lt;br /&gt;&lt;span style="font-family: inherit;"&gt;&lt;span&gt;ಈ ದೃಷ್ಟಿಕೋಣದಲ್ಲಿ ಮನುಷ್ಯರು ತಾವು ನಿಜವಾಗಿ ಯಾರು ಎಂಬುದನ್ನು ಸರಿಯಾಗಿ ಅರ್ಥಮಾಡಿಕೊಳ್ಳುವುದಿಲ್ಲ. ತಮ್ಮ ಆಂತರಿಕ ಸ್ವಭಾವವನ್ನು ಅರಿಯುವ ಬದಲು, ಅವರು ತಾತ್ಕಾಲಿಕ ರೂಪಗಳೊಂದಿಗೆ ತಮ್ಮನ್ನು ಗುರುತಿಸಿಕೊಳ್ಳುತ್ತಾರೆ — ಉದಾಹರಣೆಗೆ ದೇಹ, ಮನಸ್ಸು, ಸಾಮಾಜಿಕ ಪಾತ್ರಗಳು, ಸಾಂಸ್ಕೃತಿಕ ಗುರುತುಗಳು ಅಥವಾ ರಾಷ್ಟ್ರೀಯ ಸಂಬಂಧಗಳು.&lt;/span&gt;&lt;/span&gt;&lt;/span&gt;&lt;/div&gt;&lt;div style="text-align: justify;"&gt;&lt;span style="font-size: small;"&gt;&lt;span style="font-family: inherit;"&gt;&lt;span&gt;&amp;nbsp;&lt;/span&gt;&lt;/span&gt;&lt;br /&gt;&lt;span style="font-family: inherit;"&gt;&lt;span&gt;ಈ ಗುರುತುಗಳು ಕ್ರಮೇಣ ವ್ಯಕ್ತಿಯ ಸ್ವ-ಭಾವನೆಯ ಕೇಂದ್ರವಾಗುತ್ತವೆ. ಅವುಗಳಿಗೆ ಸವಾಲು ಎದುರಾದಾಗ ವ್ಯಕ್ತಿಗಳು ತಮ್ಮನ್ನು ತಾವು ಅಪಾಯದಲ್ಲಿರುವಂತೆ ಅನುಭವಿಸುತ್ತಾರೆ.&lt;/span&gt;&lt;/span&gt;&lt;/span&gt;&lt;/div&gt;&lt;div style="text-align: justify;"&gt;&lt;span style="font-size: small;"&gt;&lt;span style="font-family: inherit;"&gt;&lt;span&gt;&amp;nbsp;&lt;/span&gt;&lt;/span&gt;&lt;br /&gt;&lt;span style="font-family: inherit;"&gt;&lt;span&gt;ಅದೇ ಕ್ರಮ ಸಮೂಹ ಮಟ್ಟದಲ್ಲಿಯೂ ಕಾರ್ಯನಿರ್ವಹಿಸುತ್ತದೆ. ರಾಷ್ಟ್ರಗಳು, ಧರ್ಮಗಳು ಮತ್ತು ರಾಜಕೀಯ ಚಳುವಳಿಗಳು ಬಲವಾದ ಸಮೂಹ ಗುರುತುಗಳನ್ನು ನಿರ್ಮಿಸುತ್ತವೆ. ಈ ಗುರುತುಗಳು ಗುಂಪಿನ ಒಳಗಿನ ಏಕತೆಯನ್ನು ಬಲಪಡಿಸುತ್ತವೆ, ಆದರೆ ಗುಂಪುಗಳ ನಡುವಿನ ವಿಭಜನೆಯನ್ನೂ ಹೆಚ್ಚಿಸುತ್ತವೆ.&lt;/span&gt;&lt;/span&gt;&lt;/span&gt;&lt;/div&gt;&lt;div style="text-align: justify;"&gt;&lt;span style="font-size: small;"&gt;&lt;span style="font-family: inherit;"&gt;&lt;span&gt;&amp;nbsp;&lt;/span&gt;&lt;/span&gt;&lt;br /&gt;&lt;span style="font-family: inherit;"&gt;&lt;span&gt;ಈ ದೃಷ್ಟಿಯಿಂದ ಯುದ್ಧಗಳು ಕೇವಲ ರಾಜಕೀಯ ಘಟನೆಗಳಲ್ಲ. ಅವು ಮನುಷ್ಯರ ಸಾಮಾನ್ಯ ಸಂಬಂಧಗಳಲ್ಲಿ ಕಾಣುವ ಅದೇ ಮನೋವೈಜ್ಞಾನಿಕ ಪ್ರಕ್ರಿಯೆಯ ದೊಡ್ಡ ರೂಪಗಳಾಗಿವೆ.&lt;/span&gt;&lt;/span&gt;&lt;/span&gt;&lt;/div&gt;&lt;div style="text-align: justify;"&gt;&lt;span style="font-size: small;"&gt;&lt;span style="font-family: inherit;"&gt;&lt;span&gt;&amp;nbsp;&lt;/span&gt;&lt;/span&gt;&lt;br /&gt;&lt;span style="font-family: inherit;"&gt;&lt;span&gt;ಈ ಮಾದರಿಯನ್ನು ಸರಳವಾಗಿ ಹೇಳಬಹುದು.&lt;/span&gt;&lt;/span&gt;&lt;/span&gt;&lt;/div&gt;&lt;div style="text-align: justify;"&gt;&lt;span style="font-size: small;"&gt;&lt;span style="font-family: inherit;"&gt;&lt;span&gt;&amp;nbsp;&lt;/span&gt;&lt;/span&gt;&lt;br /&gt;&lt;span style="font-family: inherit;"&gt;&lt;span&gt;ಗುರುತು ಆಸಕ್ತಿಯನ್ನು ಉಂಟುಮಾಡುತ್ತದೆ.&lt;/span&gt;&lt;/span&gt;&lt;br /&gt;&lt;span style="font-family: inherit;"&gt;&lt;span&gt;ಆಸಕ್ತಿ ಭಯವನ್ನು ಉಂಟುಮಾಡುತ್ತದೆ.&lt;/span&gt;&lt;/span&gt;&lt;br /&gt;&lt;span style="font-family: inherit;"&gt;&lt;span&gt;ಭಯ ಸಂಘರ್ಷವನ್ನು ಉಂಟುಮಾಡುತ್ತದೆ.&lt;/span&gt;&lt;/span&gt;&lt;/span&gt;&lt;/div&gt;&lt;div style="text-align: justify;"&gt;&lt;span style="font-size: small;"&gt;&lt;span style="font-family: inherit;"&gt;&lt;span&gt;&amp;nbsp;&lt;/span&gt;&lt;/span&gt;&lt;br /&gt;&lt;span style="font-family: inherit;"&gt;&lt;span&gt;ಈ ವಿಶ್ಲೇಷಣೆ ಸರಿಯಾದರೆ, ಯುದ್ಧಗಳಿಗೆ ಪರಿಹಾರ ಕೇವಲ ರಾಜತಾಂತ್ರಿಕ ಮಾತುಕತೆಗಳು, ಸೈನಿಕ ಮೈತ್ರಿಗಳು ಅಥವಾ ರಾಜಕೀಯ ಒಪ್ಪಂದಗಳಲ್ಲಿ ಮಾತ್ರ ಸಿಗುವುದಿಲ್ಲ. ಇಂತಹ ಕ್ರಮಗಳು ಕೆಲಕಾಲಕ್ಕೆ ಉದ್ವಿಗ್ನತೆಯನ್ನು ಕಡಿಮೆ ಮಾಡಬಹುದು, ಆದರೆ ಅವು ಮೂಲ ಕಾರಣವನ್ನು ಬದಲಾಯಿಸುವುದಿಲ್ಲ.&lt;/span&gt;&lt;/span&gt;&lt;/span&gt;&lt;/div&gt;&lt;div style="text-align: justify;"&gt;&lt;span style="font-size: small;"&gt;&lt;span style="font-family: inherit;"&gt;&lt;span&gt;&amp;nbsp;&lt;/span&gt;&lt;/span&gt;&lt;br /&gt;&lt;span style="font-family: inherit;"&gt;&lt;span&gt;ಆಳವಾದ ಪರಿಹಾರವು ಮನುಷ್ಯರು ಗುರುತನ್ನು ಅರ್ಥಮಾಡಿಕೊಳ್ಳುವ ರೀತಿಯಲ್ಲಿ ಬದಲಾವಣೆಯನ್ನು ಅಗತ್ಯವಿರಿಸುತ್ತದೆ.&lt;/span&gt;&lt;/span&gt;&lt;/span&gt;&lt;/div&gt;&lt;div style="text-align: justify;"&gt;&lt;span style="font-size: small;"&gt;&lt;span style="font-family: inherit;"&gt;&lt;span&gt;&amp;nbsp;&lt;/span&gt;&lt;/span&gt;&lt;br /&gt;&lt;span style="font-family: inherit;"&gt;&lt;span&gt;ಕೆಲವು ತಾತ್ವಿಕ ಪರಂಪರೆಗಳು ಈ ಬದಲಾವಣೆಯ ದಿಕ್ಕನ್ನು ಸೂಚಿಸುತ್ತವೆ. ಉದಾಹರಣೆಗೆ ಅದ್ವೈತ ವೇದಾಂತದಲ್ಲಿ ಕೇಂದ್ರವಾದ ಕಲ್ಪನೆ ಅದ್ವೈತ — ಅಂದರೆ ದ್ವೈತವಿಲ್ಲದ ವಾಸ್ತವಿಕತೆ. ಈ ದೃಷ್ಟಿಯಲ್ಲಿ "ನಾನು" ಮತ್ತು "ಇತರರು" ಎಂಬ ವಿಭಜನೆ ಅಂತಿಮ ಸತ್ಯವಲ್ಲ. ಸಂಸ್ಕೃತಿ, ಧರ್ಮ ಮತ್ತು ರಾಷ್ಟ್ರೀಯತೆಯ ಅನೇಕ ಭೇದಗಳ ಹಿಂದೆ ಜೀವನದ ಆಳವಾದ ಏಕತೆ ಇದೆ.&lt;/span&gt;&lt;/span&gt;&lt;/span&gt;&lt;/div&gt;&lt;div style="text-align: justify;"&gt;&lt;span style="font-size: small;"&gt;&lt;span style="font-family: inherit;"&gt;&lt;span&gt;&amp;nbsp;&lt;/span&gt;&lt;/span&gt;&lt;br /&gt;&lt;span style="font-family: inherit;"&gt;&lt;span&gt;ಈ ಏಕತೆಯನ್ನು ಅರಿತರೆ ಸಮಾಜಗಳ ನಡುವಿನ ಎಲ್ಲಾ ಭೇದಗಳು ತಕ್ಷಣವೇ ಅಳಿದುಹೋಗುವುದಿಲ್ಲ. ರಾಷ್ಟ್ರಗಳು ತಮ್ಮ ತಮ್ಮ ಹಿತಾಸಕ್ತಿಗಳನ್ನು ಮುಂದುವರಿಸುತ್ತವೆ. ಸಂಸ್ಕೃತಿಗಳು ತಮ್ಮ ಪರಂಪರೆಗಳನ್ನು ಉಳಿಸಿಕೊಳ್ಳುತ್ತವೆ. ರಾಜಕೀಯ ಭೇದಾಭಿಪ್ರಾಯಗಳು ಕೂಡ ಮುಂದುವರಿಯುತ್ತವೆ.&lt;/span&gt;&lt;/span&gt;&lt;/span&gt;&lt;/div&gt;&lt;div style="text-align: justify;"&gt;&lt;span style="font-size: small;"&gt;&lt;span style="font-family: inherit;"&gt;&lt;span&gt;&amp;nbsp;&lt;/span&gt;&lt;/span&gt;&lt;br /&gt;&lt;span style="font-family: inherit;"&gt;&lt;span&gt;ಆದರೆ ಗುರುತು ಕಠಿಣತ ಕಡಿಮೆಯಾದಾಗ ಸಂಘರ್ಷದ ಭಾವನಾತ್ಮಕ ತೀವ್ರತೆ ಕೂಡ ಕಡಿಮೆಯಾಗಬಹುದು. ಗುಂಪುಗಳ ನಡುವಿನ ಗಡಿಗಳು ಉಳಿಯಬಹುದು, ಆದರೆ ಅವು ಭಯ ಮತ್ತು ವೈರವನ್ನು ಅಷ್ಟಾಗಿ ಹುಟ್ಟಿಸುವುದಿಲ್ಲ.&lt;/span&gt;&lt;/span&gt;&lt;/span&gt;&lt;/div&gt;&lt;div style="text-align: justify;"&gt;&lt;span style="font-size: small;"&gt;&lt;span style="font-family: inherit;"&gt;&lt;span&gt;&amp;nbsp;&lt;/span&gt;&lt;/span&gt;&lt;br /&gt;&lt;span style="font-family: inherit;"&gt;&lt;span&gt;ಪ್ರಾಯೋಗಿಕವಾಗಿ ಈ ಬದಲಾವಣೆ ಅರಿವಿನಿಂದ ಆರಂಭವಾಗುತ್ತದೆ. ಗುರುತು ಸಂಘರ್ಷಗಳನ್ನು ಹೇಗೆ ಪ್ರಭಾವಿಸುತ್ತದೆ ಎಂಬುದನ್ನು ಅರಿತ ವ್ಯಕ್ತಿಗಳು ತಮ್ಮ ಪ್ರತಿಕ್ರಿಯೆಗಳನ್ನು ಹೆಚ್ಚು ಗಮನದಿಂದ ಗಮನಿಸಬಹುದು. ಸಾಧ್ಯವಾದ ಅಪಾಯವನ್ನು ಕಂಡ ತಕ್ಷಣ ಪ್ರತಿಕ್ರಿಯಿಸುವ ಬದಲು, ಆ ಪ್ರತಿಕ್ರಿಯೆಯ ಹಿಂದೆ ಇರುವ ಊಹೆಗಳನ್ನು ಪರಿಶೀಲಿಸಬಹುದು.&lt;/span&gt;&lt;/span&gt;&lt;/span&gt;&lt;/div&gt;&lt;div style="text-align: justify;"&gt;&lt;span style="font-size: small;"&gt;&lt;span style="font-family: inherit;"&gt;&lt;span&gt;&amp;nbsp;&lt;/span&gt;&lt;/span&gt;&lt;br /&gt;&lt;span style="font-family: inherit;"&gt;&lt;span&gt;ಶಿಕ್ಷಣವೂ ಇಲ್ಲಿ ಮಹತ್ವದ ಪಾತ್ರ ವಹಿಸುತ್ತದೆ. ಜನರು ಇತರ ಸಂಸ್ಕೃತಿಗಳು, ಇತಿಹಾಸಗಳು ಮತ್ತು ದೃಷ್ಟಿಕೋಣಗಳನ್ನು ತಿಳಿದುಕೊಳ್ಳುವಾಗ ಕಠಿಣ ಧಾರಣೆಗಳು ನಿಧಾನವಾಗಿ ಮೃದುವಾಗುತ್ತವೆ. ಮೊದಲು ಅನುಮಾನ ಮಾತ್ರ ಇದ್ದ ಸ್ಥಳದಲ್ಲಿ ಸಂಭಾಷಣೆಗೆ ಅವಕಾಶ ಉಂಟಾಗುತ್ತದೆ.&lt;/span&gt;&lt;/span&gt;&lt;/span&gt;&lt;/div&gt;&lt;div style="text-align: justify;"&gt;&lt;span style="font-size: small;"&gt;&lt;span style="font-family: inherit;"&gt;&lt;span&gt;&amp;nbsp;&lt;/span&gt;&lt;/span&gt;&lt;br /&gt;&lt;span style="font-family: inherit;"&gt;&lt;span&gt;ಕೊನೆಗೆ ಶಾಶ್ವತವಾದ ಶಾಂತಿ ಕೇವಲ ರಾಜಕೀಯ ಒಪ್ಪಂದಗಳಿಂದ ಮಾತ್ರ ಸಾಧ್ಯವಾಗದೇ ಇರಬಹುದು. ಅದು ಮಾನವನ ದೃಷ್ಟಿಯಲ್ಲಿಯೇ ಒಂದು ಬದಲಾವಣೆಯನ್ನು ಅಗತ್ಯವಿರಿಸಬಹುದು.&lt;/span&gt;&lt;/span&gt;&lt;/span&gt;&lt;/div&gt;&lt;div style="text-align: justify;"&gt;&lt;span style="font-size: small;"&gt;&lt;span style="font-family: inherit;"&gt;&lt;span&gt;&amp;nbsp;&lt;/span&gt;&lt;/span&gt;&lt;br /&gt;&lt;span style="font-family: inherit;"&gt;&lt;span&gt;ಸಂಘರ್ಷದ ಮೂಲ ಕಾರಣ ತಪ್ಪಾದ ಗುರುತಾಗಿದ್ದರೆ, ದೀರ್ಘಕಾಲಿಕ ಪರಿಹಾರವು ನಾವು ರಕ್ಷಿಸಲು ಯತ್ನಿಸುವ ಆ ಗುರುತುಗಳನ್ನು ಮೀರಿ ನಾವು ನಿಜವಾಗಿ ಯಾರು ಎಂಬುದನ್ನು ಅರಿಯುವುದಲ್ಲಿದೆ.&lt;/span&gt;&lt;/span&gt;&lt;/span&gt;&lt;/div&gt;&lt;div align="center" class="western" lang="en-US" style="line-height: 120%;"&gt;
&lt;span style="font-size: small;"&gt;&lt;b&gt;&amp;nbsp;&lt;/b&gt;&lt;/span&gt; &lt;/div&gt;
&lt;div align="justify" class="western" lang="en-US" style="line-height: 120%;"&gt;
&lt;div class="MsoNormal" style="line-height: 120%; margin-bottom: 7pt;"&gt;
&lt;span style="background-color: #d0e0e3;"&gt;&lt;span lang="EN-US" style="background-attachment: scroll; background-clip: border-box; background-image: none; background-origin: padding-box; background-position: 0% 0%; background-repeat: repeat; background-size: auto; font-size: 12pt; line-height: 120%;"&gt; © Dr. King, Swami  Satyapriya 2026&lt;/span&gt;&lt;span lang="EN-US" style="background-attachment: scroll; background-clip: border-box; background-image: none; background-origin: padding-box; background-position: 0% 0%; background-repeat: repeat; background-size: auto; font-size: 12pt; line-height: 120%;"&gt;&lt;/span&gt;&lt;/span&gt;&lt;/div&gt;
&lt;/div&gt;
&lt;/div&gt;
&lt;div align="justify" class="western"&gt;
&lt;/div&gt;
&lt;div align="justify" class="western" style="line-height: 120%;"&gt;
&lt;/div&gt;
&lt;div align="left" class="western"&gt;
&lt;/div&gt;
&lt;div style="text-align: justify;"&gt;
&lt;style type="text/css"&gt;p { margin-bottom: 0.1in; direction: ltr; color: rgb(0, 0, 10); line-height: 120%; text-align: justify; }p.western { font-family: "Arial", serif; font-size: 14pt; }p.cjk { font-size: 14pt; }p.ctl { font-size: 14pt; }&lt;/style&gt; &lt;/div&gt;
&lt;/div&gt;
&lt;/div&gt;
&lt;div class="blogger-post-footer"&gt;You can borrow audio books directly from the author at https://tinyurl.com/mylibrary1234 at highly affordable prices.&lt;/div&gt;</description><enclosure length="0" type="mpeg" url="https://www.dropbox.com/scl/fi/b7pt2r37k4twu8cq4tvdt/05.mp3?rlkey=gj5h0m8kvulqx6822135yn1gj&amp;st=c3q7buao&amp;raw=1"/><media:thumbnail xmlns:media="http://search.yahoo.com/mrss/" height="72" url="https://blogger.googleusercontent.com/img/b/R29vZ2xl/AVvXsEiRx63hQ8MCmQ0zSKaV0lJmPynGtj3yOdXui5GjoOWydNJPxf6jhX4z1i3tw103WhhapQDqJEg-D4KttVfAx-4tiUCYecmn3jAOZUtyw56dL89g5EiGgYeQGvj5jTuo6xeJ4ml-iOtWk58MEUIZua3HwY9a0Jp9KvOcanMzVAHkV_7vkazhSc7c1dFDNAA/s72-c/us%20Vs%20them-KANNADA.png" width="72"/><thr:total xmlns:thr="http://purl.org/syndication/thread/1.0">0</thr:total><author>drking2000-service@yahoo.com (Dr. King)</author><itunes:explicit>no</itunes:explicit><itunes:subtitle>window.dataLayer = window.dataLayer || []; function gtag(){dataLayer.push(arguments);} gtag('js', new Date()); gtag('config', 'G-8HXGBD0CVC'); [Quick links] [Pause] p { color: #000000; line-height: 115%; text-align: left; orphans: 2; widows: 2; margin-bottom: 0.25cm; direction: ltr; background: transparent }p.western { font-family: "Liberation Serif", serif; font-size: 12pt; so-language: en-US }p.cjk { font-family: "Noto Serif CJK SC"; font-size: 12pt; so-language: zh-CN }p.ctl { font-family: "Lohit Devanagari"; font-size: 12pt; so-language: hi-IN } ಯುದ್ಧಗಳು&amp;nbsp;ಆರಂಭವಾದಾಗ ಅವುಗಳನ್ನು ಸಾಮಾನ್ಯವಾಗಿ ಕೆಲವು ಪರಿಚಿತ ಕಾರಣಗಳಿಂದ ವಿವರಿಸಲಾಗುತ್ತದೆ. ರಾಜಕೀಯ ನಾಯಕರು ರಾಷ್ಟ್ರೀಯ ಭದ್ರತೆ, ಗಡಿ ವಿವಾದಗಳು, ಸಿದ್ಧಾಂತ ಭೇದಗಳು ಅಥವಾ ಆರ್ಥಿಕ ಸ್ಪರ್ಧೆಯ ಬಗ್ಗೆ ಮಾತನಾಡುತ್ತಾರೆ. ವಿಶ್ಲೇಷಕರು ಸೈನಿಕ ಸಮತೋಲನ, ತಂತ್ರಜ್ಞಾನದ ಹಿತಾಸಕ್ತಿಗಳು ಮತ್ತು ಅಂತರರಾಷ್ಟ್ರೀಯ ಮೈತ್ರಿಗಳ ಕುರಿತು ಚರ್ಚಿಸುತ್ತಾರೆ. ಸುದ್ದಿಗಳಲ್ಲಿ ಯುದ್ಧಕ್ಕೆ ಕಾರಣವಾಗಿ ಯಾವುದಾದರೂ ತಕ್ಷಣದ ಘಟನೆಗಳನ್ನು ಸೂಚಿಸಲಾಗುತ್ತದೆ — ಉದಾಹರಣೆಗೆ ಗಡಿ ಘರ್ಷಣೆಗಳು, ರಾಜಕೀಯ ಉದ್ವಿಗ್ನತೆಗಳು ಅಥವಾ ಹಿಂಸಾತ್ಮಕ ಘಟನೆಗಳು. ಈ ವಿವರಣೆಗಳು ಸಂಪೂರ್ಣವಾಗಿ ತಪ್ಪು ಅಲ್ಲ. ರಾಷ್ಟ್ರಗಳು ನಿಜವಾಗಿಯೂ ಶಕ್ತಿ, ಪ್ರಭಾವ ಮತ್ತು ಸಂಪನ್ಮೂಲಗಳಿಗಾಗಿ ಸ್ಪರ್ಧಿಸುತ್ತವೆ. ಇತಿಹಾಸದಲ್ಲಿ ಅನೇಕ ಸಂದರ್ಭಗಳಲ್ಲಿ ಈ ಸ್ಪರ್ಧೆಯೇ ಸಂಘರ್ಷಗಳಿಗೆ ಕಾರಣವಾಗಿದೆ. var hello = document.getElementById("Hello"); hello.addEventListener("ended", function(){ var audio = document.getElementById('Audio'); audio.play(); }); var audio = document.getElementById("Audio"); audio.addEventListener("ended", function(){ var thankyou = document.getElementById('ThankYou'); thankyou.play(); }); document.getElementById("playAudio").addEventListener("click", function(){ var audio = document.getElementById('Audio'); if(this.className != "is-paused"){ this.className = "is-paused"; this.innerHTML = "Play"; audio.pause(); }else{ this.className = "is-playing"; this.innerHTML = "Pause"; audio.play(); } }); ಆದರೆ ಇತಿಹಾಸವನ್ನು ಸ್ವಲ್ಪ ವ್ಯಾಪಕವಾಗಿ ಗಮನಿಸಿದರೆ ಒಂದು ಆಸಕ್ತಿಕರ ವಿಷಯ ಕಾಣುತ್ತದೆ. ಯುದ್ಧಗಳು ಒಂದು ನಿರ್ದಿಷ್ಟ ರೀತಿಯ ರಾಜಕೀಯ ವ್ಯವಸ್ಥೆಯಲ್ಲಷ್ಟೇ ಸಂಭವಿಸುವುದಿಲ್ಲ. ರಾಜತಂತ್ರಗಳು ಯುದ್ಧಗಳನ್ನು ನಡೆಸಿವೆ. ಸಾಮ್ರಾಜ್ಯಗಳು ಯುದ್ಧಗಳನ್ನು ನಡೆಸಿವೆ. ಆಧುನಿಕ ಪ್ರಜಾಸತ್ತಾತ್ಮಕ ರಾಷ್ಟ್ರಗಳು ಕೂಡ ಯುದ್ಧಗಳಲ್ಲಿ ತೊಡಗಿವೆ. ತಮ್ಮನ್ನು ಶಿಕ್ಷಣ ಪಡೆದ, ತಾರ್ಕಿಕ ಮತ್ತು ನಾಗರಿಕ ಸಮಾಜಗಳೆಂದು ಪರಿಗಣಿಸುವ ರಾಷ್ಟ್ರಗಳೂ ಸಹ ಪುನಃ ಪುನಃ ಹಿಂಸಾತ್ಮಕ ಸಂಘರ್ಷಗಳಲ್ಲಿ ತೊಡಗುತ್ತವೆ. ಯುದ್ಧಗಳು ಕೇವಲ ರಾಜಕೀಯ ವ್ಯವಸ್ಥೆಗಳ ಅಥವಾ ಆರ್ಥಿಕ ಹಿತಾಸಕ್ತಿಗಳ ಪರಿಣಾಮವಾಗಿದ್ದರೆ, ವಿಜ್ಞಾನ, ಶಿಕ್ಷಣ ಮತ್ತು ಅಂತರರಾಷ್ಟ್ರೀಯ ಸಹಕಾರದಲ್ಲಿ ಆಗಿರುವ ಪ್ರಗತಿಯೊಂದಿಗೆ ಅವು ಬಹಳ ಮಟ್ಟಿಗೆ ಕಡಿಮೆಯಾಗಬೇಕಾಗಿತ್ತು. ಆದರೆ ಹಾಗಾಗಿಲ್ಲ. ಅದೇ ಮಾದರಿ ಮುಂದುವರಿಯುತ್ತಲೇ ಇದೆ.&amp;nbsp; ಇದು ಯುದ್ಧಗಳ ಮೂಲ ಕಾರಣವು ರಾಜಕೀಯ ಅಥವಾ ಆರ್ಥಿಕತೆಯಿಗಿಂತಲೂ ಆಳದಲ್ಲಿರಬಹುದು ಎಂಬುದನ್ನು ಸೂಚಿಸುತ್ತದೆ. ಅದು ಬಹುಶಃ ಮನುಷ್ಯರು ತಮ್ಮನ್ನೂ ಮತ್ತು ಇತರರನ್ನೂ ಹೇಗೆ ಅರ್ಥಮಾಡಿಕೊಳ್ಳುತ್ತಾರೆ ಎಂಬ ವಿಷಯಕ್ಕೆ ಸಂಬಂಧಿಸಿರಬಹುದು.&amp;nbsp; ಮನುಷ್ಯರು ಸಹಜವಾಗಿ ಗುರುತುಗಳನ್ನು ನಿರ್ಮಿಸುತ್ತಾರೆ. ನಾವು ನಮ್ಮನ್ನು ಕುಟುಂಬ, ಸಮುದಾಯ, ಸಂಸ್ಕೃತಿ, ಧರ್ಮ ಮತ್ತು ರಾಷ್ಟ್ರಗಳೊಂದಿಗೆ ಗುರುತಿಸಿಕೊಳ್ಳುತ್ತೇವೆ. ಈ ಗುರುತು ನಮಗೆ ಸೇರಿದ ಭಾವನೆಯನ್ನು ನೀಡುತ್ತದೆ. ಇದು ಸಂಕೀರ್ಣವಾದ ಜಗತ್ತಿನಲ್ಲಿ ದಿಕ್ಕು ಮತ್ತು ಅರ್ಥವನ್ನು ನೀಡುತ್ತದೆ.&amp;nbsp; ಆದರೆ ಗುರುತು ಗಡಿಗಳನ್ನೂ ಸೃಷ್ಟಿಸುತ್ತದೆ.&amp;nbsp; ಗುರುತು ಉಂಟಾದ ಕ್ಷಣದಿಂದಲೇ ಜಗತ್ತು ಎರಡು ವಿಭಾಗಗಳಾಗಿ ಕಾಣಲು ಆರಂಭಿಸುತ್ತದೆ — "ನಾವು" ಮತ್ತು "ಅವರು". ಆರಂಭದಲ್ಲಿ ಈ ವಿಭಜನೆ ಸಾಮಾನ್ಯವಾಗಿ ಕಾಣಬಹುದು. ಅನೇಕ ಸಂದರ್ಭಗಳಲ್ಲಿ ಇದು ಕೇವಲ ಸಾಮಾಜಿಕ ವ್ಯವಸ್ಥೆಯನ್ನು ರೂಪಿಸುವ ಒಂದು ವಿಧಾನ ಮಾತ್ರವಾಗಿರುತ್ತದೆ.&amp;nbsp; ಆದರೆ ಕಾಲಕ್ರಮೇಣ ಈ ಗಡಿಗಳು ಭಾವನಾತ್ಮಕವಾಗಿ ಗಟ್ಟಿಯಾಗಬಹುದು.&amp;nbsp; ಜನರು ಒಂದು ಗುಂಪಿನೊಂದಿಗೆ ತಮ್ಮನ್ನು ಬಲವಾಗಿ ಗುರುತಿಸಿಕೊಂಡಾಗ, ಅವರು ಘಟನೆಗಳನ್ನು ಆ ಗುರುತಿನ ಮೂಲಕವೇ ಅರ್ಥಮಾಡಿಕೊಳ್ಳಲು ಆರಂಭಿಸುತ್ತಾರೆ. ಆ ಗುಂಪಿಗೆ ಸಂಬಂಧಿಸಿದ ಯಾವುದೇ ವಿಷಯ ವೈಯಕ್ತಿಕವಾಗಿ ಅನುಭವವಾಗುತ್ತದೆ. ಆ ಗುಂಪಿನ ಮೇಲೆ ಟೀಕೆ ಬಂದರೆ ಅದು ದಾಳಿಯಂತೆ ಕಾಣಬಹುದು. ಗುಂಪುಗಳ ನಡುವಿನ ಭೇದಗಳು ಅಪಾಯಕರವಾಗಿ ಕಾಣಬಹುದು.&amp;nbsp; ಹೀಗೆ ನಿಧಾನವಾಗಿ ಭಯ ಮತ್ತು ಅನುಮಾನ ಹೆಚ್ಚುತ್ತವೆ.&amp;nbsp; ಇತಿಹಾಸ ನಮಗೆ ಒಂದು ವಿಷಯವನ್ನು ಸ್ಪಷ್ಟವಾಗಿ ತೋರಿಸುತ್ತದೆ: ಯುದ್ಧಗಳು ಸಾಮಾನ್ಯವಾಗಿ ಏಕಾಏಕಿ ಆರಂಭವಾಗುವುದಿಲ್ಲ. ಅವು ದೀರ್ಘಕಾಲದ ಅನುಮಾನ, ತಪ್ಪು ಅರ್ಥೈಸಿಕೆ ಮತ್ತು ಹೆಚ್ಚುತ್ತಿರುವ ಉದ್ವಿಗ್ನತೆಗಳಿಂದ ಬೆಳೆಯುತ್ತವೆ. ಪ್ರತಿಯೊಂದು ಪಾಳೆಯವೂ ತನ್ನನ್ನು ರಕ್ಷಿಸಿಕೊಳ್ಳುತ್ತಿರುವಂತೆ ಭಾವಿಸುತ್ತದೆ. ಪ್ರತಿಯೊಂದು ಪಾಳೆಯವೂ ಎದುರಾಳಿ ದಾಳಿ ಆರಂಭಿಸಿದೆ ಎಂದು ನಂಬುತ್ತದೆ.&amp;nbsp; ಮನೋವಿಜ್ಞಾನದಲ್ಲಿ ಈ ಪ್ರವೃತ್ತಿಯನ್ನು ಗುಂಪು ಗುರುತು ಮತ್ತು ಗುಂಪು ಪಕ್ಷಪಾತ ಎಂದು ವಿವರಿಸಲಾಗುತ್ತದೆ. ಜನರು ಒಂದು ಗುಂಪಿನೊಂದಿಗೆ ಗಟ್ಟಿಯಾಗಿ ಗುರುತಿಸಿಕೊಂಡಾಗ ಅವರು ಸಹಜವಾಗಿ ತಮ್ಮ ಗುಂಪಿನ ಪರವಾಗಿರುತ್ತಾರೆ ಮತ್ತು ಹೊರಗಿನವರ ಮೇಲೆ ಅನುಮಾನ ವ್ಯಕ್ತಪಡಿಸುತ್ತಾರೆ. ಆದರೆ ಕೆಲವು ತಾತ್ವಿಕ ಪರಂಪರೆಗಳು ಈ ಪ್ರಕ್ರಿಯೆಯನ್ನು ಇನ್ನೂ ಆಳವಾಗಿ ಪರಿಶೀಲಿಸಿವೆ.&amp;nbsp; ಯೋಗ ತತ್ತ್ವದಲ್ಲಿ ಪತಂಜಲಿ ಈ ಮೂಲ ಸಮಸ್ಯೆಯನ್ನು ಅವಿದ್ಯೆ ಎಂದು ಕರೆಯುತ್ತಾರೆ. ಅವಿದ್ಯೆಯನ್ನು ಸಾಮಾನ್ಯವಾಗಿ ಅಜ್ಞಾನ ಎಂದು ಅನುವಾದಿಸಲಾಗುತ್ತದೆ. ಆದರೆ ಇಲ್ಲಿ ಅದರ ಅರ್ಥ ಇನ್ನಷ್ಟು ನಿಖರವಾಗಿದೆ. ಅವಿದ್ಯೆ ಎಂದರೆ ತಪ್ಪಾದ ಗುರುತು.&amp;nbsp; ಈ ದೃಷ್ಟಿಕೋಣದಲ್ಲಿ ಮನುಷ್ಯರು ತಾವು ನಿಜವಾಗಿ ಯಾರು ಎಂಬುದನ್ನು ಸರಿಯಾಗಿ ಅರ್ಥಮಾಡಿಕೊಳ್ಳುವುದಿಲ್ಲ. ತಮ್ಮ ಆಂತರಿಕ ಸ್ವಭಾವವನ್ನು ಅರಿಯುವ ಬದಲು, ಅವರು ತಾತ್ಕಾಲಿಕ ರೂಪಗಳೊಂದಿಗೆ ತಮ್ಮನ್ನು ಗುರುತಿಸಿಕೊಳ್ಳುತ್ತಾರೆ — ಉದಾಹರಣೆಗೆ ದೇಹ, ಮನಸ್ಸು, ಸಾಮಾಜಿಕ ಪಾತ್ರಗಳು, ಸಾಂಸ್ಕೃತಿಕ ಗುರುತುಗಳು ಅಥವಾ ರಾಷ್ಟ್ರೀಯ ಸಂಬಂಧಗಳು.&amp;nbsp; ಈ ಗುರುತುಗಳು ಕ್ರಮೇಣ ವ್ಯಕ್ತಿಯ ಸ್ವ-ಭಾವನೆಯ ಕೇಂದ್ರವಾಗುತ್ತವೆ. ಅವುಗಳಿಗೆ ಸವಾಲು ಎದುರಾದಾಗ ವ್ಯಕ್ತಿಗಳು ತಮ್ಮನ್ನು ತಾವು ಅಪಾಯದಲ್ಲಿರುವಂತೆ ಅನುಭವಿಸುತ್ತಾರೆ.&amp;nbsp; ಅದೇ ಕ್ರಮ ಸಮೂಹ ಮಟ್ಟದಲ್ಲಿಯೂ ಕಾರ್ಯನಿರ್ವಹಿಸುತ್ತದೆ. ರಾಷ್ಟ್ರಗಳು, ಧರ್ಮಗಳು ಮತ್ತು ರಾಜಕೀಯ ಚಳುವಳಿಗಳು ಬಲವಾದ ಸಮೂಹ ಗುರುತುಗಳನ್ನು ನಿರ್ಮಿಸುತ್ತವೆ. ಈ ಗುರುತುಗಳು ಗುಂಪಿನ ಒಳಗಿನ ಏಕತೆಯನ್ನು ಬಲಪಡಿಸುತ್ತವೆ, ಆದರೆ ಗುಂಪುಗಳ ನಡುವಿನ ವಿಭಜನೆಯನ್ನೂ ಹೆಚ್ಚಿಸುತ್ತವೆ.&amp;nbsp; ಈ ದೃಷ್ಟಿಯಿಂದ ಯುದ್ಧಗಳು ಕೇವಲ ರಾಜಕೀಯ ಘಟನೆಗಳಲ್ಲ. ಅವು ಮನುಷ್ಯರ ಸಾಮಾನ್ಯ ಸಂಬಂಧಗಳಲ್ಲಿ ಕಾಣುವ ಅದೇ ಮನೋವೈಜ್ಞಾನಿಕ ಪ್ರಕ್ರಿಯೆಯ ದೊಡ್ಡ ರೂಪಗಳಾಗಿವೆ.&amp;nbsp; ಈ ಮಾದರಿಯನ್ನು ಸರಳವಾಗಿ ಹೇಳಬಹುದು.&amp;nbsp; ಗುರುತು ಆಸಕ್ತಿಯನ್ನು ಉಂಟುಮಾಡುತ್ತದೆ. ಆಸಕ್ತಿ ಭಯವನ್ನು ಉಂಟುಮಾಡುತ್ತದೆ. ಭಯ ಸಂಘರ್ಷವನ್ನು ಉಂಟುಮಾಡುತ್ತದೆ.&amp;nbsp; ಈ ವಿಶ್ಲೇಷಣೆ ಸರಿಯಾದರೆ, ಯುದ್ಧಗಳಿಗೆ ಪರಿಹಾರ ಕೇವಲ ರಾಜತಾಂತ್ರಿಕ ಮಾತುಕತೆಗಳು, ಸೈನಿಕ ಮೈತ್ರಿಗಳು ಅಥವಾ ರಾಜಕೀಯ ಒಪ್ಪಂದಗಳಲ್ಲಿ ಮಾತ್ರ ಸಿಗುವುದಿಲ್ಲ. ಇಂತಹ ಕ್ರಮಗಳು ಕೆಲಕಾಲಕ್ಕೆ ಉದ್ವಿಗ್ನತೆಯನ್ನು ಕಡಿಮೆ ಮಾಡಬಹುದು, ಆದರೆ ಅವು ಮೂಲ ಕಾರಣವನ್ನು ಬದಲಾಯಿಸುವುದಿಲ್ಲ.&amp;nbsp; ಆಳವಾದ ಪರಿಹಾರವು ಮನುಷ್ಯರು ಗುರುತನ್ನು ಅರ್ಥಮಾಡಿಕೊಳ್ಳುವ ರೀತಿಯಲ್ಲಿ ಬದಲಾವಣೆಯನ್ನು ಅಗತ್ಯವಿರಿಸುತ್ತದೆ.&amp;nbsp; ಕೆಲವು ತಾತ್ವಿಕ ಪರಂಪರೆಗಳು ಈ ಬದಲಾವಣೆಯ ದಿಕ್ಕನ್ನು ಸೂಚಿಸುತ್ತವೆ. ಉದಾಹರಣೆಗೆ ಅದ್ವೈತ ವೇದಾಂತದಲ್ಲಿ ಕೇಂದ್ರವಾದ ಕಲ್ಪನೆ ಅದ್ವೈತ — ಅಂದರೆ ದ್ವೈತವಿಲ್ಲದ ವಾಸ್ತವಿಕತೆ. ಈ ದೃಷ್ಟಿಯಲ್ಲಿ "ನಾನು" ಮತ್ತು "ಇತರರು" ಎಂಬ ವಿಭಜನೆ ಅಂತಿಮ ಸತ್ಯವಲ್ಲ. ಸಂಸ್ಕೃತಿ, ಧರ್ಮ ಮತ್ತು ರಾಷ್ಟ್ರೀಯತೆಯ ಅನೇಕ ಭೇದಗಳ ಹಿಂದೆ ಜೀವನದ ಆಳವಾದ ಏಕತೆ ಇದೆ.&amp;nbsp; ಈ ಏಕತೆಯನ್ನು ಅರಿತರೆ ಸಮಾಜಗಳ ನಡುವಿನ ಎಲ್ಲಾ ಭೇದಗಳು ತಕ್ಷಣವೇ ಅಳಿದುಹೋಗುವುದಿಲ್ಲ. ರಾಷ್ಟ್ರಗಳು ತಮ್ಮ ತಮ್ಮ ಹಿತಾಸಕ್ತಿಗಳನ್ನು ಮುಂದುವರಿಸುತ್ತವೆ. ಸಂಸ್ಕೃತಿಗಳು ತಮ್ಮ ಪರಂಪರೆಗಳನ್ನು ಉಳಿಸಿಕೊಳ್ಳುತ್ತವೆ. ರಾಜಕೀಯ ಭೇದಾಭಿಪ್ರಾಯಗಳು ಕೂಡ ಮುಂದುವರಿಯುತ್ತವೆ.&amp;nbsp; ಆದರೆ ಗುರುತು ಕಠಿಣತ ಕಡಿಮೆಯಾದಾಗ ಸಂಘರ್ಷದ ಭಾವನಾತ್ಮಕ ತೀವ್ರತೆ ಕೂಡ ಕಡಿಮೆಯಾಗಬಹುದು. ಗುಂಪುಗಳ ನಡುವಿನ ಗಡಿಗಳು ಉಳಿಯಬಹುದು, ಆದರೆ ಅವು ಭಯ ಮತ್ತು ವೈರವನ್ನು ಅಷ್ಟಾಗಿ ಹುಟ್ಟಿಸುವುದಿಲ್ಲ.&amp;nbsp; ಪ್ರಾಯೋಗಿಕವಾಗಿ ಈ ಬದಲಾವಣೆ ಅರಿವಿನಿಂದ ಆರಂಭವಾಗುತ್ತದೆ. ಗುರುತು ಸಂಘರ್ಷಗಳನ್ನು ಹೇಗೆ ಪ್ರಭಾವಿಸುತ್ತದೆ ಎಂಬುದನ್ನು ಅರಿತ ವ್ಯಕ್ತಿಗಳು ತಮ್ಮ ಪ್ರತಿಕ್ರಿಯೆಗಳನ್ನು ಹೆಚ್ಚು ಗಮನದಿಂದ ಗಮನಿಸಬಹುದು. ಸಾಧ್ಯವಾದ ಅಪಾಯವನ್ನು ಕಂಡ ತಕ್ಷಣ ಪ್ರತಿಕ್ರಿಯಿಸುವ ಬದಲು, ಆ ಪ್ರತಿಕ್ರಿಯೆಯ ಹಿಂದೆ ಇರುವ ಊಹೆಗಳನ್ನು ಪರಿಶೀಲಿಸಬಹುದು.&amp;nbsp; ಶಿಕ್ಷಣವೂ ಇಲ್ಲಿ ಮಹತ್ವದ ಪಾತ್ರ ವಹಿಸುತ್ತದೆ. ಜನರು ಇತರ ಸಂಸ್ಕೃತಿಗಳು, ಇತಿಹಾಸಗಳು ಮತ್ತು ದೃಷ್ಟಿಕೋಣಗಳನ್ನು ತಿಳಿದುಕೊಳ್ಳುವಾಗ ಕಠಿಣ ಧಾರಣೆಗಳು ನಿಧಾನವಾಗಿ ಮೃದುವಾಗುತ್ತವೆ. ಮೊದಲು ಅನುಮಾನ ಮಾತ್ರ ಇದ್ದ ಸ್ಥಳದಲ್ಲಿ ಸಂಭಾಷಣೆಗೆ ಅವಕಾಶ ಉಂಟಾಗುತ್ತದೆ.&amp;nbsp; ಕೊನೆಗೆ ಶಾಶ್ವತವಾದ ಶಾಂತಿ ಕೇವಲ ರಾಜಕೀಯ ಒಪ್ಪಂದಗಳಿಂದ ಮಾತ್ರ ಸಾಧ್ಯವಾಗದೇ ಇರಬಹುದು. ಅದು ಮಾನವನ ದೃಷ್ಟಿಯಲ್ಲಿಯೇ ಒಂದು ಬದಲಾವಣೆಯನ್ನು ಅಗತ್ಯವಿರಿಸಬಹುದು.&amp;nbsp; ಸಂಘರ್ಷದ ಮೂಲ ಕಾರಣ ತಪ್ಪಾದ ಗುರುತಾಗಿದ್ದರೆ, ದೀರ್ಘಕಾಲಿಕ ಪರಿಹಾರವು ನಾವು ರಕ್ಷಿಸಲು ಯತ್ನಿಸುವ ಆ ಗುರುತುಗಳನ್ನು ಮೀರಿ ನಾವು ನಿಜವಾಗಿ ಯಾರು ಎಂಬುದನ್ನು ಅರಿಯುವುದಲ್ಲಿದೆ. &amp;nbsp; © Dr. King, Swami Satyapriya 2026 p { margin-bottom: 0.1in; direction: ltr; color: rgb(0, 0, 10); line-height: 120%; text-align: justify; }p.western { font-family: "Arial", serif; font-size: 14pt; }p.cjk { font-size: 14pt; }p.ctl { font-size: 14pt; } You can borrow audio books directly from the author at https://tinyurl.com/mylibrary1234 at highly affordable prices.</itunes:subtitle><itunes:author>Dr. King</itunes:author><itunes:summary>window.dataLayer = window.dataLayer || []; function gtag(){dataLayer.push(arguments);} gtag('js', new Date()); gtag('config', 'G-8HXGBD0CVC'); [Quick links] [Pause] p { color: #000000; line-height: 115%; text-align: left; orphans: 2; widows: 2; margin-bottom: 0.25cm; direction: ltr; background: transparent }p.western { font-family: "Liberation Serif", serif; font-size: 12pt; so-language: en-US }p.cjk { font-family: "Noto Serif CJK SC"; font-size: 12pt; so-language: zh-CN }p.ctl { font-family: "Lohit Devanagari"; font-size: 12pt; so-language: hi-IN } ಯುದ್ಧಗಳು&amp;nbsp;ಆರಂಭವಾದಾಗ ಅವುಗಳನ್ನು ಸಾಮಾನ್ಯವಾಗಿ ಕೆಲವು ಪರಿಚಿತ ಕಾರಣಗಳಿಂದ ವಿವರಿಸಲಾಗುತ್ತದೆ. ರಾಜಕೀಯ ನಾಯಕರು ರಾಷ್ಟ್ರೀಯ ಭದ್ರತೆ, ಗಡಿ ವಿವಾದಗಳು, ಸಿದ್ಧಾಂತ ಭೇದಗಳು ಅಥವಾ ಆರ್ಥಿಕ ಸ್ಪರ್ಧೆಯ ಬಗ್ಗೆ ಮಾತನಾಡುತ್ತಾರೆ. ವಿಶ್ಲೇಷಕರು ಸೈನಿಕ ಸಮತೋಲನ, ತಂತ್ರಜ್ಞಾನದ ಹಿತಾಸಕ್ತಿಗಳು ಮತ್ತು ಅಂತರರಾಷ್ಟ್ರೀಯ ಮೈತ್ರಿಗಳ ಕುರಿತು ಚರ್ಚಿಸುತ್ತಾರೆ. ಸುದ್ದಿಗಳಲ್ಲಿ ಯುದ್ಧಕ್ಕೆ ಕಾರಣವಾಗಿ ಯಾವುದಾದರೂ ತಕ್ಷಣದ ಘಟನೆಗಳನ್ನು ಸೂಚಿಸಲಾಗುತ್ತದೆ — ಉದಾಹರಣೆಗೆ ಗಡಿ ಘರ್ಷಣೆಗಳು, ರಾಜಕೀಯ ಉದ್ವಿಗ್ನತೆಗಳು ಅಥವಾ ಹಿಂಸಾತ್ಮಕ ಘಟನೆಗಳು. ಈ ವಿವರಣೆಗಳು ಸಂಪೂರ್ಣವಾಗಿ ತಪ್ಪು ಅಲ್ಲ. ರಾಷ್ಟ್ರಗಳು ನಿಜವಾಗಿಯೂ ಶಕ್ತಿ, ಪ್ರಭಾವ ಮತ್ತು ಸಂಪನ್ಮೂಲಗಳಿಗಾಗಿ ಸ್ಪರ್ಧಿಸುತ್ತವೆ. ಇತಿಹಾಸದಲ್ಲಿ ಅನೇಕ ಸಂದರ್ಭಗಳಲ್ಲಿ ಈ ಸ್ಪರ್ಧೆಯೇ ಸಂಘರ್ಷಗಳಿಗೆ ಕಾರಣವಾಗಿದೆ. var hello = document.getElementById("Hello"); hello.addEventListener("ended", function(){ var audio = document.getElementById('Audio'); audio.play(); }); var audio = document.getElementById("Audio"); audio.addEventListener("ended", function(){ var thankyou = document.getElementById('ThankYou'); thankyou.play(); }); document.getElementById("playAudio").addEventListener("click", function(){ var audio = document.getElementById('Audio'); if(this.className != "is-paused"){ this.className = "is-paused"; this.innerHTML = "Play"; audio.pause(); }else{ this.className = "is-playing"; this.innerHTML = "Pause"; audio.play(); } }); ಆದರೆ ಇತಿಹಾಸವನ್ನು ಸ್ವಲ್ಪ ವ್ಯಾಪಕವಾಗಿ ಗಮನಿಸಿದರೆ ಒಂದು ಆಸಕ್ತಿಕರ ವಿಷಯ ಕಾಣುತ್ತದೆ. ಯುದ್ಧಗಳು ಒಂದು ನಿರ್ದಿಷ್ಟ ರೀತಿಯ ರಾಜಕೀಯ ವ್ಯವಸ್ಥೆಯಲ್ಲಷ್ಟೇ ಸಂಭವಿಸುವುದಿಲ್ಲ. ರಾಜತಂತ್ರಗಳು ಯುದ್ಧಗಳನ್ನು ನಡೆಸಿವೆ. ಸಾಮ್ರಾಜ್ಯಗಳು ಯುದ್ಧಗಳನ್ನು ನಡೆಸಿವೆ. ಆಧುನಿಕ ಪ್ರಜಾಸತ್ತಾತ್ಮಕ ರಾಷ್ಟ್ರಗಳು ಕೂಡ ಯುದ್ಧಗಳಲ್ಲಿ ತೊಡಗಿವೆ. ತಮ್ಮನ್ನು ಶಿಕ್ಷಣ ಪಡೆದ, ತಾರ್ಕಿಕ ಮತ್ತು ನಾಗರಿಕ ಸಮಾಜಗಳೆಂದು ಪರಿಗಣಿಸುವ ರಾಷ್ಟ್ರಗಳೂ ಸಹ ಪುನಃ ಪುನಃ ಹಿಂಸಾತ್ಮಕ ಸಂಘರ್ಷಗಳಲ್ಲಿ ತೊಡಗುತ್ತವೆ. ಯುದ್ಧಗಳು ಕೇವಲ ರಾಜಕೀಯ ವ್ಯವಸ್ಥೆಗಳ ಅಥವಾ ಆರ್ಥಿಕ ಹಿತಾಸಕ್ತಿಗಳ ಪರಿಣಾಮವಾಗಿದ್ದರೆ, ವಿಜ್ಞಾನ, ಶಿಕ್ಷಣ ಮತ್ತು ಅಂತರರಾಷ್ಟ್ರೀಯ ಸಹಕಾರದಲ್ಲಿ ಆಗಿರುವ ಪ್ರಗತಿಯೊಂದಿಗೆ ಅವು ಬಹಳ ಮಟ್ಟಿಗೆ ಕಡಿಮೆಯಾಗಬೇಕಾಗಿತ್ತು. ಆದರೆ ಹಾಗಾಗಿಲ್ಲ. ಅದೇ ಮಾದರಿ ಮುಂದುವರಿಯುತ್ತಲೇ ಇದೆ.&amp;nbsp; ಇದು ಯುದ್ಧಗಳ ಮೂಲ ಕಾರಣವು ರಾಜಕೀಯ ಅಥವಾ ಆರ್ಥಿಕತೆಯಿಗಿಂತಲೂ ಆಳದಲ್ಲಿರಬಹುದು ಎಂಬುದನ್ನು ಸೂಚಿಸುತ್ತದೆ. ಅದು ಬಹುಶಃ ಮನುಷ್ಯರು ತಮ್ಮನ್ನೂ ಮತ್ತು ಇತರರನ್ನೂ ಹೇಗೆ ಅರ್ಥಮಾಡಿಕೊಳ್ಳುತ್ತಾರೆ ಎಂಬ ವಿಷಯಕ್ಕೆ ಸಂಬಂಧಿಸಿರಬಹುದು.&amp;nbsp; ಮನುಷ್ಯರು ಸಹಜವಾಗಿ ಗುರುತುಗಳನ್ನು ನಿರ್ಮಿಸುತ್ತಾರೆ. ನಾವು ನಮ್ಮನ್ನು ಕುಟುಂಬ, ಸಮುದಾಯ, ಸಂಸ್ಕೃತಿ, ಧರ್ಮ ಮತ್ತು ರಾಷ್ಟ್ರಗಳೊಂದಿಗೆ ಗುರುತಿಸಿಕೊಳ್ಳುತ್ತೇವೆ. ಈ ಗುರುತು ನಮಗೆ ಸೇರಿದ ಭಾವನೆಯನ್ನು ನೀಡುತ್ತದೆ. ಇದು ಸಂಕೀರ್ಣವಾದ ಜಗತ್ತಿನಲ್ಲಿ ದಿಕ್ಕು ಮತ್ತು ಅರ್ಥವನ್ನು ನೀಡುತ್ತದೆ.&amp;nbsp; ಆದರೆ ಗುರುತು ಗಡಿಗಳನ್ನೂ ಸೃಷ್ಟಿಸುತ್ತದೆ.&amp;nbsp; ಗುರುತು ಉಂಟಾದ ಕ್ಷಣದಿಂದಲೇ ಜಗತ್ತು ಎರಡು ವಿಭಾಗಗಳಾಗಿ ಕಾಣಲು ಆರಂಭಿಸುತ್ತದೆ — "ನಾವು" ಮತ್ತು "ಅವರು". ಆರಂಭದಲ್ಲಿ ಈ ವಿಭಜನೆ ಸಾಮಾನ್ಯವಾಗಿ ಕಾಣಬಹುದು. ಅನೇಕ ಸಂದರ್ಭಗಳಲ್ಲಿ ಇದು ಕೇವಲ ಸಾಮಾಜಿಕ ವ್ಯವಸ್ಥೆಯನ್ನು ರೂಪಿಸುವ ಒಂದು ವಿಧಾನ ಮಾತ್ರವಾಗಿರುತ್ತದೆ.&amp;nbsp; ಆದರೆ ಕಾಲಕ್ರಮೇಣ ಈ ಗಡಿಗಳು ಭಾವನಾತ್ಮಕವಾಗಿ ಗಟ್ಟಿಯಾಗಬಹುದು.&amp;nbsp; ಜನರು ಒಂದು ಗುಂಪಿನೊಂದಿಗೆ ತಮ್ಮನ್ನು ಬಲವಾಗಿ ಗುರುತಿಸಿಕೊಂಡಾಗ, ಅವರು ಘಟನೆಗಳನ್ನು ಆ ಗುರುತಿನ ಮೂಲಕವೇ ಅರ್ಥಮಾಡಿಕೊಳ್ಳಲು ಆರಂಭಿಸುತ್ತಾರೆ. ಆ ಗುಂಪಿಗೆ ಸಂಬಂಧಿಸಿದ ಯಾವುದೇ ವಿಷಯ ವೈಯಕ್ತಿಕವಾಗಿ ಅನುಭವವಾಗುತ್ತದೆ. ಆ ಗುಂಪಿನ ಮೇಲೆ ಟೀಕೆ ಬಂದರೆ ಅದು ದಾಳಿಯಂತೆ ಕಾಣಬಹುದು. ಗುಂಪುಗಳ ನಡುವಿನ ಭೇದಗಳು ಅಪಾಯಕರವಾಗಿ ಕಾಣಬಹುದು.&amp;nbsp; ಹೀಗೆ ನಿಧಾನವಾಗಿ ಭಯ ಮತ್ತು ಅನುಮಾನ ಹೆಚ್ಚುತ್ತವೆ.&amp;nbsp; ಇತಿಹಾಸ ನಮಗೆ ಒಂದು ವಿಷಯವನ್ನು ಸ್ಪಷ್ಟವಾಗಿ ತೋರಿಸುತ್ತದೆ: ಯುದ್ಧಗಳು ಸಾಮಾನ್ಯವಾಗಿ ಏಕಾಏಕಿ ಆರಂಭವಾಗುವುದಿಲ್ಲ. ಅವು ದೀರ್ಘಕಾಲದ ಅನುಮಾನ, ತಪ್ಪು ಅರ್ಥೈಸಿಕೆ ಮತ್ತು ಹೆಚ್ಚುತ್ತಿರುವ ಉದ್ವಿಗ್ನತೆಗಳಿಂದ ಬೆಳೆಯುತ್ತವೆ. ಪ್ರತಿಯೊಂದು ಪಾಳೆಯವೂ ತನ್ನನ್ನು ರಕ್ಷಿಸಿಕೊಳ್ಳುತ್ತಿರುವಂತೆ ಭಾವಿಸುತ್ತದೆ. ಪ್ರತಿಯೊಂದು ಪಾಳೆಯವೂ ಎದುರಾಳಿ ದಾಳಿ ಆರಂಭಿಸಿದೆ ಎಂದು ನಂಬುತ್ತದೆ.&amp;nbsp; ಮನೋವಿಜ್ಞಾನದಲ್ಲಿ ಈ ಪ್ರವೃತ್ತಿಯನ್ನು ಗುಂಪು ಗುರುತು ಮತ್ತು ಗುಂಪು ಪಕ್ಷಪಾತ ಎಂದು ವಿವರಿಸಲಾಗುತ್ತದೆ. ಜನರು ಒಂದು ಗುಂಪಿನೊಂದಿಗೆ ಗಟ್ಟಿಯಾಗಿ ಗುರುತಿಸಿಕೊಂಡಾಗ ಅವರು ಸಹಜವಾಗಿ ತಮ್ಮ ಗುಂಪಿನ ಪರವಾಗಿರುತ್ತಾರೆ ಮತ್ತು ಹೊರಗಿನವರ ಮೇಲೆ ಅನುಮಾನ ವ್ಯಕ್ತಪಡಿಸುತ್ತಾರೆ. ಆದರೆ ಕೆಲವು ತಾತ್ವಿಕ ಪರಂಪರೆಗಳು ಈ ಪ್ರಕ್ರಿಯೆಯನ್ನು ಇನ್ನೂ ಆಳವಾಗಿ ಪರಿಶೀಲಿಸಿವೆ.&amp;nbsp; ಯೋಗ ತತ್ತ್ವದಲ್ಲಿ ಪತಂಜಲಿ ಈ ಮೂಲ ಸಮಸ್ಯೆಯನ್ನು ಅವಿದ್ಯೆ ಎಂದು ಕರೆಯುತ್ತಾರೆ. ಅವಿದ್ಯೆಯನ್ನು ಸಾಮಾನ್ಯವಾಗಿ ಅಜ್ಞಾನ ಎಂದು ಅನುವಾದಿಸಲಾಗುತ್ತದೆ. ಆದರೆ ಇಲ್ಲಿ ಅದರ ಅರ್ಥ ಇನ್ನಷ್ಟು ನಿಖರವಾಗಿದೆ. ಅವಿದ್ಯೆ ಎಂದರೆ ತಪ್ಪಾದ ಗುರುತು.&amp;nbsp; ಈ ದೃಷ್ಟಿಕೋಣದಲ್ಲಿ ಮನುಷ್ಯರು ತಾವು ನಿಜವಾಗಿ ಯಾರು ಎಂಬುದನ್ನು ಸರಿಯಾಗಿ ಅರ್ಥಮಾಡಿಕೊಳ್ಳುವುದಿಲ್ಲ. ತಮ್ಮ ಆಂತರಿಕ ಸ್ವಭಾವವನ್ನು ಅರಿಯುವ ಬದಲು, ಅವರು ತಾತ್ಕಾಲಿಕ ರೂಪಗಳೊಂದಿಗೆ ತಮ್ಮನ್ನು ಗುರುತಿಸಿಕೊಳ್ಳುತ್ತಾರೆ — ಉದಾಹರಣೆಗೆ ದೇಹ, ಮನಸ್ಸು, ಸಾಮಾಜಿಕ ಪಾತ್ರಗಳು, ಸಾಂಸ್ಕೃತಿಕ ಗುರುತುಗಳು ಅಥವಾ ರಾಷ್ಟ್ರೀಯ ಸಂಬಂಧಗಳು.&amp;nbsp; ಈ ಗುರುತುಗಳು ಕ್ರಮೇಣ ವ್ಯಕ್ತಿಯ ಸ್ವ-ಭಾವನೆಯ ಕೇಂದ್ರವಾಗುತ್ತವೆ. ಅವುಗಳಿಗೆ ಸವಾಲು ಎದುರಾದಾಗ ವ್ಯಕ್ತಿಗಳು ತಮ್ಮನ್ನು ತಾವು ಅಪಾಯದಲ್ಲಿರುವಂತೆ ಅನುಭವಿಸುತ್ತಾರೆ.&amp;nbsp; ಅದೇ ಕ್ರಮ ಸಮೂಹ ಮಟ್ಟದಲ್ಲಿಯೂ ಕಾರ್ಯನಿರ್ವಹಿಸುತ್ತದೆ. ರಾಷ್ಟ್ರಗಳು, ಧರ್ಮಗಳು ಮತ್ತು ರಾಜಕೀಯ ಚಳುವಳಿಗಳು ಬಲವಾದ ಸಮೂಹ ಗುರುತುಗಳನ್ನು ನಿರ್ಮಿಸುತ್ತವೆ. ಈ ಗುರುತುಗಳು ಗುಂಪಿನ ಒಳಗಿನ ಏಕತೆಯನ್ನು ಬಲಪಡಿಸುತ್ತವೆ, ಆದರೆ ಗುಂಪುಗಳ ನಡುವಿನ ವಿಭಜನೆಯನ್ನೂ ಹೆಚ್ಚಿಸುತ್ತವೆ.&amp;nbsp; ಈ ದೃಷ್ಟಿಯಿಂದ ಯುದ್ಧಗಳು ಕೇವಲ ರಾಜಕೀಯ ಘಟನೆಗಳಲ್ಲ. ಅವು ಮನುಷ್ಯರ ಸಾಮಾನ್ಯ ಸಂಬಂಧಗಳಲ್ಲಿ ಕಾಣುವ ಅದೇ ಮನೋವೈಜ್ಞಾನಿಕ ಪ್ರಕ್ರಿಯೆಯ ದೊಡ್ಡ ರೂಪಗಳಾಗಿವೆ.&amp;nbsp; ಈ ಮಾದರಿಯನ್ನು ಸರಳವಾಗಿ ಹೇಳಬಹುದು.&amp;nbsp; ಗುರುತು ಆಸಕ್ತಿಯನ್ನು ಉಂಟುಮಾಡುತ್ತದೆ. ಆಸಕ್ತಿ ಭಯವನ್ನು ಉಂಟುಮಾಡುತ್ತದೆ. ಭಯ ಸಂಘರ್ಷವನ್ನು ಉಂಟುಮಾಡುತ್ತದೆ.&amp;nbsp; ಈ ವಿಶ್ಲೇಷಣೆ ಸರಿಯಾದರೆ, ಯುದ್ಧಗಳಿಗೆ ಪರಿಹಾರ ಕೇವಲ ರಾಜತಾಂತ್ರಿಕ ಮಾತುಕತೆಗಳು, ಸೈನಿಕ ಮೈತ್ರಿಗಳು ಅಥವಾ ರಾಜಕೀಯ ಒಪ್ಪಂದಗಳಲ್ಲಿ ಮಾತ್ರ ಸಿಗುವುದಿಲ್ಲ. ಇಂತಹ ಕ್ರಮಗಳು ಕೆಲಕಾಲಕ್ಕೆ ಉದ್ವಿಗ್ನತೆಯನ್ನು ಕಡಿಮೆ ಮಾಡಬಹುದು, ಆದರೆ ಅವು ಮೂಲ ಕಾರಣವನ್ನು ಬದಲಾಯಿಸುವುದಿಲ್ಲ.&amp;nbsp; ಆಳವಾದ ಪರಿಹಾರವು ಮನುಷ್ಯರು ಗುರುತನ್ನು ಅರ್ಥಮಾಡಿಕೊಳ್ಳುವ ರೀತಿಯಲ್ಲಿ ಬದಲಾವಣೆಯನ್ನು ಅಗತ್ಯವಿರಿಸುತ್ತದೆ.&amp;nbsp; ಕೆಲವು ತಾತ್ವಿಕ ಪರಂಪರೆಗಳು ಈ ಬದಲಾವಣೆಯ ದಿಕ್ಕನ್ನು ಸೂಚಿಸುತ್ತವೆ. ಉದಾಹರಣೆಗೆ ಅದ್ವೈತ ವೇದಾಂತದಲ್ಲಿ ಕೇಂದ್ರವಾದ ಕಲ್ಪನೆ ಅದ್ವೈತ — ಅಂದರೆ ದ್ವೈತವಿಲ್ಲದ ವಾಸ್ತವಿಕತೆ. ಈ ದೃಷ್ಟಿಯಲ್ಲಿ "ನಾನು" ಮತ್ತು "ಇತರರು" ಎಂಬ ವಿಭಜನೆ ಅಂತಿಮ ಸತ್ಯವಲ್ಲ. ಸಂಸ್ಕೃತಿ, ಧರ್ಮ ಮತ್ತು ರಾಷ್ಟ್ರೀಯತೆಯ ಅನೇಕ ಭೇದಗಳ ಹಿಂದೆ ಜೀವನದ ಆಳವಾದ ಏಕತೆ ಇದೆ.&amp;nbsp; ಈ ಏಕತೆಯನ್ನು ಅರಿತರೆ ಸಮಾಜಗಳ ನಡುವಿನ ಎಲ್ಲಾ ಭೇದಗಳು ತಕ್ಷಣವೇ ಅಳಿದುಹೋಗುವುದಿಲ್ಲ. ರಾಷ್ಟ್ರಗಳು ತಮ್ಮ ತಮ್ಮ ಹಿತಾಸಕ್ತಿಗಳನ್ನು ಮುಂದುವರಿಸುತ್ತವೆ. ಸಂಸ್ಕೃತಿಗಳು ತಮ್ಮ ಪರಂಪರೆಗಳನ್ನು ಉಳಿಸಿಕೊಳ್ಳುತ್ತವೆ. ರಾಜಕೀಯ ಭೇದಾಭಿಪ್ರಾಯಗಳು ಕೂಡ ಮುಂದುವರಿಯುತ್ತವೆ.&amp;nbsp; ಆದರೆ ಗುರುತು ಕಠಿಣತ ಕಡಿಮೆಯಾದಾಗ ಸಂಘರ್ಷದ ಭಾವನಾತ್ಮಕ ತೀವ್ರತೆ ಕೂಡ ಕಡಿಮೆಯಾಗಬಹುದು. ಗುಂಪುಗಳ ನಡುವಿನ ಗಡಿಗಳು ಉಳಿಯಬಹುದು, ಆದರೆ ಅವು ಭಯ ಮತ್ತು ವೈರವನ್ನು ಅಷ್ಟಾಗಿ ಹುಟ್ಟಿಸುವುದಿಲ್ಲ.&amp;nbsp; ಪ್ರಾಯೋಗಿಕವಾಗಿ ಈ ಬದಲಾವಣೆ ಅರಿವಿನಿಂದ ಆರಂಭವಾಗುತ್ತದೆ. ಗುರುತು ಸಂಘರ್ಷಗಳನ್ನು ಹೇಗೆ ಪ್ರಭಾವಿಸುತ್ತದೆ ಎಂಬುದನ್ನು ಅರಿತ ವ್ಯಕ್ತಿಗಳು ತಮ್ಮ ಪ್ರತಿಕ್ರಿಯೆಗಳನ್ನು ಹೆಚ್ಚು ಗಮನದಿಂದ ಗಮನಿಸಬಹುದು. ಸಾಧ್ಯವಾದ ಅಪಾಯವನ್ನು ಕಂಡ ತಕ್ಷಣ ಪ್ರತಿಕ್ರಿಯಿಸುವ ಬದಲು, ಆ ಪ್ರತಿಕ್ರಿಯೆಯ ಹಿಂದೆ ಇರುವ ಊಹೆಗಳನ್ನು ಪರಿಶೀಲಿಸಬಹುದು.&amp;nbsp; ಶಿಕ್ಷಣವೂ ಇಲ್ಲಿ ಮಹತ್ವದ ಪಾತ್ರ ವಹಿಸುತ್ತದೆ. ಜನರು ಇತರ ಸಂಸ್ಕೃತಿಗಳು, ಇತಿಹಾಸಗಳು ಮತ್ತು ದೃಷ್ಟಿಕೋಣಗಳನ್ನು ತಿಳಿದುಕೊಳ್ಳುವಾಗ ಕಠಿಣ ಧಾರಣೆಗಳು ನಿಧಾನವಾಗಿ ಮೃದುವಾಗುತ್ತವೆ. ಮೊದಲು ಅನುಮಾನ ಮಾತ್ರ ಇದ್ದ ಸ್ಥಳದಲ್ಲಿ ಸಂಭಾಷಣೆಗೆ ಅವಕಾಶ ಉಂಟಾಗುತ್ತದೆ.&amp;nbsp; ಕೊನೆಗೆ ಶಾಶ್ವತವಾದ ಶಾಂತಿ ಕೇವಲ ರಾಜಕೀಯ ಒಪ್ಪಂದಗಳಿಂದ ಮಾತ್ರ ಸಾಧ್ಯವಾಗದೇ ಇರಬಹುದು. ಅದು ಮಾನವನ ದೃಷ್ಟಿಯಲ್ಲಿಯೇ ಒಂದು ಬದಲಾವಣೆಯನ್ನು ಅಗತ್ಯವಿರಿಸಬಹುದು.&amp;nbsp; ಸಂಘರ್ಷದ ಮೂಲ ಕಾರಣ ತಪ್ಪಾದ ಗುರುತಾಗಿದ್ದರೆ, ದೀರ್ಘಕಾಲಿಕ ಪರಿಹಾರವು ನಾವು ರಕ್ಷಿಸಲು ಯತ್ನಿಸುವ ಆ ಗುರುತುಗಳನ್ನು ಮೀರಿ ನಾವು ನಿಜವಾಗಿ ಯಾರು ಎಂಬುದನ್ನು ಅರಿಯುವುದಲ್ಲಿದೆ. &amp;nbsp; © Dr. King, Swami Satyapriya 2026 p { margin-bottom: 0.1in; direction: ltr; color: rgb(0, 0, 10); line-height: 120%; text-align: justify; }p.western { font-family: "Arial", serif; font-size: 14pt; }p.cjk { font-size: 14pt; }p.ctl { font-size: 14pt; } You can borrow audio books directly from the author at https://tinyurl.com/mylibrary1234 at highly affordable prices.</itunes:summary><itunes:keywords>#advaita, #IndianPhilosophy, #Kannada, #podcast, #QnA, #ThoughtForTheDay</itunes:keywords></item><item><title>ಹಿಂದೂ ಧರ್ಮವೆಂದರೆ ನಿಜವಾಗಿ ಏನು?</title><link>https://doctor-king-online.blogspot.com/2026/03/blog-post_978.html</link><category>#Hindu</category><category>#IndianPhilosophy</category><category>#Kannada</category><category>#podcast</category><category>#QnA</category><category>#ThoughtForTheDay</category><pubDate>Sat, 7 Mar 2026 01:06:39 -0800</pubDate><guid isPermaLink="false">tag:blogger.com,1999:blog-7624344137997148721.post-2376424952804763498</guid><description>&lt;!--Global site tag (gtag.js) - Google Analytics--&gt;
&lt;script async="" src="https://www.googletagmanager.com/gtag/js?id=G-8HXGBD0CVC"&gt;&lt;/script&gt;
&lt;script&gt;
  window.dataLayer = window.dataLayer || [];
  function gtag(){dataLayer.push(arguments);}
  gtag('js', new Date());

  gtag('config', 'G-8HXGBD0CVC');
&lt;/script&gt;
&lt;!--Global site tag (gtag.js) - Google Analytics--&gt;
&lt;div dir="ltr" style="text-align: left;" trbidi="on"&gt;
&lt;div style="text-align: justify;"&gt;
&lt;div class="separator" style="clear: both; text-align: center;"&gt;
&lt;/div&gt;
&lt;div style="text-align: left;"&gt;
&lt;a href="http://doctor-king-online.blogspot.com/2018/02/quick-links-to-drkings-books-on.html" target="_blank"&gt;[Quick links] &lt;/a&gt;&lt;/div&gt;
&lt;div dir="ltr" style="text-align: center;" trbidi="on"&gt;
&lt;button id="playAudio"&gt;[Pause]&lt;/button&gt; 
&lt;div style="text-align: justify;"&gt;&lt;div class="separator" style="clear: both; text-align: center;"&gt;

&lt;/div&gt;


	&lt;style type="text/css"&gt;p { color: #000000; line-height: 115%; text-align: left; orphans: 2; widows: 2; margin-bottom: 0.25cm; direction: ltr; background: transparent }p.western { font-family: "Liberation Serif", serif; font-size: 12pt; so-language: en-IN }p.cjk { font-family: "Noto Serif CJK SC"; font-size: 12pt; so-language: zh-CN }p.ctl { font-family: "Lohit Devanagari"; font-size: 12pt; so-language: hi-IN }a:visited { color: #800000; text-decoration: underline }a:link { color: #000080; text-decoration: underline }&lt;/style&gt;

&lt;p class="western"&gt;
&lt;span style="font-family: Lohit Devanagari;"&gt;&lt;span lang="hi-IN"&gt;&lt;span style="font-size: x-large;"&gt;&lt;b&gt;&amp;nbsp;&lt;/b&gt;&lt;/span&gt;&lt;/span&gt;&lt;/span&gt;&lt;/p&gt;&lt;div class="separator" style="clear: both; text-align: center;"&gt;&lt;span style="font-family: Lohit Devanagari;"&gt;&lt;span style="font-size: x-large;"&gt;&lt;b&gt;&lt;a href="https://blogger.googleusercontent.com/img/b/R29vZ2xl/AVvXsEjBxe-_enYgiAf92DA6UY_hp1rUn8QzPQcnG8eQOpO5wEN7s7ZOyNO923DHF6aqko9dJNBgDP73m-l07NxDgQybSdyMskQEVMQ4oLfxynd2y34-Azuh7YZNgyjvd0gPcAyUTPtzU5hPQbiggxxqWqGn7tDl1skFMZWaXARYxd_2TwBV94Xq0ijeJdvKKQ4/s1024/What-is-Hinduism1.png" imageanchor="1" style="margin-left: 1em; margin-right: 1em;"&gt;&lt;img border="0" data-original-height="1024" data-original-width="1024" height="320" src="https://blogger.googleusercontent.com/img/b/R29vZ2xl/AVvXsEjBxe-_enYgiAf92DA6UY_hp1rUn8QzPQcnG8eQOpO5wEN7s7ZOyNO923DHF6aqko9dJNBgDP73m-l07NxDgQybSdyMskQEVMQ4oLfxynd2y34-Azuh7YZNgyjvd0gPcAyUTPtzU5hPQbiggxxqWqGn7tDl1skFMZWaXARYxd_2TwBV94Xq0ijeJdvKKQ4/s320/What-is-Hinduism1.png" width="320" /&gt;&lt;/a&gt;&lt;/b&gt;&lt;/span&gt;&lt;/span&gt;&lt;/div&gt;&lt;span style="font-family: Lohit Devanagari;"&gt;&lt;span style="font-size: x-large;"&gt;&lt;b&gt;&lt;br /&gt;&lt;/b&gt;&lt;/span&gt;&lt;/span&gt;&lt;p&gt;&lt;/p&gt;&lt;p class="western"&gt;&lt;span style="font-family: Lohit Devanagari;"&gt;&lt;span lang="hi-IN"&gt;&lt;span style="font-size: x-large;"&gt;&lt;b&gt;ಈ&lt;/b&gt;&lt;/span&gt; ಪ್ರಶ್ನೆಯನ್ನು
ಒಬ್ಬ ಹಿಂದುವಿಗೆ ಕೇಳಿದರೆ&lt;/span&gt;&lt;/span&gt;,
&lt;span style="font-family: Lohit Devanagari;"&gt;&lt;span lang="hi-IN"&gt;ಅವನು ಸರಳವಾಗಿ
ನೇರ ಉತ್ತರ ನೀಡಲು ಬಹುಶಃ
ಅಸಮರ್ಥನಾಗಿಬಿಡುತ್ತಾನೆ&lt;/span&gt;&lt;/span&gt;.
&lt;span style="font-family: Lohit Devanagari;"&gt;&lt;span lang="hi-IN"&gt;ಹಿಂದೂ
ಧರ್ಮದ ಬಗ್ಗೆ ಅವನು ಗಂಟೆಗಳ ಕಾಲ
ಮಾತನಾಡಬಹುದು&lt;/span&gt;&lt;/span&gt;, &lt;span style="font-family: Lohit Devanagari;"&gt;&lt;span lang="hi-IN"&gt;ಆದರೆ
ಅದನ್ನು ಸ್ಪಷ್ಟವಾಗಿ ನಿರ್ದಿಷ್ಟವಾಗಿ
ಹೇಳಲು ಸಾಧ್ಯವಾಗದೇ ಹೋಗುತ್ತದೆ&lt;/span&gt;&lt;/span&gt;.&lt;/p&gt;
&lt;p class="western"&gt;&lt;span style="font-family: Lohit Devanagari;"&gt;&lt;span lang="hi-IN"&gt;ಬಹುತೇಕರು
ಸಂಸ್ಕೃತಿ&lt;/span&gt;&lt;/span&gt;, &lt;span style="font-family: Lohit Devanagari;"&gt;&lt;span lang="hi-IN"&gt;ಅನೇಕ
ದೇವರುಗಳು ಮತ್ತು ಅವರ ಪೂಜೆ&lt;/span&gt;&lt;/span&gt;,
&lt;span style="font-family: Lohit Devanagari;"&gt;&lt;span lang="hi-IN"&gt;ಪೌರಾಣಿಕ
ಕಥೆಗಳು ಇತ್ಯಾದಿಗಳ ಬಗ್ಗೆ
ಮಾತನಾಡುತ್ತಾರೆ&lt;/span&gt;&lt;/span&gt;. &lt;span style="font-family: Lohit Devanagari;"&gt;&lt;span lang="hi-IN"&gt;ಕೆಲವರು
ತಾವೇ ಸಂಪೂರ್ಣವಾಗಿ ಅರ್ಥಮಾಡಿಕೊಳ್ಳದ
ಉನ್ನತ ತತ್ವಶಾಸ್ತ್ರದ ಗೋಜಿನ
ಪದಗಳಿಂದ ನಿಮ್ಮನ್ನು ಗೊಂದಲಗೊಳಿಸುತ್ತಾರೆ&lt;/span&gt;&lt;/span&gt;.&lt;/p&gt;

&lt;a name='more'&gt;&lt;/a&gt;&lt;!-----------------------------&gt;  
&lt;audio autoplay="" id="Hello" src="https://tinyurl.com/kn-Hello1234"&gt; &lt;/audio&gt;
&lt;audio id="Audio" src="https://www.dropbox.com/scl/fi/0cxpxhk8tva66o5nzgbfi/01.mp3?rlkey=6jbyttv7vnmj8ff1j5tq3bbqw&amp;st=1tuy7icu&amp;raw=1"&gt; &lt;/audio&gt;  
&lt;audio id="ThankYou" src="https://tinyurl.com/kn-Thanks1234"&gt; &lt;/audio&gt;  
 &lt;script type="text/javascript"&gt;
var hello = document.getElementById("Hello");
hello.addEventListener("ended", function(){  
     var audio = document.getElementById('Audio');
     audio.play();
        });
var audio = document.getElementById("Audio");
audio.addEventListener("ended", function(){  
     var thankyou = document.getElementById('ThankYou');
     thankyou.play();
        });
document.getElementById("playAudio").addEventListener("click", function(){
 var audio = document.getElementById('Audio');
 if(this.className != "is-paused"){
    this.className = "is-paused";
    this.innerHTML = "Play";
    audio.pause();
  }else{
    this.className = "is-playing";
    this.innerHTML = "Pause";
    audio.play();
  }

});
&lt;/script&gt;&lt;/div&gt;
&lt;div style="text-align: justify;"&gt;


	&lt;style type="text/css"&gt;p { color: #000000; line-height: 115%; text-align: left; orphans: 2; widows: 2; margin-bottom: 0.25cm; direction: ltr; background: transparent }p.western { font-family: "Liberation Serif", serif; font-size: 12pt; so-language: en-IN }p.cjk { font-family: "Noto Serif CJK SC"; font-size: 12pt; so-language: zh-CN }p.ctl { font-family: "Lohit Devanagari"; font-size: 12pt; so-language: hi-IN }a:visited { color: #800000; text-decoration: underline }a:link { color: #000080; text-decoration: underline }&lt;/style&gt;

&lt;p class="western"&gt;
&lt;span style="font-family: Lohit Devanagari;"&gt;&lt;span lang="hi-IN"&gt;ಇನ್ನೂ
ಕೆಲವರು ‘ಇತರರನ್ನು’ ಸುಧಾರಿಸುವುದು
ತಮ್ಮ ಕರ್ತವ್ಯವೆಂದು ಭಾವಿಸುವವರು&lt;/span&gt;&lt;/span&gt;.
&lt;span style="font-family: Lohit Devanagari;"&gt;&lt;span lang="hi-IN"&gt;ಅವರು ಹಿಂದೂ
ಧರ್ಮ ಏನು ಅಲ್ಲ ಎಂಬುದನ್ನು
ವಿವರಿಸುತ್ತಾರೆ&lt;/span&gt;&lt;/span&gt;. &lt;span style="font-family: Lohit Devanagari;"&gt;&lt;span lang="hi-IN"&gt;ಸರಿಯಾದ
ಧಾರ್ಮಿಕ ತರಬೇತಿ&lt;/span&gt;&lt;/span&gt;, &lt;span style="font-family: Lohit Devanagari;"&gt;&lt;span lang="hi-IN"&gt;ಉಪನಿಷತ್ತುಗಳ
ತತ್ವಶಾಸ್ತ್ರದ ಪರಿಚಯ&lt;/span&gt;&lt;/span&gt;,
&lt;span style="font-family: Lohit Devanagari;"&gt;&lt;span lang="hi-IN"&gt;ಹಾಗೂ
‘ಮೂಲಗಳಿಗೆ’ ಹಿಂತಿರುಗುವುದರಿಂದ
ಅದನ್ನು ಸುಧಾರಿಸಬಹುದು ಎಂದು
ಹೇಳುತ್ತಾರೆ — ಅದರ ಅರ್ಥವೇನು
ಎಂಬುದು ಸ್ಪಷ್ಟವಾಗದೇ ಇದ್ದರೂ&lt;/span&gt;&lt;/span&gt;.&lt;/p&gt;
&lt;p class="western"&gt;&lt;br /&gt;
&lt;br /&gt;

&lt;/p&gt;
&lt;p class="western"&gt;&lt;span style="font-family: Lohit Devanagari;"&gt;&lt;span lang="hi-IN"&gt;ಭಾರತದಲ್ಲಿ
ಧರ್ಮ — ನೀವು ಬಯಸಿದರೆ ಅದನ್ನು
ಹಿಂದೂ ಧರ್ಮವೆಂದು ಕರೆಯಬಹುದು
— ಯಾವುದೋ ಸಿದ್ಧಾಂತದ ಕಟ್ಟುನಿಟ್ಟಿನ
ಚೌಕಟ್ಟಿಗೆ ಸೆರೆಯಾಗುವುದಲ್ಲ&lt;/span&gt;&lt;/span&gt;;
‘&lt;span style="font-family: Lohit Devanagari;"&gt;&lt;span lang="hi-IN"&gt;ಮೆಟಾಫಿಸಿಕ್ಸ್’
ಅಥವಾ ಗುಪ್ತ ಅರ್ಥಗಳ ಹುಡುಕಾಟವೂ
ಅಲ್ಲ&lt;/span&gt;&lt;/span&gt;. &lt;span style="font-family: Lohit Devanagari;"&gt;&lt;span lang="hi-IN"&gt;ಅದು
ಆಳವಾಗಿ ಬೇರೂರಿರುವ ಮೌಲ್ಯಗಳಲ್ಲಿ
ಇದೆ&lt;/span&gt;&lt;/span&gt;. &lt;span style="font-family: Lohit Devanagari;"&gt;&lt;span lang="hi-IN"&gt;ಭಾರತೀಯ
ಸಂದರ್ಭದಲ್ಲಿಯೇ ‘ರಿಲಿಜನ್’
ಎಂಬ ಪದ ಸರಿಯಾದುದಲ್ಲ&lt;/span&gt;&lt;/span&gt;.
&lt;span style="font-family: Lohit Devanagari;"&gt;&lt;span lang="hi-IN"&gt;ಅದನ್ನು
ಧರ್ಮ ಎಂದು ಕರೆಯುತ್ತಾರೆ&lt;/span&gt;&lt;/span&gt;.&lt;/p&gt;
&lt;p class="western"&gt;&lt;span style="font-family: Lohit Devanagari;"&gt;&lt;span lang="hi-IN"&gt;ಇದಕ್ಕೆ
ಎರಡು ಸರಳ ಉದಾಹರಣೆಗಳನ್ನು
ಕೊಡುತ್ತೇನೆ&lt;/span&gt;&lt;/span&gt;.&lt;/p&gt;
&lt;p class="western"&gt;&lt;br /&gt;
&lt;br /&gt;

&lt;/p&gt;
&lt;p class="western"&gt;&lt;span style="font-family: Lohit Devanagari;"&gt;&lt;span lang="hi-IN"&gt;ಮಹಾನ್
ಭಾರತೀಯ ನಿರ್ದೇಶಕ ಜಿ ವಿ ಅಯ್ಯರ್
ಅವರು ಶಂಕರಾಚಾರ್ಯರ ಬಗ್ಗೆ
ನಿರ್ಮಿಸಿದ ಸಂಸ್ಕೃತ ಚಲನಚಿತ್ರದಲ್ಲಿ
ಚೆನ್ನಾಗಿ ಚಿತ್ರಿಸಲಾದ ಒಂದು
ಘಟನೆ ಇದೆ&lt;/span&gt;&lt;/span&gt;. &lt;span style="font-family: Lohit Devanagari;"&gt;&lt;span lang="hi-IN"&gt;ಚಿತ್ರಣದ
ಪ್ರಕಾರ&lt;/span&gt;&lt;/span&gt;, &lt;span style="font-family: Lohit Devanagari;"&gt;&lt;span lang="hi-IN"&gt;ಒಮ್ಮೆ
ಒಬ್ಬ ಕಳ್ಳ ತೆಂಗಿನಕಾಯಿ ಕದಿಯಲು
ತೆಂಗಿನ ಮರಕ್ಕೆ ಏರುತ್ತಾನೆ&lt;/span&gt;&lt;/span&gt;.
&lt;span style="font-family: Lohit Devanagari;"&gt;&lt;span lang="hi-IN"&gt;ಆ ಮರ ದಕ್ಷಿಣ
ಭಾರತದ ಒಬ್ಬ ಸಂಪ್ರದಾಯಪರ ನಂಬೂದರಿ
ಬ್ರಾಹ್ಮಣನದು&lt;/span&gt;&lt;/span&gt;.&lt;/p&gt;
&lt;p class="western"&gt;&lt;span style="font-family: Lohit Devanagari;"&gt;&lt;span lang="hi-IN"&gt;ಬ್ರಾಹ್ಮಣನಿಗೆ
ಈ ವಿಷಯ ತಿಳಿಯುತ್ತದೆ&lt;/span&gt;&lt;/span&gt;.
&lt;span style="font-family: Lohit Devanagari;"&gt;&lt;span lang="hi-IN"&gt;ಅವನು ಅಲ್ಲಿಗೆ
ಬಂದು ಮರದ ಮೇಲಿರುವ ಕಳ್ಳನನ್ನು
ನೋಡುತ್ತಾನೆ&lt;/span&gt;&lt;/span&gt;. &lt;span style="font-family: Lohit Devanagari;"&gt;&lt;span lang="hi-IN"&gt;ಕಳ್ಳ
ಇನ್ನೂ ಮೇಲಿರುವಾಗಲೇ ತನ್ನ
ಅಂಗವಸ್ತ್ರವನ್ನು ಮರದ ಮೇಲ್ಭಾಗದಲ್ಲಿ
ಕಟ್ಟುತ್ತಾನೆ&lt;/span&gt;&lt;/span&gt;. &lt;span style="font-family: Lohit Devanagari;"&gt;&lt;span lang="hi-IN"&gt;ಈಗ
ಕಳ್ಳ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ&lt;/span&gt;&lt;/span&gt;;
&lt;span style="font-family: Lohit Devanagari;"&gt;&lt;span lang="hi-IN"&gt;ಜಾತಿ ನಿಯಮಗಳ
ಪ್ರಕಾರ ಬ್ರಾಹ್ಮಣನ ಅಂಗವಸ್ತ್ರವನ್ನು
ದಾಟಲು ಅವನಿಗೆ ಆಗುವುದಿಲ್ಲ&lt;/span&gt;&lt;/span&gt;.
&lt;span style="font-family: Lohit Devanagari;"&gt;&lt;span lang="hi-IN"&gt;ಹಾಗೆಯೇ ಆ
ಎತ್ತರದಿಂದ ಜಿಗಿಯಲೂ ಸಾಧ್ಯವಿಲ್ಲ&lt;/span&gt;&lt;/span&gt;.
&lt;span style="font-family: Lohit Devanagari;"&gt;&lt;span lang="hi-IN"&gt;ಆದ್ದರಿಂದ
ಅವನು ಅಸಹಾಯನಾಗಿ ಮರದಲ್ಲೇ
ಉಳಿಯುತ್ತಾನೆ&lt;/span&gt;&lt;/span&gt;.&lt;/p&gt;
&lt;p class="western"&gt;&lt;span style="font-family: Lohit Devanagari;"&gt;&lt;span lang="hi-IN"&gt;ಬ್ರಾಹ್ಮಣ
ಮನೆಗೆ ಹಿಂತಿರುಗುತ್ತಾನೆ&lt;/span&gt;&lt;/span&gt;.
&lt;span style="font-family: Lohit Devanagari;"&gt;&lt;span lang="hi-IN"&gt;ಊಟದಿಂದ
ತುಂಬಿದ ತಟ್ಟೆ ಮತ್ತು ಕೆಲವು
ತೆಂಗಿನಕಾಯಿಗಳನ್ನು ತಂದು ಮರದ
ಕೆಳಗೆ ಇಡುತ್ತಾನೆ&lt;/span&gt;&lt;/span&gt;. &lt;span style="font-family: Lohit Devanagari;"&gt;&lt;span lang="hi-IN"&gt;ನಂತರ
ಅಂಗವಸ್ತ್ರವನ್ನು ಬಿಡಿಸಿ
ಕಳ್ಳನಿಗೆ ಕೆಳಗೆ ಇಳಿಯಲು
ಹೇಳುತ್ತಾನೆ&lt;/span&gt;&lt;/span&gt;. &lt;span style="font-family: Lohit Devanagari;"&gt;&lt;span lang="hi-IN"&gt;ಕಳ್ಳ
ಇಳಿದ ನಂತರ ಅವನಿಗೆ ಊಟವೂ
ತೆಂಗಿನಕಾಯಿಗಳನ್ನೂ ಕೊಡುತ್ತಾನೆ
ಮತ್ತು ಮತ್ತೆ ಕಳ್ಳತನ ಮಾಡಬಾರದೆಂದು
ಸಲಹೆ ನೀಡುತ್ತಾನೆ&lt;/span&gt;&lt;/span&gt;. &lt;span style="font-family: Lohit Devanagari;"&gt;&lt;span lang="hi-IN"&gt;ನಿಜವಾಗಿಯೂ
ಅಗತ್ಯವಿದ್ದರೆ ಕೇಳಬೇಕು ಎಂದೂ
ಹೇಳುತ್ತಾನೆ&lt;/span&gt;&lt;/span&gt;.&lt;/p&gt;
&lt;p class="western"&gt;&lt;span style="font-family: Lohit Devanagari;"&gt;&lt;span lang="hi-IN"&gt;ಆ
ಬ್ರಾಹ್ಮಣ ಸಂಪ್ರದಾಯಪರನಾಗಿದ್ದರೂ
ಅಸ್ಪೃಶ್ಯತೆಯನ್ನು ಪಾಲಿಸುತ್ತಾನೆ&lt;/span&gt;&lt;/span&gt;.
&lt;span style="font-family: Lohit Devanagari;"&gt;&lt;span lang="hi-IN"&gt;ಆದರೆ ಅದರಿಂದ
ಕಳ್ಳನನ್ನು ಕಳ್ಳನಾಗುವಂತೆ
ಮಾಡಿದ ಅವನ ಅಗತ್ಯದ ಬಗ್ಗೆ ಕರುಣೆ
ತೋರಿಸುವುದನ್ನು ಅದು ತಡೆಯುವುದಿಲ್ಲ&lt;/span&gt;&lt;/span&gt;.
&lt;span style="font-family: Lohit Devanagari;"&gt;&lt;span lang="hi-IN"&gt;ಅವನ ಉದ್ದೇಶ
ಶಿಕ್ಷಿಸುವುದಲ್ಲ&lt;/span&gt;&lt;/span&gt;; &lt;span style="font-family: Lohit Devanagari;"&gt;&lt;span lang="hi-IN"&gt;ತನ್ನ
ರೀತಿಯಲ್ಲಿ ಅವನನ್ನು ಸರಿಪಡಿಸುವುದಷ್ಟೇ&lt;/span&gt;&lt;/span&gt;.&lt;/p&gt;
&lt;p class="western"&gt;&lt;br /&gt;
&lt;br /&gt;

&lt;/p&gt;
&lt;p class="western"&gt;&lt;span style="font-family: Lohit Devanagari;"&gt;&lt;span lang="hi-IN"&gt;ಇದು
ಕಲ್ಪಿತ ಕಥೆಯಾಗಿರಬಹುದು&lt;/span&gt;&lt;/span&gt;,
&lt;span style="font-family: Lohit Devanagari;"&gt;&lt;span lang="hi-IN"&gt;ಆದರೆ ಹಿಂದೂ
ಧರ್ಮದ ಹೃದಯದಲ್ಲಿರುವ ಮೌಲ್ಯ
ವ್ಯವಸ್ಥೆಯನ್ನು ಸ್ಪಷ್ಟವಾಗಿ
ತೋರಿಸುತ್ತದೆ&lt;/span&gt;&lt;/span&gt;.&lt;/p&gt;
&lt;p class="western"&gt;&lt;br /&gt;
&lt;br /&gt;

&lt;/p&gt;
&lt;p class="western"&gt;&lt;span style="font-family: Lohit Devanagari;"&gt;&lt;span lang="hi-IN"&gt;ನಾನು
ಅತ್ಯಂತ ಸಂಪ್ರದಾಯಪರ ಬ್ರಾಹ್ಮಣ
ಕುಟುಂಬಗಳನ್ನು ನೋಡಿದ್ದೇನೆ&lt;/span&gt;&lt;/span&gt;;
&lt;span style="font-family: Lohit Devanagari;"&gt;&lt;span lang="hi-IN"&gt;ಅವರು ಜಾತಿ
ನಿಯಮಗಳನ್ನು ಮೀರಿ ಬಡವರು ಮತ್ತು
ಸಂಕಷ್ಟದಲ್ಲಿರುವವರಿಗೆ ಸಹಾಯ
ಮಾಡುತ್ತಿದ್ದರು&lt;/span&gt;&lt;/span&gt;. &lt;span style="font-family: Lohit Devanagari;"&gt;&lt;span lang="hi-IN"&gt;ಅಂತಹ
ಒಂದು ಕುಟುಂಬದಲ್ಲಿ ಬರಗಾಲದ
ಸಮಯದಲ್ಲಿ ಉಚಿತ ಅನ್ನಸತ್ರ
ಆರಂಭಿಸಿ ಬಡವರಿಗೆ ಊಟ ನೀಡುವುದನ್ನು
ನಾನು ಕಂಡಿದ್ದೇನೆ&lt;/span&gt;&lt;/span&gt;. &lt;span style="font-family: Lohit Devanagari;"&gt;&lt;span lang="hi-IN"&gt;ಇವರು
ಬೇರೆ ಸಮಯದಲ್ಲಿ ಕಟ್ಟುನಿಟ್ಟಾಗಿ
ಜಾತಿಭೇದ ಪಾಲಿಸುವವರೇ&lt;/span&gt;&lt;/span&gt;.
&lt;span style="font-family: Lohit Devanagari;"&gt;&lt;span lang="hi-IN"&gt;ಆದರೆ
ಮಾನವೀಯತೆ ಬಂದಾಗ ಎಲ್ಲಾ ಅಡೆತಡೆಗಳು
ದೂರವಾಗುತ್ತವೆ&lt;/span&gt;&lt;/span&gt;.&lt;/p&gt;
&lt;p class="western"&gt;&lt;br /&gt;
&lt;br /&gt;

&lt;/p&gt;
&lt;p class="western"&gt;&lt;span style="font-family: Lohit Devanagari;"&gt;&lt;span lang="hi-IN"&gt;ಖಂಡಿತವಾಗಿಯೂ
ಈ ಧರ್ಮವನ್ನು ಉಲ್ಲಂಘಿಸುವ ಕಪಟ
ಧಾರ್ಮಿಕರೂ ಅನೇಕರಿದ್ದಾರೆ —
ಅದು ಬೇರೆ ವಿಷಯ&lt;/span&gt;&lt;/span&gt;.&lt;/p&gt;
&lt;p class="western"&gt;&lt;br /&gt;
&lt;br /&gt;

&lt;/p&gt;
&lt;p class="western"&gt;&lt;span style="font-family: Lohit Devanagari;"&gt;&lt;span lang="hi-IN"&gt;ನಿಜವಾದ
ಹಿಂದೂ ಧರ್ಮ ಇಲ್ಲಿ ಇದೆ&lt;/span&gt;&lt;/span&gt;.
&lt;span style="font-family: Lohit Devanagari;"&gt;&lt;span lang="hi-IN"&gt;ಅದು ಉನ್ನತ
ತತ್ವಶಾಸ್ತ್ರದಲ್ಲಿಲ್ಲ&lt;/span&gt;&lt;/span&gt;,
&lt;span style="font-family: Lohit Devanagari;"&gt;&lt;span lang="hi-IN"&gt;ಮೆಟಾಫಿಸಿಕ್ಸ್‌ನಲ್ಲಿ
ಇಲ್ಲ&lt;/span&gt;&lt;/span&gt;, &lt;span style="font-family: Lohit Devanagari;"&gt;&lt;span lang="hi-IN"&gt;ಗುಪ್ತ
ಅರ್ಥಗಳನ್ನು ತೋಡುವುದಲ್ಲ&lt;/span&gt;&lt;/span&gt;;
&lt;span style="font-family: Lohit Devanagari;"&gt;&lt;span lang="hi-IN"&gt;ಅದು ಆಳವಾದ
ಮೌಲ್ಯಗಳಲ್ಲಿ ಇದೆ&lt;/span&gt;&lt;/span&gt;. &lt;span style="font-family: Lohit Devanagari;"&gt;&lt;span lang="hi-IN"&gt;ಹೆಚ್ಚಿನ
ಭಾರತೀಯರು ಅದನ್ನು ಭಾಗ್ಯವಶಾತ್
ಜನ್ಮದಿಂದಲೇ ಪಡೆದುಕೊಳ್ಳುತ್ತಾರೆ&lt;/span&gt;&lt;/span&gt;.
&lt;span style="font-family: Lohit Devanagari;"&gt;&lt;span lang="hi-IN"&gt;ಇತ್ತೀಚಿನ
ಕಾಲದ ಅಲೆಮಾರಿ ಹುಡುಕಾಟ ಮಾತ್ರ
ಅವರನ್ನು ಈ ಮೂಲಭೂತ ಮೌಲ್ಯಗಳಿಂದ
ದೂರ ಮಾಡಿದೆ — ಇತ್ತೀಚಿನವರೆಗೂ&lt;/span&gt;&lt;/span&gt;,
&lt;span style="font-family: Lohit Devanagari;"&gt;&lt;span lang="hi-IN"&gt;ಮತ್ತು ಇಂದು
ಕೂಡ&lt;/span&gt;&lt;/span&gt;, &lt;span style="font-family: Lohit Devanagari;"&gt;&lt;span lang="hi-IN"&gt;ಅದು
ಬಹುಮಟ್ಟಿಗೆ ಅವರಲ್ಲೇ ಇದೆ ಎಂದು
ನಾನು ನಂಬುತ್ತೇನೆ&lt;/span&gt;&lt;/span&gt;. &lt;span style="font-family: Lohit Devanagari;"&gt;&lt;span lang="hi-IN"&gt;ಇದೇ
ಮೌನವಾಗಿ ಹಿಂದೂತನವನ್ನು
ನಿರ್ವಚಿಸುತ್ತದೆ&lt;/span&gt;&lt;/span&gt;.&lt;/p&gt;
&lt;p class="western"&gt;&lt;span style="font-family: Lohit Devanagari;"&gt;&lt;span lang="hi-IN"&gt;ಇದನ್ನೇ
ಶಾಲೆಗಳಲ್ಲಿ ಕಲಿಸಿ ಬೆಳೆಸಬೇಕು&lt;/span&gt;&lt;/span&gt;.
&lt;span style="font-family: Lohit Devanagari;"&gt;&lt;span lang="hi-IN"&gt;ತತ್ವಶಾಸ್ತ್ರ
ಬೋಧನೆ&lt;/span&gt;&lt;/span&gt;, &lt;span style="font-family: Lohit Devanagari;"&gt;&lt;span lang="hi-IN"&gt;ಅಧಿಕೃತ
ಧಾರ್ಮಿಕ ತರಬೇತಿ — ಇವುಗಳಿಂದ
ಜ್ಞಾನ ಬರಬಹುದು&lt;/span&gt;&lt;/span&gt;, &lt;span style="font-family: Lohit Devanagari;"&gt;&lt;span lang="hi-IN"&gt;ಕೆಲವೊಮ್ಮೆ
ಅಹಂಕಾರವೂ ಬರಬಹುದು&lt;/span&gt;&lt;/span&gt;; &lt;span style="font-family: Lohit Devanagari;"&gt;&lt;span lang="hi-IN"&gt;ಆದರೆ
ಅತ್ಯಂತ ಮುಖ್ಯವಾದ ಮೌಲ್ಯಗಳನ್ನು
ಅದು ನೆಡಲಾರದು&lt;/span&gt;&lt;/span&gt;.&lt;/p&gt;
&lt;p class="western"&gt;&lt;br /&gt;
&lt;br /&gt;

&lt;/p&gt;
&lt;p class="western"&gt;&lt;span style="font-family: Lohit Devanagari;"&gt;&lt;span lang="hi-IN"&gt;ಭಾರತಕ್ಕೆ
ಧಾರ್ಮಿಕ ತರಬೇತಿ ಅಗತ್ಯವೆಂಬುದು
ಸತ್ಯವಲ್ಲ — ಇಲ್ಲಿ ನಾನು ವಿವರಿಸಲು
ಪ್ರಯತ್ನಿಸಿದ ಅರ್ಥದಲ್ಲಿನ
ಧರ್ಮದ ಬಗ್ಗೆ&lt;/span&gt;&lt;/span&gt;. &lt;span style="font-family: Lohit Devanagari;"&gt;&lt;span lang="hi-IN"&gt;ಅನೇಕರಾದ
ಮಹಾನ್ ಭಾರತೀಯರು ಅದಕ್ಕಾಗಿ
ಮೌನವಾಗಿ ಕೆಲಸ ಮಾಡುತ್ತಿದ್ದಾರೆ&lt;/span&gt;&lt;/span&gt;.
&lt;span style="font-family: Lohit Devanagari;"&gt;&lt;span lang="hi-IN"&gt;ಅವರು ಬಹಳ
ಕಾಣಿಸಿಕೊಳ್ಳುವುದಿಲ್ಲ&lt;/span&gt;&lt;/span&gt;,
&lt;span style="font-family: Lohit Devanagari;"&gt;&lt;span lang="hi-IN"&gt;ಪ್ರಸಿದ್ಧಿಯನ್ನೂ
ಬಯಸುವುದಿಲ್ಲ&lt;/span&gt;&lt;/span&gt;. &lt;span style="font-family: Lohit Devanagari;"&gt;&lt;span lang="hi-IN"&gt;ತಮ್ಮ
ಕೆಲಸವನ್ನು ಶಾಂತವಾಗಿ
ಮಾಡುತ್ತಿರುತ್ತಾರೆ&lt;/span&gt;&lt;/span&gt;.
&lt;span style="font-family: Lohit Devanagari;"&gt;&lt;span lang="hi-IN"&gt;ಅದಕ್ಕಾಗಿಯೇ
ಧರ್ಮ ಭಾರತದಲ್ಲಿ ಇನ್ನೂ ಜೀವಂತವಾಗಿದೆ
— ಸದಾ ಮೌನವಾಗಿರುವ ಅಂತಹ ಜನರ
ಕಾರಣದಿಂದ&lt;/span&gt;&lt;/span&gt;.&lt;/p&gt;

&lt;/div&gt;
&lt;div align="center" class="western" lang="en-US" style="line-height: 120%;"&gt;
&lt;span style="font-size: small;"&gt;&lt;b&gt;&amp;nbsp;&lt;/b&gt;&lt;/span&gt; &lt;/div&gt;
&lt;div align="justify" class="western" lang="en-US" style="line-height: 120%;"&gt;
&lt;div class="MsoNormal" style="line-height: 120%; margin-bottom: 7pt;"&gt;
&lt;span style="background-color: #d0e0e3;"&gt;&lt;span lang="EN-US" style="background-attachment: scroll; background-clip: border-box; background-image: none; background-origin: padding-box; background-position: 0% 0%; background-repeat: repeat; background-size: auto; font-size: 12pt; line-height: 120%;"&gt; © Dr. King, Swami  Satyapriya 2026&lt;/span&gt;&lt;span lang="EN-US" style="background-attachment: scroll; background-clip: border-box; background-image: none; background-origin: padding-box; background-position: 0% 0%; background-repeat: repeat; background-size: auto; font-size: 12pt; line-height: 120%;"&gt;&lt;/span&gt;&lt;/span&gt;&lt;/div&gt;
&lt;/div&gt;
&lt;/div&gt;
&lt;div align="justify" class="western"&gt;
&lt;/div&gt;
&lt;div align="justify" class="western" style="line-height: 120%;"&gt;
&lt;/div&gt;
&lt;div align="left" class="western"&gt;
&lt;/div&gt;
&lt;div style="text-align: justify;"&gt;
&lt;style type="text/css"&gt;p { margin-bottom: 0.1in; direction: ltr; color: rgb(0, 0, 10); line-height: 120%; text-align: justify; }p.western { font-family: "Arial", serif; font-size: 14pt; }p.cjk { font-size: 14pt; }p.ctl { font-size: 14pt; }&lt;/style&gt; &lt;/div&gt;
&lt;/div&gt;
&lt;/div&gt;
&lt;div class="blogger-post-footer"&gt;You can borrow audio books directly from the author at https://tinyurl.com/mylibrary1234 at highly affordable prices.&lt;/div&gt;</description><enclosure length="0" type="mpeg" url="https://www.dropbox.com/scl/fi/0cxpxhk8tva66o5nzgbfi/01.mp3?rlkey=6jbyttv7vnmj8ff1j5tq3bbqw&amp;st=1tuy7icu&amp;raw=1"/><media:thumbnail xmlns:media="http://search.yahoo.com/mrss/" height="72" url="https://blogger.googleusercontent.com/img/b/R29vZ2xl/AVvXsEjBxe-_enYgiAf92DA6UY_hp1rUn8QzPQcnG8eQOpO5wEN7s7ZOyNO923DHF6aqko9dJNBgDP73m-l07NxDgQybSdyMskQEVMQ4oLfxynd2y34-Azuh7YZNgyjvd0gPcAyUTPtzU5hPQbiggxxqWqGn7tDl1skFMZWaXARYxd_2TwBV94Xq0ijeJdvKKQ4/s72-c/What-is-Hinduism1.png" width="72"/><thr:total xmlns:thr="http://purl.org/syndication/thread/1.0">0</thr:total><author>drking2000-service@yahoo.com (Dr. King)</author><itunes:explicit>no</itunes:explicit><itunes:subtitle>window.dataLayer = window.dataLayer || []; function gtag(){dataLayer.push(arguments);} gtag('js', new Date()); gtag('config', 'G-8HXGBD0CVC'); [Quick links] [Pause] p { color: #000000; line-height: 115%; text-align: left; orphans: 2; widows: 2; margin-bottom: 0.25cm; direction: ltr; background: transparent }p.western { font-family: "Liberation Serif", serif; font-size: 12pt; so-language: en-IN }p.cjk { font-family: "Noto Serif CJK SC"; font-size: 12pt; so-language: zh-CN }p.ctl { font-family: "Lohit Devanagari"; font-size: 12pt; so-language: hi-IN }a:visited { color: #800000; text-decoration: underline }a:link { color: #000080; text-decoration: underline } &amp;nbsp; ಈ ಪ್ರಶ್ನೆಯನ್ನು ಒಬ್ಬ ಹಿಂದುವಿಗೆ ಕೇಳಿದರೆ, ಅವನು ಸರಳವಾಗಿ ನೇರ ಉತ್ತರ ನೀಡಲು ಬಹುಶಃ ಅಸಮರ್ಥನಾಗಿಬಿಡುತ್ತಾನೆ. ಹಿಂದೂ ಧರ್ಮದ ಬಗ್ಗೆ ಅವನು ಗಂಟೆಗಳ ಕಾಲ ಮಾತನಾಡಬಹುದು, ಆದರೆ ಅದನ್ನು ಸ್ಪಷ್ಟವಾಗಿ ನಿರ್ದಿಷ್ಟವಾಗಿ ಹೇಳಲು ಸಾಧ್ಯವಾಗದೇ ಹೋಗುತ್ತದೆ. ಬಹುತೇಕರು ಸಂಸ್ಕೃತಿ, ಅನೇಕ ದೇವರುಗಳು ಮತ್ತು ಅವರ ಪೂಜೆ, ಪೌರಾಣಿಕ ಕಥೆಗಳು ಇತ್ಯಾದಿಗಳ ಬಗ್ಗೆ ಮಾತನಾಡುತ್ತಾರೆ. ಕೆಲವರು ತಾವೇ ಸಂಪೂರ್ಣವಾಗಿ ಅರ್ಥಮಾಡಿಕೊಳ್ಳದ ಉನ್ನತ ತತ್ವಶಾಸ್ತ್ರದ ಗೋಜಿನ ಪದಗಳಿಂದ ನಿಮ್ಮನ್ನು ಗೊಂದಲಗೊಳಿಸುತ್ತಾರೆ. var hello = document.getElementById("Hello"); hello.addEventListener("ended", function(){ var audio = document.getElementById('Audio'); audio.play(); }); var audio = document.getElementById("Audio"); audio.addEventListener("ended", function(){ var thankyou = document.getElementById('ThankYou'); thankyou.play(); }); document.getElementById("playAudio").addEventListener("click", function(){ var audio = document.getElementById('Audio'); if(this.className != "is-paused"){ this.className = "is-paused"; this.innerHTML = "Play"; audio.pause(); }else{ this.className = "is-playing"; this.innerHTML = "Pause"; audio.play(); } }); p { color: #000000; line-height: 115%; text-align: left; orphans: 2; widows: 2; margin-bottom: 0.25cm; direction: ltr; background: transparent }p.western { font-family: "Liberation Serif", serif; font-size: 12pt; so-language: en-IN }p.cjk { font-family: "Noto Serif CJK SC"; font-size: 12pt; so-language: zh-CN }p.ctl { font-family: "Lohit Devanagari"; font-size: 12pt; so-language: hi-IN }a:visited { color: #800000; text-decoration: underline }a:link { color: #000080; text-decoration: underline } ಇನ್ನೂ ಕೆಲವರು ‘ಇತರರನ್ನು’ ಸುಧಾರಿಸುವುದು ತಮ್ಮ ಕರ್ತವ್ಯವೆಂದು ಭಾವಿಸುವವರು. ಅವರು ಹಿಂದೂ ಧರ್ಮ ಏನು ಅಲ್ಲ ಎಂಬುದನ್ನು ವಿವರಿಸುತ್ತಾರೆ. ಸರಿಯಾದ ಧಾರ್ಮಿಕ ತರಬೇತಿ, ಉಪನಿಷತ್ತುಗಳ ತತ್ವಶಾಸ್ತ್ರದ ಪರಿಚಯ, ಹಾಗೂ ‘ಮೂಲಗಳಿಗೆ’ ಹಿಂತಿರುಗುವುದರಿಂದ ಅದನ್ನು ಸುಧಾರಿಸಬಹುದು ಎಂದು ಹೇಳುತ್ತಾರೆ — ಅದರ ಅರ್ಥವೇನು ಎಂಬುದು ಸ್ಪಷ್ಟವಾಗದೇ ಇದ್ದರೂ. ಭಾರತದಲ್ಲಿ ಧರ್ಮ — ನೀವು ಬಯಸಿದರೆ ಅದನ್ನು ಹಿಂದೂ ಧರ್ಮವೆಂದು ಕರೆಯಬಹುದು — ಯಾವುದೋ ಸಿದ್ಧಾಂತದ ಕಟ್ಟುನಿಟ್ಟಿನ ಚೌಕಟ್ಟಿಗೆ ಸೆರೆಯಾಗುವುದಲ್ಲ; ‘ಮೆಟಾಫಿಸಿಕ್ಸ್’ ಅಥವಾ ಗುಪ್ತ ಅರ್ಥಗಳ ಹುಡುಕಾಟವೂ ಅಲ್ಲ. ಅದು ಆಳವಾಗಿ ಬೇರೂರಿರುವ ಮೌಲ್ಯಗಳಲ್ಲಿ ಇದೆ. ಭಾರತೀಯ ಸಂದರ್ಭದಲ್ಲಿಯೇ ‘ರಿಲಿಜನ್’ ಎಂಬ ಪದ ಸರಿಯಾದುದಲ್ಲ. ಅದನ್ನು ಧರ್ಮ ಎಂದು ಕರೆಯುತ್ತಾರೆ. ಇದಕ್ಕೆ ಎರಡು ಸರಳ ಉದಾಹರಣೆಗಳನ್ನು ಕೊಡುತ್ತೇನೆ. ಮಹಾನ್ ಭಾರತೀಯ ನಿರ್ದೇಶಕ ಜಿ ವಿ ಅಯ್ಯರ್ ಅವರು ಶಂಕರಾಚಾರ್ಯರ ಬಗ್ಗೆ ನಿರ್ಮಿಸಿದ ಸಂಸ್ಕೃತ ಚಲನಚಿತ್ರದಲ್ಲಿ ಚೆನ್ನಾಗಿ ಚಿತ್ರಿಸಲಾದ ಒಂದು ಘಟನೆ ಇದೆ. ಚಿತ್ರಣದ ಪ್ರಕಾರ, ಒಮ್ಮೆ ಒಬ್ಬ ಕಳ್ಳ ತೆಂಗಿನಕಾಯಿ ಕದಿಯಲು ತೆಂಗಿನ ಮರಕ್ಕೆ ಏರುತ್ತಾನೆ. ಆ ಮರ ದಕ್ಷಿಣ ಭಾರತದ ಒಬ್ಬ ಸಂಪ್ರದಾಯಪರ ನಂಬೂದರಿ ಬ್ರಾಹ್ಮಣನದು. ಬ್ರಾಹ್ಮಣನಿಗೆ ಈ ವಿಷಯ ತಿಳಿಯುತ್ತದೆ. ಅವನು ಅಲ್ಲಿಗೆ ಬಂದು ಮರದ ಮೇಲಿರುವ ಕಳ್ಳನನ್ನು ನೋಡುತ್ತಾನೆ. ಕಳ್ಳ ಇನ್ನೂ ಮೇಲಿರುವಾಗಲೇ ತನ್ನ ಅಂಗವಸ್ತ್ರವನ್ನು ಮರದ ಮೇಲ್ಭಾಗದಲ್ಲಿ ಕಟ್ಟುತ್ತಾನೆ. ಈಗ ಕಳ್ಳ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ; ಜಾತಿ ನಿಯಮಗಳ ಪ್ರಕಾರ ಬ್ರಾಹ್ಮಣನ ಅಂಗವಸ್ತ್ರವನ್ನು ದಾಟಲು ಅವನಿಗೆ ಆಗುವುದಿಲ್ಲ. ಹಾಗೆಯೇ ಆ ಎತ್ತರದಿಂದ ಜಿಗಿಯಲೂ ಸಾಧ್ಯವಿಲ್ಲ. ಆದ್ದರಿಂದ ಅವನು ಅಸಹಾಯನಾಗಿ ಮರದಲ್ಲೇ ಉಳಿಯುತ್ತಾನೆ. ಬ್ರಾಹ್ಮಣ ಮನೆಗೆ ಹಿಂತಿರುಗುತ್ತಾನೆ. ಊಟದಿಂದ ತುಂಬಿದ ತಟ್ಟೆ ಮತ್ತು ಕೆಲವು ತೆಂಗಿನಕಾಯಿಗಳನ್ನು ತಂದು ಮರದ ಕೆಳಗೆ ಇಡುತ್ತಾನೆ. ನಂತರ ಅಂಗವಸ್ತ್ರವನ್ನು ಬಿಡಿಸಿ ಕಳ್ಳನಿಗೆ ಕೆಳಗೆ ಇಳಿಯಲು ಹೇಳುತ್ತಾನೆ. ಕಳ್ಳ ಇಳಿದ ನಂತರ ಅವನಿಗೆ ಊಟವೂ ತೆಂಗಿನಕಾಯಿಗಳನ್ನೂ ಕೊಡುತ್ತಾನೆ ಮತ್ತು ಮತ್ತೆ ಕಳ್ಳತನ ಮಾಡಬಾರದೆಂದು ಸಲಹೆ ನೀಡುತ್ತಾನೆ. ನಿಜವಾಗಿಯೂ ಅಗತ್ಯವಿದ್ದರೆ ಕೇಳಬೇಕು ಎಂದೂ ಹೇಳುತ್ತಾನೆ. ಆ ಬ್ರಾಹ್ಮಣ ಸಂಪ್ರದಾಯಪರನಾಗಿದ್ದರೂ ಅಸ್ಪೃಶ್ಯತೆಯನ್ನು ಪಾಲಿಸುತ್ತಾನೆ. ಆದರೆ ಅದರಿಂದ ಕಳ್ಳನನ್ನು ಕಳ್ಳನಾಗುವಂತೆ ಮಾಡಿದ ಅವನ ಅಗತ್ಯದ ಬಗ್ಗೆ ಕರುಣೆ ತೋರಿಸುವುದನ್ನು ಅದು ತಡೆಯುವುದಿಲ್ಲ. ಅವನ ಉದ್ದೇಶ ಶಿಕ್ಷಿಸುವುದಲ್ಲ; ತನ್ನ ರೀತಿಯಲ್ಲಿ ಅವನನ್ನು ಸರಿಪಡಿಸುವುದಷ್ಟೇ. ಇದು ಕಲ್ಪಿತ ಕಥೆಯಾಗಿರಬಹುದು, ಆದರೆ ಹಿಂದೂ ಧರ್ಮದ ಹೃದಯದಲ್ಲಿರುವ ಮೌಲ್ಯ ವ್ಯವಸ್ಥೆಯನ್ನು ಸ್ಪಷ್ಟವಾಗಿ ತೋರಿಸುತ್ತದೆ. ನಾನು ಅತ್ಯಂತ ಸಂಪ್ರದಾಯಪರ ಬ್ರಾಹ್ಮಣ ಕುಟುಂಬಗಳನ್ನು ನೋಡಿದ್ದೇನೆ; ಅವರು ಜಾತಿ ನಿಯಮಗಳನ್ನು ಮೀರಿ ಬಡವರು ಮತ್ತು ಸಂಕಷ್ಟದಲ್ಲಿರುವವರಿಗೆ ಸಹಾಯ ಮಾಡುತ್ತಿದ್ದರು. ಅಂತಹ ಒಂದು ಕುಟುಂಬದಲ್ಲಿ ಬರಗಾಲದ ಸಮಯದಲ್ಲಿ ಉಚಿತ ಅನ್ನಸತ್ರ ಆರಂಭಿಸಿ ಬಡವರಿಗೆ ಊಟ ನೀಡುವುದನ್ನು ನಾನು ಕಂಡಿದ್ದೇನೆ. ಇವರು ಬೇರೆ ಸಮಯದಲ್ಲಿ ಕಟ್ಟುನಿಟ್ಟಾಗಿ ಜಾತಿಭೇದ ಪಾಲಿಸುವವರೇ. ಆದರೆ ಮಾನವೀಯತೆ ಬಂದಾಗ ಎಲ್ಲಾ ಅಡೆತಡೆಗಳು ದೂರವಾಗುತ್ತವೆ. ಖಂಡಿತವಾಗಿಯೂ ಈ ಧರ್ಮವನ್ನು ಉಲ್ಲಂಘಿಸುವ ಕಪಟ ಧಾರ್ಮಿಕರೂ ಅನೇಕರಿದ್ದಾರೆ — ಅದು ಬೇರೆ ವಿಷಯ. ನಿಜವಾದ ಹಿಂದೂ ಧರ್ಮ ಇಲ್ಲಿ ಇದೆ. ಅದು ಉನ್ನತ ತತ್ವಶಾಸ್ತ್ರದಲ್ಲಿಲ್ಲ, ಮೆಟಾಫಿಸಿಕ್ಸ್‌ನಲ್ಲಿ ಇಲ್ಲ, ಗುಪ್ತ ಅರ್ಥಗಳನ್ನು ತೋಡುವುದಲ್ಲ; ಅದು ಆಳವಾದ ಮೌಲ್ಯಗಳಲ್ಲಿ ಇದೆ. ಹೆಚ್ಚಿನ ಭಾರತೀಯರು ಅದನ್ನು ಭಾಗ್ಯವಶಾತ್ ಜನ್ಮದಿಂದಲೇ ಪಡೆದುಕೊಳ್ಳುತ್ತಾರೆ. ಇತ್ತೀಚಿನ ಕಾಲದ ಅಲೆಮಾರಿ ಹುಡುಕಾಟ ಮಾತ್ರ ಅವರನ್ನು ಈ ಮೂಲಭೂತ ಮೌಲ್ಯಗಳಿಂದ ದೂರ ಮಾಡಿದೆ — ಇತ್ತೀಚಿನವರೆಗೂ, ಮತ್ತು ಇಂದು ಕೂಡ, ಅದು ಬಹುಮಟ್ಟಿಗೆ ಅವರಲ್ಲೇ ಇದೆ ಎಂದು ನಾನು ನಂಬುತ್ತೇನೆ. ಇದೇ ಮೌನವಾಗಿ ಹಿಂದೂತನವನ್ನು ನಿರ್ವಚಿಸುತ್ತದೆ. ಇದನ್ನೇ ಶಾಲೆಗಳಲ್ಲಿ ಕಲಿಸಿ ಬೆಳೆಸಬೇಕು. ತತ್ವಶಾಸ್ತ್ರ ಬೋಧನೆ, ಅಧಿಕೃತ ಧಾರ್ಮಿಕ ತರಬೇತಿ — ಇವುಗಳಿಂದ ಜ್ಞಾನ ಬರಬಹುದು, ಕೆಲವೊಮ್ಮೆ ಅಹಂಕಾರವೂ ಬರಬಹುದು; ಆದರೆ ಅತ್ಯಂತ ಮುಖ್ಯವಾದ ಮೌಲ್ಯಗಳನ್ನು ಅದು ನೆಡಲಾರದು. ಭಾರತಕ್ಕೆ ಧಾರ್ಮಿಕ ತರಬೇತಿ ಅಗತ್ಯವೆಂಬುದು ಸತ್ಯವಲ್ಲ — ಇಲ್ಲಿ ನಾನು ವಿವರಿಸಲು ಪ್ರಯತ್ನಿಸಿದ ಅರ್ಥದಲ್ಲಿನ ಧರ್ಮದ ಬಗ್ಗೆ. ಅನೇಕರಾದ ಮಹಾನ್ ಭಾರತೀಯರು ಅದಕ್ಕಾಗಿ ಮೌನವಾಗಿ ಕೆಲಸ ಮಾಡುತ್ತಿದ್ದಾರೆ. ಅವರು ಬಹಳ ಕಾಣಿಸಿಕೊಳ್ಳುವುದಿಲ್ಲ, ಪ್ರಸಿದ್ಧಿಯನ್ನೂ ಬಯಸುವುದಿಲ್ಲ. ತಮ್ಮ ಕೆಲಸವನ್ನು ಶಾಂತವಾಗಿ ಮಾಡುತ್ತಿರುತ್ತಾರೆ. ಅದಕ್ಕಾಗಿಯೇ ಧರ್ಮ ಭಾರತದಲ್ಲಿ ಇನ್ನೂ ಜೀವಂತವಾಗಿದೆ — ಸದಾ ಮೌನವಾಗಿರುವ ಅಂತಹ ಜನರ ಕಾರಣದಿಂದ. &amp;nbsp; © Dr. King, Swami Satyapriya 2026 p { margin-bottom: 0.1in; direction: ltr; color: rgb(0, 0, 10); line-height: 120%; text-align: justify; }p.western { font-family: "Arial", serif; font-size: 14pt; }p.cjk { font-size: 14pt; }p.ctl { font-size: 14pt; } You can borrow audio books directly from the author at https://tinyurl.com/mylibrary1234 at highly affordable prices.</itunes:subtitle><itunes:author>Dr. King</itunes:author><itunes:summary>window.dataLayer = window.dataLayer || []; function gtag(){dataLayer.push(arguments);} gtag('js', new Date()); gtag('config', 'G-8HXGBD0CVC'); [Quick links] [Pause] p { color: #000000; line-height: 115%; text-align: left; orphans: 2; widows: 2; margin-bottom: 0.25cm; direction: ltr; background: transparent }p.western { font-family: "Liberation Serif", serif; font-size: 12pt; so-language: en-IN }p.cjk { font-family: "Noto Serif CJK SC"; font-size: 12pt; so-language: zh-CN }p.ctl { font-family: "Lohit Devanagari"; font-size: 12pt; so-language: hi-IN }a:visited { color: #800000; text-decoration: underline }a:link { color: #000080; text-decoration: underline } &amp;nbsp; ಈ ಪ್ರಶ್ನೆಯನ್ನು ಒಬ್ಬ ಹಿಂದುವಿಗೆ ಕೇಳಿದರೆ, ಅವನು ಸರಳವಾಗಿ ನೇರ ಉತ್ತರ ನೀಡಲು ಬಹುಶಃ ಅಸಮರ್ಥನಾಗಿಬಿಡುತ್ತಾನೆ. ಹಿಂದೂ ಧರ್ಮದ ಬಗ್ಗೆ ಅವನು ಗಂಟೆಗಳ ಕಾಲ ಮಾತನಾಡಬಹುದು, ಆದರೆ ಅದನ್ನು ಸ್ಪಷ್ಟವಾಗಿ ನಿರ್ದಿಷ್ಟವಾಗಿ ಹೇಳಲು ಸಾಧ್ಯವಾಗದೇ ಹೋಗುತ್ತದೆ. ಬಹುತೇಕರು ಸಂಸ್ಕೃತಿ, ಅನೇಕ ದೇವರುಗಳು ಮತ್ತು ಅವರ ಪೂಜೆ, ಪೌರಾಣಿಕ ಕಥೆಗಳು ಇತ್ಯಾದಿಗಳ ಬಗ್ಗೆ ಮಾತನಾಡುತ್ತಾರೆ. ಕೆಲವರು ತಾವೇ ಸಂಪೂರ್ಣವಾಗಿ ಅರ್ಥಮಾಡಿಕೊಳ್ಳದ ಉನ್ನತ ತತ್ವಶಾಸ್ತ್ರದ ಗೋಜಿನ ಪದಗಳಿಂದ ನಿಮ್ಮನ್ನು ಗೊಂದಲಗೊಳಿಸುತ್ತಾರೆ. var hello = document.getElementById("Hello"); hello.addEventListener("ended", function(){ var audio = document.getElementById('Audio'); audio.play(); }); var audio = document.getElementById("Audio"); audio.addEventListener("ended", function(){ var thankyou = document.getElementById('ThankYou'); thankyou.play(); }); document.getElementById("playAudio").addEventListener("click", function(){ var audio = document.getElementById('Audio'); if(this.className != "is-paused"){ this.className = "is-paused"; this.innerHTML = "Play"; audio.pause(); }else{ this.className = "is-playing"; this.innerHTML = "Pause"; audio.play(); } }); p { color: #000000; line-height: 115%; text-align: left; orphans: 2; widows: 2; margin-bottom: 0.25cm; direction: ltr; background: transparent }p.western { font-family: "Liberation Serif", serif; font-size: 12pt; so-language: en-IN }p.cjk { font-family: "Noto Serif CJK SC"; font-size: 12pt; so-language: zh-CN }p.ctl { font-family: "Lohit Devanagari"; font-size: 12pt; so-language: hi-IN }a:visited { color: #800000; text-decoration: underline }a:link { color: #000080; text-decoration: underline } ಇನ್ನೂ ಕೆಲವರು ‘ಇತರರನ್ನು’ ಸುಧಾರಿಸುವುದು ತಮ್ಮ ಕರ್ತವ್ಯವೆಂದು ಭಾವಿಸುವವರು. ಅವರು ಹಿಂದೂ ಧರ್ಮ ಏನು ಅಲ್ಲ ಎಂಬುದನ್ನು ವಿವರಿಸುತ್ತಾರೆ. ಸರಿಯಾದ ಧಾರ್ಮಿಕ ತರಬೇತಿ, ಉಪನಿಷತ್ತುಗಳ ತತ್ವಶಾಸ್ತ್ರದ ಪರಿಚಯ, ಹಾಗೂ ‘ಮೂಲಗಳಿಗೆ’ ಹಿಂತಿರುಗುವುದರಿಂದ ಅದನ್ನು ಸುಧಾರಿಸಬಹುದು ಎಂದು ಹೇಳುತ್ತಾರೆ — ಅದರ ಅರ್ಥವೇನು ಎಂಬುದು ಸ್ಪಷ್ಟವಾಗದೇ ಇದ್ದರೂ. ಭಾರತದಲ್ಲಿ ಧರ್ಮ — ನೀವು ಬಯಸಿದರೆ ಅದನ್ನು ಹಿಂದೂ ಧರ್ಮವೆಂದು ಕರೆಯಬಹುದು — ಯಾವುದೋ ಸಿದ್ಧಾಂತದ ಕಟ್ಟುನಿಟ್ಟಿನ ಚೌಕಟ್ಟಿಗೆ ಸೆರೆಯಾಗುವುದಲ್ಲ; ‘ಮೆಟಾಫಿಸಿಕ್ಸ್’ ಅಥವಾ ಗುಪ್ತ ಅರ್ಥಗಳ ಹುಡುಕಾಟವೂ ಅಲ್ಲ. ಅದು ಆಳವಾಗಿ ಬೇರೂರಿರುವ ಮೌಲ್ಯಗಳಲ್ಲಿ ಇದೆ. ಭಾರತೀಯ ಸಂದರ್ಭದಲ್ಲಿಯೇ ‘ರಿಲಿಜನ್’ ಎಂಬ ಪದ ಸರಿಯಾದುದಲ್ಲ. ಅದನ್ನು ಧರ್ಮ ಎಂದು ಕರೆಯುತ್ತಾರೆ. ಇದಕ್ಕೆ ಎರಡು ಸರಳ ಉದಾಹರಣೆಗಳನ್ನು ಕೊಡುತ್ತೇನೆ. ಮಹಾನ್ ಭಾರತೀಯ ನಿರ್ದೇಶಕ ಜಿ ವಿ ಅಯ್ಯರ್ ಅವರು ಶಂಕರಾಚಾರ್ಯರ ಬಗ್ಗೆ ನಿರ್ಮಿಸಿದ ಸಂಸ್ಕೃತ ಚಲನಚಿತ್ರದಲ್ಲಿ ಚೆನ್ನಾಗಿ ಚಿತ್ರಿಸಲಾದ ಒಂದು ಘಟನೆ ಇದೆ. ಚಿತ್ರಣದ ಪ್ರಕಾರ, ಒಮ್ಮೆ ಒಬ್ಬ ಕಳ್ಳ ತೆಂಗಿನಕಾಯಿ ಕದಿಯಲು ತೆಂಗಿನ ಮರಕ್ಕೆ ಏರುತ್ತಾನೆ. ಆ ಮರ ದಕ್ಷಿಣ ಭಾರತದ ಒಬ್ಬ ಸಂಪ್ರದಾಯಪರ ನಂಬೂದರಿ ಬ್ರಾಹ್ಮಣನದು. ಬ್ರಾಹ್ಮಣನಿಗೆ ಈ ವಿಷಯ ತಿಳಿಯುತ್ತದೆ. ಅವನು ಅಲ್ಲಿಗೆ ಬಂದು ಮರದ ಮೇಲಿರುವ ಕಳ್ಳನನ್ನು ನೋಡುತ್ತಾನೆ. ಕಳ್ಳ ಇನ್ನೂ ಮೇಲಿರುವಾಗಲೇ ತನ್ನ ಅಂಗವಸ್ತ್ರವನ್ನು ಮರದ ಮೇಲ್ಭಾಗದಲ್ಲಿ ಕಟ್ಟುತ್ತಾನೆ. ಈಗ ಕಳ್ಳ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ; ಜಾತಿ ನಿಯಮಗಳ ಪ್ರಕಾರ ಬ್ರಾಹ್ಮಣನ ಅಂಗವಸ್ತ್ರವನ್ನು ದಾಟಲು ಅವನಿಗೆ ಆಗುವುದಿಲ್ಲ. ಹಾಗೆಯೇ ಆ ಎತ್ತರದಿಂದ ಜಿಗಿಯಲೂ ಸಾಧ್ಯವಿಲ್ಲ. ಆದ್ದರಿಂದ ಅವನು ಅಸಹಾಯನಾಗಿ ಮರದಲ್ಲೇ ಉಳಿಯುತ್ತಾನೆ. ಬ್ರಾಹ್ಮಣ ಮನೆಗೆ ಹಿಂತಿರುಗುತ್ತಾನೆ. ಊಟದಿಂದ ತುಂಬಿದ ತಟ್ಟೆ ಮತ್ತು ಕೆಲವು ತೆಂಗಿನಕಾಯಿಗಳನ್ನು ತಂದು ಮರದ ಕೆಳಗೆ ಇಡುತ್ತಾನೆ. ನಂತರ ಅಂಗವಸ್ತ್ರವನ್ನು ಬಿಡಿಸಿ ಕಳ್ಳನಿಗೆ ಕೆಳಗೆ ಇಳಿಯಲು ಹೇಳುತ್ತಾನೆ. ಕಳ್ಳ ಇಳಿದ ನಂತರ ಅವನಿಗೆ ಊಟವೂ ತೆಂಗಿನಕಾಯಿಗಳನ್ನೂ ಕೊಡುತ್ತಾನೆ ಮತ್ತು ಮತ್ತೆ ಕಳ್ಳತನ ಮಾಡಬಾರದೆಂದು ಸಲಹೆ ನೀಡುತ್ತಾನೆ. ನಿಜವಾಗಿಯೂ ಅಗತ್ಯವಿದ್ದರೆ ಕೇಳಬೇಕು ಎಂದೂ ಹೇಳುತ್ತಾನೆ. ಆ ಬ್ರಾಹ್ಮಣ ಸಂಪ್ರದಾಯಪರನಾಗಿದ್ದರೂ ಅಸ್ಪೃಶ್ಯತೆಯನ್ನು ಪಾಲಿಸುತ್ತಾನೆ. ಆದರೆ ಅದರಿಂದ ಕಳ್ಳನನ್ನು ಕಳ್ಳನಾಗುವಂತೆ ಮಾಡಿದ ಅವನ ಅಗತ್ಯದ ಬಗ್ಗೆ ಕರುಣೆ ತೋರಿಸುವುದನ್ನು ಅದು ತಡೆಯುವುದಿಲ್ಲ. ಅವನ ಉದ್ದೇಶ ಶಿಕ್ಷಿಸುವುದಲ್ಲ; ತನ್ನ ರೀತಿಯಲ್ಲಿ ಅವನನ್ನು ಸರಿಪಡಿಸುವುದಷ್ಟೇ. ಇದು ಕಲ್ಪಿತ ಕಥೆಯಾಗಿರಬಹುದು, ಆದರೆ ಹಿಂದೂ ಧರ್ಮದ ಹೃದಯದಲ್ಲಿರುವ ಮೌಲ್ಯ ವ್ಯವಸ್ಥೆಯನ್ನು ಸ್ಪಷ್ಟವಾಗಿ ತೋರಿಸುತ್ತದೆ. ನಾನು ಅತ್ಯಂತ ಸಂಪ್ರದಾಯಪರ ಬ್ರಾಹ್ಮಣ ಕುಟುಂಬಗಳನ್ನು ನೋಡಿದ್ದೇನೆ; ಅವರು ಜಾತಿ ನಿಯಮಗಳನ್ನು ಮೀರಿ ಬಡವರು ಮತ್ತು ಸಂಕಷ್ಟದಲ್ಲಿರುವವರಿಗೆ ಸಹಾಯ ಮಾಡುತ್ತಿದ್ದರು. ಅಂತಹ ಒಂದು ಕುಟುಂಬದಲ್ಲಿ ಬರಗಾಲದ ಸಮಯದಲ್ಲಿ ಉಚಿತ ಅನ್ನಸತ್ರ ಆರಂಭಿಸಿ ಬಡವರಿಗೆ ಊಟ ನೀಡುವುದನ್ನು ನಾನು ಕಂಡಿದ್ದೇನೆ. ಇವರು ಬೇರೆ ಸಮಯದಲ್ಲಿ ಕಟ್ಟುನಿಟ್ಟಾಗಿ ಜಾತಿಭೇದ ಪಾಲಿಸುವವರೇ. ಆದರೆ ಮಾನವೀಯತೆ ಬಂದಾಗ ಎಲ್ಲಾ ಅಡೆತಡೆಗಳು ದೂರವಾಗುತ್ತವೆ. ಖಂಡಿತವಾಗಿಯೂ ಈ ಧರ್ಮವನ್ನು ಉಲ್ಲಂಘಿಸುವ ಕಪಟ ಧಾರ್ಮಿಕರೂ ಅನೇಕರಿದ್ದಾರೆ — ಅದು ಬೇರೆ ವಿಷಯ. ನಿಜವಾದ ಹಿಂದೂ ಧರ್ಮ ಇಲ್ಲಿ ಇದೆ. ಅದು ಉನ್ನತ ತತ್ವಶಾಸ್ತ್ರದಲ್ಲಿಲ್ಲ, ಮೆಟಾಫಿಸಿಕ್ಸ್‌ನಲ್ಲಿ ಇಲ್ಲ, ಗುಪ್ತ ಅರ್ಥಗಳನ್ನು ತೋಡುವುದಲ್ಲ; ಅದು ಆಳವಾದ ಮೌಲ್ಯಗಳಲ್ಲಿ ಇದೆ. ಹೆಚ್ಚಿನ ಭಾರತೀಯರು ಅದನ್ನು ಭಾಗ್ಯವಶಾತ್ ಜನ್ಮದಿಂದಲೇ ಪಡೆದುಕೊಳ್ಳುತ್ತಾರೆ. ಇತ್ತೀಚಿನ ಕಾಲದ ಅಲೆಮಾರಿ ಹುಡುಕಾಟ ಮಾತ್ರ ಅವರನ್ನು ಈ ಮೂಲಭೂತ ಮೌಲ್ಯಗಳಿಂದ ದೂರ ಮಾಡಿದೆ — ಇತ್ತೀಚಿನವರೆಗೂ, ಮತ್ತು ಇಂದು ಕೂಡ, ಅದು ಬಹುಮಟ್ಟಿಗೆ ಅವರಲ್ಲೇ ಇದೆ ಎಂದು ನಾನು ನಂಬುತ್ತೇನೆ. ಇದೇ ಮೌನವಾಗಿ ಹಿಂದೂತನವನ್ನು ನಿರ್ವಚಿಸುತ್ತದೆ. ಇದನ್ನೇ ಶಾಲೆಗಳಲ್ಲಿ ಕಲಿಸಿ ಬೆಳೆಸಬೇಕು. ತತ್ವಶಾಸ್ತ್ರ ಬೋಧನೆ, ಅಧಿಕೃತ ಧಾರ್ಮಿಕ ತರಬೇತಿ — ಇವುಗಳಿಂದ ಜ್ಞಾನ ಬರಬಹುದು, ಕೆಲವೊಮ್ಮೆ ಅಹಂಕಾರವೂ ಬರಬಹುದು; ಆದರೆ ಅತ್ಯಂತ ಮುಖ್ಯವಾದ ಮೌಲ್ಯಗಳನ್ನು ಅದು ನೆಡಲಾರದು. ಭಾರತಕ್ಕೆ ಧಾರ್ಮಿಕ ತರಬೇತಿ ಅಗತ್ಯವೆಂಬುದು ಸತ್ಯವಲ್ಲ — ಇಲ್ಲಿ ನಾನು ವಿವರಿಸಲು ಪ್ರಯತ್ನಿಸಿದ ಅರ್ಥದಲ್ಲಿನ ಧರ್ಮದ ಬಗ್ಗೆ. ಅನೇಕರಾದ ಮಹಾನ್ ಭಾರತೀಯರು ಅದಕ್ಕಾಗಿ ಮೌನವಾಗಿ ಕೆಲಸ ಮಾಡುತ್ತಿದ್ದಾರೆ. ಅವರು ಬಹಳ ಕಾಣಿಸಿಕೊಳ್ಳುವುದಿಲ್ಲ, ಪ್ರಸಿದ್ಧಿಯನ್ನೂ ಬಯಸುವುದಿಲ್ಲ. ತಮ್ಮ ಕೆಲಸವನ್ನು ಶಾಂತವಾಗಿ ಮಾಡುತ್ತಿರುತ್ತಾರೆ. ಅದಕ್ಕಾಗಿಯೇ ಧರ್ಮ ಭಾರತದಲ್ಲಿ ಇನ್ನೂ ಜೀವಂತವಾಗಿದೆ — ಸದಾ ಮೌನವಾಗಿರುವ ಅಂತಹ ಜನರ ಕಾರಣದಿಂದ. &amp;nbsp; © Dr. King, Swami Satyapriya 2026 p { margin-bottom: 0.1in; direction: ltr; color: rgb(0, 0, 10); line-height: 120%; text-align: justify; }p.western { font-family: "Arial", serif; font-size: 14pt; }p.cjk { font-size: 14pt; }p.ctl { font-size: 14pt; } You can borrow audio books directly from the author at https://tinyurl.com/mylibrary1234 at highly affordable prices.</itunes:summary><itunes:keywords>#Hindu, #IndianPhilosophy, #Kannada, #podcast, #QnA, #ThoughtForTheDay</itunes:keywords></item></channel></rss>